Download as docx, pdf, or txt
Download as docx, pdf, or txt
You are on page 1of 1

ಶ್ರ ೀ ಕ್ಷ ೀತ್ರ ಅನ್ನ ಪೂರ್ಣೇಶ್ವ ರಿ, ಹೊರನಾಡು

Sree Kshetra Annapoorneshwari,Horanadu,Karnataka


ಶ್ವನ್ ಮಡದಿಯಾದ ಮಹಾಗೌರಿಯು ಅತ್ಯ ಂತ್ ಸಂದರಳೂ ಹಾಗೂ ಬೆಳ್ಳ ಗೆ ಇದದ ಳು. ಒಂದೊಮ್ಮೆ
ರಸಿಕಾಟದಲ್ಲಿ ಶ್ವನ್ ಮೂರು ಕಣ್ಣು ಗಳ್ನ್ನನ ಮುಚ್ಚಿ ದಳು, ಇದರಿಂದ ಜಗತ್ತಿ ನೆಲ್ಲಿ ಡೆ ಅಂಧಕಾರ
ವ್ಯಯ ಪಿಸಿ, ಗೌರಿಯೂ ಸಹ ತ್ನ್ನ ಪ್ರ ಭೆಯನ್ನನ ಕಳೆದುಕಂಡಳು. ಇದರಿಂದ ಆತಂಕಕೊ ಳ್ಗಾದ ಗೌರಿ
ಶ್ವನ್ನ್ನನ ಬೇಡಲು ಶ್ವನ್ನ ಅವಳಿಗೆ ಕಾಶ್ಯಲ್ಲಿ ಅನ್ನ ದಾನ್ ಮಾಡಲು ಸೂಚ್ಚಸಿದ. ಅದರಂತೆ ಗೌರಿ
ಅನ್ನ ಪೂರ್ಣೇಯಾಗಿ ಅನ್ನ ದಾನ್ ಮಾಡಿ ತ್ನ್ನ ತೆಜಸಸ ನ್ನನ ಮತೆಿ ಪ್ಡೆದಳು.
ಇನ್ನ ಂದು ಕಥೆಯ ಅನ್ನಸಾರವ್ಯಗಿ, ಒಮ್ಮೆ ಶ್ವನ್ನ ಹಾಗೆ ಮಾತ್ನಾಡುತ್ತಿ ರುವ್ಯಗ ಪಾವೇತ್ತಗೆ ಈ
ಲೀಕವು ಮಾಯೆ ಎಂದು ಇಲ್ಲಿ ರುವ ಸಕಲ ಘನ್ವಸಿ ಗಳು ಆಹಾರವೂ ಸೇರಿಸಿ ಎಲಿ ವೂ
ಮಾಯೆಯೆಂದು ಹೇಳಿದನ್ನ. ಇದರಿಂದ ಬೇಸರಗಂಡ ಪಾವೇತ್ತ ಅದೃಶ್ಯ ಳಾಗಿ ಆಹಾರವನೆನ
ಲೀಕದಿಂದ ಮಾಯ ಮಾಡಿದಳು. ಇದರಿಂದ ಎಲ್ಲಿ ಡೆ ಹಾಹಾಕಾರವ್ಯಯಿತು. ಜನ್ರು ಹಸಿವಿನಂದ
ನ್ರಳ್ತೊಡಗಿದರು. ಶ್ವನಗೂ ಸಹ ಹಸಿವಿನ್ ತ್ತವರ ತೆ ಎದುರಾಯಿತು. ನಂತ್ರ ಪ್ಶ್ಚಿ ತಾಪ್ ಪ್ಟ್ಟಾ ಗ
ಕರುರ್ಣಯುಳ್ಳ ಪಾವೇತ್ತ ದೇವಿ ಅನ್ನ ಪೂರ್ಣೇಯಾಗಿ ಕಾಶ್ಯಲ್ಲಿ ಅಡುಗೆ ಮನೆಯನ್ನನ ತೆರೆದು
ಎಲಿ ರಿಗೂ ಆಹಾರ ನೀಡತೊಡಗಿದಳು
ಅನ್ನ ಪೂರ್ಣೇಗೆ ಮುಡಿಪಾದ ಒಂದು ಮುಖ್ಯ ದೇವ್ಯಲಯವು ಕನಾೇಟಕದ ಚ್ಚಕೊ ಮಗಳೂರು ಜಿಲ್ಲಿ ಯಲ್ಲಿ
ಚ್ಚಕೊ ಮಗಳೂರಿಬ್ನ ಂದ ಸಮಾರು ನೂರು ಕಿ.ಮೀ ದೂರದಲ್ಲಿ ರುವ ಹೊರನಾಡು ಎಂಬ ಕ್ಷ ೀತ್ರ ದಲ್ಲಿ ದೆ.
ಇದನ್ನನ ಶ್ರ ೀಕ್ಷ ೀತ್ರ ಹೊರನಾಡು ಎಂದೂ ಸಹ ಕರೆಯಲಾಗುತ್ಿ ದೆ. ಹೊರನಾಡು ಪ್ರ ಮುಖ್ ಧಾಮೇಕ
ಆಕರ್ೇರ್ಣಯಾಗಿರುವುದರಿಂದ ಬೆಂಗಳೂರು, ಚ್ಚಕೊ ಮಗಳೂರು ಮುಂತಾದ ಸಥ ಳ್ಗಳಿಂದ ಇಲ್ಲಿ ಗೆ ಬಸಸ ಗಳು
ದೊರೆಯುತ್ಿ ವೆ ಅಲಿ ದೆ ಬಾಡಿಗೆ ವ್ಯಹನ್ಗಳು ಸಹ ದೊರೆಯುತ್ಿ ವೆ.
ಹೊರನ್ಡು ಚ್ಚಕೊ ಮಗಳೂರಿನ್ ಮಲ್ಲನಾಡು ಪ್ರ ದೇಶ್ದ ಪ್ಶ್ಿ ಮ ಘಟಾ ಗಳ್ ದಟಾ ಕಾಡುಗಳ್ ಮಧ್ಯಯ
ನೆಲ್ಲಸಿದುದ ಅನ್ನ ಪೂರ್ಣೇಗೆ ಮುಡಿಪಾದ ಸಂದರವ್ಯದ ದೇವ್ಯಲಯವನ್ನನ ಹೊಂದಿದೆ.
ಪ್ರ ಚಲ್ಲತ್ದಲ್ಲಿ ರುವಂತೆ ಇಲ್ಲಿ ಗೆ ಬರುವವರು ಎಂದಿಗೂ ಹಸಿವಿನಂದ ಮರಳ್ಲಾರರು. ಎಲಿ ರಿಗೂ
ಉಚ್ಚತ್ವ್ಯಗಿ ಮಧಾಯ ಹನ ದಲ್ಲಿ ಹಾಗೂ ರಾತ್ತರ ಯಲ್ಲಿ ಊಟವನ್ನನ ಮಹಾಪ್ರ ಸಾದವ್ಯಗಿ ನೀಡಲಾಗುತ್ಿ ದೆ.
ಹೊರನಾಡು ಕ್ಷ ೀತ್ರ ವು ಬೆಂಗಳೂರಿನಂದ 315 ಕಿ.ಮೀ, ಶಂಗೇರಿಯಿಂದ 44 ಕಿ.ಮೀ, ಧಮೇಸಥ ಳ್ದಿಂದ 95
ಕಿ.ಮೀ ಹಾಗೂ ಕುದುರೆಮುಖ್ದಿಂದ 30 ಕಿ.ಮೀ ಗಳ್ಷ್ಟಾ ದೂರದಲ್ಲಿ ದೆ.
ದೇವಸಾಥ ನ್ದ ಛತ್ರ ಗಳು ಇದುದ ಅತ್ತ ಕಡಿಮ್ಮ ದರದಲ್ಲಿ ವಸತ್ತಯ ವಯ ವಸ್ಥಥ ಇದೆ. ಬೆಳ್ಗಿಿ ನ್ ಸಮಯ
೬.೩೦ ಕ್ೊ ಶ್ರ ೀದೇವಿಯ ದಶ್ೇನ್ ಪ್ರ ಕಿರ ಯೆ ಆರಂಭ ವ್ಯಗುತ್ಿ ದೆ.

You might also like