Download as docx, pdf, or txt
Download as docx, pdf, or txt
You are on page 1of 1

ಪ್ರ ತಿವರ್ಷ ಸೆಂಪ್ಟ ೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ದೇಶದಾದ್ಯ ೆಂತ

ಆಚರಿಸಲಾಗುತತ ದೆ. ಅೆಂತಯೇ ಶಿಕ್ಷಣ ಕ್ಷ ೇತರ ದ್ಲ್ಲಿ ಅಪ್ರ ತಮಿ ಸಾದ್ನೆಯನ್ನು ಮಾಡಿ ನಮ್ಮ
ದೇಶಕ್ೆ ಕೇತಿಷ ತಂದುಕೊಟ್ಟ ಡಾ. ಸವಷಪ್ಲ್ಲಿ ರಾಧಾಕೃರ್ಣ ನ್ರ ಜನಮ ದಿನವನಾು ಗಿಯೂ
ಆಚರಿಸಲಾಗುತತ ದೆ.

ವಿದೆಯ ಯು ತಂದೆ ತಾಯಿಯಂತೆ ರಕಷ ಸಿ, ಸಮಾಜದ್ಲ್ಲಿ ಗೌರವವನ್ನು ಹೆಚ್ಚಿ ಸುತತ ದೆ. ನಮ್ಮ
ಜೇವನ ಶೈಲ್ಲಯನ್ನು ಬದ್ಲಾಯಿಸುವುದ್ಲ್ಿ ದೆ ಕಲ್ಪ ವೃಕ್ಷದಂತೆ ಬೇಡಿದ್ವೆಲ್ಿ ವನ್ನು ಸಾಧಿಸುವ
ಶಕತ ಯನ್ನು ಕೊಟ್ಟಟ ಜಗತತ ನ್ನು ನೇಡುವ ದೃಷ್ಟಟ ಯನ್ನು ಬದ್ಲಾಯಿಸುತತ ದೆ. ಇಷ್ಟಟ ಲಾಿ
ಗುಣಗಳುಳ್ಳ ವಿದೆಯ ಯನ್ನು ಭೇದಿಸುವ ನಮ್ಮ ಶಿಕ್ಷಕರಿಗೆ ನಮ್ಮ ದೆಂದು ಸಪ್ರ ೇಮ್ನಮ್ನವನ್ನು
ತಿಳಿಸುವ ಸುದಿನವೇ ಈ ಶಿಕ್ಷಕರ ದಿನಾಚರಣೆ.

ನ ಚೇರಹಾಯಷೆಂ ನ ಚ ರಾಜಹಾಯಷೆಂ ನ ಭ್ರರ ತೃಭ್ರಜಯ ೆಂ ನ ಚ ಭ್ರರಕಾರಿ |


ವಯ ಯೇಕೃತೇ ವದ್ಷತ ಏವನಿತಯ ೆಂ ವಿದಾಯ ಧನಂ ಸವಷಧನ ಪ್ರ ಧಾನಂ ||

ಮೇಲ್ಲನ ಶ್ಿ ೇಕದ್ಲ್ಲಿ ಹೇಳಿರುವ ಹಾಗೆ ವಿದಾಯ ಧನವನ್ನು ಕಳ್ಳ ರು ಕಳ್ಳ ತನ ಮಾಡಲಾರರು.
ರಾಜರು ಅಪ್ಹರಿಸಲಾರರು. ಅಣಣ ತಮ್ಮ ೆಂದಿರು ಹಂಚ್ಚಕೊಳ್ಳ ಲಾರರು. ಎಷ್ಟಟ ಸಂಪಾದಿಸಿದ್ರೂ
ಭ್ರರವಾಗಲಾರಸು. ಎಷ್ಟಟ ಖರ್ಚಷ ಮಾಡಿದ್ರೂ ವೃದಿಿ ಯಾಗುತತ ಲೇ ಇರುತತ ದೆ. ಆದ್ದ ರಿೆಂದ್
ಧನಗಳಿಗೆಲಾಿ ವಿದಾಯ ಧನವು ಪ್ರ ಧಾನವಾದುದು. ಇೆಂತ ಅಮೂಲ್ಯ ವಾದ್ ಧನವನ್ನು ದಾರೆ
ಎರೆದ್ ನಮ್ಮ ಶಿಕ್ಷಕರಿ ಒೆಂದು ಸಲಾಮ್.

ನಮ್ಮ ನಾಡು, ನಮ್ಮ ನ್ನಡಿ, ನಮ್ಮ

You might also like