Download as docx, pdf, or txt
Download as docx, pdf, or txt
You are on page 1of 1

ಮಂತ್ರಾ ಲಯಕ್ಕೆ ಆಗಮಿಸುವ ಎಲಲ ರೂ ಪರಿಮಳ ಪಾ ಸಾದ ಪಡೆಯದೇ

ಮರಳಲಾರರು. ಅಂಥ ಮಹತ್ವ ಪರಿಮಳ ಪಾ ಸಾದಕ್ಕೆ ದೆ. ಮೇಲುಕೋಟೆ


ಪುಳಿಯೋಗರೆ, ತಿರುಪತಿಯ ಲಾಡು, ಶಭರಿಮಲೈ ಅರವಣ, ಪಳನಿ
ಪಂಚಂಮೃತ್ಕ್ಕೆ ಹೇಗೆ ಮಹತ್ವ ವಿದೆಯೋ ಹಾಗೆಯೇ ಮಂತ್ರಾ ಲಯದ ಪರಿಮಳ
ಪಾ ಸಾದ ಕೂಡ ವಿಶೇಷ ಮಹತ್ವ ಪಡೆದಿದೆ. ಶ್ಾ ೋ ಸುಜಯೋಂದಾ ತಿೋಥಥ ಶ್ಾ ೋಪಾದರ
ಕಾಲದಲ್ಲಲ ಮಂತ್ರಾ ಲಯಕ್ಕೆ ಆಗಮಿಸುವ ಭಕಾಾ ದಿಗಳಿಗೆ ರಾಯರ ಪಾ ಸಾದ ರೂಪದಲ್ಲಲ
ಪರಿಮಳ ಪಾ ಸಾದವನ್ನು ನಿೋಡಲು ಆರಂಭಿಸಿದರು. ಜಯತಿೋಥಥರ ‘ವೇದಂತ್
ಸುಧಾ’ ಗಾ ಂಥಕ್ಕೆ ರಾಯರು ಟಿಪಪ ಣಿ ಬರೆದ ‘ಪರಿಮಳ’ ಗಾ ಂಥದ ಹೆಸರನ್ು ೋ
ಪಾ ಸಾದಕ್ಕೆ ಇಡಲಾಗಿದೆ. ಅಂದಿನಿಂದ ಇಂದಿನ ವರೆಗೂ ಭಕ್ಾ ರ ಪಾಲ್ಲಗೆ ಪರಿಮಳ
ಪಾ ಸಾದ ಪವಿತ್ಾ ವಾಗಿದೆ.

ರವೆ, ಶುದಧ ತುಪಪ , ಪಚ್ಚ ಕ್ರ್ಪಥರ, ಕೇಸರಿ, ಗೋಡಂಬಿ, ಒಣದಾ ಕ್ಕಿ , ಸಕ್ೆ ರೆ
ಬೆರೆಸಿ ಪರಿಮಳ ಪಾ ಸಾದವನ್ನು ಶ್ಾ ೋ ರಾಯರ ಮಠದಲ್ಲಲ ತ್ಯಾರಿಸಲಾಗುತ್ಾ ದೆ.
ಚೌಕಾಕಾರವಾಗಿರುವ ಪಾ ಸಾದವು ಕೇಸರಿ ಬಣಣ ದಾ ಗಿದ್ದಾ ವಿಶೇಷ ಪರಿಮಳ
ಹಂದಿರುತ್ಾ ದೆ. ಶ್ಾ ೋಮಠದ ಅಡುಗೆ ಶಾಲೆಯಲ್ಲಲ ತ್ಯಾರಾಗುವ ಪಾ ಸಾದಕ್ಕೆ
ಪಾ ತಿನಿತ್ಯ ಬೇಡಿಕ್ಕ ಹೆಚ್ಚಚ ದ್ದಾ , ಆರಾಧನ್ ಸಂದಭಥದಲ್ಲಲ ಹೆಚ್ಚಚ ನ ಸಂಖ್ಯಯ ಯಲ್ಲಲ
ತ್ಯಾರಿಸಲಾಗುತ್ಾ ದೆ.

ಪರಿಮಳ ಪಾ ಸಾದವು ಮಂತ್ರಾ ಲಯಕ್ಕೆ ಆಗಮಿಸುವ ಭಕ್ಾ ರ ಆತ್ಮ ಶುದಿಧ ಗೆ ದಿವಯ ಔಷಧಿ
ಎಂದರೆ ಅತಿಶಯೋಕ್ಕಾ ಯಾಗಲಾರದ್ದ.

You might also like