Professional Documents
Culture Documents
Geography by SrinivasaTK
Geography by SrinivasaTK
Geography by SrinivasaTK
ಮುಖ್ಯ ಾಂಶಗಳು:
• ದೇಶದಲ್ಲಿ ಯೇ ಅತಿ ಹೆಚ್ಚು ಉಷ್ಣ ಾಂಶ ಹಾಂದಿರುವ ಪ್ರ ದೇಶ ರಾಜಸ್ತಾ ನದ ಗಂಗಾನಗರ (52’ಸಾಂ) ಆಗಿದೆ.
• ಅತಿ ಹೆಚ್ಚು ಮಳೆ ಬೀಳುವ ಋತುಮಾನ ನೈರುತ್ಯ ಮಾನ್ಸೂ ನ್ ಕಾಲ ಆಗಿದೆ.
• ಭಾರತ್ದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರ ದೇಶ ರಾಜಸ್ತಾ ನದ ರೂಯ್ಲಿ . (8.3 ಸಾಂ.ಮೀ.)
• ಭಾರತ್ದಲ್ಲಿ ಯೇ ಅತಿ ಹೆಚ್ಚು ಮಳೆಯಾಗುವ ಪ್ರ ದೇಶ ಮೇಘಾಲಯದ ಮಾಸಿನರಾಮ
• ಭಾರತ್ದ ವಯ ವಸ್ತಯವನ್ನು ಮಾನ್ಸೂ ನ್ ಮಳೆಯ ಜೊತೆಯಲ್ಲಿ ಆಡುವ ಜೂಜಾಟ ಎಾಂದು ಕರೆಯುತ್ತಾ ರೆ.
• ಭಾರತ್ದ ವಾಯುಗುಣವನ್ನು ವಾರ್ಷಿಕವಾಗಿ 4 ಋತುಮಾನಗಳನ್ನು ಗಿ ವಾಂಗಡಿಸಲಾಗಿದೆ.
• ಭಾರತ್ದಲ್ಲಿ ನೈರುತ್ಯ ಮನ್ಸೂ ನ್ ಎಾಂದರೆ ಮಳೆಗಾಲ ಎಾಂದರ್ಿ.
8. ಅಕ್ಟ ೀಬರ್ ತಿಾಂಗಳಲ್ಲಿ ಉಷ್ಣ ಾಂಶವು ಉತ್ಾ ರಾದಿs ಗೀಳದಲ್ಲಿ ಕಡಿಮೆಯಾಗಲು ಕಾರಣ -
ಸೂಯಿನ ಕಿರಣಗಳು ದಕಿಿ ಣಾರ್ಿ ಗೀಳದ ಮೇಲೆ ಲಂಬವಾಗಿ ಬೀಳುತ್ಾ ವೆ ಅರ್ವಾ ಸೂಯಿನ ಕಿರಣಗಳು
ಉತ್ಾ ರಾರ್ಿ ಗೀಳದ ಮೇಲೆ ಓರೆಯಾಗಿ ಬೀಳುತ್ಾ ವೆ.
6. ನೈರುತ್ಯ ಮಾನ್ಸೂ ನ್ ಮಾರುತ್ಗಳು ಅಕ್ಟ ೀಬರ್ ತಿಾಂಗಳಿನ ಆರಂಭದ್ಡನೆ ಹಾಂದಿರುಗಲು ಪ್ರರ ರಂಭಿಸುತ್ಾ ವೆ ಕಾರಣ
ಕ್ಡಿ.
ಏಕೆಾಂದರೆ ಭಾರತ್ದ ಒಳನ್ನಡಿನ ಉಷ್ಣ ಾಂಶ ಕಡಿಮೆಯಾಗಿ ಒತ್ಾ ಡ ಹೆಚ್ಚು ಗುತ್ತಾ ಹೀಗುವದರಿಾಂದ ಮಾನ್ಸೂ ನ್
ಮಾರುತ್ಗಳು ಹಾಂದಿರುಗಲು ಪ್ರರ ರಂಭಿಸುತ್ಾ ವೆ.
Page 2
Geography Prepared By Srinivasa T K
# ಪ್ಶ್ಚು ಮ ಘಟಟ ಗಳು ಭಾರತ್ದ ಜಂಬೂದಿವ ೀಪ್ದ ಪ್ಶ್ಚು ಮ ಭಾಗದಲ್ಲಿ ರುವ ಒಾಂದು ಪ್ವಿತ್ ಶ್ನರ ೀಣಿ.
# ಈ ಶ್ನರ ೀಣಿಗೆ ಸಹಾಯ ದಿರ ಪ್ವಿತ್ಗಳು ಎಾಂಬ ಹೆಸರು ಸಹ ಇದೆ.
# ದಖ್ಖ ನ್ ಪ್ೀಠಭೂಮಯಞ ಪ್ಶ್ಚು ಮದ ಅಾಂರ್ಚನ ಉದದ ಕ್ಕು ಹಬಿ ರುವ ಪ್ಶ್ಚು ಮ ಘಟಟ ಗಳು
ಪ್ೀಠಭೂಮಯನ್ನು ಅರಬಿ ೀ ಸಮುದರ ದ ಕಿರಿದಾದ ಕರಾವಳಿ ಪ್ರ ದೇಶದಿಾಂದ ಬೇಪ್ಿಡಿಸುತ್ಾ ವೆ.
# ಮಹಾರಾಷ್ಟ ರ -
ಗುಜರಾತ್ ಗಳ ಗಡಿಪ್ರ ದೇಶದಲ್ಲಿ ತ್ತಪ್ಾ ನದಿಯ ದಕಿಿ ಣದಲ್ಲಿ ಆರಂಭವಾಗುವ ಈ ಶ್ನರ ೀಣಿಯು
ದಕಿಿ ಣಾಭಿಮುಖ್ವಾಗಿ ಹಬಿ
ಕನ್ನಯ ಕ್ಕಮಾರಿಯವರೆಗೆ ಇರುವುದು.
# ಒಟ್ಟಟ ಸುಮಾರು ೧೬೦೦ ಕಿ.ಮೀ. ಉದದ ವರುವ ಪ್ಶ್ಚು ಮ ಘಟಟ ಗಳು ಮಹಾರಾಷ್ಟ ರ, ಗೀವಾ , ಕನ್ನಿಟಕ ,
ಕೇರಳ ಮತುಾ ತ್ಮಳುನ್ನಡಿನಲ್ಲಿ ಹಬಿ ವೆ.
# ಒಟ್ಟಟ ಶ್ನರ ೀಣಿಯ ಅರ್ಿಕಿು ಾಂತ್ ಹೆಚ್ಚು ಭಾಗವು ಕಣಾಿಟಕದಲ್ಲಿ ಯೇ ಇದೆ.
# ಪ್ಶ್ಚು ಮ ಘಟಟ ಗಳು ಒಟ್ಟಟ ೬೦೦೦೦ ಚದರ ಕಿ.ಮೀ. ಪ್ರ ದೇಶವನ್ನು ಆವರಿಸಿದುದ ಅತಿ ಸಂಕಿೀಣಿ ನದಿ
ವಯ ವಸಥ ಗೆ ಮೂಲವಾಗಿವೆ. ಇಲ್ಲಿ ಾಂದ ಹರಡುವ ನದಿಗಳು ಭಾರತ್ದ ಒಟ್ಟಟ ಜಲಾನಯನ ಪ್ರ ದೇಶದ ೪೦%
ಭಾಗವನ್ನು ಆವರಿಸಿವೆ.
# ಪ್ಶ್ಚು ಮ ಘಟಟ ಗಳ ಸರಾಸರಿ ಎತ್ಾ ರ ಸುಮಾರು ೧೨೦೦ ಮೀಟರ್.
Page 3
Geography Prepared By Srinivasa T K
# ಈ ಪ್ರ ದೇಶವು ವಶವ ದ ಅತ್ಯ ಾಂತ್ ಸಕಿರ ಯ ಜೀವವೈವರ್ಯ ದ ನೆಲೆಗಳಲ್ಲಿ ಒಾಂದಾಗಿದುದ ೫೦೦೦ಕ್ಕು ಹೆರ್ಚು ನ
ತ್ಳಿಯ ಗಿಡಮರಗಳು, ೧೩೯ ಬಗೆಯ
ಸಸಾ ನಿಗಳು , ೫೦೮ ಪ್ರ ಭೇದದ ಪ್ಕಿಿ ಗಳು ಮತುಾ ೧೭೯ ಪ್ರ ಕಾರದ ದಿವ ಚರಿಗಳಿಗೆ ನೆಲೆಯಾಗಿವೆ.
# ವಶವ ದಲ್ಲಿ ಅಳಿವನಂರ್ಚನಲ್ಲಿ ರುವ ಜೀವತ್ಳಿಗಳ ಪೈಕಿ ೩೨೫ ತ್ಳಿಗಳ ಜೀವಗಳು ಪ್ಶ್ಚು ಮ ಘಟಟ ಗಳಲ್ಲಿ ನೆಲೆಸಿವೆ.
ಭೂಮಿ
🌏ಭೂಮ
ನಿಖ್ರ ಸರಾಸರಿ ದೂರ 149,598,023 ಕಿಮೀ.(92,955,902 ಮೈಲ್ಲ: ಸೌರ ದಿನಗಳ ಅವಧಿ ಭೂಮ ಯ ಉಪ್ಸೌರ
ಮತುಾ ಅಪ್ರವ ನಡುವನ ವಯ ತ್ತಯ ಸ 50 ಲಕ್ಷ ಕಿ.ಮೀ.
ಇದು ಭೂಮ ಸೂಯಿನನ್ನು ಸುತುಾ ವಾಗ ಹತಿಾ ರದ ಮತುಾ ದೂರದ ಬಾಂದುಗಳ ವಯ ತ್ತಯ ಸ.
ಸರಾಸರಿ ತಿರ ಜಯ 6,372.797 ಕಿ.ಮೀ. ಒಳ ನೈಸಗಿಿಕ ಗರ ಹಗಳಲ್ಲಿ ಇದು ದ್ಡಡ ದು ಮತುಾ ಹೆರ್ಚು ನ ಸ್ತಾಂದರ ತೆ
(ದಟಟ ಣೆ)ಯದು.
ಪ್ರ ಸುಾ ತ್ ತಿಳಿದಂತೆ ಭೂವೈಜಾಾ ನಿಕ ಚಟ್ಟವಟಿಕೆಯುಳಳ ಮತುಾ ಜೀವ ಜಾಲ ಅಸಿಾ ತ್ವ ದಲ್ಲಿ ರುವ ಒಾಂದೇ ಗರ ಹ.
ಭೂಮಯ ಜಲಗೀಳ ಗರ ಹಗಳಲ್ಲಿ ವಶ್ಚಷ್ಟ ವಾಗಿದೆ ಮತುಾ ಇತ್ರ ಗರ ಹಗಳಲ್ಲಿ ಕಾಣದ ವಶ್ಚಷ್ಟ
ಗಮನ್ನಹಿವಾದ ಶ್ಚಲಾಪ್ದರ ರಚನೆಗಳನ್ನು ಹಾಂದಿರುವ ಏಕೈಕ ಗರ ಹ.
ಭೂಮಯ ವಾತ್ತವರಣದಲ್ಲಿ ಜೀವಗಳ ಅಸಿಾ ತ್ವ ಕೆು ಬೇಕಾದ 21% ಆಮಿ ಜನಕ ಹಾಂದಿರುವ
ವಾತ್ತವರಣವದುದ ಇತ್ರ ಗರ ಹಗಳ ವಾತ್ತವರಣಕೆು ಸಂಪೂಣಿವಾಗಿ ಭಿನು ವಾಗಿದೆ.
🌐ಚಂದರ :
🌐ವಯಸುೂ
ಇದರ (ಭೂಮಯ) ವಯಸುೂ 454 ಕ್ೀಟಿ ವಷ್ಿ.ಸರಾಸರಿ ತಿರ ಜಯ 6371 ಕಿಮೀ. ಭೂಮರ್ಯ ರೇಖೆಯಲ್ಲಿ ಸುತ್ಾ ಳತೆ
40,075. 017 ಕಿಮೀ. (24,901. 461 ಮೈಲ್ಲ).
ಭೂಮಯು ಸೂಯಿನನ್ನು ಸುತುಾ ವ ವೇಗ ಗಂಟೆಗೆ 1,07,200ಕಿಮೀ./ 66,600 ಮೈಲ್ಲ. ಭೂಮಯ ತೂಕ
5.97237X10 24 ಕೆಜ. ಭೂಮಯ್ಲಾಂದ ಚಂದರ 384,000ಕಿ.ಮೀ. ದೂರದಲ್ಲಿ ದೆ.
ಜೀವದ ಮೊದಲ ಪ್ಳೆಯುಳಿಕೆ ಪುರಾವೆಗಳು,ಪ್ಶ್ಚು ಮ ಆಸಟ ರೀಲ್ಲಯಾದಲ್ಲಿ ಬಂಡೆಗಳಲ್ಲಿ 4.1 ಶತ್ಕ್ೀಟಿ ವಷ್ಿದ
"ಜೈವಕ ಅವಶೇಷ್ಗಳು" ಕಂಡು ಬಂದಿದೆ.
ಭೂಮಯು ಸೂಯಿನನ್ನು 365.26 ಸೌರ ದಿನಗಳ ಅವಧಿಯಲ್ಲಿ ಒಾಂದು ಬಾರಿ ಸುತಿಾ ಬರುವಾಗ ತ್ನು ದೇ ಸವ ಾಂತ್
ಅಕ್ಷದ 366,26 ಪ್ಟ್ಟಟ ತಿರುಗುತ್ಾ ದೆ/ಸುತುಾ ತ್ಾ ದೆ.
ಹೀಗೆ ಒಾಂದು ಸೌರ ವಷ್ಿವನ್ನು ಸೃರ್ಷಟ ಸುತ್ಾ ದೆ ಅರ್ವಾ ಒಾಂದು ನ್ನಕ್ಷತಿರ ಕ ವಷ್ಿವನ್ನು ಸೃರ್ಷಟ ಸುತ್ಾ ದೆ.
ಹೀಗೆ ಸುತುಾ ತ್ತಾ ಭೂಮಯು ತ್ನು ಅಕ್ಷದ ಅದರ ಕಕಿಿ ೀಯ ಸಮತ್ಳಗಳ ಲಂಬಕೆು 23.4 ಡಿಗಿರ ಬಾಗಿರುತ್ಾ ದೆ.
ಭೂಮ ತ್ನು ಅಕ್ಷದ ಮೇಲೆ ತಿರುಗುವ ಸಮಭಾಜಕದ ವೇಗ 1,674.4 ಕಿಮೀ/ಗಂಟೆಗೆ ಅರ್ವಾ 1,040.4 ಮೈಲ್ಲ
ಗಂಟೆಗೆ.
ಭಾರತದ ಭೂಗೋಳ
ಭೂಗೀಳ
ಅಧಾಯ ಯ 1 ಭಾರತ್ ನಮಮ ಭೂಮ (GEO)
ಮುಖ್ಯ ಾಂಶಗಳು:
• ಇಾಂಡಿಯಾ ಎಾಂಬ ಹೆಸರು ಸಿಾಂದೂ ನದಿಯ್ಲಾಂದ ಬಳಕೆಗೆ ಬಂದಿದೆ.
• ಭಾರತ್ವು ಒಟ್ಟಟ 32,87,263 ಚದರ ಕಿ.ಮೀ. ವಸ್ತಾ ರವಾಗಿದೆ.
• ಭಾರತ್ದ ಮರ್ಯ ಭಾಗದಲ್ಲಿ 23 ಳಿº ಉತ್ಾ ರ ಅಕಾಿ ಾಂಶ ಹಾಯುದ ಹೀಗುತ್ಾ ದೆ.
• ಭಾರತ್ದ ದಕಿಿ ಣ ತುದಿಯಲ್ಲಿ ರುವ ದೇಶ ಶ್ಚರ ೀಲಂಕಾ
• ಭಾರತ್ವು ಹಾಂದಿರುವ ಉದದ ವಾದ ಕರಾವಳಿಯು 6100 ಕಿ.ಮೀ. ಆಗಿದೆ.
• ಭಾರತ್ವು ಏಷ್ಯ ಖಂಡದ ದಕಿಿ ಣ ಭಾಗದಲ್ಲಿ ದೆ.
• ಭಾರತ್ವು ಭೂಮಯ ಉತ್ಾ ರ ಗೀಳಾರ್ಿದಲ್ಲಿ ದೆ.
• ಭಾರತ್ದ ಭೂರಾಶ್ಚಯ ದಕಿಿ ಣ ತುದಿ ಇಾಂದಿರಾ ಪ್ರಯ್ಲಾಂಟ್.
Page 5
Geography Prepared By Srinivasa T K
• ಹಮಾಲಯ ಪ್ರದ ಬೆಟಟ ಗಳಿಗಿರುವ ಮತ್ಾ ಾಂದು ಹೆಸರು ಶ್ಚವಾಲ್ಲಕ್ ಬೆಟಟ ಗಳು.
• ಹಮಾಲಯ ಪ್ವಿತ್ ಶ್ನರ ೀಣಿಯು ಪ್ರಮೀರ ಗರ ಾಂಥಿಯ್ಲಾಂದ ಪ್ರರ ರಂಭವಾಗಿ ಪೂವಿದಲ್ಲ ್ಲಅರುಣಾಚಲ
ಪ್ರ ದೇಶದವರೆಗೆ ಸುಮಾರು 2500 ಕಿ.ಮೀ.ಉದದ ವಾಗಿ ಹಬಿ ದೆ.
• ಹಮಾಲಯ ಪ್ವಿತ್ಗಳಲ್ಲಿ ಅತಿ ಎತ್ಾ ರವಾದ ಹಾಗೂ ಮೊದಲು ನಿಮಿತ್ಗಾಂಡಿರುವ ಸರಣಿ ಹಮಾದಿರ .
• ಪ್ರ ಪಂಚದಲ್ಲಿ ಯೇ ಅತುಯ ನು ತ್ ಶ್ಚಖ್ರವಾದ ಮೌಾಂಟ್ ಎವರೆಸಟ ನೇಪ್ರಳ & ಟಿಬೇಟ್ ಮರ್ಯ ದಲ್ಲಿ ದೆ.
• ಗಂಗಾನದಿಯ ಉಗಮ ಸ್ತಥ ನ ಗಂಗೀತಿರ ಹಮನದಿ.
• ಭಾರತ್ದ ಅತುಯ ನು ತ್ವಾದ ಶ್ಚಖ್ರ - ಕೆ2 ಅರ್ವಾ ಮೌಾಂಟ ಗಾಡಿವ ನ್ ಅಸಿಟ ನ್
• ಉತ್ಾ ರ ಮಹಾ ಮೈದಾನವನ್ನು ಸತ್ಿ ಜ್ಗಂಗಾ ಮೈದಾನವೆಾಂತ್ಲೂ ಕರೆಯುವರು.
• ಭಾರತ್ದ ಭೂಸವ ರೂಪ್ ವಭಾಗಗಳಲ್ಲಿ ಅತಿ ದ್ಡಡ ದು ಪ್ಯಾಿಯ ಪ್ರ ಸಥ ಭೂಮ.
• ಭಾರತ್ದ ಅತಿ ಪುರಾತ್ನ ಭೂಭಾಗ ಪ್ಯಾಿಯ ಪ್ರ ಸಥ ಭೂಮ.
• ಪ್ಯಾಿಯ ಪ್ರ ಸಥ ಭೂಮಯ ಒಟ್ಟಟ ವಸಿಾ ೀಣಿ 16 ಲಕ್ಷ ಚ.ಕಿ.ಮೀ.
• 16. ಅಣಾಣ ಮಲೈ ಸರಣಿಯ ಅನೈಮುಡಿ ಶ್ಚಖ್ರ ದಕಿಿ ಣ ಭಾರತ್ದಲ್ಲಿ ಯೇ ಅತುಯ ನು ತ್ ಪ್ರ ದೇಶವಾಗಿದೆ.
• ಪೂವಿ ಘಟಟ ಗಳು ಹಾಗೂ ಪ್ಶ್ಚು ಮ ಘಟಟ ಗಳು ನಿೀಲಗಿರಿ ಬೆಟಟ ಗಳಲ್ಲಿ ಸಂಧಿಸುತ್ಾ ವೆ.
• ಪ್ಶ್ಚು ಮ ಕರಾವಳಿಯನ್ನು ಕನ್ನಿಟಕದಲ್ಲಿ ಕ್ಾಂಕಣ ತಿೀರ ಎಾಂದು ಕರೆಯುವರು.
• ಒರಿಸ್ತೂ ದ ರ್ಚಲಾು ಹಾಗೂ ತ್ಮಳುನ್ನಡಿನ ಪುಲ್ಲಕಾಟ್ ಸರೀವರಗಳು ಉಪುು ನಿೀರಿನ ಸರೀವರಗಳಾಗಿವೆ.
• ಭಾರತ್ಕೆು ಸೇರಿದ 247 ದಿವ ೀಪ್ಗಳಿವೆ. ಇವುಗಳಲ್ಲಿ 204 ದಿವ ೀಪ್ಗಳು ಬಂಗಾಳ ಕ್ಲ್ಲಿ ಯಲ್ಲಿ ಮತುಾ 43 ದಿವ ೀಪ್ಗಳು
ಅರಬಿ ಸಮುದರ ದಲ್ಲಿ ವೆ.
• ಅಾಂಡಮಾನ್ & ನಿಕ್ೀಬಾರ್ ದಿವ ೀಪ್ಗಳು ಗಟಿಟ ಯಾದ ಜಾವ ಲಾಮುಖಿ ನಿಮಿತ್ ಶ್ಚಲೆಗಳಿಾಂದ ಕ್ಕಡಿವೆ.
• ಲಕ್ಷದಿವ ೀಪ್ಗಳು ಹವಳಗಳಿಾಂದ ನಿಮಿತ್ವಾಗಿವೆ.
4. ಹಮಾಲಯ ಪ್ವಿತ್ದಿಾಂದಾಗುವ
ಪ್ರ ಯೊೀಜನಗಳೇನ್ನ?
• ಭಾರತ್ಕೆು ರಕ್ಷಣೆಯನ್ನು ಒದಗಿಸುತ್ಾ ವೆ.
• ಮಧ್ಯಯ ಏಷ್ಯ ದಿಾಂದ ಬೀಸುವ ಶ್ಚೀತ್ಗಾಳಿಯನ್ನು ತ್ಡೆಹಡಿಯುತ್ಾ ವೆ.
• ನದಿಗಳ ಉಗಮ ಪ್ರ ದೇಶವಾಗಿವೆ.
• ಜಲವದುಚಛ ಕಿಾ ಉತ್ತು ದನೆಗೆ ಅನ್ನಕ್ಕಲವಾಗಿವೆ.
Page 7
Geography Prepared By Srinivasa T K
5. ಡೂನ್ಗಳೆಾಂದರೇನ್ನ?
ಶ್ಚವಾಲ್ಲಕ್ ಶ್ನರ ೀಣಿಯಲ್ಲಿ ರುವ ಸಮತ್ಟಾಟ ದ ಕಿರಿದಾದ ಮೈದಾನಗಳಿಗೆ ಡೂನ್ಗಳೆಾಂದು ಕರೆಯುತ್ತಾ ರೆ.
7. ಉತ್ಾ ರದ ಮೈದಾನವನ್ನು ಸಂಚಯನ ಮೈದಾನವೆಾಂದು ಕರೆಯುತ್ತಾ ರೆ. ಏಕೆ? ಅರ್ವಾ ಉತ್ಾ ರದ ಮೈದಾನ
ಪ್ರ ದೇಶಗಳು ಹೇಗೆ ರರ್ಚತ್ವಾಗಿವೆ?
ಉತ್ಾ ರ ಭಾರತ್ದ ಮೈದಾನಗಳು ಹಮಾಲಯದಿಾಂದ ತುಾಂಬ ಹರಿಯುವ ನದಿಗಳು ಹತುಾ ತಂದು ಹಾಕಿದ
ಮೆಕು ಲು ಮಣಿಣ ನಿಾಂದ ನಿಮಿತ್ವಾಗಿರುವದರಿಾಂದ ಇದನ್ನು ಸಂಚಯನ
ಮೈದಾನವೆಾಂದು ಕರೆಯುತ್ತಾ ರೆ.
8. ಭಾರತ್ದ ವಾಯುಗುಣದ ಮೇಲೆ ಹಮಾಲಯ ಪ್ವಿತ್ಗಳು ಹೇಗೆ ಪ್ರ ಭಾವ ಬೀರುತ್ಾ ದೆ?
ಹಮಾಲಯ ಪ್ವಿತ್ಗಳು ಮರ್ಯ ಏಶ್ಚಯಾದಿಾಂದ ಬೀಸುವ ಶ್ಚೀತ್ ಮಾರುತ್ಗಳನ್ನು ತ್ಡೆಗಟ್ಟಟ ತ್ಾ ವೆ. ನೈರುತ್ಯ
ಮಾರುತ್ಗಳನ್ನು ತ್ಡೆಗಟಿಟ ಹೆಚ್ಚು ಮಳೆ ಸುರಿಯುವಂತೆ ಮಾಡುತ್ಾ ದೆ.
ಮುಖ್ಯ ಾಂಶಗಳು:
• ದೇಶದಲ್ಲಿ ಯೇ ಅತಿ ಹೆಚ್ಚು ಉಷ್ಣ ಾಂಶ ಹಾಂದಿರುವ ಪ್ರ ದೇಶ ರಾಜಸ್ತಾ ನದ ಗಂಗಾನಗರ (52’ಸಾಂ) ಆಗಿದೆ.
• ಅತಿ ಹೆಚ್ಚು ಮಳೆ ಬೀಳುವ ಋತುಮಾನ ನೈರುತ್ಯ ಮಾನ್ಸೂ ನ್ ಕಾಲ ಆಗಿದೆ.
• ಭಾರತ್ದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರ ದೇಶ ರಾಜಸ್ತಾ ನದ ರೂಯ್ಲಿ . (8.3 ಸಾಂ.ಮೀ.)
• ಭಾರತ್ದಲ್ಲಿ ಯೇ ಅತಿ ಹೆಚ್ಚು ಮಳೆಯಾಗುವ ಪ್ರ ದೇಶ ಮೇಘಾಲಯದ ಮಾಸಿನರಾಮ
• ಭಾರತ್ದ ವಯ ವಸ್ತಯವನ್ನು ಮಾನ್ಸೂ ನ್ ಮಳೆಯ ಜೊತೆಯಲ್ಲಿ ಆಡುವ ಜೂಜಾಟ ಎಾಂದು ಕರೆಯುತ್ತಾ ರೆ.
• ಭಾರತ್ದ ವಾಯುಗುಣವನ್ನು ವಾರ್ಷಿಕವಾಗಿ 4 ಋತುಮಾನಗಳನ್ನು ಗಿ ವಾಂಗಡಿಸಲಾಗಿದೆ.
• ಭಾರತ್ದಲ್ಲಿ ನೈರುತ್ಯ ಮನ್ಸೂ ನ್ ಎಾಂದರೆ ಮಳೆಗಾಲ ಎಾಂದರ್ಿ.
8. ಅಕ್ಟ ೀಬರ್ ತಿಾಂಗಳಲ್ಲಿ ಉಷ್ಣ ಾಂಶವು ಉತ್ಾ ರಾದಿs ಗೀಳದಲ್ಲಿ ಕಡಿಮೆಯಾಗಲು ಕಾರಣ -
ಸೂಯಿನ ಕಿರಣಗಳು ದಕಿಿ ಣಾರ್ಿ ಗೀಳದ ಮೇಲೆ ಲಂಬವಾಗಿ ಬೀಳುತ್ಾ ವೆ ಅರ್ವಾ ಸೂಯಿನ ಕಿರಣಗಳು
ಉತ್ಾ ರಾರ್ಿ ಗೀಳದ ಮೇಲೆ ಓರೆಯಾಗಿ ಬೀಳುತ್ಾ ವೆ.
ಮುಖ್ಯ ಾಂಶಗಳು:
• ನದಿಗಳು ಪ್ವಿತ್ ಪ್ರ ದೇಶದಿಾಂದ ತಂದು ಸಂಚಯ್ಲಸಿರುವ ಮಣಿಣ ಗೆ ಮೆಕು ಲು ಮಣ್ಣಣ ಎಾಂದು ಹೆಸರು.
• ಕಪುು ಮಣಿಣ ನ ಪ್ರ ದೇಶವನ್ನು ಡೆಕು ನ್ ಟಾರ ಪ್ ಎಾಂದು ಸಹ ಕರೆಯುವರು.
• ರಾಜಸ್ತಾ ನದಲ್ಲಿ ಮರಭೂಮ ಮಣ್ಣಣ ಹೆಚ್ಚು ಗಿ ಕಂಡುಬರುವದು.
• ಜೊೀಳ ಬೆಳೆಯಲು ಕಪುು ಮಣ್ಣಣ ಸೂಕಾ ವಾಗಿದೆ.
• ರಾಗಿ & ಎಣೆಣ ಕಾಳು ಬೆಳೆಯಲು ಕೆಾಂಪು ಮಣ್ಣಣ ಸೂಕಾ ವಾಗಿದೆ.
ಈ ಕೆಳಗಿನ ಪ್ರ ಶ್ನು ಗಳಿಗೆ ಉತ್ಾ ರಿಸಿರಿ.
1. ಕಪುು ಮಣ್ಣಣ ಯಾವ ಯಾವ ಬೆಳೆಗಳಿಗೆ ಹೆಚ್ಚು ಸೂಕಾ ವಾಗಿದೆ?
• ಕಪುು ಮಣ್ಣಣ - ಹತಿಾ , ಜೊೀಳ, ಗೀದಿ, ಈರುಳಿಳ ,
ಮೆಣಸಿನಕಾಯ್ಲ, ಹಗೆಸೊಪುು ,
• ಎಣೆಣ ಕಾಳುಗಳು, ನಿಾಂಬೆ & ದಾರ ಕಿಿ ಮುಾಂತ್ತದ ಬೆಳೆಗಳಿಗೆ ಹೆಚ್ಚು ಸೂಕಾ ವಾಗಿದೆ.
7. ಮಣಿಣ ನ ಸವೆತ್ ಎಾಂದರೇನ್ನ? ಅದರಿಾಂದ ಉಾಂಟಾಗುವ ಸಮಸಯ ಗಳು ಅರ್ವಾ ಪ್ರಿಣಾಮಗಳನ್ನು ಪ್ಟಿಟ ಮಾಡಿ.
ಭೂಮೇಲೆಮ ೈಯಲ್ಲಿ ಕಂಡು ಬರುವ ಸಡಿಲವಾದ ಪ್ದರವು ವವರ್ ಪ್ರರ ಕೃತಿಕ ಶಕಿಾ ಗಳಿಾಂದ ಸಥ ಳಾಾಂತ್ರ
ಹಾಂದುವ ಕಿರ ಯೆಯನೆು ೀ ಮಣಿಣ ನ ಸವೆತ್ ಅರ್ವಾ ಭೂಸವೆತ್ ಎಾಂದು ಕರೆಯುತ್ತಾ ರೆ.
ಮಣಿಣ ನ ಸವೆತ್ದಿಾಂದ ಉಾಂಟಾಗುವ ಪ್ರಿಣಾಮಗಳು.
• ನದಿಗಳಲ್ಲಿ ಹೂಳು ತುಾಂಬ ಪ್ರ ವಾಹ ಉಾಂಟಾಗುತ್ಾ ದೆ.
• ನದಿಗಳು ತ್ಮಮ ದಿಕು ನ್ನು ಬದಲಾಯ್ಲಸಿ ಆಸಿಾ ಪ್ರಸಿಾ ಗೆ ಹಾನಿ ಉಾಂಟ್ಟ ಮಾಡುತ್ಾ ವೆ.
• ಜಲಾಶಯ ಅರ್ವಾ ಕರೆಗಳಲ್ಲಿ ಹೂಳು ತುಾಂಬ್ಬವದರಿಾಂದ ನಿೀರಿನ ಸಂಗರ ಹಣಾ ಸ್ತಮರ್ರ ಯ
ಕಡಿಮೆಯಾಗುವದು.
• ಭೂಸವೆತ್ದಿಾಂದ ಭೂಮಯಲ್ಲಿ ಇಾಂಗುವ ನಿೀರಿನ ಪ್ರ ಮಾಣ ಕಡಿಮೆಯಾಗುವದು.
• ಭೂಸವೆತ್ದಿಾಂದ ಭೂಮಯ ಫಲವತ್ಾ ತೆ ಕಡಿಮೆಯಾಗುವದು.
ಮುಖ್ಯ ಾಂಶಗಳು:
• ಅಸ್ತೂ ಾಂ, ಮೇಘಾಲಯಗಳಲ್ಲಿ ಕಂಡುಬರುವ ಅರಣಯ ದ ಪ್ರ ಕಾರವು ನಿತ್ಯ ಹರಿದವ ಣಿ ಅರಣಯ ಆಗಿದೆ.
• ಹಮಾಲಯದಲ್ಲಿ ಅಲೆಫ ೈನ್ ಅರಣಯ ಗಳು ಕಂಡುಬರುತ್ಾ ವೆ.
• ಗಂಗಾನದಿ ಮುಖ್ಜ ಭೂಮಯನ್ನು ಸುಾಂದರಬನ ಎಾಂದು ಕರೆಯುತ್ತಾ ರೆ.
• ಬನೆು ೀರುಘಟಟ ರಾರ್ಷಟ ರೀಯ ಉದಾಯ ನವು ಕನ್ನಿಟಕ ರಾಜಯ ದಲ್ಲಿ ದೆ.
• ಸುಾಂದರಬನ್ ಎಾಂದು ಕರೆಯಲು ಸುಾಂದರಿ ಮರಗಳು ಬೆಳೆಯಲು ಕಾರಣವಾಗಿದೆ.
• ದೇಶದಲ್ಲಿ ಅರಣಯ ಪ್ರ ದೇಶದ ಹಂರ್ಚಕೆಯಲ್ಲಿ ಮರ್ಯ ಪ್ರ ದೇಶ ರಾಜಯ ಪ್ರ ರ್ಮ ಸ್ತಥ ನದಲ್ಲಿ ದದ ರೆ,
• ಹರಿಯಾಣ ರಾಜಯ ವು ಕ್ನೆ ಸ್ತಥ ನದಲ್ಲಿ ದುದ , ಕನ್ನಿಟಕವು 13ನೇ ಸ್ತಥ ನದಲ್ಲಿ ದೆ.
• ಭಾರತ್ದಲ್ಲಿ ಇಾಂದು 523 ವನಯ ಜೀವ ಧಾಮಗಳಿವೆ.
• ಭಾರತ್ದಲ್ಲಿ ಸ್ತಥ ಪ್ತ್ವಾದ ಮೊದಲ ರಾರ್ಷಟ ರೀಯ ಉದಾಯ ನವನವೆಾಂದರೆ ಉತ್ಾ ರಾಾಂಚಲದ ಜಮ್ ಕಾಬೆಿಟ್.
• ಜೀವವಯ ವಸಥ ಯನ್ನು ಕಾಪ್ರಡಲು ದೇಶದಲ್ಲಿ 18 ಜೈವಕ ವಲಯಗಳನ್ನು ಸಂರಕಿಿ ಸಲಾಗಿದೆ.
• ದೇಶದಲ್ಲಿ ಪ್ರ ರ್ಮ ಜೈವಕ ಸಂರಕ್ಷಣಾ ವಲಯ ನಿೀಲಗಿರಿ ಸಂರಕ್ಷಣಾ ವಲಯ.
ಮುಖ್ಯ ಾಂಶಗಳು:
• ದಾಮೊೀದರ ನದಿಯನ್ನು ಬಂಗಾಳದ ಕಣಿಣ ೀರಿನ ನದಿ ಎಾಂದು ಕರೆಯುತ್ತಾ ರೆ.
• ಬಹಾರದ ಕಣಿಣ ೀರಿನ ನದಿ ಕ್ೀಸಿ ನದಿ.
• ಕನ್ನಿಟಕದ ದ್ಡಡ ನಿೀರಾವರಿ ಯೊೀಜನೆ ಕೃಷ್ಣ ಮೇಲದ ಾಂಡೆ ಯೊೀಜನೆ.
• ಕಾವೇರಿ ನದಿಗೆ ಶ್ಚವನಸಮುದರ ಎಾಂಬಲ್ಲಿ ವದುಯ ಚಛ ಕಿಾ ಯೊೀಜನೆಯನ್ನು ನಿಮಿಸಲಾಗಿದೆ.
• ಹರಾಕ್ಕಡ್ ಯೊೀಜನೆಯನ್ನು ಮಹಾನದಿಗೆ ನಿಮಿಸಲಾಗಿದೆ.
• ದಾಮೊೀದರ ನದಿ ಕಣಿವೆ ಯೊೀಜನೆಯು ಸವ ತಂತ್ರ ಭಾರತ್ದ ಮೊದಲನೆಯ ವವದ್ೀದೆದ ೀಶನದಿ ಕಣಿವೆ
ಯೊೀಜನೆಯಾಗಿದೆ.
• ಭಾಕಾರ ನಂಗಲ್ ಯೊೀಜನೆಯು ಭಾರತ್ದಲ್ಲಿ ಯೇ ಅತ್ಯ ಾಂತ್ ಎತ್ಾ ರವಾದ ವವದ್ೀದೆದ ೀಶ ನದಿ ಕಣಿವೆ
ಯೊೀಜನೆಯಾಗಿದೆ.