Download as pdf or txt
Download as pdf or txt
You are on page 1of 6

ಅಂತರ್ಜಲ ಮರುಪೂಣಜಕೆಕ ಕೆೈಗೊಳಳಬೆೀಕಾದ್ ಕರಮಗಳು

ಪೀಠಿಕೆ :
ಭೂಮಿಯ ಒಳಗೆ ಶೆೇಖರವಾಗಿರುವ ಜಲವೆೇ ಅಂತಜಜಲ. ಈ ವಲಯದಲ್ಲಿ ಶಿಲೆಗಳು ಮತುು ಮಣ್ುು ಸಂತೃಪ್ುವಾಗಿರುತುವೆ.
ಇದರ ಮೇಲಾಾಗವೆೇ ಅಂತಜಜಲ ಮಟ್ಟ. ಈ ಭೂಮಂಡಲದಲ್ಲಿ ವಾಸಿಸುವ ‘ಸಕಲ ಜೀವರಾಶಿಗಳ ಚೆೈತನ್ಯಧಾಯಕವೆೀ ಅಂತರ್ಜಲ’.
ಅದರಲೂಿ ಮಾನವನು ಕೃಷಿ, ಕೆೈಗಾರಿಕೆ ಸೆೇರಿದಂತೆ ಬಹುತೆೇಕ ಎಲಿ ಕ್ೆೇತರಗಳಲೂಿ ನೇರನುು ಯಥೆೇಚ್ಚವಾಗಿ ಬಳಕೆ ಮಾಡುತ್ತುದ್ಾಾನೆ.
ಆದರೆ ನೇರನುು ಸಮಪ್ಜಕವಾಗಿ ಸದಾಳಕೆ ಮಾಡಿಕೊಳಳದ್ೆೇ ಅದನುು ಪೊೇಲುಮಾಡುತ್ತುದ್ಾಾನ.ೆ ಇದು ಅಂತಜಜಲ ಪ್ರಮಾಣ್
ಕಡಿಮಯಾಗಲು ಕಾರವಾಗಿದ್ೆ. ಆದಾರಿಂದ ಅಂತಜಜಲದ ಮರುಪ್ೂಣ್ಜ ಇಂದಿನ ಅಗತಯವಾಗಿದ್ೆ.
ವಿಷಯ ನಿರೂಪಣೆ :
ಮಳೆಯೇ ಅಂತಜಜಲದ ಪಾರಥಮಿಕ ಮೂಲ. ಈ ಮಳೆಯ ಸಹಾಯದಿಂದ
ಮಾನವನು ನದಿಜಷ್ಟವಾದ ಕಾಯಜಕರಮಗಳನುು ಅನುಷ್ಾಾನಗೊಳಿಸಿ,
ಉದ್ೆಾೇಶಪ್ೂವಜಕವಾಗಿ ಅಂತಜಜಲದ ಮರುಪ್ೂರಣ್ವನುು ಅಧಿಕಗೊಳಿಸಬಹುದು.
“ಅಂತರ್ಜಲ ಸಂರಕ್ಷಣೆ ನ್ಮ್ಮೆಲಲರ ಹೊಣೆ” ಈ ದಿಶೆಯಲ್ಲಿ ಕೆಳಗಿನ ಕರಮಗಳು
ಪ್ರಯೇಜನಕಾರಿ ಎನಸಬಲಿವು.
ಮಳೆ ನಿೀರು ಕೊಯುಲ ಪದ್ಧತಿಯನ್ುು ಅನ್ುಸರಿಸುವುದ್ು. ಅಂದರೆ ಮನೆಯ ಮೇಲಾಚವಣಿಯ ಮೇಲೆ ಮಳೆ ಬಂದ್ಾಗ
ಬಿದಾಂತಹ ನೇರನುು ವಯವಸಿಿತವಾಗಿ ಸಂಗರಹಿಸುವುದು. ಇಳಿಜಾರಿಗೆ ಅಡಡಲಾಗಿ ಉಳುಮ ಮಾಡುವುದು. ಕೃಷಿ ಹೊಲಗಳಲ್ಲಿನ ನೇರು
ಒಂದ್ೆೇ ಕಡೆಗೆ ಸಂಗರವಾಗಿ ನೇರು ಇಂಗುವಂತೆ ವೆೈಜ್ಞಾನಿಕ ಕೃಷಿ ಹೊಂಡಗಳನ್ುು ನಿರ್ಮಜಸುವುದ್ು. ಸಾವಯವ ಗೊಬ್ಬರವನ್ುು
ಬ್ಳಕೆಮಾಡುವುದರಿಂದ ಮಣಿುನ ಫಲವತೆು ಹೆಚ್ಚ,ಚ ನೇರಿನ ಇಂಗುವ ಪ್ರಮಾಣ್ ಹೆಚ್ುಚತುದ್ೆ. ಪಾರಕೃತ್ತಕವಾಗಿ ಹರಿದು ಹೊೇಗುವಂತಹ
ತೊರೆಗಳ ಇಳಿಜಾರು ಪ್ರದ್ೆೇಶದಲ್ಲಿ ಇಂಗುಕೊಳಗಳನ್ುು ನಿರ್ಮಜಸುವುದ್ರಿಂದ್ ಹೆಚ್ುು ನಿೀರು ಇಂಗಲು ಅವಕಾಶ
ಮಾಡಿಕೊಟ್ಟಂತಾಗುತತದ.ೆ ಖುಷಿಿ ಭೂಮಿಯಲ್ಲಿನ ಕೊರಕಲು ಪ್ರದ್ೆೇಶದಲ್ಲಿ ಮಣ್ುು ಕೊಚ್ಚಚ ಹೊೇಗುವುದನುು ತಡೆಯಲು ಒಣಕಲ್ಲಲನ್
ತಡೆಗಳನ್ುು ಕಟ್ುಟವುದ್ು. ಇಳಕಲ್ಲಗೆ ಅಡಡಲಾಗಿ ಉಸುಕಿನ್ ಚೀಲದ್ ಅಣೆಗಳನ್ುು ಇಡುವುದ್ರಿಂದ್ ಭೂ ಸವಕಳಿ ಕಡಿಮಯಾಗಿ ನೇರು
ಇಂಗಲು ಸಹಾಯಕವಾಗುತುದ್ೆ. ಹಲವು ಕಾಲುವೆ ಬೊೀದ್ುಗಳನ್ುು ಒಂದ್ಕೊಕಂದ್ು ಸಮಾನಾಂತರದ್ಲ್ಲಲರುವಂತೆ ಭೂರ್ಮಯಲ್ಲಲ
ನಿರ್ಮಜಸಬೆೀಕು. ಇದರಿಂದ ನೇರು ಭೂಮಿಯಾಳಕೆಿ ಚ್ಲ್ಲಸಿ, ಅಂತಜಜಲ ಸಂಗರಹದ ಪ್ರದ್ೆೇಶವನುು ಮುಟ್ಟಲು ಸಾಧ್ಯವಾಗುತುದ್ೆ. ಕೊಳವೆ
ಭಾವಿಗಳ ಮರುಪೂರಣ. ಅಂದರೆ ಕೊಳವೆ ಬಾವಿ ಕೊರೆಯುವ ಸಂದಭಜದಲ್ಲಿ ಬಂದಿರುವ ಕಲ್ಲಿನ ಪ್ದರಗಳ ವಿವರ, ಬೊೇರೆೆಲ್
ಕೊರೆಯುವ ಆಳ ಕೆೇಸಿಂಗ್ ಪೆೈಪಿನ ವಿವರ ಇತಾಯದಿ ಗಮನದಲ್ಲಿಟ್ುಟಕೂ
ೆ ಂಡು ಇಂಗು ಗುಂಡಿ ನಮಿಜಸಬೆೇಕಾಗುತುದ್ೆ.
ಉಪಸಂಹಾರ :
ಹಿೇಗೆ ಈ ಮೇಲ್ಲನ ಎಲಿ ಕರಮಗಳಿಂದ ಅಂತಜಜಲ ಮರುಪ್ೂಣ್ಜಗೊಳಿಸಬಹುದು. ಅಂತಜಜಲದ ಮರು ಪ್ೂರಣೆಯೇ
ಮಾನವನ ಏಕಮೇವ ಉದ್ೆಾೇಶ ಅಥವಾ ಗುರಿಯಾಗದ್ೆೇ, ತನು ಜಾಣ್ತನದಿಂದ ಅಂತಜಜಲದ ಸರಿಯಾದ ಬಳಕೆಯನುು
ಮಾಡಿಕೊಳಳಬೆೇಕು. ಅಂದರೆ ಅಂಜಜಲದ ಮರುಪ್ೂರಣ್ ಮತುು ಅದರ ಬಳಕೆ ಇವೆರಡರಲ್ಲಿ ಸಮತೊೇಲನವಿರುವಂತೆ
ನೊೇಡಿಕೊಳಳಬೆೇಕು. ಅಂತಜಜಲದ ಅತ್ತಯಾದ ಬಳಕೆಯಂದ, ಅಪಾಯವು ತಪಿಿದಾಲಿವೆಂಬುದನುು ಸದ್ಾ ನೆನಪಿನಲ್ಲಿಡಬೆೇಕು. ಅಲಿದ್ೆ
ಸಾವಜಜನಕರು ಮತುು ಸರಕಾರದ ನಡುವೆ ಸಹಕಾರವಿದ್ಾಾಗ ಮಾತರ ಸಾಮೂಹಿಕ ಜವಾಬಾಾರಿಯಂದ ಅಂತಜಜಲ ಸಂರಕ್ಷಿಸಲು
ಸಾಧ್ಯ.ಒಟ್ಟಟನಲ್ಲಿ ನಾವೆಲಿರೂ ಒಗಗಟ್ಾಟಗಿ “ಅಂತರ್ಜಲವೆಂಬ್ ಅಮೃತಧಾರೆಯನ್ುು ಉಳಿಸೊೀಣ, ಸಕಲ ಜೀವಿಗಳನ್ುು ರಕ್ಷಿಸೊೀಣ”.

1 UÀÄqÀØ¥Àà JA.JZï ¸ÀgÀPÁj ¥ËæqsÀ±Á¯É vÉgÀߪÀÄQÌ ¨sÀl̼À GvÀÛgÀ PÀ£ÀßqÀ


ಭಾರತದ್ ಏಕತೆ, ಸಮಗರತೆ ಮತುತ ಆರ್ಟಜಕಲ್ 370 (35)ಎ
ಪೀಠಿಕೆ :
‘ವಸುದೆೈವ ಕುಟ್ುಂಬ್ಕಂ’ ಎಂಬ ತತೆವನುು ವಿಶೆಕಿೆ ಹೆೇಳಿಕೊಟ್ಟ ಭಾರತವು ಏಕತೆ ಮತುು ಸಮಗರತಯ
ೆ ಲ್ಲಿ
ವಿಶೆಕೆಿ ಮಾದರಿಯಾದ ಹೆಮೆಯ ರಾಷ್ರವಾಗಿದ್ೆ. ಭಾರತವು ‘ಒಂದ್ು ರಾಷರ, ಒಂದ್ು ಸಂವಿಧಾನ್’
ಪ್ರಿಕಲಿನೆಯನುು ಹೊಂದಿದಾರೂ, ಸಾೆತಂತರಯ ನಂತರ ಜಮುೆ-ಕಾಶಿೀರಕೆಿ ತಾತಾಿಲ್ಲಕವಾಗಿ ವಿಶೆೇಷ್
ಸಾಿನಮಾನವನುು ಕಲ್ಲಿಸಲು ಸಂವಿಧಾನದ ವಿಧಿ 370 (35)ಎ ಜಾರಿಗೊಳಿಸಲಾಯತು. ಅಂದಿನ
ಸಕಾಜರವು ಕಾಶಿೀರದ ಅಭಿವೃದಿಿ ದೃಷಿಟಯಂದ ಈ ವಿಧಿಯನುು ಜಾರಿಗೊಳಿಸಿತು. ಆದರೆ ಈ ವಿಧಿಯ
ಜಾರಿಯು ಅಭಿವೃದಿಿಗೆ ಪ್ೂರಕವಾಗದ್ೆೇ ಮಾರಕವಾಗಿದ್ೆ ಹಾಗೂ ದ್ೆೇಶದ ಏಕತೆ ಮತುು ಸಮಗರತೆಗೆ
ಧ್ಕೆಿಯನುು ಉಂಟ್ುಮಾಡುತುದ್ೆ ಎಂದು ಪ್ರಸುುತ ಸಕಾಜರವು ಆ ವಿಧಿಯನುು ರದುಿಗೊಳಿಸಿದ್ೆ.
ವಿಷಯ ನಿರೂಪಣೆ :
2019 ಆಗಸ್ಟಟ 5 ಭಾರತ್ತೇಯರ ಪಾಲ್ಲಗೆ ಸುವಣಾಜಕ್ಷರಗಳಲ್ಲಿ ಬರೆದಿಡುವ ದಿನವಾಗಿದ್ೆ. ಕೆೇಂದರ ಸಕಾಜರ ಐತ್ತಹಾಸಿಕ
ತ್ತೇಮಾಜನ ತೆಗೆದುಕೊಂಡು ಜಮುೆ ಕಾಶಿೀರಕೆಿ ವಿಶೆೇಷ್ ಸಾಿನ ನೇಡಿದಾ ಆಟ್ಟಜಕಲ್ 370ನುು ರದುಾ ಮಾಡಿದ್ೆ. ಹಾಗಾದರೆ ಈ
ಬದಲಾವಣೆಯಂದ ಯಾವ ಪ್ರಿಣಾಮ ಆಗಲ್ಲದ್ೆ? ಮೊದಲು ಯಾವ ಸಿಿತ್ತ ಇತುು? ಇನುು ಮುಂದ್ೆ ಏನಾಗಲ್ಲದ್ೆ? ಅವುಗಳಲ್ಲಿರುವ
ವಯತಾಯಸಗಳ ಪ್ಟ್ಟಟಯನುು ನೊೇಡೊೇಣ್..
ಕಾಶಿೀರದ್ಲ್ಲಲ ವಿಧಿ 370 ಅಸ್ತತತವದ್ಲ್ಲಲದಾಾಗ ರ್ಮುೆ ಕಾಶಿೀರಕೆಕ ಇದ್ಾ ವಿಶೆೀಷ ಸವಲತುತಗಳು. ಎರಡು ನಾಗರಿಕತೆ. ಜಮುೆ ಕಾಶಿೀರಕೆಿ
ಪ್ರತಯೆ ೇಕ ಧ್ವಜ. ಹಣ್ಕಾಸಿನ ತುತುಜಪ್ರಿಸಿಿತ್ತ ಘೂೇಷ್ಣೆಯಾದರೆ ಜಮುೆ ಕಾಶಿೀರಕೆಿ ಸಂವಿಧಾನದ 360ನೆೇ ವಿಧಿ ಪ್ರಕಾರ ಅನೆಯವಾಗಲಿ.
ಜಮುೆ ಕಾಶಿೀರದ ಅಲಿ ಸಂಖ್ಾಯತರಿಗೆ ಅಂದರೆ ಹಿಂದುಗಳು ಮತುು ಸಿಖ್ ಸಮುದ್ಾಯಕೆಿ ಮಿೇಸಲಾತ್ತ ಇಲಿ. ಭಾರತದ ಇತರೆ ರಾಜಯಗಳ
ನಾಗರಿಕರು ಇಲ್ಲಿ ಭೂಮಿ ಖರಿೇದಿ ಮಾಡುವಂತೆ ಇಲಿ. ಇಲ್ಲಿಯ ಮಹಿಳೆ ಬೆೇರೆ ರಾಜಯದ ನಾಗರಿಕನ ಮದುವೆಯಾದರೆ ಕಾಶಿೀರದ ಪೌರತೆ
ಕಳೆದುಕೊಳುಳತಾುಳ.ೆ ಮಾಹಿತ್ತ ಹಕುಿ ಕಾಯದ್ೆ ಇಲ್ಲಿಗೆ ಅನೆಯವಾಗುತ್ತುರಲ್ಲಲಿ. ವಿಧಾನಸಭೆಯ ಅವಧಿ 6 ವಷ್ಜಗಳು. ಪ್ಂಚಾಯತ್ತಗಳಿಗೆ
ಯಾವುದ್ೆೇ ಅಧಿಕಾರ ಇಲಿ. ಕಡಾಡಯ ಶಿಕ್ಷಣ್ ಹಕುಿ ಕಾಯದ್ೆಗೂ ಬೆಲೆ ಇಲಿ.
ಕಾಶಿೀರದ್ಲ್ಲಲ ವಿಧಿ 370 ರದ್ಧತಿಯಂದ್ ಆಗುವ ಬ್ದ್ಲಾವಣೆಗಳು. ಕಾಶಿೀರಕೆಿ ಯಾವುದ್ೆೇ ವಿಶೆೇಷ್ ಅಧಿಕಾರ ಇಲಿ.
ಭಾರತದಲ್ಲಿರುವ ಎಲಿರಿಗೂ ಏಕ ನಾಗರಿಕತೆ ಮಾತರ. ಹಣ್ಕಾಸಿನ ತುತುಜಪ್ರಿಸಿಿತ್ತ ಘೂೇಷ್ಣೆಯಾದರೆ ಅನೆಯವಾಗುತುದ್ೆ.
ಅಲಿಸಂಖ್ಾಯತರಿಗೆ ಶೆೇ. 16 ಮಿೇಸಲು ಸಿಗಲ್ಲದ್ೆ. ಹೊರ ರಾಜಯದ ಜನರು ಜಮುೆ ಮತುು ಕಾಶಿೀರದಲ್ಲಿ ಭೂಮಿ ಖರಿೇದಿ ಮಾಡಬಹುದು.
ಮಾಹಿತ್ತ ಹಕುಿ ಕಾಯದ್ೆ ಅನೆಯವಾಗುತುದ್ೆ. ವಿಧಾನಸಭೆಯ ಅವಧಿ 5 ವಷ್ಜ. ಇಲ್ಲಿಯ ಮಹಿಳೆ ಹೊರ ರಾಜಯದವರನುು ಮದುವೆಯಾದರೆ
ನಾಗರಿಕತೆ ಉಳಿಸಿಕೊಳುಳತಾುಳ.ೆ ಉಳಿದ ರಾಜಯಗಳಂತೆ ಇಲ್ಲಿನ ಪ್ಂಚಾಯತ್ತಗೂ ಅಧಿಕಾರ. ಕಡಾಡಯ ಶಿಕ್ಷಣ್ ಹಕುಿ ಕಾಯದ್ೆ ಅನೆಯ.
ಉಪಸಂಹಾರ :
“ಒಂದ್ು ರಾಷರದ್ಲ್ಲಲ ಎರಡು ಕಾನ್ೂನ್ು, ಇಬ್ಬರು ಮುಖ್ಯಸಥರು ಹಾಗೂ ಎರಡು ಧ್ವರ್ ನ್ಡೆಯುವುದಿಲಲ” ಎಂಬ ಪ್ಂಡಿೇತ್
ದಿೇನ್ ದಯಾಳ ರವರ ಆಶಯದಂತೆ ಪ್ರಸುುತ ಕೆೇಂದರ ಸಕಾಜರವು ಭಾರತದ ಏಕತೆ ಮತುು ಸಮಗರತಗ
ೆ ೆ ಧ್ಕೆಿಯನುುಂಟ್ು ಮಾಡುವ ವಿಧಿ
‘370 (35)ಎ’ ಅನುು ರದುಾಗೊಳಿಸಿದ್ೆ. ಈ ವಿಧಿ ರದಿತ್ತಯು ಭಯೇತಾಿದನೆ ನಗರಹಕೆಿ ಪ್ೂರಕವಾಗುವುದು. ಅತ್ತ ಹೆಚ್ುಚ ಉದ್ೊಯೇಗ
ಸೃಷಿಟಯಾಗುವುದರ ಜೊತೆಗೆ ಪ್ರತಯೆ ೇಕ ಆರ್ಥಜಕ ವಯವಸೆಿಗೆ ವೆೇದಿಕೆಯಾಗಲ್ಲದ್ೆ.
“ಒಂದು ರಾಷ್ಟ, ಒಂದು ಸಂವಿಧಾನ, ನಾವೆಲ್ಲರೂ ಭಾರತೀಯರು”.

2 UÀÄqÀØ¥Àà JA.JZï ¸ÀgÀPÁj ¥ËæqsÀ±Á¯É vÉgÀߪÀÄQÌ ¨sÀl̼À GvÀÛgÀ PÀ£ÀßqÀ


ಪ್ರರಢಶಾಲಾ ಶಿಕ್ಷಣದ್ಲ್ಲಲ ವೆೈಜ್ಞಾನಿಕ ಮನೊೀಭಾವ ಬೆ¼ಸ್ತ
É ಕೊಳಳಲು ದೊರಕುವ ಅವಕಾಶಗಳು

ಪೀಠಿಕೆ :

¸ÀÈd£À²Ã® ZÉÊvÀ£Àå’ ªÀÄvÀÄÛ ‘zsÁgÁ¼À ¸ÀAvÀ¸À’ EªÉgÀqÀÆ ¨Á®åzÀ QðPÉÊUÀ¼ÁVªÉ. EAzÀÄ ªÀÄPÀ̼ÀÄ C£ÀĨs«
À ¸ÀÄwÛgÀĪÀ MvÀÛqÀª£
À ÀÄß
PÀrªÉÄ ªÀiÁqÀ®Ä ªÀÄvÀÄÛ ²PÀëtªÀ£ÀÄß EA¢£À ªÀÄvÀÄÛ ¨sÀ«µÀåzÀ CUÀvåÀ vÉU½
À UÉ ¸ÀÆPÀÛªÁV gÀƦ¸À®Ä ±Á¯Á ¥ÀoåÀ PÀæªÀÄzÀ°ègÀĪÀ J®è «µÀAiÀÄUÀ¼À
¥ÀjuÁªÀÄPÁj ¨ÉÆÃzsÀ£ÉAiÀÄ eÉÆvÉUÉ «zÁåjÜUÀ¼°
À è ªÉÊeÁÕ¤PÀ ªÀÄ£ÉÆèsÁªÀ ¨É¼É¸ÄÀ ªÀÅzÀÄ CUÀvåÀ ªÁVzÉ. “«eÁÕ£ÀªÉà ²PÀët, ²PÀëtªÉÃ
«eÁÕ£À” JA§ ªÀiÁw£ÀAvÉ ¥ËæqsÀ±Á¯Á ²PÀëtzÀ°è «zÁåjÜUÀ½UÉ ¨ÉÃPÁzÀ ªÉÊeÁÕ¤PÀ ªÀÄ£ÉÆèsÁªÀ ¨É¼É¸ÄÀ ªÀ ¸ÁPÀµÀÄÖ CªÀPÁ±ÀU¼
À ÀÄ
zÉÆgÉAiÀÄÄvÀÛªÉ.

ವಿಷಯ ನಿರೂಪಣೆ :

M¼ÉîAiÀÄ «eÁÕ£À ²PÀët ªÀÄUÀÄ«£À §zÀÄQUÉ CUÀvåÀ ªÉÊeÁÕ¤PÀ ªÀÄ£ÉÆèsÁªÀ


¨É¼É¸ÄÀ ªÀÅzÀgÀ eÉÆvÉUÉ DvÀ£À ¨sË¢ÞPÀ ªÀÄlÖª£
À ÀÄß ºÉaѸÀÄvÀÛzÉ. «eÁÕ£ÀzÀ ²PÀëtªÀÅ ªÀÄUÀÄ«£À
¸ÀºÀd PÀÄvÀƺÀ® ªÀÄvÀÄÛ ¸ÀÈd£À²Ã®vÉAiÀÄ£ÀÆß NgÉUÉ ºÀZÀĪ
Ñ ÀÅzÀ®èzÉ «eÁÕ£Àª£
À ÀÄß ¸ÁªÀiÁfPÀ
¸ÁºÀ¸ÀªÁV £ÉÆÃqÀĪÀAvÉ ªÀÄvÀÄÛ «eÁÕ£ÀzÀ ¨É¼ÀªÀtÂUA
É iÀÄ°è ¸ÁªÀiÁfPÀ CA±ÀUÀ¼ÀÄ ºÉÃUÉ
¥Àæ¨Ás ªÀ ©ÃgÀÄvÀÛªÉ JA§ÄzÀ£ÀÄß CxÀðªÀiÁrPÉƼÀî®Ä £ÉgÀªÁUÀÄvÀÛzÉ.
«eÁÕ£Àª£
À ÀÄß ¨ÉÆâü¸ÄÀ ªÀ ²PÀëPg
À ÀÄ «zÁåjÜUÀ½UÉ vÀªÀÄä ¥ÁoÀz°
À è §A¢gÀĪÀ
gÁ¸ÁAiÀĤPÀ±Á¸ÀÛç, ¨sËvÀ±Á¸ÀÛç ªÀÄvÀÄÛ fêÀ±Á¸ÀÛçUÀ½UÉ ¸ÀA§A¢ü¹zÀ ¥ÀæAiÉÆÃUÀU¼
À À£ÀÄß vÀgU
À Àw ªÀÄvÀÄÛ ¥ÀæAiÉÆÃUÁ®AiÀÄUÀ¼À°è ªÀ iÁqÀÄvÁÛgÉ.
«eÁÕ£À ¢£ÁZÀgu
À ÉU¼
À À£ÀÄß DZÀj¸ÀĪÀ ¸ÀAzÀgÀãzÀ°è ±ÉæõÀ× «eÁÕ¤UÀ¼ÄÀ CªÀgÀ ¸ÀA±ÉÆÃzsÀ£ÉU¼
À À£ÀÄß ¥ÀjZÀAiÀĸÀÄvÁÛgÉ. ªÀÄPÀ̽AzÀ¯Éà «eÁÕ£À
ªÀiÁzÀjUÀ¼À£ÀÄß ªÀiÁr¹, CªÀÅUÀ¼£
À ÀÄß «eÁÕ£À ªÀ¸ÄÀ Û ¥Àæzg
À Àê£ÀUÀ¼°
À è ¥Àæzj
À ê¸ÀÄvÁÛgÉ. gÁ¸ÁAiÀĤPÀ ªÀÄvÀÄÛ ¨sËvÀ±Á¸ÀÛçUÀ¼°
À è£À ¥ÀæAiÉÆÃUÀUÀ¼°
À è
GAmÁUÀĪÀ ««zsÀ §UÉAiÀÄ ¨sËwPÀ ºÁUÀÆ gÁ¸ÁAiÀĤPÀ §zÀ¯ÁªÀuÉUÀ¼À §UÉÎ «zÁåjÜUÀ½UÉ ºÉý, CªÀg°
À ègÀĪÀ ¸ÀÈd£À²Ã®vÉAiÀÄ£ÀÄß
ºÉÆgÀºÉÆ«Ää¸ÀÄvÁÛgÉ. «eÁÕ£À ¤WÀAlÄ, «eÁÕ£À ¸ÀAA¢ü¹zÀ avÀæ¥ÀlUÀ¼ÀÄ, «rAiÉÆÃUÀ¼À ªÀÄÆ®PÀ ªÀÄÆ®PÀ «zÁåjÜUÀ¼£
À ÀÄß «eÁÕ£À
PÀÆvÀƺÀ°UÀ¼À£ÁßV ªÀiÁqÀÄvÁÛgÉ. £ÀªÄÀ ä ¸ÀÄvÀÛªÀÄÄvÀÛ® ¥Àj¸ÀgÀzÀ°è£À ¸À¤ßªÉñÀU¼
À ÀÄ ªÉÊeÁÕ¤PÀ ¸ÀA±ÉÆÃzsÀ£ÉUÉ ºÉÃUÉ ¥ÀÆgÀPÀªÁVªÉ JA§ÄzÀgÀ
CjªÀÅ ªÀÄÆr¸ÀÄvÁÛgÉ.
CzÉÃjÃw ¸ÀªiÀ Ád «eÁÕ£À «µÀAiÀÄzÀ°è §gÀĪÀ ¸ËgÀªÀÇåºÀzÀ gÀZÀ£É, ««zsÀ DPÁ±ÀPÁAiÀÄUÀ¼À gÀZÀ£É ªÀÄvÀÛ ZÀ®£É, ¨sÆ
À «ÄAiÀÄ
gÀZÀ£É, gÉÃSÁA±À ªÀÄvÀÄÛ CPÁëA±ÀUÀ¼À w¼ÀĪÀ½PÉ, «±ÀézÀ ««zsÀ RAqÀUÀ¼À DPÁgÀ, ¸ÀܼÀU¼
À À£ÀÄß UÀÄgÀÄw¸À®Ä ¸ÀºÁAiÀÄPÀªÁUÀĪÀ UÉÆèèïUÀ¼ÄÀ
ªÀÄvÀÄÛ £ÀPÉëUÀ¼ÄÀ , eÁé¯ÁªÀÄÄT ªÀÄvÀÄÛ ¨sÆ
À PÀA¥ÀUÀ¼ÀÄ GAmÁUÀ®Ä PÁgÀtUÀ¼ÄÀ , qÁjé£ï «PÁ¸ÀªÁzÀzÀ ¹zÁÞAvÀ EªÀÅUÀ¼ÀÄ «zÁåjÜUÀ¼£
À ÀÄß
¸ÀÈd£À²Ã®gÀ£ÁßV ªÀiÁr, «eÁÕ£ÀzÀ ªÉÄÃ¯É CªÀjUÉ D¸ÀQÛ ªÀÄÆqÀĪÀAvÉ ªÀiÁqÀÄvÀÛªÉ.
ºÁUÉAiÉÄà UÀtÂvÀ «µÀAiÀÄzÀ°è §gÀĪÀ ¸ÀÆvÀæU¼
À ÀÄ, gÉÃSÁUÀtÂvÀzÀ ¹zÁÞAvÀU¼
À ÀÄ, ¨sÁµÁ «µÀAiÀÄUÀ¼°
À è §gÀĪÀ C§Äݯï PÀ¯ÁªÀiï,
¹.«.gÁªÀÄ£ï, dUÀ¢Ã±À ZÀAzÀæ¨ÉÆøï, L£ï¹Öãï, £ÀÆål£ïgÀAvÀºÀ ±ÉæõÀ× «eÁÕ¤UÀ¼À ZÀjvÉæU¼
À À£ÀÄß ªÀÄPÀ̼ÄÀ w½zÀÄPÉÆAqÁUÀ CªÀgA
À vÉ
vÁªÁUÀ¨ÉÃPÉA§ ¸ÀÆàjÛ ¨É¼ÉAiÀÄÄvÀÛzÉ.

ಉಪಸಂಹಾರ :

‘«zÁåjÜUÀ¼É®è «eÁÕ£ÀªÁzÀgÉ CeÁÕ£ÀªÉ®è C½¢ÃvÀÄ’ JA§ ¸ÀÆQÛAiÀÄAvÉ «zÁåjÜUÀ¼ÄÀ ªÉÊeÁÕ¤PÀ ªÀÄ£ÉÆèsÁªÀ ¨É¼É¹PÉƼÀî®Ä
CUÀvåÀ ªÁzÀ ¸ÁPÀµÀÄÖ «µÀAiÀÄUÀ¼ÀÄ ¥ËæqsÀ±Á¯Á ²PÀëtzÀ°è CqÀPÀªÁVªÉ JAzÀÄ ºÉüÀÄvÁÛ, ¥ÀæwAiÉƧ⠫zÁåjÜAiÀÄÄ CªÀÅUÀ¼°
À è CqÀVgÀĪÀ
¸ÀvåÀ ªÀ£ÀÄß CjvÀÄ ¤vÀå fêÀ£Àz°
À è DZÀgÀuÉUÉ vÀAzÀgÉ ªÀåQÛUÀvÀªÁV ¥ÀæUw
À ¸Á¢ü¸ÀĪÀÅzÀ¯Éè ¸ÀªiÀ Ád ºÁUÀÆ zÉñÀzÀ C©üªÀÈ¢ÞUÉ
¥ÀÆgÀPÀªÁUÀÄvÀÛzÉ.

3 UÀÄqÀØ¥Àà JA.JZï ¸ÀgÀPÁj ¥ËæqsÀ±Á¯É vÉgÀߪÀÄQÌ ¨sÀl̼À GvÀÛgÀ PÀ£ÀßqÀ


ಪ್ಾಲಸ್ತಟಕ ಬ್ಳಕೆಯಂದಾಗುವ ದ್ುಷಪರಿಣಾಮಗಳು
ಪೀಠಿಕೆ :
ಸವಜರೂ ಉಪ್ಯೇಗಿಸುವ ಸವಾಜಂತಯಾಜಮಿ ಪಾಿಸಿಟಕ್, ಮದುವಾದ ಮತುು ವಿವಿಧ್ ಆಕಾರಗಳ ಘನ ಕಾಯಗಳನುು ಹೊಂದಿರುವ
ಸಿಂಥಟ್ಟಕ್ ವಸುು. ವಿಶೆದ್ಾದಯಂತ ಘನ ತಾಯಜಯ ವಸುುಗಳ ಪ್ರಮಾಣ್ ದಿನೆೇ ದಿನೆೇ ಹೆಚಾಚಗುತ್ತುದ್ೆ. ಮಿತ್ತಮಿೇರಿ ಬೆಳಯ
ೆ ುತ್ತುರುವ ಜನಸಂಖ್ೆಯ, ಅತ್ತ
ಭರದಿಂದ ತಲೆಯತ್ತು ಮರೆಯುತ್ತುರುವ ನಗರಗಳು, ತಾಯಜಯ ವಸುುಗಳ ಹೆಚ್ಚಳಕೆಿ ಮುಖಯವಾದ ಕಾರಣ್ಗಳು, ತಾಯಜಯ ವಸುುಗಳ ವಿಲೆೇವಾರಿಗೆ ಇದು
ದ್ೊಡಡ ಸವಾಲಾಗಿದ್ೆ. ಪ್ರಗತ್ತ ಪ್ರ ರಾಷ್ರಗಳಿಗೆ ಇದು ಒಂದು ಭರಿಸಲಾಗದು ಸಮಸೆಯಯಾಗಿದ್ೆ. ನರುಪ್ಯುಕು ಪಾಿಸಿಟಕ್ ಅನುು ಸಿಕಿ ಸಿಕಿಲ್ಲಿ
ಎಸೆಯುವುದರಿಂದ, ವಿಲೆೇವಾರಿಯ ವಯವಸೆಿ ಸಮಪ್ಜಕವಾಗಿಲಿದಿರುವುದರಿಂದ ಇದರ ದುಷ್ಿರಿಣಾಮಗಳಿಗೆ ಕಾರಣ್ವಾಗಿದ್ೆ.
ವಿಷಯ ನಿರೂಪಣೆ :
ಜಗತ್ತುನ ಯಾವ ಪ್ರದ್ೆೇಶದಲೂಿ ಯಾವ ರೂಪ್ದಲೂಿ ಕಾಣ್ಸಿಗಬಹುದ್ಾದ ಒಂದ್ೆೇ ಒಂದು ವಸುುವೆಂದರೆ ಅದು ಪಾಿಸಿಟಕ್. ಮಿೇನು,
ದಿನಸಿ, ಹೊೇಟ್ೆಲ್, ಬೆೇಕರಿ, ಆಟ್ಟಕೆ ವಸುುಗಳ ವಾಯಪಾರದಿಂದ ಹಿಡಿದು
ಔಷ್ಧ್ ಕ್ೆೇತರ ಇಲೆಕಾರನಕ್ ವಸುುಗಳ ಬಳಕೆಯವರೆಗೂ ಪಾಿಸಿಟಕ್ನ ಬಳಕೆ
ಸವೆೇಜಸಾಮಾನಯವಾಗಿದ್ೆ. ಪಾಿಸಿಟಕ್ ಎಷ್ುಟ ಉಪ್ಕಾರವೇ ಅಷ್ೆಟೇ
ಹಾನಕರವಾಗಿದುಾ, ಇಂದು ವಿಶೆಕಿೆ ದ್ೊಡಡ ಸಮಸೆಯಯಾಗಿದ್ೆ. ಅದರ ಕೆಲವು
ದುಷ್ಿರಿಣಾಮಗಳು ಈ ರಿೇತ್ತ ಇವೆ.
ಪಾಿಸಿಟಕ್ ಬಾಟ್ಲ್ಲಯಂದ ಬಿಡುಗಡೆಯಾಗುವ ಕಾಬಜನ್ ಡೆೈ
ಆಕೆಸೈಡ್ ಹಾಗೂ ವಿಷ್ಾನಲಗಳು ವಾತಾವರಣ್ವನುು ಸೆೇರಿ ಜಾಗತಿಕ
ತಾಪಮಾನ್ ಹೆಚಾಚಗುತುದ್ೆ.‘ಒಂದು ಪಾಿಸಿಟಕ ಚ್ಚೇಲದ ವಿಭಜನೆಯಾಗಲು ೧೦೦
ವಷ್ಜಕ್ಿಂತ ಹೆಚ್ುಚ ಸಮಯ ಬೆೇಕಾಗುತುದ್ೆ. ಈ ಸಮಯದಲ್ಲಿ ಆ ಪಾಿಸಿಟಕನ ವಿಭಜನೆಯಾಗಿ ದ್ೊಡಡ ಪ್ರಮಾಣ್ದಲ್ಲಿ ರಾಸಾಯನಕ ಘಟ್ಕ
ಹೊರಬಿೇಳುತುವೆ. ಆದುದರಿಂದ ಆ ಭಾಗದಲ್ಲಿ ಭೂರ್ಮ ಬ್ಂರ್ರು ಆಗುವ ಪರಕಿರಯೆಯು ಆರಂಭಗೊಳುಳತದ
ತ ೆ. ಪಾಿಸಿಟಕ್ನಂದ ಉಂಟ್ಾಗುವ ಜಲ
ಮಾಲ್ಲನಯದಿಂದ ಇಡಿೇ ಆಹಾರ ಸರಪ್ಳಿ ಮೇಲೆ ದುಷ್ಿರಿಣಾಮ ಬಿೇರುತುದ್ೆ. ಗೊೇವು, ನಾಯ ಮುಂತಾದ ಪಾರಣಿಗಳು ಆಹಾರವನುು ಹುಡುಕ್
ತಾಯಜಯದಲ್ಲಿ ಇರುವ ಪ್ದ್ಾಥಜಗಳನುು ತ್ತನುುತುವೆ. ಇದರಿಂದ ತಾಯಜಯದಲ್ಲಿರುವ ಪ್ಾಲಸ್ತಟಕ ಪ್ಾರಣಿಗಳ ಹೊಟ್ೆಟಯೊಳಗೆ ಹೊೀಗಿ, ಅವುಗಳಿಗೆ ಕಾಯಲೆ
ಬ್ರುವಂತಹ ಗಂಭೀರ ಸಮಸೆಯ ನಿಮಾಜಣವಾಗಿವೆ. ಪಾಿಸಿಟಕ್ನಂದ ಸೊೇರಿಕೆಯಾಗುವ ವಿಷ್ ಭೂಮಿ ಸೆೇರಿ ಅದು ಅಂತಜಜಲದಲ್ಲಿ
ಲ್ಲೇನವಾಗುತುದ್ೆ. ಇದರಿಂದ ಅಂತರ್ಜಲ ವಿಷವಾಗುತತದೆ. ಭೂ ಮೇಲೆೈ ಮೇಲೆ ಗಾಳಿಯು ಪಾಸಿಟಕ್ ಅನುು ಒಂದು ಸಿಳದಿಂದ ಮತೊುಂದು
ಸಿಳಕೆಿ ರವಾನಸುತುದ್ೆ. ಜತೆಗ,ೆ ಗಾಳಿಯಲ್ಲಿ ತೆೇಲಾಡುವ ಪಾಿಸಿಟಕ್ ಕಂಬಗಳು, ಟ್ಾರಫಿಕ್ ಲೆೈಟಗಳು, ಗಿಡಗಳು, ತಂತ್ತ ಬೆೇಲ್ಲಗಳು, ಟ್ವರಗಳಿಗೆ
ಸಿಲುಕ್ಗೊಳುಳತುದ್ೆ ಇದರಿಂದ ಭೂ ಮಾಲ್ಲನ್ಯ ಉಂಟ್ಾಗುತತದೆ. ಪಾಿಸಿಟಕ್ ಸುಟ್ಾಟಗ ಉತಿತ್ತುಯಾಗುವ ವಿಷ್ಾನಲ ಇಡಿೇ ಪ್ರಿಸರವನೆುೇ ಹಾಳು
ಮಾಡುತುದ್ೆ. ವಿಷ್ಯುಕು ಗಾಳಿಯನುು ಪಾರಣಿಗಳು ಮತುು ಮನುಷ್ಯರು ಸೆೇವಿಸಿದ್ಾಗ ಆರೊೀಗಯದ್ ಮ್ಮೀಲೆ ಪರಿಣಾಮ ಬೀರಿ, ಶಾವಸಕೊೀಶ
ತೊಂದ್ರೆಗಳು ಉಂಟ್ಾಗುತತವೆ.
ಉಪಸಂಹಾರ :
ಇಂದಿನ ಆಧ್ುನಕ ಜಗತ್ತುನಲ್ಲಿ ನೆಲ, ಜಲ, ಗಾಳಿ ಎಲಿವನೂು ಪಾಿಸಿಟಕ್ ಮಾಲ್ಲನಯ ಮಾಡಿದ್ೆ. ಅಂತಜಜಲದಿಂದ ಹಿಡಿದು ಸಮುದರದ
ನೇರಿನವರೆಗೂ ಪಾಿಸಿಟಕ್ ತನು ಕಬಂಧ್ಬಾಹು ಚಾಚ್ಚದ್ೆ. ಅಗಗವಾಗಿ ದ್ೊರೆಯುವ ಪಾಿಸಿಟಕ್ ಅನುು ಹಿಂದು ಮುಂದ್ೆ ನೊೇಡದ್ೆ ಬಳಸುವ ನಾವು,
ನಮಗೆ ಅರಿವಿಲಿದಂತೆ ನಮೆ ಸುತುಲ್ಲನ ಪ್ರಿಸರವನುು ಹಾಳು ಮಾಡುತ್ತುದ್ೆಾೇವೆ. ನಮಿೆಂದಲೆೇ ಆಗಿರುವ ಈ ಪ್ರಮಾದವನುು ನಾವೆೇ
ಸರಿಪ್ಡಿಸಬೆೇಕ್ದ್ೆ. ವಯಕ್ುಗತ, ಸಾಮೂಹಿಕ ಮತುು ಸರಕಾರದ ಹಂತದಲ್ಲಿ ನಾವೆಲಿರೂ ಒಗೂಗಡಿ ಪ್ರಿಹಾರ ಕಂಡುಕೊಳಳಬೆೇಕ್ದ್ೆ. ಇಲಿದಿದಾರೆ,
ಮುಂದ್ೊಂದು ದಿನ ಇಡಿೇ ಪ್ರಿಸರ ಪಾಿಸಿಟಕ್ಮಯವಾಗಿ ಉಸಿರಾಡಲು ಗಾಳಿ, ಕುಡಿಯಲು ನೇರು ಮತುು ತ್ತನುಲು ಆಹಾರ ಎಲಿವನೂು
ವಿಷ್ಮಯವಾಗಿಸುತುದ್ೆ. ಈಗಲೂ ಕಾಲ ಮಿಂಚ್ಚಲಿ, ಪಾಿಸಿಟಕ್ ಮಾಲ್ಲನಯ ನಯಂತರಣ್ ಮಾಡೊೇಣ್.
4 UÀÄqÀØ¥Àà JA.JZï ¸ÀgÀPÁj ¥ËæqsÀ±Á¯É vÉgÀߪÀÄQÌ ¨sÀl̼À GvÀÛgÀ PÀ£ÀßqÀ
ಬಾಹಾಯಕಾಶದ್ ಬಾಹುಬ್ಲ್ಲ ಚ್ಂದ್ರಯಾನ್ - 2

ಪೀಠಿಕೆ :
ನಭದಲ್ಲಿ ರಾರಾಜಿಸುತ್ತುರುವ ನವ ಭಾರತದ ನಮಾಜಣ್ವನುು ಬಾಹಾಯಕಾಶದ ಅಂಗಳದಲ್ಲಿ ನೊೇಡಬಹುದು.
ಚ್ಂದರಯಾನವನುು ಕೆೈಗೊಂಡು ಯಶಸುಸ ಸಾಧಿಸಿದ ವಿಶೆದ ನಾಲುಿ ರಾಷ್ರಗಳಲ್ಲಿ ಭಾರತವು ನಾಲಿನೆಯದು. ಮೊದಲ ಮೂರು
ರಾಷ್ರಗಳೆಂದರೆ ಯು.ಎಸ್.ಎ, ಯು.ಎಸ್.ಎಸ್.ಆರ ಮತುು ಚ್ಚೇನಾ. ಭಾರತವು ತನು ಮೊಟ್ಟ ಮೊದಲ ಚ್ಂದರಯಾನವನುು ಅಕೊಟೇಬರ
2008 ರಲ್ಲಿ ಕೆೈಗೊಂಡು ಯಶಸುಸ ಸಾಧಿಸುವ ಮೂಲಕ ಇಡಿೇ ವಿಶೆ ಭಾರದತು ತ್ತರುಗಿ ನೊೇಡುವಂತೆ ಮಾಡಿತುು. ಚ್ಂದರಯಾನ-1
ಕೆೇವಲ 312 ದಿನಗಳ ಕಾಲ ಕಾಯಜನವಜಹಿಸಿದರೂ ಸಹ, ತನು ಯೇಜಿತ ಉದ್ೆಾೇಶಗಳ ಪೆೈಕ್ 95%ರಷ್ಟನುು ಸಾಧಿಸಿತು. ಅದ್ೆೇರಿೇತ್ತ
ಭಾರತವು ಮತೆು ಚ್ಂದರಯಾನ-2ರ ಮೂಲಕ ಬಾಹಾಯಕಾಶದತು ಹೊಸ ಹೆಜೆ ಇಟ್ಟಟದ್.ೆ
ವಿಷಯ ನಿರೂಪಣೆ :
ಭಾರತವು ಸಂಪ್ೂಣ್ಜ ಸೆತಂತರವಾಗಿ ಅಭಿವೃದಿಿ ಪ್ಡಿಸಿದ ಅಭಿಯಾನವು
ಇದ್ಾಗಿದುಾ, Mk- III(GSLV)ನ್ ಮೂಲಕ ಶಿರೇಹರಿಕೊೇಟ್ ದಿೆೇಪ್ದ ಮೇಲ್ಲರುವ
ಸತ್ತೇಶ್ ಧ್ವನ್ ಸೆಿೇಸ್ ಸೆಂಟ್ರ ನಂದ ಉಡಾವಣೆ ಮಾಡಲಾಯತು. ಚ್ಂದರಯಾನ–
2ರ ನೌಕೆಯನುು ಹೊತು ರಾಕೆಟ್ ‘ಬಾಹುಬ್ಲ್ಲ’22-7-2019 ಸೊೇಮವಾರ
ಮಧಾಯಹು 2.43ಕೆಿ ಶಿರೇಹರಿಕೊೇಟ್ಾದ ಸತ್ತೇಶ ಧ್ವನ್ ಬಾಹಾಯಕಾಶ ಕೆೇಂದರದಿಂದ
ಯಶಸಿೆಯಾಗಿ ನಭಕೆಿ ಹಾರಿತು.ಇಸೊರ ನಮಿಜತ ಅತಯಂತ ಬಲಶಾಲ್ಲ ರಾಕೆಟ,
ಜಿಎಸ್ಎಲ್ವಿ ಮಾಕ್ಜ–3 ‘ಬಾಹುಬಲ್ಲ’ಯು 3,850ಕೆ.ಜಿ. ತೂಕದ
ಉಪ್ಕರಣ್ಗಳನುು ಭೂಮಿಯಕಕ್ೆಗೆ ಸೆೇರಿಸಿತು. "ವಿಕರಂ ಲಾಯಂಡರ" ೭ ಸೆಪ್ಟಂಬರ ೨೦೧೯
ರಂದು ಚ್ಂದರನ ದಕ್ಷಿಣ್ ಧ್ುರವದಲ್ಲಿ ಇಳಿಯತು. ಪ್ರಜ್ಞಾನ್ ರೊೇವರ ಚ್ಂದರನ ಮೇಲೆ
ಇಳಿದು ಕಾಯಾಜಚ್ರಣೆ ನಡೆಸುತುದ್ೆ.
ಚ್ಂದರಯಾನ-2 ಉದ್ೆಾೇಶವೆೇನು?: ಚ್ಂದ್ರನ್ ಮ್ಮೀಲೆೈನ್ ವಿಶೆಲೀಷಣೆ,
ಸಥಳಾಕೃತಿಯ ವಿವರಣೆ, ವಾತಾವರಣ, ಖ್ನಿರ್ ಸಂಪತುತ, ಪ್ಾರಕೃತಿಕ ಸಂಪನ್ೂೆಲಗಳು, ಹೆೈಡಾರಕಿಿಲ್ ಮತುತ ನಿೀರು ಅಥವಾ ಮಂರ್ು
ಎಷಿಟದೆ ಎಂಬ್ುದ್ನ್ುು ಪತೆತಹಚ್ುುವುದ್ು. ಎಲಿವೂ ಅಂದುಕೊಂಡಂತಾದರೆ ಯಾವ ವಿಜ್ಞಾನಗಳೂ ಶೆ ೇಧಿಸದ ಅಂಶಗಳನುು ಇಸೊರೇ
ವಿಜ್ಞಾನಗಳು ಶೆ ೇಧಿಸಿದ ಹೆಗಗಳಿಕೆಯೂ ನಮೆದ್ಾಗುತುದ್.ೆ ಜೊತೆಗೆ ಲಭಯವಿರುವ ಖನಜದ ಕುರಿತೂ ಮಾಹಿತ್ತ ಲಭಯವಾಗಲ್ಲದುಾ,
ಹೆೈಡೆಫಿನಶನ್ ಕಾಯಮರಾ ಇರುವುದರಿಂದ ಮಣ್ುು ಮತುು ಬಂಡೆಗಳ ಸಿಷ್ಟಫೊೇಟ್ೊೇಗಳು ದ್ೊರೆಯಲ್ಲವೆ.
ಉಪಸಂಹಾರ :
ಚ್ಂದರಯಾನ-2 ಯೇಜನೆಯಂದ ಹೊಸ ಕಾಲದ ಅವಿಷ್ಾಿರಗಳು, ಸಂಶೆ ೇಧ್ನೆಗೆ ಸೂಿತ್ತಜ ಸಿಗಲ್ಲದ್ೆ. ಜಾಗತ್ತಕ ಶಕ್ುಶಾಲ್ಲ
ರಾಷ್ರಗಳು ಭಾರತದ್ೊಂದಿಗೆ ಮತುಷ್ುಟ ಉತುಮ ಬಾಂಧ್ವಯ ಬೆಳಸ
ೆ ುತುವೆ. ಬಾಹಾಯಕಾಶ ಕ್ೆೇತರದಲ್ಲಿ ಭಾರತದಲ್ಲಿ ಹೆಚ್ಚಚನ ವಾಣಿಜಯ
ಅವಕಾಶಗಳ ಬೆಳವಣಿಗೆ ಆಗಲ್ಲದ್ೆ. ಬಾಹಾಯಕಾಶದ ಕುರಿತು ನಮೆ ಜ್ಞಾನ ಹೆಚ್ಚಳವಾಗುತುದ್.ೆ ತಂತರಜ್ಞಾನದ ಸುಧಾರಣೆ ಮತುು ಮುಂದಿನ
ಜನಾಂಗವನುು ಪೆರೇರೆೇಪಿಸಿ ಸೂಿತ್ತಜ ತುಂಬುತುದ್ೆ. ವಿಶೆದ ಯಾವ ರಾಷ್ರವೂ ಚ್ಂದರನ ಮತೊಂ
ು ದು ಪಾಶೆಜಮುಖವಾದ ದಕ್ಷಿಣ್
ಧ್ುರವವವನುು ಅಧ್ಯಯನ ಮಾಡಿಲಿ. ಹಾಗಾಗಿ ಚ್ಂದರಯಾನ-2 ಇದ್ೆೇ ಮೊದಲ ಬಾರಿಗೆ ಚ್ಂದರನ ದಕ್ಷಿಣ್ ಭಾಗದ ಬಗೆಗ ಅಧ್ಯಯನ
ನಡೆಸಲ್ಲದ್ೆ.

5 UÀÄqÀØ¥Àà JA.JZï ¸ÀgÀPÁj ¥ËæqsÀ±Á¯É vÉgÀߪÀÄQÌ ¨sÀl̼À GvÀÛgÀ PÀ£ÀßqÀ


ರ್ಲಪರವಾಹ / ನೆರಹ
ೆ ಾವಳಿ

ಪೀಠಿಕೆ :
ಕೆರ-
ೆ ಕಟ್ೆಟ, ನದಿ, ಅಣೆಕಟ್ೆಟ, ಸರೊೇವರ ಮುಂತಾದ ಕಡೆ ಶೆೇಖರಣೆಯಾಗಿರುವ ನೇರು ರಭಸವಾಗಿ ಉಕ್ಿ ಹರಿದು ವಿಶಾಲವಾದ
ಭೂ ಪ್ರದ್ೇೆ ಶವನುು ಮುಳುಗಿಸುವುದ್ೆೇ ನೆರೆ ಹಾವಳಿ/ರ್ಲಪರವಾಹ. ನದಿ, ಸರೊವರಗಳಂಥ ನೇರಿನ ಸಂಗರಹಾಗಾರಗಳಲ್ಲಿ ಸಂಗರಹವಾಗಿರುವ
ನೇರಿನ ಪ್ರಮಾಣ್ ಜಾಸಿುಯಾಗಿ ಅದು ಉಕ್ಿ ಹರಿದ್ಾಗ ಪ್ರವಾಹಗಳುಂಟ್ಾಗಬಹುದು. ಹಿೇಗೆ ಹರಿಯುವ ನೇರು ಅಣೆಕಟ್ೆಟಗಳನುು ಒಡೆದುಹಾಕ್
ರಭಸವಾಗಿ ನುಗುಗತುದ್ೆ. ಈ ಸಂದಭಜದಲ್ಲಿ ಸಾಮಾನಯ ಮಟ್ಟಕ್ಿಂತ ಸೆಲಿ ಹೆಚ್ಚಚನ ಪ್ರಮಾಣ್ದಲ್ಲಿ ನೇರು ಹೊರನುಗುಗತುದ್ೆ.
ವಿಷಯ ನಿರೂಪಣೆ :
ಪ್ುರಾತನ ಕಾಲದಿಂದಲೂ ಜನರು ತಮೆ ಜಿೇವನೊೇವೇಪಾಯ ಮತುು
ಹಣ್ಗಳಿಕೆಯ ಮಾಗಜ ಕಂಡುಕೊಳಳಲು ನೇರಿನೊಡನೆಯೇ ಬದುಕ್ದ್ಾಾರೆ;
ನೇರಿನಂದಲೆೇ ತಮೆ ಜಿೇವನವನುು ರೂಪಿಸಿಕೊಂಡಿದ್ಾಾರೆ, ಇಷ್ೆಟೇ ಅಲಿದ್ೆ ನೇರಿನ
ಸಮಿೇಪ್ ವಾಸಿಸುವುದರೊಂದಿಗೆ ಸರಳ ಮತುು ಅಗಗದ ಸಂಚಾರ ಹಾಗೂ ವಾಯಪಾರ-
ವಹಿವಾಟ್ಟನ ಲಾಭ ಗಳಿಸಿದ್ಾಾರ.ೆ ನರಂತರ ಮಳೆಯಂದ ಹರಿಯುವ ನೇರು ನದಿ
ಕಾಲುವೆಯ ಸಂಗರಹ ಸಾಮಥಯಜವನುು ಮಿೇರುತುವೆ. ಇದಕೆಿ ಕಾರಣ್ಗಳೆಂದರೆ,
ಮಾನೂಸನ್ ಮಾರುತಗಳಿಂದ ಭಾರಿ ಮಳೆ, ಚ್ಂಡ ಮಾರುತ ಗಳು, ವಾಯುಭಾರ
ಕುಸಿತ, ಹಿಮಗಡೆಡಯ ಮೇಲೆ ಪ್ರಿಣಾಮ ಬಿೇರುವ ಹೊರಗಿನ ಗಾಳಿ ಮತುು ಬೆಚ್ಚನೆಯ ಮಳೆ. ಆಶಚಯಜಕರವಾಗಿ ಹರಿಯುವ ನೇರಿನ
ಅಡಚ್ಣೆಗಳು ಎಂದರೆ ಭೂಕುಸಿತಗಳು, ಹಿಮ ಅಥವಾ ಅಡಚ್ಣೆ ಉಂಟ್ುಮಾಡುವ ನಧಾನ ಎದುರು ಪ್ರವಾಹವನುು ಸೃಷಿಟಸುವ ಅವಶೆೇಷ್
ಅಥವಾ ಕಸ-ಕಡಿಡಗಳು.
ಜಲಪ್ರವಾಹದಿಂದ ಹಲವಾರು ದುಷ್ಿರಿಣಾಮಗಳು ಉಂಟ್ಾಗುತುವೆ. ಭೌತ್ತಕ ಹಾನ - ಇದು ಸೆೇತುವೆಗಳು, ಕಾರು,
ಕಟ್ಟಡಗಳು,ರಾಡಿ ಒಳಚ್ರಂಡಿ ವಯವಸೆಿ, ರಸೆು ಮಾಗಜಗಳು, ಹಿೇಗೆ ಯಾವುದ್ೆೇ ರಿೇತ್ತಯ ಭೌತ್ತಕ ವಸುುಗಳಿಗೆ ಹಾನ ತಂದ್ೊಡಡಬಹುದು
.ಸಾವು ನೊೇವುಗಳು - ಪ್ರವಾಹದ ನೇರು ನುಗಿಗದ ಕಾರಣ್ದಿಂದ ಜನ ಮತುು ಜಾನುವಾರುಗಳು ಸಾಯುತುವೆ.ಅಲಿದ್ೆ ಇದರಿಂದ ಸಾಂಕಾರಮಿಕ
ರೊೇಗಗಳು ಮತುು ಜಲಜನಯ ಖ್ಾಯಲೆಗಳೂ ಹರಡಬಹುದು. ನೇರಿನ ಸರಬರಾಜು ಜಲ ಮಾಲ್ಲನಯ ಶುದಿ ನೇರು ಮಲ್ಲನಗೊಳುಳತುದ್ೆ.
ಹಿೇಗಾಗಿ ಶುದಿವಾದ ಕುಡಿಯುವ ನೇರು ದುಲಜಭವಾಗುತುದ್ೆ. ಬೆಳದ
ೆ ಬೆಳೆ ಸಂಪ್ೂಣ್ಜವಾಗಿ ಹಾಳಾಗುವುದರಿಂದ ಆಹಾರದ ಕೊರತೆ
ಉಂಟ್ಾಗುವ ಸಾಧ್ಯತೆ ಇರುತುದ್ೆ. ಪ್ರವಾಹದ ಹೊಡೆತಕೆಿ ತಾಳಿಕೊಳಳಲಾಗದ ಕೆಲವು ಸಸಯ ಪ್ರಭೇೆ ದಗಳು ನೇರುತುಂಬಿಕೊಂಡಾಗ ಉಸಿರುಗಟ್ಟಟ
ಸಾಯುತುವೆ.
ಇಷ್ೆಟಲಾಿ ತೊಂದರೆಗಳಿದಾರೂ, ಪ್ರವಾಹ ಹಲವು ಅನುಕೂಲಗಳನೂು ತರುತುವ.ೆ ಪ್ರವಾಹ ಬತ್ತುಹೊೇದ ಅಂತಜಜಲವನುು
ಮರುಪ್ೂರಣ್ ಮಾಡಿಸುತುದ್.ೆ ಮಣ್ುನುು ಮತುಷ್ುಟ ಫಲವತಾುಗಿಸುತುದ್ೆ, ಅಲಿದ್ೆ ಮಣಿುಗೆ ಅಗತಯವಾದ ಖನಜಾಂಶಗಳನುು ಒದಗಿಸುತುದ್ೆ.
ಪ್ರವಾಹದ ನೇರು ಅತಯಗತಯವಾಗಿ ಬೆೇಕಾದ ಜಲ ಸಂಪ್ನೂೆಲವನುು ಒದಗಿಸುತುದ್ೆ.
ಉಪಸಂಹಾರ :
ಮಾನವ ವಸತ್ತ ಮತುು ಆರ್ಥಜಕ ಚ್ಟ್ುವಟ್ಟಕೆಗಳ ಮೇಲೆ ಪ್ರಭಾವ ಬಿೇರುವ ಪ್ರವಾಹದ ವಿಚ್ಚಿದರಕಾರಕ ಪ್ರಿಣಾಮಗಳು ಹಲವಾರಿವೆ.
ಹಾಗಾಗಿ ಸಾಮಾನಯವಾಗಿ ಪ್ರವಾಹ ಸಂಭವಿಸುವ ಪ್ರದ್ೇೆ ಶಗಳಲ್ಲಿ ವಾಸಿಸುವ ಜನರು ಮಳೆಗಾಲ ಪಾರರಂಭವಾದ ತಕ್ಷಣ್ ಪ್ರವಾಹವನುು
ಎದುರಿಸುವ ಕೆಲವು ಮುನೆುೇಚ್ರಿಕೆಗಳನುು ತೆಗೆದುಕೊಳುಳವ ಮೂಲಕ ಅದರಿಂದ ಉಂಟ್ಾಗುವ ನಷ್ಟವನುು ಸೆಲಿವಾದರೂ
ಕಡಿಮಗೊಳಿಸಬಹುದು.

6 UÀÄqÀØ¥Àà JA.JZï ¸ÀgÀPÁj ¥ËæqsÀ±Á¯É vÉgÀߪÀÄQÌ ¨sÀl̼À GvÀÛgÀ PÀ£ÀßqÀ

You might also like