Download as docx, pdf, or txt
Download as docx, pdf, or txt
You are on page 1of 3

ಆದಿ ವೈದ್ಯ ಧನ್ವ ಂತರಿ

ದೇವತೆಗಳ ವೈದ್ಯ ಅಥವಾ ಎಲ್ಲಾ ವೈದ್ಯ ರ ಪಾಲಿನ ದೇವನಾಗಿರುವವನು ಧನವ ಂತರಿ.


ಆಯುರ್ವೇದ್ ವಿಜ್ಞಾ ನದ್ ಅಭಿಮಾನಿ ದೇವತೆಯಾದ್ ಧನವ ಂತರಿಯ ಸುತತ ಅನೇಕ ಅಧ್ಯಯ ತ್ಮಿ ಕ
ಹಾಗೂ ಧ್ಯರ್ಮೇಕ ನಂಬಿಕೆಗಳು ತಳಕು ಹಾಕಿಕಂಡಿವೆ.

ಆದಿವಾಯ ಧಿ ವಿನಾಶಕ, ಅಪಮೃತ್ಯಯ ನಿವಾರಕ, ಸ್ವವ ಸ್ಥ್ ಯ ಸಂರಕ್ಷಕ ಮೊದ್ಲ್ಲಗಿ ಅನೇಕ


ವರ್ೇನೆಗಳಿವೆ. ವಿಷ್ಣು ವಿನ 25 ಅವತಾರಗಳಲಿಾ 12ನೇ ಅವತಾರರ್ವ ಧನವ ಂತರಿ, ಹಂದೆ ಅಮೃತ
ಪಾಾ ಪ್ತತ ಗಾಗಿ ದೇವದಾನವರು ಸೇರಿ ಮಂದ್ರಾಚಲವನುು ಕಡೆಗೋಲನಾು ಗಿ ಮಾಡಿಕಂಡು
ಆದಿಶೇಷನನೆು ೋ ಹಗಗ ವಾಗಿಸಿ ಕಿಷ ೋರಸ್ವಗರವನುು ಮಥನ ಮಾಡಿದಾಗ ಕಾಮಧೇನು, ಕಲಪ ವೃಕ್ಷ,
ಲಕಿಷ ಿ ೋದೇವಿ ಉದಿಸಿ ಬಂದ್ರೆ, ಇನ್ು ಂದೆಡೆ ಹಾಲ್ಲಹಲವೆಂಬ ವಿಷ ಹೊರಬಿತ್ಯತ . ವಿಷ್ಣು
ಲಕಿಷ ಿ ೋಯನುು ಪರಿಗಾ ಹಸಿ ಲಕಿಷ ಿ ೋನಾರಾಯರ್ನಾದ್ರೆ, ವಿಷ ಕುಡಿದ್ ಶಿವ ನಿೋಲಕಂಠನಾದ್, ಉಳಿದ್
ಕಾಮಧೇನು, ಕಲಪ ವೃಕ್ಷಗಳು ಇಂದ್ಾ ನ ವಶವಾದ್ವು, ಅಂತಯ ದ್ಲಿಾ ಅಮೃತ ಕಲಶಧ್ಯರಿಯಾಗಿ
ಉದ್ಭ ವಿಸಿ ಬಂದ್ವನೇ ಧನವ ಂತರಿ ಎಂದು ಪುರಾರ್ಗಳಿಂದ್ ತ್ಮಳಿದು ಬರುತತ ದೆ.

ಮತ್ತ ಂದು ನಂಬಿಕೆಯ ಪಾ ಕಾರ ಮಹಾಭಾರತಕೆೆ ಸೇರಿದ್ ಹರಿವಂಶದ್ಲಿಾ ಅಷ್ಟ ಂಗ


ಆಯುರ್ವೇದ್ ಶಾಸ್ಥತ ರ ಪಾ ವತೇಕನಾದ್ ಕಾಶಿರಾಜನ ವಂಶದ್ಲಿಾ ಈತ ಜನಿ ತಾಳಿದ್ನೆಂದೂ,
ಕಾಶಿರಾಜ ಅಥವಾ ಧನವ ರಾಜನ ಮಗನಾದ್ದ ರಿಂದ್ ಈತನನುು ಧನವ ಂತರಿ ಎಂದು
ಕರೆಯಲ್ಲಗುತತ ದೆ.

ಶತಂ ಸಹಸರ ಮಯುತಂ ಲಕ್ಷಂ ವಾಽಽರೋಗಸಂಕ್ಷಯಾತ್ |


ಇಮಮೇವ ಜಪೇನ್ಮ ಂತರ ಂ ಸಾಧೊನಂ ದುಃಖಶಂತಯೇ ||
ಆಚಾಯೇ ಮಧವ ರು ತಂತಾ ಸ್ವರ ಸಂಗಾ ಹದ್ಲಿಾ ತ್ಮಳಿಸಿರುವ ಧ್ಯಯ ನಶ್ಾ ೋಕದಂತೆ ಸ್ಥಜಜ ನರ ರೋಗಾದಿ
ದುುಃಖ ನಿವೃತ್ಮತ ಗಾಗಿ ಈ ಮಂತಾ ವನೆು ರೋಗದ್ ತಾರತಮಯ ಕೆ ನುಗುರ್ವಾಗಿ ನೂರು, ಸ್ವವಿರ, ಹತ್ಯತ
ಸ್ವವಿರ, ಒಂದು ಲಕ್ಷದ್ವರೆಗೆ ಜಪ್ತಸ್ಥಬೇಕು. ಇಷ್ಟ ೋ ಸಂಖ್ಯಯ ಯ ಜಪವೆಂದೇನೂ ನಿಯಮವಿಲಾ .
ರೋಗ ಹೆಚ್ಚು ಉಲಬ ರ್ವಾಗಿದ್ದ ರೆ ಅದ್ಕೆ ನುಗುರ್ವಾಗಿ ಮಂತಾ ಜಪದ್ ಆವೃತ್ಮತ ಯನುು
ಹೆಚ್ಚು ಸ್ಥಬೇಕು.

ಕಾತ್ಮೇಕ ಕೃಷು ತಾ ಯೋದ್ಶಿಯಂದು ಧನವ ಂತರಿ ಜಯಂತ್ಮಯನುು ಆಚರಿಸ್ಥಲ್ಲಗುತತ ದೆ. ಇಂಥಾ


ತಜಾ ನಿಪುರ್ ವೈದ್ಯ ಪ್ತತಾಮಹನಾದ್ ಧನವ ಂತರಿಯನುು ಸ್ತೋತಾ ಮಾಡಿದ್ರೆ ಆಯುಷಯ
ವೃದಿಿ ಯಾಗುತತ ದೆ ಹಾಗೂ ಈ ಪವೇ ಕಾಲದ್ಲಿಾ ಜಪ ಹೊೋಮಗಳನುು ನೆರರ್ವರಿಸಿದ್ರೆ ವಿಶೇಷ
ಅನುಗಾ ಹ ಪಾಾ ಪ್ತತ ಯಾಗುವುದೆಂದು ನಂಬಿಕೆ.

ಉಉಉಉಉಉ:
ಸ್ಥಪತ ಗಿರಿ - ಮಾಸ್ಥಪತ್ಮಾ ಕೆ
ತಂತಾ ಸ್ವರಸಂಗಾ ಹ – ಅನುವಾದ್ಕ - ಬನು ಂಜೆ ಗೋವಿಂದಾಚಾಯೇ
ಓಂ ಆದಿವೈದಾಯ ಯ ವಿದ್ಿ ಹೇ | ಆರೋಗಯ ಅನುಗಾ ಹಾಯ ಧಿೋಮಹ |

ತನ್ು ೋ ಧನವ ಂತರಿ ಪಾ ಚೋದ್ಯಾತ್ || ಓಂ ಧಂ ಧನವ ಂತರಯೇ ನಮಃ ||

ಧನ್ವ ಂತರಿ ಮೂಲ ಮಂತರ

ಓಂ ನಮೊೋ ಭಗವತೇ ಧಂನವ ಂತರಯೇ ಅಮೃತಕಲಶಹಸ್ವತ ಯ ಸ್ಥವಾೇಮಯ ವಿನಾಶಾಯ


ತ್ಮಾ ಲೋಕನಾಥಾಯ ವಿಷು ರ್ವ ಸ್ವವ ಹಾ ||
ಒಂದು ಕೈಯಲಿಾ ಜ್ಞಾ ನಮುದೆಾ -ತ್ೋರು ಬೆರಳು ಅಂಗುಷಟ ದ್ ತ್ಯದಿಯನುು ಸ್ಥವರಿದೆ. ಇದೇ
ಬೆರಳುಗಳಿಂದ್ ಹಸುವಿನ ಕೆಚು ಲಿನ ಹಾಲು ಕರೆಯುವುದು ಅರ್ಮತಶಾಸ್ಥತ ರವೆಂಬ ಗೋವಿನ
ಸ್ವರವನುು ಕರೆದು ಆಯುರ್ವೇದ್ದ್ ಮೂಲಕ ನಮಗಿತತ ದೇವ ಧನವ ಂತರಿ, ಅದ್ನುು ತ್ೋರುವ
ಜ್ಞಾ ನಮುದೆಾ ಬಲಕೈಯಲಿಾ ಎಡಕೈಯಲಿಾ ಅಮೃತಪೂರ್ೇವಾದ್ ಹೇಮಕಲಶ ಜರಾವಾಯ ಧಿಗಳಿೋಂದ್
ಮುಕಿತ ಗಳಿಸುವ ಪರಮಷಧ ಈ ಅಮೃತ. ಮತಯ ೇರನುು ಅಮರನನಾು ಗಿಸ್ಥಬಲಾ ರಸ್ವಯನವಿದು.

You might also like