Download as docx, pdf, or txt
Download as docx, pdf, or txt
You are on page 1of 1

ಪೂರ್ವಕಾಲದಲ್ಲಿ ಅಮೃತ ಪ್ರಾ ಪ್ತ್ ಯ ಭಿಲಾಷೆಯಿಂದ ಕ್ಷ ೀರಸಾಗರರ್ನ್ನು ಕಡೆಯುತ್ತ್ ರುವಾಗ

ಕಡಗೀಲಾದ ಮಂದರಪ್ತರ್ವತರ್ನ್ನು ವಿಷ್ಣು ವು ತನ್ು ತೀಳುಗಳು ಮತ್ತ್ ಮೊಣಕಾಲುಗಳು


ಇವುಗಳಿಂದ ಸಮುದಾ ದಲ್ಲಿ ಮುಳುಗದ ಹಾಗೆ ಎತ್ತ್ ಹಿಡಿದನ್ನ.

ಮಂಥನ್ ಕಾಲದಲ್ಲಿ ಆ ಮಂದರಪ್ತರ್ವತವು ಗಿರಗಿರನೆ ಸುತ್ತ್ ತ್ತ್ ದ್ದು ತ್ತ. ವೇಗಪೂರ್ವಕವಾದ


ಆ ಭ್ಾ ಮಣದಿಂದ ಶ್ಾ ೀ ಮಹಾವಿಷ್ಣು ವಿನ್ ರೀಮಗಳಗೆ ಘರ್ವಣೆಯುಿಂಟಾಗಿ ಅವುಗಳು ಅರ್ನ್
ಶರೀರದಿಂದ ಬೇಪ್ತವಟ್ಟು ಕ್ಷ ೀರಸಾಗರದ ನೀರನ್ಲ್ಲಿ ಸೇರಕಿಂಡು ಅಲೆಗಳ ಮೂಲಕ ಆ
ಸಮುದಾ ದಿಂದ ಮೇಲಕ್ಕೆ (ದಡಕ್ಕೆ ) ಎಸೆಯಲಪ ಟ್ು ವು.

ಆನಂತರ ಅವು ಹಚ್ಚ ಗಿರುರ್ ಎಳೆಯ ಹುಳಿ ನ್ ರೂಪ್ತವಾಿಂತ್ತ ಮನೀಹರವಾದ ಶುಭ್


ದೂರ್ವವಗಳಾಗಿ ಪ್ತರಣಮಿಸಿದ್ದವು. ಈ ಪ್ತಾ ಕಾರವಾಗಿ ಶ್ಾ ೀಮಹಾವಿಷ್ಣು ವಿನ್ ಶರೀರದ
ರೀಮಗಳೇ ಈ ದೂರ್ವವಯಾಗಿ ಪ್ತರಣಮಿಸಿದ್ದವು.

ಆನಂತರ ದೇರ್ತೆಗಳು, ದಾನ್ರ್ರು, ಗಂಧರ್ವರು, ಯಕ್ಷರು, ವಿದಾಯ ಧರರು, ಇರ್ರುಗಳು


ಕ್ಷ ೀರಸಾಗರ ಮಥನ್ಮಾಡಿ ಪ್ತಡೆದ ಉತ್ ಮವಾದ ಆ ಅಮೃತರ್ನ್ನು ಆ ದೂರ್ವವಯ ಮೇಲೆ
ಇರಸಿದರು.

ಈ ರೀತ್ತ ಅಮೃತಪೂಣವವಾದ ಗಡಿಗೆಗಳನ್ನು ಆ ದೂರ್ವವಯ ಮೇಲೆ ಇರಸುವಾಗ ಅಮೃತದ


ಬಿಂದ್ದಗಳು ಬದು ವು. ಆ ಅಮೃತ ಬಿಂದ್ದಸಪ ಶವ ಮಾತಾ ದಿಂದಲೇ ದೂರ್ವವಯು
ರಸರ್ತ್ತ್ ದ್ದದೂ ಮುಪ್ಪಪ , ಮರಣಗಳು ಇಲಿ ದ್ದದೂ ಆಯತ್ತ.

ಆದ್ದದರಿಂದ ಈ ದೂರ್ವವಯು ನ್ಮಸಾೆ ರಾಹವವೂ, ಪ್ತರಮಪ್ರರ್ನ್ವೂ ಆಗಿದೆ. ಪೂರ್ವದಲ್ಲಿ


ದೇರ್ತೆಗಳು ಅರ್ು ಮಿೀ ತ್ತಥಿಯಲ್ಲಿ ಈ ದೂರ್ವವಯನ್ನು ಫಲ, ಪ್ಪರ್ಪ , ಖರ್ಜವರ,
ತೆಿಂಗಿನ್ಕಾಯ, ದಾಾ ಾ ಕ್ಷ , ಬೇಲದ ಹಣ್ಣು , ಮಾವಿನ್ ಹಣ್ಣು , ಮದಲಫಲ, ದಾಳಿಂಬೆ
ಮುಿಂತ್ತದ ಫಲಗಳ ನೈವೇದಯ ದಿಂದಲೂ ಪೂಜಿಸಿದು ರು.

ಪೂಜೆಯ ಕನೆಯಲ್ಲಿ ಹೇಳಬೇಕಾದ ಮಂತಾ :


ತವ ಿಂ ದೂವೇವಽಮೃತಜನ್ಮಾ ಸಿ ವಂದತ್ತ ಚ್ ಸುರಾ ಸುರೈಃ |
ಸೌಭಾಗಯ ಿಂ ಸಂತತ್ತಿಂ ಕೃತ್ತವ ಸರ್ವಕಾಯವಕರೀಭ್ರ್ ||
ಯಥಾ ಶಾಖಾ ಪ್ತಾ ಶಾಖಾಭಿವಿವಸ್ ೃತ್ತಸಿ ಮಹಿೀತಲೇ |
ತಥಾ ಮಮಾಪಿ ಸಂತ್ತನಂ ದೇಹಿತವ ಮಜರಾಮರೇ ||

ಎಲೈ ದೂರ್ವವಯೇ, ನೀನ್ನ ಅಮೃತದಿಂದ ಜನಸಿದರ್ಳು. ಸುರಾಸುರರಿಂದ ಸಮಸೆ ೃತಳು.


ಅಿಂತಹ ನೀನ್ನ ನ್ನ್ಗೆ ಸೌಭಾಗಯ ರ್ನ್ನು ಸಂತತ್ತಯನ್ನು ಕಟ್ಟು , ನ್ನ್ು
ಸರ್ವಕಾಯವಸಿದಿ ಗೂ ಅನ್ನಕೂಲಳಾಗು. ಮರಣರಹಿತಳಾದ ಎಲೈ ದೂರ್ವವಯೇ ನೀನ್ನ
ಭೂಮಿಯಲ್ಲಿ ಶಾಖೆ ಪ್ತಾ ಶಾಖೆಗಳೀಿಂದ ವಿಸಾ್ ರವಾಗಿ ಹೇಗೆ ಹರಡಿರುರ್ವಯೀ ಹಾಗೆಯೇ ನ್ನ್ಗೂ
ಪ್ಪತಾ ಪೌತ್ತಾ ದಗಳು ಜನಸಿ ಸಂತ್ತನ್ದಿಂದ ನ್ನ್ು ರ್ಣಶ ವು ವಿಸಾ್ ರವಾಗಿ ಹರಡುವಂತೆ
ಅನ್ನಗಾ ಹಮಾಡು ಎಿಂದ್ದ ಇದರ ಅಥವ.

ಶ್ಾ ೀ ಭ್ವಿರ್ಯ ಮಹಾಪ್ಪರಾಣದ ಉತ್ ರಪ್ತರ್ವದಲ್ಲಿ ದೂವಾವರ್ು ಮಿೀ ರ್ಾ ತರ್ಣವನೆಯಿಂಬ


ಐರ್ತ್ತ್ ರನೇ ಅಧ್ಯಯ ಯವು ಮುಗಿದ್ದದ್ದ. BHAVISHYAPURANA_VOL_11_65

You might also like