Professional Documents
Culture Documents
ಅಂಬೇಡ್ಕರ್ ಅವರ ಜೀವನ ಚರಿತ್ರೆ
ಅಂಬೇಡ್ಕರ್ ಅವರ ಜೀವನ ಚರಿತ್ರೆ
ಅಾಂಬೇಡ್ಕ ರ್
HTTPS://PYADAVGK.BLOGSPOT.COM/
ಸಾಹೇಬ್ಅಂಬೇಡ್ಕ ರ್
ಅಧಿಕಾರ ಅವಧಿ
ಅಧಿಕಾರ ಅವಧಿ
ಅಧಿಕಾರ ಅವಧಿ
೧೯೪೨ – ೧೯೪೬
ವೈಯಕ್ತತ ಕ ಮಾಹಿತಿ
ದ್ಹಲ್ಲ, ಭಾರತ
ಸಹಿ
ಮಿಲಿಟರಿ ಸೇವೆ
ಔರಂಗಾಬಾದ್ ನ ಮರಾಠವಾಡ್ ವಿಶವ ವಿದ್ಯಯ ಲಯದ್ಲ್ಲಿ ರುವ ಡಾ ಬಾಬಾಸಾಹೇಬ್ ಅಂಬೇಡ್ಕ ರ್ ಅವರ ಪ್ರ ತ್ತಮೆಗೆ ಜನರು
ಗೌರವ ಸಲ್ಲಿ ಸುತ್ತಿ ರುವುದ್ದ
ದ್ೋಕ್ಷಾ ಭೂಮಿ, ನಾಗ್ಪು ರದ್ಲ್ಲಿ ಒಂದ್ದ ಸ್ಕಿ ಪ್, ಅಂಬೇಡ್ಕ ರ್ ಅವರ ಅನ್ನಯಾಯಿಗಳ ಜೊತೆ ಬೌದ್ಧ ಧ್ಮಮಕ್ಕಕ ಸೇರಿದ್
ಜಾಗ
ಪರಿವಿಡಿ
ಹಿಂದ್ದಗಡೆ ಇಟಿಟ ರುವುದ್ರಿಂದ್ ಮಹಾರ ವಿದ್ಯಯ ರ್ಥಮ ಬೋರ್ಡಮ ಮಟಿಟ ದ್ರೆ ಬುತ್ತಿ
ಅಸು ೃಶಯ ವಾಗ್ಪತಿ ದ್ ಎಂದ್ದ ನಿರಾಕ್ರಿಸಿದ್ರು.
• ಇಂತಹ ಕ್ಹಿ ಅನ್ನಭವಗಳ ಮಧ್ಯ ಯೇ ಡಾ. ಅಂಬೇಡ್ಕ ರ್ 1907ರಲ್ಲಿ 10ನೆ
ತರಗತ್ತಯಲ್ಲಿ ಪ್ಸಾಗ್ಪತಾಿ ರೆ. ಒಟಟ 750 ಅಂಕ್ಗಳಿಗೆ 282 ಅಂಕ್ ಪ್ಡೆದ್ರು.
ಅಸು ೃಶಯ ರಲ್ಲಿ ಯೇ ಇವರು ಇಷ್ಣಟ ಅಂಕ್ಗಳನ್ನನ ಪ್ಡೆದ್ದ ಪ್ಸಾದ್ ಮೊದ್ಲನೇ
ವಿದ್ಯಯ ರ್ಥಮ ಯಾಗ್ಪತಾಿ ರೆ. ಅಸು ೃಶಯ ರ ವಗಮದ್ವರು ಈ ಬಾಲಕ್ನಿಗೆ ಸನಾಾ ನ
ಸಮಾರಂಭವನ್ನನ ಹಮಿಾ ಕ್ಳು ಲ್ತ ಆಗಿನ ಸಮಾಜ ಸುಧಾರಕ್ರಾದ್ ಎಸ್ಟ ಕ್ಕ
ಭೋಲ್ಲಯವರು ನಿಧ್ಮರಿಸುತಾಿ ರೆ.
• ಸರಕ್ಷರಿ ಶಾಲ್ಲಯ ನಿವೃತಿ ಶಿಕ್ಷಕ್ರಾದ್ ಕ್ಕ ಎ ಕ್ಕಲಸಕ ರ್ ರವರು ಈ ಸಮಾರಂಭದ್
ಮಖಯ ಅತ್ತರ್ಥಗಳಾಗಿ ಆಗಮಿಸುತಾಿ ರೆ. ಕ್ಕ ಎ ಕ್ಕಲಸಕ ರ್ ರವರು ಅಂಬೇಡ್ಕ ರ್
ರವರನ್ನನ ತುಂಬು ಹೃದ್ಯದ್ಂದ್ ಅಭನಂದ್ಸಿ, ನಿೋವು ನಿಮಾ ಸಮಾಜದ್ ಮತುಿ
ಭಾರತದ್ ಸುಧಾರಕ್ರಾಗಬೇಕ್ಕಂದ್ದ ಹರಸುತಾಿ ರೆ. ಮತುಿ ಉನನ ತ ವಾಯ ಸಂಗಕ್ಕಕ ತಮಾ
ಕೈಲಾದ್ ಸಹಾಯ ಮಾಡುವೆವೆಂದ್ದ ಪರ ೋತಾ್ ಹಿಸುತಾಿ ರೆ. ತಾವೇ ಬರೆದ್ ಭಗವಾನ್
ಬುದ್ಧ ನ ಚರಿತೆರ ಯ ಪುಸಿ ಕ್ವನ್ನನ ಭೋಮರಾವರವರಿಗೆ ಕ್ಷಣಿಕ್ಕ ನಿೋಡುತಾಿ ರೆ.
ಡಾ.ಅಂಬೇಡ್ಕ ರ್ ರವರು ಬೌದ್ಧ ಧ್ಮಮಕ್ಕಕ ಒಲ್ಲಯಲ್ತ ಈ ಪುಸಿ ಕ್ವೇ ಪರ ೋತಾ್ ಹ
ಕ್ಡುತಿ ದ್.
• ಅಂಬೇಡ್ಕ ರ್ ಅವರು 10 ನೇ ತರಗತ್ತ ಪ್ಸಾದ್ ನಂತರ ಇವರ ಮನೆಯವರು
ಡಾಪೋಲ್ಲಯ ಬಿಕುಕ ವಾಲಂಗಕ್ರಮವ ಎರಡ್ನೆಯ ಪುತ್ತರ
ರಮಾಬಾಯಿಯವರಂದ್ಗೆ ಮದ್ದವೆ ಮಾಡುತಾಿ ರೆ. ಆಗ ಅವರಿಗೆ 17 ವಷಮ
ರಮಾಬಾಯಿಯವರಿಗೆ 9 ವಷಮ ವಯಸಾ್ ಗಿತುಿ .
• ಮಂದ್ನ ಅಭಾಯ ಸಕ್ಷಕ ಗಿ ಎಲ್ಲಫಿನ್ ಸಟ ನ್ ಸೇರಿದ್ ಅಂಬೇಡ್ಕ ರ್ 1912 ರಲ್ಲಿ
ಎಲ್ಲಫಿನಸಟ ನ್ ಕ್ಷಲೇಜನಿಂದ್ ಬಿಎ ಮಗಿಸುತಾಿ ರೆ. ಇವರಿಗೆ ಕ್ಕ.ಎ ಕ್ಕಲಸಕ ರರ ವರು
ಪಿಯುಸಿ ಮತುಿ ಬಿ ಎ ವಾಯ ಸಂಗಕ್ಷಕ ಗಿ ಬರಡ್ದ್ ಮಹಾರಾಜರಿಂದ್ ತ್ತಂಗಳಿಗೆ 25
ರೂಪ್ಯಿಗಳ ಶಿಕ್ಷಣ ವೇತನವನ್ನನ ಕ್ಡಿಸುತಾಿ ರೆ.
• ಬಿ ಎ ಓದ್ದವಾಗ ಪರ ಮಲಿ ರ್ ಎಂಬುವರು ಹೆಚ್ಚಿ ಪರ ೋತಾ್ ಹವನ್ನನ
ಕ್ಟಿಟ ರುತಾಿ ರೆ. ಅದ್ಕ್ಷಕ ಗಿ ಡಾ. ಅಂಬೇಡ್ಕ ರ್ ರವರಿಗೆ ಇವರು ಆದ್ಶಮರಾಗಿರುತಾಿ ರೆ.
ಮೊದ್ಲೇ ಸಯಾಯ ಜರಾವ್ ಗಾಯಕ್ವಾಡ್ರಂದ್ಗೆ ಮಾಡಿಕ್ಂಡ್ ಒಪ್ು ಂದಂತೆ ಬಿ
ಎ ಮಗಿದ್ ನಂತರ ಬರೋಡಾದ್ ಮಹಾರಾಜರ ಆಸಾಾ ನದ್ಲ್ಲಿ ಮಿಲ್ಲಟರಿ
ಲ್ಲಫಿಟ ನೆಂಟ್ ಆಗಿ ನೇಮಕ್ವಾಗ್ಪತಾಿ ರೆ.ಆದ್ರೆ ಅವರು ಅಲ್ಲಿ ಹೆಚ್ಚಿ ಕ್ಷಲ ಕ್ಕಲಸ
ಮಾಡ್ಲ್ಲಲಿ .
• ಕವಲ 15 ದ್ನಗಳ ಕ್ಕಲಸ ಮಾಡಿದ್ರು,ತಂದ್ ಅನಾರೋಗಯ ದ್ಂದ್ದ್ಯದ ರೆ ಎಂಬ
ಟ್ಟಲ್ಲಗಾರ ಮ ಬಂದ್ಯಗ ಅವರು ಬರೋಡಾದ್ಂದ್ ಬಾಂಬೆಗೆ ಬರುತಾಿ ರೆ.ತಂದ್
ಅಂತ್ತಮ ಕ್ಷಣ ಎಣಿಸುತ್ತಿ ದ್ದ ರು. ಬಂದ್ ಮಗನ ಮೈ ಮೇಲ್ಲ ಕೈ ಎಳೆದ್ದ ಏನ್ೋ
ಹೇಳಲ್ತ ತಡ್ವರಿಸಿ ಏನೂ ಹೇಳಲಾಗದ್, ಫಬರ ವರಿ 2 1913ಕ್ಕಕ ಪ್ರ ಣಬಿಟಟ ರು. ತಂದ್
ಅಂತಯ ಕರ ಯೆಗಳನ್ನನ ಮಗಿಸಿದ್ ಡಾ. ಅಂಬೇಡ್ಕ ರರು ಮಂದ್ ಏನ್ನ ಎಂಬ
ಪ್ರ ಶ್ನನ ಹಾಕಕ್ಂಡು ಉನನ ತ ವಾಯ ಸಂಗ ಮಾಡ್ಲ್ತ ನಿಧ್ಮರಿಸುತಾಿ ರೆ.
ವಿದ್ಯಯ ಭಾಯ ಸ
• ಮಹಾರಾಷಟ ರದ್ ರತನ ಗಿರಿ ಜಲ್ಲಿ ಯವರಾದ್ ಅಂಬೇಡ್ಕ ರರ ತಂದ್ ರಾಮ ಜೋ ಸಕ್ಷು ಲ್
ಅವರು ಮರಾಠಿ ಹಾಗೂ ಇಂಗಿಿ ೋಷ್ಟನಲ್ಲಿ ಕ್ಲ್ಲತರು. ಅವರು ಬಿರ ಟಿಷ್ ಸೈನಯ ದ್ಲ್ಲಿ
ಸುಬೇದ್ಯರರಾಗಿ ಸೇವೆ ಸಲ್ಲಿ ಸಿದ್ದ ರು. ಇದ್ರ ಆಧಾರದ್ ಮೇಲ್ಲ ಅವರು ತಮಾ
ಮಕ್ಕ ಳಿಗೆ, ಅದ್ರಲ್ಲಿ ಯೂ ಮಖಯ ವಾಗಿ ಭೋಮರಾಯರಿಗೆ, ಸವ ತಃ ಕ್ಲ್ಲಸಿ ಅವರ
ಜಾೆ ನಾಜಮನೆಯಲ್ಲಿ ಪರ ೋತಾ್ ಹಿಸಲ್ತ ಸಾಧ್ಯ ವಾಯಿತು.
• ೧೯೦೮ರಲ್ಲಿ ಅಂಬೇಡ್ಕ ರ್ ಮೆಟಿರ ಕುಯ ಲೇಷನ್ ಪ್ರಿೋಕ್ಕಾ ಯಲ್ಲಿ ಉತ್ತಿ ೋಣಮರಾದ್ಯಗ,
ಆಗಿನ ಜಾತ್ತ ವಯ ವಸೆಾ ಯಲ್ಲಿ ಅಸು ೃಶಯ ಎಂದ್ದ ಕ್ರೆಯಲು ಡುತ್ತಿ ದ್ದ ತಮಾ ಸಮಾಜಕ್ಕಕ
ಮೊದ್ಲನೆಯವರಾದ್ರು. ನಾಲ್ತಕ ವಷಮಗಳ ನಂತರ, ಅವರು ಮಂಬಯಿ
ವಿಶವ ವಿದ್ಯಯ ನಿಲಯದ್ಂದ್ ಅಥಮಶಾಸಿ ರ ಮತುಿ ರಾಜನಿೋತ್ತ ವಿಷಯಗಳಲ್ಲಿ ಬಿ.ಎ.
ಪ್ದ್ವಿ ಗಳಿಸಿದ್ರು.
• ವಾಪ್ಸು ಬಂದ್ ಮೇಲ್ಲ ಬರೋಡ್ ಸಂಸಾಾ ನದ್ಲ್ಲಿ ಹತುಿ ವಷಮ ಸೇವೆ ಸಲ್ಲಿ ಸಬೇಕು
ಎಂಬ ಷರತ್ತಿ ನ ಮೇಲ್ಲ ಅವರಿಗೆ ವಿದೇಶದ್ಲ್ಲಿ ಓದ್ದ ಮಂದ್ದವರಿಸಲ್ತ
ವಿದ್ಯಯ ರ್ಥಮವೇತನ ದ್ರಕತು. ೧೯೧೩ರಿಂದ್ ೧೯೧೬ರವರೆಗೆ ನೂಯ ಯಾಕಮನ
ಕ್ಲಂಬಿಯಾ ವಿಶವ ವಿದ್ಯಯ ನಿಲಯದ್ಲ್ಲಿ ಅಥಮ
ಶಾಸಿ ರ, ಸಮಾಜಶಾಸಿ ರ, ಇತ್ತಹಾಸ, ತತವ ಶಾಸಿ ರ, ಮಾನವಶಾಸಿ ರ
ಮತುಿ ರಾಜನಿೋತ್ತ/ರಾಜಯ ಶಾಸಿ ೃ ಅಭಾಯ ಸ ಮಾಡಿದ್ರು.
• ೧೯೧೫ರಲ್ಲಿ ಅಥಮ ಶಾಸಿ ರದ್ಲ್ಲಿ ಎಂ.ಎ, ಪ್ದ್ವಿ ಗಳಿಸಿದ್ರು. ೧೯೧೬ರಲ್ಲಿ , ಅವರು
ಮಂದ್ ಪುಸಿ ಕ್ರೂಪ್ದ್ಲ್ಲಿ ಪ್ರ ಕ್ಟಿಸಿದ್ ಬಿರ ಟಿಷ್್ಭಾರತ್ದಲಿಿ ್ಪ್ರ ಾಂತಿೀಯ್
ಹಣಕಾಸು್ಪದಧ ತಿಯ್ವಿಕಾಸ ಎಂಬ ಮಹಾಪ್ರ ಬಂಧ್ವನ್ನನ ಮಂಡಿಸಿ,
ಪಿ.ಹೆಚ್.ಡಿ. ಪ್ದ್ವಿಯನ್ನನ ಪ್ಡೆದ್ದ ಕ್ಂಡ್ರು.
• ಭಾರತ್ದಲಿಿ ್ಜಾತಿ್ಪದಧ ತಿ:್ತಂತ್ರ , ಹುಟ್ಟ್ ್ಮತ್ತತ ್ಬೆಳವಣಿಗೆ ಎಂಬ ಪ್ರ ಬಂಧ್
ಅವರ ಮೊಟಟ ಮೊದ್ಲ ಪ್ರ ಕ್ಷಶಿತ ಕೃತ್ತ. ೧೯೧೬ ಜೂನ್ ನಲ್ಲಿ ಅಮೇರಿಕ್ದ್ಲ್ಲಿ ಓದ್ದ
ಮಗಿಸಿದ್ ಅಂಬೇಡ್ಕ ರ್ ಮಂದ್ ಲಂಡ್ನಿನ ನ “ಲಂಡ್ನ್ ಸ್ಕಕ ಲ್ ಆಫ್ ಎಕ್ನಾಮಿಕ್ಸ್
ಎಂರ್ಡ ಪಲಟಿಕ್ಲ್ ಸೈನ್್ ” ಸೇರಿ ನಂತರ ಗೆರ ೋ'ಸ್ಟ ಇನ್ ಸಂಸೆಾ ಯನ್ನನ ಸೇರಿದ್ರು.
ಮತ್ಿ ಂದ್ದ ವಷಮದ್ ಕ್ಳೆಯುವ ವೇಳೆಗೆ ಅವರ ವಿದ್ಯಯ ರ್ಥಮವೇತನ ಕ್ನೆಗಂಡಿತು.
• ೧೯೨೦ರವರೆಗೆ ಮಂಬಯಿಯ ಕ್ಷಲೇಜೊಂದ್ರಲ್ಲಿ ಅಧಾಯ ಪ್ಕ್ರಾಗಿ ವಿದ್ಯಯ ರ್ಥಮಗಳಿಗೆ
ಕ್ಲ್ಲಸಿ, “ಮ್ಯಕ್ನಾಯಕ್” ಎಂಬ ಮರಾಠಿ ಸಾಪ್ಿ ಹಿಕ್ವನ್ನನ ಹರಡಿಸುತ್ತಿ ದ್ದ
ಅಂಬೇಡ್ಕ ರ್ , ಮತೆಿ ಲಂಡ್ನಿನ ಗೆ ಮರಳಿ ವಿದ್ಯಯ ಭಾಯ ಸವನ್ನನ ಮಂದ್ದವರಿಸಿದ್ರು.
ಮಂದ್ನ ಮ್ಯರು ವಷಮಗಳಲ್ಲಿ ಅವರು “ ರೂಪ್ಯಿಯ ಬಿಕ್ಕ ಟಟ ” (ದ್ ಪ್ರ ಬಿ ಮ
ಆಫ್ ರುಪಿ) ಎಂಬ ಮಹಾಪ್ರ ಬಂಧ್ವನ್ನನ ಬರೆದ್ದ, ಲಂಡ್ನ್
ವಿಶವ ವಿದ್ಯಯ ನಿಲಯದ್ಂದ್ ಡಿ.ಎಸ್ಟ.ಸಿ. ಗೌರವವನ್ನನ ಸಂಪ್ದ್ಸಿದ್ರು.
• ಇದ್ರಂದ್ಗೇ, ಬಾರ್-ಎಟ್-ಲಾ ಪ್ದ್ವಿ ಓದ್ ಬಾಯ ರಿಸಟ ರ್ ಆಗಿ, ಬಿರ ಟಿಷ್ ಬಾರಿಗೆ
ಸದ್ಸಯ ತವ ಪ್ಡೆದ್ರು. ಇಂಗೆಿ ಂಡಿನಿಂದ್ ಶಾಶವ ತವಾಗಿ ವಾಪ್ಸು ಬರುವ ಮನನ ,
ಅಂಬೇಡ್ಕ ರ್ ಮ್ಯರು ತ್ತಂಗಳು ಜಮಮನಿಯಲ್ಲಿ ಬಾನ್ ವಿಶವ ವಿದ್ಯಯ ನಿಲಯದ್ಲ್ಲಿ
ಅಥಮಶಾಸಿ ರದ್ಲ್ಲಿ ಹೆಚಿಿ ನ ಅಭಾಯ ಸ ಮಾಡಿದ್ರು. ೧೯೫೨ ಜೂನ್ ೧೫ರಂದ್ದ
ಕ್ಲಂಬಿಯಾ ವಿಶವ ವಿದ್ಯಯ ನಿಲಯವು ಅವರಿಗೆ ಕ್ಷನೂನಿನ
ಡಾಕ್ಟ ರೇಟ್(ಎಲ್ಎಲ್.ಡಿ) ಗೌರವ ಪ್ದ್ವಿ ಪ್ರ ದ್ಯನ ಮಾಡಿತು. ೧೯೫೩, ಜನವರಿ
೧೨ರಂದ್ದ ಉಸಾಾ ನಿಯಾ ವಿಶವ ವಿದ್ಯಯ ನಿಲಯವು ಅವರಿಗೆ ಎಲ್ಎಲ್.ಡಿ ಗೌರವ
ಪ್ದ್ವಿ ಕ್ಟಟ ಪುರಸಕ ರಿಸಿತು.
ವೃತ್ತಿ ಜೋವನ
• ಭಾರತಕ್ಕಕ ಮರಳಿ ಮಂಬಯಿಯಲ್ಲಿ ನೆಲ್ಲನಿಂತ ಅಂಬೇಡ್ಕ ರ್ ತಮಾ ವೃತ್ತಿ ಜೋವನ
ಪ್ರ ರಂಭಸಿದ್ರು. ಅವರು ಕ್ಷಲೇಜೊಂದ್ರಲ್ಲಿ ಬೋಧಿಸುತಿ ಲೇ, ವಿವಿಧ್ ಸರಕ್ಷರಿೋ
ಸಂಸೆಾ ಗಳಲ್ಲಿ ಸಾಕ್ಷಯ ನಿೋಡುತಿ ಲೇ, ಹಸ ವೃತಿ ಪ್ತ್ತರ ಕ್ಕಯನ್ನನ ನಡೆಸುತಿ ಲೇ,
ಮಂಬಯಿ ಲ್ಲಜಸೆಿ ೋಟಿವ್ ಕೌನಿ್ ಲ್ಲಿ ಗೆ ನಾಮಕ್ರಣಗಂಡು ಅಲ್ಲಿ ನ
ಆಗ್ಪಹೋಗ್ಪಗಳಲ್ಲಿ ಸಕರ ಯ ಪ್ತರ ವಹಿಸುತಿ ಲೇ, ಅದ್ರಂದ್ಗೇ ವಕೋಲ್ಲ
ವೃತ್ತಿ ಯನೂನ ಆರಂಭಸಿದ್ರು.
• ಭಾರತದ್ ವಿವಿಧ್ ಪಂಗಡ್ಗಳ ಮಖಂಡ್ರುಗಳೂ, ಮ್ಯರು ಬಿರ ಟಿಷ್ ರಾಜಕೋಯ
ಪ್ಕ್ಷಗಳೂ ಕ್ಲ್ಲತು, ಭಾರತದ್ ಭವಿಷಯ ದ್ ಸಂವಿಧಾನದ್ ರೂಪು ರೇಷೆಗಳ ಬಗೆೆ ಚಚ್ಮ
ನಡೆಸಲ್ತ ಲಂಡ್ನಿನ ನಲ್ಲಿ ಏಪ್ಮಡಿಸಲಾಗಿದ್ದ ಮ್ಯರು ದ್ದಂಡು ಮೇಜನ
ಪ್ರಿಷತುಿ ಗಳಲ್ಲಿ ಭಾಗವಹಿಸಿದ್ರು.
• ಭಾರತಕ್ಕಕ ಹಿಂದ್ರುಗಿದ್ ಮರುವಷಮವೇ “ಬಹಿಷಕ ೃತ ಹಿತಕ್ಷರಿಣಿೋ ಸಭಾ” ಎಂಬ
ದ್ಲ್ಲತ ವಗಮದ್ ಕ್ಲಾಯ ಣ ಸಂಸೆಾ ಯನ್ನನ ಹುಟಟ ಹಾಕ್ಲ್ತ ಸಹಾಯ ಮಾಡಿದ್ರು.
ಅಸು ೃಶಯ ಹಾಗೂ ಇತರ ಕ್ಕಳವಗಮಗಳಲ್ಲಿ ವಿದ್ಯ ಮತುಿ ಸಂಸಕ ೃತ್ತಯ ಅರಿವು
ಮ್ಯಡಿಸುವುದ್ದ, ಅವರ ಜೋವನ ಮಟಟ ವನ್ನನ ಸುಧಾರಿಸುವುದ್ದ ಹಾಗೂ ಈ ವಗಮವು
ತಮಾ ಕುಂದ್ದ ಕ್ರತೆಗಳನ್ನನ ಹೇಳಿಕ್ಳು ಲ್ತ ಧ್ವ ನಿ ಕ್ಡುವುದ್ದ ಇವು ಈ
ಸಂಸೆಾ ಯ ಉದ್ದ ೋಶವಾಗಿತುಿ .
ಪ್ರ ತ್ತಯಾಗಿ, ಕ್ಷಂಗೆರ ಸ್ಟ ಪ್ಕ್ಷವು, ಅಸು ೃಶಯ ರಿಗೆ ಪ್ರ ತ್ತನಿಧ್ಯ ವನ್ನನ ಹೆಚ್ಚಿ ಮಾಡ್ಲ್ತ
ಒಪಿು ಕ್ಂಡಿತು.
• ಹಿಂದ್ರ ಧಾಮಿಮಕ್ ಮಖಂಡ್ರುಗಳು ಅಸು ೃಶಯ ತೆಯ ಹಾಗೂ ಜಾತಾಯ ಧಾರಿತ
ತಾರತಮಯ ದ್ ವಿರುದ್ಧ ವಾಗಿ ಹೆಚ್ಚಿ ಹೆಚಾಿ ಗಿ ದ್ನಿಯೆತಿ ತ್ಡ್ಗಿದ್ರು. ಇಂದ್ದ ಡಾ.
ಅಂಬೇಡ್ಕ ರ್ ಅವರನ್ನನ ಭಾರತದ್ ಸಂವಿಧಾನ ಶಿಲ್ಲು ಎಂದ್ದ ಮಕ್ಿ ಕಂಠದ್ಂದ್
ಹೇಳಲಾಗ್ಪತ್ತಿ ದ್.ಇದೇ ವೇಳೆಗೆ ಸವ ತಂತರ ವಾದ್ ಅನೇಕ್ ದೇಶಗಳು ಸಾವಮಜನಿಕ್ರ
ಹಕುಕ ಗಳನ್ನನ ಕ್ಷಪ್ಡ್ಲ್ತ ಅಸಮಥಮರಾದ್ ಹಿನೆನ ಲ್ಲಯಲ್ಲಿ ಭಾರತದ್ ಈ ಸಂವಿಧಾನ
ಎದ್ದದ ಕ್ಷಣ್ಣತಿ ದ್ ಹಾಗೂ ಇದ್ಕ್ಕಕ ಡಾ. ಅಂಬೇಡ್ಕ ರ್ ಕ್ಡುಗೆಯನ್ನನ
ಸಾವಮಜನಿಕ್ವಾಗಿ ಒಪಿು ಕ್ಳು ಲಾಗಿದ್.
• ಜಾತ್ತ ಪ್ದ್ಧ ತ್ತಯ ಪುನವಿಮಮಶ್ನಮ ನಡೆಸಲ್ತ ಸನಾತನಿ ಹಿಂದ್ರಗಳ
ಅನಾಸಕಿ ಯಿಂದ್, ಭರ ಮನಿರಸನವಾದಂತೆ ಅನಿನ ಸಿದ್ದದ ಹಾಗೂ ಮಹತವ ದ್
ರಾಜಕೋಯ ವಿಷಯಗಳಲ್ಲಿ ಗಾಂಧಿಯವರ ಅಭಪ್ರ ಯಗಳಿಗೆ ಮಣಿಯಬೇಕ್ಷಗಿ
ಬಂದ್ದ್ದದ , ಅಂಬೇಡ್ಕ ರರನ್ನನ ಅಸಮಾಧಾನಕಕ ೋಡು ಮಾಡಿತು. ಪ್ರ ತೆಯ ೋಕ್ ಚ್ಚನಾವರ್ಣ
ಕ್ಕಾ ೋತರ ದ್ ವಿಷಯದ್ಲ್ಲಿ ಎದ್ದರಿಸಿದ್ ಪ್ರ ತ್ತಭಟನೆ ಮತುಿ , ಕ್ಕಲವು ದೇವಸಾಾ ನಗಳಲ್ಲಿ
ಅಸು ೃಶಯ ರಿಗೆ ಪ್ರ ವೇಶ ಇನೂನ ನಿಷ್ಟದ್ಧ ವಾಗಿರುವುದ್ದ ಭಾಗಶಃ ಇವುಗಳ ಫಲವಾಗಿ,
ಅಂಬೇಡ್ಕ ರ್ ತಮಾ ಯೋಜನೆಯನ್ನನ ಬದ್ಲಾಯಿಸಿದ್ರು.
• ತಮಾ ಅನ್ನಯಾಯಿಗಳ ಜೋವನಮಟಟ ವನ್ನನ ಹೆಚಿಿ ಸಿ ಕ್ಂಡು , ರಾಜಕೋಯ
ಅಧಿಕ್ಷರವನ್ನನ ಗಳಿಸುವತಿ ಲಕ್ಷಯ ವಿಡ್ಬೇಕ್ಕಂದ್ದ ಆದೇಶಿಸಿದ್ರು.ಜೊತೆಗೆ, "ಹಿಂದ್ರ
ಧ್ಮಮದ್ಲ್ಲಿ ಅಸು ೃಶಯ ರ ಏಳಿಗೆ ಅಸಾಧ್ಯ ವಾದ್ದ ರಿಂದ್ ಅವರು ಬೇರೆಧ್ಮಮಕ್ಕಕ
ಮತಾಂತರಗಳು ಬೇಕು"ಎಂಬ ಆಲ್ಲೋಚನೆ ಮಾಡ್ತ್ಡ್ಗಿದ್ರು. ಇದ್ಕ್ಕಕ ಹಿಂದ್ರ
ಸಮಾಜ ದ್ಂದ್,ಯಾವುದೇ ಪ್ರ ತ್ತಕರ ಯೆ ಬರಲ್ಲಲಿ . ಆ ವಷಮದ್ಲ್ಲಿ ಅಂಬೇಡ್ಕ ರ್
ಖಾಸಗಿ ಜೋವನದ್ಲ್ಲಿ ಕ್ಕಲವು ಮಹತವ ದ್ ಘಟನೆಗಳು ಘಟಿಸಿದ್ವು:
• ಅಂಬೇಡ್ಕ ರರನ್ನನ ಮಂಬಯಿಯ ಸರಕ್ಷರಿೋ ಕ್ಷನೂನ್ನ ಕ್ಷಲೇಜನ
ಪ್ರ ಂಶುಪ್ಲರಾಗಿ ನೇಮಕ್ ಮಾಡಿಕೂಳು ಲಾಯಿತು. ನಂತರ ಅಂಬೇಡ್ಕ ರರು
ತಮಾ ದೇ ಆದ್ ಸವ ಂತ ಮನೆ ಮಾಡಿ, ೫೦,೦೦೦ಕೂಕ ಹೆಚಿಿ ನ ಪುಸಿ ಕ್ಗಳ
ಗರ ಂಥಾಲಯವನ್ನನ ಕ್ಟಿಟ ಕ್ಂಡ್ರು. ಇದೇ ವಷಮ ಅವರ ಪ್ತ್ತನ
ರಮಾಬಾಯಿಯವರು ಮರಣ ಹಂದ್ದ್ರು. ೧೯೦೮ರಲ್ಲಿ ಅವರ
ಮದ್ದವೆಯಾದ್ಯಗ ಅಂಬೇಡ್ಕ ರ್ ವಯಸು್ ಹದ್ನಾರಾದ್ರೆ, ಅವರ ಹೆಂಡ್ತ್ತ ಕವಲ
ಒಂಭತುಿ ವಷಮದ್ವರಾಗಿದ್ದ ರು. ಅವರಿಗೆ ಹುಟಿಟ ದ್ ಐದ್ದ ಮಕ್ಕ ಳಲ್ಲಿ ಉಳಿದ್ದ್ದದ
ಒಬಬ ರೇ.
ಕೃತ್ತಗಳು
ಸಂಶೀಧ್ನಾ್ಪರ ಬಂಧ್ಗಳು
ರಾಜಕೋಯ ಜೋವನ
• ಮಂದ್ನ ಕ್ಕಲವಷಮಗಳಲ್ಲಿ , ಅಂಬೇಡ್ಕ ರ್ ಸವ ತಂತರ ಿ ಕ್ಷಮಿಮಕ್ ಪ್ಕ್ಷ (
ಇಂಡಿಪ್ಂಡೆಂಟ್ ಲೇಬರ್ ಪ್ಟಿಮ) ಸಾಾ ಪಿಸಿ, ೧೯೩೫ರ ಭಾರತ ಸರಕ್ಷರದ್
ಕ್ಷಯಿದ್ಯ ಪ್ರ ಕ್ಷರ ನಡೆಸಲು ಟಟ ಪ್ರ ಂತ್ತೋಯ ಚ್ಚನಾವಣೆಗಳಲ್ಲಿ ಭಾಗವಹಿಸಿದ್ರು.
ಈ ಚ್ಚನಾವಣೆಯಲ್ಲಿ ವಿಜಯಶಾಲ್ಲಯಾದ್ ಅವರು, ಮಂಬಯಿ ವಿಧಾನ ಸಭೆಯಲ್ಲಿ
(ಲ್ಲಜಸೆಿ ೋಟಿವ್ ಕೌನಿ್ ಲ್) ದ್ಡ್ಡ ಭೂ ಹಿಡುವಳಿದ್ಯರಿಕ್ಕಯ ನಿಷೇಧ್, ಕೈಗಾರಿಕ್ಷ
ಕ್ಷಮಿಮಕ್ರಿಗೆ ಮಷಕ ರದ್ ಹಕುಕ , ಜನಸಂಖಾಯ ನಿಯಂತರ ಣ ಜಾರಿ ಇತಾಯ ದ್
ವಿಷಯಗಳ ಬಗೆೆ ಒತಾಿ ಯಿಸಿ, ಮಂಬಯಿ ರಾಜಯ ದ್ (ಪ್ರ ಸಿಡೆನಿ್ ) ವಿವಿಧ್ ಕ್ಡೆಗಳಲ್ಲಿ
ಸಭೆ, ಸಮೆಾ ೋಳನಗಳಲ್ಲಿ ಭಾಗವಹಿಸಿದ್ರು.
• ೧೯೩೯ರಲ್ಲಿ ಎರಡ್ನೆಯ ಮಹಾಯುದ್ಧ ಆರಂಭವಾದ್ಯಗ, ಅಂಬೇಡ್ಕ ರ್, ನಾಜ
ತತವ ಗಳು ಭಾರತ್ತೋಯರ ಸಾವ ತಂತರ ಯ ಕ್ಕಕ ಧ್ಕ್ಕಕ ತರುವಂತಹವುಗಳು ಎಂಬ ನಿಲ್ತವನ್ನನ
ತೆಗೆದ್ದಕ್ಂಡ್ರು. ಬಿರ ಟಿಷ್ ಸರಕ್ಷರವನ್ನನ ಈ ಯುದ್ಧ ದ್ಲ್ಲಿ ಬೆಂಬಲ್ಲಸಬೇಕ್ಕಂದ್ದ
ಸಾವಮಜನಿಕ್ರಿಗೆ ಕ್ರೆ ಕ್ಟಟ ಅವರು, ಅಸು ೃಶಯ ರನ್ನನ ಭಾರತ್ತೋಯ ಸೇನೆಯಲ್ಲಿ
ಭತ್ತಮಯಾಗ್ಪವಂತೆ ಪರ ೋತಾ್ ಹಿಸಿದ್ರು. ೧೯೪೧ರಲ್ಲಿ ಅಂಬೇಡ್ಕ ರರನ್ನನ ರಕ್ಷರ್ಣ
ಸಲಹಾ ಸಮಿತ್ತಗೆ ( ಡಿಫನ್್ ಅಡೆವ ೈಸರಿೋ ಕ್ಮಿಟಿ) ನೇಮಕ್ ಮಾಡ್ಲಾಯಿತು.
• ಮರು ವಷಮ ವೈಸರಾಯ್ ಎಕ್ ಕೂಯ ಟಿವ್ ಕೌನಿ್ ಲ್ಲಿ ನ ಕ್ಷಮಿಮಕ್ ಸದ್ಸಯ ಎಂದ್ದ
ನೇಮಕ್ವಾದ್ ಅವರು, ಈ ಹುದ್ದ ಯಲ್ಲಿ ಮಂದ್ನ ನಾಲ್ತಕ ವಷಮ
ಮಂದ್ದವರಿದ್ರು. ಇದೇ ಅವಧಿಯಲ್ಲಿ ಅವರು ಸವ ತಂತರ ಕ್ಷಮಿಮಕ್ ಪ್ಕ್ಷವನ್ನನ
ಅಖಿಲ ಭಾರತ ಪ್ರಿಶಿಷಟ ಜಾತ್ತ ಒಕೂಕ ಟವಾಗಿ ಬದ್ಲಾಯಿಸಿದ್ರು; ಪ್ರ ಜಾ ಶಿಕ್ಷಣ
ಸಮಾಜವನ್ನನ (ಪಿೋಪ್ಲ್್ ಎಜುಕಶನ್ ಸಸೈಟಿ) ಸಾಾ ಪಿಸಿದ್ರು.
• ಅತಯ ಂತ ವಿವಾದ್ವನ್ನನ ಹುಟಟ ಹಾಕದ್ ಅನೇಕ್ ಪುಸಿ ಕ್ಗಳನೂನ ,
ಬಿಡಿಹಾಳೆಗಳನೂನ (ಪ್ಂಪ್ಿ ಟ್್ ) ಪ್ರ ಕ್ಷಶಿಸಿದ್ರು. ಅವುಗಳಲ್ಲಿ ಕ್ಕಲವು “ ಪ್ಕಸಾಿ ನದ್
ಬಗೆೆ ವಿಚಾರಗಳು “ (ಥಾಟ್್ ಆನ್ ಪ್ಕಸಾಿ ನ್) , "ಕ್ಷಂಗೆರ ಸ್ಟ ಹಾಗೂ ಗಾಂಧಿ
ಅಸು ೃಶಯ ರಿಗೆ ಮಾಡಿದ್ದ ೋನ್ನ" ( ವಾಟ್ ಕ್ಷಂಗೆರ ಸ್ಟ ಅಂರ್ಡ ಗಾಂಧಿ ಹಾಯ ವ್ ಡ್ನ್ ಟ
ಅನಟ ಚಬಲ್್ ) ಮತುಿ “ ಶೂದ್ರ ರು ಯಾರಾಗಿದ್ದ ರು?”( ಹೂ ವರ್ ದ್ ಶೂದ್ಯರ ಸ್ಟ?)
ಮಖಯ ವಾದ್ದವು.
ತಮಾ ಕ್ಲು ನೆಯ ಸುಖಿರಾಜಯ ವನಾನ ಗಿ ಬದ್ಲಾಯಿಸಿ, ಸಾವ ತಂತರ ಯ , ಸಮಾನತೆ ಮತುಿ
ಭಾತೃತವ ಗಳನ್ನನ ಒಟಿಟ ಗೆ ಸಾಧಿಸಬಲಿ ದ್ಂಬಂತೆ ಪ್ರ ಜಾಪ್ರ ಭುತವ ವನ್ನನ ಅವರು
ಕ್ಲ್ಲು ಸಿಕ್ಂಡಿಡ ದ್ರು.
• ಪ್ರ ಜಾಪ್ರ ಭುತವ ವೆಂದ್ರೆ ಸಕ್ಷಮರದ್ ಒಂದ್ದ ರೂಪ್ವೆಂದ್ದ ಅದ್ದ ಹುಟಿಟ ದ್
ಪ್ರ ಚಿೋನತೆಯಿಂದ್ ಇಂದ್ನ ಆಧುನಿಕ್ತೆಯವರೆಗೂ ಕ್ಲ್ಲು ಸಿಕ್ಳು ಲಾಗಿದ್. ಆದ್ರೆ
ಪ್ರ ಜಾಪ್ರ ಭುತವ ವು ಕವಲ ಸಕ್ಷಮರದ್ ಒಂದ್ದ ರೂಪ್ವಲಿ . ಅದ್ದ ಪ್ರ ಮಖವಾಗಿ
ಸಹಬಾಳೆವ ಯ ಸಗಸು ಮತುಿ ಅನ್ನಭವವನ್ನನ ಪ್ರಸು ರ ದ್ಟೈಸುವ ಒಂದ್ದ
ಜೊೋಡ್ಣಿ. ಮ್ಯಲಭೂತವಾಗಿ ಅದ್ದ ಸಹವತ್ತಮಗಳೆಡೆಗೆ ತ್ೋರುವ ಗೌರವಾದ್ರ
ಭಾವನೆ ಎಂದ್ದ ಹೇಳಿದ್ಯದ ರೆ.
• ಅವರ ದೃಷ್ಟಟ ಯಲ್ಲಿ ಪ್ರ ಜಾಪ್ರ ಭುತವ ಪ್ರ ಜಾಸತಾಿ ತಾ ಕ್ ಸಮಾಜವನ್ನನ ನಿರಿೋಕಾ ಸುತಿ ದ್.
ರಾಜಕ್ಷರಣಿಗಳು ಪ್ರ ಜಾಪ್ರ ಭುತವ ವು ಮ್ಯಲಭೂತವಾಗಿ ಸಮಾಜದ್ ಒಂದ್ದ ಸವ ರೂಪ್
ಕವಲ ಸಕ್ಷಮರದ್ ಮಾದ್ರಿ ಅಲಿ ಅನ್ನನ ವುದ್ನ್ನನ ಗರ ಹಿಸಲ್ಲಲಿ . ಇದ್ದ ಎರಡು
ಅಂಶಗಳನ್ನನ ಒಳಗಂಡಿದ್. ಮೊದ್ಲನೆಯದ್ದ ಒಂದ್ದ ಮನ್ೋಭಾವ,
ಸಹವತ್ತಮಗಳಿಗೆ ಗೌರವ ಮತುಿ ಸಮಾನತೆ.
• ಎರಡ್ನೆಯದ್ದ ಪ್ಡ್ಸಾದ್ ಸಾಮಾಜಕ್ ಅಡೆ-ತಡೆಗಳಿಂದ್ ಮಕ್ಿ
ಸಮಾಜ.ಸಾಮಾಜಕ್ ಪ್ರ ಜಾಪ್ರ ಭುತವ ಅನ್ನನ ವ ಪ್ದ್ ಸಾಮಾನಯ ವಾಗಿ ಆರ್ಥಮಕ್
ಸಂಸೆಧ ಗಳು ಹಾಗೂ ಬಂಡ್ವಾಳ ಕ್ರ ಮೇಣ ಸಮಾಜವಾದ್ಕ್ಕಕ ಹರಳುತಿ ದ್ಂಬ
ಫೇಬಿಯನ್ ನಂಬಿಕ್ಕ ಗಳನ್ನನ ಒಳಗಂಡಿರುತಿ ದ್. ಆದ್ರೆ ಅಂಬೇಡ್ಕ ರ ಅವರ
ಪ್ರ ರ ಕ್ಷರ ಅದ್ದ ಶ್ನರ ೋಣಿೋಕೃತವಲಿ ದ್, ವಿಂಗಡ್ಣೆ ಮತುಿ ಪ್ರ ತೆಯ ೋಕ್ಗಳಿಲಿ ದ್ ಸಮಾಜ.
ಅದ್ದ ಭಾರತ್ತಯ ಸಮಾಜ ಮತುಿ ಅದ್ರ ಜಾತ್ತಗಳ ವಯ ವಸೆಾ ಗೆ ತ್ತೋಕ್ಷು ವಾಗಿ
ಅನವ ಯಿಸುತಿ ದ್.
• ತಮಾ 'ರಾಷಟ ರಗಳನ್ನನ ಮತುಿ ಅಲು ಸಂಖಾತರು' ಅನ್ನನ ವ ಪುಸಿ ಕ್ದ್ಲ್ಲಿ ಅವರು ಈ
ಬಗೆೆ ಈ ವಯ ವಸೆಾ ಯ ಬಗೆೆ ಇನನ ಷ್ಣಟ ವಿಷಾದ್ವಾಗಿ ಹೇಳಿದ್ಯದ ರೆ. ಸಂವಿಧಾನದ್
ಕ್ಷಯಮದ್ ನಿವಮಹಣೆಯ ೬೦ ವಷಮಗಳ ಲ್ಲಕ್ಕ ತೆಗೆದ್ರೆ ಈ ನಿದ್ಮಶಕ್ ತತವ ಗಳನ್ನನ
ನಿಭಮಯವಾಗಿ ತುಳಿದ್ದ ಆಡ್ಳಿತದ್ ನಿೋತ್ತ ನಿರೂಪ್ಣೆ ಮಾಡಿರುವುದ್ನ್ನನ
ಕ್ಷಣ್ಣತೆಿ ೋವೆ. ಉದ್ಯಹರಣೆಗೆ: ಜಾಗತ್ತೋಕ್ರಣಕ್ಕಕ ಸಂಬಂಧಿಸಿದ್ ಇಡಿೋ ನಿೋತ್ತ
ನಿರೂಪ್ಣೆಯು ಸಂಪೂಣಮವಾಗಿ ಈ ನಿದೇಮಶಕ್ ತತವ ಗಳ ಉಲಿ ಂಘನೆ ಎಂದ್ದ
ಪ್ರಿಗಣಿಸಬಹುದ್ದ.
ಸಾಾ ರಕ್
• ಅಂಬೇಡ್ಕ ರ್ ದ್ಲ್ಲಿ ಗೆ ವಸತ್ತ ಬದ್ಲಾಯಿಸಿದ್ ಮೇಲ್ಲ , ಬಹಳಷ್ಣಟ ಕ್ಷಲ ಜೋವಿಸಿದ್
ಹಾಗೂ ಕ್ನೆಯುಸಿರೆಳೆದ್ 26, ಆಲ್ಲಪುರ ರಸೆಿ ಯ ಮನೆಯನ್ನನ ಅಂಬೇಡ್ಕ ರ್
ಸಾಾ ರಕ್ವಾಗಿ ಕ್ಷದ್ಡ್ಲಾಗಿದ್ ( ಪೂಣಮ ವಿಳಾಸ: 26,ಆಲ್ಲಪುರ ರಸೆಿ , ಐಪಿ ಕ್ಷಲೇಜನ
ಹತ್ತಿ ರ, ಸಿವಿಲ್ ಲನ್್ , ನವದ್ಹಲ್ಲ- 110 054).
• ದ್ಲ್ಲತ ಸಂಘಟನೆಗಳು ಈ ಸಾಾ ರಕ್ಕ್ಷಕ ಗಿ ಸಾಕ್ಷ್ಣಟ ಹೋರಾಟ ಮಾಡಿದ್ ಮೇಲ್ಲ,
ಸರಕ್ಷರ ಈ ಮನೆಯನ್ನನ ಅದ್ರ ಮಾಲ್ಲೋಕ್ರಾದ್ ಜಂದ್ಯಲ್ ಮನೆತನದ್ವರಿಂದ್
ಪ್ಡೆದ್ದಕ್ಂಡು ಸಾಾ ರಕ್ವನಾನ ಗಿ ಪ್ರಿವತ್ತಮಸಿತು.ಅವರ ಜನಾ ದ್ನವನ್ನನ
ಅಂಬೇಡ್ಕ ರ್ ಜಯಂತ್ತ ಎಂದ್ದ ರಾಷ್ಟಟ ರೋಯ ರಜಾದ್ನವಾಗಿ ಆಚರಿಸಲಾಗ್ಪತ್ತಿ ದ್.
• ಅವರ ಅನೇಕ್ ಅಭಮಾನಿಗಳು ಆದ್ರದ್ಂದ್ ಅವರನ್ನನ “ಬಾಬಾಸಾಹೇಬ್” ಎಂದ್ದ
ಸಂಬೋಧಿಸುತಾಿ ರೆ. ಅಂಬೇಡ್ಕ ರರ ಅನ್ನಯಾಯಿಗಳು ಅವರ ಹೆಸರಿಂದ್
“ಜಯಭೋಮ” ಎಂದ್ದ ಪ್ರಸು ರ ಅಭವಾದ್ಸುವುದ್ದಂಟ. ಅಂಬೇಡ್ಕ ರ್ ಅವರಿಗೆ
ಭಾರತದ್ ಪ್ರಮೊೋಚಿ ನಾಗರಿಕ್ ಪುರಸಾಕ ರ “ಭಾರತ ರತನ ” ವನ್ನನ
ಮರಣೋತಿ ರವಾಗಿ ಪ್ರ ಧಾನ ಮಾಡ್ಲಾಯಿತು.
ಚಂದ್ ರತುಿ ತಮಾ "Last few years of Dr. Ambedkar" ಕೃತ್ತಯಲ್ಲಿ ತುಂಬಾ
ಆಪ್ಿ ವಾಗಿ ದ್ಯಖಲ್ಲಸಿದ್ಯದ ರೆ.
• ಬಹುಶಃ ಅಂತಹ ದ್ಯಖಲ್ಲ ಬರಿೋ ದ್ಲ್ಲತ ಸಮದ್ಯಯವಂದ್ಕ್ಕಕ ಅಲಿ ಈ
ಪ್ರ ಪಂಚದ್ ಪ್ರ ತ್ತಯಂದ್ದ ಶೋಷ್ಟತ ವಗಮಕ್ಕಕ ವಿಮೊೋಚಕ್ನ್ಬಬ ನ್ನ ತ್ೋರುವ
ದ್ವಯ ಮಾಗಮದಂತೆ ಕ್ಷಣ್ಣತಿ ದ್. ಅದ್ದ 1956 ಜುಲ 31ರ ಮಂಗಳವಾರದ್ ಒಂದ್ದ
ದ್ನ. ಸಮಯ ಸಂಜ್ಞ 5-30. ತಮಾ ಆಪ್ಿ ಕ್ಷಯಮದ್ಶಿಮ ರತುಿ ರವರಿಗೆ ಕ್ಕಲವು
ಪ್ತರ ಗಳನ್ನನ dictate ಮಾಡಿದ್ ಬಾಬಾಸಾಹೇಬರು ಇದ್ದ ಕದ್ದ ಂತೆ upset ಆದ್ರು!
• ಕ್ಕಲಹತುಿ ಏನನ್ನನ ಮಾತನಾಡ್ದ್ ಅಂಬೇಡ್ಕ ರರ ಈ ವತಮನೆ ಕ್ಷಯಮದ್ಶಿಮ
ರತುಿ ವರಿಗೆ ಗಾಭರಿಯುಂಟಮಾಡಿತು. ತಕ್ಷಣ ಎಚ್ಿ ತುಿ ಕ್ಂಡ್ ರತುಿ ರವರು
ಅಂಬೇಡ್ಕ ರರ ತಲ್ಲಯನ್ನನ ನೇವರಿಸುತಾಿ ಕ್ಷಲನ್ನನ ಒತುಿ ತಾಿ ಅವರ ಹಾಸಿಗೆಯ
ಒಂದ್ದ ಕ್ಡೆ ಬಂದ್ದ ಸ್ಕಟ ಲ್ನ ಮೇಲ್ಲ ಕುಳಿತುಕ್ಂಡ್ರು. ಹಾಗೆಯೇ ಭಯದ್ಂದ್
ನಡುಗ್ಪತಾಿ ಅಂಬೇಡ್ಕ ರರನ್ನನ "ಸರ್, ಕ್ಷಮಿಸಿ ನನಗೆ ಸತಯ ತ್ತಳಿಯಬೇಕು. ಈಚಿನ
ದ್ನಗಳಲ್ಲಿ ನಿೋವು ತುಂಬಾ ದ್ದಖಿಿಃತರಾಗಿರುತ್ತಿ ೋರಿ, ಖಿನನ ರಾಗಿರುತ್ತಿ ೋರಿ, ಅಳುತ್ತಿ ರುತ್ತಿ ೋರಿ.
ಯಾಕ್ಕ ಹಿೋಗೆ?" ಎಂದ್ದ ಕಳಿಯೇ ಬಿಟಟ ರು!
• ರತುಿ ರವರ ಈ ಗಾಭರಿ ಅಂಬೇಡ್ಕ ರರಿಗೆ ಅಥಮವಾಗಿತುಿ . ಸಾವರಿಸಿಕ್ಂಡ್ ಅವರು ಆ
ದ್ನ ತಮಾ ಆ ದ್ದಖಃಕ್ಕಕ ಕ್ಷರಣ ಮತುಿ ಆ ಕ್ಣಿು ರಿನ ಹಿಂದ್ನ ಸತಯ ವನ್ನನ
ಬಿಚಿಿ ಟಟ ರು. ಅಂಬೇಡ್ಕ ರರ ಆ ನ್ೋವಿನ ನ್ನಡಿಗಳನ್ನನ ಗೌರವದ್ಂದ್ ದ್ಯಖಲ್ಲಸುವು
ದ್ಯದ್ರೆ "ನನನ ದ್ದಖಃಕ್ಕಕ ಕ್ಷರಣ, ನನನ ನ್ೋವಿನ ಮ್ಯಲ ನಿಮಗೆ
ಅಥಮವಾಗ್ಪವುದ್ಲಿ . ನನನ ಮನಸಿ್ ನಲ್ಲಿ ಕ್ರೆಯುತ್ತಿ ರುವ ಮೊದ್ಲ ಚಿಂತೆ ನನನ
ಜೋವಿತದ್ಲ್ಲಿ ನನನ ಜೋವನದ್ ಗ್ಪರಿಯನ್ನನ ಮಟಟ ಲಾಗಲ್ಲಲಿ ವಲಿ ಎಂಬುದ್ದ.
• ಏಕ್ಕಂದ್ರೆ ನನನ ಜೋವಿತದ್ ಅವಧಿಯಲ್ಲಿ ೋ ನನನ ಜನರು ಈ ದೇಶದ್ ಆಳುವ
ವಗಮವಾಗ್ಪವುದ್ನ್ನನ ನಾನ್ನ ನ್ೋಡ್ಬಯಸಿದ್ದ . ರಾಜಕೋಯ ಅಧಿಕ್ಷರವನ್ನನ
ಸಮಾನತೆಯ ಅಧಾರದ್ ಮೇಲ್ಲ ಇತರರ ಜೊತೆ ಹಂಚಿಕ್ಳುು ವುದ್ನ್ನನ ನಾನ್ನ
ಬಯಸಿದ್ದ . ಆದ್ರೆ ಅಂತಹ ಸಾಧ್ಯ ತೆ ನನಗಿೋಗ ಕ್ಷಣ್ಣತ್ತಿ ಲಿ .
• ಅದ್ರ ಅಲಿ ದ್ ಅಂತಹ ಪ್ರ ಯತನ ವನ್ನನ ನಾನೇ ಮಾಡೊೋಣವೆಂದ್ರೆ ನಾನೂ ಕೂಡ್
ಈಗ ಅನಾರೋಗಯ ದ್ ಕ್ಷರಣದ್ಂದ್ಯಗಿ ನಿಶಯ ಕ್ಿ ಮತುಿ ನಿರಾಶನಾಗಿದ್ದ ೋನೆ" ಎನ್ನನ ತಾಿ
ಅಂಬೇಡ್ಕ ರರು ತಮಾ ದ್ದಖಃದ್ ಮೊದ್ಲ ಪುಟವನ್ನನ ಬಿಚಿಿ ಟಟ ರು. ಮಂದ್ದವರಿದ್ದ
ಅವರು "ಹಾಗೆ ಹೇಳುವುದ್ಯರೆ ನಾನ್ನ ಇದ್ದವರೆವಿಗೆ ಏನನ್ನನ ಸಾಧಿಸಿ
ಪ್ಡೆದ್ರುವೆನ್ೋ ಆ ಸಾಧ್ನೆಯ ಫಲವನ್ನನ ಶಿಕ್ಷಣ ಪ್ಡೆದ್ ನನನ ಸಮದ್ಯಯದ್
ಕ್ಕಲವೇ ಕ್ಕಲವು ಮಂದ್ ಅನ್ನಭವಿಸಿ ಮಜಾ ಮಾಡುತ್ತದ್ಯದ ರೆ.
• ತಮಾ ಇನಿನ ತರ ಶೋಷ್ಟತ ಸಹೋದ್ರರ ಬಗೆೆ ಅವರು ಯಾವುದೇ ಅನ್ನಕಂಪ್,
ಕ್ಷಳಜ ತ್ೋರುತ್ತಿ ಲಿ . ತಮಾ ಈ ವಂಚನೆಯ ಕರ ಯೆಯಿಂದ್ಯಗಿ ಒಂದ್ದ ರಿೋತ್ತಯಲ್ಲಿ
ಅವರು ಅಯೋಗಯ ರಾಗಿದ್ಯದ ರೆ. ವೈಯಕಿ ಕ್ ಹಿತಾಸಕಿ ಯನನ ಷೆಟ ಸಾಧಿಸಿಕ್ಂಡು
ತಮಾ ಷಟ ಕ್ಕಕ ಬದ್ದಕುವ ಅವರು ಒಂದ್ಥಮದ್ಲ್ಲಿ ನನನ ಎಲಾಿ ನಿರಿೋಕ್ಕಾ ಗಳನ್ನನ
ಹುಸಿಗಳಿಸಿದ್ಯದ ರೆ. ಅವರಲ್ಲಿ ಯಾರೂ ಕೂಡ್ ಸಮದ್ಯಯದ್ ಸೇವೆಯನ್ನನ
ಮಾಡ್ಲ್ತ ಮಂದ್ ಬರುತ್ತಿ ಲಿ .
‘ಹೋಗ್ಪ... ಅವರಿಗೆ ಹೇಳು...', ‘ಹೋಗ್ಪ... ಅವರಿಗೆ ಹೇಳು..." ಎನ್ನನ ತಾಿ ಅಂಬೇಡ್ಕ ರರು
‘ನಿದ್ರ ಗೆ ಹರಳುತಾಿ ರೆ.