ಪೂರ್ವಕಾಲದಲ್ಲಿ ಅಮೃತ ಪ್ರಾ ಪ್ತ್ ಯ ಭಿಲಾಷೆಯಿಂದ ಕ್ಷ ೀರಸಾಗರರ್ನ್ನು ಕಡೆಯುತ್ತ್ ರುವಾಗ
ಕಡಗೀಲಾದ ಮಂದರಪ್ತರ್ವತರ್ನ್ನು ವಿಷ್ಣು ವು ತನ್ು ತೀಳುಗಳು ಮತ್ತ್ ಮೊಣಕಾಲುಗಳು
ಇವುಗಳಿಂದ ಸಮುದಾ ದಲ್ಲಿ ಮುಳುಗದ ಹಾಗೆ ಎತ್ತ್ ಹಿಡಿದನ್ನ.
ಮಂಥನ್ ಕಾಲದಲ್ಲಿ ಆ ಮಂದರಪ್ತರ್ವತವು ಗಿರಗಿರನೆ ಸುತ್ತ್ ತ್ತ್ ದ್ದು ತ್ತ. ವೇಗಪೂರ್ವಕವಾದ
ಆ ಭ್ಾ ಮಣದಿಂದ ಶ್ಾ ೀ ಮಹಾವಿಷ್ಣು ವಿನ್ ರೀಮಗಳಗೆ ಘರ್ವಣೆಯುಿಂಟಾಗಿ ಅವುಗಳು ಅರ್ನ್ ಶರೀರದಿಂದ ಬೇಪ್ತವಟ್ಟು ಕ್ಷ ೀರಸಾಗರದ ನೀರನ್ಲ್ಲಿ ಸೇರಕಿಂಡು ಅಲೆಗಳ ಮೂಲಕ ಆ ಸಮುದಾ ದಿಂದ ಮೇಲಕ್ಕೆ (ದಡಕ್ಕೆ ) ಎಸೆಯಲಪ ಟ್ು ವು.
ಆನಂತರ ಅವು ಹಚ್ಚ ಗಿರುರ್ ಎಳೆಯ ಹುಳಿ ನ್ ರೂಪ್ತವಾಿಂತ್ತ ಮನೀಹರವಾದ ಶುಭ್
ದೂರ್ವವಗಳಾಗಿ ಪ್ತರಣಮಿಸಿದ್ದವು. ಈ ಪ್ತಾ ಕಾರವಾಗಿ ಶ್ಾ ೀಮಹಾವಿಷ್ಣು ವಿನ್ ಶರೀರದ ರೀಮಗಳೇ ಈ ದೂರ್ವವಯಾಗಿ ಪ್ತರಣಮಿಸಿದ್ದವು.
ಆನಂತರ ದೇರ್ತೆಗಳು, ದಾನ್ರ್ರು, ಗಂಧರ್ವರು, ಯಕ್ಷರು, ವಿದಾಯ ಧರರು, ಇರ್ರುಗಳು
ಕ್ಷ ೀರಸಾಗರ ಮಥನ್ಮಾಡಿ ಪ್ತಡೆದ ಉತ್ ಮವಾದ ಆ ಅಮೃತರ್ನ್ನು ಆ ದೂರ್ವವಯ ಮೇಲೆ ಇರಸಿದರು.
ಈ ರೀತ್ತ ಅಮೃತಪೂಣವವಾದ ಗಡಿಗೆಗಳನ್ನು ಆ ದೂರ್ವವಯ ಮೇಲೆ ಇರಸುವಾಗ ಅಮೃತದ