Professional Documents
Culture Documents
JLMS 29 Aug
JLMS 29 Aug
JLMS 29 Aug
ಶಿವಚಿದಂಬರ ಓಂಕಾರ.
ಪರಿಯಾಣ : ಉಂಬ ಬಟ್ಟಲು, ಹರಿವಾಣ, ತಟ್ಟೆ, ತಳಿಗೆ, ಪಾತ್ರೆ, ಅಗಲವಾದ ಮಣ್ಣಿನ ಪಾತ್ರೆ
ಬೀಸರ : ವ್ಯರ್ಥ, ನಾಶ, ಅಳಿವು, ಕೇಡು
ಜಾಗತಿಕ ಅನುಭಾವ ಮಂಟಪದಲ್ಲಿ ವಚನಾನುಭಾವದ ಕಾನ್ಫರೆನ್ಸ್ ಕಾಲ್ ನಲ್ಲಿ ಭಾಗಿಯಾಗಿರುವ ಎಲ್ಲ ಶರಣರಿಗೆ
ಶರಣಾರ್ಥಿಗಳು.
https://join.freeconferencecall.com/shivasharana
https://play.google.com/store/apps/details?id=com.freeconferencecall.fccmeetingclient
*ಅನುಭಾವಿಕ ಶಬ್ದಗಳು* : ತೋರಬಲ್ಲ ಗುರು, ಗುರುಪಥ, ಶರಣರ ಸಂಗ, ಗುರು ವಿಖ್ಯಾತ, ಗುರು, ಶಿಷ್ಯ ಸಂಬಂಧ,
ಎತ್ತಣಿಂದೆತ್ತ ಸಂಬಂಧ, ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ, ಹಿಂದಣ ಹಿಂದನು, ಮುಂದಣ ಮುಂದನು,
ಶ್ರೀಗುರುವಿನ ಚರಣ, ಶ್ರೀಗುರುರೂಪ-ಬಸವಣ್ಣ, ಶರಣಭರಿತ ಲಿಂಗವೆನಿಸಿದ ಬಸವಣ್ಣ, ಶ್ರೀಗುರುಕಾರುಣ್ಯ ಕಟಾಕ್ಷ,
ಗುರುಕರುಣ,
*ಗುರುಕರುಣಸ್ಥಲ ವೆಂದರೇನು?.*
ಎಲ್ಲ ಕಷ್ಟಗಳಿಗೆ ಕಾರಣವಾದುದು ಭ್ರಮಾ, ಮಾಯೆ. ಅದು ಹೇಯ. ಅದನ್ನು ನಿವಾರಿಸಿ ತನ್ನ ನಿಜದ ಅರಿವಿನಲ್ಲಿ ನಿಲ್ಲಬೇಕೆಂಬ
ಜೀವಾತ್ಮನು ಗುರುವನ್ನು ಸಾರಿ ಆತನ ಕರುಣೆಯನ್ನು ಬಯಸುತ್ತಾನೆ. ಅದು ಗುರುಕರುಣಸ್ಥಲ.
ಆ ಗುರುವಿನ ಕರುಣೆ ಎರಡು ರೂಪದಲ್ಲಿ. ಒಂದು ಆತ್ಮ ಬೋಧ, ಎರಡು, ಶಿವಯೋಗ ಸಾಧನೆಗಾಗಿ ಇಷ್ಟಲಿಂಗ. ಅವುಗಳಲ್ಲಿ
ಆತ ತನ್ನ ನಿಜವ ನೋಡಿ ಸಂಸಾರ (ಭ್ರಮೆ) ವನ್ನು ಹೇಯಗೊಳಿಸಬೇಕು. ಅದಕ್ಕಾಗಿಯೇ ಮುಂದಿನ ಷಟಸ್ಥಲ ಮಾರ್ಗ.
ಇಲ್ಲಿಯವರೆಗಿರುವ ಐದು ಸ್ಥಲಗಳು ಷಟ್ ಸ್ಥಲಕ್ಕೆ ಪೀಠಿಕಾಸ್ಥಲಗಳಂತಿವೆ.
*ನಿರ್ವಚಿಸಲ್ಪಡುವ ವಚನಗಳು:*
ಅಂತರ್ಯಾಮಿಯಾಗಿ ಶಿವ