ಗೋಡೆಗಳ ನಡುವೆ...

You might also like

Download as pdf or txt
Download as pdf or txt
You are on page 1of 64

ಶರತ್ ಎಚ್.ಕೆ.

ಮೂಲತಃ ಹಾಸನದವನು. ಓದಿದುು ಹಾಸನದ ಮಲೆನಾಡು ಎಂಜಿನಿಯರಂಗ್

ಕಾಲೆೇಜಿನಲ್ಲಿ ಬಿ.ಇ. ಹಾಗು ಎಂ.ಟೆಕ್. ಈಗ ಅದೆೇ ಕಾಲೆೇಜಿನಲ್ಲಿ ಸಹಾಯಕ

ಪ್ಾಾಧ್ಾಾಪಕನಾಗಿ ಕಾಯಯನಿವಯಹಣೆ. 'ಮೊದಲ ತೊದಲು', 'ಬೆಳಕಿನ ಬೆೇಲ್ಲ'

ಹಾಗು 'ಕುಶಲೊೇಪರ' ಪಾಕಟಿತ ಕೃತಿಗಳು.

: hksharu@gmail.com
Godegala Naduve- Collection of articles written by Sharath H.K.
Published by Prajodaya Prakashana, Hassan

ಪಾಕಟಣೆ: 2016

ಪುಟಗಳು: 64

ಬೆಲೆ: ₹ 0

©: ಲೆೇಖಕರದು

ಮುಖಪುಟ ವಿನಾಾಸ: ಶರತ್ ಎಚ್.ಕೆ.


ISBN: 978-1-365-63796-4

ಪ್ರಕಾಶಕರು

ಪಾಜೊೇದಯ ಪಾಕಾಶನ
:
prajodayaprakashana@gmail.com
www.facebook.com/prajodayaprakashana

ಆನ್ ಲೆೈನ್ ಅಂಗಡಿ:

www.instamojo.com/prajodaya
ಅಪ್ಪಣೆ
ಬಯಲಲ್ಲ ಬದುಕು ಕಟಿಿಕೊಂಡವರಗೆ…
ಲೆೇಖಕನ ಮಾತು
ವೆೈಯಕಿಿಕ ಅನುಭವಗಳ ಮೂಲಕ ಕಂಡುಕೊಂಡ ಸಂಗತಿಗಳನುು

ಮನಸ್ಸಿನಲ್ಲಿಟುಿಕೊಂಡು ಸಾಮಾಜಿಕ ವಿದಾಮಾನಗಳ ಕುರತು ನನು

ಅಭಿಪ್ಾಾಯವನುು ಬರಹಗಳ ಮೂಲಕ ಅಭಿವಾಕಿಿಸಲು ತೊಡಗಿ ಐದಾರು

ವರ್ಯಗಳಾಗಿವೆ. ಮೆಚ್ುುಗೆ ಹಾಗು ಟಿೇಕೆ ಎರಡನೂು ಸಮಚಿತಿದಿಂದ ಸ್ಸವೇಕರಸಲು

ನನು ಮಿತಿಯಲ್ಲಿ ಪಾಯತಿುಸುತಿಿದೆುೇನೆ. ಇಲ್ಲಿನ ಬರಹಗಳಲ್ಲಿ ತಪುು ಅಂಶಗಳು

ನುಸುಳಿದುಲ್ಲಿ ನನು ಗಮನಕೆೆ ತನಿು, ತಿದಿುಕೊಳುುತೆಿೇನೆ. ಭಿನಾುಭಿಪ್ಾಾಯಗಳಿದುಲ್ಲಿ

ಹಂಚಿಕೊಳಿು. ನನು ನಿಲುವು ಬದಲಾಗದೆೇ ಹೊೇದರೂ ಭಿನು ಧ್ವನಿಗಳಿಗೆ

ಕಿವಿಗೊಡುವ ಸದವಕಾಶವಂತೂ ದೊರೆಯುತಿದೆ.

ಇಲ್ಲಿನ ಬರಹಗಳು ಪಾಜಾವಾಣಿ, ವಿಜಯವಾಣಿ, ಕನುಡಪಾಭ, ಉದಯವಾಣಿ, ಗೌರ

ಲಂಕೆೇಶ್ ಪತಿಾಕೆಗಳಲ್ಲಿ ಪಾಕಟವಾಗಿವೆ. ನನು ಬರಹಗಳನುು ಪಾಕಟಿಸುವ ಮೂಲಕ

ಪ್ಾೇತಾಿಹಿಸುತಿಿರುವ ಪತಿಾಕೆಗಳ ಸಂಪ್ಾದಕಿೇಯ ಬಳಗಕೂೆ ಹಾಗು

ಪಾತಿಕಿಾಯಿಸುವ ಮೂಲಕ ಆಗಾಗ ಬೆನುು ತಟುಿವ, ಒಮೊೊಮೆೊ ಕಿವಿ ಹಿಂಡುವ

ಎಲಿರಗೂ ಧ್ನಾವಾದ. ಪುಸಿಕಕೆೆ ಮುನುುಡಿ ಬರೆದುಕೊಟಿ ಸತಿೇಶ್ ಜಿ.ಟಿ.,

ಆರಂಭದಿಂದಲೂ ನನು ಬರಹಗಳ ಕುರತು ತಮಗನಿಸ್ಸದುನುು ಮುಕಿವಾಗಿ ಹೆೇಳುವ

ಮೂಲಕ ತಪುುಗಳನುು ತಿದಿುಕೊಳುಲು ನೆರವಾಗುತಿಿರುವ ಮಂಜು ಬನವಾಸೆ ಹಾಗು

ಸೆುೇಹಿತರು ಮತುಿ ನನು ಬರಹಗಳ ಓದುಗರೂ ಆದ ಗಣೆೇಶ್, ಪ್ೆಾೇಮ್ ಕುಮಾರ್

ಅವರಗೆ ಆಭಾರ. ಈ ಪುಸಿಕ ರೂಪುಗೊಳುುವ ವೆೇಳೆಯಲ್ಲಿಯೇ 'ಅಗಿು' ಪತಿಾಕೆಯಲ್ಲಿ

ಪುಸಿಕ ಪರಚ್ಯಿಸ್ಸದ ವಿೇರಣ್ಣ ಮಡಿವಾಳರ ಹಾಗು 'ಅವಧಿ'ಯಲ್ಲಿ ಪುಸಿಕದ

ಕುರತು ಮಾಹಿತಿ ಹಂಚಿಕೊಂಡ ಜಿ.ಎನ್.ಮೊೇಹನ್ ಅವರಗೆ ಧ್ನಾವಾದ.

- ಶರತ್ ಎಚ್.ಕೆ.
ಈ ಹೆೊತ್ತಿನ ಪ್ರಶ್ೆೆಗಳಿಗೆ ಮುಖಾಮುಖಿಯ ಬರಹಗಳು

ನಾವು ಭಾಗವಾಗಿರುವ ಈ ಕಾಲಕೆೆ ಕೆಲ ವಿಶೆೇರ್ ಗುಣ್ಗಳಿವೆ. ಅಪರಚಿತರು

ಅಥವಾ ಸುಮಾರಾಗಿ ಪರಚಿತರಾದವರ ಬಗೆೆ ಕೆಲ ಬೆೇಸ್ಸಕ್ ಮಾಹಿತಿ

ಇಟುಿಕೊಂಡು ಅವರ ರಾಜಕಿೇಯ ಒಲವು, ನಿಲುವುಗಳ ಬಗೆೆ ತಿೇರಾ ಸುಲಭವಾಗಿ

ಅಷೆಿೇನೂ ಸುರ್ಿವಲಿದ ಅಭಿಪ್ಾಾಯಕೆೆ ಬಂದು ಬಿಡಬಹುದು. ಯಾರದೆೇ ಮನೆಗೆ

ಮೊದಲ ಬಾರಗೆ ಭೆೇಟಿ ಕೊಟಾಿಗಲೂ, ಅವರು ಮನೆಗೆ ತರಸುತಿಿರುವ ಪತಿಾಕೆ

ಯಾವುದೆಂದು ತಿಳಿದರೂ ಸಾಕು, ಅವರ ಬಗೆೆ ಒಂದು ಅಭಿಪ್ಾಾಯಕೆೆ

ಬಂದುಬಿಡುವ ಸಾಧ್ಾತೆ ಇದೆ. ಇದೆೇ ರೇತಿ ಈಗೆೆ ಮೂನಾಯಲುೆ ವರ್ಯಗಳ ಹಿಂದೆ

ಎಂಜಿನಿಯರಂಗ್ ಪದವಿ, ಸಾುತಕೊೇತಿರ ಪದವಿ ಮುಗಿಸ್ಸ, ಪಾತಿಷ್ಠಿತ

ಕಾಲೆೇಜೊಂದರಲ್ಲಿ ಎಂಜಿನಿಯರಂಗ್ ಪ್ಾಠ ಮಾಡುವ ಯುವಕ ಈ ಹೊತಿಿನ

ಸಾಮಾಜಿಕ, ಆರ್ಥಯಕ, ರಾಜಕಿೇಯ ವಿಚಾರಗಳಿಗೆ ಹೆೇಗೆ ಪಾತಿಕಿಾಯಿಸಬಹುದು

ಎಂದು ಊಹಿಸಬಹುದು. ಆದರೆ, ಎಚ್.ಕೆ.ಶರತ್ ವಿಚಾರದಲ್ಲಿ ಆ ಎಲಾಿ

ಲೆಕಾೆಚಾರಗಳು ತಲೆಕೆಳಗಾಗಿರುತಿವೆ.

ಇದು ಶರತ್ ಅವರ ಎರಡನೆೇ ಲೆೇಖನಗಳ ಸಂಗಾಹ. ಮೊದಲನೆಯದನುು

ತೊದಲು ಎಂದರು. ಎರಡನೆಯದಕೆೆ ಎರಡು ಗೊೇಡೆಗಳ ಚೌಕಟುಿ ಹಾಕಿ ಇ-

ಬುಕ್ ಮಾದರಯಲ್ಲಿ ಮುಕಿವಾಗಿ ಹರಯಬಿಟಿಿದಾುರೆ. ಅವರೆೇ ಪದೆೇ ಪದೆೇ

ಒಡನಾಡಿಗಳಲ್ಲಿ ಹೆೇಳಿಕೊಳುುವಂತೆ, ಅವರ ಅನುಭವಗಳೆೇ ಬರಹಗಳಿಗೆ ಆಧ್ಾರ.

ಆ ಕಾರಣ್ಕೆೆ ಅವರು ಅತಿೇ ಸೂಕ್ಷ್ಮ ನೊೇಡುಗ, ಕೆೇಳುಗ ಹಾಗೂ ಭಾಗಿೇದಾರ.

ಇತಿಿೇಚೆಗಂತೂ ನಮೊ ಮಾತು, ಹರಟೆ ಮಧ್ೆಾ ಕೆಲ ವಿಶಿರ್ಿ ಎನುುವುದೆೇನಾದರೂ

ಘಟಿಸ್ಸ ಹೊೇದರೆ, ಒಮೆೊ ಶರತ್ ನತಿ ಕಣ್ುಣ ಹಾಯಿಸ್ಸ, ‘ಸದಾದಲೆಿೇ ಇದು


ಯಾವುದೊೇ ಪತಿಾಕೆಗೆ ಆಹಾರ ಆಗಬಹುದು’ ಎಂದು ಅನೆೇಕರು ಭವಿರ್ಾ

ನುಡಿದಿದಾುರೆ. ಅಷೆಿೇ ಅಲಿ, ಹಲವು ಬಾರ ಆ ಭವಿರ್ಾ ನಿಜವಾಗಿದೆ.

ಸದಾ ಮಾಧ್ಾಮ ಹಾಗೂ ಸಾಮಾಜಿಕ ಜಾಲತಾಣ್ಗಳಿಗೆ ತೆರೆದುಕೊಂಡಿರುವ

ಬಹುತೆೇಕರು ಆಗಾಗ ಚ್ಚೆಯ ಮಾಡುವ ಬಹುತೆೇಕ ಎಲಾಿ ವಿಚಾರಗಳನುು ಶರತ್

ಚ್ಚಿಯಸ್ಸದಾುರೆ. ಹಾಗೂ ಆ ಎಲಾಿ ವಿಚಾರಗಳಲೂಿ ಅವರ ನಿಲುವನುು ಸುರ್ಿವಾಗಿ

ಹೆೇಳುತಾಿರೆ. ತಮೊ ವಯೇಮಾನಕೆೆ ದಕಿೆದ ಅನುಭವ ಹಾಗೂ ಸಾಮಾನಾ

ಜ್ಞಾನ (ತಿಳವಳಿಕೆ)ಗಳನುು ಮುಂದೆ ಮಾಡಿ ತಮೊ ನಿಲುವನುು

ಸಮರ್ಥಯಸುತಾಿರೆಯೇ ಹೊರತು, ಅದಕೆೆ ಯಾವ ಸ್ಸದಾಧಂತದ ಮೊರೆ

ಹೊೇಗುವುದಿಲಿ.

ಮಿೇಸಲಾತಿ ಬಗೆೆ ಬರೆಯುವಾಗ, ಮೊದಮೊದಲು ತನಗೂ ಅದರ ಬಗೆೆ

ಬೆೇರೆಯದೆೇ ಅಭಿಪ್ಾಾಯ ಇತುಿ, ಆದರೆ ಜಾತಿ ವಾವಸೆೆಯ ವಿಕಾರಗಳು

ಅಥಯವಾಗುತಿಿದುಂತೆಯೇ ಗಾಹಿಕೆ ಬೆೇರೆ ಆಯಿತು ಎನುುತಾಿರೆ. ಅಭಿಪ್ಾಾಯ

ಬದಲಾಗಲು ತನು ಸುತಿಲ್ಲನ ಆಗುಹೊೇಗುಗಳಿಗೆ ಅವರು ಮುಕಿವಾಗಿ

ತೆರೆದುಕೊಂಡಿದೆುೇ ಕಾರಣ್. ಹೆಚ್ುು ಕಮಿೊ ಅವರೊಟಿಿಗೆ ವಿದಾಾಭಾಾಸ ಆರಂಭಿಸ್ಸದ

ಅನೆೇಕ ಮಂದಿ ಇಂದಿಗೂ ಮಿೇಸಲಾತಿ ವಿರೊೇಧಿ ಧ್ೊೇರಣೆಯಲೆಿೇ ಬಿದುು

ನೆೇತಾಡುತಿಿರಬಹುದು. ಕಾರಣ್ ಅವರಗೆ ಜಾತಿ ವಾವಸೆೆಯ ವಿಕಾರಗಳು ಕಣಿಣಗೆ

ಬಿೇಳದಿರಬಹುದು ಅಥವಾ ಬಿದಿುದುರೂ ಅವರ ಅರವನುು ಎಚ್ುರಸುವ ಮಟಿಕೆೆ

ಪರಣಾಮ ಬಿೇರಲಿ. ಇದರೊಟಿಿಗೆ ಬಲಾಯರಾರು ಮಿೇಸಲಾತಿ ಸೌಲಭಾ ಪಡೆಯುವ

ಬಗೆೆ ಶರತ್ ಅವರಗೆ ತಕರಾರದೆ. ಶತಮಾನಗಳ ಕಾಲ ಅನುಭವಿಸ್ಸದ ಜಾತಿ

ಕೆೇಂದಿಾತ ಶೆ ೇರ್ಣೆ ಆರ್ಥಯಕ ಸಾವತಂತಾಯದಿಂದ ಅಂತಾ ಕಂಡಿದೆ ಎಂಬ

ತಿೇಮಾಯನಕೆೆ ಸವಲು ಅವಸರದಲೆಿೇ ಬಂದಂತೆ ಕಾಣ್ುತಾಿರೆ. ಆದರೆ, ಆ


ಅಭಿಪ್ಾಾಯ ಮುಂದೆ ಬದಲಾಗಬಹುದು. ಖಾಸಗಿ ವಲಯದಲ್ಲಿ ಮಿೇಸಲಾತಿ ಬಗೆೆ

ಚ್ಚೆಯ ನಡೆಯುತಿಿರುವ ಹೊತಿಿನಲ್ಲಿ ಶರತ್, ಈಗಾಗಲೆೇ ಅಲ್ಲಿ ಅನಧಿಕೃತವಾಗಿ

ಜಾರಯಲ್ಲಿರುವ ‘ಜಾತಿೇಯತೆ’ ಬಗೆೆ ಮಾತನಾಡುತಾಿರೆ ಹಾಗೂ ಆ ಮೂಲಕ

ಖಾಸಗಿ ವಲಯದಲ್ಲಿ ಮಿೇಸಲಾತಿ ಏಕೆ ಅಗತಾ ಎನುುವುದನುು ಸುರ್ಿವಾಗಿ

ನಿರೂಪಿಸುತಾಿರೆ.

ಇವರ ಮನೆಗೆ ಬಂದರೆ ಕಾಫಿ ಕುಡಿಯದ ಅಯಾನವರ ಮನೆ ವಿವರಣೆ

ನಿೇಡುವಾಗ, ಒಂದು ಪಾಸಂಗ ನಿರೂಪಿಸ್ಸದಾುರೆ. ಅದೆಂದರೆ, ಅಯಾನವರ

ಮನೆಯವರು ತಮೊ ಶೌಚ್ಗುಂಡಿಯನುು ತಾವೆೇ ಶುಚಿಗೊಳಿಸ್ಸದುು. ತಮೊ

ಮನೆಯಲ್ಲಿ ಕಾಫಿ ಕುಡಿಯದವರಲೂಿ ಮಾದರಯಾಗಬಹುದಾದ ನಡೆಯಂದನುು

ಇವರು ಗುರುತಿಸ್ಸ, ನೆನಪಿಟುಿಕೊಂಡು ದಾಖಲ್ಲಸ್ಸದುು ಸುಿತಾಾಹಯ. ಆದರೆ, ನನಗೆ

ಅವರು ಹಾಗೆೇ ಶುಚಿಗೊಳಿಸ್ಸಕೊಂಡರೆ… ಎಂಬುದು ಇನೂು ಅಚ್ುರಯೇ. ಜೊತೆಗೆ

ಇಲ್ಲಿಯ ಕೆಲವು ಆಲೊೇಚ್ನೆಗಳಿಗೆ ಇನೊುಂದಿರ್ುಿ ದಿೇಘಯವಾಗಬಲಿ ಸಾಮಥಾಯ

ಇದೆ. ಅಲಿಲ್ಲಿ ಲೆೇಖಕರು ಯಾವುದೊೇ ಪಾಸುಿತ ಬೆಳವಣಿಗೆಗೆ ತಮೊದೊಂದು

ಅಭಿಪ್ಾಾಯ ಹೆೇಳಲೆಂದಷೆಿೇ ಬರೆದಿರುವಂತೆ ತೊೇರುತಿವೆ. ಜಯಂತಿಗಳ ಆಚ್ರಣೆ

ವಿಚಾರವಾಗಿ ಇವರ ಬರಹ ಅಂತಹದೊಂದು ಉದಾಹರಣೆ. ಆ ಲೆೇಖನದಲ್ಲಿ,

ಶರತ್ ತಮೊ ಅಭಿಪ್ಾಾಯವನುು ಸುರ್ಿವಾಗಿ ದಾಖಲ್ಲಸದೆ, ಸರಕಾರ ಜಯಂತಿ

ಮಾಡಿ ಸಾಧಿಸ್ಸದೆುೇನು ಎಂಬ ಪಾಶೆುಯನೆುತಿಿ ಸುಮೊನಾಗಿಬಿಡುತಾಿರೆ. ಇಲ್ಲಿರುವ

ಎಲಾಿ ಬರಹಗಳು ಪತಿಾಕೆಗೆ ಬರೆದವಾದುರಂದ, ಅಂತಹದೊಂದು ಮಿತಿ ಸಹಜ.

ಇಲ್ಲಿಯ ಬರಹಗಳ ಬಗೆೆ ಅನಿಸ್ಸಕೆ ಬರೆದುಕೊಡಿ ಎಂದ ಕಾರಣ್ಕೆೆ ನನಗನಿುಸ್ಸದುನುು

ಇಲ್ಲಿ ದಾಖಲ್ಲಸ್ಸದೆುೇನೆ. ಇದು ಇ-ಬುಕ್ ಮಾದರಯಲ್ಲಿ ಹೊರಬಂದಿದೆ. ನನಗೂ

ಸಾಫ್ಟಿ ಕಾಪಿಯೇ ಕೊಟಿಿದು ಕಾರಣ್ವೇ ಏನೊೇ… ಮೊದಲ ಲೆೇಖನ ಓದಿದ ತಕ್ಷ್ಣ್


ನನು ಬೆರಳುಗಳು ಕೆಳಗೆ ಇರಬಹುದಾದ ‘ಲೆೈಕ್’ ಬಟನ್ ಗೆ ಹುಡುಕುತಿಿದುವು.

ಇವನುು ಓದುವ ಎಲಿರಗೂ, ಇಲ್ಲಿಯ ಲೆೇಖನಗಳು ಇರ್ಿವಾಗುತಿವೆ. ಯೇಚ್ನೆಗೆ

ಹಚ್ುುತಿವೆ. ಆರೊೇಗಾವಂತ ಹಾಗೂ ಸಹಾ ಸಮಾಜ ರೂಪಿಸುವ ನಿಟಿಿನಲ್ಲಿ ಇಲ್ಲಿಯ

ಬರಹಗಳು ಕೆಲಸ ಮಾಡುತಿವೆ.

- ಸತ್ತೇಶ್ ಜಿ.ಟಿ.,

ಪತಾಕತಯ, 'ದಿ ಹಿಂದೂ'


ಒಡಲೆೊಳಗೆ..
1. ನಾನೆೇಕೆ ಬರೆಯುತೆಿೇನೆ?

2. ಪೂವಯಗಾಹಗಳ ಪ್ಾದಕೆೆ ಮಾಧ್ಾಮ ಎರಗಬಹುದೆೇ?

3. ಪುಟಿ ಹುಡುಗನ ಕಣ್ಣಲ್ಲಿ ನಾವು...?

4. ಆತೊವಂಚ್ನೆಯ ಸವಚ್ಛ ಭಾರತ!

5. ಅಂಬೆೇಡೆರ್ ಫೇಟೊ ಮತುಿ ಅಸಹನೆಯ ಭಾವಚಿತಾ

6. ಬಣ್ಣದ ಬೆನೆುೇರ...

7. ಹಸ್ಸದವರ ಎದುರು ಹೊಟೆಿ ತುಂಬಿದವರ ಪ್ೌರುರ್

8. ಜಾತಿಯೂ... ಉದೊಾೇಗದಾತರ ಮನಸ್ಸೆತಿಯೂ...

9. ಮಾನ ಮಯಾಯದೆಯ ಪರದೆ ಹಿಂದಿನ ದುಗುಡ

10. ಮಿೇಸಲಾತಿ ಬಲಾಯರಾರ ಪ್ಾಲಾಗದಿರಲ್ಲ

11. ಮೊಬೆೈಲೂ... ಕಾಣ್ದ ಮುಖಗಳ ಕಾಟವೂ...

12. ಮೌಯರಾದ ಬೆೇರು ಸಡಿಲಗೊಳುುವುದೆೇ?

13. ಮುಖಪುಟದ ವಿಕೃತ ಮುಖಗಳು

14. ನೆಮೊದಿ ಕಸ್ಸದುಕೊಳುುವ 'ಜನರೆೇರ್ನ್ ಗಾಾಪ್'

15. ಜಯಂತಿ ಆಚ್ರಸ್ಸ ಸಕಾಯರ ಸಾಧಿಸ್ಸದೆುೇನು?

16. ವಿದಾಾರ್ಥಯಗಳಲ್ಲಿ ಸಾಮಾಜಿಕ ಪಾಜ್ಞೆ ಮೂಡುವುದು ಅಪರಾಧ್ವೆೇ?

17. ಬದುಕಲು ಧ್ಮಯ ಬೆೇಕೆ?


ನಾನೆೇಕೆ ಬರೆಯುತೆಿೇನೆ?

ಚಿಕೆಂದಿನಿಂದಲೂ ಜೊತೆಯಾದ ಅಂಜಿಕೆಯಿಂದಾಗಿ ತಿೇರಾ ಹತಿಿರವಾದವರನುು

ಹೊರತುಪಡಿಸ್ಸ ಉಳಿದವರೊಂದಿಗೆ ನಾನು ಮಾತನಾಡುತಿಿದುದುು ತುಂಬಾ ಕಮಿೊ.

ಹಿೇಗಾಗಿ ಸಂಬಂಧಿಕರಂದ 'ಮೂಗ ಬಸಪು' ಅಂತ ಕರೆಸ್ಸಕೊಳುುತಿಿದೆು. ಆದರೂ

ಮಾತನಾಡಲೆೇಬೆೇಕೆಂದು ನನಗೆ ಅನಿಸುತಿಿರಲ್ಲಲಿ.

ಸೂೆಲು ಮುಗಿಸ್ಸ ಕಾಲೆೇಜಿಗೆ ಹೊೇಗಲಾರಂಭಿಸ್ಸದ ಮೆೇಲೆ ನನೊುಳಗಿನ

ತಳಮಳಗಳನುು ಎಲಿರಗೂ ಹೆೇಳಿಕೊಂಡು ಹಗುರಾಗಬೆೇಕೆಂಬ ತುಡಿತ

ಕುಡಿಯಡೆಯಲಾರಂಭಿಸ್ಸತು. ಅಭಿವಾಕಿಿಗೆ ಮಾತನುು ಆಶಾಯಿಸಲು

ಹೊರಟಾಗಲೆಲಿ, ನಾನು ಹೆೇಳಬೆೇಕಿದುನುು ಪರಣಾಮಕಾರಯಾಗಿ ಹೆೇಳಲು

ಸಾಧ್ಾವಾಗುತಿಿಲಿವೆಂಬ ನಿರಾಶೆ ಆವರಸುತಿಿತುಿ. ಇದೆೇ ವೆೇಳೆ ಜಿಲಾಿ ಕೆೇಂದಾ

ಗಾಂಥಾಲಯಕೆೆ ಪಾತಿ ಭಾನುವಾರವೂ ತಪುದೆೇ ಹೊೇಗಿ ಅಲ್ಲಿರುತಿಿದು ದಿನಪತಿಾಕೆ,

ಟಾಾಬಾಿಯಡು, ಮಾಾಗಜಿನುು ಇತಾಾದಿಗಳನೆುಲಿ ಓದುವ ಸೆಳೆತಕೆೆ ಒಳಗಾಗಿದೆು.

ನಾನೆೇಕೆ ಹಿೇಗೆ ಬರೆಯುವ ಮೂಲಕ ನನಗನಿಸುವುದನೆುಲಿ ಹೆೇಳಿಕೊಳುಬಾರದು

ಎಂಬ ಯೇಚ್ನೆ ಮೂಡಲಾರಂಭಿಸ್ಸದೆು ತಡ ಬರೆಯಲಾರಂಭಿಸ್ಸದೆ. ಶುರುವಿನಲ್ಲಿ

ರಫ್ಟ ಬುಕುೆಗಳಲ್ಲಿ ಕವನವೆಂದು ಕರೆದುಕೊಂಡು ಏನೆೇನೊ ಬರೆದಿಡಲು

ಶುರುವಿಟುಿಕೊಂಡೆ. ಆನಂತರ ಪುಟಿ ಪುಟಿ ಲೆೇಖನಗಳನುು ಬರೆಯಲು

ಪಾಯತಿುಸ್ಸದೆ. ಹಿೇಗೆ ಶುರುವಾದ ಬರೆಯುವ ಬಯಕೆ ಆನಂತರ ನನು ಒಂದರ್ುಿ

ದುಗುಡಗಳನುು ನಿವಾರಸುವ ಸಾಧ್ನವಾಗಿ ನನೆುದುರು ನಿಲಿಲಾರಂಭಿಸ್ಸತು. ನನಗೆ

ಅಥಯವಾಗದ ಸಂಕಿೇಣ್ಯ ನೊೇವಂದು ಮನಸಿನುು ಆವರಸ್ಸದ ಹೊತಿಲೆಿಲಿ, ಪ್ೆನುು

ಪ್ೆೇಪರುಾ ಮುಂದಿಟುಿಕೊಂಡು ಆ ಕ್ಷ್ಣ್ಕೆೆ ಅನಿಸುವುದೆಲಿವನುು ಬರೆದುಬಿಡುತಿಿದೆು.


ಎಷೊಿೇ ಬಾರ ಹಿೇಗೆ ಮಾಡಿದ ನಂತರ ನನೊುಳಗೊಂದು ನಿರಾಳತೆ ಒಡಮೂಡಿ

ಬಿಡುತಿಿತುಿ. ಬರೆಯುವ ಮೂಲಕ ನಾನು ಮಾನಸ್ಸಕವಾಗಿ ಆರೊೇಗಾಪೂಣ್ಯ

ನಾಗಬಹುದೆನಿಸ್ಸತು.

ಆನಂತರ ಬರೆದಿದುನುು ಪತಿಾಕೆಗಳಿಗೆ ಕಳುಹಿಸಲಾರಂಭಿಸ್ಸದೆ. ಕೆಲವು

ಪಾಕಟಗೊಳುುತಿಿದುವು. ನಾನು ಬರೆದದುನೆುೇ ಒಂದರ್ುಿ ದಿನ ಬಿಟುಿ ಮತೆಿ ನಾನೆೇ

ಓದಿದರೆ, ಥೂ ಹಿೇಗೂ ಬರೆದಿದಿುೇನಾ ಅನಿಸುತಿಿತುಿ.

ಬರೆಯುವುದಲಿದೆೇ ಇತರರು ಬರೆದಿರುವುದನುು ಓದುವುದರಲೂಿ ಅಪರಮಿತ

ಆನಂದ ದಕುೆತಿಿತುಿ. ನನು ಒಂದರ್ುಿ ಪಾಶೆುಗಳಿಗೆ ಬೆೇರೆಯವರ ಬರಹಗಳಲ್ಲಿ

ಉತಿರಗಳು ದೊರಕಲಾರಂಭಿಸ್ಸದವು. ಹಿೇಗಾಗಿ ಓದು ಮತುಿ ಬರವಣಿಗೆ ನನು

ಬದುಕಿನ ಭಾಗವೆೇ ಆಗಿ ಹೊೇದವು. ನನು ಸೊೇಮಾರತನ ಹಾಗು ಬದುಕಿನ

ವಿನಾಾಸದ ದೆಸೆಯಿಂದಾಗಿ ಇದುವರೆಗೂ ಹೆಚ್ುು ಪುಸಿಕಗಳನುು ಓದಲು

ಸಾಧ್ಾವಾಗಿಲಿವಾದರೂ, ಮುಂಬರುವ ದಿನಗಳಲ್ಲಿ ಹೆಚೆುಚ್ುು ಓದಬೆೇಕೆಂಬ ನಿಧ್ಾಯರ

ಕೆೈಗೊಂಡಿದೆುೇನೆ.

ಅನುಭವ ಹಾಗು ಅನಿಸ್ಸಕೆಗಳನುು ಹಂಚಿಕೊಳುುವ ಸಲುವಾಗಿ ಬರೆಯುತಿ

ಬಂದಿರುವ ನನುಲ್ಲಿ, ಮಹತವಪೂಣ್ಯವಾದುದೆೇನನೊುೇ ಬರೆದಿದೆುೇನೆ ಅಥವಾ

ಮುಂದಾದರೂ ಬರೆಯಬೆೇಕೆಂಬ ತುಡಿತಗಳೆೇನು ಇಲಿ.

(ಪಾಜಾವಾಣಿ ದಿೇಪ್ಾವಳಿ ವಿಶೆೇಷಾಂಕ-2015)


ಪೂವಯಗಾಹಗಳ ಪ್ಾದಕೆೆ ಮಾಧ್ಾಮ ಎರಗಬಹುದೆೇ?

ಯಾವುದೆೇ ವಾಕಿಿಯ ಖಾಸಗಿ ಬದುಕು ಗೌರವಿಸುವ ಮತುಿ ಅದರಂದ ಅಂತರ

ಕಾಯುುಕೊಳುುವ ಸಂಯಮ ನಮೊಲ್ಲಿ ತೆಳುವಾಗುತಿಿದೆಯೇ? ಇತಿಿೇಚೆಗಿನ ಕೆಲ

ವಿದಾಮಾನಗಳಿಗೆ ಸ್ಸಕೆ ಪಾಚಾರ ಮತುಿ ಅದರಂದ ವಾಕಿವಾಗಲಾರಂಭಿಸ್ಸರುವ

ಪಾತಿಕಿಾಯಗಳನುು ಗಮನಿಸ್ಸದರೆ ಈ ಮೆೇಲ್ಲನ ಪಾಶೆು ಎದುರುಗೊಳುುತಿದೆ.

ವಯಸುಿ ಅರವತುಿ ವರ್ಯ ಮಿೇರದ ವಾಕಿಿಯಬಬರು ಇಪುತೆಿಂಟರ ಆಸುಪ್ಾಸ್ಸನ

ಯುವತಿಯನುು ಮದುವೆಯಾಗಲು ಮುಂದಾದದುು ಮಾಧ್ಾಮಗಳ ಪ್ಾಲ್ಲಗೆ

ಅಸಹನಿೇಯ ವಿದಾಮಾನವಾಗಿ ಏಕೆ ಗೊೇಚ್ರಸ್ಸತು? ಒಂದು ವೆೇಳೆ ಈ ಮದುವೆ

ಪರಸುರರ ಒಪಿುಗೆಯ ಮೆೇರೆಗೆ ನೆರವೆೇರದೆ ಹೊೇಗಿದು ಪಕ್ಷ್ದಲ್ಲಿ ಯುವತಿಗೆ ನಾಾಯ

ಒದಗಿಸುವ ನೆಪವನಾುದರೂ ಮುಂದಿಟುಿಕೊಂಡು ಅವರಬಬರ ಖಾಸಗಿ ಬದುಕಿನಲ್ಲಿ

ಹಸಿಕ್ೆೇಪ ಮಾಡುವ ಅಧಿಕಾರವನುು ಮಾಧ್ಾಮಗಳು ಅದೆಹೇಗೊ ದಕಿೆಸ್ಸಕೊಂಡು

ಬಿಡುತಿಿದುವು. ಆದರೆ ಈ ಪಾಕರಣ್ದಲ್ಲಿ ಯುವತಿ ತಾವಿಬಬರು ಪರಸುರ ಪಿಾೇತಿಸ್ಸ

ಮದುವೆಯಾಗಿದೆುೇವೆ ಎಂದು ಸಾರದರೂ, ಅವರಬಬರನುು ಅವರ ಪ್ಾಡಿಗೆ ಬಿಡುವ

ಸೌಜನಾ ತೊೇರುವ ಗೊೇಜಿಗೆ ದೃಶಾ ಮಾಧ್ಾಮ ಹೊೇಗಲೆೇ ಇಲಿ. ಈ ವಿಚಾರದಲ್ಲಿ

ಮುದಾಣ್ ಮಾಧ್ಾಮ ಕೂಡ ಹಿಂದೆ ಬಿೇಳಲು ಹಿಂಜರದದುು ಗಮನಾಹಯ.

ಕಾನೂನು ಸಮೊತಿಸುವ ಯಾವುದೆೇ ವಯಸ್ಸಿನಲ್ಲಿ ಹೆಣ್ುಣ ಹಾಗು ಗಂಡು

ಮದುವೆಯಾದರೆ ಅದನುು ಮಾಧ್ಾಮವೂ ಒಳಗೊಂಡಂತೆ ಉಳಿದವರೆಲಿರೂ ಏಕೆ

ಗೆೇಲ್ಲಯ ವಿರ್ಯವಾಗಿ ಪರಗಣಿಸಬೆೇಕು? ಕಣೆಣದುರೆೇ ಜರುಗುವ ಬಾಲಾ

ವಿವಾಹಗಳಿಗೆ ಹಾಗು ಗಂಡು-ಹೆಣ್ುಣ ಪರಸುರ ಒಪುದೆೇ ಆಗುವ ವಿವಾಹಗಳಿಗೂ


ತನುದೆೇ ಆದ ನೂರೆಂಟು ಕಾರಣ್ಗಳನುು ಮುಂದಿಟುಿಕೊಂಡು ಸಮೊತಿಯ ಮುದೆಾ

ಒತುಿವ ಸಮಾಜಕೆೆ, ಸಾಕರ್ುಿ ವಯಸ್ಸಿನ ಅಂತರವಿದಾುಗೂಾ ಪರಸುರ ಪಿಾೇತಿಸ್ಸ

ಕೆಲವರು ಒಂದಾಗಿ ಬಾಳುವ ನಿಣ್ಯಯ ಕೆೈಗೊಂಡರೆ ಅದನುು ಗೌರವಿಸಬೆೇಕೆಂದು

ಏಕೆ ಅನಿಸುವುದಿಲಿ?

ಕೆಲ ತಿಂಗಳುಗಳ ಹಿಂದೆ ಅನಾಜಾತಿಯ ಯುವಕನನುು ತಮೊ ಮಗಳು

ಪಿಾೇತಿಸುತಿಿದಾುಳ ೆಂದು ತಿಳಿದು ಮಯಾಯದೆಗೆ ಅಂಜಿ ಪ್ೇರ್ಕರಬಬರು ಆತೊಹತೆಾಗೆ

ಶರಣಾದ ಸಂದಭಯದಲೂಿ ಕೆಲ ಮಾಧ್ಾಮಗಳು ಪ್ೇರ್ಕರ ದುಡುಕು ನಿಧ್ಾಯರ

ವಿಮಶಿಯಸುವ ಬದಲ್ಲಗೆ ಜಾತಿ ಮಿೇರ ಪಿಾೇತಿಸ್ಸದ ಯುವತಿಯನೆುೇ ಎಲಿದಕೂೆ

ಹೊಣೆಯಾಗಿಸ್ಸದುು ಏನನುು ಸೂಚಿಸುತಿದೆ? ಸಮಾಜದಲ್ಲಿ ಬೆೇರೂರರುವ ಮನುರ್ಾ

ಘನತೆಗೆ ಬೆನುು ತೊೇರುವ ಮನಸ್ಸೆತಿಯನೆುೇ ಸಾಮಾಜಿಕ ಮೌಲಾವಾಗಿ ಬಿಂಬಿಸ್ಸ,

ತಾವು ಆ ಮೌಲಾದ ಉಳಿವಿಗಾಗಿ ದನಿ ಎತುಿತಿಿದೆುೇವೆ ಎನುುವ ಧ್ಾಟಿಯನುು ದೃಶಾ

ಮಾಧ್ಾಮ ಆವಾಹಿಸ್ಸಕೊಳುುವುದು ಟಿಆಪಿಯಗಾಗಿಯೇ ಅಥವಾ ತಮಗಿರುವ

ಅದಮಾ ಸಾಮಾಜಿಕ ಕಳಕಳಿ(?)ಗಾಗಿಯೇ ಎಂಬುದನುು ತಿಳಿಯುವುದು

ಕರ್ಿವೆೇನಲಿ. ಸಮಾಜದ ಪೂವಯಗಾಹಗಳಿಗೆ ಪೂರಕವಾದ ನಿಲುವು ತಳೆಯುವುದು

ಹೆಚ್ುು ಲಾಭದಾಯಕವೆನುುವ ಭಾವನೆ ದೃಶಾ ಮಾಧ್ಾಮ ವಲಯದಲ್ಲಿ

ಬೆೇರೂರದೆಯೇ? ಇದರ ದುರ್ುರಣಾಮಗಳ ಅರವಿಲಿವೆೇ?

'ಅಪೂವಯ' ಪ್ೆಾೇಮ ಕಥೆ ಎಂದೆೇ ಪರಗಣಿಸಲುಟಿ ಇತಿಿೇಚೆಗಿನ ಪಾಕರಣ್ ಪರಚಿತ

ವಲಯದಲ್ಲಿನ ಕೆಲವರ ಬದುಕಿನ ಮೆೇಲೆ ಬಿೇರಲಾರಂಭಿಸ್ಸರುವ ವಾತಿರಕಿ

ಪರಣಾಮ ಇಲ್ಲಿ ಉಲೆಿೇಖನಾಹಯ.


ಬದುಕಿನುದುಕೂೆ ಸಮಾಜಮುಖಿಯಾಗಿಯೇ ಇರುವ ಪರಚಿತರೊಬಬರು ತಮೊ

ಐವತಾುಲೆನೆೇ ವಯಸ್ಸಿನವರೆಗೂ ಮದುವೆಯಾಗದೆ ಅವಿವಾಹಿತರಾಗಿಯೇ

ಉಳಿದಿದುರು. ಕಳೆದ ವರ್ಯ ಇದುಕಿೆದುಂತೆಯೇ ಇಪುತೆಿಂಟರ ವಯೇಮಾನದ

ಯುವತಿಯನುು ಪಿಾೇತಿಸ್ಸ ಮದುವೆಯಾದರು. ಮದುವೆಯ ವಿಚಾರ ಹೊರ ಜಗತಿಿಗೆ

ತಿಳಿದ ಪ್ಾಾರಂಭದ ದಿನಗಳಲ್ಲಿ ಅವರಬಬರು ಎಲಿರ ಪ್ಾಲ್ಲಗೂ ಗೆೇಲ್ಲಗೆ

ಸರಕಾಗಿದುರು. ಆನಂತರ ಈ ವಿಚಾರ ತಣ್ಣಗಾಗಿತುಿ. ಅವರು ಕೂಡ ತಮೊನುು

ಸುತುಿವರೆದ ಅಸಹನೆಯ ವತುಯಲದಿಂದ ಬಿಡುಗಡೆ ಹೊಂದುವ ಪಾಯತುದಲ್ಲಿದುರು.

ಆದರೆ ಇತಿಿೇಚೆಗಿನ 'ಅಪೂವಯ' ಪ್ೆಾೇಮವೆಂದು ವಾಂಗಾವಾಗಿ ಬಿಂಬಿಸಲುಟಿ

ಪಾಕರಣ್ಕೆೆ ಸ್ಸಕೆ ನಕಾರಾತೊಕ ಪಾಚಾರದ ದೆಸೆಯಿಂದಾಗಿ ಇವರು ಕೂಡ

ಮಾನಸ್ಸಕವಾಗಿ ಸಾಕರ್ುಿ ನೊೇವು ಅನುಭವಿಸಬೆೇಕಾದ ಪರಸ್ಸೆತಿ ಎದುರಾಗಿದೆ.

ಮರೆತೆೇ ಹೊೇಗಿದು ಇವರಬಬರ ಮದುವೆಯ ವಿಚಾರವೂ ಮತೊಿಮೆೊ ಮುನೆುಲೆಗೆ

ಬಂದು ಎಲಿರ ವಕಾದೃಷ್ಠಿಗೂ ತುತಾಿಗುತಿಿದೆ.

ನಮೊ ಸಮಾಜದಲ್ಲಿ ವರನಿಗಿಂತ ವಧ್ುವಿನ ವಯಸುಿ ಕಡಿಮೆ ಇರಬೆೇಕೆಂಬ

ನಿಲುವು ಬಲವಾಗಿದೆ. ಮೊದಲೆಲಿ ಕನಿರ್ಿವೆಂದರೂ ಮೂರು ವರ್ಯಕೆೆ

ಸ್ಸೇಮಿತಗೊಂಡಿದು ವಯಸ್ಸಿನ ಅಂತರ, ಬದಲಾದ ಸಾಮಾಜಿಕ ಸಂರಚ್ನೆಯ

ಪರಣಾಮವಾಗಿ ಈಗಿೇಗ ವಧ್ು-ವರ ಇಬಬರೂ ಸಮಾನ ವಯಸೆರಾಗಿದುರೂ

ಸಮಾಜದ ಸಮೊತಿ ದೊರೆಯುತಿಿದೆ. ಅದೆೇ ಒಂದು ವೆೇಳೆ ಮದುವೆಯಾಗುವ

ಹುಡುಗನಿಗಿಂತ ಹುಡುಗಿಗೆ ಹೆಚ್ುು ವಯಸಾಿಗಿದುರೆ ಅದು ಸಮಾಜದ ಪ್ಾಲ್ಲಗೆ

ಸುಲಭವಾಗಿ ಜಿೇಣಿಯಸ್ಸಕೊಳುಲಾಗದ ಸಂಗತಿಯಾಗಿ ತೊೇರುತಿದೆ. ಹಾಗಾಗಿಯೇ

ಇಂದಿಗೂ ಜನಪಿಾಯ ದಂಪತಿಗಳಾದ ಅಂಜಲ್ಲ-ಸಚಿನ್ ತೆಂಡೂಲೆರ್, ಐಶವಯಯ-


ಅಭಿಷೆೇಕ್ ಬಚ್ುನ್ ಇನುು ಮುಂತಾದವರ ಕುರತು ನಮೊ ಗಮನ ವಿಶೆೇರ್ವಾಗಿ

ಹರಯುತಿದೆ.

ಅರ್ಿಕೂೆ ವರನಿಗಿಂತ ವಧ್ು ವಯಸ್ಸಿನಲ್ಲಿ ಚಿಕೆವಳಾಗಿರಬೆೇಕೆಂಬ ಅಂಶ ಮದುವೆ

ಸಂದಭಯದಲ್ಲಿ ಪಾಮುಖ ಅಹಯತೆಯಾಗಿ ಬಿಂಬಿತಗೊಳುುವ ಹಿನೆುಲೆಯಲ್ಲಿ

ಇರಬಹುದಾದ ಮನಸ್ಸೆತಿಯಾದರೂ ಯಾವುದು? ವಯಸ್ಸಿನಲ್ಲಿ ತನಗಿಂತ ಎರಡು-

ಮೂರು ವರ್ಯ ದೊಡಡವಳಾದ ಯುವತಿಯನುು ಪಿಾೇತಿಸ್ಸದ ಕಾರಣ್ಕೆೆ ತನು ಪ್ೆಾೇಮ

ವಿವಾಹಕೆೆ ಮನೆಯವರ ಅನುಮತಿ ದಕಿೆಸ್ಸಕೊಳುಲು ಸೊೇತ ಸೆುೇಹಿತನಿಗೆ ಅವರ

ಪ್ೇರ್ಕರು ಹೆೇಳಿದ ಕಿವಿಮಾತು ನಮೊ ಸಮಾಜದಲ್ಲಿ ಬೆೇರೂರರುವ ಪುರುರ್

ಪಾಧ್ಾನ ಮನಸ್ಸೆತಿಗೂ ಕನುಡಿ ಹಿಡಿಯಬಹುದೆೇನೊ?

'ನಿೇನು ಅವಳನುು ಮದುವೆ ಆದೆಾ ಜಿೇವನವಿಡಿ ಅವಳ ಗುಲಾಮನಾಗಿಯೇ

ಬದುಕಬೆೇಕಾಗುತೆಿ' ಎನುುವ ಎಚ್ುರಕೆ ರೂಪದ ಆಕ್ೆೇಪವನುು ಸೆುೇಹಿತನ ತಂದೆ

ಹೊರಗೆಡವಿದುರು. ತನಗೆ ಹೆಂಡತಿಯ ಗುಲಾಮನಾಗಿರಲು ಯಾವುದೆೇ

ಅಭಾಂತರವಿಲಿವೆಂದ ಅವನ ಮಾತು ಕೆೇಳಿ ಮತಿರ್ುಿ ಸ್ಸಡಿಮಿಡಿಗೊಂಡಿದು ಅವರು,

ಇನುು ಏನೆೇನೊೇ ಹೆೇಳಿ ತಮೊ ಮಗನ ಮನವಲ್ಲಸುವ ವಾಥಯ ಕಸರತುಿ

ನಡೆಸ್ಸದುರು. ಹುಡುಗ ಹುಡುಗಿಗಿಂತ ಹಿರಯನಾಗಿದುರೆ ಅವಳನುು ಹದುುಬಸ್ಸಿನಲ್ಲಿ

ಇಟುಿಕೊಳುಬಹುದೆನುುವ ಮನಸ್ಸೆತಿ ಇದಕೆೆಲಿ ಕಾರಣ್ವಲಿವೆೇ?

ಎರಡು ಕಟುಂಬಗಳ ಪರಸುರ ಸಮೊತಿಯ ಮೆೇಲೆ ನಡೆಯುವ ಸಾಂಪಾದಾಯಿಕ

ಮದುವೆಗಳು ನಾನಾ ಕಾರಣ್ಗಳಿಗಾಗಿ ಮುರದು ಬಿದುರೂ ಅದನುು ನಮೊ ಸಮಾಜ

ವಿಶೆೇರ್ ವಿದಾಮಾನವಾಗಿ ಗಮನಿಸಲು ಬಯಸದು. ಜಾತಿ, ಧ್ಮಯ, ವಯಸುಿ

ಮತುಿ ಅಂತಸ್ಸಿನ ತಡೆಗೊೇಡೆಗಳನುು ಒಡೆದು ಬಾಳಸಂಗಾತಿಗಳಾದವರು ಮುಂದೆ


ಬೆೇರೆಯಾದರೆ, ಅದು ಹಿೇಗೆ ಮುರದು ಕಟುಿವ ಕಿಾಯಯಲ್ಲಿ ತೊಡಗಿಕೊಳುುವವರ

ಪ್ಾಲ್ಲಗೆ ದೊಡಡ ಪ್ಾಠವಾಗಲೆಂದು ಸಮಾಜ ಬಯಸುತಿದೆ. ಹಾಗೆ ಬಯಸುವ

ಪೂವಯಗಾಹ ಪಿೇಡಿತ ಸಮಾಜದ ಮನಸ್ಸೆತಿಯನೆುೇ ಎತಿಿ ಹಿಡಿಯುವ ಮೂಲಕವೆೇ

'ಉತಿಮ ಸಮಾಜ' ರೂಪಿಸಲು ಹೊರಡುವ ದೃಶಾ ಮಾಧ್ಾಮಕೆೆ ಆತೊವಿಮಶೆಯ

ಮಾಡಿಕೊಳುಬೆೇಕೆಂದು ಅನಿಸುವುದಾದರೂ ಯಾವಾಗ?

(ಜುಲೆೈ 2016, ಗೌರ ಲಂಕೆೇಶ್)


ಪುಟಿ ಹುಡುಗನ ಕಣ್ಣಲ್ಲಿ ನಾವು...?

ಅಲ್ಲಿರುವ ದೆೇವಸಾೆನದಿಂದಲೆೇ ಪಾಸ್ಸದಧವಾಗಿರುವ ಮಲೆನಾಡು ಹೃದಯ

ಭಾಗದಲ್ಲಿರುವ ಆ ಊರಗೆ ಅನಾ ಕೆಲಸ ನಿಮಿತಿ ತೆರಳಿದೆುವು. ಕೆಲಸ ಮುಗಿದಾದ

ಮೆೇಲೆ ಅಲ್ಲಿರುವ (ಅಥವಾ ಹಾಗೆ ನಂಬಿರುವ) ದೆೇವರ ದಶಯನ ಪಡೆಯಲು

ಜೊತೆಗಿದು ಸೆುೇಹಿತರು ಹೊರಡಲು ಅನುವಾದರು. ದೆೇವರನುು ಒಲ್ಲಸ್ಸಕೊಳುುವ

ಸಲುವಾಗಿ ನಡೆಸುವ ಯಾವುದೆೇ ಕಿಾಯ ಎಡೆಗೂ ಒಲವು ಹೊಂದಿರದ ನಾನೂ ಸಹ

ಅವರೊಂದಿಗೆ ಹೊರಟೆ.

ನಮೊೊಂದಿಗೆ ಅದೆೇ ಊರನವರಾದ ಪರಚಿತರೊಬಬರು ತಮೊ ಮಗನನೂು

ಕರೆದುಕೊಂಡು ಬಂದರು. ದೆೇವರಗೆ ಅಹವಾಲು ಸಲ್ಲಿಸ್ಸದ ನಂತರ

ದೆೇವಸಾೆನದಲೆಿೇ ಊಟ ಮಾಡಿಕೊಂಡು ಹೊರಡುವುದೆಂದು ನಿಶುಯಿಸಲಾಯಿತು.

ನಮೊೊಂದಿಗೆ ಬಂದಿದು ಅದೆೇ ಊರನವರು ನಮೊಂತಹ ಶ ದಾರಗೂ ಪಾಸಾದ

ದಯಪ್ಾಲ್ಲಸುವ ಊಟದ ಮನೆಗೆ ಕರೆದುಕೊಂಡು ಹೊೇಗಲಾರಂಭಿಸ್ಸದರು.

ಅವರೊಂದಿಗಿದು ಮಗ, 'ಪಪ್ಾು ನಾವು ಇವತಾಾಕೆ ಇಲ್ಲಿಗೆ ಊಟ ಮಾಡೊೇಕೆ

ಬತಿಯದಿುೇವಿ?' ಅಂತ ಪಾಶಿುಸ್ಸದ.

'ಇವುಾ ನಮೊ ಹಾಗೆ ಪೂಾರ್ ಬಾಾಹಿೊನ್ ಅಲಿ ಪುಟಿ ಅದೆೆ' ಅಂತಂದು ತಮೊ ಮಗನ

ಗೊಂದಲ ಪರಹರಸುವ ಪಾಯತು ಮಾಡಿದರು.

ಪಾಸಾದವೆಂದು ಕರೆಯಲಾದ ಊಟ ಮಾಡುವಾಗ ಅವರಂದರು, 'ಇದೆೇ ಫಸುಿ

ನಾವಿಲ್ಲಿ ಊಟ ಮಾಡಿಿರೊೇದು. ನಮೆೆ ಅಂತ ಇರೊೇ ಊಟದ ಹಾಲುಲ್ಲಿ ಇಲ್ಲಿಗಿಂತ

ಚೆನಾುಗಿರುತೆಿ...'
ಅವರ ಪಕೆದಲೆಿೇ ಕುಳಿತಿದು ಎಂಟಹತುಿ ವರ್ಯದ ಮಗ ನಮೊನೆುೇ ದಿಟಿಿಸುತಿಿದು.

ಅವನೊಳಗೆ ನಮೊ ಕುರತು ಮೂಡಲಾರಂಭಿಸ್ಸದುು ಅನುಕಂಪವೇ ಅಸಹನೆಯೇ

ಗೌರವವೇ ಅಗೌರವವೇ ತಿಳಿಯುವ ಪಾಯತು ಮಾಡುವ ಮನಸಾಿಗಲ್ಲಲಿ.

(ಮೆೇ 2016, ಪಾಜಾವಾಣಿ)


ಆತೊವಂಚ್ನೆಯ ಸವಚ್ಛ ಭಾರತ!

ಹದಿನೆೈದು ವರ್ಯಗಳಿಂದಲೂ ನೆರೆಹೊರೆಯವರಾಗಿರುವ ಒಬಬರು ಅಮೊನೊಂದಿಗೆ

ಕೆಲ ಹೊತುಿ ಹರಟುವ ಸಲುವಾಗಿ ಮನೆಗೆ ಬಂದಿದುರು. ಎಂದಿನ ಅಭಾಾಸದಂತೆ

ಮನೆಗೆ ಬಂದ ಅತಿರ್ಥಯಂದಿಗೆ ಒಂದರ್ುಿ ಮಾತನಾಡಿದ ಅಮೊ, 'ಕಾಫಿ ಮಾಡಿಿೇನಿ

ತಡಿೇರ' ಅಂತ ಅಡುಗೆ ಕೊೇಣೆಯತಿ ಹೊರಡಲು ಅನುವಾದಾಗ ಅವರನುು ತಡೆದ

ನೆರೆಹೊರೆಯ ಆಂಟಿ, 'ನಾನು ಬೆೇರೆಯವಾ ಮನೆೇಲ್ಲ ಕಾಫಿ-ಟಿೇ ಏನೂ ಕುಡಿಯಲಿ

ಕಣಿಾ, ಬೆೇಜಾರ್ ಮಾಡೊೆಬೆೇಡಿ' ಅಂತಂದರು. ಅವರ ಬಗೆೆ ಅದಾಗಲೆೇ

ತಿಳಿದುಕೊಂಡಿದು ನಮೊಮೊನೂ ವಿರ್ಯ ಲಂಬಿಸಲು ಹೊೇಗಲ್ಲಲಿ.

ನಾವು 'ಅಯಾನವರ ಮನೆ' ಎಂದೆೇ ಗುರುತಿಸುವ ಆ ಆಂಟಿಯ ಮನೆಯವರು

ಗೃಹಪಾವೆೇಶ, ಮದುವೆ ಇನಿುತರೆ ಸಮಾರಂಭಗಳಲೂಿ ಊಟ ಮಾಡದೆೇ

ಹೊೇಗುತಿಿದುರು. ಆದರೆ, ಪರಚಿತರು ಆಹಾವನಿಸುವ ಎಲಾಿ ಕಾಯಯಕಾಮಗಳಿಗೂ

ತಪುದೆೇ ಹಾಜರಾಗುತಿಿದುರು. ಈಗಿೇಗ ಆ ಮನೆಯ ಗಂಡು ಕುಲವೆಲಿ ಎಲೆಿಡೆಯೂ

ತಿನುುವ ಅಭಾಾಸ ರೂಢಿಸ್ಸಕೊಂಡಿರುವುದು ಹಾಗು ಹೆಂಗಸರು ಇನೂು ತಮೊ

ಆಚಾರ-ವಿಚಾರ ಪ್ಾಲ್ಲಸ್ಸಕೊಂಡು ಹೊೇಗುತಿಿರುವುದು ನಮೊ ಏರಯಾದ ಮಟಿಿಗೆ

ಎಲಿರಗೂ ತಿಳಿದ ವಿಚಾರವೆೇ.

ಮನೆ ಹೊರಗೆ ತಿನುುವಾಗ ಹುಟಿಿನೊಂದಿಗೆ ಅಮರಕೊಂಡ ಸವಜಾತಿ ಶೆಾೇರ್ಿತೆಯ

ವಾಸನಕೆೆ ಒಳಗಾದವರಂತೆ ತೊೇರುವ ಅಯಾನವರ ಮನೆಯವರು, ಇಂದು ನನಗೆ

ಬೆೇರೆಯದೆೇ ಕಾರಣ್ಕಾೆಗಿ ನಾವು ಅನುಸರಸಬೆೇಕಿದು ಮಾದರಯಂದನುು

ನಮೆೊದುರು ತೆರೆದಿಟಿಿದು ಅನುಕರಣಿೇಯ ವಾಕಿಿಗಳಾಗಿ ತೊೇರುತಿಿದಾುರೆ.


ಆಗೆಲಿ ನಮೊ ಮನೆಯ ಶೌಚಾಲಯ ತಾಾಜಾ ಶೆೇಖರಸ್ಸಕೊಳುುತಿಿದು ಗುಂಡಿ

ತುಂಬಿದರೆ, ನಾವು ಅದನುು ತೆಗೆಯುವುದನೆುೇ ವೃತಿಿಯಾಗಿಸ್ಸಕೊಂಡವರನುು

ಸಂಪಕಿಯಸುತಿಿದೆುವು. ನಮೊದೆೇ ಮಲ-ಮೂತಾ ತುಂಬಿಕೊಂಡಿದುರೂ ನಮೊ ಪ್ಾಲ್ಲಗೆ

ಕಣೆಣತಿಿ ನೊೇಡಲೂ ಅಸಹಾವಾಗುತಿಿದು ಶೌಚ್ ಗುಂಡಿಗೆ ಅವರನುು ಇಳಿಸ್ಸ, ಮದಾ

ಸೆೇವಿಸ್ಸ ಈ ಕೆಲಸ ಮಾಡುವ ಅವರು ನಮೊಂತೆ ಮನುರ್ಾರೆೇ ಅಲಿವೆೇನೊ

ಎಂಬರ್ುಿ ನಿಕೃರ್ಿವಾಗಿ ಅವರೊಂದಿಗೆ ವತಿಯಸುತಿಿದೆುವು. ನಮೊ ಏರಯಾದ

ಬಹುತೆೇಕ ಮಂದಿ ತಮೊ ಮನೆ ಶೌಚ್ ಗುಂಡಿ ತುಂಬಿದಾಗಲೆಲಿ ಮಾಡುತಿಿದುುದು

ಇದನೆುೇ. ಆದರೆ ಮೆೇಲೆ ಉದಾಹರಸ್ಸದ ಅಯಾನವರ ಮನೆಯ ಗಂಡಸರು ಮಾತಾ

ತಮೊ ಮನೆಯ ಶೌಚ್ ಗುಂಡಿ ತುಂಬಿದರೆ, ಅದರೊಳಗಿನ ತಾಾಜಾವನುು ತಾವೆೇ

ತೆಗೆದು ಹೊರ ಹಾಕುತಿಿದುರು. ಅಂದು ಈ ವಿಚಾರದಲ್ಲಿ ನಮಗೆಲಿ ಇರುವುದರಲೆಿೇ

ಉತಿಮ ಮಾದರಯಂದನುು ಅವರು ಎತಿಿ ಹಿಡಿದು ತೊೇರುತಿಿದುರೆ, ನಾವೆಲಿ

ಅವರ ಈ ದುಸಾಿಹಸ ಕಂಡು ಗೆೇಲ್ಲ ಮಾಡುತಿಿದೆುವು. ದುಡುಡ ಉಳಿಸಲೆಂದೆೇ ಅವರು

ಸಭಾರಾದ ನಾವೆಲಿ ಮಾಡಬಾರದ ಕೆಲಸವನುು ಮಾಡುತಿಿದಾುರೆಂದು ದೂಷ್ಠಸು

ತಿಿದೆುವು. ಶೌಚ್ ಗುಂಡಿ ಸವಚ್ಛಗೊಳಿಸಲು ಯಂತಾ ಬಳಸುವ ವಿಚಾರ ನಮಗೆಲಿ

ಅಪರಚಿತವೆೇ ಆಗಿದು ಕಾಲದಲ್ಲಿ, ಕೊನೆ ಪಕ್ಷ್ ನಮೊ ಮನೆ ಶೌಚ್ ಗುಂಡಿ ನಾವೆೇ

ಶುಚಿಗೊಳಿಸ್ಸಕೊಳುುವುದು ಮನುರ್ಾರಾಗಿದುುಕೊಂಡು ನಾವು ಮಾಡಬಹುದಾಗಿದು

ಗೌರವಯುತ ಕೆಲಸಗಳಲೊಿಂದು ಎಂದು ಅನಿಸ್ಸಯೇ ಇರಲ್ಲಲಿ. ಅದೂ ಅಲಿದೆೇ

ಕೆಳ ಜಾತಿಯವರಷೆಿೇ ಮಾಡುತಿಿದು, ಈಗಲೂ ಅಲಿಲ್ಲಿ ಮಾಡುವ ಈ ಕಸುಬನುು

ಬೆರಳೆಣಿಕೆಯರ್ುಿ ಶ ದಾರು ಕೂಡ ಮಾಡಲಾರಂಭಿಸ್ಸದುನುು ಗಮನಿಸ್ಸ, 'ಇವಿಾಗೆಲಿ

ಏನಾಗಿದೆ? ಕುಡಿಯೇಕೆ ದುಡುಡ ಸ್ಸಗುತೆಿ ಅಂತ ನಮೊವುಾ ಕೂಡ ಈ ಕೆಲಿ

ಮಾಡೊೇಕೆ ಶುರುವಾದಾಲಿ' ಅಂತ ಅಸಹನೆಯಿಂದಲೆೇ ಹುಬೆಬೇರಸುತಿಿದೆುವು. ಇಂದು


ನಾವು ವಾಸ್ಸಸುತಿಿರುವ ಊರಲ್ಲಿ ಒಳಚ್ರಂಡಿ ವಾವಸೆೆ ಇರುವುದಕೊೆೇ ಅಥವಾ

ಮನುರ್ಾರಂದ ಮಲ ಹೊರಸುವ ಕೆಲಸ ಮಾಡಿಸುವುದು ಶಿಕ್ಾಹಯ ಅಪರಾಧ್ವೆಂಬ

ಅರವು ಮೂಡಿರುವ ಕಾರಣ್ಕೊೆೇ ಇಲಿ ಈ ಕೆಲಸಕೂೆ ಯಂತಾ ದೊರೆಯುತಿಿರುವು

ದರಂದಲೊೇ ಏನೊೇ ಹಣ್ ಉಳಿಸುವ ಕಾರಣ್ಕಾೆಗಿ ಮನುರ್ಾರಂದ ಶೌಚ್ ಗುಂಡಿ

ತಾಾಜಾ ವಿಲೆೇವಾರ ಮಾಡಿಸುವುದು ಗಣ್ನಿೇಯವಾಗಿ ತಗಿೆದೆ.

ಇಂದಿಗೂ ಜಾತಿ ಶೆಾೇರ್ಿತೆಯ ಮನೊೇಭಾವದಿಂದಾಗಿ ನಮೊಂತಹ ಶ ದಾರ

ಮನೆಯಲ್ಲಿ ಊಟ ಮಾಡುವುದಿರಲ್ಲ, ಕಾಫಿ ಕುಡಿಯಲೂ ನಿರಾಕರಸುವ

ಮನೆಯವರೆೇ ತಮೊ ಶೌಚ್ ಗುಂಡಿಯನುು ತಾವೆೇ ಶುಚಿಗೊಳಿಸುವ ಮೂಲಕ

ನಮಗೆಲಿ ಮಾದರಯಾಗಿದುರು ಎನುುವ ಜ್ಞಾನೊೇದಯವಾಗಲು ಕಾರಣ್ವಾದದುು

ಇತಿಿೇಚೆಗೆ ಇಂಗಿಿಷ್ ನೂಾಸ್ ಚಾನೆಲ್ ಒಂದರಲ್ಲಿ ಪಾಸಾರವಾದ ಮಾಾಗೆಿಸೆ ಪಾಶಸ್ಸಿ

ಪುರಸೃತ ಬೆಜವಾಡ ವಿಲಿನ್ ಅವರ ಸಂದಶಯನ.

'ಸವಚ್ಛ ಭಾರತ' ಕಟುಿವ ಹುಮೊಸ್ಸಿನಲ್ಲಿ ನಾವು ಕಡೆಗಣಿಸ್ಸರುವ ಕೆಲವು ಪಾಮುಖ

ಅಂಶಗಳತಿ ಅವರು ಬೊಟುಿ ಮಾಡುತಿಿದುರು. ಎಲೆಿಡೆಯೂ ಶೌಚಾಲಯ ಕಟುಿವುದು

ಮತಿದನುು ಬಳಸುವಂತೆ ಜನರ ಮನವಲ್ಲಸುವುದೆೇ ಮಹೊೇನುತ

ಕೆಲಸವೆಂಬಂತೆ ಪಾಚಾರ ನಡೆಯುತಿಿರುವ ಹೊತಿಲ್ಲಿ, ಆ ಶೌಚಾಲಯಗಳ ತಾಾಜಾ

ವಿಲೆೇವಾರಗೆ ನಾವು ಕೆೈಗೊಳುಲ್ಲರುವ ಕಾಮಗಳಾದರೂ ಯಾವುವು? ಹೆಚೆುಚ್ುು

ಶೌಚಾಲಯಗಳ ನಿಮಾಯಣ್ವಾದಂತೆ ಮನುರ್ಾರಂದ ಮಲ ಹೊರಸುವ ಪದಧತಿಗೂ

ಮತಿರ್ುಿ ಜಿೇವ ಬರುವುದಿಲಿವೆೇ ಎಂಬ ಗಂಭಿೇರ ಪಾಶೆುಯನುು ಅವರು

ಎತುಿತಿಿದಾುರೆ. ಇದುವರೆಗೂ ನಾವು ಗಮನಿಸ್ಸರುವ 'ಸವಚ್ಛ ಭಾರತ'ದ

ಜಾಹಿರಾತುಗಳು ಮುಟಿದ ಮುಖಾ ವಿಚಾರವಂದು ಇದಿೇಗ ಹೆಚ್ುು


ಪಾಸುಿತವಾಗುತಿಿದೆ. ಬಿೇದಿಯಲ್ಲಿ ಬಿದಿುರುವ ತಾಾಜಾವನುು ಸಂಗಾಹಿಸ್ಸ ಕಸದ

ಬುಟಿಿಗಳನುು ತುಂಬಿಸ್ಸದರೆ ಸಾಕೆೇ? ಹಾಗೆ ಸಂಗಾಹವಾಗುವ ತಾಾಜಾದ ವಿಲೆೇವಾರ

ಕುರತೂ ಸವಚ್ಛ ಭಾರತದ ಜಾಹಿರಾತುಗಳು ಮಾತನಾಡಬೆೇಕಲಿವೆೇ? ಇದೆೇ

ಪಾಶೆುಯನುು ಶೌಚಾಲಯ ನಿಮಿಯಸುವ ವಿಚಾರಕೂೆ ಅನವಯಿಸಬಹುದು.

ಶೌಚಾಲಯ ತಾಾಜಾ ವಿಲೆೇವಾರಗೆ ಸಂಬಂಧಿಸ್ಸದಂತೆ ಪುಟಿ ಹಳಿುಗಳಿಂದಿಡಿದು

ಮಹಾನಗರಗಳವರೆಗೆ ಎಲೆಿಡೆಗೂ ಸಲಿಬಹುದಾದ ಮಾದರಯಂದನುು

ಜನರೆದುರು ಇಡುವ ಕೆಲಸವನುು ದೆೇಶಕೆೆ ಸವಚ್ಛತೆಯ ಪ್ೇಷಾಕು ತೊಡಿಸಲು

ಹೊರಟಿರುವವರು ಮಾಡುತಿಿದಾುರೆಯೇ? ಮೆೈಗೆ ಕಸ ಸೊೇಕದಂತೆ ಪ್ರಕೆ

ಹಿಡಿದು ಕಾಾಮೆರಾಗಳಿಗೆ ಪ್ೇಸು ನಿೇಡುವ ಮಂದಿ, ಸವಚ್ಛ ಭಾರತದ ಅಸಲ್ಲ

ರಾಯಭಾರಗಳಾದ ಪ್ೌರ ಕಾಮಿಯಕರು, ಸಫಾಯಿ ಕಮಯಚಾರಗಳ ಜಿೇವನ ಮಟಿ

ಸುಧ್ಾರಸುವ ಕಾಳಜಿ ಹೊಂದಿರುವರೆೇ?

ಸಮಸೆಾಯ ಬೆೇರಗೆ ಕೆೈ ಹಾಕುವ ಉಸಾಬರಗೆ ಹೊೇಗದೆ, ಮೆೇಲಷೆಿೇ ತೆೇಪ್ೆ

ಹಾಕುತಿ ಹೊೇಗುವುದು ದೂರಗಾಮಿ ಪರಣಾಮಗಳತಿ ಕಣೆಣತಿಿಯೂ ನೊೇಡಲು

ಬಯಸದ ಮನಸ್ಸೆತಿಯಂದರ ಹುಳುಕನುು ಎತಿಿ ಹಿಡಿಯುವುದಿಲಿವೆೇ? ಇಡಿೇ

ಭಾರತವನುು ಸವಚ್ಛ ಮಾಡುವ ಉಮೆೇದಿನೊಂದಿಗೆ ಮುನುುಗುೆವ ಮುನು ನಮೊ

ಮನಸುಿಗಳನೂು ಶುಚಿಗೊಳಿಸ್ಸಕೊಳುುವ ಜರೂರತುಿ ಇರುವಂತೆ

ತೊೇರುವುದಿಲಿವೆೇ? ಭಾರತದ ಬಿೇದಿಗಳಷೆಿೇ ಸವಚ್ಛವಾದರೆ ಸಾಕೆೇ?

ಮನಸುಿಗಳಲ್ಲಿ ತುಂಬಿರುವ ತಾಾಜಾದ ವಿಲೆೇವಾರಯೂ ಆಗಬೆೇಕಲಿವೆೇ?

(ಅಕೊಿೇಬರ್ 2016, ಗೌರ ಲಂಕೆೇಶ್)


ಅಂಬೆೇಡೆರ್ ಫೇಟೊ ಮತುಿ ಅಸಹನೆಯ ಭಾವಚಿತಾ

ನಾನು ಕೆಲಸ ನಿವಯಹಿಸುತಿಿದು ಕಾಲೆೇಜಿನ ಸಾಿಫ್ಟ ರೂಮುಲ್ಲಿ ನನೊುಂದಿಗೆ ಕಾಾಬಿನ್

ಹಂಚಿಕೊಂಡಿದು ವಾಕಿಿಯಬಬರು ತಾವು ಕೂರುವ ಸೆಳದ ಬಳಿ ಅಂಬೆೇಡೆರ್ ಅವರ

ಪುಟಿ ಭಾವಚಿತಾವಂದನುು ಇಟುಿಕೊಂಡಿದುರು. ಅದನುು ನಾನೂ ಮೊದಲೆೇ

ಗಮನಿಸ್ಸದೆು. ಒಳಗೊಳಗೆೇ ಅವರ ನಿಲುವು ಮೆಚಿುಕೊಂಡಿದೆು.

ಹಿೇಗೆ ಲೊೇಕಾಭಿರಾಮವಾಗಿ ಹರಟಲು ನಮೊ ಕಾಾಬಿನೆೆ ಬಂದ ಉಳಿದ ಕೆಲ

ಸಹೊೇದೊಾೇಗಿಗಳು ಅದು ಇದು ಮಾತಾಡುತಿ ಕಾಲ ನೂಕುವ ವೆೇಳೆಯಲ್ಲಿಯೇ

ಅಲ್ಲಿದು ಅಂಬೆೇಡೆರ್ ಭಾವಚಿತಾ ಗಮನಿಸ್ಸ ಹುಬೆಬೇರಸ್ಸ ವಾಂಗಾದ ನಗೆ ಬಿೇರದರು.

ಆನಂತರ ಒಂದರ್ುಿ ಕಮೆಂಟುಗಳನುು ಬಿಸಾಕಿದರು.

'ಓಹ್... ಅಂಬೆೇಡೆರ್ ಫೇಟೊೇ... ಇವುಾ ಇಟೊೆಬೆೇಕಾದೆು... ಅಂಬೆೇಡೆರ್ ಇದಿುದೆೆ

ಅಲಾವ ಇವಿಾಗೆ ಕೆಲಿ ಸ್ಸಕಿೆರೊೇದು...'

'ಅವುಾ ನಮ್ ಕಾನೂನುಗಳು ಬರುದುಾ ಅನೊುೇ ಕಾರಣ್ಕೆೆ ನಾವೂ ಅಂಬೆೇಡೆರ್

ಅವಿಾಗೆ ಗೌರವ ಕೊಡೆಬೇಕು...'

ಹಿೇಗೆಲಿ ಆ ಕ್ಷ್ಣ್ಕೆೆ ತಮಗನಿಸ್ಸದುನೆುಲಿ ಹೆೇಳಿದವರು, ನಿೇನು ಏನ್ ಹೆೇಳಿಿೇಯಪು

ಎನುುವ ಪಾಶೆುಯಂದಿಗೆ ನನುತಿ ದೃಷ್ಠಿ ನೆಟಿರು.

'ನಾನೂ ಅಂಬೆೇಡೆರ್ ಅಭಿಮಾನಿ ಕಣ್ಾಪು... ಅವಾ ಫೇಟೊೇ ನಮ್

ಕಾಾಬಿನುಲ್ಲಿರೊೇದು ನಂಗೂ ಖುಷ್ಠನೆೇ...' ಅಂತಂದು ಸುಮೊನಾದೆ. ಅವರೂ

ಮತೊಿಮೆೊ ವಾಂಗಾದ ನಗು ಬಿೇರ ವಿರ್ಯಾಂತರ ಮಾಡಿದರು.


ಆದರೆ, ವಾಕಿಿಯಬಬರು ತಮೊ ಬಳಿ ಅಂಬೆೇಡೆರ್ ಫೇಟೊೇ ಇಟುಿಕೊಳುುವುದನೂು

ಕುಹಕದ ಕಣಿಣನಿಂದ ನೊೇಡಬೆೇಕೆ? ಎನುುವ ಬೆೇಸರ ನನೊುಳಗೆ

ಮಿಸುಕಾಡಲಾರಂಭಿಸ್ಸತು. ಅದರೊಂದಿಗೆ ಉಳಿದ ಕಾಾಬಿನೆಳಲ್ಲಿ ಯಾಯಾಯರ

ಫೇಟೊೇಗಳಿವೆ ಎಂಬ ಕುರತು ಪರಶಿೇಲ್ಲಸಲಾರಂಭಿಸ್ಸದೆ.

ಕೆಲವರು ವಿಶೆವೇಶವರಯಾ, ಶಂಕರಾಚಾಯಯ, ತಮೊ ಮನಸ್ಸಿಗೆ ಆಪಿವಾದ

ದೆೇವರುಗಳ ಫೇಟೊೇಗಳನುು ತಮೊ ತಮೊ ಕಾಾಬಿನುಲ್ಲಿ ಇಟುಿಕೊಂಡಿರುವುದು

ಕಣಿಣಗೆ ಬಿತುಿ. ಆ ಕುರತು ಯಾರಾದರೂ ಆಕ್ೆೇಪ ವಾಕಿಪಡಿಸ್ಸದುರೆ ಅಥವಾ ವಾಂಗಾದ

ಮಾತುಗಳನಾುಡಿದುರೆ ಎಂಬುದನುು ನನು ಅದುವರೆಗಿನ ಗಮನಿಸುವಿಕೆಯ

ಆಧ್ಾರದಲ್ಲಿ ಪರಶಿೇಲ್ಲಸಲಾರಂಭಿಸ್ಸದೆ. ಒಂದೆೇ ಒಂದು ನಿದಶಯನವೂ ಕಣೆಣದುರು

ಹಾದು ಹೊೇಗಲ್ಲಲಿ.

ದೆೇವರು, ದೆೇವಮಾನವರ ಫೇಟೊೇಗಳನುು ತಮೊೊಂದಿಗೆ ಇಟುಿಕೊಂಡರೆ

ಆಕ್ೆೇಪ ಎತಿದವರು, ಸಹೊೇದೊಾೇಗಿಯಬಬರು ಅಂಬೆೇಡೆರ್ ಭಾವಚಿತಾವಂದನುು

ತಮೊ ಬಳಿ ಇಟುಿಕೊಂಡದುನೆುೇ ನೆಪವಾಗಿಸ್ಸಕೊಂಡು ಕುಹಕವಾಡಿದುು ಒಂದರ್ುಿ

ಚಿಂತಿಸುವಂತೆ ಮಾಡಿತು. ತಮೊೊಳಗಿನ ಜಾತಿ ಆಧ್ಾರತ ಅಸಹನೆಯನುು

ನೆೇರವಾಗಿ ತೊೇಪಯಡಿಸ್ಸಕೊಳುದೆ, ಅಂಬೆೇಡೆರ್ ಫೇಟೊೇ ಮುಂದಿಟುಿಕೊಂಡು

ಹಿೇಗೆಲಿ ಕಮೆಂಟುಗಳನುು ಬಿಸಾಕುವ ಮೂಲಕ ಹೊರಹಾಕುತಿಿದಾುರೆಂದು

ಗೊಣ್ಗಿಕೊಂಡೆ.

ಜಾತಿ ಆಧ್ಾರತ ಮಿೇಸಲಾತಿಯಿಂದ ಶಿಕ್ಷ್ಣ್ ಮತುಿ ಉದೊಾೇಗದ ವಿಚಾರದಲ್ಲಿ

ತಾವು ಅವಕಾಶ ವಂಚಿತರಾಗಿದೆುೇವೆ ಎಂಬುದನುು ಸಾರಲು ಸ್ಸಗುವ ಸಣ್ಣ

ಅವಕಾಶವನೂು ಮಿಸ್ ಮಾಡಿಕೊಳುಲು ಬಯಸದ ಕೆಲವರಗೆ, ತಮೊ ವಿಚಾರ


ಸರಣಿ ಮಂಡಿಸಲು ಅಂಬೆೇಡೆರ್ ಅವರ ಒಂದು ಭಾವಚಿತಾ ಕೂಡ

ನೆಪವಾಗಬಲಿದು.

ಪರಶಿರ್ಿ ಜಾತಿ ಮತುಿ ಪಂಗಡಗಳನುು ಒಳಗೊಂಡಂತೆ ಮಿೇಸಲಾತಿಯಿಂದ ಹೆಚ್ುು

ಅವಕಾಶ ಪಡೆಯುತಿಿರುವವರ ಕುರತು ನಿಮೊೊಳಗಿರುವ ಅಸಹನೆ, ತಾತಾಿರಕೆೆ

ಕೆೇವಲ 'ಮಿೇಸಲಾತಿ'ಯಂದೆೇ ಕಾರಣ್ವಾಗಿದುರೆ, ಮದುವೆಯಾಗಲು, ಬಾಡಿಗೆಗೆ

ಮನೆ ಕೊಡಲು 'ಜಾತಿ'ಯ ಜಪ ಮಾಡುವುದೆೇಕೆ ಎಂದು ಪಾಶಿುಸ್ಸದರೆ, ಅದೆಲಿ ತಮೊ

ವೆೈಯಕಿಿಕ ಬದುಕಿಗೆ ಸಂಬಂಧಿಸ್ಸದುು ಅಂತಷೆಿೇ ಚ್ುಟುಕಾಗಿ ಉತಿರಸ್ಸ, ಅವರ

ದೃಷ್ಠಿಯಲ್ಲಿ ಸಾವಯತಿಾಕವಾಗಿ ಚ್ಚಿಯಸಬಹುದಾದ 'ಮಿೇಸಲಾತಿ'ಯತಿ ಮತೆಿ ಕೆೈ

ತೊೇರಸುತಾಿರೆ.

(ಮಾಚ್ಯ 2016, ಗೌರ ಲಂಕೆೇಶ್)


ಬಣ್ಣದ ಬೆನೆುೇರ...

ಮೊನೆು ಗೆಳೆಯನೊಂದಿಗೆ ಹರಟುತಿಿದೆು. ಯಾವಾಾವುದೊೇ ವಿರ್ಯಗಳೆಲಿ ನಮೊ

ಮಾತಿನ ನಡುವೆ ತೂರ ಹೊೇದವು. ಮಾತು ಪ್ೆಾೇಮ ಮತುಿ ವಿವಾಹದೆಡೆಗೆ

ಹೊರಳಿತು. ಗೆಳೆಯ ಕೆೇಳಿದ, 'ನಿೇನು ಲವ್ ಮಾಡಿಿರೊೇ ಹುಡಿೆ ಬೆಳುಗಿದಾುಳ ೆ ೇ

ಕಪುಗಿದಾುಳ ೆ ೇ?' ಅಂತ. 'ಕಪುಗಿದಾುಳ ೆ... ಹಾಹ... ತಿೇರಾ ಕಪ್ೆುೇನಲಿ, ಮಿೇಡಿಯಂ

ಡಾಕುಯ' ಎಂದೆ. 'ಹಾಗಾದೆಾ ನಾನು ಬೆಳುಗಿರುವವಳನೆುೇ ಮದೆವ ಆಗಿಿೇನಿ' ಅಂದ.

ನಾನು ನಕುೆ ಸುಮೊನಾದೆ.

ಬಹುತೆೇಕರ ಅಭಿಪ್ಾಾಯದಂತೆ ನಾನು ಬೆಳುಗಿದಿುೇನಿ, ನನೊುಂದಿಗೆ ಹರಟುತಿಿದು

ಗೆಳೆಯ ಕಪುಗಿದಾುನೆ. ಬೆಳುಗಿರುವ ಹುಡುಗ ಬೆಳುಗಿರುವ ಹುಡುಗಿಯನು,

ಕಪುಗಿರುವವನು ಕಪುಗಿರುವ ಹುಡುಗಿಯನು ಮದೆವ ಆದೆಾ ಜೊೇಡಿ ಚೆನಾುಗಿರುತೆಿ

ಅನೊುೇ ಅಭಿಪ್ಾಾಯ ಬಹುಶಃ ಅವನ ನೆತಿಿಗೆೇರತೆಿಂದು ಕಾಣ್ುತಿದೆ. ಹಾಗಾಗಿ

ಹಾಗೆಂದಿರಬಹುದೆಂದುಕೊಂಡೆ.

ಚ್ಮಯದ ಬಣ್ಣ ನಿಧ್ಯರಸುವುದು ದೆೇಹದಲ್ಲಿರುವ 'ಮೆಲಾನಿನ್' ಎಂಬ ಪಿಗೆೊಂಟ್

ಅನೊುೇದು ತಿಳಿದಾಗಿನಿಂದಲೂ ಈ ಚ್ಮಯದ ಬಣ್ಣಕೆೆ ಸಂಬಂಧಿಸ್ಸದ

ಚ್ಚೆಯಗಳೆಲಿವೂ ವಾಸಿವವನುು ಮಾರುದೂರಕೆೆ ಅಟುಿತಿಿರುವಂತೆಯೇ

ತೊೇರುತಿವೆ.

ಅರ್ಿಕೂೆ ಯಾರು ಸುಂದರ? ಬೆಳುಗಿರುವವರಾ, ಕಪುಗಿರುವವರಾ? ಕಪುಗಿದುರೂ

ಲಕ್ಷ್ಣ್ವಾಗಿದಾುಳ ೆಂದು ಹೆೇಳಲು 'ಕೃರ್ಣಸುಂದರ' ಎನುುತೆಿೇವಾದರೂ,

ಸುಂದರವಾಗಿರುವುದೆಂದರೆ ಬೆಳುಗಿರುವುದೆಂಬ ಭಾಮೆ ನಮೊೊಳಗೆ ಜಮೆಯಾಗಿ


ಬಿಟಿಿದೆ. ಈ 'ಲಕ್ಷ್ಣ್'ವಾಗಿರುವುದೆಂದರೆ ಏನು? ಅದರ ಗುಣ್ಲಕ್ಷ್ಣ್ಗಳೆೇನು?

ಅವನುು ನಿಧ್ಯರಸ್ಸದವರು ಯಾರು? ಅನುಸರಸ್ಸದ ಮಾನದಂಡಗಳಾದರೂ

ಯಾವುವು? ಹಿೇಗೆ ಎಷೆಿಲಿ ಪಾಶೆುಗಳನುು ಕೆೇಳಿಕೊಳುಬಹುದು ಅಥವಾ

ಕೆೇಳಲೂಬಹುದು?

ಎಲಿರಗೂ ಬೆಳುಗಾಗುವ ಹುಮೊಸುಿ. ಬೆಳುಗಿರುವವರೂ ತಮೊ ಈಗಿರುವ ಚ್ಮಯದ

ಬಣ್ಣ ಉಳಿಸ್ಸಕೊಂಡು ಮತಿರ್ುಿ ಕಾಂತಿಯುತವಾಗಿಸ್ಸಕೊಳುಲು ತರಹೆೇವಾರ

ಕಸರತುಿಗಳನುು ನಡೆಸುತಾಿರೆ.

'ಲಕ್ಷ್ಣ್'ವೆಂಬ ಸಂಗತಿ ಒಂದು ಹಂತದವರೆಗಿನ ಕಪುು ತವಚೆಯನುು 'ಸ್ಸವೇಕಾರಾಹಯ'

ವಾಾಪಿಿಗೆ ತಂದು ನಿಲ್ಲಿಸುತಿದೆಯಾದರೂ, ಯಾರೂ ತಾವು ಕಪುಗಾಗುವ ಸಲುವಾಗಿ

ಯಾವುದೆೇ ಕಿಾೇಮ್ ಹಚಿುಕೊಳುುವುದಿಲಿ.

ತಿೇರಾ ಬೆಳುಗಿರುವವರಗೆ 'ಬಿಳಿ ಜಿರಲೆ', 'ಬಿಳುಚ್ೆಂದವೆಾ' ಅನುುತಾಿರಾದರೂ, ಇವೂ

ಕೂಡ ಹೊಗಳಿಕೆಯ ರೂಪದಲೆಿೇ ಹೊರಬಿೇಳುವುದುಂಟು ಅಥವಾ ಹಾಗೆ

ಸ್ಸವೇಕರಸುವವರುಂಟು!

ಬೆಳುಗಿರುವುದೆಲಾಿ ಹಾಲಲಿವೆಂದು ಒಪುುವ ನಾವೂ, 'ಹಾಲ್ಲನಂತಹ ಬಿಳುಪುಳು

ತವಚೆ ನಿಮೊದಾಗಬೆೇಕೆ? ಹಾಗಾದೆಾ ಈ ಕಿಾೇಂ ಬಳಸ್ಸ' ಎಂಬ ಜಾಹಿರಾತಿಗೆ ಮಾರು

ಹೊೇಗುತೆಿೇವೆ.

ಬಿಳಿ ತವಚೆ ಸೌಂದಯಯದ ರಾಯಭಾರ ಅನುುವ ಮನಸ್ಸೆತಿಯನುು ನಮೊೊಳಗೆ

ಬಿತಿಿದವರು ಯಾರು? ಒಂದು ವೆೇಳೆ ಮೊದಲ್ಲನಿಂದಲೂ ಕಪುು ಚ್ಮಯವೆೇ

ಸೌಂದಯಯದ ಪಾತಿೇಕವಾಗಿ, ಬಿಳಿ ತವಚೆ ಕುರೂಪದ ಪಾತಿನಿಧಿಯಂತೆ


ಬಿಂಬಿತವಾಗಿದುರೆ ಹೆೇಗಿರುತಿಿತುಿ? ಬೆಳುಗಾಗಿಸುವ ಆಸೆ ಬಿತಿಿ ತಮೊ ಕಾಸೆೊಟಿಕ್

ಉತುನುಗಳನುು ಮಾರುತಿಿರುವವರೆಲಿ, ಕಪುಗಾಗಿಸುವ ತಂತಾ

ಹುಡುಕುತಿಿದುರೆೇನೊೇ?

'ಸೌಂದಯಯವೆಂದರೆ ಇದೆೇ' ಎಂಬ ಪೂವಯಗಾಹ ನಮೊೊಳಗೊಂದು ಪಾತಿಮೆ

ರೂಪಿಸ್ಸಬಿಟಿಿದೆ. 'ಕಾಂತಿಯುತ ಬಿಳಿ ತವಚೆ, ತೆಳುನೆ ದೆೇಹ...' ಇನೂು ಏನೆೇನೊೇ

ಅದರ ಗುಣ್ಲಕ್ಷ್ಣ್ಗಳು. ಇವುಗಳ ಆಧ್ಾರದಲೆಿೇ ಸೌಂದಯಯದ ಗುಣ್ಗಾನ

ನಡೆಯುತಿದೆ.

ಒಂದು ವೆೇಳೆ ಕಪುು ಚ್ಮಯ, ದಪುಗಿರುವ ದೆೇಹ... ಆ ಪಾತಿಮೆಯ

ಗುಣ್ಲಕ್ಷ್ಣ್ಗಳಾಗಿ ಬಿಟಿಿದುರೆ, ತೆಳುಗೆ ಬೆಳುಗಿರುವವರೆಲಿರೂ ಕುರೂಪಿಗಳಾಗಿ

ಬಿಡುತಿಿದುರೆೇನೊೇ?

ಅಸಲ್ಲಗೂ ಸಮಸೆಾಯೇ ಅಲಿದ ಚ್ಮಯದ ಬಣ್ಣವನೆುೇ ಗುರಾಣಿಯಾಗಿ

ಬಳಸ್ಸಕೊಂಡು, ನಮೊೊಳಗೆ ಕಿೇಳರಮೆ ಬಿತಿಿದವರು, ಬಿತುಿತಿಿರುವವರು ಯಾರು?

ಅದರಂದ ಲಾಭವಾಗುತಿಿರುವುದಾದರೂ ಯಾರಗೆ? ಬಣ್ಣದ ಬೆನೆುೇರ ಹೊರಟಿರುವ

ನಮೊ ಒಳಗಣ್ುಣ ತೆರೆಯುವುದು ಯಾವಾಗ?

(ಜೂನ್ 2015, ಪಾಜಾವಾಣಿ)


ಹಸ್ಸದವರ ಎದುರು ಹೊಟೆಿ ತುಂಬಿದವರ ಪ್ೌರುರ್

ಮದುವೆ, ಗೃಹಪಾವೆೇಶ ಇನಿುತರ ಸಮಾರಂಭಗಳನುು ಅದೂಧರಯಾಗಿ

ಆಯೇಜಿಸುವ ನಾವು ಅದನುು ಸಮರ್ಥಯಸ್ಸಕೊಳುಲು ಸಾಮಾನಾವಾಗಿ ನಿೇಡುವ

ಕಾರಣ್, 'ನಾಲುೆ ಜನಕೆೆ ಊಟ ಹಾಕೆಬೇಕು'. ತಮೊದೆೇ ಆದ ನಿಲುವಿಗೆ ಬದಧರಾದ

ಕೆಲವೆೇ ಕೆಲವು ಮಂದಿ ಮಾತಾ ತಿೇರ ಸರಳವಾಗಿ, ಹೆಚ್ುು ಜನರನುು ಸೆೇರಸದೆ

ಮದುವೆ, ಗೃಹಪಾವೆೇಶದಂಥ ಕಾಯಯಗಳನುು ನೆರವೆೇರಸುತಾಿರೆ. ಹಿೇಗೆ

ಮಾಡುವವರನುು ಹಿೇಗಳೆಯಲು ಸಹ 'ನಾಲುೆ ಜನಕೆೆ ಊಟ ಹಾಕುಲೆೇ ಮದೆವ

ಆದ', 'ದುಡುಡ ಉಳೆ ಿೇಕೆ ಯಾನೂಯ ಕರೆಯದೆೇ ಹಾಲುಕಿೆಸ್ಸ ಹೊಸ ಮನೆಗೊೇದುಾ'

ಅನೊುೇ ಪದಪುಂಜಗಳನುು ಬಳಸುತೆಿೇವೆ.

ಆದರೆ, ಅದೂಧರ ವಿವಾಹ ಅಥವಾ ಗೃಹಪಾವೆೇಶದ ಹಿಂದಿರುವುದು ಕೆೇವಲ ಒಂದರ್ುಿ

ಮಂದಿಗೆ ಊಟ ಹಾಕುವ ಉದೆುೇಶ ಮಾತಾವೆೇ? ಅದು ಹೌದಾದರೂ, ಅಸಲ್ಲಗೂ

ನಾವು ಊಟ ಹಾಕಬೆೇಕಿರುವುದು ಯಾರಗೆ? ಹಸ್ಸದವರಗಲಿವೆೇ?

ಇತಿಿೇಚೆಗೆ ಪರಚ್ಯಸೆರೊಬಬರ ಗೃಹಪಾವೆೇಶಕೆೆ ಹೊೇಗಿದೆು. ಎಲಿರನೂು ಬಹಳ

ಪಿಾೇತಿಯಿಂದ ಆಹಾವನಿಸ್ಸದು ಅವರು, ಗೃಹಪಾವೆೇಶಕೆೆ ಬಂದವರ ಕುಶಲೊೇಪರ

ವಿಚಾರಸ್ಸ, ತಪುದೆೇ ಊಟ ಮಾಡಿಕೊಂಡು ಹೊೇಗಿ ಎಂದು ಮನವಿ

ಮಾಡುತಿಿದುರು.

ಸಹಜವಾಗಿಯೇ ನಾವು ಕೂಡ ಊಟ ಸವಿಯಲು ಹೊೇದೆವು. ನಾವು ಕುಳಿತ

ಸಾಲ್ಲನ ಎದುರು ಇಬಬರು ಹುಡುಗಿಯರು ಕುಳಿತಿದುರು. ಅವರ ದಿರಸು ಗಮನಿಸ್ಸದರೆ

ಕಡು ಬಡವರೆಂಬುದು ತಿಳಿಯುತಿಿತುಿ. ಉಳುವರೆೇ ತುಂಬಿದು ಸೆಳದಲ್ಲಿದು ಅವರೆಡೆಗೆ


ಸಹಜವಾಗಿಯೇ ನನು ಗಮನ ಹರದಿತುಿ. ಹಸ್ಸದವರಂತೆ ಆಡುತಿಿದು ಅವರು, ಹೊಟೆಿ

ತುಂಬಿಸ್ಸಕೊಳುುವ ಆತುರದಲ್ಲಿದುರು.

ಅವರನುು ಗಮನಿಸ್ಸದ ನಮೊನುು ಗೃಹಪಾವೆೇಶಕೆೆ ಆಹಾವನಿಸ್ಸದು ಪರಚ್ಯಸೆರು,

'ನಿೇವಾಾಕಾಮೊ ಇಲ್ಲಿ ಬಂದು ಕೂತಿದಿುೇರ? ಮೊದುಿ ಇಲ್ಲಿಂದ ಎದೆುೇಳಿ. ಅರ್ೂಿ

ಗೊತಾಿಗಲವ ನಿಮೆೆ' ಅಂತ ಅವರ ಮೆೇಲೆ ರೆೇಗಿ, ಅವರನುು ಅಲ್ಲಿಂದ ಕಳುಹಿಸ್ಸದರು.

ಆ ಇಬಬರು ಅಲ್ಲಿ ಎಂಜಲೆಲೆ ಎತಿಲು ಬಂದಿದು ಮಹಿಳೆಯರ ಮಕೆಳೆಂಬುದು

ಆನಂತರ ತಿಳಿಯಿತು. ಇದನುು ಗಮನಿಸ್ಸದ ನಮಗೆ ಒಂಥರ ಆಯಿತು.

ನಮೊಂತಹ ಹೊಟೆಿ ತುಂಬಿದ ಜನರಗೆ 'ಊಟ ಮಾಡಿ' ಅಂತ ಬಲವಂತ

ಮಾಡಿದವರು, ನಿಜಕೂೆ ಹಸ್ಸದವರನುು ನಿದಾಯಕ್ಷಿಣ್ಾವಾಗಿ ಎಬಿಬಸ್ಸ ಕಳುಹಿಸ್ಸದುು

ಕೌಯಯದ ಒಂದು ವರಸೆ ಎಂಬಂತೆ ಭಾಸವಾಯಿತು. ಇದನೆುಲಿ ಕಂಡೂ

ಕಾಣ್ದಂತೆ ನಮೊ ಪ್ಾಡಿಗೆ ನಾವು ಅಚ್ುುಕಟಾಿಗಿ ತಿಂದು ಎದುದೂು ತಣ್ಣನೆ

ಕೌಯಯವಲಿವೆೇ ಎಂಬ ಪಾಶೆುಯೂ ಎದುರಾಯಿತು.

ಇದು ಒಂದು ನಿದಶಯನವಷೆಿೇ. ನಮೊ ಮನೆ ಕಾಯಯಕಾಮಗಳಲ್ಲಿ ನಾವು

ಮಾಡುವುದೂ ಇದನೆುೇ. ಮದುವೆ ಅಥವಾ ಗೃಹಪಾವೆೇಶದಂಥ ಸಮಾರಂಭಗಳನುು

ಅದೂಧರಯಾಗಿ ನೆರವೆೇರಸುವುದು, 'ನಾಲುೆ ಜನರ ಹೊಟೆಿ ತುಂಬಿಸುವುದಕೆೆ'

ಎಂಬ ಮಾತು ಹಾಸಾಾಸುದವೆನಿಸುವುದು ಇಂತಹ ಸಂದಭಯಗಳು

ಎದುರಾದಾಗಲೆೇ.

(ನವೆಂಬರ್ 2014, ವಿಜಯವಾಣಿ)


ಜಾತಿಯೂ... ಉದೊಾೇಗದಾತರ ಮನಸ್ಸೆತಿಯೂ...

ಮೊನೆು ಗೆಳೆಯನೊಬಬ ಕಾಲ್ ಮಾಡಿ, ‘ಎಂಎನಿಿಯಂದರಲ್ಲಿ ಕೆಲಸ ಖಾಲ್ಲ ಇದೆ.

ಅಲ್ಲಿ ನಮೊ ಸಂಬಂಧಿಯೇ ಡಿಜಿಎಂ ಆಗಿದಾುರೆ. ಎಂಜಿನಿಯರಂಗ್ ಅಥವಾ

ಎಂ.ಟೆಕ್. ಓದಿರುವ, ಮೂರು ವರ್ಯ ಕೆಲಸ ಮಾಡಿರುವ ಅನುಭವವುಳು

ಯಾರಾದರೂ ಇದೆಾ ಹೆೇಳು’ ಅಂತಂದ. ನಾನು ‘ಸರ’ ಅಂದೆ. ಅವನು ಡಿಜಿಎಂ

ಕಾಂಟಾಾಕ್ಿ ನಂಬರ್ ಕೊಟಿ. ಕೂಡಲೆೇ ಎರಡೂವರೆ ವರ್ಯ ಕಂಪನಿಯಂದರಲ್ಲಿ

ಕೆಲಸ ಮಾಡಿ, ಅಲ್ಲಿನ ಜಿಎಂ ಜೊತೆ ಕಿರಕ್ ಮಾಡಿಕೊಂಡು ಕೆಲಸ ಬಿಟುಿ

ಒಂದೆರಡು ತಿಂಗಳು ಮನೆಯಲ್ಲಿದುು, ಇದಿೇಗ ಮತೆಿ ಕೆಲಸದ ಹುಡುಕಾಟದಲ್ಲಿದು

ನನು ಬಿ.ಇ. ಕಾಿಸೆೇಟ್ ಆಗಿದುವನಿಗೆ ಹಿೇಗೊಂದು ಕೆಲಸ ಖಾಲ್ಲ ಇದೆಯಂತೆ.

ಹೆಚಿುನ ಮಾಹಿತಿಗಾಗಿ ಈ ನಂಬಗೆಯ ಕಾಲ್ ಮಾಡು ಅಂತೆೇಳಿ ಗೆಳೆಯ ಕೊಟಿಿದು

ಕಾಂಟಾಾಕ್ಿ ನಂಬರನುು ಅವನಿಗೆ ನಿೇಡಿದೆ.

ಕೆೈಲ್ಲದು ಕೆಲಸ ಬಿಟುಿ ಕಂಗೆಟಿಿದು ಅವನು ಕೂಡಲೆೇ ಅವರನುು ಸಂಪಕಿಯಸ್ಸದ. ಸರ

ಇಂಟವೂಾಯಗೆ ಬನಿು ಎಂದು ಅವರು ಕರೆದರು. ಅವನು ಅಟೆಂಡ್ ಮಾಡಿ ಬಂದ.

ಇದಾದ ಮೆೇಲೆ ಕೆಲಸ ಖಾಲ್ಲ ಇರುವ ವಿರ್ಯ ತಿಳಿಸ್ಸದು ಗೆಳೆಯ ಮತೆಿ ಕಾಲ್

ಮಾಡಿದ. 'ಅವುಾ ಲ್ಲಂಗಾಯಿತಾಂತೆ ಹೌದಾ? ಒಂದು ವಿರ್ಾ ನೆನಪಲ್ಲಿಟೊೆ.

ನಮೊವರಗೆ ಮೊದಲ ಆದಾತೆ ಕೊಡೊೇಣ್ ಅಂತ ನಮೊ ರಲೆೇಟಿವ್ ಹೆೇಳಿದಾುರೆ.

ನಮೊವರು ಯಾರಾದೂಾ ಇದೆಾ ಹೆೇಳು' ಅಂತಂದ. ನಮೊವರು ಅನೊುೇ ಮಾತಿನ

ಅಥಯ ನಮೊ ಜಾತಿಗೆ ಸೆೇರದವರು ಅನೊುೇದು ಈ ಹಿಂದಿನ ಅನುಭವಗಳಿಂದ

ತಿಳಿದಿದುರಂದ ಅವನು ಹೆೇಳಿದುು ಸರಯಾಗಿ ಅಥಯ ಆಯುಿ. ನಾನು ಸರ ಅಂತ

ಹೆೇಳಲು ಮನಸಾಿಗದೆ ನಕುೆ ಸುಮೊನಾದೆ.


ಆನಂತರ ಬಿ.ಇ. ಕಾಿಸೆೇಟ್ ಆಗಿದುವನಿಗೆ ಕಾಲ್ ಮಾಡಿ, ನಿನು ರೆಸೂಾಮುಲ್ಲಿ ಕಾಾಸ್ಿ

ಯಾವುು ಅಂತ ನಮೂದಿಸ್ಸದು ಅಂತ ಕೆೇಳಿದೆ. ಇಲಿ ರೆಸೂಾಮುಲ್ಲಿ ಹಾಕಿರಲ್ಲಲಿ.

ಅವರೆೇ ನಿಮೊ ಜಾತಿ ಯಾವುು ಅಂತ ಕೆೇಳಿದುಾ. ನಾನು ಲ್ಲಂಗಾಯತ್ಿ ಅಂದೆ.

ವಕೆಲ್ಲಗಾಸ್ ಅಂತ ಸುಳುು ಹೆೇಳೆಬೇಕಿತಾಿ ಅಂತ ನನುನುು ಕೆೇಳಿದ. ‘ಅವುಾ

ಜಾತಿವಾದಿಗಳು ಕಣ್ಪು. ಅದಿಲ್ಲಯ ಇಂಟವೂಾಯ ಹೆೇಗಾಯುಿ’ ಅಂತ ಮಾತು

ಬದಲ್ಲಸ್ಸದೆ. ‘ಬೆೇಸ್ಸಕ್ ಕವಶುನ್ಿ ಕೆೇಳಿದುಾ. ಆನಿರ್ ಮಾಡೆು. ಕಾಲ್ ಮಾಡಿ ತಿಳಿಸ್ಸಿೇವಿ

ಅಂದಿದಾುರೆ. ಅವುಾ ನಿಮ್ ಜಾತಿ ಯಾವುು ಅಂತ ಕೆೇಳಾುಗೆಿ ನನು ಸ್ಸಕ್ಿ್ ಸೆನೆಿೆ

ಹಿೇಗಾಗಬಹುದೆಂಬ ವಿಚಾರ ಹೊಳೆದಿತುಿ’ ಅಂದ.

‘ಹಾಗಾದೆಾ ಒಂದುವೆೇಳೆ ನಿನಗೆ ಅಲ್ಲಿ ಕೆಲಸ ಸ್ಸಗಲ್ಲಲಿ ಅಂದೆಾ ಅದಕೆೆ ಕಾರಣ್

ಜಾತಿನೆೇ ಬಿಡು’ ಅಂತಂದು ಕಾಲ್ ಕಟ್ ಮಾಡಿದೆ.

ಕೆಲಸ ಗಿಟಿಿಸ್ಸಕೊಳುಲು ಕೌಶಲಾಕಿೆಂತ ಜಾತಿಯೇ ಪಾಮುಖ ಅಹಯತೆಯಾಗುವುದು

ತಿೇರ ಅಪರೂಪವೆೇನಲಿ. ಖಾಸಗಿ ಸಂಸೆೆಗಳ ಆಯಕಟಿಿನ ಸಾೆನಗಳಲ್ಲಿ ಜಾತಿಯ

ಕಡುವಾಾಮೊೇಹಿಗಳು ಕುಳಿತುಬಿಟಿರೆ ಮುಗಿಯಿತು. ನೆೇಮಕಾತಿಯಲ್ಲಿ

ಸವಜಾತಿಯವರಗೆ ಮೊದಲ ಪ್ಾಾಶಸಯ ದೊರೆಯುವುದು ನಿಶಿುತ.

ವೆೈದಾರೊಬಬರ ಒಡೆತನದಲ್ಲಿರುವ ಕಾಲೆೇಜೊಂದರಲ್ಲಿ ಪರಚ್ಯವಿರುವ ಒಬಬರು

ಉಪನಾಾಸಕರಾಗಿ ಕೆಲಸ ಮಾಡುತಿಿದಾುರೆ. ಅವರು ನನು ಕಿವಿಗಾಕಿದ ವಿರ್ಯ,

ಪಾತಿ ವರ್ಯ ಕಾಲೆೇಜಿಗೆ ಬೊೇಧ್ಕ ಹಾಗು ಬೊೇಧ್ಕೆೇತರ ಸ್ಸಬಬಂದಿ ನೆೇಮಕ

ಮಾಡಿಕೊಳುುವಾಗ ಮೊದಲ ಆದಾತೆಯನುು ಒಕೆಲ್ಲಗರಗೆ ನಿೇಡಬೆೇಕೆಂದು ಆ

ವೆೈದಾ ಮಹಾಶಯ ಮೌಖಿಕವಾಗಿ ಸೂಚಿಸ್ಸದಾುರಂತೆ. ಅಹಯ ಒಕೆಲ್ಲಗ

ಅಭಾರ್ಥಯಗಳು ಇರದಿದು ಸಂದಭಯದಲ್ಲಿ ಇತರ ಜಾತಿಗಳನುು ಪರಗಣಿಸಬಹುದಂತೆ.


ಆದರೆ ಯಾವುದೆೇ ಕಾರಣ್ಕೂೆ ಪರಶಿರ್ಿ ಜಾತಿ ಅಥವಾ ಪರಶಿರ್ಿ ಪಂಗಡಕೆೆ

ಸೆೇರದವರನುು ನೆೇಮಕ ಮಾಡಿಕೊಳುಬಾರದೆಂದು ನಿಬಯಂಧ್ ವಿಧಿಸ್ಸದಾುರಂತೆ.

ಇವನೆುಲಿ ಗಮನಿಸುತಿಿದುರೆ ಖಾಸಗಿ ರಂಗದಲೂಿ ಮಿೇಸಲಾತಿ ಜಾರಗೆ ತರುವ

ಕುರತು ಚಿಂತಿಸುವ ಜರೂರತುಿ ಎದುು ಕಾಣ್ುತಿದೆ.

ಜಾತಿ ಎಲ್ಲಿದೆ? ಉದೊಾೇಗದಲ್ಲಿ ಮಿೇಸಲಾತಿಯನುು ಕಿತೊಿಗೆಯಬೆೇಕು.

ಇದರಂದಾಗಿ ಅಹಯರಗೆ ಅವಕಾಶ ದೊರೆಯುವುದಿಲಿವೆಂದು ಬೊಬಿಬಡುವವರು

ತಮೊ ಒಡಲಾಳದಲ್ಲಿ ಹುದುಗಿಕೊಂಡಿರುವ ಜಾತಿಯ ಹೊಲಸ್ಸನೆಡೆಗೆ ಮುಖ ಹಾಕಿ,

ಮೂಗಿನ ಹೊಳೆುಗಳನುು ಅಗಲ್ಲಸ್ಸಕೊಂಡು ಅದರ ದುವಾಯಸನೆ ಆಸಾವದಿಸ್ಸ

ಪುನಿೇತರಾಗುವುದು ಒಳೆುಯದು.

ಜನರ ದೆೇಹ ಬಾಧಿಸುವ ತರಹೆೇವಾರ ರೊೇಗಗಳಿಗೆ ಔರ್ಧಿ ನಿೇಡುವ ವೆೈದಾರನೆುೇ

ಜಾತಿ ರೊೇಗ ಆವರಸ್ಸಕೊಂಡಿರುವಾಗ, ಬೆೇರೆಯವರ ಕಥೆ ಬಿಡಿಸ್ಸ ಹೆೇಳಬೆೇಕಾದ

ಅಗತಾವೆೇ ಇಲಿ ಅಲಿವೆೇ?

ನಾವು ವಿದಾಾವಂತರಾಗುತಿಿದೆುೇವೆ, ಬುದಿಧವಂತರಾಗುತಿಿದೆುೇವೆ, ವಿಜ್ಞಾನ-

ತಂತಾಜ್ಞಾನದಲ್ಲಿ ಔನತಾ ಸಾಧಿಸ್ಸ ಬದುಕಿಗೆ ಮತಿರ್ುಿ ಬಣ್ಣಗಳನುು

ತುಂಬಿಕೊಳುುತಿಿದೆುೇವೆ. ಆದರೆ ಮನುರ್ಾರಾಗುತಿಿದೆುೇವಾ? ಜಾತಿ ಪಾಜ್ಞೆಯಿಂದ ದೂರ

ಸರಯುತಿಿದೆುೇವಾ?

(ಫೆಬಾವರ 2015, ವಿಜಯವಾಣಿ)


ಮಾನ ಮಯಾಯದೆಯ ಪರದೆ ಹಿಂದಿನ ದುಗುಡ

ಮೊನೆು ತಮೊ ಮಗಳ ಮದುವೆ ಆಹಾವನ ಪತಿಾಕೆ ನಿೇಡಲು ಬಂದಿದು ವಾಕಿಿಯಬಬರು,

ಮದುವೆ ಮಾಡುವಾಗ ಎದುರಸಬೆೇಕಾದ ಆರ್ಥಯಕ, ಸಾಮಾಜಿಕ ಮತುಿ

ಭಾವನಾತೊಕ ಸಂಕರ್ಿಗಳ ಕುರತು ಒಂದರ್ುಿ ಹರಟಿದರು. ತಮೊ ಭಾವಿ ಅಳಿಯ

ವಿದೆೇಶದಲ್ಲಿರುವುದಾಗಿಯೂ, ಸುಸಂಸೃತ ಕುಟುಂಬದ ಕುಡಿಯಾಗಿರುವುದಲಿದೆೇ

ಕೆೈ ತುಂಬಾ ಸಂಬಳ ಎಣಿಸುತಿಿರುವುದಾಗಿ ಹೆಮೆೊಯಿಂದ ಹೆೇಳಿಕೊಂಡರು.

ಆನಂತರ 'ಆದರೆ...?' ಶುರುವಾಯಿತು.

ಏನ್ ಹಾಗಂದೆಾ ಅಂತ ನಾವು ಕೆೇಳುವ ಮೊದಲೆೇ, ಆದರೆ ಹಿಂದಿರುವ

ವಿಚಾರವನುು ಹಂಚಿಕೊಂಡರು. 'ಹುಡುಗನಿಗೆ ಸವಲು ಅನುಮಾನದ ರೊೇಗ. ಕಳೆದ

ವಾರ ದಾವಣ್ಗೆರೆಯಲ್ಲಿರುವ ಫೆಾಂಡ್ ಮನೆಗೆ ಮಗಳು ಒಬಬಳೆೇ ಹೊೇಗಿದುಳು. ಈ

ವಿಚಾರವನುು ತನು ಗಂಡನಾಗಲ್ಲರುವವನಿಗೂ ತಿಳಿಸ್ಸದಳು. ಅದಕೆೆ, ಒಬಬಳೆೇ

ಯಾಕೆ ಹೊೇದೆ ಅಂತ ಪಾಶಿುಸ್ಸದಾುನೆ. ಮದುವೆಗೂ ಮುನುವೆೇ ತನು ಮೆೇಲೆ ಹಕುೆ

ಚ್ಲಾಯಿಸಲು ಬರುತಿಿರುವ, ತನು ಚಾರತಾಯದ ಕುರತು ಅನುಮಾನ

ವಾಕಿಪಡಿಸುತಿಿರುವ ಹುಡುಗನ ವತಯನೆಯಿಂದ ಸ್ಸಟಾಿದ ನಮೊ ಮಗಳು

ಅವನೊಂದಿಗೆ ಜಗಳವಾಡಿದಾುಳ ೆ. ಆನಂತರ, ಹುಡುಗ ಸರಯಿಲಿ ಡಾಾಡಿ. ಈಗೆಿೇ

ನನು ಮೆೇಲೆ ಅನುಮಾನ ಪಡುವವನು ಇನುು ಮದುವೆ ಆದೆೇಲೆ ಏನ್ ಗತಿ.

ನಾನಂತೂ ಅವನನುು ಮದುವೆ ಆಗಲಿ. ಈ ಮದುವೆನಾ ಕಾಾನಿಲ್ ಮಾಡಿಬಡಿ

ಅಂತ ಮಗಳು ಹಟ ಹಿಡಿದಳು. ಅಷೊಿತಿಿಗಾಗಲೆೇ ಎಂಗೆೇಜೆೊಂಟ್ ಮುಗಿದು,

ಕಲಾಾಣ್ ಮಂಟಪಕೆೆ ಅಡಾವನ್ಿ ಕೂಡ ಕೊಡಲಾಗಿತುಿ. ಅರ್ುಿ ಸಾಲದೆಂದು ಮದುವೆ

ಆಹಾವನ ಪತಿಾಕೆಯನುು ಒಂದರ್ುಿ ಜನರಗೆ ಹಂಚ್ಲಾಗಿತುಿ. ಈ ಸಂದಭಯದಲ್ಲಿ


ಮದುವೆ ಕಾಾನಿಲ್ ಆದೆಾ ನಮೊ ಮಾನ ಮಯಾಯದೆ ಮೂರು ಕಾಸ್ಸಗೆ

ಹರಾಜಾಗುತಿಿತುಿ. ಕೆೈಯಲ್ಲಿ ಕಾಸ್ಸಲಿದಿದುರೂ ಹೆೇಗೊೇ ಸಾಲ ಮಾಡಿ ಹೊಂದಿಸ್ಸ

ಮದುವೆ ಮಾಡುತಿಿದೆುೇನೆ. ಇಂತಹ ಸ್ಸೆತಿಯಲ್ಲಿ, ಮದುವೆ ಕಾಾನಿಲ್ ಆದೆಾ ಏನ್ ಗತಿ

ಅಂತ ಯೇಚ್ನೆ ಶುರುವಾಯುಿ. ಎರಡೂೊರು ದಿನ ಮಗಳಿಗೆ ಏನೆೇನೊೇ ಹೆೇಳಿ

ಕೊನೆಗೂ ಸಮಾಧ್ಾನ ಪಡಿಸ್ಸದೆ. ಆ ಹುಡುಗನಿಗೆ ಫೇನ್ ಮಾಡಿ ಹಿಗಾೆಮುಗಾೆ

ಬೆೈದು ತನು ಮಗಳ ಕ್ಷ್ಮೆ ಕೊೇರುವಂತೆ ಮಾಡಿದೆ. ಅಂತೂ ಹೆೇಗೊೇ ಎಲಿವೂ ಸರ

ಆಯಿತು' ಅಂತೆೇಳಿ ಅವರು ನಿಟುಿಸ್ಸರು ಬಿಟಿರು.

ಭಾವಿ ಗಂಡನ 'ಅನುಮಾನ ರೊೇಗ'ದ ಕುರತು ಆತಂಕ ವಾಕಿಪಡಿಸುತಿಿರುವ

ಹುಡುಗಿಯ ದುಗುಡ ನಿವಾರಣೆಯಾಗುವ ಮುನುವೆೇ ಅವಳು ಹಸೆಮಣೆ

ಏರುತಿಿದಾುಳ ೆ. ಸದಾ ಹೆೇಗೊೇ ಮದುವೆ ಮಾಡಿ ಕೆೈ ತೊಳೆದುಕೊಂಡರೆ ಸಾಕು

ಎಂಬ ಮನಸ್ಸೆತಿಯಲ್ಲಿರುವ ಅಪುನಿಗೆ ಏನನೂು ಹೆೇಳಲಾಗದೆ ಅನಿವಾಯಯವಾಗಿ

ಈಗಾಗಲೆೇ ಎಂಗೆೇಜೆೊಂಟ್ ಆಗಿರುವ ಹುಡುಗನೊಂದಿಗೆ ದಾಂಪತಾ ಬದುಕಿಗೆ

ಕಾಲ್ಲರಸುತಿಿದಾುಳ ೆ.

ಮುಂದೆೇನಾಗುವುದೊೇ ಯಾರಗೂ ತಿಳಿದಿಲಿ. ಇಬಬರ ನಡುವೆ ಹೊಂದಾಣಿಕೆ

ಏಪಯಟುಿ ನೆಮೊದಿಯಿಂದಿರಲ್ಲ ಎಂಬುದು ಎಲಿರ ಆಶಯ.

ಆದರೆ ವಿವಾಹಕೂೆ ಮುನು ಎಲಿವೂ ಸರ ಇರುವಂತೆ ತೊೇರುವ ಸಂಬಂಧ್ಗಳಲೆಿೇ

ಬಿರುಕು ಮೂಡುತಿಿರುವ ಸಂದಭಯದಲ್ಲಿ, ಮದುವೆಗೂ ಮುನುವೆೇ ಭಾವಿ ಪತಿಯ

'ಅನುಮಾನ ರೊೇಗ'ದ ಕುರತು ತಿಳಿದುಕೊಂಡು ಘಾಸ್ಸಗೊಂಡವಳಿಗೆ ಈಗಾಗಲೆೇ

ನಿಗದಿಯಾಗಿರುವ ಮದುವೆಯನುು ಮುರದುಕೊಂಡು ನಿಟುಿಸ್ಸರು ಬಿಡುವ

ಸಾವತಂತಾಯವೂ ಇಲಿವೆೇ ಎಂಬುದು ಪಾಶೆು.


ಹೆೇಗೊೇ ತೆೇಪ್ೆ ಹಾಕಿ ಮದುವೆ ಮಾಡಿದರಾಯಿತು. ಆನಂತರ ಎಲಿವೂ ಸರ

ಹೊೇಗುತಿದೆ ಎನುುವ ಪ್ೇರ್ಕರ ಭಂಡ ಧ್ೆೈಯಯ, ಮಗಳ ಬದುಕನುು ಎಲ್ಲಿಗೆ

ಕೊಂಡೊಯಾಬಹುದು?

ಈ ಮೆೇಲ್ಲನ ಪಾಕರಣ್ ಒಂದು ನಿದಶಯನವಷೆಿೇ. ನಿಗದಿಯಂತೆ ಮದುವೆ

ನಡೆಯದಿದುರೆ ತಮೊ ಕುಟುಂಬದ ಘನತೆಗೆ ಕುಂದುಂಟಾಗುತಿದೆ ಎಂಬುದನೆುೇ

ಮುಂದು ಮಾಡಿ, ಹುಡುಗನ ಹುಳುಕುಗಳು ತಿಳಿದ ಮೆೇಲೂ ಮದುವೆ ಕಾಾನಿಲ್

ಮಾಡದೆೇ ತಮೊ ಹೆಣ್ುಣ ಮಕೆಳನುು ಗೊಂದಲ ಮತುಿ ಆತಂಕದ ಕಂದಕಕೆೆ

ನೂಕುವ ಪಾಕರಣ್ಗಳಿಗೆ ಲೆಕೆವಿಡುವವರು ಯಾರು? 'ಮಾನ-ಮಯಾಯದೆ'ಯ

ಗೊೇಡೆಗಳ ನಡುವೆ ಸ್ಸಕುೆ ಹೆಣ್ುಣ ಮಕೆಳ ಒಳಮನಸುಿ ಘಾಸ್ಸಗೊಳುುತಿಲೆೇ ಇದೆ.

ಇದು ಹಿೇಗೆೇ ಮುಂದುವರೆಯಬೆೇಕೆ?

(ಫೆಬಾವರ 2015, ಪಾಜಾವಾಣಿ)


ಮಿೇಸಲಾತಿ ಬಲಾಯರಾರ ಪ್ಾಲಾಗದಿರಲ್ಲ

ಜಾತಿ ವಾವಸೆೆಯಿಂದ ಹೊರ ಬರಲು ಬಯಸದೆ 'ಮೆೇಲ್ಲನ' ಜನರಾಗಿಯೇ

ಉಳಿಯಲು ಅಪ್ೆೇಕ್ಷಿಸುವ ನಾವು, ಪರಶಿರ್ಿ ಜಾತಿ ಮತುಿ ಪಂಗಡದವರಗೆ ಶಿಕ್ಷ್ಣ್

ಹಾಗೂ ಉದೊಾೇಗದಲ್ಲಿ ಮಿೇಸಲಾತಿ ನಿೇಡುವುದನುು ಖಂಡಿಸುವಲ್ಲಿ ತೊೇರುವ

ಉತಾಿಹವನುು ಅವರ ಸಂಕರ್ಿಗಳನುು ಅರಯುವ ನಿಟಿಿನಲ್ಲಿ ಪಾದಶಿಯಸುವುದೆೇ

ಇಲಿ.

ಆರಂಭದಲ್ಲಿ ನನಗೂ ಮಿೇಸಲಾತಿ ಕುರತು ಅಸಹನೆ ಇತಾಿದರೂ ಜಾತಿ ವಾವಸೆೆಯ

ಕೌಾಯಯದ ಮುಖಗಳ ಪರಚ್ಯವಾದ ಮೆೇಲೆ ಜಾತಿ ಆಧ್ಾರತ ಮಿೇಸಲಾತಿಯ

ಮಹತವ ಅರವಾಯಿತು.

ಎಂಜಿನಿಯರಂಗ್ ಸೆೇರದ ಸಂದಭಯದಲ್ಲಿ ಮಿೇಸಲಾತಿ ಸೌಲಭಾದಿಂದ ಸ್ಸಇಟಿಯಲ್ಲಿ

ಕಡಿಮೆ ರಾಂಕ್ ಪಡೆದೂ, ಬೆೇಡಿಕೆ ಇರುವ ಕೊೇಸ್ಸಯಗೆ ಸುಲಭವಾಗಿ ಸ್ಸೇಟು ಪಡೆದ

ಎಸ್ಸಿ/ಎಸ್ಸಿ ವಿದಾಾರ್ಥಯಗಳ ಬಗೆೆ ನನು ಸಹಪ್ಾಠಿಗಳು ಹಗುರವಾಗಿ

ಮಾತನಾಡುತಿಿದುದುು ಆಗಾಗ ಕಿವಿಗೆ ಬಿೇಳುತಿಿತುಿ. ನಾನು ಮಿೇಸಲಾತಿ ಪರ

ವಕಾಲತುಿ ವಹಿಸಲು ಮುಂದಾದರೆ, ಬೆೇರೆ ಎಲಿದಕೂೆ ಮಿೇಸಲಾತಿ ಇರಲ್ಲ. ಆದರೆ

ಶಿಕ್ಷ್ಣ್ ಕ್ೆೇತಾದಲ್ಲಿ ಮಿೇಸಲಾತಿ ಇರಲೆೇಬಾರದು. ಪಾತಿಭೆಗೆ ಮನುಣೆ ಸ್ಸಗಬೆೇಕೆಂದು

ವಾದಿಸುತಿಿದುರು. ಕೆಳಜಾತಿಯಲ್ಲಿ ಹುಟಿಿದ ಕಾರಣ್ಕಾೆಗಿ ಅವರು ಎದುರಸುವ

ಅವಮಾನ ಮತುಿ ಸವಾಲುಗಳ ಪರಚ್ಯವಿಲಿದ ನಾವು ಮಿೇಸಲಾತಿಯಿಂದ

ಅವಕಾಶ ವಂಚಿತರಾಗುತಿಿದೆುೇವೆ ಎಂಬ ಕಾರಣ್ಕೆೆ ಮಿೇಸಲಾತಿ ವಿರುದಧವಾಗಿ


ಮಾತನಾಡುತೆಿೇವೆ. ಆದರೆ ಜಾತಿ ವಿಚಾರ ಬಂದಾಗ ಶೆಾೇರ್ಿತೆಯ ವಾಸನಕೆೆ

ಶರಣಾಗುತೆಿೇವೆ.

ಸ್ಸಇಟಿಯಲ್ಲಿ 30 ಸಾವಿರ ರಾಂಕ್ ಪಡೆದ ನನು ಗೆಳೆಯನೊಬಬನಿಗೆ ಪಾತಿಷ್ಠಿತ

ಕಾಲೆೇಜೊಂದರಲ್ಲಿ ಸಕಾಯರ ಕೊೇಟಾದಡಿ ಸ್ಸೇಟು ಸ್ಸಕಿೆತು. ಅವನ ತಂದೆ ಅದೆೇ

ಕಾಲೆೇಜಿನ ಸ್ಸವಿಲ್ ಎಂಜಿನಿಯರಂಗ್ ವಿಭಾಗದ ಮುಖಾಸೆರಾಗಿದುರು. ಆರ್ಥಯಕವಾಗಿ

ಪಾಬಲರಾಗಿದುರೂ, ಮಿೇಸಲಾತಿ ಸೌಲಭಾ ಬಳಸ್ಸಕೊಂಡರು.

ತಿಂಗಳಿಗೆ ಲಕ್ಾಂತರ ರೂ. ಸಂಪ್ಾದಿಸುವ ಸಕಾಯರ ಅಧಿಕಾರಗಳು,

ಪ್ಾಾಧ್ಾಾಪಕರ ಮಕೆಳು ಸಹ ಮಿೇಸಲಾತಿ ಸೌಲಭಾ ಪಡೆಯುವುದನುು ಕಂಡಾಗ

ಸಹಜವಾಗಿಯೇ ಬೆೇಸರವಾಗುತಿದೆ. ಮಿೇಸಲಾತಿ ಉಳುವರ ಪ್ಾಲಾದಂತೆ, ಅದೆೇ

ಜಾತಿಯ ಬಡವರು ಅವಕಾಶ ವಂಚಿತರಾಗುತಿಿದಾುರೆ. ಮಿೇಸಲಾತಿ ಪಡೆದು

ಆರ್ಥಯಕವಾಗಿ ಬಲಾಯರಾರಾದವರಗೆ ಮತೆಿ ಮತೆಿ ಮಿೇಸಲಾತಿ ಕಲ್ಲುಸುವುದು

ಸಹಜವಾಗಿಯೇ ಇತರರಲ್ಲಿ ಅಸಹನೆ ಮೂಡಿಸುತಿದೆ.

(ಏಪಿಾಲ್ 2013, ಪಾಜಾವಾಣಿ)


ಮೊಬೆೈಲೂ... ಕಾಣ್ದ ಮುಖಗಳ ಕಾಟವೂ...

ಕಾಲ್ ಮತುಿ ಮೆಸೆೇಜ್ ಮಾಡುವುದಕೆಷೆಿೇ ಸ್ಸೇಮಿತವಾಗದೆೇ ಪುಟಿ ಪರದೆಯ

ಮೆೇಲೆ ಜಗದಗಲದ ವಿದಾಮಾನಗಳನುು ಬಿತಿರಸುವ ಮತುಿ ಜಗದೊಂದಿಗೆ

ಸಂವಹನ ಸಾಧಿಸುವ ಸಾಧ್ನವಾಗಿರುವ ಮೊಬೆೈಲ್ ತಂದೊಡುಡವ ಕಿರಕಿರಗಳ

ಕಡಿಮೆ ಏನಿಲಿ. ಕೆಲ ಅತೃಪಿ ಆತೊಗಳಿಗೆ ಯಾವುದಾದರೂ ಮೊಬೆೈಲ್ ನಂಬರ್

ಸ್ಸಕೆರೆ ಸಾಕು, ಆ ನಂಬಗೆಯ ಕರೆ ಮಾಡಿ ಪಿೇಡಿಸಲು ಶುರು ಹಚಿುಕೊಳುುತಿವೆ.

ಜಗದಲ್ಲಿ ಇರುವವರೆಲಿ ತಮೊ ಸಾಂಗತಾ ಬಯಸುವರೆೇನೊ ಎಂಬಂತೆ

ಮಾತನಾಡುತಾಿರೆ. ಅದರಲೂಿ ಕೆಲ ಗಂಡಸರಗೆ ಯುವತಿಯರ ಮೊಬೆೈಲ್

ನಂಬರ್ ಸ್ಸಕೆರೆ ತರಹೆೇವಾರ ಕಥೆಗಳು ತೆರೆದುಕೊಳುಲಾರಂಭಿಸುತಿವೆ.

ಇತಿಿೇಚೆಗೆ ನನು ಗೆಳತಿಯಬಬಳ ಕವನ ಪತಿಾಕೆಯಂದರಲ್ಲಿ ಪಾಕಟವಾಗಿತುಿ. ಅವಳ

ಹೆಸರನೊಂದಿಗೆ ಮೊಬೆೈಲ್ ನಂಬನುುಯ ಪಾಕಟಿಸಲಾಗಿತುಿ. ಅದಾದ ಮೆೇಲೆ

ಅವಳಿಗೆ ಹೊಸ ಪಿೇಕಲಾಟ ಶುರುವಾಯಿತು. ಕರೆ ಮಾಡಿ ‘ನಿಮೊ ಕವನ ತುಂಬಾ

ಚೆನಾುಗಿದೆ’ ಅಂತ ಮೊದಲ್ಲಗೆ ಮಾತು ಶುರುವಿಟುಿಕೊಳುುತಿಿದು ಕೆಲ ಪುರುರ್ರು,

ಆನಂತರ ‘ನಿೇವು ಏನ್ ಮಾಡಿಿದಿುೇರ, ನಿಮೆೆ ಮದೆವ ಆಗಿದಾಾ, ಗಂಡನಿಗೆ ಏನ್ ಕೆಲಿ,

ಮಕೆುರ್ುಿ’ ಅಂತೆಲಿ ವಿಚಾರಸುತಿಿದುರು. ಒಬಬ ಪುಣಾಾತೊನಂತೂ ‘ನಿೇವು ಮನೆೇಲ್ಲ

ಒಬೆಾ ಫಿಾೇಯಾಗಿ ಇತಿಯರಾ? ನಿಮೂೊರಗೆ ಯಾವಾಗ ಬರಲ್ಲ? ಅಲ್ಲಿ ನೊೇಡೊೇ

ಸೆಳಗಳು ಯಾವುವು?’ ಅಂತೆಲಿ ಕೆೇಳೆ ೇಕೆ ಶುರು ಮಾಡಿ, ಇವಳು ಗರಂ ಆಗಿದುಕೆೆ,

‘ನಾನು ಕೊಿೇಸ್ ಆಗೊೇಣ್ ಅಂದೆಾ ನಿೇವು ದೂರ ತಳೆ ುೇಕೆ ನೊೇಡಿಿೇರಲ್ಲಾೇ’

ಅಂತಂದ. ಗೆಳತಿ ಕಾಲ್ ಕಟ್ ಮಾಡಿದುಿ.

---
ನಮೊ ಪಕೆದ ಮನೆಯ ಅಜಿಿಯ ಬಳಿಯೂ ಮೊಬೆೈಲ್ ಇದೆ. ಇತಿಿೇಚೆಗೆ

ಯಾವನೊೇ ಒಬಬ ಅವರಗೆ ಕಾಲ್ ಮಾಡಿ 'ಐ ಲವ್ ಯೂ' ಹೆೇಳಲಾರಂಭಿಸ್ಸದು.

ಅಜಿಿ ಮನೆಯವರಗೆ ವಿರ್ಯ ತಿಳಿಸ್ಸ, ಅವರೆಲಿ ಆ ನಂಬಗೆಯ ಕರೆ ಮಾಡಿ

ಹಿಗಾೆಮುಗಾೆ ಝಾಡಿಸ್ಸದ ನಂತರವೂ ತೆಪುಗಾಗದೆ ಕಾಟ ಕೊಡುತಿಿದುವನು,

ಪ್ಲ್ಲೇಸ್ ಕಂಪ್ೆಿೇಂಟ್ ಕೊಡೆಬೇಕಾ ಅಂತ ಹೆದರಸ್ಸದ ನಂತರ ಅಜಿಿ ತಂಟೆಗೆ ಬರದೆ

ಸುಮೊನಾಗಿದಾುನೆ.

---

ಮತೊಿಬಬ ಗೆಳತಿ ಇತಿಿೇಚೆಗೆ ಯಾಕೊೇ ಮಂಕಾಗಿದುಳು. ಕಾರಣ್ ಕೆೇಳಿದಾಗ ಅವಳು

ಹೆೇಳಿದಿುರ್ುಿ.

ಅವಳಿಗೆ ಯುವಕನೊಬಬ ಮೊಬೆೈಲ್ ಮೂಲಕ ಪರಚ್ಯವಾಗಿದು. ಆಗಾಗ ಕಾಲ್

ಮಾಡಿ ಕರ್ಿ-ಸುಖ ಹಂಚಿಕೊಳುುತಿಿದು. ಅಪರೂಪಕೊೆಮೊೊಮೆೊ ಇಬಬರೂ ಭೆೇಟಿ

ಆಗುತಿಿದುರು. ತನಗೆ ಮದುವೆ ಆಗಿ ಇಬಬರು ಮಕೆಳಿರುವುದಾಗಿ ಆತ ತಿಳಿಸ್ಸದು.

‘ನನಗೆ ನಿೇನು ಅಣ್ಣನ ಸಮಾನ. ನಿನು ಬಗೆೆ ನನಗೆ ಬೆೇರೆ ಯಾವ ರೇತಿಯ

ಭಾವನೆಯೂ ಇಲಿ’ ಎಂದು ಅವಳು ಅವನಿಗೆ ಸುರ್ಿವಾಗಿ ಹೆೇಳಿದುಳು. ಅವರಬಬರ

ನಡುವಿನ ಸಂಬಂಧ್ ಉತಿಮವಾಗಿಯೇ ಇತುಿ.

ಈ ನಡುವೆ ಒಂದು ದಿನ ಅಪರಚಿತ ನಂಬನಿಯಂದ ಅವಳಿಗೆ ಕರೆ ಬಂತು. ಯಾರೊೇ

ಒಬಬರು ಮಹಿಳೆ ಇವಳ ಕುರತು ಮಾಹಿತಿ ಕೆೇಳಲಾರಂಭಿಸ್ಸದರು. ನಿೇವಾಾರು,

ನಿಮೊ ಹೆಸರೆೇನು, ಏನ್ ಮಾಡೊೆಂಡಿದಿುೇರ, ಯಾವ ಊರು ಅಂತೆಲಿ ಕೆೇಳಿದ ಆಕೆ,

ಕೊನೆಗೆ ನನು ಗಂಡನಿಗೂ ನಿಮಗೂ ಏನ್ ಸಂಬಂಧ್? ನಿಮ್ ನಂಬರ್ ಅವರ


ಮೊಬೆೈಲುಲ್ಲಿತುಿ. ಒಂದು ಮೂವತುಿ ಮೆಸೆೇಜ್, ಮೂನಾಯಲುೆ ಕಾಲ್ ಮಾಡಿದಿುೇರ.

ನಿಮೂೆ ನನ್ ಗಂಡನಿಗೂ ಏನಾಗೆಬೇಕು ಅಂತೆಲಿ ವಿಚಾರಸ್ಸದಾುರೆ.

ಇವಳು ಅವನು ಮೊಬೆೈಲ್ ಮೂಲಕ ಪರಚ್ಯವಾದ ಬಗೆ ವಿವರಸ್ಸ ಆತ ನನಗೆ

ಅಣ್ಣನಿದು ಹಾಗೆ ಅಂತೆಲಿ ಹೆೇಳಿದಾುಳ ೆ. ನಿೇವು ಆ ರೇತಿ ಹುಡಿೆ ಅಲಿ ಅಂದೆಾ ಸಮಸೆಾ

ಇಲಿ ಬಿಡಿ ಅಂತ ಆ ಮಹಿಳೆ ಹೆೇಳಿದಾುರೆ.

ನನಿುಂದ ಗಂಡ-ಹೆಂಡತಿ ಸಂಬಂಧ್ ಹಾಳಾಗೊೇದು ಬೆೇಡ. ಇನೆೇಲೆ ನಾನು ನಿಮೊ

ಗಂಡನಿಗೆ ಕಾಲ್ ಅಥವಾ ಮೆಸೆೇಜ್ ಮಾಡಲಿ. ನಮಿೊಬಬರ ನಡುವೆ ನಿೇವು

ಕಲ್ಲುಸ್ಸಕೊಂಡಿರುವಂತಹ ಸಂಬಂಧ್ ಇಲಿ ಅಂತ ಅವಳು ಸುರ್ಿಪಡಿಸ್ಸದಾುಳ ೆ.

---

ಸಂಪಕಯ ಸಾಧ್ನವಾಗಿ ಮನಸುಿಗಳನುು ಬೆಸೆಯುವ ಮೊಬೆೈಲ್, ಹಿೇಗೆ

ಅಪರಚಿತರ ಉಪಟಳದಿಂದಾಗಿ ಮನಸ್ಸಿನ ನೆಮೊದಿಗೆ ಭಂಗ ತರುವ

ಸಾಧ್ಾತೆಯೂ ಇರುತಿದೆ. ಅಪರಚಿತರೊಂದಿಗೆ ಮೊಬೆೈಲುಲ್ಲಿ ಸಂಬಂಧ್

ಬೆಳೆಸುವುದೆಂದರೆ, ಹಲವು ರಸ್ೆ ಗಳಿಗೆ ನಮೊನುು ಒಡಿಡಕೊಂಡಂತೆಯೇ ಸರ.

ರಾಂಗ್ ನಂಬರ್ ಮೂಲಕ ಹುಟಿಿಕೊಂಡ ಸಂಬಂಧ್ಗಳೆಲಿವೂ ಹಿೇಗೆ

ಸಮಸೆಾಗಳನೆುೇ ತಂದೊಡುಡತವ
ಿ ೆ ಎನುಲಾಗದಿದುರೂ ಆ ಸಾಧ್ಾತೆ ಹೆಚ್ುು.

(ಜೂನ್ 2014, ಕನುಡಪಾಭ)


ಮೌಯರಾದ ಬೆೇರು ಸಡಿಲಗೊಳುುವುದೆೇ?

ಮೂಯರನಂಬಿಕೆ ಪಾತಿಬಂಧ್ಕ ಕಾಯು ಕುರತು ಕಳೆದ ಎರಡು ಮೂರು ವರ್ಯಗಳಿಂದ

ಚ್ಚೆಯ ನಡೆಯುತಿಿದೆ. ವೆೈಯಕಿಿಕ ಬದುಕಿನಲ್ಲಿ ಎದುರುಗೊಂಡ ಆತಿೇಯರಬಬರ

ಅನುಭವಗಳು ಮೂಯರನಂಬಿಕೆ ಪಾತಿಬಂಧ್ಕ ಕಾಯು ಜಾರಯನುು ಬಲವಾಗಿ

ಸಮರ್ಥಯಸ್ಸಕೊಳುುವಂತೆ ನನುನುು ಪ್ೆಾೇರೆೇಪಿಸುತಿಿವೆ.

ಹತಿಿರದ ಸಂಬಂಧಿಯಬಬರ ಮೆೈಮೆೇಲೆ ದೆೇವರು ಆಗಾಗ ಪಾತಾಕ್ಷ್ವಾಗುತಿಿತುಿ.

ಹಾಗೆ ಇದುಕಿೆದುಂತೆ ಪಾತಾಕ್ಷ್ವಾಗುತಿಿದು ದೆೇವರು ಆ ವಾಕಿಿಯ ಮೂಲಕ ಇನುುಳಿದ

ಹುಲುಮಾನವರಗೆ ಏನೆೇನೊೇ ಸೂಚ್ನೆಗಳನುು ನಿೇಡುತಿಿತುಿ. ತನು ಮೆೈಮೆೇಲೆ

ಬರುವ ದೆೇವರಂದ ಬಿಡುಗಡೆ ಪಡೆಯುವ ಸಲುವಾಗಿ ಅವರು, ಮೆೈಮೆೇಲೆ

ದೆೇವರನುು ಆವಾಹಿಸ್ಸಕೊಳುುವ ಮತೊಿಬಬನ ಮೊರೆ ಹೊೇದರು. ಈ ರೇತಿ

ಮೆೈಮೆೇಲೆ ಬರುವ ದೆೇವರು-ದೆವವಗಳನುು ಬಡಿದೊೇಡಿಸುವುದು ಆ ವಾಕಿಿಯ

ಕಾಯಕವಾಗಿತುಿ. ಅದಕೊೆಂದು ಪುಟಿ ಗುಡಿಯನೂು ಕಟಿಿಕೊಂಡಿದು. ನಮೊ

ಸಂಬಂಧಿಯ ಮೆೈಮೆೇಲೆ ಆಗಾಗ ದೆೇವರು ಬರುವುದು, ಅವರು ಆ ಪೂಜಾರಯ

ಬಳಿ ಹೊೇಗಿ ತಮೊ ಈ ಸಮಸೆಾ ಪರಹರಸುವಂತೆ ಬೆೇಡಿಕೊಳುುವುದು ನಡೆದೆೇ

ಇತುಿ. ಹಿೇಗೆ ಹತಾಿರು ವರ್ಯಗಳ ಕಾಲ ದೆೇವರು ಮೆೈಮೆೇಲೆ ಬರುವುದೆಂಬ

ಮಾನಸ್ಸಕ ಕ್ೊಭೆಗೊಳಗಾದ ಅವರು ಕಡೆಗೊಂದು ದಿನ ಆತೊಹತೆಾಯ ಹಾದಿ

ಹಿಡಿದು ಬದುಕಿಗೆ ವಿದಾಯ ಹೆೇಳಿದರು.

---
ಸೆುೇಹಿತನೊಬಬನ ಬದುಕಿನಲ್ಲಿ ಜರುಗುತಿಿರುವ ಬೆಳವಣಿಗೆಗಳನುು

ಗಮನಿಸ್ಸದಾಗಲೂ ಮನಸ್ಸಿಗೆ ಕಸ್ಸವಿಸ್ಸಯಾಗುತಿದೆ. ತನು ಭಾವನೆಗಳನುು

ಅಥೆಾಯಸ್ಸಕೊಳುುವ ವಾವಧ್ಾನ ಮನೆಯವರಗಿಲಿ. ತನು ಯಾವುದೆೇ ಸಮಸೆಾಗಳಿಗೂ

ಪರಹಾರ ಕಂಡುಕೊಳುುವುದು ಸಾಧ್ಾವಿಲಿವೆಂದು ನಿಣ್ಯಯಿಸ್ಸದ ಅವನು

ಮೂನಾಯಲುೆ ವರ್ಯಗಳ ಹಿಂದೆ ಆತೊಹತೆಾಗೆ ಯತಿುಸ್ಸದು. ಅದೃರ್ಿವಶಾತ್ ಅವನ

ಯತು ವಿಫಲಗೊಂಡು ಬದುಕಿಕೊಂಡ. ಮಗನ ಸಮಸೆಾಗಳನುು ಅಥಯ

ಮಾಡಿಕೊಳುುವ ಮುಕಿ ಮನಸುಿ ಹೊಂದಿರದ ಅವನ ಪ್ೇರ್ಕರಗೆ ಮಗ

ಇದುಕಿೆದುಂತೆ ಆತೊಹತೆಾ ಮಾಡಿಕೊಳುಲು ಮುಂದಾದದುು ಬಿಡಿಸಲಾಗದ ಒಗಟಾಗಿ

ಗೊೇಚ್ರಸ್ಸತು. ಇದಕೆೆಲಿ ಯಾವುದೊೇ ದೆೈವಶಕಿಿಯೇ ಕಾರಣ್ವಿರಬಹುದೆಂದು

ಬಲವಾಗಿ ನಂಬಿದ ಅವರು, ಇಂತಹ ವಿಚಾರಗಳ ಕುರತು ಸಾಕರ್ುಿ

ತಿಳಿದುಕೊಂಡಿರುವೆನೆಂದು ತನುನುು ತಾನು ಬಿಂಬಿಸ್ಸಕೊಳುುವ ವಾಕಿಿಯಬಬನ

ಮೊರೆ ಹೊೇದರು. ಆತ ‘ನಿಮೊ ಮಗನ ಆತೊಹತೆಾ ಯತುದ ಹಿಂದೆ ಕಾಣ್ದ

ಶಕಿಿಯಂದರ ಕೆೈವಾಡವಿದೆ. ಯಾವುದಕೂೆ ಇನುು ಕೆಲವು ದಿನ ಜಾಗಾತೆಯಿಂದಿರ.

ಅಮಾವಾಸೆಾ ದಿನಗಳಲ್ಲಿ ಮಗ ಹೊರಗೆಲಿ ಹೆಚೆುಚ್ುು ಅಡಾಡಡದಿರುವಂತೆ

ನೊೇಡಿಕೊಳಿು’ ಅಂತೆಲಿ ಹೆೇಳಿದ. ಅವನ ಮಾತನುು ಪೂಣ್ಯವಾಗಿ ನಂಬಿದ

ಸೆುೇಹಿತನ ಪ್ೇರ್ಕರು ಒಂದರ್ುಿ ವಿಶೆೇರ್ ಪೂಜೆಗಳನುು ಕೆೈಗೊಂಡು ಮಗನನುು

ಉಳಿಸ್ಸಕೊಳುುವ ಯತು ಮಾಡಿದರು. ಸವತಃ ಆರ್ಥಯಕವಾಗಿ ಸಂಕರ್ಿ

ಎದುರಸುತಿಿದುರೂ ಇಂದಿಗೂ ದೆೇವರ ಕಾಯಯಗಳಿಗೆ ಸಾಲ ಮಾಡಿಯಾದರೂ ಹಣ್

ವಾಯಿಸುತಿಲೆೇ ಇದಾುರೆ. ಸೆುೇಹಿತನ ಸಮಸೆಾಗಳು ದಿನದಿಂದ ದಿನಕೆೆ ಇನುರ್ುಿ

ಕಗೆಂಟಾಗುತಿಿವೆ. ದೆೇವರ ಮೊರೆ ಹೊೇಗುತಿಿರುವ ಅವನ ಪ್ೇರ್ಕರಗೆ ಮಗನ


ಅಸಲ್ಲ ಸಮಸೆಾಗಳಾದರೂ ಯಾವುವು ಎಂದು ತಾಳೆೊಯಿಂದ ಕೆೇಳುವ

ವಾವಧ್ಾನವೂ ಇಲಿವಾಗಿದೆ.

ಸಂಬಂಧಿ ಮತುಿ ಸೆುೇಹಿತನ ಬದುಕಿನಲ್ಲಿ ಎದುರಾದ ಸಮಸೆಾಗಳನುು ಹತಿಿರದಿಂದ

ಗಮನಿಸ್ಸದ ನನಗೆ, ಇವರೆಲಿ ದೆೇವರು ಅಥವಾ ದೆೇವರು-ದೆವವಗಳೆ ಂದಿಗೆ

ಅನುಸಂಧ್ಾನ ನಡೆಸುತೆಿೇವೆಂದು ತಮೊನುು ತಾವು ಬಿಂಬಿಸ್ಸಕೊಳುುವ

ಪೂಜಾರಗಳೆಂಬ ಮಧ್ಾವರ್ಥಯಗಳ ಮೊರೆ ಹೊೇಗದೆ ಮನೊೇವೆೈದಾರ ಬಳಿ

ತಪ್ಾಸಣೆಗೆ ಒಳಪಟಿಿದುರೆ ಅವರ ಸಮಸೆಾಗಳು ಬಗೆಹರಯುತಿಿದುವೆೇನೊ

ಎಂದೆನಿಸುತಿದೆ.

ಮೂಯರನಂಬಿಕೆ ಪಾತಿಬಂಧ್ಕ ಕಾಯು ಜಾರಯಾದ ಮಾತಾಕೆೆ ಎಲಿವೂ ಒಂದೆೇ

ಏಟಿಗೆ ಬದಲಾಗಿ ಬಿಡುತಿದೆ. ದೆೇವರು-ದೆವವಗಳ ಅವಕೃಪ್ೆಗೆ ತುತಾಿಗಿದೆುೇವೆಂದು

ಭಾವಿಸ್ಸಕೊಂಡು ಅಥವಾ ಬಿಂಬಿಸ್ಸಕೊಂಡು ಹೊೇಗುತಿಿರುವವರ ಬದುಕಿನಲ್ಲಿ

ನೆಮೊದಿ ನೆಲೆಗೊಳುುತಿದೆ ಎನುಲಾಗದಿದುರೂ, ಈಗಿರುವ ಪರಸ್ಸೆತಿಯಲ್ಲಿ ಕೆಲವು

ಸುಧ್ಾರಣೆಗಳಾದರೂ ಸಾಧ್ಾವಾಗುತಿದೆ ಎಂಬ ಆಶಾಭಾವ ಹೊಂದಲು ಅಡಿಡಯಿಲಿ.

ಮೆೈಮೆೇಲೆ ಸವತಃ ದೆೇವರನುು ಬರಸ್ಸಕೊಳುುತೆಿೇವೆ ಎಂದು ತಮೊನುು ತಾವು

ಬಿಂಬಿಸ್ಸಕೊಂಡು, ಜನರ ಸಕಲ ಸಮಸೆಾಗಳಿಗೂ ಪರಹಾರ ಒದಗಿಸುವ ಸಲುವಾಗಿ

ದೆೇವಸಾೆನಗಳನುು ತೆರೆದು ಮೌಯರಾ ಬಿತಿಿ, ಜನರ ನೆಮೊದಿ ಹಾಳು ಮಾಡಿ ಹಣ್

ಸಂಪ್ಾದಿಸುವವರ ಕೌಯಯಕೆೆ ಕೊನೆ ಪಕ್ಷ್ ಕಾನೂನಿನ ಮೂಲಕವಾದರೂ ಅಂಕುಶ

ಬಿೇಳುತಿದೆ. ಇಂತಹ ಕೆೇಂದಾಗಳು ಬಹಿರಂಗವಾಗಿ ತಲೆ ಎತಿಿ ನಿಲಿದಂತಾದರೆ ಅದು

ಕೂಡ ದೊಡಡ ಮಟಿದ ಸುಧ್ಾರಣೆಯೇ.


ಕಾಯು ಜಾರಗಿಂತ ಜನರಲ್ಲಿ ಜಾಗೃತಿ ಮೂಡಿಸುವುದು ಮುಖಾವೆಂಬ ವಾದ

ಒಪುತಕೆದೆುೇ ಆದರೂ, ಹಾಗೆ ಜಾಗೃತಿ ಮೂಡಿಸುವ ನಿಟಿಿನಲ್ಲಿ ಮೂಯರನಂಬಿಕೆ

ಪಾತಿಬಂಧ್ಕ ಕಾಯುಯ ಜಾರ ಮೊದಲ ಹೆಜೆಿಯಾಗಬಹುದು.

'ನಂಬಿಕೆ-ಮೂಯರನಂಬಿಕೆಯ ನಡುವೆ ತೆಳುವಾದ ಗೆರೆ ಇದೆ. ಜನರ

ಭಾವನೆಗಳೆ ಂದಿಗೆ ಸಕಾಯರ ಆಟ ಆಡಬಾರದು. ಬಹುಸಂಖಾಾತರ

ಭಾವನೆಗಳನುು ಗೌರವಿಸಬೆೇಕು' ಅಂತೆಲಿ ಅಪಸವರ ಎತುಿತಿಿರುವವರು, ಮನುರ್ಾರ

ನೆಮೊದಿ ಕಸ್ಸದುಕೊಳುುತಿಿರುವ, ಮಾನವ ಘನತೆಗೆ ಚ್ುಾತಿ ತರುವ, ಸಾವಿನ

ಮನೆಗೆ ದೂಡುತಿಿರುವ ನಂಬಿಕೆಗಳೆೇ ಮೂಯರನಂಬಿಕೆಗಳು ಎಂಬುದನುು ಅರತೂ

ಅರಯದಂತೆ ವತಿಯಸುತಿಿದಾುರೆ.

ಇನುು ಕೆಲವರು ತಮೊ ಸವಹಿತಾಸಕಿಿ ಸಾಧಿಸ್ಸಕೊಳುುವ ಸಲುವಾಗಿಯೇ ಕಾಯು

ಜಾರಗೆ ವಿರೊೇಧ್ ವಾಕಿಪಡಿಸುತಿಿದಾುರೆ. ಕಾಯುಯಲ್ಲಿ ಏನಿದೆ ಏನಿಲಿವೆಂದು

ಪರಶಿೇಲ್ಲಸುವ ವಾವಧ್ಾನ ತೊೇರದೆ, ಇದು ಎಡಪಂರ್ಥೇಯರ ಬುದಿಧಜಿೇವಿಗಳ

ಕುತಂತಾ ಅಂತೆಲಿ ಬಿಂಬಿಸುವ ಪಾಯತು ಮಾಡುತಿಿದಾುರೆ.

ಜನರ ಮನಸ್ಸಿಗೆ ನೆಮೊದಿ ದಯಪ್ಾಲ್ಲಸುವಂತಹ ದೆೇವರು, ಧ್ಮಯ ಮತುಿ

ಆಚ್ರಣೆಗಳು ಇದುಲ್ಲಿ ಸಮಸೆಾಯಿಲಿ. ಆದರೆ ಸಕಲ ಸಮಸೆಾಗಳಿಗೂ ದೆೇವರ

ಬಳಿಯೇ ಪರಹಾರವಿದೆ. ದೆೇವರನುು ಒಲ್ಲಸ್ಸಕೊಳುಬೆೇಕೆಂದರೆ ತಾವು

ಸೂಚಿಸ್ಸದುನೆುಲಿ ಮಾಡಬೆೇಕೆಂದು ನಂಬಿಸುವವರ ಅಟಾಟೊೇಪಕೆೆ ಕಡಿವಾಣ್

ವಿಧಿಸಲೆೇಬೆೇಕಿದೆ.
ಮೆೇಲೊುೇಟಕೆೆ ಕೆೇವಲ ಜನರ ನಂಬಿಕೆ ಮತುಿ ಭಾವನೆಗಳಿಗೆ ಸಂಬಂಧಿಸ್ಸದಂತೆ

ಗೊೇಚ್ರಸುವ ಧ್ಾಮಿಯಕ ಆಚ್ರಣೆಗಳು, ಹಲವರ ಬದುಕನೆುೇ ಕಸ್ಸದುಕೊಳುುವರ್ುಿ

ಪಾಬಲವಾಗಿವೆ. ಧ್ಮಯ ರಕ್ಷ್ಣೆ ಎಂದರೆ, ಆಯಾ ಧ್ಮಯಗಳ ಭಾಗವಾಗಿರುವ

ಮೌಯರಾಗಳನುು ಹಾಗೆಯೇ ಉಳಿಸ್ಸಕೊಳುುವ ಭಂಡತನವಲಿ ಎಂಬುದನುು ಸವಯಂ

ಘೂೇಷ್ಠತ ಧ್ಮಯ ರಕ್ಷ್ಕರು ಅರತುಕೊಳುಬೆೇಕಿದೆ.

ಯಾವುದೆೇ ವಾದ-ವಿವಾದ, ಸ್ಸದಾಧಂತಗಳಿಗೂ ತಮೊನುು ತೆರೆದುಕೊಳುದೆೇ ತಮೊ

ಪ್ಾಡಿಗೆ ತಾವು ದೆೇವರನುು ಒಲ್ಲಸ್ಸಕೊಳುುವ ಮೂಲಕ ತಮೊ ಸಂಕರ್ಿಗಳಿಂದ

ಪ್ಾರಾಗಲು ಹಂಬಲ್ಲಸುವವರ ಮುಗಧತೆಯನೆುೇ ಬಂಡವಾಳ ಮಾಡಿಕೊಂಡು

ಬದುಕುತಿಿರುವವರ ಬುಡ ಅಲುಗಿಸುವಲ್ಲಿ ಈ ಕಾಯು ಸವಲು ಮಟಿಿಗಾದರೂ ಯಶ

ಕಾಣ್ಬಹುದೆೇನೊ ಅನುುವ ಆಶಾಭಾವದೊಂದಿಗೆ ಕಾಯುಯ ಪರ ದನಿ

ಎತಿಬಹುದಲಿವೆೇ?

(ಜುಲೆೈ 2016, ಗೌರ ಲಂಕೆೇಶ್)


ಮುಖಪುಟದ ವಿಕೃತ ಮುಖಗಳು

ಮೊನೆು ಮಧ್ಾಾಹು ಗೆಳತಿ ಕಾಲ್ ಮಾಡಿ, 'ಫೆೇಸುಬಕುಲ್ಲಿ ಯಾವುದೊೇ ಒಂದು ಅಶಿಿೇಲ

ವಿಡಿಯೇಗೆ ನನುನುು ಟಾಾಗ್ ಮಾಡಿದಾುರಂತೆ. ಅದೆೇನೂಂತ ನೊೇಡಿ ನಂಗೆ

ಹೆೇಳೆ ೇ. ಈಗ ನಾನಿರುವ ಸೆಳದಲ್ಲಿ ಇಂಟನೆಯಟ್ ಸೌಲಭಾವಿಲಿ. ನಂಗಂತೂ

ತುಂಬಾ ಬೆೇಜಾರಾಗಿಿದೆ. ಬೆಳಿಗೆೆಯಿಂದ ಫೆಾಂಡೆಿಲಿ ಕಾಲ್ ಮಾಡಿ ಆ ವಿಡಿಯೇ

ರಮೂವ್ ಮಾಡು ಅಂತ ಹೆೇಳಿಿದಾುರೆ' ಅಂದಳು.

ಅವಳ ಮಾತಿಗೆ ಇದೆೇನು ಸಮಸೆಾಯೇ ಅಲಿ ಎನುುವ ಧ್ಾಟಿಯಲ್ಲಿ ಪಾತಿಕಿಾಯಿಸ್ಸದ

ನಾನು, 'ಇದೆಲಿ ವೆೈರಸ್ ಅಥವಾ ಹಾಾಕಿಂಗ್ ಮಹಿಮೆ. ನಿನು ಫೆಾಂಡ್ಿ ಲ್ಲಸಿನಲ್ಲಿರುವ

ಯಾರದೊೇ ಅಕೌಂಟ್ ಹಾಾಕ್ ಆಗಿರುತೆಿ. ಅವರು ಕೂಡ ಬೆೇಕಂತಲೆೇ ಆ

ವಿಡಿಯೇಗೆ ನಿನು ಹೆಸರು ಟಾಾಗ್ ಮಾಡಿರುವುದಿಲಿ. ಫೆೇಸುಬಕ್ ಬಳಸುವವರಗೆ

ಇದೆಲಿ ಗೊತಿಿರುತೆಿ. ಯಾರೂ ನಿನ್ ಬಗೆೆ ತಪುು ತಿಳೆ ೆಳಲಿ ಬಿಡು' ಅಂತ

ಸಮಾಧ್ಾನ ಹೆೇಳಿ, ಅಸಲ್ಲ ಸಮಾಚಾರ ಏನೆಂದು ತಿಳಿಯಲು ನನು ಫೆೇಸುಬಕ್

ಅಕೌಂಟೆೆ ಲಾಗಿನ್ ಆದೆ.

ಆ ದಿನ ಹಲವರಗೆ ಇದೆೇ ಅನುಭವವಾಗಿತುಿ. ತಮಗರವಿಲಿದಂತೆ ತಮೊ

ಟೆೈಮೆಿೈನ್ ಮೆೇಲೆ ಅಶಿಿೇಲ ವಿಡಿಯೇಗಳು ಬಿತಿರವಾಗುತಿಿದುವು. ಕೆಲವರು ಆಗಲೆೇ

ತಮೊ ಫೆೇಸುಬಕ್ ಗೆಳೆಯರಗೆ ಅಸಲ್ಲ ವಿರ್ಯ ಏನೆಂದು ಮನವರಕೆ

ಮಾಡಿಕೊಡುವ ಸಲುವಾಗಿ ಟಿಪುಣಿಗಳನುು ಬರೆದಿದುರು.

ಗೆಳತಿಗೆ ಕಾಲ್ ಮಾಡಿ, 'ಇದು ನಿನೊುಬಬಳಿಗೆ ಮಾತಾ ಆಗಿರೊೇದಲಿ. ಹಲವರ

ವಾಲ್ ಮೆೇಲೂ ಅಶಿಿೇಲ ವಿಡಿಯೇಗಳು ಹರದಾಡಿಿವೆ. ನೆಕ್ಿ್ ಫೆೇಸುಬಕ್ ಅಕೌಂಟೆೆ


ಲಾಗಿನ್ ಆದಾಗೂಿ ಆ ವಿಡಿಯೇ ಹಂಗೆೇ ಇದೆಾ ರಮೂವ್ ಮಾಡಿ, ಯಾರು ನಿನು

ಟಾಾಗ್ ಮಾಡಿರೊೇದು ಅಂತ ತೊೇಸುಯತೊಿೇ ಅವರನು ಬಾಿಕ್ ಮಾಡು' ಅಂತ

ಸಲಹೆ ನಿೇಡಿದೆ. ಆದರೂ ಅವಳ ಆತಂಕ ಕಡಿಮೆ ಆದಂತೆ ತೊೇರಲ್ಲಲಿ.

ಅದೆೇ ದಿನ ಸಂಜೆ ನನು ಗೆಳೆಯನೊಬಬ ಕಾಲ್ ಮಾಡಿ, 'ನಿನು ಫೆೇಸುಬಕ್ ಅಕೌಂಟ್

ನೊೇಡಿದಾಾ..!? ಮೊದುಿ ನೊೇಡು ಮಾರಾಯ' ಅಂತ ಆಜ್ಞಾಪಿಸ್ಸದ. ಏನ್

ವಿರ್ಾನೊೇ ಅಂತ ಕೆೇಳಿದೆ. 'ನಿನ್ ಹೆಸಾಲ್ಲಿ ಕೆಟೆೆಟಿ ವಿಡಿಯೇಗಳು ಹರದಾಡಿಿವೆ.

ಮೊದುಿ ಅವುನೆುಲಿ ಡಿಲ್ಲೇಟ್ ಮಾಡಪು' ಅಂದ.

ನಾನು, 'ಇತಿಿೇಚೆಗೆ ಹಿೇಗೆ ಅಶಿಿೇಲ ವಿಡಿಯೇಗಳಿಗೆ ನಮೊ ಹೆಸರು ಟಾಾಗ್

ಆಗೊೇದು ಕಾಮನುು ಬಿಡು. ಆದೂಾ ನೊೇಡಿ ಆ ವಿಡಿಯೇ ರಮೂವ್ ಮಾಡಿಿೇನಿ'

ಅಂತಂದೆ. ನಾನು ಲಾಗಿನ್ ಆಗಿ ನೊೇಡುವರ್ಿರಲ್ಲಿ ಆ ವಿಡಿಯೇ

ನಾಪತೆಿಯಾಗಿತುಿ. ಆದರೂ ನನು ಕೆಲ ಗೆಳೆಯರು, ವಿಡಿಯೇವನುು ನಾನೆೇ

ಬೆೇಕಂತಲೆೇ ಫೆೇಸುಬಕುಲ್ಲಿ ಹಾಕಿದಿುೇನೆೇನೊ ಎಂಬಂತೆ ಪಾತಿಕಿಾಯಿಸ್ಸದರು.

ಗೆಳತಿಗೆ ಆದ ಅನುಭವವೆೇ ನನಗೂ ಆದಾಗ, ಅವಳು ಯಾಕರ್ುಿ ತಲೆ

ಕೆಡಿಸ್ಸಕೊಂಡಿದಾುಳ ೆ ಅನೊುೇದಕೆೆ ಕಾರಣ್ ತಿಳಿಯಿತು. ತಮೊ ಫೆೇಸುಬಕಿೆನ ವಾಲುಲ್ಲಿ

ಸಂಭಾವಿತರ ಮುಖವಾಡ ತೊಟುಿ, ಎಲಿದಕೂೆ ಪಾತಿಕಿಾಯಿಸ್ಸ ತಮೊನುು ತಾವು

ಸಮಾಜಮುಖಿ ಎಂದು ಬಿಂಬಿಸ್ಸಕೊಳುುವ ಕೆಲವರು, ತನಗೆ ಕಳುಹಿಸುವ

ತರಹೆೇವಾರ ಮೆಸೆೇಜುಗಳಿಂದ ಮೊದಲೆೇ ರೊೇಸ್ಸ ಹೊೇಗಿದು ಅವಳಿಗೆ, ತನು

ಹೆಸರನೊಂದಿಗೆ ಟಾಾಗ್ ಆಗಿರುವ ವಿಡಿಯೇ ಗಮನಿಸ್ಸ ಇನೆುರ್ುಿ ಅತೃಪಿ ಆತೊಗಳು

ತಮೊ ಮೆಸೆೇಜುಗಳ ಮೂಲಕ ಚಿೇರಾಡಲಾರಂಭಿಸುತಿವೆಯೇ ಎನುುವ ಆತಂಕ

ಕಾಡುತಿಿತುಿ.
‘ಇದು ನಿನೊುಬಬಳ ಸಮಸೆಾ ಅಲಿ. ಅತೃಪಿ ಆತೊಗಳು ಬಹುತೆೇಕ ಎಲಿರ ಬಳಿಯೂ

ಎಡತಾಕುತಿಿರುತಿವೆ. ಅಂತಹವರನುು ಅನೆ್ರಂಡ್ ಮತುಿ ಬಾಿಕ್ ಮಾಡಿ ನಿನು

ಪ್ಾಡಿಗೆ ನಿೇನಿರು’ ಅಂತಂದೆ. ಆದರೂ ಅವಳ ಮನಸ್ಸಿನ ದುಗುಡ

ಕಡಿಮೆಯಾದಂತೆ ತೊೇರಲ್ಲಲಿ.

ಹೊರಜಗತಿಿಗೆ ಸಂಭಾವಿತರಾಗಿ ಒಳಜಗತಿಿನಲ್ಲಿ ಉಪದಾವಕಾರಯಾಗಿ

ವತಿಯಸುವವರ ಹಾವಳಿಯಿಂದ ಅದಾಗಲೆೇ ರೊೇಸ್ಸ ಹೊೇದ ಕೆಲವರು, ಆಗಾಗ

ಅತೃಪಿ ಆತೊಗಳ ಜನೊ ಜಾಲಾಡುವ ಪ್ೇಸುಿಗಳನುು ಹರಬಿಡುತಿಿದುನುು

ಗಮನಿಸ್ಸದು ನಾನು, ಬೆೇರೆಯವರ ಅನುಭವಗಳನುು ಉದಾಹರಸ್ಸ,

‘ಹಿೇಗಾಗುತಿಿರುವುದು ನಿನೊುಬಬಳಿಗೆ ಮಾತಾವಲಿ. ಅಂತಹವರ ಬಗೆೆ ಜಾಸ್ಸಿ ತಲೆ

ಕೆಡಿಸ್ಸಕೊಳುಬೆೇಡ’ ಅಂತಂದು ಸುಮೊನಾದೆ.

ಒಂದುವೆೇಳೆ ಇದೆಲಿವನೂು ಅರಗಿಸ್ಸಕೊಳುಲು ಸಾಧ್ಾವಾಗದಿದುರೆ, ಸುಮೊನೆ

ಫೆೇಸುಬಕ್ ಅಕೌಂಟ್ ಡಿಆಕಿಿವೆೇಟ್ ಮಾಡಿಬಿಡು ಅಂದೆ.

ಆನಂತರ ಸಮಸೆಾಯ ತಳಪ್ಾಯಕೆೆ ಕೆೈ ಹಾಕದೆ, ಗೊೇಡೆಗಳಿಗೆ ಬಣ್ಣ ಬಳಿಯುವ

ನಮೊಂತಹವರ ಮನಸ್ಸೆತಿಯಲೆಿೇ ಏನೊೇ ಐಬಿದೆ ಅನಿಸಲಾರಂಭಿಸ್ಸತು. ಗೆಳತಿಯ

'ಮುಖಪುಟ'ದ ಸಮಸೆಾಗಳಿಗೆ ಕಾರಣ್ರಾದವರು ಫೆೇಸುಬಕುಲ್ಲಿ ಕೊನೆಯವರೆಗೂ

ಸಕಿಾಯರಾಗಿರುತಾಿರೆ. ಅವರಂದ ಮಾನಸ್ಸಕ ಹಿಂಸೆ ಅನುಭವಿಸುವವರ ಪಟಿಿಗೆ

ಹೊಸ ಹೆಸರುಗಳ ಸೆೇಪಯಡೆ ಆಗುತಿಲೆೇ ಇರುತಿದೆ. ತಿೇರಾ ಯಾರಾದರೂ

ಕಾಾಕರಸ್ಸ ಉಗಿದರೂ, ಏನೆೇನೊೇ ನೆಪ ಹೆೇಳಿ ಅಥವಾ ಒಂದರ್ುಿ ದಿನ ಇದೂು

ಇಲಿದಂತೆ ಸುಮೊನಿದುು ಆನಂತರ ಮತೆಿ ತಮೊ ಹಳೆ ಚಾಳಿ ಮುಂದುವರೆಸುತಾಿರೆ.


ಆದರೆ ಅವರ ವಿಕೃತ ಮುಖ ಕಂಡು ರೊೇಸ್ಸ ಹೊೇದವರು, ಒಂದೊೇ ಅವರನುು

ಎದುರಸಬೆೇಕು ಅಥವಾ ಫೆೇಸುಬಕಿೆನಿಂದಲೆೇ ನಿಗಯಮಿಸಬೆೇಕು.

ಮೊದಲನೆೇ ಆಯೆ ಸೂಕಿವಾದರೂ ಅದು ಎಲಿರಂದಲೂ ಸಾಧ್ಾವಿಲಿ. ಹಾಗಾಗಿ

ಸಮಸೆಾಯ ಮೂಲವಾದ 'ಅತೃಪಿ ಆತೊ'ಗಳಿಗೆ ಚಿಕಿತೆಿ ನಿೇಡಬೆೇಕಿದೆ: ಅದು ಶಿಕ್ೆಯ

ರೂಪದಲೂಿ ಇರಬಹುದು.

(ಆಗಸ್ಿ 2015, ಉದಯವಾಣಿ)


ನೆಮೊದಿ ಕಸ್ಸದುಕೊಳುುವ 'ಜನರೆೇರ್ನ್ ಗಾಾಪ್'

ಹಬಬಕೆೆಂದು ಊರಗೆ ಬಂದಿದು ಸೆುೇಹಿತನಿಗೆ 'ಬೆಂಗೂುರಗೆ ಯಾವಾಗ ವಾಪಸ್

ಹೊೇಗಿಿಯಪು' ಅಂತ ಕೆೇಳಿದುಕೆೆ, 'ಆ ವಿರ್ಾನಾ ಈಗೆಿ ಯಾಕೆ ಕೆದಕಿಿೇಯ?

ಬೆಂಗಳ ರನ ಬದುಕು ನೆನೆದರೆ ಬೆೇಜಾರಾಗುತೆಿ. ಅಲ್ಲಿದುರ್ೂಿ ದಿನ ಮತೆಿ

ಯಾವಾಗ ನಮೂೊರಗೆ ಹೊೇಗಿಿನೊೇ ಅನುಿತೆಿ' ಅಂದ.

ಐದಾರು ವರ್ಯಗಳ ಹಿಂದೆ ಎಂಜಿನಿಯರಂಗ್ ಮುಗಿದ ನಂತರ ಕೆಲಸ ಅರಸ್ಸ

ಬೆಂಗಳ ರಗೆ ಹೊೇದವನು ಇಂದಿಗೂ ಅಲ್ಲಿನ ಜಿೇವನಶೆೈಲ್ಲಗೆ

ಹೊಂದಿಕೊಳುಲಾಗದೆ ಪರತಪಿಸುತಿಿದಾುನೆ.

---

ವಯಸುಿ ಮೂವತೆೈದರ ಗಡಿ ದಾಟಿದರೂ ಮದುವೆಯಾಗಲು ಸಾಧ್ಾವಾಗದ

ಸಂಕಟದಿಂದ ನರಳುತಿಿರುವ ಸೆುೇಹಿತನೊಬಬನ ನೊೇವು ಮನೆಯವರಗೆ

ಅಥಯವಾಗುತಿಿಲಿ. ಸವಜಾತಿಯ ಹುಡುಗಿಯನೆುೇ ಮದುವೆಯಾಗಬೆೇಕೆಂದು

ಮನೆಯವರು ಜಿದಿುಗೆ ಬಿದಿುದಾುರೆ. ಆದರೆ ಅವನ ಓದು ಮತುಿ ದುಡಿಮೆಗೆ

ನೆಚಿುಕೊಂಡಿರುವ ಕೆಲಸ ಗಮನಿಸ್ಸಯೂ ಮದುವೆಗೆ ಒಪುುವ ವಧ್ು ಅವರ

ಜಾತಿಯಲ್ಲಿ ಸ್ಸಗದಿರುವ ಕಾರಣ್ ದಿನದಿಂದ ದಿನಕೆೆ ಅವನೊಳಗೆ ಹತಾಶೆಯ

ಕಾಮೊೇಯಡವೆೇ ಕವಿಯುತಿಿದೆ.

---

'ಜನರೆೇರ್ನ್ ಗಾಾಪ್' ಎಂಬುದು ಕೆೇವಲ ತೊಡುವ ದಿರಸು, ಮಾತನಾಡುವ ಶೆೈಲ್ಲ,

ಬಳಸುವ ವಸುಿಗಳಿಗೆ ಮಾತಾ ಸ್ಸೇಮಿತವಾಗಿದೆಯೇನೊ ಎಂದುಕೊಳುುವ


ಹೊತಿಿಗಾಗಲೆೇ ಅಸಲ್ಲಗೂ ಅಸ್ಸಿತವದಲ್ಲಿರುವ 'ಆಲೊೇಚ್ನೆ'ಗಳಿಗೆ ಸಂಬಂಧಿಸ್ಸದ

ಜನರೆೇರ್ನ್ ಗಾಾಪ್ೆುಡೆಗೆ ಗಮನ ಹರಯುತಿದೆ.

ಹಣ್, ಆಸ್ಸಿ ಮತುಿ ಮಾನ-ಮಯಾಯದೆ ಗಳಿಸ್ಸ ಉಳಿಸ್ಸಕೊಂಡು ಹೊೇಗುವುದೆೇ

ಬದುಕಿನ ಪರಮ ಗುರ ಎಂದುಕೊಂಡವರ ನಡುವೆ ಸ್ಸಲುಕಿ ನರಳುತಿಿರುವವರ

ಸುತಿ ಈ 'ಜನರೆೇರ್ನ್ ಗಾಾಪ್' ಎಂಬುದು ಎದುು ಕಾಣ್ುತಿಿದೆ. ಹಣ್ ಗಳಿಸ್ಸಯೂ

ನೆಮೊದಿಯ ಬದುಕು ಕಟಿಿಕೊಳುಲು ಸಾಧ್ಾವಾಗದೆ ಮಹಾನಗರಗಳಲ್ಲಿ

ಹೆಣ್ಗುತಿಿರುವವರ ಒಡಲಲ್ಲಿ ಮಿಸುಕಾಡುತಿಿರುವ, ತಮೊ ಊರಲೆಿೇ ಏನಾದರೂ

ಮಾಡಿಕೊಂಡು ಬದುಕಬೆೇಕೆಂಬ ತುಡಿತ ಹಿರಯರ ತುಳಿತಕೆೆ ಸ್ಸಲುಕಿ

ತೊಳಲಾಡುತಿಿದೆ. ಜಾಗತಿೇಕರಣ್ಕೆೆ ತೆರೆದುಕೊಂಡು ಎಲೆಿಲ್ಲಿಂದಲೊೇ

ಬಂದವರೊಡನೆಲಿ ಒಡನಾಡುವ ಸದಾವಕಾಶ ಪಡೆದುಕೊಂಡೂ ತಾವು

ಪಿಾೇತಿಸ್ಸದವರನುು ವರಸಲಾರದೆ ಚ್ಡಪಡಿಸುತಿಿರುವ ಯುವ ಸಮುದಾಯವನೂು

ಈ ಜನರೆೇರ್ನ್ ಗಾಾಪ್ ಹೆಚ್ುು ಬಾಧಿಸುತಿಿದೆ.

ಮುಂದೆ ತಮೊ ಮಕೆಳಾದರೂ ಮನೆ ಕಟಿಿಕೊಳುಲ್ಲ ಎಂಬ ಮಹದಾಸೆಯಿಂದ

ನಗರಗಳ ಒಡಲು ಹಿಗಿೆಸ್ಸಕೊಂಡು ಬೆಳೆಯುತಿಿರುವ ಬಡಾವಣೆಗಳಲ್ಲಿ ಸೆೈಟು

ಕೊಂಡು ನಿರಾಳರಾದವರಗೆ, ತಮೊ ಮಕೆಳು ಎದುರಸುತಿಿರುವ ಅಸಲ್ಲ

ಸಮಸೆಾಗಳ ಕುರತು ಚಿಂತಿಸುವ ವಾವಧ್ಾನವಾದರೂ ಇದೆಯೇ? ನಗರಗಳು

ವಿಸಾಿರಗೊಳುುತಿಿರುವ ವೆೇಗದಲ್ಲಿಯೇ ಮನುರ್ಾರ ಮನಸುಿಗಳು

ಸಂಕುಚಿತಗೊಳುುತಿಿರುವ ಸೂಚ್ನೆ ನಮಗಿನೂು ಸ್ಸಕಿೆಲಿವೆೇ?

(ಫೆಬಾವರ 2016, ಕನುಡಪಾಭ)


ಜಯಂತಿ ಆಚ್ರಸ್ಸ ಸಕಾಯರ ಸಾಧಿಸ್ಸದೆುೇನು?

ಒಂದು ಸಮುದಾಯ ಅಥವಾ ಜಾತಿಯ ಜನರ ಮತಗಳ ಮೆೇಲೆ ಕಣಿಣಟುಿ

ಆಚ್ರಸಲು ಮುಂದಾದ ಜಯಂತಿಗಳೆಲಿವೂ ಜಾತಿ ವಾವಸೆೆಯ ಬೆೇರುಗಳನುು

ಗಟಿಿಗೊಳಿಸುವ ನಿಟಿಿನಲ್ಲಿ ತಮೊದೆೇ ಆದ ಕೊಡುಗೆಗಳನುು ನಿೇಡಲಾರಂಭಿಸ್ಸವೆ.

ಇತಿಿೇಚೆಗೆ ಆಯೇಜನೆಗೊಳುುತಿಿರುವ ಕನಕ, ವಾಲ್ಲೇಕಿ ಅಥವಾ ಟಿಪುು

ಜಯಂತಿಗಳ ಆಚ್ರಣೆಯಲ್ಲಿ ಪ್ಾಲೊೆಳುಲು ಉತಾಿಹ ತೊೇರದವರು ಮತುಿ

ತೊೇರುವವರು ಯಾರೆಂಬುದನುು ಗಮನಿಸ್ಸದರೂ ಇದು ಮನದಟಾಿಗುತಿದೆ.

ಬಸವ ಜಯಂತಿಯಿಂದಿಡಿದು ಇತಿಿೇಚಿನ ಟಿಪುು ಜಯಂತಿವರೆಗೆ ಎಲಿ ಜಯಂತಿಗಳ

ಆಚ್ರಣೆಯ ಸಂದಭಯದಲೂಿ ಆಯಾ ಜಯಂತಿ ಕಾಯಯಕಾಮದಲ್ಲಿ ಮುಖಾ

ಅತಿರ್ಥಗಳಾಗಿ ಪ್ಾಲೊೆಳುುವವರು ಹೆೇಳುವ ಮಾತು 'ಬಸವಣ್ಣ ಅಥವಾ

ಕನಕದಾಸರು ಅಥವಾ ವಾಲ್ಲೇಕಿ ಅಥವಾ ಟಿಪುುವನುು ಒಂದು ಜಾತಿ ಅಥವಾ

ಸಮುದಾಯಕೆೆ ಸ್ಸೇಮಿತಗೊಳಿಸುವುದು ಬೆೇಡ. ಅವರ ತತಾವದಶಯ, ಚಿಂತನೆಗಳು

ಇಡಿೇ ಸಮಾಜಕೆೆ ದಾರದಿೇಪ' ಎನುುವುದೆೇ ಆಗಿರುತಿದೆ.

ವಿಪಯಾಯಸವೆಂದರೆ ಹಲವು ವರ್ಯಗಳಿಂದ ಹಿೇಗೆ ಹೆೇಳಿಕೊಂಡು ಬಂದೆೇ,

ಜಯಂತಿಗಳ ಆಚ್ರಣೆ ಸಂದಭಯದಲ್ಲಿ ಸೊರಸಲಾಗುವ ವಾಕಿಿಗಳನೆುಲಿ ಆಯಾ ಜಾತಿ

ಅಥವಾ ಸಮುದಾಯದ ಬಾಾಯಂಡ್ ಅಂಬಾಸ್ಸಡಗಯಳಾಗಿ ಬಿಂಬಿಸುತಿಿದೆುೇವೆ.

ತಮೊ ವೆೈಯಕಿಿಕ ಹಿತಾಸಕಿಿ ಅಥವಾ ಜಾತಿ ಅಭಿಮಾನದಿಂದಾಗಿ ಜಾತಿ ಅಥವಾ

ಧ್ಮಯದ ಹೆಸರನಲ್ಲಿ ಸಂಘಟನೆಗಳನುು ಕಟಿಿಕೊಂಡು ಮೆರೆಯಲಾರಂಭಿಸ್ಸರುವವರ

ಪ್ಾಲ್ಲಗೆ ಮಾತಾ ಈ ಜಯಂತಿಗಳು ವರದಾನವಾಗಿವೆ. ವಾಕಿಿ ಕೆೇಂದಿಾತ


ಜಯಂತಿಗಳ ಆಚ್ರಣೆಯಿಂದ ವಾಕಿಿ ಪೂಜೆಯ ಪಾವೃತಿಿ ಬೆಳೆಯುತಿಿದೆಯೇ

ಹೊರತು, ಅವರು ತಮೊ ಜಿೇವಿತಾವಧಿಯಲ್ಲಿ ಬೊೇಧಿಸ್ಸದ ಮತುಿ

ಬೊೇಧಿಸ್ಸದರೆಂದು ಬಿಂಬಿಸಲಾದ ವಿಚಾರಗಳ ಅಳವಡಿಕೆಗೆ ಯಾರೂ ಮನಸುಿ

ಮಾಡುವ ಮನಸ್ಸೆತಿಯನೆುೇ ಹೊಂದಿಲಿ.

ವಾಕಿಿ ಕೆೇಂದಿಾತ ಜಯಂತಿಗಳ ಆಚ್ರಣೆಯೇ ನಿರಥಯಕವೆಂಬಂತೆ ಭಾಸವಾಗುತಿಿರುವ

ವೆೇಳೆಯಲ್ಲಿಯೇ ಸಕಾಯರವೆೇ ಮುಂದೆ ನಿಂತು ಹೊಸ ಹೊಸ ಜಯಂತಿಗಳನುು

ಹುಟುಿ ಹಾಕಿ ಅನಗತಾ ವಿವಾದಗಳನುು ಮೆೈಮೆೇಲೆ ಎಳೆದುಕೊಳುುವುದರ ಜೊತೆಗೆ,

ಎಲಾಿ ಧ್ಮಯಗಳಲ್ಲಿನ ಮೂಲಭೂತವಾದಿಗಳು ಮತುಿ ಜಾತಿ ಅಭಿಮಾನಿಗಳ ಕೆೈ

ಮೆೇಲಾಗುವಂತೆ ವತಿಯಸುತಿಿರುವುದು ನಾಚಿಕೆಗೆೇಡು.

ಇತಿಿೇಚೆಗೆ ಆಚ್ರಸಲುಟಿ ಟಿಪುು ಜಯಂತಿಯಿಂದ ಟಿಪುು ಸುಲಾಿನ್ ವಾಕಿಿತವದ ಹಿರಮೆ

ಹೆಚ್ುುವ ಬದಲು ಎರಡು ಗುಂಪುಗಳ ನಡುವೆ ಪರಸುರ ಕೆಸರೆರಚಾಟ ಮತುಿ

ಮಾರಾಮಾರಗೆ ಅದು ಅನುವು ಮಾಡಿಕೊಟಿಿತು. ವಾಕಿಿಯನುು ಅವನೆಲಿ

ದೌಬಯಲಾಗಳೆ ಂದಿಗೆ ಒಪಿುಕೊಳುುವ ಅಥವಾ ಗಮನಿಸುವ ಸಮಚಿತಿ

ಕಳೆದುಕೊಳುುತಿಿರುವ ಸಮಾಜಕೆೆ, ಇತಿಹಾಸದಲ್ಲಿ ದಾಖಲಾದವರೆಲಿರೂ ಒಂದೊೇ

ಹಿೇರೊಗಳಾಗಿರಬೆೇಕು ಅಥವಾ ಖಳನಾಕರೆೇ ಆಗಿರಬೆೇಕೆಂಬ ಪೂವಯಗಾಹವೆೇ

ಅಂತಿಮ ಸತಾವೆಂಬಂತೆ ತೊೇರುತಿಿದೆ. ಟಿಪುು ಸುಲಾಿನ್ ಜಯಂತಿಯ ಆಚ್ರಣೆ

ವೆೇಳೆ ನಡೆದ ವಾಗಾವದಗಳು ಕೂಡ ಇದನೆುೇ ಪುಷ್ಠಿೇಕರಸ್ಸದವು. 'ಮೆೈಸೂರು

ಹುಲ್ಲ'ಯಾಗಷೆಿೇ ನಮೊಂತಹ ವಿಜ್ಞಾನ ಮತುಿ ತಂತಾಜ್ಞಾನ ವಿದಾಾರ್ಥಯಗಳಿಗೆ

ಪರಚಿತರಾಗಿದು ಟಿಪುು ಸುಲಾಿನ್ ಕುರತು ಒಂದೆಡೆ ವಸುಿನಿರ್ಿ ಚ್ಚೆಯಗಳು ನಡೆದರೆ,


ಮತೊಿಂದೆಡೆ ಪೂಣ್ಯ ಪಾಮಾಣ್ದ ದುರ್ಿ ವಾಕಿಿಯಾಗಿ ಬಿಂಬಿಸುವ ಪಾಯತುವೂ

ನಡೆಯಿತು.

ಅಂತಿಮವಾಗಿ ಟಿಪುು ಜಯಂತಿ ಆಚ್ರಣೆಗೆ ಇನಿುಲಿದ ಉತಾಿಹ ತೊೇರುವ

ಮೂಲಕ ಸಕಾಯರ ಸಾಧಿಸ್ಸದಾುದರೂ ಏನನುು ಎಂಬ ಪಾಶೆು ನನುಂತಹ

ಸಾಮಾನಾರನುು ಕಾಡುತಿಿದೆ.

(ಡಿಸೆಂಬರ್ 2015, ಕನುಡಪಾಭ)


ವಿದಾಾರ್ಥಯಗಳಲ್ಲಿ ಸಾಮಾಜಿಕ ಪಾಜ್ಞೆ ಮೂಡುವುದು

ಅಪರಾಧ್ವೆೇ?

ವಿಶವವಿದಾಾಲಯಗಳ ಆವರಣ್ದೊಳಗೆ ಪಕ್ಷ್ ರಾಜಕಿೇಯ ನುಸುಳಲು

ಬಿಡಬಾರದೆಂದು ನಿಬಯಂಧಿಸಲು ಹೊರಡುವುದು ಮೆೇಲೊುೇಟಕೆೆ ಸರ ಎನಿಸ್ಸದರೂ,

ಕಾಲೆೇಜು ವಿದಾಾರ್ಥಯಗಳು ರಾಜಕಿೇಯ ಚ್ಟುವಟಿಕೆಗಳಿಂದ ದೂರ ಉಳಿಯಲು

ಸಾಧ್ಾವೆೇ ಮತುಿ ಸಾಧ್ುವೆೇ ಎಂಬುದನುು ಗಮನಿಸಲು ಹೊರಟರೆ, ನಮೊ

ಚ್ುನಾವಣಾ ರಾಜಕಿೇಯದ ಪರಧಿಯಳಗೆ ಮತದಾರರ ರೂಪದಲ್ಲಿ ನಿಂತಿರುವ

ವಿದಾಾರ್ಥಯಗಳು ತಮೊದೆೇ ಆದ ರಾಜಕಿೇಯ ಒಲವು ಬೆಳೆಸ್ಸಕೊಳುುವುದು, ನಿಲುವು

ತಾಳುವುದು ಸಾವಭಾವಿಕವೆಂಬಂತೆಯೇ ತೊೇರುತಿದೆ.

ಮತದಾರರ ರೂಪದಲ್ಲಿ ನಮೊ ರಾಜಕಿೇಯ ವಾವಸೆೆಯ ಬೆೇರುಗಳಾಗಿ

ನಿಂತಿರುವವರನುು, 'ನಿಮಗೆ ರಾಜಕಿೇಯದ ಉಸಾಬರ ಏಕೆ? ಓದುವುದರತಿ

ಮಾತಾ ಗಮನಹರಸ್ಸ' ಎಂದು ಬಲಪಾಯೇಗ ಮಾಡಿ ನೆಲದ ಮೆೇಲೆ

ಉರುಳಿಸುವುದು ಸಮಂಜಸವೆೇ? ಅರ್ಿಕೂೆ ಅವರು ಓದಬೆೇಕಿರುವುದಾದರೂ

ಏಕೆ? ಕೆೇವಲ ಹೊಟೆಿಪ್ಾಡಿಗಾಗಿಯೇ? ವಿದಾಾವಂತ ಸಮೂಹ ಈ

ವಾವಸೆೆಯಂದಿಗೆ ಒಡನಾಟ ಬೆಳೆಸ್ಸಕೊಳುುವ ಅಗತಾತೆ ಇಲಿವೆೇ?

ಆಳುವವರು ಇಡುವ ಹೆಜೆಿಗಳಿಂದ ಶುರುವಾಗುವ ವಾವಸೆೆಯನುು ಸುಧ್ಾರಸುವ

ಅಥವಾ ಹದಗೆಡಿಸುವ ಸರಪಳಿಯಲ್ಲಿ ವಿದಾಾರ್ಥಯ ಸಮೂಹವೂ ಪಾಮುಖ

ಕೊಂಡಿಯೇ ಅಲಿವೆೇ? ತಾವು ಏನನುು ಓದುತಿಿದೆುೇವೆ, ನಮೊ ಓದಿನಿಂದ ನಮಗೆ


ಮತುಿ ಈ ಸಮಾಜಕೆೆ ಏನು ದಕುೆತಿದೆ ಅಂತೆಲಿ ವಿದಾಾರ್ಥಯಗಳು ಯೇಚಿಸಲೂ

ಹೊೇಗಬಾರದೆ?

ಆಡಳಿತ ಮಂಡಳಿ ಅಥವಾ ಸಕಾಯರ ವಿಶವವಿದಾಾಲಯಗಳ ಆವರಣ್ದಲ್ಲಿ

ರಾಜಕಿೇಯ ಚ್ಟುವಟಿಕೆಗಳಿಗೆ ಅವಕಾಶ ನಿೇಡುವುದಿಲಿವೆಂದು ಸಾರದರೂ, ಹಲವು

ಒಳದಾರಗಳ ಮೂಲಕ ಎಲಿ ಬಗೆಯ ರಾಜಕಿೇಯವೂ ಒಳನುಸುಳುತಿದೆ.

ವಿದಾಾರ್ಥಯಗಳು ಯಾವುದೊೇ ಒಂದು ರಾಜಕಿೇಯ ಪಕ್ಷ್ದ ಕಾಯಯಕತಯರಂತೆ

ವತಿಯಸದೆ ತಮೊ ಅದುವರೆಗಿನ ಗಾಹಿಕೆಯ ಆಧ್ಾರದಲ್ಲಿ ತಳೆಯುವ ರಾಜಕಿೇಯ

ನಿಲುವುಗಳನುು ಗೌರವಿಸಬೆೇಕಾದುು ಎಲಿರ ಜವಾಬಾುರ. ವಾಕಿಿ ಕೆೇಂದಿಾತ ಮನಸ್ಸೆತಿ

ವಿಜೃಂಭಿಸುತಿಿರುವ ಹೊತಿಲ್ಲಿ ತಾವು ಜಿೇವಿಸುತಿಿರುವ ವಾವಸೆೆಯನುು ಸುಧ್ಾರಸುವ

ನಿಟಿಿನಲ್ಲಿ ಆಲೊೇಚಿಸುವ ವಿದಾಾರ್ಥಯ ಸಮೂಹವನುು ಯಾವುದೆೇ ವಿಶವವಿದಾಾಲಯ

ರೂಪಿಸುತಿಿದುರೂ ಅದು ಅಭಿನಂದನಾಹಯ. ಅಂತಹ ವಾತಾವರಣ್ ಇನಿುತರ

ವಿಶವವಿದಾಾಲಯಗಳಲೂಿ ನೆಲೆಗೊಳುುವಂತಾಗಬೆೇಕೆಂದು ಅಪ್ೆೇಕ್ಷಿಸುವುದು

ಅಪರಾಧ್ವಂತೂ ಅಲಿ.

ಭಿನು ನಿಲುವುಗಳನುು ಒಪಿುಕೊಳುಲು ಸಾಧ್ಾವಾಗದಿದುರೂ ಕನಿರ್ಿ ಪಕ್ಷ್ ಗೌರವಿಸುವ

ಮೂಲಕ ಆರೊೇಗಾಕರ ಚ್ಚೆಯಯನುು ಸದಾ ಕಾಲ ಚಾಲ್ಲಿಯಲ್ಲಿಟಿಿರುವುದು

ಸಮಾಜದ ಆರೊೇಗಾದ ದೃಷ್ಠಿಯಿಂದ ಅತಾಗತಾ. ಹಾಗಾಗಿ ಯಾವುದೆೇ ಪಂಥದ

ವಿಚಾರಧ್ಾರೆಯೇ ಆಗಿರಲ್ಲ, ಅದನುು ಒಪುುವ ಅಥವಾ ತಿರಸೆರಸುವ ಸಾವತಂತಾಯ

ಎಲಿರಗೂ ಇದೆ, ವಿದಾಾರ್ಥಯಗಳಿಗೂ. ತನು ರಾಜಕಿೇಯ ಕಾಯಯಸೂಚಿಯ

ಭಾಗವಾಗಿ ಭಿನು ನಿಲುವು ಮತುಿ ವಿಚಾರಧ್ಾರೆಯ ದಮನಕಾೆಗಿ ಇನಿುಲಿದ


ಕಸರತುಿ ನಡೆಸುವ ಆಳುವವರ ವಿರುದಧ ದನಿ ಎತುಿವ ಹಕುೆ ವಿಶವವಿದಾಾಲಯಗಳಲ್ಲಿ

ಓದುವ ವಿದಾಾರ್ಥಯಗಳಿಂದಿಡಿದು ಎಲಿರಗೂ ಇದೆ.

ನಮೊನುು ಆಳುವವರು ಅನುಸರಸುವ ನಿೇತಿಗಳು, ವಿದಾಾರ್ಥಯಗಳನೂು

ಒಳಗೊಂಡಂತೆ ಎಲಿರ ಮೆೇಲೂ ನೆೇರ ಪರಣಾಮ ಬಿೇರುವುದರಂದ

ವಿಶವವಿದಾಾಲಯಗಳ ಆವರಣ್ದಲೂಿ ಸಕಾಯರದ ತಪುು ನಡೆಗಳನುು ವಿಮಶಿಯಸುವ

ವಿದಾಾರ್ಥಯ ಸಮೂಹ ಸೃಷ್ಠಿಯಾಗುವುದು ಸಾವಗತಾಹಯ ಮತುಿ ಸದಾ ಕಾಲ

ಜರುಗಲೆೇಬೆೇಕಿರುವ ಬೆಳವಣಿಗೆ.

ಓದಿ ಒಂದೊಳೆು ನೌಕರ ಗಿಟಿಿಸ್ಸಕೊಂಡು ತಮೊ ಪ್ಾಡಿಗೆ ತಾವು

ಇದುುಬಿಡೊೇಣ್ವೆಂದುಕೊಳುುವ ಆರಾಮ ಜಿೇವಿಗಳನುಷೆಿ ರೂಪಿಸುವ ಹೊಣೆಗಾರಕೆ

ನಮೊ ವಿಶವವಿದಾಾಲಯಗಳ ಮೆೇಲೆ ಇರಬೆೇಕೆಂದು ಅಪ್ೆೇಕ್ಷಿಸುವುದು

ಸ್ಸವೇಕಾರಾಹಯವೆೇ?

ರಾಜಕಿೇಯ ಒಲವು-ನಿಲುವುಗಳ ಹೊರತಾಗಿಯೂ ವಿದಾಾರ್ಥಯಗಳು ಎದುರಸುವ

ಸಮಸೆಾಗಳನುು ಆಳುವವರ ಗಮನಕೆೆ ತರುವ ಸಲುವಾಗಿ ಕೆಲ ವಿದಾಾರ್ಥಯ

ಸಂಘಟನೆಗಳು ನಡೆಸ್ಸಕೊಂಡು ಬರುತಿಿರುವ ವಿದಾಾರ್ಥಯ ಕೆೇಂದಿಾತ ಹೊೇರಾಟಗಳ

ಕುರತು ನಮೊಲ್ಲಿ ಮೆಚ್ುುಗೆ ಇದೆ. ಇದೆೇ ವೆೇಳೆ ವಿದಾಾರ್ಥಯಗಳ ಸಮಸೆಾಗಳನುು

ಕಡೆಗಣಿಸ್ಸ ತಾವು ಬೆಂಬಲ್ಲಸುವ ರಾಜಕಿೇಯ ಪಕ್ಷ್ದ ಹಿತ ಕಾಯುವ ಸಲುವಾಗಿ

ಮಾತಾ ಹೊೇರಾಡುವ ವಿದಾಾರ್ಥಯ ಸಂಘಟನೆಗಳ ಬಗೆಗೆ ಬೆೇಸರವೂ ಇದೆ.

ಆದರೂ, ತಮೊದೆೇ ಇತಿ ಮಿತಿಯಲ್ಲಿ ವಿದಾಾರ್ಥಯಗಳಲ್ಲಿ ರಾಜಕಿೇಯ ಮತುಿ

ಸಾಮಾಜಿಕ ಪಾಜ್ಞೆ ಬಿತಿಲು ಒಂದಿಷಾಿದರೂ ಯತಿುಸುತಿಿರುವ ಸಂಘಟನೆಗಳ


ಚ್ಟುವಟಿಕೆಗಳಿಗೆ ನಿಬಯಂಧ್ ಹೆೇರುವುದರಂದ ನಾವು ಸಾಧಿಸುವುದಾದರೂ ಏನನುು

ಎಂದು ಪಾಶಿುಸ್ಸಕೊಳುಬೆೇಕಿದೆ.

(ಅಕೊಿೇಬರ್ 2016, ಪಾಜಾವಾಣಿ)


ಬದುಕಲು ಧ್ಮಯ ಬೆೇಕೆ?

'ಯಾವುದೆೇ ಧ್ಮಯ ಸಾರುವುದು ಶಾಂತಿ ಸಂದೆೇಶವನೆುೇ', 'ಎಲಿ ಧ್ಮಯಗಳ

ಬೊೇಧಿಸುವುದು ಮಾನವಿೇಯತೆಯನೆುೇ'... ಈ ಮಾತುಗಳು ಕಿವಿಗೆ ಬಿದಾುಗಲೆಲಿ,

ಮನುರ್ಾ ಈ ಧ್ಮಯಗಳನುು ಅಪಿುಕೊಳುದೆೇ ಬದುಕಲಾರನೆೇ ಎಂಬ ಪಾಶೆುಯೂ

ಎದುರಾಗುತಿದೆ. ಯಾವುದೆೇ ಧ್ಮಯಗಾಂಥ ಓದಿರದ ಮತುಿ ಓದುವ ಆಸಕಿಿಯನೂು

ಹೊಂದಿರದ ನನಗೆ, ಧ್ಮಯದ ಕಾರಣ್ಕಾೆಗಿಯೇ ಜರುಗುವ ಹಿಂಸಾಚಾರ ಮತುಿ

ಸಂಘರ್ಯಗಳನುು ಕಂಡಾಗಲೆಲಿ ಈ ಧ್ಮಯಗಳ ಮೂಲದಲೆಿೇ ಸಮಸೆಾ

ಇರಬಹುದೆೇನೊ ಎಂಬ ಅನುಮಾನ ಕಾಡಲಾರಂಭಿಸುತಿದೆ. 'ತಪುು ಧ್ಮಯದುಲಿ,

ಅದರ ಅನುಯಾಯಿಗಳದುು' ಎನುುವ ಸಮಥಯನೆ ಕೂಡ ಕಿಿೇಷೆ ಎನಿಸುತಿದೆ.

ನಮೊೊಳಗಿನ ಮಾನಸ್ಸಕ ಹಾಗು ದೆೈಹಿಕ ಬೆಳವಣಿಗೆಗಳನುು ಗಮನಿಸ್ಸ

ಹೆೇಳುವುದಾದರೂ, 'ಬದಲಾವಣೆ'ಯಂದೆೇ ಅಂತಿಮ ಸತಾವೆಂಬುದು ವಾಸಿವಕೆೆ

ಹತಿಿರವೆನಿಸುತಿದೆ. ನಮೊದೆೇ ಆಲೊೇಚ್ನೆಗಳು ದಿನ ಕಳೆದಂತೆ ಬದಲಾಗುವಾಗ

ಅಥವಾ ಅಪ್ೆಡೇಟ್ ಆಗುವಾಗ, ಎಷೊಿೇ ವರ್ಯಗಳ ಹಿಂದೆ ಯಾರೊೇ ಬರೆದದುನುು

ಅಥವಾ ಬೊೇಧಿಸ್ಸದುನೆುೇ ಅಂತಿಮ ಸತಾವೆಂದು ಭಾವಿಸ್ಸ, ಆ ಪುರಾತನ

ಚಿಂತನೆಯನೆುೇ ವತಯಮಾನದಲೂಿ ಪಾಚ್ಲ್ಲತಗೊಳಿಸುವುದರಲ್ಲಿ ಅಥಯವಿದೆಯೇ?

ಧ್ಮಯವೂ ಮತಿದು ಬಿತುಿವ ಆಲೊೇಚ್ನಾ ಕಾಮವೂ ಬದಲಾವಣೆಗೆ

ಒಳಪಡಬಾರದೆೇ?
'ದೆೇವರು ಮತುಿ ಧ್ಮಯ ಅವರವರ ವೆೈಯಕಿಿಕ ನೆಲೆಗಳಲ್ಲಿ ಅಸ್ಸಿತವ

ಪಡೆದುಕೊಂಡರೆ ಸಮಸೆಾಯಿಲಿ'ವೆಂದು ನಂಬಿದೆುೇವೆ. ಆದರೆ ಅದು ವಾಸಿವದಲ್ಲಿ

ಕಾಯಯರೂಪಕೆೆ ಬರುವ ಪರಸ್ಸೆತಿ ಇದೆಯೇ?

ವೆೈಯಕಿಿಕ ಹಿತಾಸಕಿಿಗಳು ಸಾವಯಜನಿಕವಾಗಿ ವಿಜೃಂಭಿಸುವಾಗ, ಧ್ಮಯ ಮತುಿ

ದೆೇವರು ನಾಲುೆ ಗೊೇಡೆಗಳಿಗೆ ಸ್ಸೇಮಿತವಾಗಿ ಉಳಿಯಲಾದರೂ ಹೆೇಗೆ ಸಾಧ್ಾ?

'ಧ್ಮಯ'ವನೆುೇ ನೆಚಿುಕೊಂಡು ರಾಜಕಿೇಯದಲ್ಲಿ, ಸಾವಯಜನಿಕ ವಲಯಗಳಲ್ಲಿ

ಮೆೇಲೆೇರದವರು ಮತಿದನುು ಗಮನಿಸ್ಸ ತಾವೂ ಅದೆೇ ಹಾದಿ ಹಿಡಿಯುವುದು

ಸೂಕಿವೆಂಬ ನಿಧ್ಾಯರಕೆೆ ಬಂದವರು ಧ್ಮಯಗಳನುು ಅವುಗಳ ಪ್ಾಡಿಗಿರಲು ಬಿಡಲು

ಸ್ಸದಧರದಾುರೆಯೇ?

'ಧ್ಮಯ'ವೂ ವೇಟ್ ಬಾಾಂಕಿನ ರಾಜಕಿೇಯ ಅಕೌಂಟಿನಲ್ಲಿ ಫಿಕೆಿಡ್ ಡೆಪ್ಾಸ್ಸಟ್

ಆಗುತಿಿರುವಾಗ, ದುರುಪಯೇಗವಾಗದಿರುವುದೆೇ?

ಮಾನವ ಕುಲಕೆೆ ಒಳಿತನೆುೇ ಬೊೇಧಿಸ್ಸಯೂ(?) ಸಾವಿರಾರು ಜನರ

ಮಾರಣ್ಹೊೇಮಕೆೆ ಮುನುುಡಿ ಬರೆಯುತಿಿರುವ ಧ್ಮಯಗಳಿಂದ ಹೊರ ಬಂದು

ವತಯಮಾನಕೆೆ ಸರ ಹೊಂದುವಂತಹ 'ಮನುರ್ಾ ಧ್ಮಯ'ವಂದನುು ಸಾೆಪಿಸುವ

ಜರೂರತಾಿದರೂ ಇಲಿವೆೇ? ಎಲಿರೂ ತಮಗೆ ನೆಮೊದಿ ಕರುಣಿಸಬಹುದಾದ

ಧ್ಮಯವನುು ಅವರೊಳಗೆ ಅವರೆೇ ಕಂಡುಕೊಳುುವ ಸಾಧ್ಾತೆಯೂ ಇದೆ ಅಲಿವೆೇ?

(ನವೆಂಬರ್ 2015, ಕನುಡಪಾಭ)


ಸೊಚನೆ

‘ಗೊೇಡೆಗಳ ನಡುವೆ...' ಇ-ಪುಸಿಕವಾಗಿ ಮಾತಾ ದೊರೆಯಲ್ಲದೆ. ಇದರ ಮುದಿಾತ

ಪಾತಿಗಳು ಲಭಾವಿರುವುದಿಲಿ. ಪುಸಿಕ ನಿಮಗೆ ಮೆಚ್ುುಗೆಯಾದಲ್ಲಿ ಅಥವಾ ಇದು

ಓದಲು ಅಹಯವೆನಿಸ್ಸದಲ್ಲಿ ಪುಸಿಕದ ಪಿಡಿಎಫ್ಟ ಪಾತಿಯನುು ನಿೇವು

ಯಾರೊಂದಿಗಾದರೂ ಹಂಚಿಕೊಳುಬಹುದು.

ನಾವು ಹೊರತರುವ ಇ-ಪುಸಿಕಗಳನುು ಉಚಿತವಾಗಿ ಓದಲು ಬಯಸದೆ ಹಣ್

ಪ್ಾವತಿಸಲು ಇಚಿಛಸುವವರು ಮಾತಾ 50 ರೂ. ಪ್ಾವತಿಸಲು ಈ ಕೆಳಗಿನ ಲ್ಲಂಕ್

ಬಳಸಬಹುದು...

https://imjo.in/ukXsXQ
ಪ್ರಜೆೊೇದಯ ಪ್ರಕಾಶನದ ಪ್ುಸಿಕಗಳು

ಮೊದಲ ತೆೊದಲು (ಲೆೇಖನಗಳು) ಎಚ್ ಕೆ ಶರತ್ ಬೆಲೆ: ₹ 80

ಕರಗದ ನಗು (ಕತೆಗಳು) ಕಾವೆೇರ ಎಸ್.ಎಸ್. ಬೆಲೆ: ₹ 65

ಸೆೊೇಲು ಗೆದದವನದುದ! (ಕಾದಂಬರಿ) ಮಂಜು ಬನವಾಸೆ ಬೆಲೆ: ₹ 150

ಬೆಳಕಿನ ಬೆೇಲಿ (ನಾಾನೆೊೇ ಕತೆಗಳು) ಎಚ್ ಕೆ ಶರತ್ ಬೆಲೆ: ₹ 60

ಒಡಲ ಖಾಲಿ ಪ್ುಟ (ಲೆೇಖನಗಳು) ಕಾವೆೇರ ಎಸ್.ಎಸ್. ಬೆಲೆ: ₹ 120

* ಗೆೊೇಡೆಗಳ ನಡುವೆ... (ಲೆೇಖನಗಳು) ಎಚ್ ಕೆ ಶರತ್ ಬೆಲೆ: ₹ 0

* ಕುಶಲೆೊೇಪ್ರಿ (ಲೆೇಖನಗಳು) ಎಚ್ ಕೆ ಶರತ್ ಬೆಲೆ: ₹ 0

* ಇತಾಾದಿ ಏನಿಲಲ... ಪ್ರೇತ್ತಯಷ್ೆೆ! (ಕವಿತೆ ಕಳಚಿದ ಸಾಲುಗಳು)

ಶರತ್ ಎಚ್.ಕೆ. ಬೆಲೆ: ₹ 0

* ಇ-ಪುಸಿಕ: ಮುದಿಾತ ಪಾತಿ ಲಭಾವಿರುವುದಿಲಿ

ಆನ್ ಲೆಾನ್ ಅಂಗಡಿ

www.instamojo.com/prajodaya

You might also like