Professional Documents
Culture Documents
ಮೈಸೂರು ಕರ್ನಾಟಕವಾದ ಕಥೆ
ಮೈಸೂರು ಕರ್ನಾಟಕವಾದ ಕಥೆ
ಇವತ್ತು ಯಾವುದನ್ನು ರ್ನವು ವಿಶಾಲ ಕರ್ನಾಟಕ, ಅಖಂಡ ಕರ್ನಾಟಕ ಎಂದು ಕರೆಯುತ್ು ೇವೆಯೇ ಅದು ಆರು
ದಶಕಗಳ ಹಂದೆ ಸುಮಾರು 20 ವಿವಿಧ ಪ್ರ ಂತ್ಯ ಗಳಲ್ಲಿ ಹರಿದು ಹಂಚಿಹೇಗಿತ್ತು . ಕನ್ು ಡಿಗರ ಒಂದು ಪ್ರ ತ್ಯ ೇಕ
ರಾಜ್ಯ ವೆಂಬುದು ಅಸ್ತು ತ್ವ ದಲ್ಿ ೇ ಇರಲ್ಲಲಿ ಎಂದರೆ ಅಚ್ಚ ರಿಯಾಗುತ್ತು ದೆಯೇ? ಸ್ವ ಂತ್ ರಾಜ್ಯ ಹಂದುವ ಕನ್ಸು
ಮೊಳೆತ್ತ, ಚಿಗುರಿ, ಹಬ್ಬಿ , ಹೂವಾಗಿ, ಕಾಯಾಗಿ, ಹಣ್ಣಾ ದ ಘಟನೆಗಳ ಹಂದಿನ್ ಸಂಕ್ಷಿ ಪ್ು ಚಿತ್ರ ಣ ಇಲ್ಲಿ ದೆ:
ಈ ಸಂದರ್ಾದಲ್ಲಿ ಕನ್ು ಡದ ಪ್ರವಾಗಿ ಕ್ಕಲಸ್ ಮಾಡಿದ ಕ್ಕಲ ಮ್ಹನಿೇಯರನ್ನು ನೆನೆಯಲೇಬೇಕು. ಸ್ರ್ ವಾಲಟ ರ್
ಎಲ್ಲಯಟ್, ಸ್ರ್ ಥಾಮ್ಸ್ ಮ್ನ್ರ ೇ, ಜಾನ್ ಎ. ಡನ್ಲಪ್, ಗಿರ ೇನ್ ಹಲ್ ಆರ್. ಗ್ರ ಂಟ್, ಡಬುಿ ಯ . ಎ. ರಸೆಲ್, ಜೆ.
ಎಫ್. ಫ್ಿ ೇಟ್ರಂತ್ಹ ಬ್ಬರ ಟಿಷ್ ಅಧಿಕಾರಿಗಳು ಕನ್ು ಡ ಕಟ್ಟಟ ವ ಕ್ಕಲಸ್ ಮಾಡಿದರು. ಅವರಿಗೆ ಕೈ ಜೇಡಿಸ್ತದುಿ
ಚೆನ್ು ಬಸ್ಪ್ಪ ನ್ವರಂತ್ಹ ಕನ್ು ಡಿಗ ಅಧಿಕಾರಿ. ಜತ್ಗೆ, ರಾ. ಹ. ದೇಶಪ್ಂಡೆ, ರೊದಿ ಶ್ರ ೇನಿವಾಸ್ರಾವ್, ಆಲೂರು
ವೆಂಕಟರಾವ್ ಮಂತಾದ ಹರಿಯರು ಕನ್ು ಡ ಮಾತ್ರ್ನಡುವ ಜ್ನ್ರೆಲಿ ರನ್ನು ಹಂದಿರುವ ಒಂದು ಪ್ರ ಂತ್ಯ
ರಚ್ನೆಯಾಗಬೇಕ್ಕಂದು ಕನ್ಸು ಕಂಡರು.
ಕರ್ನಾಟಕ ಏಕ್ಷೇಕರಣದ ಕನ್ಸು ಮೊಳೆತ್ತದುಿ ಹೇಗೆ. ಜತ್ಗೆ, ಇಂಥದಂದು ಕನ್ಸು ಮೊಳೆಯಲು ಕ್ಕಲ
ಐತ್ತಹಾಸ್ತಕ ಘಟನೆಗಳೂ ಕಾರಣವಾಗಿವೆ.
1905ರಲ್ಲಿ ಬ್ಬರ ಟಿಷ್ ಸ್ಕಾಾರ ಪ್ರ ಸ್ಥು ಪಿಸ್ತದಿ ಬಂಗ್ಳ ರಾಜ್ಯ ದ ವಿರ್ಜ್ನೆ. ಇದನ್ನು ಪ್ರ ತ್ತರ್ಟಿಸ್ತದ ಬಂಗ್ಳಿಗಳು
'ವಂಗಭಂಗ' ಎಂದು ದಡಡ ಚ್ಳವಳಿಯನೆು ೇ ರೂಪಿಸ್ತದರು. ಹೇರಾಟ ತ್ತೇವರ ಗಂಡಾಗ, ಮ್ಣಿದ ಬ್ಬರ ಟಿಷ್
ಸ್ಕಾಾರ 1912ರಲ್ಲಿ ಬಂಗ್ಳವನ್ನು ಪುನಃ ಒಂದು ಮಾಡಿತ್ತ. ಕನ್ು ಡಿಗರನ್ನು ಒಂದೆಡೆ ಸೇರಿಸುವ ಕನ್ಸು
ಹತ್ತು ದಿ ವರಿಗೆ ಈ ಘಟನೆ ದಡಡ ಪ್ರ ೇರಣೆಯಾಯಿತ್ತ.
. ಬ್ಬ. ಶೆಟಿಟ , ಡಾ. ರ್ನಗನ್ಗೌಡ ಮಂತಾದ ಸ್ದಸ್ಯ ರು ಕರ್ನಾಟಕ ಏಕ್ಷೇಕರಣವನ್ನು ಬೆಂಬಲ್ಲಸ್ತದರೂ ಸ್ಕಾಾರ
ಅದನ್ನು ತ್ತರಸ್ೆ ರಿಸ್ತತ್ತ. ಮಂಬಯಿ ವಿಧಾನ್ ಸ್ಭೆಯಲ್ಲಿ 1919ರಲ್ಲಿ ವಿ. ಎನ್. ಜೇಗ್ ಕರ್ನಾಟಕ ಪ್ರ ಂತ್ ರಚ್ನೆಗೆ
ಕೊೇರಿ ಠರಾವು ಮಂಡಿಸ್ತದಿ ರು. ಆದರೆ, ಅದೂ ತ್ತರಸ್ೆ ೃತ್ವಾಯಿತ್ತ. 1926ರಲ್ಲಿ ಸ್ರ್ ಸ್ತದಿ ಪ್ಪ ಕಂಬಳಿ ಪುನಃ
ಕರ್ನಾಟಕ ಪ್ರ ಂತ್ ರಚ್ನೆಗೆ ಠರಾವು ಮಂಡಿಸ್ತದರಾದರೂ, ಏಕ್ಷೇಕರಣಕ್ಕೆ ಕನ್ು ಡಿಗರ ಬೆಂಬಲವಿಲಿ ಎಂಬ ಕಾರಣ
ನಿೇಡಿ ಸ್ಕಾಾರ ಠರಾವನ್ನು ತ್ತರಸ್ೆ ರಿಸ್ತತ್ತ.
ಕೊನೆಗೆ ಮಹೂತ್ಾ ಕೂಡಿ ಬಂದಿದುಿ 1938ರ ಮೇ ತ್ತಂಗಳ ಮೊದಲ ವಾರ. ಆಗ ನ್ಡೆದ ಮಂಬಯಿ ಶಾಸ್ನ್ ಸ್ಭೆ
ಕರ್ನಾಟಕ ಏಕ್ಷೇಕರಣ ಗತ್ತು ವಳಿಯನ್ನು ಸ್ತವ ೇಕರಿಸ್ತತ್ತ. ಚ್ಚೆಾಯಲ್ಲಿ ಪ್ಲ್ೆ ಂಡಿದಿ ಬ್ಬ. ಜ. ಖೇರ್, ಸ್ರ್ ಸ್ತದಿ ಪ್ಪ
ಕಂಬಳಿ, ವಿ. ಎನ್. ಜೇಗ್ ಗತ್ತು ವಳಿಯನ್ನು ಅನ್ನಮೊೇದಿಸ್ತದರು. ಆದರೆ, ಎರಡನೇ ಜಾಗತ್ತಕ ಯುದಧ
ಪ್ರ ರಂರ್ವಾಗಿದಿ ರಿಂದ ಭಾಷಾವಾರು ಪ್ರ ಂತ್ ರಚ್ನೆ ಆಗಲ್ಲಲಿ .
ಸ್ವ ತಂತ್ರ ಭಾರತ್ದ ಸಂವಿಧಾನ್ದ ರಚ್ನೆಗೆ ಸೇರಿದಿ ಘಟರ್ನ ಸ್ಮಿತ್ತಯ ಮೇಲೂ ಭಾಷಾವಾರು ಪ್ರ ಂತ್ಯ ರಚ್ನೆಗೆ
ಒತ್ು ಡ ಹೆಚಿಚ ತ್ತ. ಅಂದಿನ್ ಘಟರ್ನ ಸ್ಮಿತ್ತಯ ಸ್ಭೆಯಲ್ಿ ೇ ಭಾಷಾವಾರು ಪ್ರ ಂತ್ಯ ರಚ್ನೆ ಕುರಿತ್ತ ವರದಿ
ಸ್ತದಧ ಪ್ಡಿಸ್ಲು ಉಪ್ ಸ್ಮಿತ್ತಯಂದರ ರಚ್ನೆಯಾಯಿತ್ತ.
1947ರ ಆಗಸ್ಟ 15ರಂದು ಭಾರತ್ ಸ್ವ ತಂತ್ರ ವಾಯಿತ್ತ. ಆದರೆ, ಭಾರತ್ ಒಕೂೆ ಟದ ಜತ್ ಮೈಸೂರು ಸಂಸ್ಥಾ ನ್
ಸೇಪ್ಾಡೆಯಾಗಿದುಿ 1947ರ ಅಕೊಟ ೇಬರ್ 24ರಂದು. ಹೈದರಾಬಾದ್ ಕರ್ನಾಟಕದ ಸೇಪ್ಾಡೆ 1948ರ ಸೆಪ್ಟ ಂಬರ್
17ರಂದು.
1948ರಲ್ಲಿ ಭಾಷಾವಾರು ಪ್ರ ಂತ್ಯ ರಚ್ನೆಗೆ ಸಂಬಂಧಿಸ್ತದಂತ್ ವರದಿ ನಿೇಡಲು, ಅಲಹಾಬಾದ್ ಉಚ್ಚ
ರ್ನಯ ಯಾಲಯದ ನಿವೃತ್ು ರ್ನಯ ಯಮೂತ್ತಾ ಎಸ್. ಕ್ಕ. ಧರ್ ಅಧಯ ಕ್ಷತ್ಯಲ್ಲಿ ಆಯೇಗ ನೇಮಿಸ್ತತ್ತು . ಆದರೆ, ವರದಿ
ಭಾಷಾವಾರು ಪ್ರ ಂತ್ಯ ರಚ್ನೆ ವಿರುದಧ ವಾಗಿ ಬಂತ್ತ.
ಈ ಮ್ಧ್ಯಯ ಆಂಧರ ಪ್ರ ಂತ್ ರಚ್ನೆಗೆ ಒತಾು ಯಿಸ್ತ, 1951ರ ಆಗಸ್ಟ ನ್ಲ್ಲಿ ಪ್ಟಿಟ ಶ್ರ ೇರಾಮಲು ತ್ತರುಪ್ತ್ತಯಲ್ಲಿ 37
ದಿನ್ಗಳ ಉಪ್ವಾಸ್ ಮಾಡಿದರು. ನಂತ್ರ ಎರಡನೆಯ ಬಾರಿಗೆ ಆಮ್ರಣ್ಣಂತ್ ಉಪ್ವಾಸ್ಕ್ಕೆ ಕೈಹಾಕ್ಷದ ಪ್ಟಿಟ
ಶ್ರ ೇರಾಮಲು, 58 ದಿನ್ಗಳ ಉಪ್ವಾಸ್ ಮಾಡಿ ನಿಧನ್ರಾದರು. ಇದರಿಂದ ಎಚೆಚ ತ್ು ಲ್ೇಕಸ್ಭೆ, ಮ್ದರಾಸ್
ನ್ಗರವನ್ನು ಬ್ಬಟ್ಟಟ ಆಂಧರ ಪ್ರ ಂತ್ ರಚ್ನೆಗೆ ನಿಧಾರಿಸ್ತತ್ತ. ಆಂಧರ ಪ್ರ ಂತ್ಕ್ಕೆ ಸೇರಿಸ್ಬೇಕ್ಕಂಬ ವಾದ ಇದಿ ಬಳಾಳ ರಿ
ತಾಲೂಿ ಕ್ಷನ್ ಬಗೆೆ ಸ್ಪ ಷ್ಟ ಅಭಿಪ್ರ ಯ ಸ್ಲ್ಲಿ ಸುವಂತ್ ರಾಷ್ಟ ರಪ್ತ್ತಗಳು ಹೈದರಾಬಾದ್ನ್ ಮಖಯ ರ್ನಯ ಯಾಧಿೇಶ
ಎಲ್. ಎಸ್. ಮಿಶಾರ ಅವರಿಗೆ ಜ್ವಾಬಾಿ ರಿ ಕೊಟಿಟ ತ್ತ.
ಆಂಧರ ಕ್ಷೆ ಂತ್ ಕರ್ನಾಟಕದ ಪ್ರ 90 ಮ್ನ್ವಿಗಳು ಹೆಚಾಚ ಗಿ ಬಂದವು. ಜತ್ಗೆ, ಕೊನೆಯ ಘಳಿಗೆಯಲ್ಲಿ ಕರ್ನಾಟಕದ
ಖಾಯ ತ್ ಇತ್ತಹಾಸ್ ತ್ಜ್ಞ ಆರ್. ಎಸ್. ಪಂಚ್ಮಖಿ ಅವರ ಅಭಿಪ್ರ ಯವೂ ರಾಜ್ಯ ದ ಪ್ರವಾಗಿಯೇ ಬಂದಿದಿ ರಿಂದ,
ಬಳಾಳ ರಿ ತಾಲೂಿ ಕನ್ನು ಕರ್ನಾಟಕಕ್ಕೆ ೇ ಸೇರಿಸ್ಲು ಮಿಶಾರ ಶ್ಫಾರಸು ಮಾಡಿದರು.
ಕರ್ನಾಟಕ ಏಕ್ಷೇಕರಣಕಾೆ ಗಿ ಜ್ರ್ನಂದೇಲನ್ ಹೆಚಿಚ ದ್ಯಗ, ಕೇಂದರ ಸ್ಕಾಾರ 29-12-1953ರಂದು ರಚಿಸ್ತದಿ ಫಜ್ಲ್
ಆಲ್ಲ ನೇತೃತ್ವ ದ ರಾಜ್ಯ ಪುನ್ವಿಾಂಗಡಣ್ಣ ಆಯೇಗ ಕರ್ನಾಟಕ ರಾಜ್ಯ ರಚ್ನೆಯ ಅಗತ್ಯ ತ್ಯನ್ನು ಎತ್ತು
ಹಡಿಯಿತ್ತ. ಅದರ ಕರಡು ವರದಿಯಲ್ಲಿ ಇಡಿಯಾಗಿ ಬಳಾಳ ರಿ ಜಲ್ಿ ಯನ್ನು ಆಂಧರ ಕ್ಕೆ ಸೇರಿಸ್ಲು ಶ್ಫಾರಸು
ಮಾಡಿತ್ತು . ಅದನ್ನು ವಿರೊೇಧಿಸ್ತ, ಬಳಾಳ ರಿ ಜಲ್ಿ ಯಾದಯ ಂತ್ ತ್ತಂಗರ್ದ್ಯರ ನ್ದಿ ನಿೇರು ಹೇರಾಟ ನ್ಡೆಯಿತ್ತ.
ರಾಜ್ಯ ಪುನ್ವಿಾಂಗಡಣ್ಣ ಆಯೇಗವು ಹಂದಿನ್ ವರದಿಗಳನ್ನು ಪ್ರಿಶ್ೇಲ್ಲಸ್ತ, ಬಂದ ಸ್ಥವಿರಗಟಟ ಲ್ ಮ್ನ್ವಿಗಳ
ಅಧಯ ಯನ್ ಮಾಡಿ, ಕೇಂದರ ಸ್ಕಾಾರಕ್ಕೆ 1955ರ ಅಕೊಟ ೇಬರ್ 10ರಂದು ತ್ನ್ು ವರದಿಯನ್ನು ಸ್ಲ್ಲಿ ಸ್ತತ್ತ.
ರಾಜ್ಯ ಪುನ್ವಿಾಂಗಡಣ್ಣ ಆಯೇಗದ ವರದಿಯ ಬಗೆೆ ಸಂಸ್ತ್ತು 1956ರ ಜ್ನ್ವರಿ 19ರಂದು ಚ್ಚಿಾಸ್ತ, 1956ರ
ಮಾರ್ಚಾ 19ರಂದು ವಿಧೇಯಕ ಪ್ರ ಕಟಿಸ್ತತ್ತ. ಅದರ ಪ್ರ ಕಾರ 1956ರ ನ್ವೆಂಬರ್ 1ರಂದು ಕರ್ನಾಟಕ (ಆಗ
ಮೈಸೂರು) ರಾಜ್ಯ ಅಸ್ತು ತ್ವ ಕ್ಕೆ ಬರಲ್ಲತ್ತು . ಆಗ ಈ ಪ್ರ ದೇಶಗಳು ಹಸ್ ರಾಜ್ಯ ದಲ್ಲಿ ಸೇಪ್ಾಡೆಯಾಗಬೇಕ್ಷತ್ತು :
ಈಡೇರಿದ ಕನ್ಸು
ವಿಜ್ಯನ್ಗರ ಕಾಲದವರೆಗೂ ದಡಡ ಸ್ಥಮಾರ ಜ್ಯ ವಾಗಿದಿ ಕರುರ್ನಡು ಟಿಪುಪ ಸುಲಾು ನ್ನ್ ಮ್ರಣದ ನಂತ್ರ
ಬ್ಬರ ಟಿಷ್ರ ಒಡೆದು ಆಳುವ ನಿೇತ್ತಯಿಂದ ಹಲವಾರು ಪ್ರ ಂತ್ಯ ಗಳಾಗಿ ವಿರ್ಜ್ನೆಯಾಗಿ ವಿವಿಧ ಭಾಷೆಗಳ
ಪ್ರ ಂತ್ಯ ಗಳಲ್ಲಿ ಇಲಿ ವಾಗಿತ್ತು . ಈಗ ಕನ್ು ಡಿಗರನ್ು ಳಗಂಡ ಪ್ರ ತ್ಯ ೇಕ ರಾಜ್ಯ ಅಸ್ತು ತ್ವ ಕ್ಕೆ ಬರುತ್ು ದೆಂಬ ಸಂತ್ಸ್ದ
ಜತ್ಗೆ, ಇದಕಾೆ ಗಿ ಹೇರಾಡಿದ ಹರಿಯ ಜೇವಗಳು ಹಂಬಲ್ಲಸ್ತದಂತ್, ಪೂತ್ತಾ ಏಕ್ಷೇಕರಣ ಸ್ಥಧಯ ವಾಗಲ್ಲಲಿ .
ಏಕ್ಕಂದರೆ, ಕಾಸ್ರಗೇಡು ಕೈಬ್ಬಟಿಟ ತ್ತು . ಅಕೆ ಲಕೊೇಟೆ, ಸೊಲಾಿ ಪುರಗಳು ಹರಗೇ ಉಳಿದಿದಿ ವು. ನಿೇಲಗಿರಿ ಕೂಡಾ
ದಕೆ ಲ್ಲಲಿ . ಏಕ್ಷೇಕರಣದ ನಂತ್ರವೂ ಪ್ರ ಚಿೇನ್ ಕಾಲದಿಂದ ಇದಿ ಕರ್ನಾಟಕ ಎಂಬ ಹೆಸ್ರಿನ್ ಬದಲಾಗಿ ಮೈಸೂರು
ರಾಜ್ಯ ವೆಂದು ಕರೆಯಲಪ ಟಿಟ ತ್ತ. ಕೊನೆಗೂ, ಸ್ಥಕಷ್ಟಟ ಒತ್ು ಡದ ನಂತ್ರ, 1973 ನ್ವೆಂಬರ್ 1ರಂದು ರಾಜ್ಯ ಕ್ಕೆ
ಕರ್ನಾಟಕ ಎಂದು ಪುನ್ರ್ ರ್ನಮ್ಕರಣ ಮಾಡಲಾಯಿತ್ತ.
ಏನೇ ಆದರೂ, ಬೇರೆ ಬೇರೆ ಪ್ರ ಂತ್ಗಳಲ್ಲಿ ಹಂಚಿಹೇಗಿದಿ ಕನ್ು ಡಿಗರು 1956ರ ನ್ವೆಂಬರ್ 1ರಂದು ಒಂದೇ
ರಾಜ್ಯ ದ ಆಡಳಿತ್ ವಾಯ ಪಿು ಗೆ ಬಂದಿದುಿ ಒಂದು ಐತ್ತಹಾಸ್ತಕ ಹೇರಾಟದ ಫಲ. ಎರಡು ಸ್ಥವಿರ ವಷ್ಾಗಳ
ಇತ್ತಹಾಸ್ ಹಂದಿರುವ ಕರ್ನಾಟಕ ಶತ್ಮಾನ್ಗಳ ಸಂಕೊೇಲ್ ಕಳೆದುಕೊಂಡು ಎಲಿ ರಿೇತ್ತಯಿಂದ ಒಂದ್ಯಯಿತ್ತ.
ಏಕ್ಷೇಕರಣದ ಕನ್ಸು ಈಡೇರುವ ಮೂಲಕ, ಕನ್ು ಡಿಗರ ಭಾವರ್ನತ್ಮ ಕವಾಗಿಯೂ ಒಂದ್ಯದರು. ಸ್ಥಂಸ್ೆ ೃತ್ತಕ
ಐಕಯ ತ್ಗೂ ಇಂಬು ದರೆಯಿತ್ತ.
ಬ್ಬರ ಟಿಷ್ರಿಂದ ದೇಶಕ್ಕೆ ಸ್ಥವ ತಂತ್ರ ಯ ದರೆತ್ತದುಿ 1947ರ ಆಗಸ್ಟ 15ರಂದು. ಆದರೆ, ಮೈಸೂರು ಸಂಸ್ಥಾ ನ್
ವಿಮೊೇಚ್ನೆಗಳುಳ ವುದಕ್ಕೆ 70 ದಿನ್ಗಳು ಕಾಯಬೇಕಾಯಿತ್ತ. ಇದಕಾೆ ಗಿ ಜ್ರ್ನಂದೇಲನ್ವೇ
ನ್ಡೆಯಬೇಕಾಯಿತ್ತ. 1947ರ ಸೆಪ್ಟ ಂಬರ್ 1ರಿಂದ ಅಕೊಟ ೇಬರ್ 14ರವರೆಗೆ ಮೈಸೂರು ಚ್ಲ್ೇ ಚ್ಳವಳಿ
ನ್ಡೆದದುಿ ಈಗ ಇತ್ತಹಾಸ್. ರಾಜಾಳಿವ ಕ್ಕ ಕೊನೆಯಾಗಿ ಜ್ನ್ಪ್ರ ಸ್ರಕಾರ ರಚ್ನೆಯಾದದುಿ ಅಕೊಟ ೇಬರ್ 24ರಂದು.
ಹೇಗ್ಗಿ, ಹೈದರಾಬಾದ್ ಕರ್ನಾಟಕದ ವಿಮೊೇಚ್ರ್ನ ದಿನ್ದ ಮಾದರಿಯಲ್ಲಿ ಯೇ ಮೈಸೂರಿಗೆ ವಿಮೊೇಚ್ನೆ ದರೆತ್
ದಿನ್ವನ್ನು ಮೈಸೂರು ಚ್ಲ್ೇ ಚ್ಳವಳಿ ಹೆಸ್ರಿನ್ಲ್ಲಿ ಆಚ್ರಿಸ್ಲಾಗುತ್ತು ದೆ.
ಈ ಘೇಷ್ಣೆಗೆ 1937ರಲ್ಲಿ ಸ್ಪ ಷ್ಟ ರೂಪ್ ಸ್ತಕ್ಷೆ ತ್ತ. ಆ ವೇಳೆಗ್ಗಲೇ ಸ್ಥಾ ಪ್ನೆಯಾಗಿದಿ ಮೈಸೂರು ಪ್ರ ಗೆರ ಸ್ತವ್
ಪ್ಟಿಾಯು ಜ್ವಾಬಾಿ ರಿಯುತ್ ಸ್ರಕಾರದ ಘೇಷ್ಣೆಯನ್ನು ಜೇವಂತ್ವಾಗಿಟ್ಟಟ ಕೊಂಡು ಹೇರಾಟ
ನ್ಡೆಸುತ್ತು ತ್ತು . ಇದೇ ಉದೆಿ ೇಶವನ್ನು ಇಟ್ಟಟ ಕೊಂಡೇ 1938ರಲ್ಲಿ ಮೈಸೂರು ಕಾಂಗೆರ ಸ್ ಸ್ಥಾ ಪ್ನೆಯಾಯಿತ್ತ.
ಮ್ದೂಿ ರು ಬಳಿ ಇರುವ ಶ್ವಪುರದಲ್ಲಿ ಟಿ. ಸ್ತದಿ ಲ್ಲಂಗಯಯ ನ್ವರ ಅಧಯ ಕ್ಷತ್ಯಲ್ಲಿ ನ್ಡೆದ ಮೈಸೂರು ಕಾಂಗೆರ ಸ್ನ್
ಮೊದಲ ಅಧಿವೇಶನ್ 'ಜ್ವಾಬಾಿ ರಿಯುತ್ ಸ್ರಕಾರವೇ ತ್ನ್ು ಅತ್ಯ ಂತ್ ಮಖಯ ಬೇಡಿಕ್ಕ' ಎಂಬ ನಿಣಾಯ
ಅಂಗಿೇಕರಿಸ್ತತ್ತ.
1938ರ ಏಪಿರ ಲ್ 25ರಂದು ಕೊೇಲಾರ ಜಲ್ಿ ಯ ವಿದುರಾಶವ ತ್ಾ ದಲ್ಲಿ ಜಾತ್ರ ಗೆಂದು ಸ್ಮಾವೇಶಗಂಡಿದಿ ಜ್ನ್ರ
ಮೇಲ್ ಪ್ಲ್ಲೇಸ್ರು ಗುಂಡು ಹಾರಿಸ್ತ, 32 ಜ್ನ್ರ ಸ್ಥವಿಗೆ ಕಾರಣವಾದರು. ಇದ್ಯದ ಬಳಿಕ ಬ್ಬರ ಟಿಷ್ ಸ್ರಕಾರ,
ಮೈಸೂರು ಸಂಸ್ಥಾ ನ್ ಮ್ತ್ತು ಮೈಸೂರು ಕಾಂಗೆರ ಸ್ ನ್ಡುವೆ ಒಪ್ಪ ಂದ ನ್ಡೆಯಿತ್ತ. ಮೈಸೂರು ಕಾಂಗೆರ ಸ್ ಒಂದು
ರಾಜ್ಕ್ಷೇಯ ಪ್ಕ್ಷ ಎಂದು ಸ್ರಕಾರ ಅಂಗಿೇಕರಿಸ್ತತ್ತ. ಇದಂದು ಮ್ಹತ್ವ ದ ಹೆಜೆೆ ಎಂದು ಹರಿಯ ಪ್ತ್ರ ಕತ್ಾ ಎರ್ಚ.
ಆರ್. ರ್ನಗೇಶ್ ರಾವ್ ಲೇಖನ್ವಂದರಲ್ಲಿ ದ್ಯಖಲ್ಲಸ್ತದ್ಯಿ ರೆ.
ಮೈಸೂರು ಕಾಂಗೆರ ಸ್ ನೇತೃತ್ವ ವಹಸ್ತದಿ ಕ್ಕ.ಟಿ. ಭಾಷ್ಯ ಂ, ಎರ್ಚ. ಸ್ತ. ದ್ಯಸ್ಪ್ಪ , ಕ್ಕ. ಚಂಗಲರಾಯ ರೆಡಿಡ , ಎಸ್.
ನಿಜ್ಲ್ಲಂಗಪ್ಪ , ಟಿ. ಮ್ರಿಯಪ್ಪ , ಮ್ತ್ತು ತ್ರರು ಸಂಸ್ಥಾ ನ್ದಲ್ಲಿ ಚ್ಳವಳಿಯ ನೇತೃತ್ವ ವಹಸ್ತದಿ ರು. 1942ರ ಕ್ಷವ ಟ್
ಇಂಡಿಯಾ ಚ್ಳವಳಿಯಲಿ ಂತ್ತ ಸಂಸ್ಥಾ ನ್ದ ಸ್ಥವಿರಾರು ಯುವಕರು, ಮ್ಹಳೆಯರು ಉತಾಾ ಹದಿಂದ
ಭಾಗವಹಸ್ತದರು. ಇದರಲ್ಲಿ ಭಾಗವಹಸ್ತದಿ 3000ಕೂೆ ಹೆಚ್ಚಚ ಮಂದಿಯನ್ನು ಜೈಲ್ಲಗೆ ತ್ಳಳ ಲಾಯಿತ್ತ. ಮೈಸೂರಿನ್
ಶಂಕರಪ್ಪ ಎಂಬ ವಿದ್ಯಯ ರ್ಥಾ ಜೈಲ್ಲನ್ಳಗೆ ಪ್ಲ್ಲೇಸ್ರು ನ್ಡೆಸ್ತದ ದಬಾಿ ಳಿಕ್ಕಗೆ ಬಲ್ಲಯಾದ. ಮಂದೆ ಒಂದು
ವಷ್ಾದ ಬಳಿಕ ಎಲಿ ಕಾಂಗೆರ ಸ್ ಮಖಂಡರು ಜೈಲ್ಲನಿಂದ ಬ್ಬಡುಗಡೆಯಾದರು. 1945ರ ನ್ವೆಂಬರ್ನ್ಲ್ಲಿ
ಪ್ಂಡವಪುರ ಸ್ಮಿೇಪ್ದ ಕಾಯ ತ್ನ್ಹಳಿಳ ಯಲ್ಲಿ ನಿಜ್ಲ್ಲಂಗಪ್ಪ ಅಧಯ ಕ್ಷತ್ಯಲ್ಲಿ ನ್ಡೆದ ಮೈಸೂರು ಕಾಂಗೆರ ಸ್ ಸ್ಭೆ
ಜ್ವಾಬಾಿ ರಿಯುತ್ ಸ್ರಕಾರಕಾೆ ಗಿ ತ್ನ್ು ಅಹವಾಲನ್ನು , ದಿವಾನ್ ಅಕಾಾಟ್ ರಾಮ್ಸ್ಥವ ಮಿ ಮೊದಲ್ಲಯಾರ
ಮೂಲಕ, ಬ್ಬರ ಟಿಷ್ರ ಮಂದಿಟಿಟ ತ್ತ.
1947ರ ಜ್ನ್ವರಿಯಲ್ಲಿ ಭಾರತ್ ರಾಜಾಯ ಂಗ ಸ್ಭೆಗೆ ಮೈಸೂರು ಸಂಸ್ಥಾ ನ್ವನ್ನು ಸೇರಿಸ್ಲು ನಿಧಾರಿಸ್ಲಾಗಿದೆ ಎಂದು
ದಿವಾನ್ರು ಪ್ರ ಕಟಿಸ್ತದರು. ಅದೇ ವಷ್ಾದ ಆ.10ರಂದು ಭಾರತ್ ಒಕೂೆ ಟ ಸೇರಲು ಮೈಸೂರು ಮ್ಹಾರಾಜ್
ಜ್ಯಚಾಮ್ರಾಜ್ ಒಡೆಯರ್ ಒಪಿಪ ದರು. ಆದರೆ ಸ್ಥವ ತಂತ್ರ ಯ ಬಂದ ಬಳಿಕ ಆ ರಿೇತ್ತ ನ್ಡೆದುಕೊಳಳ ಲು ಹಂದೇಟ್ಟ
ಹಾಕ್ಷದರು. ಆಗ ಶುರುವಾಗಿದೆಿ ೇ ನೈಜ್ ಹೇರಾಟ!
ಚ್ಳವಳಿಗೆ ಕರೆ
ಆಗಸ್ಟ 15ರಂದು ಅಂದಿನ್ ದಿವಾನ್ ಆಕಾಾಟ್ ರಾಮ್ಸ್ಥವ ಮಿ ಮೊದಲ್ಲಯಾರ್ ರಾಷ್ಟ ರಧವ ಜ್ ಆರೊೇಹಣ
ಮಾಡಲ್ಲಲಿ . ಒಡೆಯರ್ ಆಪ್ು ತಂಬೂಚ್ಟಿಟ ಮೈಸೂರು ಸಂಸ್ಥಾ ನ್ವನ್ನು ಪ್ರ ತ್ಯ ೇಕ ರಾಜ್ಯ ವೆಂದು ಘೇಷಿಸ್ತದಿ ರು.
ಆಗಸ್ಟ 21 ರಿಂದ 30ರವರೆಗೆ ಮೈಸೂರು ಕಾಂಗೆರ ಸ್ ಕಾಯಾಕಾರಿ ಸ್ಮಿತ್ತ ಸ್ದಸ್ಯ ರು ಪೂಣಾ ಜ್ವಾಬಾಿ ರಿಯುತ್
ಸ್ರಕಾರದ ಬಗೆೆ ಎಲಿ ಕಡೆಯೂ ಜಾಗೃತ್ತ ಮೂಡಿಸ್ತದರು. ಈ ಉದೆಿ ೇಶ ಸ್ಥಧನ್ಗೆಗ್ಗಿ ಒಂದು ಸ್ಮಿತ್ತಯನ್ನು
ರಚಿಸ್ತ, ಅದರ ಅಧಯ ಕ್ಷರರ್ನು ಗಿ ಕ್ಕ. ಚಂಗಲರಾಯರೆಡಿಡ ಅವರನ್ನು ನೇಮಿಸ್ಲಾಯಿತ್ತ. 1947ರ ಸೆ. 1ರಂದು
ಬೆಂಗಳೂರಿನ್ ಸುಭಾಷ್ ನ್ಗರದಲ್ಲಿ (ಈಗಿನ್ ಮ್ಜ್ಸ್ತಟ ಕ್ ಬಸ್ ನಿಲಾಿ ಣ) ನ್ಡೆದ ಬೃಹತ್ ಸ್ಭೆಯಲ್ಲಿ ಒಂದೂವರೆ ಲಕ್ಷ
ಜ್ನ್ ಭಾಗವಹಸ್ತದಿ ರು. ಆಗ ಕ್ಕ. ಸ್ತ ರೆಡಿಡ ಅವರು ಮೈಸೂರು ಚ್ಲ್ೇಗೆ ಕರೆ ನಿೇಡಿದರು.
ಆಕಾಾಟ್ ಬಾಯಾೆ ಟ್
ಎಲ್ಿ ಲೂಿ ನ್ಡೆಯುತ್ತು ದಿ ಮೈಸೂರು ಚ್ಲ್ೇದ ಪ್ರ ಸ್ಬದಧ ಎರಡು ಘೇಷ್ಣೆಗಳೆಂದರೆ- 'ಆಕಾಾಟ್ ಬಾಯಾೆ ಟ್',
'ತಂಬೂಚೆಟಿಟ , ಚ್ಟಟ ಕಟಿಟ '. ಇಡಿೇ ಮೈಸೂರು ಚ್ಳವಳಿ ಆಕಾಾಟ್ ಬಾಯಾೆ ಟ್ ಎಂದೇ ಪ್ರ ಸ್ತದಿಧ ಯಾಯಿತ್ತ.
ರಾಜ್ರು ವಿಲ್ಲೇನ್ವಾಗಲು ಒಪಿಪ ದರೂ, ಅವರ ದಿವಾನ್ರಾದ ಆಕಾಾಟ್ ಹಾಗೂ ಆಪ್ು ಸ್ಹಾಯಕ ತಂಬೂಚ್ಟಿಟ
ಇದಕ್ಕೆ ಒಪಿಪ ಗೆ ನಿೇಡಿರಲ್ಲಲಿ . ಹಾಗ್ಗಿ, ಜ್ನ್ರ ಆಕೊರ ೇಶ ಒಡೆಯರ್ ವಿರುದಧ ಕ್ಷೆ ಂತ್, ಈ ಇಬಿ ರು ಅಧಿಕಾರಿಗಳ
ವಿರುದಧ ಕೇಂದಿರ ೇಕೃತ್ವಾಗಿತ್ತು . ಬೆಂಗಳೂರಿನಿಂದ ಮೈಸೂರುವರೆಗೆ ಹೇರಾಟಗ್ರರು ಗುಂಪು ಗುಂಪ್ಗಿ
ಪ್ದಯಾತ್ರ ನ್ಡೆಸ್ತದಿದಿ ರು.
ವಿದ್ಯಯ ರ್ಥಾ ಮಖಂಡರಾಗಿದಿ ಬಾಸು ಕೃಷ್ಾ ಮೂತ್ತಾ ಅವರು ಭೂಗತ್ ಪ್ತ್ತರ ಕ್ಕಯನ್ನು ಹರಡಿಸ್ತ, ನ್ಗರದ ಮ್ನೆ
ಮ್ನೆ ಬಾಗಿಲ್ಲಗೆ ಹಾಕುತ್ತು ದಿ ರು. ಹರಿಯ ಸ್ಥವ ತಂತ್ರ ಯ ಹೇರಾಟಗ್ರ ಎರ್ಚ.ಎಸ್. ದರೆಸ್ಥವ ಮಿ ಅವರ ಪ್ತ್ತರ ಕ್ಕ
'ಪೌರವಾಣಿ'ಯನ್ನು ಸ್ರಕಾರ ಮಟ್ಟಟ ಗೇಲು ಹಾಕ್ಷಕೊಂಡಿತ್ತು . ಆಂಧರ ದ ಹಂದೂಪುರಕ್ಕೆ ಹೇಗಿ ಅಲ್ಲಿ ಮದಿರ ಸ್ತ
ಬೆಂಗಳೂರು, ಮೈಸೂರಿಗೆ ಅವರು ಪ್ತ್ತರ ಕ್ಕಯನ್ನು ಕಳುಹಸುತ್ತು ದಿ ರು. ಈ ಮ್ಧ್ಯಯ ಯುವಕರಾದ ಚಂದರ ಶೇಖರ್
ಅವರು ಅರಮ್ನೆಗೆ ನಿೇರು ಸ್ರಬರಾಜು ಆಗುವ ದಡಡ ಕೊಳವೆ ಮೂಲಕ ಅರಮ್ನೆ ಮೇಲ್ ಹೇಗಿ ಮೈಸೂರು
ಧವ ಜ್ವನ್ನು ಕ್ಷತ್ು ಸೆದು ರಾಷ್ಟ ರಧವ ಜ್ವನ್ನು ಹಾರಿಸ್ತ ಇಡಿೇ ಜ್ನ್ರೇ ಬೆಕೆ ಸ್ ಬೆರಗ್ಗುವಂತ್ ಮಾಡಿದರು.
ಚಂದರ ಶೇಖರನ್ನ್ನು ಕ್ಕಳಗಿಳಿಸ್ತ ಪ್ಲ್ಲೇಸ್ರು ಮ್ನ್ಬಂದಂತ್ ಬಡಿದರು. ದೇವರ ದಯದಿಂದ ಚಂದರ ಶೇಖರ್ ಅವರ
ಪ್ರ ಣ ಹೇಗಲ್ಲಲಿ . ಅತ್ತ ಉಗರ ರೂಪ್ಕ್ಕೆ ತ್ತರುಗಿದ ಚ್ಳವಳಿಯನ್ನು ಹತ್ತು ಕೆ ಲು ಮ್ಹಾರಾಜ್ರ ಸ್ರಕಾರ ದಿಂದ
ಸ್ಥಧಯ ವಾಗಲೇ ಇಲಿ . ಅನಿವಾಯಾವಾಗಿ ಮ್ಹಾರಾಜ್ ಜ್ಯಚಾಮ್ರೇಜಂದರ ಒಡೆಯರ್ ಅವರು ಪ್ರ ಜೆಗಳಿಗೆ
ಅಧಿಕಾರ ಕೊಡಲು ಒಪಿಪ ದರು.
1947 ಸೆಪ್ಟ ಂಬರ್ 24 ರಂದು ಮ್ಹಾರಾಜ್ರು ಕಾಂಗೆರ ಸ್ ಮಖಂಡರಿಗೆ ತ್ಮ್ಮ ನಿಧಾಾರವನ್ನು ತ್ತಳಿಸ್ತದರು. ನಂತ್ರ
ಚ್ಳವಳಿಯನ್ನು ಹಂದಕ್ಕೆ ಪ್ಡೆಯಲಾಯಿತ್ತ. ಇದೇ ವೇಳೆ ಬಂಧಿತ್ರ ಬ್ಬಡುಗಡೆಯೂ ಆಯಿತ್ತ.
ಮೈಸೂರು ಪ್ರ ದೇಶ ಕಾಂಗೆರ ಸ್ನ್ ಅಧಿವೇಶನ್ ಚಿತ್ರ ದುಗಾದಲ್ಲಿ ಸ್ಮಾವೇಶಗಂಡು ಕ್ಕ.ಸ್ತ. ರೆಡಿಡ ಅವರನ್ನು
ರ್ನಯಕರೆಂದು ತ್ತೇಮಾಾನಿಸ್ಲಾಯಿತ್ತ. 1947 ಅಕೊಟ ೇಬರ್ನ್ಲ್ಲಿ ಮ್ಹಾರಾಜ್ ಸ್ರಕಾರ ವಿಸ್ಜ್ಾನೆ ಗಂಡ ಅದೇ
ತ್ತಂಗಳು 6ನೇ ದಿರ್ನಂಕದಂದು ಕ್ಕ.ಸ್ತ. ರೆಡಿಡ ಅವರು ಮೈಸೂರು ರಾಜ್ಯ ದ ಮಖಯ ಮಂತ್ತರ ಯಾದರು.
ನಿತ್ಯ ವೂ ನ್ನರಾರು ದಸ್ು ಗಿರಿ, ಮ್ರವಣಿಗೆ. ಅಲಿ ಲ್ಲಿ ವಿಧವ ಂಸ್ಕ ಕೃತ್ಯ ಗಳು ನ್ಡೆಯುತ್ು ಲೇ ಇದಿ ವು. ಮೈಸೂರು
ಚ್ಲ್ೇದ ಅಂಗವಾಗಿ ಹಳಿಳ ಗಳಲ್ಲಿ ಸ್ಾ ಳಿೇಯ ಅಧಿಕಾರಿಗಳಾದ ಶಾನ್ನಭೇಗರ ಕಡತ್ಗಳನ್ನು ಕಸ್ತದುಕೊಳುಳ ವ
ಕೃತ್ಯ ವೂ ವರದಿಯಾಗುತ್ತು ದಿ ವು. ಹಾಗ್ಗಿ ಸ್ರಕಾರ ಮ್ರವಣಿಗೆ, ಕಾಯಾಕತ್ಾರ ಸ್ಮಾಲ್ೇಚ್ನ್ ಸ್ಭೆಗಳನ್ನು
ನಿಷೇಧಿಸ್ತತ್ತು . :point_down::point_down::point_down:
1947ರ ಆಗಸ್ಟ 15ರ ಮ್ಧಯ ರಾತ್ತರ ಭಾರತ್ಕ್ಕೆ ಸ್ಥವ ತಂತ್ರ ಯ ಬಂದರೂ ಸ್ಹ ಕ್ಕಲವು ದೇಶ್ೇಯ ಸಂಸ್ಥಾ ನ್ಗಳು ಸ್ವ ತಂತ್ರ
ಭಾರತ್ ಒಕೂೆ ಟಕ್ಕೆ ಸೇರಲು ಒಪ್ಪ ಲ್ಲಲಿ . ಅದಕಾೆ ಗಿ ಜ್ನ್ ಉಗರ ಹೇರಾಟವನೆು ೇ ನ್ಡೆಸ್ತದಿ ರಿಂದ ಹಲವಾರು
ಹೇರಾಟಗ್ರರ ಬಲ್ಲದ್ಯನ್ವೂ ಆಯಿತ್ತ. ಪ್ರ ಜೆಗಳ ಕೈಗೆ ಅಧಿಕಾರ ಕೊಡಲು ಹಾಗೂ ಭಾರತ್ ಒಕೂೆ ಟಕ್ಕೆ ಸೇರಲು
ಒಪ್ಪ ದ ಪ್ರ ಮಖರಲ್ಲಿ ಮೈಸೂರು ಸಂಸ್ಥಾ ನ್ದ ಮ್ಹಾರಾಜ್ ಜ್ಯಚಾಮ್ರಾಜಂದರ ಒಡೆಯರೂ ಒಬಿ ರು.
ಮ್ಹಾರಾಜ್ರ ನಿಲುವಿಗೆ ತ್ತೇವರ ಬೆಂಬಲಕ್ಕೆ ನಿಂತ್ವರು ದಿವಾನ್ ರಾಗಿದಿ ಸ್ರ್ ಆಕಾಾಟ್ ರಾಮ್ಸ್ಥವ ಮಿ ಮೊದಲ್ಲ
ಯಾರ್ ಅವರು. ಮೈಸೂರು ಆಜಾದ್ ಕಾಂಗೆರ ಸ್ ಅನ್ನು ರಚಿಸ್ತಕೊಂಡ ಕ್ಕ.ಸ್ತ. ರೆಡಿಡ , ಕ್ಕಂಗಲ್ ಹನ್ನಮಂತ್ಯಯ ,
ಎರ್ಚ. ಸ್ತ. ದ್ಯಸ್ಪ್ಪ , ಟಿ. ಮ್ರಿಯಪ್ಪ , ತಾಳೆಕ್ಕರೆ ಸುಬರ ಹಮ ಣಯ ಮಂತಾದ ರ್ನಯಕರು 1947 ಆಗಸ್ಟ 21 ರಂದು
ಮೈಸೂರು ಚ್ಳವಳಿಗೆ ಕರೆ ನಿೇಡಿದರು.
ರ್ನಯಕರ ಕರೆ ಹರಬ್ಬದಿ ಕೂಡಲೇ ಇಡಿೇ ಸಂಸ್ಥಾ ನ್ದಲ್ಲಿ 'ಮೈಸೂರು ಚ್ಲ್ೇ' ಚ್ಳವಳಿ ದಿನ್ದಿನ್ಕ್ಕೆ ಉಗರ ರೂಪ್
ತಾಳುತ್ು ಹೇಯಿತ್ತ. ಈ ಮ್ಧ್ಯಯ ಕ್ಕಲವು ದೇಸ್ತ ಸಂಸ್ಥಾ ನ್ಗಳ ರಾಜ್ರು, ತ್ತರುವನಂತ್ಪುರದ ದಿವಾನ್ರಾಗಿದಿ ಸ್ರ್
ಸ್ತ.ಪಿ. ರಾಮ್ಸ್ಥವ ಮಿ ಅಯಯ ರ್ ಅವರ ನೆರವಿನಿಂದ ಸ್ವ ತಂತ್ರ ವಾಗಿಯೇ ಉಳಿಯಲು ಹೇರಾಟಕ್ಕೆ ಅಣಿಯಾದರು.
ಮೈಸೂರಿನ್ ಒಂದು ವೃತ್ು ಕ್ಕೆ ರಾಮ್ಸ್ಥವ ಮಿ ಹೆಸ್ರನ್ನು ಇಡಲಾಗಿದೆ. ಶಾಲಾ ಕಾಲೇಜುಗಳ ವಿದ್ಯಯ ರ್ಥಾಗಳು
ಮೈಸೂರು ಚ್ಳವಳಿಗೆ ಧುಮಕ್ಷದರು. ಹಲವರ ಬಂಧನ್ವೂ ಆಯಿತ್ತ. ಸ್ರಕಾರಿ ಕಚೇರಿಗಳ ಮೇಲ್ ರಾಷ್ಟ ರಧವ ಜ್
ಹಾರಿಸ್ಲು ವಿದ್ಯಯ ರ್ಥಾಗಳು ಮನ್ನು ಗಿೆ ಬಂಧನ್ಕ್ಕೆ ಒಳಗ್ಗುತ್ತು ದಿ ರು. ಇದೇ ಸಂದರ್ಾದಲ್ಲಿ ನ್ನ್ು ಬಂಧನ್ವೂ
ಆಯಿತ್ತ. ಒಂದು ತ್ತಂಗಳು ಶ್ಕ್ಕಿ ಅನ್ನರ್ವಿಸ್ತದೆ.