Download as pdf or txt
Download as pdf or txt
You are on page 1of 1082

|| ಓಂ ಓಂ ನಮೋ ನಾರಾಯಣಾಯ|| ಶ್ರೋ ವ ೋದವಾಾಸಾಯ ನಮಃ ||

ಶ್ರೋ ಕೃಷ್ಣದ ವೈಪಾಯನ ವ ೋದವಾಾಸ ವಿರಚಿತ

ಶ್ರೋ ಮಹಾಭಾರತ

ಮುಖ್ಾ ಕಥಾ ಪ್ರಸಂಗಗಳು (ಸಂಪ್ುಟ ೪)


ಡಾ| ಬಿ. ಎಮ್. ರಮೋಶ್
ಬನದಕ ೊಪ್ಪದ ಶ್ರೋ ಲಕ್ಷ್ಮೋನಾರಾಯಣ ದ ೋವರು
1
ಮುಖ್ಯ ಕಥಾ ಪ್ರಸಂಗಗಳು
ದ ೊರೋಣ ಪ್ವವ ........................................................................ 3
ಹನ ೊನಂದನ ಯ ದಿನದ ಯುದಧ.................................................. 3
ಹನ ನರಡನ ಯ ದಿನದ ಯುದಧ: ಸಂಶಪ್ತಕವಧ ............................... 68
ಹದಿಮೊರನ ಯ ದಿನದ ಯುದಧ: ಅಭಿಮನುಾ ವಧ .......................156
ಯುದಧದ ಹದಿಮೊರನ ಯ ರಾತ್ರರ ಅರ್ುವನನ ಪ್ರತ್ರಜ್ಞ ; ಪಾಶುಪ್ತ ಪ್ುನಃ
ಪಾರಪ್ತತ .............................................................................226
ಹದಿನಾಲಕನ ಯ ದಿನದ ಯುದಧ – ರ್ಯದರಥವಧ ........................306
ಹದಿನಾಲ್ಕನೆಯ ದಿನದ ರಾತ್ರರಯುದಧ – ಘಟ ೊೋತಕಚವ ವಧ ..........700
ಹದಿನ ನೈದನ ೋ ದಿನದ ಯುದಧ – ದ ೊರೋಣವಧ ..............................919
ಹದಿನ ೈದನ ಯ ದಿನದ ಯುದಧ: ಅಶವತ್ಾಾಮನಂದ ನಾರಾಯಣಾಸರ
ಪ್ರಯೋಗ ........................................................................999

2
ದ ೊರೋಣ ಪ್ವವ

ಹನ ೊನಂದನ ಯ ದಿನದ ಯುದಧ


ಕಣವನ ರಣಯಾತ್ ರ
ಸತಾಪ್ರಾಕರಮಿ ಭಿೋಷ್ಮನು ನಹತನಾಗಲು ಕೌರವರು ಮತುತ
ಪಾಂಡವ ೋಯರು ಪ್ರತ್ ಾೋಕ ಪ್ರತ್ ಾೋಕವಾಗಿ ಸಮಾಲ ೊೋಚನ ನಡ ಸಿದರು.
ಕ್ಷತರಧಮವವನುನ ವಿಮಶ್ವಸಿ ವಿಸಿಮತರೊ ಪ್ರಹೃಷ್ಟರೊ ಆದ ಅವರು
ಸವಧಮವವನುನ ನಂದಿಸುತ್ಾತ ಆ ಮಹಾತಮ ಅಮಿತತ್ ೋರ್ಸಿವ ಭಿೋಷ್ಮನಗ

3
ನಮಸಕರಿಸಿ ಸನನತಪ್ವವ ಶರಗಳಂದ ಅವನಗ ಶಯನವನೊನ
ತಲ ದಿಂಬನೊನ ಮಾಡಿದರು. ಕಾಲಚ ೊೋದಿತ ಕ್ಷತ್ರರಯರು ಪ್ರಸಪರರಲ್ಲಿ
ಮಾತನಾಡಿಕ ೊಂಡು ಗಾಂಗ ೋಯ ಭಿೋಷ್ಮನಗ ರಕ್ಷಣಾವಾವಸ ಾಯನುನ
ಏಪ್ವಡಿಸಿ, ಪ್ರದಕ್ಷ್ಣ ಮಾಡಿ ಅವನ ಅನುಮತ್ರಯನುನ ಪ್ಡ ದು,
ಕ ೊರೋಧದಿಂದ ಕ ಂಪಾದ ಕಣುಣಗಳಂದ ಪ್ರಸಪರರನುನ ನ ೊೋಡುತ್ಾತ
ಪ್ುನಃ ಯುದಧಮಾಡಲು ತ್ ರಳದರು. ಆಗ ತೊಯವ-ಭ ೋರಿ ನನಾದದ
ಮಹಾಸವನಗಳ ಂದಿಗ ನನನವರ ಮತುತ ಶತುರಗಳ ಸ ೋನ ಗಳು
ಹಂದಿರುಗಿದವು.

ಜಾಹನವಿೋ ಸುತನ ಪ್ತನದ ಮರುದಿನ ಕಾಲಪ್ರಭಾವದಿಂದ ಹತ


ಚ ೋತಸರಾಗಿದದ ಆ ಎಲಿ ಭರತಶ ರೋಷ್ಠರೊ ಮಹಾತಮ ಗಾಂಗ ೋಯನ
ವಚನವನುನ ಅನಾದರಿಸಿ ಕ ೊೋಪಾವ ೋಶಗ ೊಂಡವರಾಗಿ ಶಸರಗಳ ಂದಿಗ
ಹಂದಿರುಗಿದರು. ಧೃತರಾಷ್ರ ಮತುತ ಅವನ ಮಗ ದುಯವಧನನ
ಮೋಹದಿಂದಾಗಿ ಮತುತ ಶಾಂತನವನ ವಧ ಯಂದಾಗಿ ಎಲಿ ರಾರ್ರ
ಸಹತ ಕೌರವಾರು ಮೃತರಾದಂತ್ ಯೋ ತ್ ೊೋರಿದರು. ದ ೋವವರತನಲಿದ ೋ
ಅವರು ವನದಲ್ಲಿ ಹಂಸಮೃಗಗಳ ಮಧಾದಲ್ಲಿ ರಕ್ಷಣ ಯೋ ಇಲಿದ
ಗ ೊೋವುಗಳಂತ್ ತುಂಬಾ ಉದಿವಗನಮನಸಕರಾಗಿದದರು. ಭರತಶ ರೋಷ್ಠನು
ಕ ಳಗುರುಳಲು ಕುರುವಾಹನಯು ನಕ್ಷತರವಿಲಿದ ಆಕಾಶದಂತ್ಾಯತು.

4
ಗಾಳಯೋ ಇಲಿದ ಅಂತರಿಕ್ಷದಂತ್ಾಯತು. ಸಸಾಗಳು ನಾಶವಾದ
ಭೊಮಿಯಂತ್ಾಯತು. ಅಸಂಸೃತ ಮಾತ್ರನಂತ್ಾಯತು. ಹಂದ
ಬಲ್ಲಯಲಿದ ೋ ಅಸತವಾಸತವಾಗಿದದ ಅಸುರಿೋ ಸ ೋನ ಯಂತ್ಾಯತು.
ವಿಧವ ಯಾದ ಸುಂದರಿಯಂತ್ , ಒಣಗಿದ ನದಿಯಂತ್ , ವನದಲ್ಲಿ
ಗಂಡುಜಂಕ ಯನುನ ಕಳ ದುಕ ೊಂಡು ತ್ ೊೋಳಗಳಂದ ಸುತುತವರ ಯಲಪಟಟ
ಹ ಣುಣಜಂಕ ಯಂತ್ ಕಂಡಿತು. ಜಾಹನವಿೋಸುತನು ಬಿೋಳಲು ಭಾರತ
ಸ ೋನ ಯು ಸಿಂಹವನುನ ಕಳ ದುಕ ೊಂಡ ಗಿರಿಕಂದರದ ಮಹಾ
ಗುಹ ಯಂತ್ಾಯತು. ಬಲಶಾಲ್ಲ ವಿೋರ ಪಾಂಡವರಿಂದ ಮದಿವತವಾದ
ಕೌರವ ಸ ೈನಾವು ನಾಲೊಕ ಕಡ ಗಳಂದ ಬಿೋಸುವ ಭಿರುಗಾಳಗ ಸಿಲುಕಿ
ಮಹಾಸಾಗರದಲ್ಲಿ ಮುರಿಯುತ್ರತರುವ ನೌಕ ಯಂತ್ಾಯತು. ಆ
ಸ ೋನ ಯಲ್ಲಿದದ ಅಶವ-ರಥ-ಪ್ದಾತ್ರಗಳು ತುಂಬಾ ವಾಾಕುಲವಾಗಿದದವು.
ಸ ೈನಕರು ವಿಷ್ಣಣರಾಗಿದದರು. ದಿೋನರಾಗಿ ಕಾಣುತ್ರತದದರು.
ದ ೋವವರತನಲಿದ ೋ ತರಸತರಾದ ನೃಪ್ತ್ರ-ಸ ೈನಕರು ಪಾತ್ಾಳದಲ್ಲಿ ಮುಳುಗಿ
ಹ ೊೋಗುತ್ರತರುವರ ೊೋ ಎನುನವಂತ್ರರಲು ಕುರುಗಳು ದ ೋವವರತನಂತ್ರರುವ
ಕಣವನನ ನೋ ಸಮರಿಸಿಕ ೊಂಡರು. ಮಧಾಾಹನದ ಸಮಯದಲ್ಲಿ ಸದಗೃಹಸತನು
ಅತ್ರಥಿಯನುನ ಹ ೋಗ ೊೋ ಹಾಗ ಮತುತ ಆಪ್ತ್ರತನಲ್ಲಿರುವವರು ಬಂಧು-
ಮಿತರರನುನ ಹ ೋಗ ೊೋ ಹಾಗ ಅವರು ಆ ಸವವಶಸರಭೃತಶ ರೋಷ್ಠನನುನ
ಮನಸಿಿನಲ್ಲಿ ಧಾಾನಸಿದರು. ಪಾಥಿವವರು ಅಲ್ಲಿ “ಕಣವ! ಕಣವ!”

5
ಎಂದು ಕೊಗಿಕ ೊಂಡರು. ಅವರು ಹೋಗ ಮಾತನಾಡಿದರು:

“ನಮಮ ಹತಕಾಕಗಿ ದ ೋಹವನ ನೋ ಮುಡುಪಾಗಿಸಿರುವ


ಸೊತಪ್ುತರ ರಾಧ ೋಯ ಕಣವನನುನ
ಅಮಾತಾಬಂಧುಗಳ ಂದಿಗ ಬ ೋಗನ ೋ ಕರ ತನನರಿ! ಆ
ಮಹಾಯಶಸಿವಯು ತನನದ ೋ ಮಾತ್ರನಂತ್ ಈ ಹತುತ
ದಿವಸಗಳು ಯುದಧವನುನ ಮಾಡಲ್ಲಲಿ. ಏಕ ಂದರ
ಮಹಾಬಾಹು ಭಿೋಷ್ಮನು ಸವವ ಕ್ಷತ್ರರಯರೊ ನ ೊೋಡುತ್ರತದದಂತ್
ಬಲವಿಕರಮಶಾಲ್ಲ ರಥಿಗಳನುನ ಗಣಿಸುವಾಗ ಕಣವನನುನ
ಅಧವರಥನ ಂದು ಗಣಿಸಿದದನು. ಆದರ ನರಷ್ವಭ ಕಣವನು
ಅದಕಿಕಂತಲೊ ದಿವಗುಣನು. ಪ್ತತೃವಿತ್ಾತಂಬು
ದ ೋವ ೋಶನ ೊಡನ ಯೊ ಯುದಧಮಾಡಲು ಉತುಿಕನಾಗಿರುವ
ಆ ಶೂರಸಮಮತನು ರಥಾತ್ರರಥರ ಗಣನ ಯಲ್ಲಿ
ಅಗರಣಿಯಷ ಟೋ!”

ಆದುದರಿಂದಲ ೋ ಅವನು ಕ ೊೋಪ್ದಿಂದ ಗಾಂಗ ೋಯನಗ ಹ ೋಳದದನು:

“ಭಿೋಷ್ಮ! ನೋನು ಜೋವಿಸಿರುವವರ ಗ ಎಂದೊ ನಾನು


ಯುದಧಮಾಡುವುದಿಲಿ. ಒಂದುವ ೋಳ ನೋನ ೋ ಪಾಂಡವರನುನ
ಮಹಾಯುದಧದಲ್ಲಿ ಸಂಹರಿಸಿಬಿಟಟರ ದುಯೋವಧನನ
6
ಅನುಮತ್ರಯನುನ ಪ್ಡ ದು ವನಕ ಕ ಹ ೊರಟುಹ ೊೋಗುತ್ ೋತ ನ .
ಒಂದುವ ೋಳ ನೋನ ೋ ಪಾಂಡವರಿಂದ ಹತನಾಗಿ ಸವಗವಕ ಕ
ಹ ೊರಟುಹ ೊೋದರ ನೋನು ಯಾರನುನ ರಥರ ಂದು
ಭಾವಿಸಿರುವ ಯೋ ಅವರ ಲಿರನೊನ ಒಂದ ೋ ರಥದಲ್ಲಿ ನಾನು
ಸಂಹಾರಮಾಡುತ್ ೋತ ನ .”

ಹೋಗ ಹ ೋಳ ಮಹಾಯಶಸಿವ ಕಣವನು ದುಯೋವಧನನ ಸಮಮತ್ರಯಂತ್


ಹತುತ ದಿವಸಗಳ ಯುದಧ ಮಾಡಲ್ಲಲಿ. ಸಮರವಿಕಾರಂತ ಪ್ರಾಕರಮಿ
ಭಿೋಷ್ಮನು ಸಮರದಲ್ಲಿ ಪಾಂಡವ ೋಯನ ಅಸಂಖ್ಾಾತ ಯೋಧರನುನ
ಸಂಹರಿಸಿದನು. ಆ ಶೂರ ಸತಾಸಂಧ ಮಹೌರ್ಸನು ಹತನಾಗಲು
ಧೃತರಾಷ್ರನ ಮಕಕಳು ನದಿಯನುನ ದಾಟಲು ಬಯಸುವವರು
ದ ೊೋಣಿಯನುನ ಹ ೋಗ ೊೋ ಹಾಗ ಕಣವನನುನ ಸಮರಿಸಿಕ ೊಂಡರು.
ಎಲಿರಾರ್ರ ೊಂದಿಗ ಅವರು “ಹಾ ಕಣವ! ಇದ ೊೋ
ಸಮಯವೊದಗಿದ !” ಎಂದು ಕೊಗಿ ಹ ೋಳದರು. ಜಾಮದಗಿನಯಂದ
ಅಸರಗಳನುನ ತ್ರಳದುಕ ೊಂಡಿದದ ಮತುತ ಶತುರಗಳನುನ ತಡ ಯಲು ಅಸಾಧಾ
ಪೌರುಷ್ವನುನ ಪ್ಡ ದಿದದ ಕಣವನು ಆಪ್ತ್ರತನಲ್ಲಿ ಬಂಧುಗಳನುನ
ನ ನ ಯುವಂತ್ರದದ ಅವರ ಮನಸಿಿಗ ಬಂದನು. ಏಕ ಂದರ ತ್ರರದಶರನುನ
ಸತತವೂ ಮಹಾಭಯದಿಂದ ರಕ್ಷ್ಸುವ ಗ ೊೋವಿಂದನಂತ್ ಅವನ ೋ

7
ಅವರನುನ ರಣದಲ್ಲಿ ಮಹಾಭಯದಿಂದ ರಕ್ಷ್ಸಲು ಶಕತನಾಗಿದದನು.

ಕುರುಗಳ ಸ ೋನ ಯು ತುಂಡಾದ ನಾವ ಯಂತ್ ಅಗಾಧ ಸಮುದರದಲ್ಲಿ


ಮುಳುಗಿರಲು ಭಿೋಷ್ಮನು ಹತನಾದನ ಂದು ತ್ರಳದು ಅಧಿರಥಿ
ಸೊತಪ್ುತರನು ಸಹ ೊೋದರನಂತ್ ದುಯೋವಧನನ ಸ ೋನ ಯನುನ
ಉಳಸಲು ಬಯಸಿದನು. ಆ ಮಹಾರಥ ಶಾಂತನವನು ಬಿದದನ ಂದು
ಕ ೋಳ ತಕ್ಷಣವ ೋ ಧನುಧವರಶ ರೋಷ್ಠ ಅಮಿತರಕಷ್ವನ ವೃಷ್ಸ ೋನ ಕಣವನು
ಹ ೊರಟನು. ಶತುರಗಳಂದ ರಥಸತತಮ ಭಿೋಷ್ಮನು ಹತನಾಗಿ ಕುರುಗಳ
ನಾವ ಯು ಮಹಾಸಾಗರದಲ್ಲಿ ಮುಳುಗುತ್ರತರಲು ತಂದ ಯು ಮಕಕಳ ಬಳ
ಬರುವಂತ್ ತವರ ಮಾಡಿ ದುಯೋವಧನನ ಸ ೋನ ಯನುನ
ಉಳಸಲ ೊೋಸುಗ ಕಣವನು ಅಲ್ಲಿಗ ಧಾವಿಸಿ ಬಂದನು. ಕಣವನು
ಹ ೋಳದನು:

“ಯಾರಲ್ಲಿ ಧೃತ್ರ ಬುದಿಧ ಪ್ರಾಕರಮ ಓರ್ಸುಿ ದಮ ವಿನಯ


ಸಂಕ ೊೋಚ ಸತಾ ವಿೋರಗುಣಗಳ ಲಿವೂ, ದಿವಾ ಅಸರಗಳು ಮತುತ
ಪ್ತರೋತ್ರಯ ಮಾತುಗಳದದವೊೋ ಆ ಬರಹಮದ ವೋಷಿಗಳನುನ
ಸಂಹರಿಸುವ, ಸತತವೂ ಕೃತಜ್ಞನಾಗಿದದ, ಚಂದರನಲ್ಲಿರುವ
ಲಕ್ಷ್ಮಯಂತ್ ಸನಾತನನಾದ, ಪ್ರಶಾಂತ, ಪ್ರವಿೋರಹಂತ
ಭಿೋಷ್ಮನ ೋ ಹತನಾದನ ಂದರ ಎಲಿ ಯೋಧರೊ

8
ಹತರಾದರಂತ್ ಯೋ! ಕಮವಯೋಗದಿಂದ ಹುಟ್ಟಟದ
ಯಾವುದೊ ಈ ಲ ೊೋಕದಲ್ಲಿ ನತಾವೂ ಇರುವುದಿಲಿವ ಂದು
ತ್ರಳದುಕ ೊಳಳಬ ೋಕು. ಏಕ ಂದರ ಇಂದು ಮಹಾವರತನು
ಹತನಾಗಲು ಯಾರುತ್ಾನ ೋ ಸಂಶಯವಿಲಿದ ೋ ನಾಳ
ಸೊಯೋವದಯವಾಗುತತದ ಯಂದು ಹ ೋಳಬಹುದು? ಆ
ವಸುಪ್ರಭಾವ ವಸುವಿೋಯವಸಂಭವನು ವಸುಂಧರ ಯಲ್ಲಿ
ವಸುವಾಗಿಯೋ ಹ ೊೋಗಲು ಇಂದು ಈ ಸ ೋನ ಯು ಸಂಪ್ತುತ
ಮಕಕಳು ಭೊಮಿ ಮತುತ ಕುರುಗಳ ಕುರಿತು ಶ ೂೋಕಿಸುತ್ರತದ !”

ಆ ಲ ೊೋಕಶ ರೋಷ್ಠ ಮಹಾ ತ್ ೋರ್ಸಿವ ಶಾಂತನವನು ಬಿೋಳಲು


ಪ್ರಾಜತರಾಗಿ ದುಃಖಿತ ಭರತರನುನ ಕಣವನು ಜ ೊೋರಾಗಿ ಅಳುತ್ಾತ
ಸಂತವಿಸತ್ ೊಡಗಿದನು. ರಾಧ ೋಯನ ಈ ಮಾತನುನ ಕ ೋಳ ಧೃತರಾಷ್ರನ
ಮಕಕಳು ಮತುತ ಸ ೈನಕರು ಪ್ರಸಪರರನುನ ನ ೊೋಡಿ ತುಂಬಾ ಜ ೊೋರಾಗಿ
ಕೊಗಿ ಅತತರು. ಕೊಗುತ್ಾತ ಪ್ುನಃ ಪ್ುನಃ ಕಣಿಣೋರನುನ ಸುರಿಸಿದರು. ಆದರ
ಪ್ುನಃ ಮಹಾಯುದಧವು ಪಾರರಂಭವಾಗಿ ಪಾಥಿವವರು ಸ ೋನ ಗಳನುನ
ಪ್ರಚ ೊೋದಿಸಲು ಸವವಮಹಾರಥ ಋಷ್ಭ ಕಣವನು ರಥಷ್ವಭರಿಗ
ಈ ಪ್ರೋತ್ಾಿಹಕರ ಮಾತುಗಳನಾನಡಿದನು:

“ಅನತಾವಾದ ಈ ರ್ಗತುತ ಸತತವೂ ಓಡುತ್ರತರುತತವ . ಇದನುನ

9
ಲಕ್ಷ್ಸಿ ಎಲಿವೂ ಅಸಿಾರವ ಂದು ಯೋಚಿಸುತ್ ತೋನ . ನೋವ ಲಿ
ಇರುವಾಗ ಹ ೋಗ ತ್ಾನ ೋ ಗಿರಿಪ್ರಕಾಶ ಕುರುಪ್ುಂಗವನು
ರಣದಲ್ಲಿ ಬಿದದನು? ಆಕಾಶದಿಂದ ಬಿದದ ಸೊಯವನಂತ್
ಮಹಾರಥ ಶಾಂತನವನು ಭೊಮಿಯ ಮೋಲ ಮಲಗಿರಲು
ಭಿರುಗಾಳಯನುನ ಎದುರಿಸಲಾರದ ಪ್ವವತದ ಮರಗಳಂತ್
ಧನಂರ್ಯನನುನ ಎದುರಿಸಲು ಪಾಥಿವವರು
ಅಶಕಾರಾಗಿದಾದರ . ಆ ಮಹಾತಮನಂತ್ ನಾನು ಇಂದು
ಪ್ರಧಾನನನುನ ಕಳ ದುಕ ೊಂಡು ಪ್ರರಿಂದ ನಾಶಗ ೊಂಡು
ಉತ್ಾಿಹವನುನ ಕಳ ದುಕ ೊಂಡು ಅನಾಥವಾಗಿರುವ ಈ
ಕುರುಸ ೋನ ಯನುನ ಯುದಧದಲ್ಲಿ ರಕ್ಷ್ಸುತ್ ೋತ ನ . ಈ ಭಾರವನುನ
ನನನ ಮೋಲ ತ್ ಗ ದುಕ ೊಳುಳತ್ ೋತ ನ . ಈ ರ್ಗತುತ ಅನತಾವ ಂದು
ತ್ರಳದುಕ ೊಂಡು, ಯುದಧನಾಯಕನ ೋ ಯುದಧದಲ್ಲಿ
ಬಿದಿದರುವುದನುನ ಲಕ್ಷದಲ್ಲಿಟುಟಕ ೊಂಡ ನನಗ ಯುದಧದಲ್ಲಿ
ಭಯವ ೋನದ ? ಆದುದರಿಂದ ನಾನು ರಣದಲ್ಲಿ ಸಂಚರಿಸಿ
ಜಹಮಗಗಳಂದ ಆ ಕುರುವೃಷ್ಭರನುನ ಯಮಸದನಕ ಕ
ಕಳುಹಸುತ್ ೋತ ನ . ರ್ಗತ್ರತನಲ್ಲಿ ಯಶಸ ಿೋ ಹ ಚಿಿನದು ಎಂದು
ತ್ರಳದುಕ ೊಂಡು ಯುದಧದಲ್ಲಿ ಶತುರಗಳಂದ ಹತನಾಗುತ್ ೋತ ನ
ಅಥವಾ ಅವರಿಂದ ಹತನಾಗಿ ಮಲಗುತ್ ೋತ ನ . ಯುಧಿಷಿಠರನಲ್ಲಿ

10
ಧೃತ್ರ, ಮತ್ರ ಮತುತ ಧಮವತತವಗಳವ . ವೃಕ ೊೋದರನ
ವಿಕರಮವು ನೊರು ಆನ ಗಳಗ ಸಮನಾದುದು. ಹಾಗ ಯೋ
ಅರ್ುವನನು ಯುವಕ ಮತುತ ತ್ರರದಶರಲ್ಲಿ ಶ ರೋಷ್ಠನಾದವನ
ಮಗ. ಅವರ ಸ ೋನ ಯನುನ ಅಮರರೊ ಕೊಡ ಸುಲಭವಾಗಿ
ಗ ಲಿಲಾರರು. ಯಾವ ಸ ೋನ ಯಲ್ಲಿ ಯಮರಂತ್ರರುವ
ಯಮಳರಿದಾದರ ಯೋ, ಸಾತಾಕಿ, ದ ೋವಕಿೋ ಸುತರಿದಾದರ ೊೋ
ಅದು ಮೃತುಾವಿನ ಬಾಯಯದದಂತ್ . ಅದನುನ ಎದುರಿಸಿದ
ಯಾವ ಕಾಪ್ುರುಷ್ನೊ ಜೋವಂತ ಹಂದಿರುಗಲಾರ.
ಬುದಿಧವಂತರು ತಪ್ಸಿನುನ ತಪ್ಸಿಿನಂದಲ ೋ ಮತುತ ಬಲವನುನ
ಬಲದಿಂದಲ ೋ ಎದುರಿಸುತ್ಾತರ . ನಾನೊ ಕೊಡ
ಶತುರನವಾರಣ ಯ ಮತುತ ಸವ-ರಕ್ಷಣ ಯ ಅಚಲವಾದ
ನಶಿಯವನುನ ಮಾಡಿದ ದೋನ .

ಸೊತ! ನಾನೋಗಲ ೋ ಯುದಧಕ ಕ ಹ ೊೋಗಿ ಶತುರಗಳ


ಪ್ರಭಾವವನುನ ಕುಗಿಗಸುತ್ ೋತ ನ . ಮಿತರನಗ ದ ೊರೋಹವನ ನಸುವುದು
ನನಗ ಸಹಾವಾಗುವುದಿಲಿ. ಸ ೈನಾವು ಭಗನವಾಗಿರುವಾಗ
ಸಹಾಯ ಮಾಡುವವನ ೋ ಮಿತರನು. ಸತುಪರುಷ್ರಿಗ
ಯೋಗಾವಾದ ಈ ಕಾಯವವನುನ ನಾನು ಮಾಡುತ್ ೋತ ನ .

11
ಪಾರಣಗಳನುನ ತಾಜಸಿ ಭಿೋಷ್ಮನನುನ ಅನುಸರಿಸಿ ಹ ೊೋಗುತ್ ೋತ ನ .
ಯುದಧದಲ್ಲಿ ಸವವ ಶತುರಸಂಘಗಳನುನ ಸಂಹರಿಸುತ್ ೋತ ನ
ಅಥವಾ ಹತನಾಗಿ ವಿೋರಲ ೊೋಕಕ ಕ ಹ ೊೋಗುತ್ ೋತ ನ .
ಧಾತವರಾಷ್ರನ ಪೌರುಷ್ವು ಉಡುಗಿಹ ೊೋಗಿದ . ಹ ಂಗಸರು
ಮಕಕಳು ಮರ ಯಟುಟ ರ ೊೋದಿಸುತ್ರತದಾದರ . ಇಂತಹ
ಸಮಯದಲ್ಲಿ ನಾನು ಏನು ಮಾಡಬ ೋಕ ಂದು
ತ್ರಳದುಕ ೊಂಡಿದ ದೋನ . ಆದುದರಿಂದ ಧಾತವರಾಷ್ರನ
ಶತುರಗಳನುನ ರ್ಯಸುತ್ ೋತ ನ . ಕುರುಗಳನುನ ರಕ್ಷ್ಸಿ,
ಪಾಂಡುಪ್ುತರರನುನ ಸಂಹರಿಸಿ, ಘೊೋರರೊಪ್ದ ಈ ರಣದಲ್ಲಿ
ಪಾರಣಗಳನುನ ತಾಜಸಿ, ಯುದಧದಲ್ಲಿ ಎಲಿ ಶತುರಪ್ಡ ಗಳನುನ
ಸಂಹರಿಸಿ ನಾನು ರಾರ್ಾವನುನ ಧಾತವರಾಷ್ರನಗ ಕ ೊಡುತ್ ೋತ ನ .
ಮಣಿರತನಗಳಂದ ಹ ೊಳ ಯುವ, ಶುಭರವಾದ, ವಿಚಿತರವಾದ,
ಬಂಗಾರದ, ಕವಚವನುನ ನನಗ ತ್ ೊಡಿಸು. ಸೊಯವನಂತ್
ಹ ೊಳ ಯುತ್ರತರುವ ಶ್ರಸಾರಣವನೊನ, ಸಪ್ವಗಳಂತ್ರರುವ
ಧನುಸುಿ-ಬಾಣಗಳನೊನ ಕ ೊಡು. ಹದಿನಾರು ಭತತಳಕ ಗಳ
ವಾವಸ ಾಯಾಗಲ್ಲ. ದಿವಾವಾದ ಧನುಸುಿಗಳನೊನ, ಖ್ಡಗಗಳನೊನ,
ಶಕಿತಗಳನೊನ, ಭಾರವಾದ ಗದ ಗಳನೊನ, ಬಂಗಾರದ
ಚಿತರಗಳಂದ ಹ ೊಳ ಯುವ ಶಂಖ್ವನೊನ ತರಲ್ಲ. ಆನ ಗ

12
ಕಟುಟವ ಸುವಣವಮಯವಾದ ವಿಚಿತರವಾದ ಸರಪ್ಣಿಯನೊನ,
ರ್ಯವನುನ ಗಳಸುವ ಕಮಲದ ಚಿಹ ನಯರುವ ಹ ೊಳ ಯುವ
ಧವರ್ವನೊನ, ನವಿರಾದ ಮತುತ ಸುಂದರ ಬಟ ಟಗಳಂದ
ಒರ ಸಿಕ ೊಂಡು, ಮಗಳಕರವಾದ ಅರಳನಂದ ಕಟ್ಟಟದ ಚಿತರ-
ವಿಚಿತರವಾಗಿರುವ ಪ್ುಷ್ಪಮಾಲ್ಲಕ ಯನೊನ ತರಲ್ಲ.
ಶ್ರೋಘರಗಾಮಿಗಳಾದ, ಬಿಳಯ ಮೋಡದಂತ್
ಪ್ರಕಾಶಮಾನವಾದ, ಪ್ುಷ್ಟವಾದ, ಮಂತರಪ್ೊತ ನೋರಿನಂದ
ಸಾನನಮಾಡಿರುವ, ಪ್ುಟಕ ಕ ಹಾಕಿದ ಚಿನನದ ಆಭರಣಗಳಂದ
ಸಮಲಂಕೃತವಾದ ಕುದುರ ಗಳನುನ ಶ್ೋಘರವಾಗಿ ಕರ ತ್ಾ.
ಸುವಣವಮಾಲ ಗಳಂದ ಅಲಂಕೃತವಾದ, ಸೊಯವಚಂದರರ
ಪ್ರಕಾಶವುಳಳ, ರತನಗಳಂದ ಚಿತ್ರರತವಾದ, ಯುದ ೊಧೋಪ್ಯೋಗಿೋ
ಸಾಮಗಿರಗಳಂದ ಸಂಪ್ನನವಾದ, ಉಪ್ಪ್ನನ ಕುದುರ ಗಳನುನ
ಕಟಟಲಪಟಟ ರಥವನುನ ಶ್ೋಘರವಾಗಿ ಸಿದಧಗ ೊಳಸು.
ವ ೋಗಯುಕತವಾದ ಮತುತ ಚಿತ್ರರತವಾದ ಧನುಸುಿಗಳನೊನ,
ಗಟ್ಟಟಯಾದ ಶ್ಂಜನಗಳನೊನ, ಕವಚಗಳನೊನ, ಬಾಣಗಳಂದ
ತುಂಬಿದ ಭತತಳಕ ಗಳನೊನ, ಶರಿೋರದ ಆವರಣಗಳನೊನ
ಕೊಡಲ ೋ ಸರ್ುುಗ ೊಳಸು. ರಣಯಾತ್ ರಗ ಅವಶಾವಾದ ಎಲಿ
ಸಾಮಗಿರಗಳನೊನ ತನನ. ಮಸರಿನಂದ ತುಂಬಿದ ಕಂಚಿನ

13
ಮತುತ ಚಿನನದ ಪಾತ್ ರಗಳನುನ ಹಡಿದು ಕನ ಾಯರು ಬಂದು
ವಿರ್ಯ ಮಾಲ ಯನುನ ತ್ ೊಡಿಸಲ್ಲ. ವಿರ್ಯಕಾಕಗಿ ಭ ೋರಿಗಳನುನ
ಮಳಗಿಸಿ. ಸೊತ! ಅನಂತರ ಎಲ್ಲಿ ಕಿರಿೋಟ್ಟೋ, ವೃಕ ೊೋದರ,
ಧಮವಸುತ ಮತುತ ಯಮಳರು ಇರುವರ ೊೋ ಅಲ್ಲಿಗ
ಕರ ದುಕ ೊಂಡು ಹ ೊೋಗು.

ಅವರನುನ ಒಟ್ಟಟಗ ೋ ಯುದಧದಲ್ಲಿ ಸಂಹರಿಸುತ್ ೋತ ನ ಅಥವಾ


ಶತುರಗಳಂದ ಹತನಾಗಿ ಭಿೋಷ್ಮನನುನ ಅನುಸರಿಸಿ
ಹ ೊೋಗುತ್ ೋತ ನ . ಯಾರ ರಾರ್ನು ಸತಾಧೃತ್ರ ಯುಧಿಷಿಠರನ ೊೋ,
ಯಾರಲ್ಲಿ ಭಿೋಮಸ ೋನ-ಅರ್ುವನರು, ವಾಸುದ ೋವ-
ಸಾತಾಕಿಯರು ಮತುತ ಸೃಂರ್ಯರಿದಾದರ ೊೋ ಆ ಸ ೋನ ಯು
ಮಹೋಪ್ರಿಂದ ಅರ್ಯಾವ ಂದು ಅನನಸುತತದ . ಎಲಿವನೊನ
ನಾಶಪ್ಡಿಸುವ ಮೃತುಾವ ೋ ಒಂದುವ ೋಳ ಅವನನುನ
ರಕ್ಷ್ಸಿದರೊ ಸದಾ ಅಪ್ರಮತತನಾಗಿರುವ ಕಿರಿೋಟ್ಟಯನುನ
ಸಮರದಲ್ಲಿ ಸ ೋನ ಗಳ ಂದಿಗ ಸಂಹರಿಸುತ್ ೋತ ನ ಅಥವಾ
ಭಿೋಷ್ಮನ ದಾರಿಯಲ್ಲಿ ಯಮನಲ್ಲಿಗ ಹ ೊೋಗುತ್ ೋತ ನ . ನಾನು ಈಗ
ಹ ೋಳುತ್ರತದ ದೋನ . ಆ ಶೂರರ ಮಧ ಾ ನುಗಿಗ ಹ ೊೋಗುತ್ ೋತ ನ .
ಮಿತರದ ೊರೋಹಗಳು, ದುಬವಲ ಭಕತರು, ಪಾಪಾತಮರು ನನನ

14
ಸಹಾಯಕ ಕ ಬರುವವರಲಿ.”

ಅವನು ಉತತಮವಾದ ದೃಢವಾದ ನ ೊಗವನುನಳಳ, ಬಂಗಾರದಿಂದ


ಸಮಲಂಕೃತವಾದ ಶುಭವಾದ ಪಾತಕಗಳನುನಳಳ, ಗಾಳಯ ವ ೋಗವುಳಳ
ಉತತಮ ಕುದುರ ಗಳನುನ ಕಟ್ಟಟದದ ರಥದಲ್ಲಿ ಕುಳತು ರ್ಯಕಾಕಗಿ
ಹ ೊರಟನು. ಕುರುಗಳಂದ ಗೌರವಿಸಿಕ ೊಳುಳತ್ಾತ ಆ ಮಹಾತ್ಾಮ
ರಥಷ್ವಭ ಉಗರಧನವ ಯೋಧನು ಬಿಳಯ ಕುದುರ ಗಳನುನ ಕಟ್ಟಟದದ
ರಥದಲ್ಲಿ ಭರತಷ್ವಭ ಭಿೋಷ್ಮನು ಅವಸಾನಹ ೊಂದಿದಲ್ಲಿಗ ಹ ೊೋದನು.
ಮಹಾ ವರೊಥವನ ನೋರಿ, ಧವರ್ದಿಂದ ಕೊಡಿದ, ಸುವಣವ-ಮುತುತ-
ಮಣಿ-ವರ್ರಗಳಂದ ಅಲಂಕೃತವಾದ, ಮೋಘದ ಧವನಯುಳಳ,
ಸೊಯವನ ತ್ ೋರ್ಸುಿಳಳ ಕುದುರ ಗಳನುನ ಕಟ್ಟಟದದ ರಥದಲ್ಲಿ ಕಣವನು
ಹ ೊರಟನು. ಹುತ್ಾಶನನಂತ್ ಹ ೊಳ ಯುವ ಅವನು ಹುತ್ಾಶನನ
ಪ್ರಭ ಯುಳಳ, ಶುಭನಾಗಿದದ ಅವನು ಶುಭವಾದ ರಥದಲ್ಲಿ, ಸವಯಂ
ವಿಮಾನದಲ್ಲಿ ನಂತ ಸುರರಾರ್ನಂತ್ ಆ ಧನುಧವರ ಅಧಿರಥಿ
ಮಹಾರಥಿಯು ನಂತು ರಾರಾಜಸಿದನು.

ಮಹಾ ಚಂಡಮಾರುತದಿಂದ ಶ ೂೋಷಿತವಾದ ಸಮುದರದಂತ್ರದದ


ಶರತಲಪದಲ್ಲಿ ಮಲಗಿದದ, ಭಿೋಷ್ಮನನುನ ನ ೊೋಡಿ ಅದಿರಥನು ರಥದಿಂದ
ಇಳದು ಆತವನಾಗಿ, ಕಣಿಣೋರಿನಂದ ವಾಾಕುಲಗ ೊಂಡ ಮಾತ್ರನಲ್ಲಿ

15
ಕ ೈಮುಗಿದು ಅಭಿವಾದಿಸಿ ನಮಸಕರಿಸುತ್ಾತ ಹ ೋಳದನು:

“ಭಾರತ! ನಾನು ಕಣವ. ನನಗ ಮಂಗಳವಾಗಲ್ಲ. ಇಂದು


ನನ ೊನಡನ ಮಾತನಾಡು! ಪ್ುಣಾವಾದ ಕ್ ೋಮಕರ
ಮಾತ್ರನಂದ ದೃಷಿಟಯಂದ ನನನನುನ ನ ೊೋಡು! ಧಮವಪ್ರ
ವೃದಧನಾದ ನೋನ ೋ ಭೊಮಿಯ ಮೋಲ ಹೋಗ ಮಲಗಿದಿದೋಯೋ
ಎಂದರ ಪ್ುಣಾಕಮವಗಳ ಫಲವು ಇಲ್ಲಿ ಯಾರಿಗೊ
ದ ೊರ ಯುವುದಿಲಿವ ಂದಲಿವ ೋ? ಕುರುಸತತಮ! ಕ ೊೋಶ
ಸಂಗರಹದಲ್ಲಿ, ಮಂತ್ಾರಲ ೊೋಚನ ಯಲ್ಲಿ, ವೂಾಹರಚನ ಯಲ್ಲಿ,
ಪ್ರಹರಿಸುವುದರಲ್ಲಿ ಕುರುಗಳ ನಾಥನಾಗಿ ಬ ೋರ ಯಾರನೊನ
ನಾನು ಕಾಣುತ್ರತಲಿ. ವಿಶುದಧ ಬುದಿಧಯಂದ ಯುಕತನಾಗಿ
ಕುರುಗಳನುನ ಭಯದಿಂದ ಪಾರುಗ ೊಳಸಿ, ಯುದಧದಲ್ಲಿ ಅನ ೋಕ
ಯೋಧರನುನ ಸಂಹರಿಸಿ ಪ್ತತೃಲ ೊೋಕಕ ಕ ಹ ೊೋಗುತ್ರತರುವ ?
ಇಂದಿನಂದ ಪಾಂಡವರು ಕುರದಧರಾಗಿ ವಾಾಘರವು ಮೃಗಗಳನುನ
ಕ ೊಲುಿವಂತ್ ಕುರುಗಳ ಕ್ಷಯವನುನ ಮಾಡುತ್ಾತರ . ಇಂದು
ಸವಾಸಾಚಿಯ ವಿೋಯವವನುನ ತ್ರಳದ ಕುರುಗಳು
ಗಾಂಡಿೋವಘೊೋಷ್ದಿಂದಾಗಿ ವರ್ರಪಾಣಿಯನುನ ಅಸುರರು
ಹ ೋಗ ೊೋ ಹಾಗ ತಡ ದುಕ ೊಳಳಲಾರರು. ಇಂದು ಸಿಡಿಲ್ಲನಂತ್

16
ಗುಡುಗುವ ಗಾಂಡಿೋವದಿಂದ ಹ ೊರಟ ಬಾಣಗಳು
ಸಂಗಾರಮದಲ್ಲಿ ಕುರುಗಳನೊನ ಅನಾ ಪಾಥಿವವರನೊನ
ತ್ಾರಸಗ ೊಳಸಲ್ಲವ . ಮಹಾಜಾವಲ ಯ ಅಗಿನಯಲ್ಲಿ ವೃಕ್ಷಗಳು
ಹ ೋಗ ಸುಟುಟಹ ೊೋಗುತತವ ಯೋ ಹಾಗ ಕಿರಿೋಟ್ಟಯ
ಬಾಣಗಳಂದ ಧಾತವರಾಷ್ರರು ಭಸಮವಾಗಲ್ಲದಾದರ . ವಾಯು
ಮತುತ ಅಗಿನಯರು ಒಟ್ಟಟಗ ೋ ವನದಲ್ಲಿ ಎಲ ಿಲ್ಲಿ
ಪ್ರಸರಿಸುತ್ಾತರ ಯೋ ಅಲಿಲ್ಲಿ ಸುಡುವಂತ್ ಭಗವಂತರಿಬಬರೊ
ಇಚಿಿಸಿದವರನುನ ಸುಡುತ್ಾತರ . ಅಗಿನಯು ಹ ೋಗ ಸುಡುತ್ಾತನ ೊೋ
ಹಾಗ ಪಾಥವ ಎನುನವುದರಲ್ಲಿ ಸಂಶಯವಿಲಿ. ಹಾಗ ಯೋ
ಕೃಷ್ಣನು ವಾಯು ಎನುನವುದರಲ್ಲಿಯೊ ಸಂಶಯವಿಲಿ.
ಪಾಂಚರ್ನಾದ ಧವನ ಮತುತ ಗಾಂಡಿೋವದ ಟ ೋಂಕಾರಗಳನುನ
ಕ ೋಳ ಸವವ ಸ ೈನಾಗಳ ಭಯೋದಿವಗನರಾಗುತ್ಾತರ . ನನನನುನ
ಬಿಟುಟ ಬ ೋರ ಯಾವ ಪಾಥಿವವರಿಗೊ ಕಪ್ತಧವರ್
ಅಮಿತರಕಶವನನ ನುಗಿಗ ಬರುತ್ರತರುವ ರಥವನುನ ತಡ ಯಲು
ಸಾಧಾವಿಲಿ. ಯಾರ ದಿವಾ ಕಮವಗಳನುನ ಮನೋಷಿಣರು
ಮಾತನಾಡಿಕ ೊಳುಳತ್ರತರುತ್ಾತರ ೊೋ, ಯಾವ ಧಿೋಮಂತನು
ತರಯಂಬಕನ ೊಂದಿಗ ಅಮಾನುಷ್ ಸಂಗಾರಮವನುನ ನಡ ಸಿ
ಅವನಂದ ವರವನುನ ಪ್ಡ ದನ ೊೋ ಅಂತಹ ದುಷಾಾಪ್

17
ಕೃತ್ಾತಮ ಅರ್ುವನನ ೊಂದಿಗ ರಣದಲ್ಲಿ ಹ ೊೋರಾಡಲು ಬ ೋರ
ಯಾವ ಪಾಥಿವವರೊ ಅಹವರಲಿ. ಇಂದು ಆ ಪಾಂಡವ
ಯುದಧಶೌಂಡನನುನ ಸಹಸಲಾಗದ ನಾನು ನನನ ಅನುಜ್ಞ ಯನುನ
ಪ್ಡ ದು ಸಪ್ವದ ವಿಷ್ದಂತ್ರರುವ, ಘೊೋರ ದೃಷಿಟಯಂದಲ ೋ
ಸಂಹರಿಸಬಲಿ ಅವನನುನ ಗೌರವಿಸಿ ವಧಿಸುತ್ ೋತ ನ ಅಥವಾ
ರ್ಯವನುನ ಗಳಸುತ್ ೋತ ನ .”

ಅವನ ಆ ಲಲಾಪ್ಗಳನುನ ಕ ೋಳದ ಪ್ತರೋತಮನಸಕನಾದ ವೃದಧ


ಕುರುಪ್ತತ್ಾಮಹನು ದ ೋಶ ಕಾಲ ೊೋಚಿತವಾದ ಮಾತನಾನಡಿದನು:

“ನದಿಗಳಗ ಸಮುದರದಂತ್ , ಬ ಳಗುತ್ರತರುವವರಲ್ಲಿ


ಭಾಸಕರನಂತ್ , ಸಂತರಿಗ ಸತಾದಂತ್ , ಫಲವತ್ಾತದ ಭೊಮಿಗ
ಬಿೋರ್ದಂತ್ , ಜೋವಿಗಳಗ ಮಳ ಯಂತ್ ನನನ ಸುಹೃದಯರಲ್ಲಿ
ನ ಲ ಸಿರು. ಸಹಸಾರಕ್ಷನನುನ ಅವಲಂಬಿಸಿ ಅಮರರು ಇರುವಂತ್
ಬಾಂಧವರು ನನನನುನ ಅವಲಂಬಿಸಿರಲ್ಲ. ಕಣವ!
ಧಾತವರಾಷ್ರನಗ ಪ್ತರಯವಾದುದನುನ ಮಾಡಲ್ಲಚಿಿಸಿ ನೋನು
ರಾರ್ಪ್ುರಕ ಕ ಹ ೊೋಗಿ ಕಾಂಬ ೊೋರ್ರನುನ ಸಂಹರಿಸಿದ .
ಗಿರಿವರರ್ಕ ಕ ಹ ೊೋಗಿ ನಗನಜತನ ೋ ಮದಲಾದ ಪ್ರಮುಖ್
ನೃಪ್ರನೊನ, ಅಂಬಷ್ಠ, ವಿದ ೋಹ, ಗಾಂಧಾರರನುನ ನೋನು ಗ ದ ದ.

18
ಹಂದ ನೋನು ಹಮವತಪವವತದ ಕಣಿವ ಯಳಲ್ಲಿ ವಾಸಿಸುವ
ರಣಕಕವಶರಾದ ಕಿರಾತರು ದುಯೋವಧನನನ ವಶದಲ್ಲಿ
ಬರುವಂತ್ ಮಾಡಿದ . ದುಯೋವಧನನಗ ಹತವನುನ
ಮಾಡಲು ಬಯಸಿ ನನನ ವಿೋಯವ ಮತುತ ಮಹಾ ಓರ್ಸಿಿನಂದ
ನೋನು ಅಲಿಲ್ಲಿ ಅನ ೋಕರನುನ ಗ ದ ದ. ದುಯೋವಧನನು
ಜ್ಞಾತ್ರಕುಲಬಾಂಧವರಿಗ ಹ ೋಗ ೊೋ ಹಾಗ ನೋನೊ ಕೊಡ ಸವವ
ಕೌರವರಿಗ ಗತ್ರಯಾಗಿರು. ಮಂಗಳಕರವಾಗಿ ನನಗ
ಹ ೋಳುತ್ರತದ ದೋನ . ಹ ೊೋಗು! ಶತುರಗಳ ಂದಿಗ ಯುದಧಮಾಡು!
ಯುದಧದಲ್ಲಿ ಕುರುಗಳನುನ ನಡ ಸಿ ದುಯೋವಧನನಗ
ರ್ಯವನುನ ಕ ೊಡು. ದುಯೋವಧನನು ಹ ೋಗ ೊೋ ಹಾಗ
ನೋನೊ ಕೊಡ ನಮಗ ಮಮಮಗನ ಸಮನಾಗಿರುವ .
ಆದುದರಿಂದ ಧಮವತಃ ನಮಮದ ಲಿವೂ ನನನದೊ ಕೊಡ.
ಒಂದ ೋ ತ್ಾಯಯಲ್ಲಿ ಹುಟ್ಟಟದವರಿಗಿಂತ ಸರ್ುನರ ಸಂಗವು
ವಿಶ್ಷ್ಟವಾದುದ ಂದು ತ್ರಳದವರು ಹ ೋಳುತ್ಾತರ . ಆದುದರಿಂದ
ಸತಾಸಂಗರನಾಗಿದುದಕ ೊಂಡು ದುಯೋವಧನನ ಸ ೋನ ಯನುನ
ನನನದ ೋ ಎಂದು ನಶಿಯಸಿ ಕುರುಗಳನುನ ಪಾಲ್ಲಸು!”

ಅವನ ಆ ಮಾತನುನ ಕ ೋಳ ವ ೈಕತವನ ಕಣವನು ಅವನ ಚರಣಗಳಗ

19
ನಮಸಕರಿಸಿ ಬ ೋಗನ ೋ ದುಯೋವಧನನ ಕಡ ಹ ೊೋದನು. ಅವನು ಆ
ಅಪ್ರತ್ರಮ ಸಾಾನದ ಮಹಾ ಸ ೋನ ಯನುನ ನ ೊೋಡಿ ವಿಶಾಲ ಎದ ಯ
ಅವನು ಉತ್ ೋತ ಜಸಿದನು. ಯುದಧಕ ಕ ಬಂದ ೊದಗಿದ ಮಹ ೋಷಾವಸ
ಕಣವನನುನ ನ ೊೋಡಿ ಕೌರವರು ಅವನನುನ ಭುರ್ಗಳನುನ ತಟುಟವುದರ
ಮೊಲಕ, ಸಿಂಹನಾದದ ೊಂದಿಗ ವಿವಿಧ ಧನುಸುಿಗಳ ಶಬಧಗಳ ಂದಿಗ
ಗೌರವಿಸಿದರು.

ದ ೊರೋಣನ ಸ ೋನಾಪ್ತಾ
ರಥದಲ್ಲಿ ನಂತ್ರದದ ಪ್ುರುಷ್ವಾಾಘರ ಕಣವನನುನ ನ ೊೋಡಿ ಹೃಷ್ಟನಾದ
ದುಯೋವಧನನು ಈ ಮಾತನಾನಡಿನು:

“ನನನಂದ ಪಾಲ್ಲತವಾದ ಈ ಸ ೋನ ಯು ಈಗ ನಾಯಕನನುನ


ಪ್ಡ ದಿದ . ಈಗ ನೋನು ಏನು ಮಾಡುವುದು ಒಳ ಳಯದ ಂದು
ಅಭಿಪಾರಯ ಪ್ಡುತ್ರತೋಯೋ ಅದರಂತ್ ಯೋ ಆಗಲ್ಲ!”

ಕಣವನು ಹ ೋಳದನು:

“ಪ್ುರುಷ್ವಾಾಘರ! ನೃಪ್! ನನಗ ಎಲಿರಿಗಿಂತ ಹ ಚುಿ ತ್ರಳದಿದ .


ನೋನ ೋ ಹ ೋಳು. ರಾರ್ನು ಏನು ಮಾಡಬ ೋಕ ಂದು
ಯೋಚಿಸಿರುತ್ಾತನ ೊೋ ಅದನುನ ಇನ ೊನಬಬರು ಯೋಚಿಸಿ
20
ಹ ೋಳಲ್ಲಕಾಕಗುವುದಿಲಿ. ಇಲ್ಲಿ ನಾವ ಲಿರೊ ನನನ ಮಾತುಗಳನುನ
ಕ ೋಳಲು ಬಯಸಿದ ದೋವ . ನೋನು ಅನಾಾಯದ ಮಾತುಗಳನುನ
ಹ ೋಳುವುದ ೋ ಇಲಿವ ಂದು ನನನ ಅಭಿಪಾರಯ.”

ದುಯೋವಧನನು ಹ ೋಳದನು:

“ವಯಸುಿ, ವಿಕರಮ, ವಿದ ಾ ಮತುತ ಯೋಧನಲ್ಲಿರಬ ೋಕಾದ ಎಲಿ


ಗುಣಗಳಂದ ಸುಸಂಪ್ನನನಾಗಿದದ ಭಿೋಷ್ಮನು ನಮಮ
ಸ ೋನಾಪ್ತ್ರಯಾಗಿದದನು. ಕಣವ! ಅತ್ರ ಯಶಸಿವಯಾಗಿದದ ಆ
ಮಹಾತಮನು ನನನ ಶತುರಗಣಗಳನುನ ಸಂಹರಿಸುತತ
ಉತತಮವಾಗಿ ಯುದಧಮಾಡಿ ಹತುತ ದಿನಗಳು ನಮಮನುನ
ಪಾಲ್ಲಸಿದನು. ಅವನು ಸಾಧಿಸಲಸಾದಾವಾದುದನುನ ಸಾಧಿಸಿ
ಸವಗವದ ದಾರಿಯನುನ ಹಡಿದಿದಾದನ . ಅವನ ನಂತರ
ಯಾರನುನ ಸ ೋನಾಪ್ತ್ರಯನಾನಗಿ ಮಾಡಬ ೋಕ ಂದು ನನನ
ಅಭಿಪಾರಯ? ನಾಯಕನಲಿದ ೋ ಯುದಧದಲ್ಲಿ ಸ ೋನ ಯು
ನೋರಿನಲ್ಲಿ ನಾಯಕನಲಿದ ದ ೊೋಣಿಯಂತ್
ಮುಹೊತವಕಾಲವೂ ನಲಿಲಾರದು. ನಡ ಸುವವನಲಿದ
ದ ೊೋಣಿಯಂತ್ , ಸಾರಥಿಯಲಿದ ರಥದಂತ್
ಸ ೋನಾಪ್ತ್ರಯಲಿದ ಸ ೋನ ಯು ಇಷ್ಟಬಂದಲ್ಲಿ ಓಡಿ

21
ಹ ೊೋಗುವುದಿಲಿವ ೋ? ಈಗ ನೋನು ನನನವರಾದ ಮಹಾತಮರಲ್ಲಿ
ಶಾಂತನವನಂತ್ ಸ ೋನಾಪ್ತ್ರಯಾಗಲು ಯುಕತನಾರ ಂದು
ನ ೊೋಡು! ಯಾರನುನ ನೋನು ಸ ೋನಾಪ್ತ್ರಯಂದು
ಆರಿಸುತ್ರತೋಯೋ ಅವನನ ನೋ ನಾವ ಲಿರೊ ಸ ೋರಿ
ಸ ೋನಾಪ್ತ್ರಯಂದು ಮಾಡ ೊೋಣ!”

ಕಣವನು ಹ ೋಳದನು:

“ಈ ಎಲಿ ಮಹಾತಮ ಪ್ುರುಷ್ಸತತಮರೊ ಸ ೋನಾಪ್ತ್ರಯಾಗಲು


ಅಹವರಾಗಿದಾದರ . ಅದರಲ್ಲಿ ವಿಚಾರಣ ಮಾಡುವುದ ೋನೊ
ಇಲಿ. ಎಲಿರೊ ಕುಲ್ಲೋನರು. ಯುದಧದ ಜ್ಞಾನವುಳಳವರು.
ವಿಕರಮ ಬುದಿಧಯುಳಳವರು. ಕೃತಜ್ಞರು. ನಾಚಿಕ ಯದದವರು.
ಮತುತ ಯುದಧದಿಂದ ಪ್ಲಾಯನ ಮಾಡದವರು. ಆದರ
ಅವರ ಲಿರೊ ಏಕ ಕಾಲದಲ್ಲಿ ನಾಯಕರಾಗಲಾರರು. ವಿಶ ೋಷ್
ಗುಣಗಳರುವ ಒಬಬನನ ನೋ ನಾಯಕನನಾನಗಿ ಮಾಡಬ ೋಕು.
ಭಾರತ! ಅನ ೊಾೋನಾರ ೊಡನ ಸಪಧಿವಸುವ ಅವರಲ್ಲಿ
ಯಾರ ೊಬಬನನುನ ನೋನು ಸತಕರಿಸಿದರೊ ಉಳದವರು ಬ ೋಸರ
ಪ್ಟುಟಕ ೊಂಡು ಯುದಧಮಾಡದ ೋ ಇರಬಹುದು. ಈ
ಸವವಯೋಧರ ಆಚಾಯವ, ವೃದಧ ಗುರು, ಶಸರಭೃತರಲ್ಲಿ

22
ಶ ರೋಷ್ಠ ದ ೊರೋಣನನುನ ಸ ೋನಾಪ್ತ್ರಯನಾನಗಿ ಮಾಡುವುದು
ಯುಕತವಾಗಿದ . ಶುಕರ ಮತುತ ಅಂಗಿರಸರಂತ್ ತ್ ೊೋರುವ ಈ
ಬರಹಮವಿದುತತಮ ದುಧವಷ್ವ ದ ೊರೋಣನನುನ ಬಿಟುಟ ಬ ೋರ
ಯಾರುತ್ಾನ ೋ ಸ ೋನಾಪ್ತ್ರಯಾಗಲು ನಲುಿತ್ಾತರ ? ಈ ಸವವ
ರಾರ್ರಲ್ಲಿ ಸಮರದಲ್ಲಿ ಹ ೊೋಗುತ್ರತರುವ ದ ೊರೋಣನನುನ
ಅನುಸರಿಸದ ೋ ಇರುವವರು ಯಾರೊ ಇಲಿ. ಇವನು ಸ ೋನಾ
ಪ್ರಣ ೋತ್ಾರ. ಇವನು ಶಸರಭೃತರಲ್ಲಿ ಶ ರೋಷ್ಠನೊ ಕೊಡ. ಇವನು
ಬುದಿಧವಂತರಲ್ಲಿ ಕೊಡ ಶ ರೋಷ್ಠ. ಮತುತ ಇವನು ನನನ ಗುರುವೂ
ಹೌದು. ದುಯೋವಧನ! ಹೋಗಿರುವ ಆಚಾಯವನನುನ
ಸ ೋನಾಪ್ತ್ರಯನಾನಗಿ ಮಾಡು. ಅವನು ಕಾತ್ರವಕ ೋಯನು
ಅಮರರಿಗ ಅಸುರರನುನ ಗ ದುದಕ ೊಟಟಂತ್ ನನಗ ರ್ಯವನುನ
ನೋಡುತ್ಾತನ .”

ಕಣವನ ಮಾತನುನ ಕ ೋಳ ರಾಜಾ ದುಯೋವಧನನು ಸ ೋನ ಯ ಮಧಾ


ಹ ೊೋಗಿ ದ ೊರೋಣನಗ ಈ ಮಾತನಾನಡಿದನು:

“ವಣವದ ಶ ರೋಷ್ಠತ್ ಯಲ್ಲಿ, ರ್ನಮತ್ಾಳದ ಕುಲದಲ್ಲಿ,


ಶಸರಜ್ಞಾನದಲ್ಲಿ, ವಯಸಿಿನಲ್ಲಿ, ಬುದಿಧಯಲ್ಲಿ, ವಿೋಯವದಲ್ಲಿ,
ದಕ್ಷತ್ ಯಲ್ಲಿ, ಅಜ ೋಯತವದಲ್ಲಿ, ಅಥವಜ್ಞಾನದಲ್ಲಿ, ರ್ಯದಲ್ಲಿ,

23
ತಪ್ಸಿಿನಲ್ಲಿ, ಕೃತಜ್ಞತ್ ಯಲ್ಲಿ ಮತುತ ಇತರ ಸವವ ಗುಣಗಳಲ್ಲಿ
ನೋಮಗ ಸಮನಾಗಿರುವವರು ಮತುತ ರಕ್ಷಕರು ಯಾರೊ
ಇಲಿವ ಂದು ರಾರ್ನಗ ತ್ರಳದಿದ . ದಿವರ್ಸತತಮ! ವಾಸವನು
ದ ೋವತ್ ಗಳನುನ ಹ ೋಗ ೊೋ ಹಾಗ ನೋವು ನಮಮಲಿರನೊನ
ರಕ್ಷ್ಸಬ ೋಕು. ನಮಮ ನ ೋತೃತವದಲ್ಲಿ ಶತುರಗಳನುನ ರ್ಯಸಲು
ಇಚಿಿಸುತ್ ೋತ ನ . ರುದರರಲ್ಲಿ ಕಪಾಲ್ಲಯಂತ್ , ವಸುಗಳಲ್ಲಿ
ಪಾವಕನಂತ್ , ಯಕ್ಷರಲ್ಲಿ ಕುಬ ೋರನಂತ್ , ಮರುತರಲ್ಲಿ
ವಾಸವನಂತ್ , ವಿಪ್ರರಲ್ಲಿ ವಸಿಷ್ಠನಂತ್ , ತ್ ೋರ್ಸಿವಗಳಲ್ಲಿ
ಭಾಸಕರನಂತ್ , ಪ್ತತೃಗಳಲ್ಲಿ ಧಮವನಂತ್ , ಆದಿತಾರಲ್ಲಿ
ಸೊಯವನಂತ್ , ನಕ್ಷತರಗಳಲ್ಲಿ ಶಶ್ಯಂತ್ , ದ ೈತಾರಲ್ಲಿ
ಶುಕರನಂತ್ ಸ ೋನಾಪ್ತ್ರಗಳಲ್ಲಿ ಶ ರೋಷ್ಠನಾಗಿ ನನನ
ಸ ೋನಾಪ್ತ್ರಯಾಗು. ಈ ಹನ ೊನಂದು ಅಕ್ೌಹಣಿಗಳು ನನನ
ವಶದಲ್ಲಿ ಬಂದಿವ . ನೋನೊ ಶತುರಗಳ ಪ್ರತ್ರಯಾಗಿ ವೂಾಹವನುನ
ರಚಿಸಿ ದಾನವರನುನ ಇಂದರನು ಹ ೋಗ ೊೋ ಹಾಗ ಶತುರಗಳನುನು
ಸಂಹರಿಸು. ಪಾವಕಿೋ ಕಾತ್ರವಕ ೋಯನು ದ ೋವಸ ೋನ ಯ
ಅಗರಭಗದಲ್ಲಿ ಹ ೊೋಗುವಂತ್ ನವು ನಮಮ ಮುಂಬಾಗದಲ್ಲಿ
ನಡ ಯರಿ. ಹಸುಗಳು ಹ ೊೋರಿಯನುನ ಅನುಸರಿಸುವಂತ್ ನಾವು
ನಮಮನುನ ಹಂಬಾಲ್ಲಸಿ ಬರುತ್ ೋತ ವ . ದಿವಾ ಧನುಸಿನುನ

24
ಟ ೋಂಕರಿಸಿ ಮುಂದಿರುವ ಮಹ ೋಷಾವಸ ಉಗರಧನವ ನಮಮನುನ
ನ ೊೋಡಿ ಅರ್ುವನನು ಪ್ರಹರಿಸುವುದಿಲಿ. ಒಂದುವ ೋಳ ನೋವು
ನನನ ಸ ೋನಾಪ್ತ್ರಯಾದರ ಯುದಧದಲ್ಲಿ ಬಾಂಧವರು ಮತುತ
ಅನುಯಾಯಗಳ ಂದಿಗ ಯುಧಿಷಿಠರನನುನ ಗ ಲುಿತ್ ೋತ ನ
ಎನುನವುದರಲ್ಲಿ ಸಂಶಯವಿಲಿ.”

ದ ೊರೋಣನಗ ಹೋಗ ಹ ೋಳಲು ರ್ಯುವಾಗಲ ಂದು ನರಾಧಿಪ್ರು ಕೊಗಿ


ಹ ೋಳ, ಮಹಾ ಸಿಂಹನಾದದಿಂದ ದುಯೋವಧನನನುನ ಹಷಿವಸಿದರು.
ಸಂತ್ ೊೋಷ್ದಿಂದ ಸ ೈನಕರು ದಿವಜ ೊೋತತಮನಗ ರ್ಯಕಾರ ಹಾಕಿದರು.
ದುಯೋವಧನನನುನ ಮುಂದಿರಿಸಿಕ ೊಂಡು ಮಹದಾಶನನುನ
ಬ ೋಡಿಕ ೊಂಡರು. ಆಗ ದ ೊರೋಣನು ಹ ೋಳದನು:

“ಆರೊ ಅಂಗಗಳ ಂದಿಗ ವ ೋದವನುನ ತ್ರಳದಿದ ದೋನ .


ಮನುವಿನ ಅಥವವಿದ ಾಯನೊನ ನಾನು ತ್ರಳದುಕ ೊಂಡಿದ ದೋನ .
ತ್ ೈಯಂಬಕನ ವಿವಿಧ ಇಷ್ವಸರಗಳನೊನ ಅರಿತ್ರದ ದೋನ .
ವಿರ್ಯಕಾಂಕ್ಷ್ಗಳಾದ ನೋವು ನನನ ಏನ ಲಿ ಗುಣಗಳವ ಯಂದು
ಹ ೋಳದಿರ ೊೋ ಅವ ಲಿವನೊನ ಸತಾವಾಗಿಸಲು ಪಾಂಡವರ ೊಡನ
ಹ ೊೋರಾಡುತ್ ೋತ ನ .”

ಹೋಗ ಅವನು ಅನುಜ್ಞ ಯನುನ ನೋಡಲು ದುಯವಧನನು ದ ೊರೋಣನನುನ


25
26
ವಿಧಿವತ್ಾತದ ಕಮವಗಳಂದ ಸ ೋನಾಪ್ತ್ರಯನಾನಗಿ ಮಾಡಿದನು. ಆಗ
ದುಯೋವಧನಪ್ರಮುಖ್ ನೃಪ್ರು ಹಂದ ಶಕರನ ನಾಯಕತವದಲ್ಲಿ
ಸುರರು ಸಕಂದನನುನ ಹ ೋಗ ೊೋ ಹಾಗ ದ ೊರೋಣನನುನ ಸ ೋನಾಪ್ತ್ರಯನಾನಗಿ
ಅಭಿಷ ೋಕಿಸಿದರು. ಮಂಗಳ ವಾದಾಗಳ ಘೊೋಷ್ಗಳಂದ ಪ್ುರುಷ್ರ
ಮಹಾಕೊಗುಗಳ ಡನ ಹಷ್ವದಿಂದ ದ ೊರೋಣನನುನ
ಸ ೋನಾಪ್ತ್ರಯನಾನಗಿ ಮಾಡಲಾಯತು. ಪ್ುಣಾಾಹಘೊೋಷ್, ಸವಸಿತವಾಚನ,
ಸೊತ-ವಂದಿ-ಮಾಗಧರ ಹ ೊಗಳಕ , ಸಂಗಿೋತ, ಶ ರೋಷ್ಠ ಬಾರಹಮಣರಿಂದ
ರ್ಯಾಶ್ಷ್ಗಳು, ನೃತಾಗಾತ್ರಯರಿಂದ ನತವನ ಇತ್ಾಾದಿಗಳಂದ
ದ ೊರೋಣನನುನ ಯಥಾವಿಧಿಯಾಗಿ ಸತಕರಿಸಿದ ಕೌರವರು ಪಾಂಡವರನುನ
ಗ ದ ದವ ಂದ ೋ ಭಾವಿಸಿದರು.

ದ ೊರೋಣನ ಪ್ರತ್ರಜ್ಞ
ಸ ೋನಾಪ್ತ್ರತವವನುನ ಪ್ಡ ದು ಮಹಾರಥ ಭಾರದಾವರ್ನು ಸವವ
ಸ ೋನ ಗಳ ಮಧ ಾ ನನನ ಮಗನಗ ಈ ಮಾತನಾನಡಿದನು:

“ರಾರ್ನ್! ಕೌರವರ ಋಷ್ಭ ಆಪ್ಗ ೋಯನ ನಂತರ ನನನನುನ


ಸ ೋನಾಪ್ತಾದಿಂದ ಗೌರವಿಸಿದಿದೋಯ. ಈ ಕಮವಕ ಕ ತಕುಕದಾದ
ಫಲವನುನ ಪ್ಡ ಯುತ್ರತೋಯ. ಪಾಥಿವವ! ನನನ ಆಸ ಏನದ
ಹ ೋಳು. ಅದನುನ ನಾನು ಇಂದು ಮಾಡುತ್ ೋತ ನ . ಬ ೋಕಾದ

27
ವರವನುನ ಕ ೋಳಕ ೊೋ!”

ಆಗ ದುಯೋವಧನನು ಕಣವ-ದುಃಶಾಸನಾದಿಗಳ ಂದಿಗ ಚಚಿವಸಿ ಆ


ವಿರ್ಯಗಳಲ್ಲಿ ಶ ರೋಷ್ಠ, ದುಧವಷ್ವ ಆಚಾಯವನಗ ಹ ೋಳದನು: “ನನಗ
ವರವನುನ ಕ ೊಡುತ್ರತೋರಾದರ ಯುಧಿಷಿಠರನನುನ ಜೋವಂತವಾಗಿ
ಸ ರ ಹಡಿಯರಿ. ಆ ರಥಿಶ ರೋಷ್ಠನನುನ ಹಡಿದು ನನನ ಬಳಗ ಕರ ದುಕ ೊಂಡು
ಬನನ.”

ಆಗ ಕುರುಗಳ ಆಚಾಯವನು ದುಯೋವಧನನ ಮಾತನುನ ಕ ೋಳ ಸವವ


ಸ ೋನ ಗಳನೊನ ಹಷ್ವಗ ೊಳಸುತ್ಾತ ಈ ಮಾತನಾನಡಿದನು:

“ಯಾರನುನ ಸ ರ ಹಡಿಯಲು ಬಯಸುತ್ರತೋಯೋ ಆ ರಾಜಾ


ಕುಂತ್ರೋಪ್ುತರನು ಧನಾ. ಅವನ ವಧ ಯನುನ ಇಂದು
ವರವನಾನಗಿ ಕ ೋಳುತ್ರತಲಿವಲಿ! ಯಾವ ಕಾರಣಕಾಕಗಿ ನೋನು
ಅವನ ವಧ ಯನುನ ಬಯಸುತ್ರತಲಿ? ನಶಿಯವಾಗಿ
ದುಯೋವಧನನು ಮತತನಾಗಿ ಈ ಕ ಲಸವನುನ ಹ ೋಳುತ್ರತಲಿ
ತ್ಾನ ೋ? ಧಮವಪ್ುತರನ ವಧ ಯನುನ ಬಯಸುವವನು ಯಾರೊ
ಇಲಿವ ಂದರ ಅದ ೊಂದು ಅದುುತವ ೋ ಸರಿ. ಅವನನುನ
ಜೋವಂತವಿರಿಸಿ ನೋನು ನನನನೊನ ನನನ ಕುಲವನೊನ ರಕ್ಷ್ಸಲು
ಬಯಸುತ್ರತದಿದೋಯಾ? ಅಥವಾ ಯುದಧದಲ್ಲಿ ಪಾಂಡವರನುನ
28
ಸ ೊೋಲ್ಲಸಿ ಅವರ ರಾಜಾಾಂಶವನುನ ಅವರಿಗ ಹಂದಿರುಗಿಸಿ
ಉತತಮ ಸಹ ೊೋದರತವವನುನ ಕಲ್ಲಪಸಲು ಬಯಸುತ್ರತರುವ ಯಾ?
ಉತತಮ ಕುಲದಲ್ಲಿ ರ್ನಸಿದ ಧಿೋಮತ ರಾಜಾ ಕುಂತ್ರೋಸುತನ ೋ
ಧನಾ. ನೋನೊ ಕೊಡ ಅವನಲ್ಲಿ ಸ ನೋಹಭಾವವನುನ
ತ್ ೊೋರಿಸುತ್ರತರುವ ಯಂದರ ಅವನ ಅಜಾತಶತುರತವವು
ಸತಾವಾದಂತ್ಾಯತು.”

ದ ೊರೋಣನು ಹೋಗ ಹ ೋಳಲು ನತಾವೂ ದುಯೋವಧನನಲ್ಲಿ ಮಲಗಿದದ


ನರ್ಭಾವನ ಯು ಒಮಿಮಂದ ೊಮಮಲ ೋ ಪ್ರಕಟವಾಯತು.
ಬೃಹಸಪತ್ರಯಂತ್ರರುವವರು ಕೊಡ ಅವನ ಆಕಾರವನುನ ಊಹಸಲು
ಶಕಾರಾಗಿರಲ್ಲಲಿ. ಅದಕ ಕ ಅವನು ಪ್ರಹೃಷ್ಟನಾಗಿ ಹೋಗ ಹ ೋಳದನು:

“ಆಚಾಯವ! ಕುಂತ್ರೋಸುತನ ವಧ ಯಲ್ಲಿ ನನನ ವಿರ್ಯವಿಲಿ.


ಯುಧಿಷಿಠರನು ಹತನಾದರ ಪ್ಥವನು ಸವವರನೊನ
ಸಂಹರಿಸುತ್ಾತನ ಎನುನವುದು ಖ್ಂಡಿತ. ರಣದಲ್ಲಿ
ಅವರ ಲಿರನುನ ಸಂಹರಿಸಲು ಅಮರರಿಂದಲೊ ಸಾಧಾವಿಲಿ.
ಅವರಲ್ಲಿ ಯಾರು ಉಳದರೊ ಅವರು ನಮಮಲಿರನೊನ
ಉಳಯಗ ೊಡುವುದಿಲಿ. ಆ ಸತಾಪ್ರತ್ರಜ್ಞನನುನ ನೋನು
ಕರ ದುಕ ೊಂಡು ಬಂದರ ಪ್ುನಃ ದೊಾತದಲ್ಲಿ ಅವನನುನ

29
ಸ ೊೋಲ್ಲಸಿ, ಪ್ುನಃ ಅರಣಾಕ ಕ ಕಳುಹಸುತ್ ೋತ ನ . ಕೌಂತ್ ೋಯರು
ಅವನನುನ ಹಂಬಾಲ್ಲಸಿ ಹ ೊೋಗುತ್ಾತರ . ಅಂಥಹ ರ್ಯವು
ನನಗ ದಿೋಘವಕಾಲವುಳಯುತತದ ಎಂದು ವಾಕತವಾಗುತ್ರತದ .
ಇದರಿಂದಾಗಿ ನಾನು ಎಂದೊ ಧಮವರಾರ್ನ ವಧ ಯನುನ
ಬಯಸುವುದಿಲಿ.”

ಅವನ ನಾಲ್ಲಗ ಯಂದ ಅವನ ಅಭಿಪಾರಯವನುನ ತ್ರಳದ


ಅಥವತತವಗಳನುನ ತ್ರಳದಿದದ ಬುದಿಧಮಾನ್ ದ ೊರೋಣನು ಕೊಡಲ ೋ
ಯೋಚಿಸಿ ಅವನಗ ವರವನನತತನು:

“ವಿೋರ! ಒಂದುವ ೋಳ ಅರ್ುವನನು ಯುದಧದಲ್ಲಿ


ಯುಧಿಷಿಠರನನುನ ರಕ್ಷ್ಸುತ್ರತಲಿವಾದರ ಜ ಾೋಷ್ಠ ಪಾಂಡವನನುನ
ನಾನು ಸ ರ ಹಡಿದು ತರುತ್ ೋತ ನ ಎಂದು ತ್ರಳ. ರಣದಲ್ಲಿ
ಪಾಥವನನುನ ರ್ಯಸಲು ಇಂದರಸಮೋತರಾದ
ದ ೋವಾಸುರರಿಂದಲೊ ಶಕಾವಾಗುವುದಿಲಿ. ಆದುದರಿಂದ
ಅವನ ಮೋಲ ಆಕರಮಣಿಸಲಾಗಲ್ಲೋ ರ್ಯಸಲಾಗಲ್ಲೋ ನಾನು
ಯಾವಾಗಲೊ ಯೋಚಿಸುವುದ ೋ ಇಲಿ. ಅವನು ನನನ
ಶ್ಷ್ಾನ ಂಬುವುದರಲ್ಲಿ ಸಂಶಯವಿಲಿ. ಅಸರಗಳನುನ
ಬ ೊೋಧಿಸಿದುದರಲ್ಲಿ ಅವನಗ ನಾನ ೋ ಮದಲ್ಲಗನು.

30
ಅವನನೊನ ತರುಣನು. ಅನ ೋಕ ಪ್ುಣಾಕಾಯವಗಳನುನ
ಮಾಡಿದ ಸುಕೃತನು. ಇನುನ ಹ ಚಾಿಗಿ ಇಂದರ ಮತುತ
ರುದರರಿಂದ ಅಸರಗಳನುನ ಸಂಪಾದಿಸಿದಾದನ . ನನನ ಮೋಲ
ಕುಪ್ತತನಾಗಿದಾದನ . ನಾನು ಅವನ ಮೋಲ ಸಿಟಾಟಗುವುದಿಲಿ.
ಯಾವುದಾದರೊ ಉಪಾಯವನುನ ಹೊಡಿ ಯುದಧದಿಂದ
ನೋನು ಪಾಥವನನುನ ದೊರಕಳುಹಸಲು ಶಕಾನಾದರ ನೋನು
ಧಮವರಾರ್ನನುನ ಗ ದದಂತ್ ಯೋ. ಅವನನುನ
ಹಡಿಯುವುದರಿಂದಲ ೋ ರ್ಯವ ಂದು ನೋನು ಅಭಿಪಾರಯ
ಪ್ಟ್ಟಟದಿದೋಯೋ. ಈ ಉಪಾಯದಿಂದ ಅವನನುನ ಹಡಿಯುವುದು
ಖ್ಂಡಿತ ಸಾಧಾವಾಗುತತದ . ರಾರ್ನ್! ಕುಂತ್ರೋಪ್ುತರ
ಧನಂರ್ಯನನುನ ದೊರಕ ಕ ಒಯದ ನಂತರ ಒಂದು
ಕ್ಷಣಕಾಲವೂ ಅವನು ನನನ ಎದುರು ನಂತರ ಆ
ಸತಾಧಮವಪ್ರಾಯಣ ರಾರ್ನನುನ ಹಡಿದು ನನನ ವಶದಲ್ಲಿ
ಇಂದು ತರುತ್ ೋತ ನ . ಅದರಲ್ಲಿ ಸಂಶಯ ಬ ೋಡ. ಪಾಥವ
ಫಲುಗನನು ನ ೊೋಡುತ್ರತರುವಾಗಲ ೋ ಸಮರದಲ್ಲಿ
ಯುಧಿಷಿಠರನನುನ ಸ ರ ಹಡಿಯಲು ಇಂದರನ ೊಂದಿಗ
ಸುರಾಸುರರಿಗೊ ಸಾಧಾವಿಲಿ.”

31
ರಾರ್ನನುನ ಸ ರ ಹಡಿಯಲು ದ ೊರೋಣನು ಈ ರಿೋತ್ರ
ನಬಂಧನ ಗಳ ಂದಿಗ ಪ್ರತ್ರಜ್ಞ ಮಾಡಲು ಧೃತರಾಷ್ರನ ಪ್ುತರರು
ಬಾಲಕರಂತ್ ಅವನು ಸ ರ ಹಡಿಯಲಪಟಟನ ಂದ ೋ ಭಾವಿಸಿದರು.
ಪಾಂಡವರ ೊಂದಿಗ ದ ೊರೋಣನ ಪ್ಕ್ಷಪಾತವಿದ ಯಂದು
ದುಯೋವಧನನು ತ್ರಳದಿದದನು. ಆದುದರಿಂದ ರಹಸಾದಲ್ಲಿ ಮಾಡಿದದ
ಪ್ರತ್ರಜ್ಞ ಯನುನ ಬಹರಂಗಗ ೊಳಸಿದನು. ಆಗ ದುಯೋವಧನನು
ಪಾಂಡವನ ಸ ರ ಹಡಿಯುವುದರ ಕುರಿತು ಎಲಿ ಸ ೈನಾ ಸಾಾನಗಳಲ್ಲಿ
ಘೊೋಷಿಸಿದನು.

ಅರ್ುವನನಂದ ಯುಧಿಷಿಠರನಗ ಆಶಾವಸನ ; ಹನ ೊನಂದನ ಯ


ದಿನದ ಯುದಾಧರಂಭ
ಯುಧಿಷಿಠರನ ಸ ರ ಹಡಿಯುವುದರ ಕುರಿತು ಅದನುನ ಕ ೋಳದ ಸ ೈನಕರು
ಸಿಂಹನಾದಗ ೈದರು. ಬಾಣ ಶಂಖ್ಗಳಂದ ತುಮುಲ ಶಬಧಮಾಡಿದರು.
ಭಾರದಾವರ್ನು ಮಾಡಿದ ಪ್ರತ್ರಜ್ಞ ಯನುನ ಸಂಪ್ೊಣವವಾಗಿ ನಡ ದಂತ್
ಆಪ್ತರಿಂದ ಧಮವರಾರ್ನು ತ್ರಳದುಕ ೊಂಡನು. ಆಗ ಎಲಿಕಡ ಗಳಂದ
ತಮಮಂದಿರನೊನ ಸ ೋನ ಗಳನೊನ ಕರ ಯಸಿಕ ೊಂಡು ಧಮವರಾರ್ನು
ಧನಂರ್ಯನಗ ಈ ಮಾತುಗಳನಾನಡಿದನು.

“ಪ್ುರುಷ್ವಾಾಘರ! ಇಂದು ದ ೊರೋಣನು ಮಾಡಿದ


32
ಪ್ರತ್ರಜ್ಞ ಯನುನ ನೋನೊ ಕ ೋಳದ ಯಲಿವ ೋ? ಅದು ಸತಾವಾಗದ
ಹಾಗ ನೋತ್ರಯನುನ ರೊಪ್ತಸಬ ೋಕಾಗಿದ . ದ ೊರೋಣನ
ಪ್ರತ್ರಜ್ಞ ಯಲ್ಲಿ ಒಂದು ಛಿದರವನನಟ್ಟಟದಾದರ ಂದು ತ್ರಳದಿದ . ಆ
ಛಿದರವು ಯಶಸಿವಯಾಗದ ೋ ಇರುವುದು ನನನ ಮೋಲ
ಅವಲಂಬಿಸಿದ . ದ ೊರೋಣನ ಪ್ರತ್ರಜ್ಞ ಯ ಮೊಲಕವಾಗಿ
ದುಯೋವಧನನು ತನನ ಇಚ ಿಯನುನ ಪ್ೊರ ೈಸಿಕ ೊಳಳದ ಹಾಗ
ಇಂದು ನೋನು ನನನ ಹತ್ರತರವಿದ ದೋ ಯುದಧಮಾಡಬ ೋಕು!”

ಅರ್ುವನನು ಹ ೋಳದನು:

“ರಾರ್ನ್! ಆಚಾಯವರ ವಧ ಯು ಎಂದೊ ನನನ


ಕ ಲಸವಲಿವೊೋ ಹಾಗ ನನನನುನ ಪ್ರಿತಾಜಸುವುದೊ ನಾನು
ಇಚಿಿಸುವ ಕ ಲಸವಲಿ. ಯುದಧದಲ್ಲಿ ನಾನು ಪಾರಣಗಳನುನ
ತಾಜಸಿಯೋನು. ಆದರ ಆಚಾಯವರ ಕುರಿತು
ವಿರ ೊೋಧಭಾವನ ಯನುನ ಮಾತರ ಖ್ಂಡಿತವಾಗಿಯೊ
ಇಟುಟಕ ೊಳುಳವುಲಿ. ನನನನುನ ಸಮರದಲ್ಲಿ ಬಂಧಿಸಲು
ಧಾತವರಾಷ್ರನು ಏನು ಇಚಿಿಸಿರುವನ ೊೋ ಆ ಬಯಕ ಯನುನ
ಅವನು ಈ ಜೋವಲ ೊೋಕದಲ್ಲಿ ಎಂದೊ ಪ್ೊರ ೈಸಿಕ ೊಳಳಲಾರ.
ನಕ್ಷತರಸಹತವಾಗಿ ಆಕಾಶವ ೋ ಕ ಳಗ ಬಿೋಳಬಹುದು.

33
ಭೊಮಿಯು ಚೊರುಚೊರಾಗಬಹುದು. ಆದರ ನಾನು
ಜೋವಿಸಿರುವಾಗ ದ ೊರೋಣರು ನನನನುನ ಸ ರ ಹಡಿಯಲಾರರು.
ಇದು ಖ್ಂಡಿತ. ಒಂದುವ ೋಳ ಅವನಗ ರಣದಲ್ಲಿ
ಸಹಾಯವಾಗಿ ಸವಯಂ ವರ್ರಭೃತುವು ದ ೋವ ಅಥವಾ
ದ ೈತಾರ ೊಂದಿಗ ಬಂದರೊ ಕೊಡ ಅವನು ನನನನುನ
ಯುದಧದಲ್ಲಿ ಬಂಧಿಸಲಾರನು. ನಾನು ಜೋವಿಸಿರುವಾಗ ನೋನು
ಅಸರಭೃತರಲ್ಲಿ ಶ ರೋಷ್ಠನಾದ ದ ೊರೋಣರಿಗಾಗಲ್ಲೋ ಸವವ
ಶಸರಭೃತರಿಗಾಗಲ್ಲೋ ಭಯಪ್ಡಬಾರದು. ಸುಳುಳಹ ೋಳರುವುದು
ನ ನಪ್ತಲಿ. ಪ್ರಾರ್ಯಗ ೊಂಡಿದುದು ನ ನಪ್ತಲಿ. ಎಂದಾದರೊ
ಪ್ರತ್ರಜ್ಞ ಯನುನ ಸುಳಾಳಗಿಸಿ ನಡ ದುಕ ೊಂಡಿದುದರ ನ ನಪ್ತಲಿ.”

ಆಗ ಪಾಂಡವರ ಶ್ಬಿರದಲ್ಲಿ ಶಂಖ್, ಭ ೋರಿ, ಮೃದಂಗ, ಅನಕಗಳನುನ


ಒಟ್ಟಟಗ ೋ ಬಾರಿಸಲಾಯತು. ಮಹಾತಮ ಪಾಂಡವರ ಸಿಂಹನಾದವೂ
ಸ ೋರಿಕ ೊಂಡು ಕ ೋಳಬಂದಿತು. ಧನುಸಿಿನ ಭಯಂಕರ ಟ ೋಂಕಾರ ಶಬಧವು
ಗಗನದಲ್ಲಿ ಮಳಗಿತು. ಮಹಾತಮ ಪಾಂಡವರ ಶಂಖ್ನಘೊೋವಷ್ವನುನ
ಕ ೋಳ ಕೌರವ ಸ ೋನ ಗಳಲ್ಲಿಯೊ ಕೊಡ ವಾದಿತ್ಾರದಿ ವಾದಾಗಳನುನ
ಬಾರಿಸಲಾಯತು.

ಸ ೋನಾಪ್ತ್ರತವವನುನ ಪ್ಡ ದು ಮಹಾರಥ ಭಾರದಾವರ್ನು ಸ ೈನಾಗಳನುನ

34
ವೂಾಹದಲ್ಲಿ ರಚಿಸಿ ಕೌರವರ ೊಡನ ಹ ೊರಟನು. ಸ ೈಂಧವ, ಕಲ್ಲಂಕ
ಮತುತ ವಿಕಣವರು ಕವಚಗಳನುನ ಧರಿಸಿ ಬಲಭಾಗದಲ್ಲಿ ನಂತರು.
ಅವರ ಬ ಂಬಲವಾಗಿ ಶಕುನಯು ಹ ೊಳ ಯುವ ಪಾರಸಗಳನುನ ಹಡಿದಿದದ
ಶ ರೋಷ್ಠ ಗಾಂಧಾರಕ ಅಶವಯೋಧಿಗಳ ಂದಿಗ ನಡ ದನು. ಕೃಪ್,
ಕೃತವಮವ, ಚಿತರಸ ೋನ, ವಿವಿಂಶತ್ರಯರು ದುಃಶಾಸನನ ನಾಯಕತವದಲ್ಲಿ
ಎಡ ಭಾಗವನುನ ರಕ್ಷ್ಸುತ್ರತದದರು. ಅವರ ಬ ಂಬಲ್ಲಗರಾಗಿ ಸುದಕ್ಷ್ಣನನುನ
ಮುಂದಿರಿಸಿಕ ೊಂಡು ಕಾಂಬ ೊೋರ್ರು ಶಕ ಮತುತ ಯವನರ ೊಂದಿಗ
ಮಹಾವ ೋಗದ ಕುದುರ ಗಳ ಮೋಲ ಹ ೊರಟರು. ಮದರರು, ತ್ರರಗತವರು,
ಅಂಬಷ್ಠರು, ಪ್ೊವವದವರು, ಉತತರದವರು, ಶ್ಬಿಗಳು, ಶೂರಸ ೋನರು,
ಶೂದರರು, ಮಲದರು, ಸೌವಿೋರರು, ಕಿತವರು, ಪ್ಶ್ಿಮದವರು,
ದಕ್ಷ್ಣದವರು ಎಲಿರೊ ದುಯೋವಧನನನುನ ಮುಂದಿರಿಸಿಕ ೊಂಡು
ಸೊತಪ್ುತರನ ಹಂದ ನಡ ದರು. ವ ೈಕತವನ ಕಣವನು ಸವವ ಧನವಗಳ
ಪ್ರಮುಖ್ನಾಗಿ ಸವವ ಸ ೋನ ಗಳನುನ ಹಷ್ವಗ ೊಳಸುತ್ಾತ, ಸ ೋನ ಗಳಗ
ಬಲವನುನ ನೋಡುತ್ಾತ ನಡ ದನು. ಆನ ಯ ಹಗಗದ ಚಿಹ ನಯುನುನ
ಹ ೊಂದಿದ ಅವನ ಅತ್ರ ದ ೊಡಡದೊ ಎತತರವೂ ಆದ ಧವರ್ವು
ಸೊಯವನ ಬ ಳಕಿನಂತ್ ಬ ಳಗಿ ಅವನ ಸ ೋನ ಗಳನುನ
ಹಷ್ವಗ ೊಳಸುತ್ರತತುತ. ಕಣವನನುನ ನ ೊೋಡಿ ಕುರುಗಳ ಂದಿಗ ಎಲಿ
ರಾರ್ರೊ ಭಿೋಷ್ಮನನುನ ಕಳ ದುಕ ೊಂಡಿದುದರ ದುಃಖ್ವನುನ

35
ಮರ ತ್ರದದರು. ಅಲ್ಲಿ ಹೃಷ್ಟರಾಗಿದದ ಅನ ೋಕ ಯೋಧರು ಒಟ್ಟಟಗ ೋ
ಮಾತನಾಡಿಕ ೊಳುಳತ್ರತದದರು:

“ರಣದಲ್ಲಿ ಕಣವನನುನ ನ ೊೋಡಿ ಪಾಂಡವರು ಯುದಧದಲ್ಲಿ


ನಲಿಲಾರರು. ಏಕ ಂದರ ಕಣವನ ೊಬಬನ ೋ ಸಮರದಲ್ಲಿ
ವಾಸವನ ೊಂದಿಗ ದ ೋವತ್ ಗಳನುನ ಗ ಲಿಲು ಶಕತ. ಇನುನ
ಯುದಧದಲ್ಲಿ ಕಡಿಮ ವಿೋಯವ-ಪ್ರಾಕರಮಗಳುಳಳ ಪಾಂಡವರು
ಯಾವ ಲ ಖ್ಕಕ ಕ? ಭಿೋಷ್ಮನಾದರ ೊೋ ರಣದಲ್ಲಿ ಪಾಥವರನುನ
ಪಾಲ್ಲಸಿದನು. ಆದರ ಕಣವನು ಅವರನುನ ತ್ರೋಕ್ಷ್ಣ ಶರಗಳಂದ
ನಾಶಗ ೊಳಸುತ್ಾತನ ಎನುನವುದರಲ್ಲಿ ಸಂಶಯವಿಲಿ.”

ಹೋಗ ಅನ ೊಾೋನಾರಲ್ಲಿ ಹ ೋಳಕ ೊಳುಳತ್ಾತ ಹೃಷ್ಟರೊಪ್ರಾಗಿ ಅವರು


ರಾಧ ೋಯನನುನ ಗೌರವಿಸುತ್ಾತ ಪ್ರಶಂಸಿಸುತ್ಾತ ನಡ ದರು. ದ ೊರೋಣನು
ಹ ೋಳದಂತ್ ಕೌರವ ಸ ೋನ ಯು ಶಕಟವೂಾಹದಲ್ಲಿ ರಚನ ಗ ೊಂಡಿತು.
ಧಮವರಾರ್ನಂದ ವಿಹತವಾದ ಮಹಾತಮ ಶತುರಗಳ ಸ ೋನ ಯು
ಸಂತ್ ೊೋಷ್ದಿಂದ ಕೌರಂಚ ವೂಾಹದಾದಗಿತುತ.

ಅವರ ಸ ೋನ ಯ ಪ್ರಮುಖ್ಸಾಾನದಲ್ಲಿ ವಾನರಧವರ್ವನುನ


ಹಾರಿಸಿಕ ೊಂಡು ಪ್ುರುಷ್ಷ್ವಭರಾದ ವಿಷ್ವಕ ಿೋನ-ಧನಂರ್ಯರಿದದರು.
ಸವವಸ ೈನಾಗಳಗೊ ಗುರುತ್ಾಗಿದದ, ಸವವಧನುಷ್ಮಂತರಿಗೊ
36
ಆಶರಯಭೊತವಾದ, ಸೊಯವನ ಮಾಗವವಾದ ಆಕಾಶದಲ್ಲಿ
ಹಾರಾಡುತ್ರತದದ ಅಮಿತ ತ್ ೋರ್ಸಿವ ಪಾಥವನ ಆ ಧವರ್ವು ಮಹಾತಮ
ಪಾಂಡವನ ಸ ೈನಾವನುನ ಯುಗಾಂತದಲ್ಲಿ ಸೊಯವನು ಭೊಮಿಯನುನ
ಬ ಳಗುವಂತ್ ಪ್ರರ್ವಲ್ಲಸಿ ಬ ಳಗಿಸುತ್ರತತುತ. ಯೋಧರಲ್ಲಿ ಅರ್ುವನನು
ಶ ರೋಷ್ಠ. ಧನುಸುಿಗಳಲ್ಲಿ ಗಾಂಡಿೋವ, ಇರುವವರಲ್ಲಿ ವಾಸುದ ೋವ ಮತುತ
ಚಕರಗಳಲ್ಲಿ ಸುದಶವನವು ಶ ರೋಷ್ಠವು. ಈ ನಾಲೊಕ ತ್ ೋರ್ಸುಿಗಳನೊನ
ಏರಿಸಿಕ ೊಂಡ ಶ ವೋತಹಯಗಳ ರಥವು ಕಾಲಚಕರದಂತ್ ಶತುರಸ ೋನ ಯ
ಅಗರಭಾಗದಲ್ಲಿ ನಂತ್ರತುತ. ಹೋಗ ಅವರಿಬಬರು ಮಹಾತಮರೊ
ಬಲ್ಲಷ್ಟವಾದ ತಮಮ ಸ ೋನ ಯ ಅಗರಭಾಗದಲ್ಲಿ ಇದದರು. ಕೌರವರ
ಮುಂಬಾಗದಲ್ಲಿ ಕಣವ ಮತುತ ಶತುರಸ ೋನ ಯ ಮುಂದ ಧನಂರ್ಯರರು
ನಂತ್ರದದರು. ಆಗ ಕಣವ-ಪಾಂಡವರಿಬಬರೊ ತಮಮ ತಮಮ ಪ್ಕ್ಷಕ ಕ
ವಿರ್ಯವನುನ ಗಳಸಿಕ ೊಡಬ ೋಕ ಂದು ಕುರದಧರಾಗಿ ಅನ ೊಾೋನಾರನುನ
ವಧ ಮಾಡುವ ಇಚ ಿಯಂದ ಪ್ರಸಪರರನುನ ದುರುಗುಟ್ಟಟಕ ೊಂಡು
ನ ೊೋಡುತ್ರತದದರು.

ಆಗ ಮಹಾರಥ ಭಾರದಾವರ್ನು ಬರಲು ಘೊೋರವಾದ


ಅಂತನಾವದದ ೊಂದಿಗ ಭೊಮಿಯು ಕಂಪ್ತಸಿತು. ಆಗ ಪ್ರಚಂಡ
ಭಿರುಗಾಳಯು ಬಿೋಸಿ ರ ೋಷ ಮಯಂತ್ ನವಿರಾದ ಧೊಳ ದುದ ಅದು

37
ಸೊಯವಸಹತವಾದ ಆಕಾಶವನ ನೋ ವಾಾಪ್ತಸಿತು.
ಮೋಡಗಳಲಿದಿದದರೊ ಆಕಾಶದಿಂದ ಮಾಂಸ, ಮೊಳ ಮತುತ ರಕತಗಳ
ಮಳ ಯು ಸುರಿಯತು. ಹದುದಗಳು, ಗಿಡುಗಗಳು, ಬಕಗಳು,
ರಣಹದುದಗಳು ಮತುತ ಕಾಗ ಗಳು ಸಹಸಾರರು ಸಂಖ್ ಾಗಳಲ್ಲಿ ನನನ
ಸ ೋನ ಯ ಮೋಲಾಬಗದಲ್ಲಿ ಹಾರಾಡುತ್ರತದದವು. ಗುಳ ಳೋನರಿಗಳು
ಭಯಂಕರವಾಗಿ ವಿಕಾರವಾಗಿ ಕಿರುಚಿಕ ೊಳುಳತ್ರತದದವು. ರಕತವನುನ
ಕುಡಿಯಲು ಮತುತ ಮಾಂಸವನುನ ತ್ರನನಲು ಅವು ಅನ ೋಕ ಸಂಖ್ ಾಗಳಲ್ಲಿ
ನನನ ಸ ೋನ ಯನುನ ಅಪ್ರದಕ್ಷ್ಣ ಹಾಕಿ ಸುತುತತ್ರದ
ತ ದವು. ಬ ಳಗುತ್ರತರುವ
ಉಲ ಕಗಳು ಉರಿಯುತ್ಾತ ಬಾಲದಿಂದ ರಣರಂಗವನುನ ಎಲಿ
ಕಡ ಗಳಂದ ಆವರಿಸಿ, ಮಹಾ ಶಬಧದ ೊಂದಿಗ ನಡುಗುತ್ಾತ ಬಿದಿದತು. ಆ
ಸ ೋನಾಪ್ತ್ರಗಳು ಮುಂದ ಬರುವಾಗ ಭಾಸಕರನ ಮಂಡಲದಿಂದ
ವಿದುಾತ್ರತನಂತ್ ಬ ಳಕು ಮತುತ ಗುಡುಗಿನಂತ್ ಶಬಧಗಳು ಬರುತ್ರತದದವು.
ಯುದಧದಲ್ಲಿ ವಿೋರರ ಸಾವನುನ ಸೊಚಿಸುವ ಇವು ಮತುತ ಇನೊನ ಅನ ೋಕ
ದಾರುಣ ಉತ್ಾಪತಗಳು ಅಲ್ಲಿ ನಡ ಯತು.

ಆಗ ಪ್ರಸಪರರನುನ ವಧಿಸಲು ಬಯಸಿದದ ಕುರುಪಾಂಡವ ಸ ೈನಾಗಳ


ನಡುವ ರ್ಗತತನ ನೋ ಶಬಧದಿಂದ ಮಳಗಿಸುತ್ಾತ ಯುದಧವು ನಡ ಯತು.
ಅನ ೊಾೋನಾರ ೊಡನ ಕ ೊರೋಧಿತರಾದ ಪ್ರಹಾರದಲ್ಲಿ ನಷಾಣತರಾದ

38
ಪಾಂಡವ-ಕೌರವರು ಒಟ್ಟಟಗ ೋ ನಶ್ತ ಬಾಣಗಳಂದ
ಕ ೊಲಿತ್ ೊಡಗಿದರು. ಆ ಮಹ ೋಷಾವಸ ಮಹಾದುಾತ್ರಯು ವ ೋಗದಿಂದ
ಆಕರಮಣಿಸಿ ಪಾಂಡವರ ಮಹಾಸ ೋನ ಯ ಮೋಲ ನೊರಾರು ನಶ್ತ
ಶರಗಳನುನ ಎರಚಿದನು. ದ ೊರೋಣನು ಮೋಲ ಎರಗಿದುದನುನ ನ ೊೋಡಿ
ಪಾಂಡವರ ೊಂದಿಗ ಸೃಂರ್ಯರು ಅವನನುನ ಮೋಲ್ಲಂದ ಮೋಲ
ಶರವಷ್ವಗಳಂದ ತಡ ದುಕ ೊಂಡರು. ದ ೊರೋಣನಂದ ಕ್ ೊೋಭ ಗ ೊಂಡ
ಮತುತ ಒಡ ದುಹ ೊೋದ ಪಾಂಚಾಲರ ಆ ಮಹಾಸ ೋನ ಯು ಭಿರುಗಾಳಗ
ಸಿಲುಕಿದ ಬ ಳಳಕಿಕಗಳ ಸಾಲ್ಲನಂತ್ ಚದುರಿ ಹ ೊೋಯತು. ಅನ ೋಕ
ದಿವಾಾಸರಗಳನುನ ಪ್ರಯೋಗಿಸುತ್ಾತ ದ ೊರೋಣನು ಕ್ಷಣದಲ್ಲಿಯೋ ಪಾಂಡವ-
ಸೃಂರ್ಯರ ಸ ೋನ ಯನುನ ಪ್ತೋಡಿಸಿದನು.

ವಾಸವನಂದ ದಾನವರಂತ್ ದ ೊರೋಣನಂದ ವಧಿಸಲಪಡುತ್ರತದದ


ಧೃಷ್ಟದುಾಮನನ ನಾಯಕತವದಲ್ಲಿದದ ಪಾಂಚಾಲರು ತತತರಿಸಿದರು. ಆಗ
ದಿವಾಾಸರಗಳನುನ ತ್ರಳದಿದದ ಮಹಾರಥ ಶೂರ ಯಾಜ್ಞಸ ೋನಯು
ಶರವಷ್ವಗಳಂದ ದ ೊರೋಣನ ಸ ೋನ ಯನುನ ಅನ ೋಕ ಕಡ ಗಳಲ್ಲಿ
ಭ ೋದಿಸಿದನು. ದ ೊರೋಣನ ಶರವಷ್ವಗಳನುನ ತನನದ ೋ ಶರವಷ್ವಗಳಂದ
ತುಂಡುಮಾಡಿ ಆ ಬಲಶಾಲ್ಲಯು ಕುರುಗಳ ಸ ೋನ ಯನುನ ತಡ ದನು.
ಆಗ ಮಹಾಬಾಹು ದ ೊರೋಣನು ಯುದಧದಲ್ಲಿ ತನನ ಸ ೋನ ಯನುನ

39
ಒಟುಟಗೊಡಿಸಿಕ ೊಂಡು ಪಾಷ್ವತನ ಮೋಲ ಆಕರಮಣ ಮಾಡಿದನು.
ಕುರದಧನಾದ ಮಘವಾನನು ಒಮಿಮಂದ ೊಮಮಲ ೋ ದಾನವರ ಮೋಲ
ಹ ೋಗ ೊೋ ಹಾಗ ಅವನು ಪಾಷ್ವತನ ಮೋಲ ಬಾಣಗಳ ಅತ್ರದ ೊಡಡ
ಮಳ ಯನುನ ಸುರಿಸಿದನು. ದ ೊರೋಣನ ಬಾಣಗಳಂದ ತತತರಿಸಿದ
ಪಾಂಡವ-ಸೃಂರ್ಯರು ಸಿಂಹನಂದ ಆಕರಮಣಿಸಲಪಟಟ ಇತರ
ಮೃಗಗಳಂತ್ ಪ್ುನಃ ಪ್ುನಃ ಚದುರಿ ಹ ೊೋಗುತ್ರತದದರು. ಹೋಗ
ಬಲಶಾಲ್ಲೋ ದ ೊರೋಣನು ಬ ಂಕಿಯ ಚಕರದಂತ್ ಪಾಂಡವರ ಸ ೋನ ಯಲ್ಲಿ
ರಾಜಸುತ್ರತದದನು. ಆಗ ಈ ಅದುುತವು ನಡ ಯತು. ಆಕಾಶದಲ್ಲಿ
ಚಲ್ಲಸುತ್ರತರುವ ನಗರದಂತ್ ಶಾಸ ೊರೋಕತವಾಗಿ ಸರ್ುುಗ ೊಳಸಿದದ,
ಗಾಳಯಂದ ಹಾರಾಡುತ್ರತದದ ಪ್ತ್ಾಕ ಯುಳಳ, ರಣಭೊಮಿಯನ ನೋ
ತುಂಬುವ ಗಾಲ್ಲಯ ಶಬಧಗಳನುನಳಳ, ಸಪಟ್ಟಕದಂತ್ ಹ ೊಳ ಯುತ್ರತದದ
ಬಾವುಟವುಳಳ ಶತುರಗಳನುನ ಸುಡುವ ಶ ರೋಷ್ಠವಾದ ರಥವನ ನೋರಿ
ದ ೊರೋಣನು ಅರಿಸ ೋನ ಯನುನ ಸಂಹರಿಸತ್ ೊಡಗಿದನು.

ಹಾಗ ದ ೊರೋಣನು ಅಶವ-ಸೊತ-ರಥ-ಗರ್ಗಳ ಡನ ಸಂಹರಿಸುತ್ಾತ


ಅವರನುನ ಸುತುತವರ ದುದನುನ ನ ೊೋಡಿ ಪಾಂಡವರು ವಾಥಿತರಾದರು.
ಆಗ ರಾಜಾ ಯುಧಿಷಿಠರನು ಧೃಷ್ಟದುಾಮನ ಧನಂರ್ಯರಿಗ
“ಕುಂಭಯೋನರ್ನನುನ ತಡ ಯುವ ಸವವ ಯತನಗಳ ನಡ ಯಲ್ಲ!”

40
ಎಂದನು. ಆಗ ಅರ್ುವನ ಮತುತ ಪಾಷ್ವತರು ಎಲಿ ಮಹಾರಥ
ಅನುಯಾಯಗಳ ಂದಿಗ ದ ೊರೋಣನನುನ ಮುತ್ರತದರು. ಕ ೋಕಯರು,
ಭಿೋಮಸ ೋನ, ಸೌಭದರ, ಘಟ ೊೋತಕಚ, ಯುಧಿಷಿಠರ, ಯಮಳರು,
ಮತಿಯರು, ದುರಪ್ದನ ಮಕಕಳು, ದೌರಪ್ದಿಯ ಮಕಕಳು,
ಸಂಹೃಷ್ಟನಾಗಿದದ ಧೃಷ್ಟಕ ೋತು ಸಾತಾಕಿಯರು, ಚ ೋಕಿತ್ಾನ,
ಸಂಕುರದಧನಾಗಿದದ ಮಹಾರಥಿ ಯುಯುತುಿ ಇವರು ಮತುತ
ಪಾಂಡವರನುನ ಬ ಂಬಲ್ಲಸಿದ ಅನಾ ಪಾಥಿವವರು ಅವರವರ ಕುಲ
ವಿೋಯವಗಳಗನುಗುಣವಾಗಿ ಅನ ೋಕ ಕಮವಗಳನ ನಸಗಿದರು. ರಣದಲ್ಲಿ
ಪಾಂಡವರು ಸಂಗರಹಸಿ ಸಂರಕ್ಷ್ಸಿದದ ಆ ಸ ೋನ ಯನುನ ನ ೊೋಡಿ
ಭಾರದಾವರ್ನು ಕ ೊೋಪ್ದಿಂದ ಕಣುಣಗಳನನರಳಸಿ ನ ೊೋಡಿದನು. ಆ
ಸಮರದುಮವದನು ತ್ರೋವರವಾಗಿ ಕ ೊೋಪ್ಗ ೊಂಡು ಪಾಂಡವರ
ಸ ೋನ ಯನುನ ಮೋಡಗಳನುನ ಚದುರಿಸುವಂತ್ ಭ ೋದಿಸಿದನು.
ವೃದಧನಾಗಿದದರೊ ತರುಣನಂತ್ ಉನಮತತನಾಗಿರುವನ ೊೋ ಎನುನವಂತ್
ದ ೊರೋಣನು ಅಲ್ಲಿಂದಿಲ್ಲಿಗ ಧಾವಿಸುತ್ಾತ ಅವರ ರಥಗಳನೊನ,
ಕುದುರ ಗಳನೊನ, ಸ ೈನಕರನೊನ, ಆನ ಗಳನೊನ ವಧಿಸುತ್ರತದದರು.
ಸವಭಾವತಃ ಕ ಂಪಾಗಿದದ ಅವನ ಕುದುರ ಗಳು ರಕತದಿಂದ ತ್ ೊೋಯದ
ಶರಿೋರಗಳಂದ ಇನೊನ ಹ ಚುಿ ಕ ಂಪಾಗಿ ಕಾಣುತ್ರತದದವು. ವಾಯುವ ೋಗದ
ಅವು ಅವಿಭಾರಂತರಾಗಿ ಅವನನುನ ಕ ೊಂಡ ೊಯುಾತ್ರತದದವು. ಅಂತಕನಂತ್

41
ಕುರದಧನಾಗಿ ಮೋಲ ಬಿೋಳುತ್ರತದದ ಆ ಯತವರತನನುನ ನ ೊೋಡಿ ಪಾಂಡವರ
ಯೋಧರು ಎಲಿ ಕಡ ಗಳಲ್ಲಿ ಓಡಿ ಹ ೊೋಗುತ್ರತದದರು. ಹೋಗ
ಓಡಿಹ ೊೋಗುತ್ರತರುವವರ, ಪ್ುನಃ ಹಂದಿರುಗುತ್ರತರುವವರ, ಸುಮಮನ
ನಂತು ನ ೊೋಡುತ್ರತದದವರ, ನಂತು ಕೊಗಿಕ ೊಳುಳತ್ರತದದವರ ಭಿೋಕರ ಶಬಧವು
ಪ್ರಮ ದಾರುಣವಾಗಿತುತ.

ಆಕಾಶ-ಭೊಮಿಗಳನುನ ಎಲಿ ಕಡ ಯಂದಲೊ ತುಂಬಿಬಿಟ್ಟಟದದ ಆ


ತುಮುಲವು ಶೂರರಿಗ ಹಷ್ವವನನತತರ ದುಬವಲಹೃದಯದವರ
ಭಯವನುನ ಹ ಚಿಿಸುತ್ರತತುತ. ಆಗ ಪ್ುನಃ ದ ೊರೋಣನು ಯುದಧದಲ್ಲಿ ತನನ
ಹ ಸರನುನ ಕ ೋಳಸುತ್ಾತ ತನನ ರೊಪ್ವನುನ ರೌದರವಾಗಿಸಿಕ ೊಂಡು ಶತುರಗಳ
ಮೋಲ ನೊರಾರು ಬಾಣಗಳನುನ ಎರಚಿದನು. ವೃದಧನಾಗಿದದರೊ
ಬಲಶಾಲ್ಲ ಯುವಕನಂತ್ರದದ ಧಿೋಮತ ದ ೊರೋಣನು ಪಾಂಡವನ ಸ ೋನ ಗಳ
ಮಧ ಾ ಅಂತಕನಂತ್ ಸಂಚರಿಸುತ್ರತದದನು. ಆ ಮಹಾರಥನು ಉಗರನಾಗಿ
ರಥದಲ್ಲಿದದವರ ಶ್ರಗಳನುನ ಮತುತ ಸುಭೊಷ್ಣ ಬಾಹುಗಳನೊನ
ಕತತರಿಸಿ ರಥಗಳನುನ ಬರಿದುಮಾಡಿ ಗಜವಸುತ್ರತದದನು. ಅವನ
ಹಷ್ವಗರ್ವನ ಯಂದ ಮತುತ ಬಾಣಗಳ ವ ೋಗದಿಂದ ರಣದಲ್ಲಿ
ಯೋಧರು ಛಳಯಂದ ನಡುಗುವ ಗ ೊೋವುಗಳಂತ್ ನಡುಗುತ್ರತದದರು.
ದ ೊರೋಣನ ರಥ ಘೊೋಷ್ದಿಂದ, ಶ್ಂರ್ನಯನುನ ಉರ್ುುವುದರಿಂದಲೊ,

42
ಧನುಸಿಿನ ಟ ೋಂಕಾರದಿಂದ ಉಂಟಾದ ಶಬಧವು ಆಕಾಶವನುನ ತಲುಪ್ತ
ಅತ್ರ ಜ ೊೋರಾಯತು. ಅವನು ಬಿಟಟ ಸಹಸಾರರು ಬಾಣಗಳು ಹ ಚಾಿಗಿ
ಎಲಿ ದಿಕುಕಗಳನೊನ ವಾಾಪ್ತಸಿ ಆನ -ಕುದುರ -ರಥ-ಪ್ದಾತ್ರಗಳ ಮೋಲ
ಬಿೋಳುತ್ರತದದವು.

ಆ ಮಹಾಧನವ, ಮಹಾವ ೋಗಿ, ಅಸರಗಳನುನ ಹ ೊಂದಿದದ, ಪಾವಕನಂತ್


ಪ್ರರ್ವಲ್ಲಸುತ್ರತದದ ದ ೊರೋಣನನುನ ಆಕರಮಣಿಸಲು ಪಾಂಡವರ ೊಂದಿಗ
ಪಾಂಚಾಲರು ಪ್ರಯತ್ರನಸಿದರು. ಅವರನುನ ರಥ-ಆನ -
ಕುದುರ ಗಳ ಂದಿಗ ಯಮಸಾದನಕ ಕ ಕಳುಹಸಿ ದ ೊರೋಣನು
ಕ್ಷಣಮಾತರದಲ್ಲಿ ಭೊಮಿಯನುನ ರಕತದ ಕ ಸರಿನಂದ ತುಂಬಿಸಿದರು.
ದ ೊರೋಣನಂದ ಸತತವಾಗಿ ಪ್ರಯೋಗಿಸಲಪಟಟ ಪ್ರಮಾಸರಗಳ
ಶರಗಳ ದಿಕುಕಗಳನುನ ಬಾಣಗಳ ಜಾಲದಂತ್ ಮುಚಿಿರುವುದು
ಕಂಡುಬಂದಿತು. ಪ್ದಾತ್ರಗಳ, ರಥ-ಕುದುರ ಗಳ, ಆನ ಗಳ ಮಧ ಾ
ಎಲ ಿಡ ಯಲ್ಲಿ ಮೋಡಗಳ ಮಧ ಾ ಕಾಣುವ ಮಿಂಚಿನಂತ್ ಅವನ ಧವರ್ವು
ಕಾಣುತ್ರತತುತ. ದ ೊರೋಣನು ಬಿಲುಿ ಬಾಣಗಳನುನ ಹಡಿದು ಕ ೋಕಯರ
ಐವರು ಮುಖ್ಾರನೊನ ಪಾಂಚಾಲರಾರ್ನನೊನ ಶರಗಳಂದ ಹ ೊಡ ದು
ಯುಧಿಷಿಠರನ ಸ ೋನ ಯನುನ ಆಕರಮಣಿಸಿದನು. ಭಿೋಮಸ ೋನ-
ಧನಂರ್ಯರು, ಸಾತಾಕಿ, ಧೃಷ್ಟದುಾಮನ, ಶ ೈಬಾನ ಮಗ, ಕಾಶ್ರಾರ್,

43
ಶ್ಬಿ ಮದಲಾದವರು ಹೃಷ್ಟರಾಗಿ ಕೊಗುತ್ಾತ ಶರಸಮೊಹಗಳಂದ
ಅವನನುನ ಮುಚಿಿದರು. ಆಗ ದ ೊರೋಣನ ಧನುಸಿಿನಂದ ಹ ೊರಟ
ಕಾಂಚನದ ಬಣಣದ ರ ಕ ಕಗಳುಳಳ ಪ್ತತ್ರರಗಳು ಆನ ಕುದುರ ಗಳ
ಶರಿೋರಗಳನುನ ಭ ೋದಿಸಿ ರಕತದಲ್ಲಿ ತ್ ೊೋಯುದ ಭೊಮಿಯನುನ ಹ ೊಕಕವು.
ಎಲಿ ಕಡ ಬಿದಿದದದ ಆ ಯೋಧರ ಗುಂಪ್ುಗಳಂದ ಮತುತ ರಥಗಳಂದ,
ಶರಗಳಂದ ತುಂಡಾದ ಆನ -ಕುದುರ ಗಳಂದ ರಣಭೊಮಿಯು ಕಪ್ುಪ
ಮೋಡಗಳಂದ ಕೊಡಿದ ಆಕಾಶದಂತ್ ತ್ ೊೋರಿತು. ನನನ ಸುತರಿಗ
ಒಳತನುನ ಮಾಡಬಯಸಿ ದ ೊರೋಣನು ಶ ೈನ ೋಯ-ಭಿೋಮ-ಅರ್ುವನರಿಂದ
ಪಾಲ್ಲತವಾದ ವಾಹನಯನೊನ, ಶ ೈಬಾ, ಅಭಿಮನುಾ, ಕಾಶ್ರಾರ್, ಮತುತ
ಇತರ ವಿೋರರನುನ ಸಮರದಲ್ಲಿ ಮದಿವಸುತ್ರತದದನು.

ದ ೊರೋಣನ ಸ ೋನ ಯನುನ ನಾಶಗ ೊಳಸಲು ಪ್ರಯತ್ರನಸಿದರೊ


ದ ೊರೋಣನಂದ ಪಾಲ್ಲತವಾದ ಸ ೋನ ಯನುನ ವಿನಾಶಗ ೊಳಸಲು
ಸೃಂರ್ಯರು ಶಕಾರಾಗಲ್ಲಲಿ. ಹಾಗ ಯೋ ದುಯೋವಧನನ ರಥ ೊೋದಾರ
ಪ್ರಹಾರಿಗಳ ಕೊಡ ಕಿರಿೋಟ್ಟಯಂದ ಪಾಲ್ಲತಗ ೊಂಡ ಪಾಂಡವರ
ಸ ೋನ ಯನುನ ನಾಶಗ ೊಳಸಲು ಶಕಾರಾಗಲ್ಲಲಿ. ರಾತ್ರರವ ೋಳ ಸುಪ್ುಷಿಪತ
ವನರಾಜಗಳು ಹಂದಾಡದ ೋ ನದಿರಸುತ್ರತರುವಂತ್ ಪ್ರಸಪರರಿಂದ
ರಕ್ಷ್ಸಲಪಟಟ ಆ ಸ ೋನ ಗಳು ಸಿತಮಿತವಾಗಿಬಿಟ್ಟಟದದವು. ಆಗ ರುಕಮರಥ

44
ದ ೊರೋಣನು ಸೊಯವನಂತ್ ವಿರಾಜಸುತ್ಾತ ಸ ೈನಾದ ಗುಂಪ್ತನಂದ
ಹ ೊರಬಂದು ಸ ೋನಾವಿಭಾಗಗಳ ಮುಂಭಾಗದಲ್ಲಿ
ಸಂಚರಿಸತ್ ೊಡಗಿದರು. ಆಹವದಲ್ಲಿ ಒಂದ ೋರಥದಲ್ಲಿ ಕುಳತು
ಬಾಣಗಳ ಮಳ ಯನುನ ಅವಾಾಹತವಾಗಿ ಸುರಿಸಲು ಅನ ೋಕ ದ ೊರೋಣರು
ತಮಮಡನ ಹ ೊೋರಡುತ್ರತರುವರ ೊೋ ಏನ ೊೋ ಎಂದು
ಪಾಂಡುಸೃಂರ್ಯರು ಅಂದುಕ ೊಂಡರು.

ಅವನು ಬಿಟಟ ಘೊೋರ ಶರಗಳು ಎಲಿ ದಿಕುಕಗಳಲ್ಲಿ ಹರಡಿ


ಪಾಂಡವ ೋಯನ ಸ ೋನ ಯನುನ ಬಹುವಾಗಿ ಭಯಪ್ಡಿಸಿದವು. ನೊರಾರು
ಕಿರಣಗಳ ಸೊಯವನು ಮಧಾಾಹನದ ಹ ೊತುತ ತನನ ಉಷ್ಣತ್ ಯಂದ
ಸುಡುವಂತ್ ದ ೊರೋಣನು ಕಂಡನು. ಸಮರದಲ್ಲಿ ಕುರದಧನಾದ
ಮಹ ೋಂದರನನುನ ದಾನವರು ಹ ೋಗ ೊೋ ಹಾಗ ಅವನನುನ ನ ೊೋಡಲು
ಪಾಂಡವರು ಯಾರೊ ಶಕಾರಾಗಿರಲ್ಲಲಿ. ಭಾರದಾವರ್ನು ಬ ೋಗನ ೋ
ಸ ೋನ ಗಳನುನ ಮೊರ್ ವಗ ೊಳಸಿ ಧೃಷ್ಟದುಾಮನನ ಸ ೋನ ಯನುನ ನಶ್ತ
ಶರಗಳಂದ ವಧಿಸಿದನು. ಜಹಮಗಗಳಂದ ಅವನು ಎಲಿ ದಿಕುಕಗಳನೊನ
ಆಕಾಶವನೊನ ತುಂಬಿಸಿಬಿಟಟನು. ಪಾಷ್ವತನು ಎಲ್ಲಿದದನ ೊೋ ಅಲಿಲ್ಲಿಯೋ
ಪಾಂಡವ ವಾಹನಯನುನ ಮದಿವಸಿದನು.

ಆಗ ಪಾಂಡವರ ಸ ೋನ ಯಲ್ಲಿ ಮಹಾ ತುಮುಲವುಂಟಾಯತು.

45
ದ ೊರೋಣನು ಸಂಚರಿಸುತ್ಾತ ಪಾಂಡವರನುನ ಹುಲುಿಮದ ಯಂತ್
ಸುಡುತ್ರತದದನು. ಭುಗಿಲ ದದ ಸಾಕ್ಾತ್ ಅಗಿನಯಂತ್ ಸ ೋನ ಯನುನ
ದಹಸುತ್ರತದದ ರುಕಮರಥನನುನ ನ ೊೋಡಿ ಸೃಂರ್ಯರು ನಡುಗಿದರು.
ಸತತವಾಗಿ ಸ ಳ ಯಲಪಟುಟ ಬಾಣಗಳನುನ ಬಿಡುತ್ರತದದ ಧನುಸಿಿನ
ಟ ೋಂಕಾರ ಶಬಧವು ಸಿಡಿಲ್ಲನ ಶಬಧದಂತ್ ಕ ೋಳಬರುತ್ರತತುತ. ಆ
ಕ ೈಚಳಕಿನವನು ಬಿಟಟ ರೌದರ ಸಾಯಕಗಳು ರಥಿಗಳನೊನ,
ಅಶಾವರ ೊೋಹಗಳನೊನ, ಆನ ಗಳನೊನ, ಕುದುರ ಗಳನೊನ, ಪ್ದಾತ್ರಗಳನೊನ
ಹ ೊಡ ದುರುಳಸುತ್ರತದದವು. ಮಳ ಗಾಲದ ಆರಂಭದಲ್ಲಿ ಮೋಡಗಳು
ಭಿರುಗಾಳಯಡಗೊಡಿ ಗುಡುಗುತ್ಾತ ಆನ ಕಲ್ಲಿನ ಮಳ ಕರ ಯುವಂತ್
ಬಾಣಗಳ ಮಳ ಗರ ದು ಅವನು ಶತುರಗಳಲ್ಲಿ ಯುದಧದ ಭಯವನುನ
ಹುಟ್ಟಟಸಿದನು. ಆ ಪ್ರಭುವು ಸಂಚರಿಸುತ್ಾತ ಸ ೋನ ಗಳನುನ
ಅಲ ೊಿೋಲಕಲ ೊಿೋಲಗ ೊಳಸಿ ಶತುರಗಳ ಮನಸಿಿನಲ್ಲಿ ಅಮಾನುಷ್
ಭಯವನುನ ಹ ಚಿಿಸಿದನು. ಮೋಡದಂತ್ ಚಲ್ಲಸುತ್ರತರುವ ಅವನ
ರಥದಿಂದ ಹ ೋಮಪ್ರಿಷ್ೃತ ಧನುಸುಿ ಮೋಡದಲ್ಲಿನ ಮಿಂಚಿನಂತ್ ಫಳ
ಫಳನ ಪ್ುನಃ ಪ್ುನಃ ಹ ೊಳ ಯುತ್ರತರುವುದು ಕಂಡುಬಂದಿತು. ಆ ವಿೋರ,
ಸತಾವಾನ್, ಪಾರಜ್ಞ, ಧಮವನತಾನು ಪ್ರಲಯಕಾಲದಂತ್ ಯೋ ರೌದರವೂ
ದಾರುಣವೂ ಆದ ರಕತದ ನದಿಯನ ನೋ ಸೃಷಿಟಸಿದನು. ಕ ೊೋಪ್ದ
ಆವ ೋಗದಿಂದ ಹುಟ್ಟಟದ ಆ ನದಿಯು ಮಾಂಸಾಹಾರಿ

46
ಪಾರಣಿಸಂಕುಲಗಳಂದ ಕೊಡಿದುದ ಸ ೈನಾಸಮೊಹದ ಪ್ರವಾಹದಿಂದ
ಪ್ೊಣವವಾಗಿ, ವಿೋರರನ ನೋ ವೃಕ್ಷಗಳನಾನಗಿ ತ್ ೋಲ್ಲಸಿಕ ೊಂಡು
ಹ ೊೋಗುತ್ರತತುತ. ರಕತವ ೋ ನೋರಾಗಿತುತ, ರಥಗಳ ೋ ಸುರುಳಗಳಾಗಿದದವು,
ಆನ -ಕುದುರ ಗಳ ೋ ಅದರ ದಡಗಳಾಗಿದದವು, ವಿೋರರ ಕವಚಗಳ ೋ
ದ ೊೋಣಿಗಳಂತ್ರದದವು ಮತುತ ಮಾಂಸರೊಪ್ದ ಕ ಸರಿನಂದ
ತುಂಬಿಕ ೊಂಡಿತುತ. ಮೋಧಸುಿ-ಮಜ ು-ಮೊಳ ಗಳ ೋ ಮರಳನ
ರಾಶ್ಯಾಗಿದದವು, ಶ್ರಸಾರಣಗಳು ನ ೊರ ಯ ರೊಪ್ದಲ್ಲಿದದವು,
ಸಂಗಾರಮವ ಂಬ ಮೋಡಗಳಂದ ಸುರಿದ ರಕತದಿಂದ ತುಂಬಿಹ ೊೋಗಿತುತ
ಮತುತ ಪಾರಸಾಯುಧಗಳ ೋ ಮಿೋನುಗಳ ಸಮಾಕುಲದಂತ್ರದದವು. ನರ-
ಗರ್-ಅಶವಗಳಂದ ತುಂಬಿದದ ಆ ನದಿಗ ಶರವ ೋಗಗಳ ೋ
ಪ್ರವಾಹಗಳಾಗಿದದವು. ಶರಿೋರಗಳು ಅದರ ಘಟಟಗಳಾಗಿದದರ ರಥಗಳ ೋ
ಆಮಗಳಾಗಿದದವು. ತಲ ಗಳು ಕಮಲದ ಪ್ುಷ್ಪಗಳಂತ್ರದದವು. ಖ್ಡಗಗಳ ೋ
ಮಿೋನುಗಳಾಗಿ ತುಂಬಿಹ ೊೋಗಿದದವು. ರಥಗಳು ಮತುತ ಆನ ಗಳ ಅದರ
ಮಡುವಿನಂತ್ರದದವು. ನಾನಾಭರಣಗಳ ೋ ನೋರರ್ ಪ್ುಷ್ಪಗಳಾಗಿದದವು.
ನೊರಾರು ಮಹಾರಥಗಳು ಸುಳಗಳಂತ್ರದದವು. ಭೊಮಿಯಂದ ಹುಟ್ಟಟದ
ಧೊಳ ೋ ಅದರ ಅಲ ಗಳ ಮಾಲ ಗಳಾಗಿದದವು. ಯುದಧದಲ್ಲಿ
ಮಹಾವಿೋರರಿಗ ಅದು ಸುಲಭವೂ ರಣಹ ೋಡಿಗಳಗೊ ದುಸತರವೂ
ಆಗಿದಿದತು. ಶೂರರ ಶರಿೋರಗಳಂದ ತುಂಬಿದದ ಅದಕ ಕ ಪಾರಣಿಗಳ

47
ಗುಂಪ್ುಗಳು ಮುತ್ರತದದವು. ಹರಿದುಹ ೊೋದ ಚತರಗಳು ಹಂಸಗಳಂತ್
ತ್ ೋಲುತ್ರತದದವು. ಮುಕುಟಗಳು ಪ್ಕ್ಷ್ಸಂಕುಲಗಳಂತ್ ತ್ ೊೋರುತ್ರತದದವು.
ಚಕರಗಳು ಆಮಗಳಂತ್ರದದವು, ಗದ ಗಳು ಮಸಳ ಗಳಂತ್ರದದವು,
ಶರಗಳ ಂಬ ಸಣಣ ಸಣಣ ಮಿೋನುಗಳಂದ ತುಂಬಿಹ ೊೋಗಿತುತ.
ಘೊೋರವಾದ ಹದುದ, ಬಕ ಮತುತ ಗುಳ ಳೋನರಿಗಳ ಗುಂಪ್ುಗಳಂದ
ಕೊಡಿತುತ. ದ ೊರೋಣನ ಬಲಶಾಲ್ಲ ಶರಗಳು ಯುದಧದಲ್ಲಿ ಪಾರಣಿಗಳನುನ
ಕ ೊಂದು ನೊರಾರು ರಾರ್ಸತತಮರನುನ ಪ್ತತೃಲ ೊೋಕಕ ಕ ತ್ ೋಲ್ಲಸಿಕ ೊಂಡು
ಹ ೊೋಗುತ್ರತದದವು. ನೊರಾರು ಶರಿೋರಗಳಂದ ಸಮಾಕುಲವಾಗಿದದ
ಕೊದಲುಗಳ ಂಬ ಹುಲ್ಲಿನಂದಲೊ ಪಾಚಿಯಂದಲೊ ಕೊಡಿದದ
ಭಿೋರುಗಳಗ ಭಯವನುನ ಹ ಚಿವಿಸುತ್ರತದದ ಆ ರಕತನದಿಯು ಹರಿಯುತ್ರತತುತ.

ಅಲಿಲ್ಲಿ ಸ ೋನ ಗಳನುನ ರ್ಯಸುತ್ರತದದ ದ ೊರೋಣನನುನ ಯುಧಿಷಿಠರನ ೋ


ಮದಲಾದವರು ಎಲಿಕಡ ಗಳಂದ ಆಕರಮಣಿಸಿದರು. ಧಾವಿಸಿ
ಬರುತ್ರತದದ ಆ ಶೂರರನುನ ಕೌರವ ದೃಢಕಾಮುವಕರು ಎಲಿ ಕಡ ಯಂದ
ತಡ ದು ನಲ್ಲಿಸಿದರು. ಆಗ ರ ೊೋಮಾಂಚಕಾರಿೋ ಯುದಧವು ನಡ ಯತು.
ನೊರಾರು ಮಾಯಾವಿದ ಾಗಳನುನ ತ್ರಳದಿದದ ಶಕುನಯು ಸಹದ ೋವನನುನ
ಆಕರಮಣಿಸಿ, ಅವನನೊನ, ಸಾರಥಿಯನೊನ, ಧವರ್ವನೊನ, ರಥವನುನ
ನಶ್ತ ಶರಗಳಂದ ಹ ೊಡ ದನು. ಆಗ ಮಾದಿರೋ ಸುತನು ಅತ್ರ ಕುರದಧನಾಗಿ

48
ಅವನ ಧವರ್, ಧನುಸುಿ, ಸೊತ ಮತುತ ಕುದುರ ಗಳನೊನ ಶರಗಳಂದ
ತುಂಡುಮಾಡಿ ಅರವತತರಿಂದ ಸ ೊೋದರ ಮಾವನನುನ ಹ ೊಡ ದನು.
ಸೌಬಲನಾದರ ೊೋ ಗದ ಯನುನ ಹಡಿದು ಉತತಮ ರಥದಿಂದ ಕ ಳಗ
ಹಾರಿ ಆ ಗದ ಯಂದ ಅವನ ರಥದಿಂದ ಸೊತನನುನ ಕ ಳಗ
ಬಿೋಳಸಿದನು. ಆಗ ಅವರಿಬಬರು ಮಹಾರಥ ಶೂರರೊ ರಥಗಳನುನ
ಕಳ ದುಕ ೊಂಡು ಗದ ಗಳನುನ ಹಡಿದು ರಣದಿಂದ ಶ್ಖ್ರಗಳರುವ
ಪ್ವವತಗಳಂತ್ ಹ ೊೋರಾಡಿದರು.

ದ ೊರೋಣನು ಪಾಂಚಾಲರಾರ್ನನುನ ಹತುತ ಆಶುಗಗಳಂದ


ಗಾಯಗ ೊಳಸಿದನು. ಆಗ ಅವನೊ ಕೊಡ ದ ೊರೋಣನನುನ ಅನ ೋಕ
ನೊರಕೊಕ ಹ ಚುಿ ಬಾಣಗಳಂದ ಹ ೊಡ ದನು. ಭಿೋಮಸ ೋನನು
ವಿವಿಂಶತ್ರಯನುನ ಇಪ್ಪತುತ ನಶ್ತ ಶರಗಳಂದ ಹ ೊಡ ಯಲು ಆ ವಿೋರನು
ಅಲುಗಾಡಲ್ಲಲಿ. ಒಡನ ಯೋ ವಿವಿಂಶತ್ರಯು ಭಿೋಮನನುನ ಕುದುರ -
ಧವರ್-ಬಿಲುಿಗಳು ಇಲಿದಂತ್ ಮಾಡಿಬಿಟಟನು. ಆಗ ಸ ೈನಾಗಳು ಅವನನುನ
ಗೌರವಿಸಿದವು. ಆಹವದಲ್ಲಿ ಶತುರವಿನ ವಿರ್ಯವನುನ
ಸಹಸಿಕ ೊಳಳಲಾಗದ ಆ ವಿೋರನು ಗದ ಯಂದ ಅವನ ಆನ -
ಕುದುರ ಗಳ ಲಿವನೊನ ಅಪ್ಪಳಸಿ ಉರುಳಸಿದನು.

ವಿೋರ ಶಲಾನಾದರ ೊೋ ತನನ ಪ್ತರತ್ರಯ ಅಳಯ ನಕುಲನನುನ ನಗುತ್ಾತ

49
ಆಟವಾಡುತ್ರತದದಂತ್ ಮತುತ ಕ ೊೋಪ್ದಲ್ಲಿರುವಂತ್ ಬಾಣಗಳಂದ
ಹ ೊಡ ದನು. ಆಗ ನಕುಲನು ಅವನ ಕುದುರ ಗಳನೊನ, ಧವರ್ವನೊನ,
ಸೊತನನೊನ, ಧನುಸಿನೊನ ಕ ಳಗುರುಳಸಿ ಶಂಖ್ವನುನ ಊದಿದನು.
ಧೃಷ್ಟಕ ೋತುವು ಕೃಪ್ನು ಪ್ರಯೋಗಿಸಿದ ಬಹುವಿಧದ ಶರಗಳನುನ
ಕತತರಿಸಿ, ಮೊರು ಬಾಣಗಳಂದ ಅವನ ಧವರ್ವನುನ ತುಂಡರಿಸಿ
ಕೃಪ್ನನುನ ಎಪ್ಪತುತ ಬಾಣಗಳಂದ ಗಾಯಗ ೊಳಸಿದನು. ಅವನನುನ
ಕೃಪ್ನು ಮಹಾ ಶರವಷ್ವದಿಂದ ಮುಚಿಿದನು. ವಿಪ್ರನು
ಧೃಷ್ಟಕ ೋತುವನುನ ತಡ ದು ಯುದಧ ಮಾಡಿದನು. ಸಾತಾಕಿಯು
ಕೃತವಮವನನುನ ನಾರಾಚದಿಂದ ಎದ ಗ ಹ ೊಡ ದು ಪ್ುನಃ ನಗುತತ
ಇತರ ಎಪ್ಪತತರಿಂದ ಹ ೊಡ ದನು. ಆಗ ಭ ೊೋರ್ನು ಅವನನುನ
ಎಪ್ಪತ್ ೋತ ಳು ನಶ್ತ ಶರಗಳಂದ ಹ ೊಡ ಯಲು ಶ ೈನ ೋಯನು
ಭಿರುಗಾಳಗೊ ಅಲುಗಾಡದ ಪ್ವವತದಂತ್ ಕಂಪ್ತಸಲ್ಲಲಿ. ಸ ೋನಾಪ್ತ್ರ
ಧೃಷ್ಟದುಾಮನನು ಸುಶಮವನನುನ ಶ್ೋಘರವಾಗಿ ಮಮವಗಳಲ್ಲಿ
ಹ ೊಡ ದನು. ಅವನೊ ಕೊಡ ಅವನನುನ ರ್ತುರದ ೋಶದಲ್ಲಿ
ತ್ ೊೋಮರದಿಂದ ಹ ೊಡ ದನು.

ವ ೈಕತವನನುನ ವಿರಾಟನು ಮತಿಯ ಮಹಾವಿೋರರ ೊಂದಿಗ ಎದುರಿಸಿ


ತಡ ದನು. ಆಗ ಈ ಅದುುತವು ನಡ ಯತು. ಸನನತಪ್ವವ ಶರಗಳಂದ

50
ಸ ೈನಾವನುನ ತಡ ಹಡಿದ ಸೊತಪ್ುತರನ ದಾರುಣ ಪೌರುಷ್ವನುನ ಅಲ್ಲಿ
ನ ೊೋಡಲ್ಲಕ ಕ ಸಿಕಿಕತು. ರಾಜಾ ದುರಪ್ದನು ಸವಯಂ ಭಗದತತನ ೊಡನ
ಯುದಧಮಾಡಿದನು. ಅವರಿಬಬರ ಯುದಧವು ವಿಚಿತರವಾಗಿ ಕಾಣುತ್ರತತುತ.
ಅವರಿಬಬರು ಅಸರವಿಶಾರದರೊ ಭೊತಗಳಗ
ಭಯವನುನಂಟುಮಾಡತ್ ೊಡಗಿದರು. ವಿೋಯವವಾನ್ ಭೊರಿಶರವನು
ಮಹಾರಥ ಯಾಜ್ಞಸ ೋನಯನುನ ಮಹಾ ಸಾಯಕಗಳ ರಾಶ್ಯಂದ
ಹ ೊಡ ದನು. ಆಗ ಶ್ಖ್ಂಡಿಯಾದರ ೊೋ ಕುರದಧನಾಗಿ ಸೌಮದತ್ರತಯನುನ
ತ್ ೊಂಭತುತ ಸಾಯಕಗಲ್ಲಂದ ನಡುಗಿಸಿದನು. ಭಿೋಮಕಮಿವ
ರಾಕ್ಷಸರಿಬಬರು ಹ ೈಡಿಂಬಿ-ಅಲಂಬುಸರು ಪ್ರಸಪರರನುನ ವಧಿಸಲು
ಬಯಸಿ ಅತಾದುುತವಾದ ಯುದಧದಲ್ಲಿ ತ್ ೊಡಗಿದರು. ದೃಪ್ತರಾದ
ಅವರಿಬಬರೊ ನೊರಾರು ಮಾಯಗಳನುನ ಸೃಷಿಟಸಿ ಒಬಬರನ ೊನಬಬರ
ಮಾಯಗಳಂದ ಅಂತಧಾವನರಾಗಿ ತುಂಬಾ
ವಿಸಮಯಗಳನುನಂಟುಮಾಡುತ್ಾತ ಸಂಚರಿಸುತ್ರತದದರು. ದ ೋವಾಸುರರ
ಯುದಧದಲ್ಲಿ ಮಹಾಬಲಶಾಲ್ಲಗಳಾದ ಬಲ ಮತುತ ಶಕರರಂತ್
ಚ ೋಕಿತ್ಾನ-ಅನುವಿಂದರು ಅತ್ರ ಭ ೈರವ ಯುದಧದಲ್ಲಿ ತ್ ೊಡಗಿದರು.
ಹಂದ ವಿಷ್ುಣವು ಹರಣಾಾಕ್ಷನ ೊಂದಿಗ ಹ ೋಗ ೊೋ ಹಾಗ ಲಕ್ಷಮಣನು
ಕ್ಷತರದ ೋವನ ಸ ೋನ ಯನುನ ಚ ನಾನಗಿ ಮದಿವಸಿದನು.

51
ಅಭಿಮನುಾ ಪ್ರಾಕರಮ
ಆಗ ಚಂಚಲಸವಭಾವದ ಕುದುರ ಗಳಂದ ವಿಧಿವತ್ಾತಗಿ ಕಲ್ಲಪತವಾಗಿದದ
ರಥದಲ್ಲಿ ಪೌರವನು ನನಾದಿಸುತ್ಾತ ಸೌಭದರನನುನ ಆಕರಮಣಿಸಿದನು.
ಯುದಾಧಕಾಂಕ್ಷ್ಯಾಗಿದದ ಮಹಾಬಲ ಅಭಿಮನುಾವು ತವರ ಮಾಡಿ
ಅವನ ೊಂದಿಗ ಮಹಾಯುದಧದಲ್ಲಿ ತ್ ೊಡಗಿದನು. ಪೌರವನು
ಸೌಭದರನನುನ ಶರವಷ್ವಗಳಂದ ಮುಚಿಿಬಿಟಟನು. ಆರ್ುವನಯು ಅವನ
ಧವರ್, ಚತರ, ಧನುಸುಿಗಳನುನ ಕತತರಿಸಿ ಬಿೋಳಸಿದನು. ಸೌಭದರನು
ಪೌರವನನುನ ಅನಾ ಏಳು ಆಶುಗಗಳಂದ ಹ ೊಡ ದು ಐದು
ಸಾಯಕಗಳಂದ ಅವನ ಕುದುರ ಗಳನೊನ ಸೊತನನೊನ ಹ ೊಡ ದನು.
ಆಗ ಆರ್ುವನಯು ಸ ೋನ ಗಳನುನ ಹಷ್ವಗ ೊಳಸುತ್ಾತ ಪ್ುನಃ ಪ್ುನಃ
ಸಿಂಹದಂತ್ ಗಜವಸಿದನು ಮತುತ ತಕ್ಷಣವ ೋ ಪೌರವನನುನ
ಅಂತಾಗ ೊಳಸಲು ಶರವನುನ ತ್ ಗ ದುಕ ೊಂಡನು. ಆಗ ಹಾದಿವಕಾನು
ಎರಡು ಬಾಣಗಳಂದ ಅವನ ಬಿಲುಿ-ಬಾಣಗಳನುನ ಕತತರಿಸಿದನು.
ಪ್ರವಿೋರಹ ಸೌಭದರನು ಆ ತುಂಡಾದ ಧನುಸಿನುನ ಎಸ ದು
ಥಳಥಳಸುವ ಖ್ಡಗವನುನ ವರಸ ಯಂದ ತ್ ಗ ದು ಗುರಾಣಿಯನೊನ
ಹಡಿದನು. ಅವನು ಅನ ೋಕ ನಕ್ಷತರಗಳ ಚಿಹ ನಗಳನುನ ಹ ೊಂದಿದ
ಗುರಾಣಿಯನುನ ಹಡಿದು, ಅದರಲ್ಲಿ ತನನ ಕ ೈಚಳಕವನುನ ಮತುತ
ವಿೋಯವವನುನ ತ್ ೊೋರಿಸುತ್ಾತ ರಣಾಂಗಣದ ಸುತತಲೊ ತ್ರರುಗುತ್ರತದದನು.
52
ಭಾರಮಿತ (ಕತ್ರತ-ಗುರಾಣಿಗಳನುನ ಕ ಳಕ ಕ ತ್ರರುಗಿಸುವುದು), ಉದಾುರಂತ
(ಕತ್ರತಯನುನ ಮೋಲ ತ್ರರುಗಿಸುವುದು), ಅಧೊತ (ಸುತತಲೊ
ತ್ರರುಗಿಸುವುದು), ಉತ್ರಾತ (ಮೋಲಕ ಕ ಹಾರಿ ತ್ರರುಗಿಸುವುದು) –
ಇತ್ಾಾದಿ ವರಸ ಗಳಂದ ಅವನು ಖ್ಡಗ ಗುರಾಣಿಗಳನುನ ತ್ರರುಗಿಸುತ್ರತದುದ
ವಿಶ ೋಷ್ವಾಗಿ ಕಂಡಿತು. ಅವನು ಒಮಮಲ ೋ ಜ ೊೋರಾಗಿ ಗಜವಸಿ
ಪೌರವನ ರಥದ ಮೊಕಿನ ಮೋಲ ಹಾರಿ ರಥದಲ್ಲಿ ಕುಳತ್ರದದ ಪೌರವನ
ತಲ ಗೊದಲನುನ ಹಡಿದನು. ಕಾಲ್ಲನಂದ ಅವನನುನ ಒದ ದು,
ಖ್ಡಗದಿಂದ ಸೊತ ಮತುತ ಧವರ್ಗಳನುನ ಉರುಳಸಿದನು.
ಅಲ ೊಿೋಲಕಲ ೊಿೋಲಗ ೊಂಡಿದದ ಸಮುದರದಿಂದ ಗರುಡನು ಸಪ್ವಗಳನುನ
ಎಳ ದುಕ ೊಳುಳವಂತ್ ಅವನನುನ ಸ ಳ ದುಕ ೊಂಡನು. ಸಿಂಹದಿಂದ
ಬಿೋಳಸಲಪಟಟ ಹ ೊೋರಿಯಂತ್ ಕ ಳಗ ಅಚ ೋತನನಾಗಿ ಬಿದದ ಬಿಚಿಿದ
ಕೊದಲ್ಲನ ಅವನನುನ ಸವವಪಾಥಿವವರೊ ನ ೊೋಡಿದರು.

ಆರ್ುವನಯ ವಶದಲ್ಲಿ ಬಂದು ಅನಾಥನಂತ್ ಎಳ ದಾಡಲಪಟುಟ ಬಿದಿದದದ


ಪೌರವನನುನ ನ ೊೋಡಿ ರ್ಯದರಥನು ಸಹಸಿಕ ೊಳಳಲ್ಲಲಿ.
ನವಿಲುಗರಿಗಳಂದ ಮತುತ ಸಣಣಸಣಣ ಗಂಟ ಗಳಂದ
ಅಲಂಕೃತಗ ೊಂಡಿದದ ಗುರಾಣಿಯನೊನ ಖ್ಡಗವನೊನ ಹಡಿದು
ಗಜವಸುತ್ಾತ ರಥದಿಂದ ಧುಮುಕಿದನು. ಸ ೈಂಧವನನುನ ನ ೊೋಡಿ

53
ಕಾಷಿಣವಯು ಪೌರವನನುನ ಅಲ್ಲಿಯೋ ಬಿಟುಟ ತಕ್ಷಣವ ೋ ರಥದಿಂದ
ಧುಮುಕಿ ಗಿಡುಗದಂತ್ ಮೋಲ ಬಿದದನು. ಶತುರಗಳು ತನನ ಮೋಲ
ಪ್ರಹರಿಸುತ್ರತದದ ಪಾರಸ-ಪ್ಟ್ಟಟಶ-ಖ್ಡಗಗಳನುನ ಕಾಷಿಣವಯು
ಗುರಾಣಿಯಂದ ತಡ ಯುತ್ಾತ ಖ್ಡಗದಿಂದ ಅವುಗಳನುನ
ತುಂಡರಿಸಿದನು. ಅವನು ತನನ ಬಾಹುಬಲವನುನ ಸ ೋನ ಗಳಗ
ತ್ ೊೋರಿಸುತ್ಾತ ಆ ಬಲ್ಲ ಶೂರನು ಪ್ುನಃ ಮಹಾಖ್ಡಗವನೊನ
ಗುರಾಣಿಯನುನ ಮೋಲ ತ್ರತ ವೃದಧಕ್ಷತರನ ಮಗ, ತನನ ತಂದ ಯ ಅತಾಂತ
ವ ೈರಿಯಾಗಿದದ ರ್ಯದರಥನನುನ ಆನ ಯನುನ ಸಿಂಹವು ಹ ೋಗ ೊೋ ಹಾಗ
ಸಲ್ಲೋಲವಾಗಿ ಎದುರಿಸಿದನು. ಖ್ಡಗ, ಹಲುಿ ಮತುತ ಉಗುರುಗಳ ೋ
ಆಯುಧಗಳಾಗಿದದ ಅವರಿಬಬರೊ ಪ್ರಸಪರರನುನ ಎದುರಿಸಿ
ಸಂತ್ ೊೋಷ್ಗ ೊಂಡು ಸಿಂಹ ಮತುತ ಹುಲ್ಲಗಳಂತ್ ಹ ೊಡ ದಾಡಿದರು. ಆ
ಇಬಬರು ನರಸಿಂಹರ ನಡುವ ಖ್ಡಗ-ಗುರಾಣಿಗಳ ಸಂಪಾತ-ಅಭಿಪಾತ-
ನಪಾತಗಳಲ್ಲಿ ಯಾವ ಅಂತರವೂ ಕಾಣಲ್ಲಲಿ.

ಖ್ಡಗಪ್ರಹಾರ, ಖ್ಡಗಸಂಚಾಲನದ ಶಬಧ, ಅನ ೋಕ ವಿಧವಾದ ವರಸ ಗಳ


ಪ್ರದಶವನ, ಶರಿೋರದ ಮುಂಬಾಗ-ಹಂಬಾಗಗಳಲ್ಲಿ ಸಮಯವರಿತು
ಪ್ರಹರಿಸುವಿಕ ಇವುಗಳಲ್ಲಿ ಅವರಿಬಬರ ನಡುವ ಅಂತರವ ೋ ಕಾಣಲ್ಲಲಿ.
ಶರಿೋರದ ಮುಂದ ಮತುತ ಹಂದ ತ್ರರುಗಿಸುತ್ಾತ, ಉತತಮ ಮಾಗವದಲ್ಲಿ

54
ತ್ರರುಗುತ್ರತರುವ ಆ ಇಬಬರು ಮಹಾತಮರು ರ ಕ ಕಗಳರುವ ಪ್ವವತಗಳಂತ್
ಕಂಡರು. ಆಗ ಖ್ಡಗವನುನ ತ್ರರುಗಿಸುತ್ರತದದ ಸೌಭದರನ ಗುರಾಣಿಯ
ಒಂದು ಭಾಗವನುನ ಯಶಸಿವ ರ್ಯದರಥನು ಹ ೊಡ ದನು. ಬಂಗಾರದ
ತಗುಡಿನಂದ ಮಾಡಿದದ ಗುರಾಣಿಯಲ್ಲಿ ಚುಚಿಿಕ ೊಂಡಿದದ ತನನ ಮಹಾ
ಖ್ಡಗವನುನ ಸಿಂಧುರಾರ್ನು ಬಲವನುನಪ್ಯೋಗಿಸಿ ಅಲಾಿಡಿಸಿ ಕಿೋಳಲು
ಹ ೊೋದಾಗ ಅದು ಅಲ್ಲಿಯೋ ತುಂಡಾಯತು. ತನನ ಖ್ಡಗವು
ತುಂಡಾದುದನುನ ಗಮನಸಿದ ರ್ಯದರಥನು ಒಡನ ಯೋ ಆರು
ಅಡಿಗಳಷ್ುಟ ಹಾರಿ ನಮಿಷ್ದಲ್ಲಿ ತನನ ರಥದಲ್ಲಿ ಕುಳತ್ರದುದದು
ಪ ರೋಕ್ಷಣಿೋಯವಾಗಿತುತ. ಕಾಷಿಣವ ಅಭಿಮನುಾವೂ ಕೊಡ ಯುದಧವನುನ
ನಲ್ಲಿಸಿ ತನನ ಉತತಮ ರಥದಲ್ಲಿ ಕುಳತುಕ ೊಂಡನು. ಆಗ ಸವವ
ರಾರ್ರೊ ಒಟ್ಟಟಗ ೋ ಎಲಿ ಕಡ ಗಳಂದ ಅವನನುನ ಸುತುತವರ ದರು. ಆಗ
ಖ್ಡಗವನೊನ ಗುರಾಣಿಯನೊನ ಮೋಲ ತ್ರತ ಮಹಾಬಲ ಅರ್ುವನನ
ಮಗನು ರ್ಯದರಥನನುನ ನ ೊೋಡುತ್ಾತ ಗಜವಸಿದನು. ಸಿಂಧುರಾರ್ನನುನ
ಬಿಟುಟ ಪ್ರವಿೋರಹ ಸೌಭದರನು ಆ ಸ ೈನಾವನುನ ಭುವನವನುನ
ಭಾಸಕರನು ಹ ೋಗ ೊೋ ಹಾಗ ಸುಡತ್ ೊಡಗಿದನು.

ಆಗ ಶಲಾನು ಅಗಿನಯ ಜಾವಲ ಯಂತ್ ಪ್ರದಿೋಪ್ತವಾಗಿದದ ಕನಭೊಷ್ಣದ


ಲ ೊೋಹಮಯವಾಗಿದದ ಘೊೋರವಾದ ಶಕಿತಯನುನ ಅವನ ಮೋಲ

55
ಎಸ ದನು. ಬಿೋಳುತ್ರತರುವ ಉತತಮ ನಾಗವನುನ ವ ೈನತ್ ೋಯನು ಹ ೋಗ ೊೋ
ಹಾಗ ಕಾಷಿಣವಯು ಅದನುನ ಹಾರಿ ಹಡಿದು, ತನನ ಒರಸ ಯಂದ
ಖ್ಡಗವನುನ ಎಳ ದು ತ್ ಗ ದನು. ಆ ಅಮಿತತ್ ೋರ್ಸಿವಯ ಸತತವವನೊನ
ಹಸತಲಾಘವವನೊನ ತ್ರಳದ ಸವವ ರಾರ್ರೊ ಒಟ್ಟಟಗ ೋ
ಸಿಂಹನಾದಗ ೈದರು. ಆಗ ಶಲಾನ ಅದ ೋ ವ ೈಡೊಯವದಿಂದ
ಸಮಲಂಕೃತವಾಗಿದದ ಶಕಿತಯನುನ ಪ್ರವಿೋರಹ ಸೌಭದರನು ತನನ
ಭುರ್ವಿೋಯವದಿಂದ ಎಸ ದನು. ಪ್ರ ಯನುನ ಬಿಟಟ ಸಪ್ವದಂತ್ರದದ
ಅದು ಅವನ ರಥವನುನ ತಲುಪ್ತ ಶಲಾನ ಸೊತನನುನ ಕ ೊಂದು
ಅವನನುನ ರಥದಿಂದ ಕ ಳಗ ಉರುಳಸಿತು. ಆಗ ವಿರಾಟ-ದುರಪ್ದರು,
ಧೃಷ್ಟಕ ೋತು-ಯುಧಿಷಿಠರರು, ಸಾತಾಕಿ, ಕ ೋಕಯರು, ಭಿೋಮ,
ಧೃಷ್ಟದುಾಮನ-ಶ್ಖ್ಂಡಿಯರು, ಯಮಳರು ಮತುತ ದೌರಪ್ದ ೋಯರು
“ಸಾಧು! ಸಾಧು!” ಎಂದು ಕೊಗಿದರು. ಯುದಧದಲ್ಲಿ
ಪ್ಲಾಯನವನನರಿಯದ ಸೌಭದರನನುನ ಹಷ್ವಗ ೊಳಸುತ್ಾತ ವಿವಿಧ
ಬಾಣ ಪ್ರಹಾರದ ಶಬಧಗಳ ಪ್ುಷ್ಕಲ ಸಿಂಹನಾದಗಳ ಕ ೋಳ
ಬಂದವು.

ಶತುರಗಳ ವಿರ್ಯಸೊಚಕವಾದ ಅದನುನ ಕೌರವರು ಸಹಸಿಕ ೊಳಳಲ್ಲಲಿ.


ಆಗ ಅವರ ಲಿರೊ ಅವನನುನ ನಶ್ತ ಶರಗಳಂದ ಎಲಿಕಡ ಗಳಂದ

56
ಪ್ವವತವನುನ ಮೋಡಗಳು ಹ ೋಗ ೊೋ ಹಾಗ ಮುಸುಕಿದರು. ತನನ
ಸೊತನ ಪ್ರಾಭವದಿಂದ ಮತುತ ಕೌರವರಿಗ ಪ್ತರಯವಾದುದನುನ
ಮಾಡಲು ಅಮಿತರಘನ ಶಲಾನು ಕುರದಧನಾಗಿ ಸೌಭದರನನುನ ಪ್ುನಃ
ಆಕರಮಣಿಸಿದನು.

ಭಿೋಮ-ಶಲಾರ ಯುದಧ
ತನನ ಸೊತನು ಹತನಾದುದನುನ ನ ೊೋಡಿ ಶಲಾನು ಕುರದಧನಾಗಿ
ಉಕಿಕನಮಯವಾಗಿದದ ಗದ ಯನುನ ಮೋಲ ಎತ್ರತ ಹಡಿದು ಗಜವಸುತ್ಾತ
ಉತತಮ ರಥದಿಂದ ಧುಮುಕಿದನು. ಕಾಲಾಗಿನಯಂತ್ ಉರಿಯುತ್ರತದದ,
ದಂಡವನುನ ಹಡಿದ ಅಂತಕನಂತ್ರದದ ಅವನನುನ ನ ೊೋಡಿ ಭಿೋಮನು
ಮಹಾ ಗದ ಯನುನ ಹಡಿದು ವ ೋಗದಿಂದ ಎದುರಿಸಿದನು. ಸೌಭದರನೊ
ಕೊಡ ವಜಾರಯುಧದಂತ್ರದದ ಮಹಾ ಗದ ಯನುನ ಹಡಿತು “ಬಾ! ಬಾ!”
ಎಂದು ಶಲಾನನುನ ಕರ ಯುತ್ರತರಲು ಭಿೋಮನು ಅವನನುನ ಪ್ರಯತನಪ್ಟುಟ
ತಡ ದನು. ಸೌಭದರನನುನ ತಡ ದು ಪ್ರತ್ಾಪ್ವಾನ್ ಭಿೋಮಸ ೋನನು
ಶಲಾನನುನ ಎದುರಿಸಿ ಸಮರದಲ್ಲಿ ಗಿರಿಯಂತ್ ಅಚಲವಾಗಿ ನಂತನು.
ಆಗ ಮದರರಾರ್ನೊ ಕೊಡ ಮಹಾಬಲ ಭಿೋಮನನುನ ನ ೊೋಡಿ
ಹುಲ್ಲಯು ಆನ ಯನುನ ಆಕರಮಣಿಸುವಂತ್ ಅವನಗ ಎದುರಾಗಿ ಹ ೊೋಗಿ
ಆಕರಮಣಿಸಿದನು. ಆಗ ಕೊಡಲ ೋ ಸಹಸಾರರು ಶಂಖ್ಗಳ ನನಾದಗಳು,

57
ಸಿಂಹನಾದಗಳು ಮತುತ ಭ ೋರಿಗಳ ಮಹಾಶಬಧವು ಉಂಟಾಯತು.
ನ ೊೋಡುತ್ರತರುವ ನೊರಾರು ಪಾಂಡವ-ಕೌರವರ ಕಡ ಯವರು
ಸಮಚ ೋತಸರಾದ ಅನ ೊಾೋನಾರನುನ “ಸಾಧು! ಸಾಧು!” ಎಂದು
ಹುರಿದುಂಬಿಸುತ್ರತದದರು. ಸಂಯುಗದಲ್ಲಿ ಭಿೋಮಸ ೋನನ ವ ೋಗವನುನ
ಸಹಸಿಕ ೊಳುಳವವರು ಸವವರಾರ್ರಲ್ಲಿ ಮದಾರಧಿಪ್ನನುನ ಬಿಟುಟ ಬ ೋರ
ಯಾರೊ ಇರಲ್ಲಲಿ. ಹಾಗ ಯೋ ಮಹಾತಮ ಮದಾರಧಿಪ್ನ
ಗದಾವ ೋಗವನುನ ಯುದಧದಲ್ಲಿ ವೃಕ ೊೋದರನನುನ ಬಿಟುಟ ಬ ೋರ ಯಾರೊ
ಸಹಸಿಕ ೊಳಳಲು ಉತುಿಕರಿರಲ್ಲಲಿ.

ಬಂಗಾರದ ಪ್ಟ್ಟಟಯಂದ ಕಟಟಲಪಟ್ಟಟದದ ಭಿೋಮನು ಹಡಿದಿದದ


ರ್ನಹಷಿವಣಿೋ ಮಹಾಗದ ಯು ಉರಿಯುವ ಬ ಂಕಿಯಂತ್
ಹ ೊಳ ಯುತ್ರತತುತ. ಹಾಗ ಯೋ ಮಂಡಲಾಕಾರ ಮಾಗವದಲ್ಲಿ ಚಲ್ಲಸುತ್ರತದ
ಶಲಾನ ಗದ ಯೊ ಕೊಡ ಭಾಗಶಃ ಆಕಾಶದಲ್ಲಿರುವ ಮಹಾಮಿಂಚಿನಂತ್
ಹ ೊಳ ಯತ್ರತತುತ. ಗೊಳಗಳಂತ್ ಕೊಗುತ್ಾತ, ಮಂಡಲಾಕಾರಗಳಲ್ಲಿ
ಚಲ್ಲಸುತ್ಾತ ಆ ಶಲಾ-ವೃಕ ೊೋದರರಿಬಬರು ಶೃಂಗಗಳಂತ್ರರುವ
ಗದ ಗಳಂದ ಹ ೊಡ ದಾಡಿದರು. ಮಂಡಲಾಕಾರವಾಗಿ
ತ್ರರುಗುವುದರಲ್ಲಿ, ಗಡ ಯನುನ ತ್ರರುಗಿಸುವುದರಲ್ಲಿ ಆ ಪ್ುರುಷ್ಸಿಂಹರ
ಯುದಧದಲ್ಲಿ ವಾತ್ಾಾಸವ ೋ ಇರಲ್ಲಲಿ. ಭಿೋಮಸ ೋನನಂದ ಹ ೊಡ ಯಲಪಟಟ

58
ಶಲಾನ ಮಹಾಗದ ಯು ಅಗಿನಜಾವಲ ಯಂದಿಗ ಮಹಾರೌದರವಾಗಿ
ಚೊರು ಚೊರಾಯತು. ಹಾಗ ಯೋ ಭಿೋಮಸ ೋನನ ದ ವೋಷಿಯಂದ
ಹ ೊಡ ಯಲಪಟಟ ಗದ ಯು ಮಳ ಗಾಲದ ಪ್ರದ ೊೋಷ್ಕಾಲದಲ್ಲಿ ಮಿಂಚಿನ
ಹುಳುಗಳು ಮುತ್ರತರುವ ವೃಕ್ಷದಂತ್ ತ್ ೊೋರಿತು. ಮದರರಾರ್ನು
ಸಮರದಲ್ಲಿ ಎಸ ದ ಗದ ಯು ಆಕಾಶವನ ನೋ ಬ ಳಗಿಸುತ್ಾತ ಅನ ೋಕ
ಬ ಂಕಿಯ ಕಿಡಿಗಳನುನಂಟುಮಾಡಿತು. ಹಾಗ ಯೋ ಭಿೋಮಸ ೋನನು
ಕ ೊೋಪ್ದಿಂದ ಎಸ ದ ಗದ ಯು ಬಿೋಳುತ್ರತರುವ ಮಹಾ ಉಲ ಕಯಅಂತ್ ಆ
ಸ ೈನಾವನುನ ಸುಟ್ಟಟತು. ಗದ ಯಲ್ಲಿ ಶ ರೋಷ್ಠರಾದ ಅವರಿಬಬರೊ
ಪ್ರಸಪರರನುನ ಎದುರಿಸಿ ನಾಗಕನ ಾಯರಂತ್ ಭುಸುಗುಟುಟತ್ಾತ ಬ ಂಕಿಯ
ಕಿಡಿಗಳನುನ ಹ ೊರಹ ೊಮಿಮದರು. ಮಹಾವಾಾಘರಗಳು ಉಗುರುಗಳಂದ
ಹ ೋಗ ೊೋ ಹಾಗ ಮತುತ ಮಹಾಗರ್ಗಳ ರಡು ದಂತಗಳಂದ ಹ ೋಗ ೊೋ
ಹಾಗ ಅವರಿಬಬರೊ ಗದ ಗಳಂದ ಪ್ರಸಪರರನುನ ತ್ಾಗಿಸಿ ಹ ೊಡ ದರು.
ಆಗ ಕ್ಷಣದಲ್ಲಿಯೋ ಗದ ಯಂದ ಪ ಟುಟತ್ರಂದು ರಕತದಿಂದ
ತ್ ೊೋಯುದಹ ೊೋಗಿದದ ಆ ಇಬಬರು ಮಹಾತಮರು ಹೊಬಿಟಟ ಕಿಂಶುಕ
ವೃಕ್ಷಗಳಂತ್ ಕಂಡರು. ಆ ಪ್ುರುಷ್ಸಿಂಹರ ಗದಾಪ್ರಹಾರದ ಶಬಧವು
ಸಿಡುಲ್ಲನ ಗರ್ವನ ಯಂತ್ ಎಲಿ ದಿಕುಕಗಳಲ್ಲಿ ಕ ೋಳಬರುತ್ರತತುತ.
ಮದರರಾರ್ನು ಗದ ಯಂದ ಎಡ ಮತುತ ಬಲಭಾಗಗಳ ರಡಕ ಕ
ಹ ೊಡ ದರೊ ಭಿೋಮನು ಪ್ವವತದಂತ್ ಅಲುಗಾಡಲ್ಲಲಿ. ಹಾಗ ಯೋ

59
ಭಿೋಮನ ಗದಾವ ೋಗದಿಂದ ಹ ೊಡ ಯಲಪಟಟ ಮಹಾಬಲ ಮದಾರಧಿಪ್ನು
ಧ ೈಯವದಿಂದ ವರ್ವದಿಂದ ಹ ೊಡ ಯಲಟಟ ಪ್ವವತದಂತ್
ನಂತ್ರದದನು. ಪ್ುನಃ ಮಹಾವ ೋಗಯುಕತರಾಗಿದದ ಅವರು
ಮಹಾಗದ ಗಳನುನ ಎತ್ರತಕ ೊಂಡು ಅಂತರ ಮಾಗವಸಾರಾಗಿ
ಮಂಡಲಾಕರದ ಗತ್ರಯಂದ ಚಲ್ಲಸತ್ ೊಡಗಿದರು. ಎಂಟು
ಹ ಜ ುಗಳಷ್ುಟ ದೊರ ಕುಪ್ಪಳಸಿ ಎರಡು ಆನ ಗಳ ೋಪಾದಿಯಲ್ಲಿ
ಹ ೊೋರಾಡುತ್ಾತ ಒಡನ ಯೋ ಆ ಲ ೊೋಹದಂಡಗಳಂದ ಪ್ರಸಪರರನುನ
ಹ ೊಡ ದರು. ಪ್ರಸಪರರ ವ ೋಗವಾದ ಗದ ಗಳ ಪ್ರಹಾರಗಳಂದ ತುಂಬಾ
ಗಾಯಗ ೊಂಡ ಆ ಇಬಬರೊ ವಿೋರರೊ ಒಟ್ಟಟಗ ೋ ಇಂದರಧವರ್ಗಳಂತ್
ಭೊಮಿಯ ಮೋಲ ಬಿದದರು. ಆಗ ಶಲಾನು ವಿಹವಲಮಾನನಾಗಿ ಪ್ುನಃ
ಪ್ುನಃ ಭುಸುಗುಟುಟತ್ಾತ ಬಿದಿದರಲು ಒಡನ ಯೋ ಅಲ್ಲಿಗ ಮಹಾರಥ
ಕೃತವಮವನು ಆಗಮಿಸಿದನು. ಗದ ಯಂದ ಪ್ತೋಡಿತನಾಗಿ ಸಪ್ವದಂತ್
ಮೊರ್ ವತಪ್ತಪ ಹ ೊರಳಾಡುತ್ರತದದ ಅವನನುನ ನ ೊೋಡಿದನು.

ಆಗ ಗದ ಯಂದಿಗ ಮದಾರಧಿಪ್ನನುನ ರಥದಲ್ಲಿ ಏರಿಸಿಕ ೊಂಡು


ಮಹಾರಥ ಕೃತವಮವನು ರಣದಿಂದ ವ ೋಗವಾಗಿ
ಹ ೊರಟುಹ ೊೋದನು. ವಿಹವಲನಾಗಿದದ ಆಯಾಸಗ ೊಂಡಿದದ
ಸುಮಹಾಬಾಹು ವಿೋರ ಭಿೋಮನಾದರ ೊೋ ನಮಿಷ್ದಲ್ಲಿಯೋ ಗದ ಯನುನ

60
ಹಡಿದು ನಂತನು. ಆಗ ಮದಾರಧಿಪ್ನು ಪ್ರಾಙ್ುಮಖ್ನಾದುದನುನ
ನ ೊೋಡಿ ಕೌರವರು ಗರ್-ರಥ-ಅಶವ-ಪ್ದಾತ್ರಗಳ ಂದಿಗ ನಡುಗಿದರು.
ಗ ಲುವಿನಂದ ಸ ೊಕಿಕದದ ಪಾಂಡವರಿಂದ ಮದಿವಸಲಪಡುತ್ರತದದ ಅವರು
ಭಿರುಗಾಳಗ ಸಿಲುಕಿದ ಮೋಡಗಳಂತ್ ಭಿೋತರಾಗಿ ದಿಕಾಕಪಾಲಾಗಿ
ಓಡಿದರು. ಧಾತವರಾಷ್ರರನುನ ಸ ೊೋಲ್ಲಸಿ ಮಹಾರಥ ಯಶಸಿವ
ಪಾಂಡವರು ರಣದಲ್ಲಿ ಬ ಳಗುತ್ಾತ ರಾರಾಜಸಿದರು. ಗಟ್ಟಟಯಾಗಿ
ಸಿಂಹನಾದಗ ೈದರು. ಹಷಿವತರಾಗಿ ಶಂಖ್ಗಳನುನ ಊದಿದರು.
ಅನಕಗಳ ಂದಿಗ ಭ ೋರಿಗಳನೊನ ಮೃದಂಗಗಳನೊನ
ಬಾರಿಸತ್ ೊಡಗಿದರು.

ಹನ ೊನಂದನ ೋ ದಿನದ ಯುದಧ ಸಮಾಪ್ತತ


ಕೌರವರ ಆ ಮಹಾ ಸ ೋನ ಯು ಚ ಲಿಪ್ತಲ್ಲಿಯಾಗಿ ರಣದಿಂದ
ಪಾಂಡವರಿಂದ ಓಡಿಹ ೊೋಗುತ್ರತದುದದನುನ ನ ೊೋಡಿ ವಿೋಯವವಾನ್
ವೃಷ್ಸ ೋನನ ೊಬಬನ ೋ ತನನ ಅಸರಮಾಯಯಂದ ಅವರನುನ ತಡ ದನು.
ವೃಷ್ಸ ೋನನು ಬಿಟಟ ಬಾಣಗಳು ಮನುಷ್ಾರು-ಕುದುರ ಗಳು-ರಥಗಳು
ಮತುತ ಆನ ಗಳನುನ ಭ ೋದಿಸಿ ಹತುತ ದಿಕುಕಗಳಲ್ಲಿಯೊ ಸಂಚರಿಸಿದವು.
ಅವನ ಉರಿಯುತ್ರತರುವ ಸಹಸಾರರು ಮಹಾಬಾಣಗಳು ಗಿರೋಷ್ಮಕಾಲದ
ಆಕಾಶದಲ್ಲಿ ನಕ್ಷತರಗಳು ಮಿಂಚುವಂತ್ ಮಿನುಗಿದವು. ಅವನಂದ

61
ಆದಿವರತರಾದ ರಥಿಗಳು ಮತುತ ಅಶಾವರ ೊೋಹಗಳು ಭಿರುಗಾಳಗ
ಸಿಲುಕಿದ ಮರಗಳಂತ್ ತಕ್ಷಣವ ೋ ಭೊಮಿಯ ಮೋಲ ಬಿದದರು.
ಕುದುರ ಗಳ ಗುಂಪ್ುಗಳು, ರಥಗಳ ಗುಂಪ್ುಗಳು ಮತುತ ಆನ ಗಳ
ಸಮೊಹಗಳು ಎಲಿಕಡ ನೊರಾರು ಸಹಸಾರರು ಸಂಖ್ ಾಗಳಲ್ಲಿ
ಉರುಳದವು. ಈ ರಿೋತ್ರ ಭಯವಿಲಿದ ೋ ಸಮರದಲ್ಲಿ ಸಂಚರಿಸುತ್ರತರುವ
ಅವನನುನ ನ ೊೋಡಿ ಎಲಿರಾರ್ರೊ ಒಟ್ಟಟಗ ೋ ಎಲಿ ಕಡ ಗಳಂದ ಅವನನುನ
ಸುತುತವರ ದರು. ನಕುಲನ ಮಗ ಶತ್ಾನೋಕನಾದರ ೊೋ ವೃಷ್ಸ ೋನನನುನ
ಎದುರಿಸಿ ಅವನನುನ ಮಮವಭ ೋದಿಗಳಾದ ಹತುತ ನಾರಾಚಗಳಂದ
ಹ ೊಡ ದನು. ಕಣಾವತಮರ್ನು ಅವನ ಧನುನಸಿನುನ ಕತತರಿಸಿ ಧವರ್ವನುನ
ಕ ಡವಿದನು. ಆ ಸಹ ೊೋದರನನುನ ರಕ್ಷ್ಸಲು ಇತರ ದೌರಪ್ದ ೋಯರು
ಧಾವಿಸಿದರು. ಅವರು ಶರಗಳ ಮಳ ಯನುನ ಸುರಿಸಿ ಕಣಾವತಮರ್ನನುನ
ಕಾಣದಂತ್ ಮಾಡಿದರು. ಆಗ ದ ೊರೋಣಪ್ುತರನ ನಾಯಕತವದಲ್ಲಿ ರಥರು
ಗಜವಸುತ್ಾತ ಅವರಿದದಲ್ಲಿಗ ಧಾಮಿಸಿ ಬಂದರು. ಅವರು ತಕ್ಷಣವ ೋ
ನಾನಾ ವಿಧದ ಶರಗಳಂದ ಮೋಡಗಳು ಪ್ವವತವನುನ ಹ ೋಗ ೊೋ ಹಾಗ
ಮಹಾರಥ ದೌರಪ್ದ ೋಯರನುನ ಮುಚಿಿದರು. ಆಗ ಪ್ುತರರ ಮೋಲ್ಲನ
ಪ್ತರೋತ್ರಯಂದ ಪಾಂಡವರು, ಪಾಂಚಾಲರು, ಕ ೋಕಯರು, ಮತಿಯರು
ಮತುತ ಸೃಂರ್ಯರ ೊಂದಿಗ ಆಯುಧಗಳನುನ ಎತ್ರತ ಹಡಿದು
ಧಾವಿಸಿದರು. ಆಗ ದಾನವರ ೊಂದಿಗ ದ ೋವತ್ ಗಳಂತ್ ಕೌರವರ ೊಡನ

62
ಪಾಂಡುಪ್ುತರರ ರ ೊೋಮಾಂಚಕಾರಿೋ ಘೊೋರವಾದ ತುಮುಲ ಯುದಧವು
ನಡ ಯತು.

ಹೋಗ ಕುರುಪಾಂಡವರು ಪ್ರಸಪರರ ತಪ್ುಪಗಳಗ ಪ್ರಸಪರರನುನ


ದಿಟಾಟಗಿ ನ ೊೋಡುತ್ಾತ ಕ ೊರೋಧದಿಂದ ಉತತಮವಾಗಿ ಯುದಧಮಾಡಿದರು.
ಕ ೊೋಪ್ದಿಂದ ಆ ಅಮಿತತ್ ೋರ್ಸಿವಯರ ಶರಿೋರಗಳು ಆಕಾಶದಲ್ಲಿ ಗರುಡ
ಮತುತ ಸಪ್ವಗಳು ಹ ೊಡ ದಾಡುತ್ರತರುವಂತ್ ಕಾಣುತ್ರತದದವು. ಭಿೋಮ,
ಕಣವ, ಕೃಪ್, ದ ೊರಣ, ದೌರಣಿ, ಪಾಷ್ವತ ಮತುತ ಸಾತಾಕಿಯರಿಂದ
ರಣಾಂಗಣವು ಉದಯಕಾಲದ ಸೊಯವನಂತ್ ಹ ೊಳ ಯುತ್ರತತುತ. ಆಗ
ಸುರರಿಂದ ದಾನವರು ಹ ೋಗ ೊೋ ಹಾಗ ಒಬಬರು ಇನ ೊನಬಬರನುನ
ಸಂಹರಿಸುವ ಆ ಮಹಾಬಲರ ಬಲಶಾಲ್ಲೋ ತುಮುಲ ಯುದಧವು
ನಡ ಯತು. ಯುಧಿಷಿಠರನ ಸ ೋನ ಯು ಉಕಿಕಬರುವ ಸಮುದರದಂತ್
ಜ ೊೋರಾಗಿ ಗಜವಸುತ್ಾತ ನನನ ಸ ೋನ ಯ ಮೋಲ ಎರಗಿತು. ಮಹಾರಥರು
ಪ್ಲಾಯನಗ ೈದರು. ಶತುರಗಳಂದ ಬಹಳವಾಗಿ ಮದಿವಸಲಪಟುಟ
ಭಗನವಾದ ಆ ಸ ೋನ ಯನುನ ನ ೊೋಡಿ ದ ೊರೋಣನು “ಶೂರರ ೋ! ನಲ್ಲಿ!
ಓಡಬ ೋಡಿ!” ಎಂದು ಕೊಗಿ ಹ ೋಳದನು. ಆಗ ದ ೊರೋಣನು
ನಾಲುಕದಂತಗಳ ಆನ ಯಂತ್ ಕೊಗುತ್ಾತ ಪಾಂಡವರ ಸ ೋನ ಯನುನ
ಪ್ರವ ೋಶ್ಸಿ ಯುಧಿಷಿಠರನನುನ ಆಕರಮಣಿಸಿದನು. ಯುಧಿಷಿಠರನು ಅವನನುನ

63
ನಶ್ತ ಕಂಕಪ್ತರ ಬಾಣಗಳಂದ ಹ ೊಡ ಯಲು ದ ೊರೋಣನು ಅವನ
ಧನುಸಿನುನ ಕತತರಿಸಿ ಅವನ ಮೋಲ ವ ೋಗದಿಂದ ಎರಗಿದನು. ಆಗ
ಪ್ಂಚಾಲರ ಯಶಸಕರ ಯುಧಿಷಿಠರನ ಚಕರರಕ್ಷಕ ಕುಮಾರನು
ಆಕರಮಣಿಸುತ್ರತದದ ದ ೊರೋಣನನುನ ಉಕಿಕ ಬರುವ ಅಲ ಗಳನುನ ದಡವು
ತಡ ಯುವಂತ್ ತಡ ದನು. ಕುಮಾರನು ದ ೊರೋಣನನುನ ತಡ ದುದನುನ
ನ ೊೋಡಿ “ಸಾಧು! ಸಾಧು!” ಎಂಬ ಸಿಂಹನಾದವು ಕ ೋಳಬಂದಿತು.
ಕುಮಾರನಾದರ ೊೋ ಮಹಾಹವದಲ್ಲಿ ಸಂಕುರದಧನಾಗಿ ದ ೊರೋಣನನುನ
ಸಾಯಕದಿಂದ ಎದ ಗ ಹ ೊಡ ದು ಪ್ುನಃ ಪ್ುನಃ ಸಿಂಹನಾದಗ ೈದನು.
ಮಹಾಬಲ ದ ೊರೋಣನು ಅನ ೋಕ ಸಹಸರ ಬಾಣಗಳಂದ ಕುಮಾರನನುನ
ರಣದಲ್ಲಿ ತಡ ದನು. ದಿವರ್ಸತತಮನು ಆ ಶೂರ, ಆಯವವರತ್ರ,
ಅಸಾರಥವಕೃತನಶರಮ ಚಕರರಕ್ಷಕ ಕುಮಾರನನುನ ಸಂಹರಿಸಿದನು.

ಆ ಭಾರದಾವರ್ ರಥಷ್ವಭನು ಸ ೋನ ಗಳ ಮಧ ಾ ಹ ೊೋಗಿ ಎಲಿ


ದಿಕುಕಗಳಲ್ಲಿಯೊ ಸಂಚರಿಸುತ್ಾತ ಕೌರವ ಸ ೋನ ಯನುನ ರಕ್ಷ್ಸಿದನು.
ಶ್ಖ್ಂಡಿಯನುನ ಹನ ನರಡರಿಂದ, ಉತತಮೌರ್ಸನನುನ ಇಪ್ಪತತರಿಂದ,
ನಕುಲನನುನ ಐದರಿಂದ, ಸಹದ ೋವನನುನ ಏಳರಿಂದ, ಯುಧಿಷಿಠರನನುನ
ಹನ ನರಡರಿಂದ, ದೌರಪ್ದ ೋಯರನುನ ಮೊರು ಮೊರರಿಂದ,
ಸಾತಾಕಿಯನುನ ಐದರಿಂದ, ಮತಿಯನನುನ ಹತುತ ಶರಗಳಂದ ಹ ೊಡ ದು

64
ರಣದಲ್ಲಿ ಅಲ ೊಿೋಲಕಲ ೊಿೋಲವನುನಂಟುಮಾಡಿದನು.
ಮುಖ್ಾಯೋಧರನುನ ಆಕರಮಣಿಸಿ ಕುಂತ್ರೋಪ್ುತರ ಯುಧಿಷಿಠರನನುನ
ತಲುಪ್ಲು ಧಾವಿಸಿದನು. ಆಗ ಸಂಕುರದಧನಾದ ಯುಗಂಧರನು
ಭಿರುಗಾಳಯಂದ ಉಕಿಕಬಂದ ಸಮುದರದಂತ್ ಮಹಾರಥ
ಭಾರದಾವರ್ನನುನ ತಡ ದನು. ದ ೊರೋಣನು ಯುಧಿಷಿಠರನನುನ ಸನನತಪ್ವವ
ಶರದಿಂದ ಹ ೊಡ ದು ಯುಗಂಧರನನುನ ಭಲಿದಿಂದ ಹ ೊಡ ದು
ರಥದಿಂದ ಕ ಳಗ ಬಿೋಳಸಿದನು. ಆಗ ವಿರಾಟ-ದುರಪ್ದರು, ಕ ೋಕಯರು,
ಸಾತಾಕಿ, ಶ್ಬಿ, ವಾಾಘರದತತ ಮತುತ ಇನೊನ ಇತರ ಅನ ೋಕರು
ಯುಧಿಷಿಠರನನುನ ರಕ್ಷ್ಸಲು ಬಯಸಿ ಅವನ ದಾರಿಯಲ್ಲಿ ಬಹಳ
ಸಾಯಕಗಳನುನ ಚ ಲ್ಲಿದರು. ಪಾಂಚಾಲಾ ವಾಾಘರದತತನು ದ ೊರೋಣನನುನ
ಐವತುತ ನಶ್ತ ಮಾಗವಣಗಳಂದ ಹ ೊಡ ದನು. ಆಗ ಸ ೈನಕರು
ಜ ೊೋರಾಗಿ ಕೊಗಿದರು. ಸಿಂಹಸ ೋನನಾದರ ೊೋ ಬ ೋಗನ ಮಹಾರಥ
ದ ೊರೋಣನನುನ ಹ ೊಡ ದು ಪ್ತೋಡಿಸಿ ಹಷ್ವದಿಂದ ಜ ೊೋರಾಗಿ ನಕಕನು.
ಆಗ ಕಣಿಣನವರಿಗ ಧನುಸಿಿನ ಶ್ಂರ್ನಯನುನ ಎಳ ದು ಜ ೊೋರಾಗಿ
ಚಪಾಪಳ ಯ ಶಬಧವನುನಂಟುಮಾಡುತ್ಾತ ದ ೊರೋಣನು ಅವನ ಮೋಲ
ಎರಗಿದನು. ಆಗ ಆ ಬಲಶಾಲ್ಲಯು ಎರಡು ಭಲಿಗಳಂದ
ಕುಂಡಲಗಳ ಡನ ಸಿಂಹಸ ೋನನ ಶ್ರವನುನ ದ ೋಹದಿಂದ ಬ ೋಪ್ವಡಿಸಿ
ವಾಾಘರದತತನನುನ ಸಂಹರಿಸಿದನು. ಪಾಂಡವರ ಆ ಮಹಾರಥರನುನ

65
ಶರವಾರತದಿಂದ ಸಂಹರಿಸಿ ದ ೊರೋಣನು ಯುಧಿಷಿಠರನ ಮುಂದ ಅಂತಕ
ಮೃತುಾವಿನಂತ್ ಹ ೊೋಗಿ ನಂತನು.

ಆಗ ಯುಧಿಷಿಠರನ ಸ ೋನ ಯಲ್ಲಿ ಆ ಯತವರತನ ಸಮಿೋಪ್ವಿದದ ಯೋಧರು


“ರಾರ್ನು ಕ ೊಲಿಲಪಟಟನು!” ಎಂದು ಕೊಗಿ ಮಹಾಶಬಧವುಂಟಾಯತು.
ಅಲ್ಲಿ ದ ೊರೋಣನ ವಿಕರಮವನುನ ನ ೊೋಡಿ “ಇಂದು ರಾಜಾ
ಧಾತವರಾಷ್ರನು ಕೃತ್ಾಥವನಾದಂತ್ ಯೋ! ಇಂದು ಇವನು
ಧಾತವರಾಷ್ರನ ಎದುರಿಗ ಬರುವವನದಾದನ ” ಎಂದು
ಹ ೋಳಕ ೊಂಡರು. ಹೋಗ ಕೌರವರು ಕೊಗಿಕ ೊಳುಳವಾಗ ಮಹಾರಥ
ಕೌಂತ್ ೋಯನು ರಥಘೊೋಷ್ದಿಂದ ಪ್ರತ್ರಧವನಸುತ್ಾತ ವ ೋಗದಿಂದ ಅಲ್ಲಿಗ
ಬಂದನು. ರಕತವ ೋ ನೋರಾಗಿ, ರಥಗಳ ೋ ಸುಳಗಳಾಗಿ, ಶೂರರ
ಅಸಿಾಗಳಂದ ತುಂಬಿಹ ೊೋಗಿದದ, ಪ ರೋತಗಳ ಂಬ ದಡವನುನ
ಕ ೊಚಿಿಕ ೊಂಡು ಹ ೊೋಗುತ್ರತದದ, ಶರೌಘಗಳ ೋ ನ ೊರ ಗಳಾಗಿದದ,
ಪಾರಸಗಳ ಂಬ ಮಿೋನುಗಳಂದ ತುಂಬಿಹ ೊೋಗಿದದ ಆ ವಿಶಸನ ನದಿಯನುನ
ವ ೋಗದಿಂದ ದಾಟ್ಟ ಪಾಂಡವನು ಶ್ೋಘರವಾಗಿ ಅಲ್ಲಿಗ ಬಂದನು. ಆಗ
ತಕ್ಷಣವ ೋ ಕಿರಿೋಟ್ಟಯು ದ ೊರೋಣನ ಸ ೋನ ಯನುನ ಆಕರಮಣಿಸಿ ಮಹಾ
ಶರಜಾಲದಿಂದ ಮೋಹಸಿ ಮುಚಿಿದನು. ಯಶಸಿವ ಕೌಂತ್ ೋಯನು
ಎಷ ೊಟಂದು ಶ್ೋಘರವಾಗಿದದನ ಂದರ ಅವನು ಬಾಣವನುನ

66
ತ್ ಗ ದುಕ ೊಳುಳವುದರ ಮತುತ ಹೊಡುವುದರ ಮಧಾ ಅಂತರವ ೋ
ಕಾಣುತ್ರತರಲ್ಲಲಿ. ದಿಕುಕಗಳಾಗಲ್ಲೋ, ಅಂತರಿಕ್ಷವಾಗಲ್ಲೋ, ಆಕಾಶವಾಗಲ್ಲೋ,
ಭೊಮಿಯಾಗಲ್ಲೋ ಕಾಣದ ೋ ಹ ೊೋಯತು. ಎಲಿವೂ
ಬಾಣಮಯವಾಯತು. ಗಂಡಿೋವಧನವಯು ರಚಿಸಿದ ಆ ಮಹಾ
ಬಾಣಾಂಧಕಾರದಿಂದಾಗಿ ರಣದಲ್ಲಿ ಏನ ೊಂದೊ ಕಾಣದಂತ್ಾಯತು.
ಸೊಯವನೊ ಅಸತವಾಗುತ್ರತರಲು ಮತುತ ಧೊಳನಂದ
ತುಂಬಿಹ ೊೋಗಿರಲು ಅಲ್ಲಿ ಶತುರಗಳಾರು ಮಿತರರಾರು ಎಂದು ಏನೊ
ತ್ರಳಯದ ೋ ಹ ೊೋಯತು.

ಆಗ ದ ೊರೋಣ-ದುಯೋವಧನಾದಿಗಳು ಯುದಧದಿಂದ ಹಮಮಟ್ಟಟದರು.


ಶತುರಗಳು ಭಯಪ್ಟ್ಟಟದುದನೊನ ಯುದಧದಲ್ಲಿ ನರಾಸಕತರಾದುದನೊನ
ತ್ರಳದುಕ ೊಂಡ ಬಿೋಭತುಿವೂ ಕೊಡ ತನನ ಸ ೋನ ಗಳನುನ ನಧಾನವಾಗಿ
ಹಂದ ತ್ ಗ ದುಕ ೊಂಡನು. ಪ್ರಹೃಷ್ಟರಾದ ಪಾಂಡವ-ಸೃಂರ್ಯ-
ಪಾಂಚಾಲರು ಪಾಥವನನುನ ಋಷಿಗಳು ಸೊಯವನನುನ ಸುತತ್ರಸುವಂತ್
ಮನ ೊೋಜ್ಞ ಮಾತುಗಳಂದ ಸಂತ್ ೊೋಷ್ಪ್ಡಿಸಿದರು. ಹೋಗ ಶತುರಗಳನುನ
ಗ ದುದ ಸಂತ್ ೊೋಷ್ಭರಿತನಾಗಿ ಧನಂರ್ಯನು ಕ ೋಶವನ ೊಂದಿಗ
ಸವವಸ ೋನ ಗಳ ಹಂಬಾಗದಲ್ಲಿ ತನನ ಶ್ಬಿರದ ಕಡ ಪ್ರಯಾಣಿಸಿದನು.
ನಕ್ಷತರಗಳಂದ ಚಿತ್ರರತವಾಗಿರುವ ಆಕಾಶದಲ್ಲಿ ಚಂದರನು

67
ಪ್ರಕಾಶ್ಸುವಂತ್ ಪಾಂಡುಸುತನು ಮಣಿಗಳಂದಲೊ,
ಪ್ದಮರಾಗಗಳಂದಲೊ, ಸುವಣವದಿಂದಲೊ, ವರ್ರಮಣಿಗಳಂದಲೊ,
ಹವಳಗಳಂದಲೊ, ಸಪಟ್ಟಕ ಮದಲಾದವುಗಳಂದ ವಿಭೊಷಿತವಾಗಿದದ
ಚಿತರರಥದಲ್ಲಿ ಪ್ರಕಾಶ್ಸಿದನು.

ಹನ ನರಡನ ಯ ದಿನದ ಯುದಧ:


ಸಂಶಪ್ತಕವಧ
ಸಂಶಪ್ತಕರ ಶಪ್ಥ; ಯುದಾಧರಂಭ
ಕೌರವ-ಪಾಂಡವ ಸ ೋನ ಗಳು ಶ್ಬಿರಕ ಕ ಹ ೊೋಗಿ ಎಲಾಿ ಕಡ
ಯಥಾಭಾಗವಾಗಿ, ಯಥಾನಾಾಯವಾಗಿ ಮತುತ ಯಥಾಗುಲಮವಾಗಿ
ವಿಶಾರಂತ್ರಪ್ಡ ದರು. ಸ ೋನ ಗಳನುನ ಹಂದ ತ್ ಗ ದುಕ ೊಂಡ ದ ೊರೋಣನು
ಪ್ರಮ ದುಃಖಿತನಾಗಿ ನಾಚಿಕ ಗ ೊಂಡು ದುಯೋವಧನನನುನ ನ ೊೋಡಿ
ಹ ೋಳದನು:

“ನಾನು ಮದಲ ೋ ನನಗ ಹ ೋಳದ ದ. ಧನಂರ್ಯನು


ಸಂಗಾರಮದಲ್ಲಿ ನಂತ್ರರಲು ದ ೋವತ್ ಗಳ ಕೊಡ
ಯುಧಿಷಿಠರನನುನ ಸ ರ ಹಡಿಯಲು ಶಕಾರಾಗಲಾರರು.
68
ನೋವ ಲಿರೊ ಪ್ರಯತ್ರನಸಿದರೊ ಸಂಯುಗದಲ್ಲಿ ಪಾಥವನದ ೋ
ಮೋಲುಗ ೈಯಾಗಿತುತ. ನನನ ಮಾತನುನ ಶಂಕಿಸಬ ೋಡ. ಕೃಷ್ಣ-
ಪಾಂಡವರಿಬಬರೊ ಅಜ ೋಯರು. ರಾರ್ನ್! ಇಂದು
ಏನಾದರೊ ಉಪಾಯದಿಂದ ಶ ವೋತವಾಹನನುನ ಕರ ದ ೊಯಾ.
ಹಾಗಾದರ ಇಂದಿನ ದಿನ ಯುಧಿಷಿಠರನ ಸ ರ ಯಾಗಬಲಿದು.
ಯಾರಾದರೊ ಅವನನುನ ಆಹಾವನಸಿ ರಣರಂಗದ ಬ ೋರ ಕಡ
ಸ ಳ ದುಕ ೊಂಡು ಹ ೊೋಗಲ್ಲ. ಅವನನುನ ಗ ಲಿದ ೋ ಎಂದೊ
ಕೌಂತ್ ೋಯನು ಹಂದಿರುಗುವುದಿಲಿ. ಅವನಲಿದಿರುವ ಈ
ಸಮಯದಲ್ಲಿ ನಾನು ಸ ೋನ ಯನುನ ಭ ೋದಿಸಿ ಧೃಷ್ಟದುಾಮನನು
ನ ೊೋಡುತ್ರತರುವಾಗಲ ೋ ಧಮವರಾರ್ನನುನ ಹಡಿಯುತ್ ೋತ ನ .
ಅರ್ುವನನಲಿದ ೋ ಅವನು ರಣದಲ್ಲಿ ನನನನುನ
ಎದುರಿಸಿದನ ಂದರ ನಾನು ಅವನನುನ ಸ ರ ಹಡಿಯುತ್ ೋತ ನ
ಎಂದು ತ್ರಳದುಕ ೊೋ. ಹೋಗ ನಾನು ಯುಧಿಷಿಠರನನುನ ಅವನ
ಗಣಗಳ ಂದಿಗ ಇಂದು ವಶಮಾಡಿಕ ೊಂಡು ನನ ನದುರಿಗ
ಕರ ದುಕ ೊಂಡು ಬರುತ್ ೋತ ನ . ಅದರಲ್ಲಿ ಸಂಶಯ ಬ ೋಡ. ಆ
ಪಾಂಡವನು ಸಂಗಾರಮದಲ್ಲಿ ಒಂದು ಕ್ಷಣವಾದರೊ ನನನ
ಎದಿರು ಬಂದರ ನಾನು ಅವನನುನ ಸ ರ ಹಡಿದು ಕರ ತರುತ್ ೋತ ನ .
ಅದು ಯುದಧದದಲ್ಲಿ ವಿರ್ಯಕಿಕಂತ ವಿಶ ೋಷ್ವಾಗಿರುತತದ .”

69
ದ ೊರೋಣನ ವಚನವನುನ ಕ ೋಳ ತ್ರರಗತ್ಾವಧಿಪ್ತ್ರಯು
ಸಹ ೊೋದರರ ೊಡಗೊಡಿ ಇದನುನ ಹ ೋಳದನು:

“ರಾರ್ನ್! ಗಂಡಿೋವಧನವಯು ಸದಾ ನಮಗ ಕ ಟಟದದನ ನೋ


ಮಾಡಿದಾದನ . ನಮಮಲ್ಲಿ ತಪ್ತಪಲಿದಿದದರೊ ಅವನು ನಮಮ
ಮೋಲ ಕ ಡುಕನ ನಸಗಿದಾದನ . ಅವನು ನಮಗ ಮಾಡಿದ ಪ್ರತ್ ಾೋಕ
ವಿಧವಿಧದ ಕ ಡುಕುಗಳನುನ ನ ನಪ್ತಸಿಕ ೊಂಡು
ಕ ೊರೋಧಾಗಿನಯಂದ ಸುಡುತ್ರತರುವ ನಾವು ಸದಾ ರಾತ್ರರಯಲ್ಲಿ
ನದ ದಮಾಡುತ್ರತಲಿ. ಅವನು ದಿವಾಾಸರಸಂಪ್ನನನಾಗಿ ನಮಮ
ಕಣಣಮುಂದ ಬರುತ್ರತದಾದನ ಂದರ ನಮಮ
ಹೃದಯದಲ್ಲಿರುವಂತ್ ಎಲಿವನೊನ ಮಾಡುತ್ ೋತ ವ . ಅವನನುನ
ಯುದಧಕ ಕ ಬ ೋರ ಕಡ ಕರ ದುಕ ೊಂಡು ಹ ೊೋಗಿ ನಮಗ
ಯಶಸಕರವಾಗುವಂತ್ ನಾವು ಅವನನುನ ಸಂಹರಿಸುತ್ ೋತ ವ
ಮತುತ ಇದರಿಂದ ನನಗ ಪ್ತರಯವಾದುದನೊನ
ಮಾಡಿದಂತ್ಾಗುತತದ . ಇಂದು ಭೊಮಿಯು ಅರ್ುವನ
ರಹತವಾಗಲ್ಲ ಅಥವಾ ತ್ರರಗತವರು ಇಲಿದಂತ್ಾಗಲ್ಲ. ಈ ಸತಾ
ಪ್ರತ್ರಜ್ಞ ಯನುನ ಮಾಡುತ್ರತದ ದೋವ . ಇದು ಸುಳಾಳಗುವುದಿಲಿ!”

ಹೋಗ ಹ ೋಳ ಸತಾರಥ, ಸತಾಧಮವ, ಸತಾವಮವ, ಸತಾ ಮತುತ

70
ಸತಾಕಮವರು ಶಪ್ಥಮಾಡಿ, ಸಹ ೊೋದರರ ೊಂದಿಗ ಐವತುತ ಸಾವಿರ
ರಥಸ ೋನ ಗಳ ಂದಿಗ ರಣರಂಗಕ ಕ ಮರಳದರು. ಮಾಲವ,
ತುಂಡಿಕ ೋರರು ಮತುತ ಪ್ರಸಾಲಲಾಧಿಪ್ ಸುಶಮವರು ಮೊವತುತ ಸಾವಿರ
ರಥಗಳ ಡನ , ಮಾಚ ೋಲಿಕರು ಮತುತ ಲಲ್ಲತರ ೊಡನ ಮದರಕನು ತನನ
ತಮಮಂದಿರು ಮತುತ ಹತುತ ಸಾವಿರ ರಥಗಳ ಂದಿಗ , ಪ್ುನಃ ಹತುತ
ಸಾವಿರ ರಥಗಳ ಂದಿಗ ನಾನಾ ರ್ನಪ್ದ ೋಶವರರು ಶಪ್ಥವನುನ
ತ್ ಗ ದುಕ ೊಳಳಲು ಮುಂದ ಬಂದರು. ಆಗ ಅವರ ಲಿರೊ ಪ್ರತ್ ಾೋಕ
ಪ್ರತ್ ಾೋಕವಾಗಿ ಅಗಿನಯನುನ ತ್ ಗ ದುಕ ೊಂಡು ಅದರಲ್ಲಿ ಆಹುತ್ರಯನನತುತ
ಕುಶವಸರಗಳನೊನ ಬಣಣಬಣಣದ ಕವಚಗಳನೊನ ಧರಿಸಿದರು.
ದಕ್ಷ್ಣ ಗಳನನತುತ ನೊರಾರು ಸಾವಿರಾರು ಯಜ್ಞಗಳನುನ ನಡ ಸಿದದ,
ಪ್ುತರರನುನ ಪ್ಡ ದಿದದ, ಲ ೊೋಕದಲ್ಲಿ ಕೃತಕೃತಾರಾದ, ದ ೋಹವನುನ
ತಾಜಸಿದದ, ತಮಗ ಯಶಸುಿ ಮತುತ ವಿರ್ಯಗಳನುನ ಬಯಸಿದದ,
ಬರಹಮಚಯವ ಮತುತ ಶುರತ್ರಮುಖ್ ೋನ ಆಪ್ತದಕ್ಷ್ಣ ಗಳ ಂದಿಗ
ಕರತುಗಳನುನ ನಡ ಸಿದದ, ಉತತಮವಾಗಿ ಯುದಧಮಾಡಿ ಬ ೋಗನ ೋ
ಲ ೊೋಕಗಳನುನ ಪ್ಡ ಯಲು ಬಯಸಿದದ ಆ ವಿೋರರು ದ ೋಹಕ ಕ
ಕವಚಗಳನುನ ಕಟ್ಟಟಕ ೊಂಡು ತುಪ್ಪದಲ್ಲಿ ಸಾನನಮಾಡಿ,
ನಾರುಡ ಗಳನುನಟುಟಕ ೊಂಡು, ಧನುಸಿಿನ ಶ್ಂರ್ನಯನುನ ತ್ರವಿದು,
ಬಾರಹಮಣರನುನ ತೃಪ್ತತಗ ೊಳಸಿ ಪ್ರತ್ ಾೋಕಪ್ರತ್ ಾೋಕವಾಗಿ ದಕ್ಷ್ಣ ಗಳನನತುತ,

71
ಗ ೊೋವು-ವಸರಗಳನನತುತ, ಪ್ುನಃ ಪ್ರಸಪರರಲ್ಲಿ ಪ್ತರೋತ್ರಯ
ಮಾತುಗಳನಾನಡಿಕ ೊಂಡು, ರಣದಲ್ಲಿ ವರತರಾಗಿ ಹ ೊೋಗಿ ಅಗಿನಯನುನ
ಪ್ರರ್ವಲ್ಲಸಿ ಆ ಅಗಿನಯಲ್ಲಿ ದೃಢನಶಿಯರಾಗಿ ಪ್ರತ್ರಜ್ಞ ಗಳನುನ
ಕ ೈಗ ೊಂಡರು. ಸವವಭೊತಗಳಗೊ ಕ ೋಳಸುವಂತ್ ಉಚಿ ಸವರದಲ್ಲಿ
ಧನಂರ್ಯವಧ ಯ ಪ್ರತ್ರಜ್ಞ ಯನುನ ಮಾಡಿದರು:

“ಇಂದು ನಾವು ಯುದಧದಲ್ಲಿ ಧನಂರ್ಯನನುನ ಕ ೊಲಿದ ೋ


ಹಂದಿರುಗಿದರ ಅಥವಾ ಅವನ ಅಸರಗಳಂದ ಆದಿವತರಾಗಿ
ಭಯಪ್ಟುಟಕ ೊಂಡು ಪ್ಲಯಾನಗ ೈದು ಬಂದರ ನಮಗ
ಯಾವ ಲ ೊೋಕಗಳು ಸುಳುಳಬುರುಕರಿಗೊ, ಬರಹಮಘಾತ್ರಗಳಗೊ
ದ ೊರ ಯುತತವ ಯೋ, ಮತುತ ಕುಡುಕರಿಗೊ,
ಗುರುಪ್ತ್ರನಯಂದಿಗ ಭ ೊೋಗಿಸುವವರಿಗೊ ದ ೊರಕುವ
ಲ ೊೋಕಗಳು, ಬಾರಹಮಣರ ಸಂಪ್ತತನುನ ಅಪ್ಹರಿಸಿದವನಗ
ಅಥವಾ ರಾರ್ನ ಪ್ತಂಡವನುನ ಅಪ್ಹರಿಸಿದವನಗ
ದ ೊರ ಯುವ ಲ ೊೋಕಗಳು, ಶರಣಾಗತನಾಗಿರುವವನನುನ
ತಾಜಸುವವನಗ ಮತುತ ಬ ೋಡಿಕ ೊಳುಳತ್ರತರುವನನುನ
ಕ ೊಂದವನಗ ದ ೊರ ಯುವ ಲ ೊೋಕಗಳು, ಮನ ಗಳಗ
ಬ ಂಕಿಯಟಟವನಗ ಮತುತ ಗ ೊೋವುಗಳನುನ ಕ ೊಲುಿವವನಗ

72
ದ ೊರ ಯುವ ಲ ೊೋಕಗಳು, ಅಪ್ಚಾರಿಗಳಗ ಮತುತ
ಬಾರಹಮಣದ ವೋಶ್ಗಳಗ ದ ೊರ ಯುವ ಲ ೊೋಕಗಳು,
ಋತುಕಾಲದಲ್ಲಿರುವಾಗ ಮತುತ ಶಾರದಧದ ದಿನಗಳಲ್ಲಿ
ಮೋಹದಿಂದ ಸಂಭ ೊೋಗವನುನ ಬಯಸುವವರಿಗ
ದ ೊರ ಯುವ ಲ ೊೋಕಗಳು, ಆತಮಹತ್ ಾಮಾಡಿಕ ೊಳುಳವವರಿಗ
ಮತುತ ಇನ ೊನಬಬರು ನಂಬಿಕ ಯಂದ ಇಟ್ಟಟದದ ಸಂಪ್ತತನುನ
ಕದಿಯುವವರಿಗ ದ ೊರ ಯುವ ಲ ೊೋಕಗಳು, ವಿದ ಾಯನುನ
ನಾಶಮಾಡುವವರಿಗ , ನಪ್ುಂಸಕರ ೊಂದಿಗ
ಯುದಧಮಾಡುವವರಿಗ ಮತುತ ನೋಚರನುನ ಅನುಸರಿಸುವವರಿಗ
ದ ೊರ ಯುವ ಲ ೊೋಕಗಳು, ಮತುತ ಇನೊನ ಇತರ
ಪಾಪ್ಕಮಿವಗಳಗ ದ ೊರ ಯುವ ಲ ೊೋಕಗಳು ದ ೊರ ಯಲ್ಲ.
ಒಂದುವ ೋಳ ಕಷ್ಟಕರವಾದ ಈ ಕಮವಗಳನುನ ನಾವು
ಸಂಯುಗದಲ್ಲಿ ಮಾಡಿದರ ಪ್ುಣಾಕೃತರಿಗ ಇಷ್ಟವಾದ
ಲ ೊೋಕಗಳು ನಮಗ ದ ೊರ ಯುತತವ ಎನುನವುದರಲ್ಲಿ
ಸಂಶಯವಿಲಿ.”

ಹೋಗ ಹ ೋಳ ಆ ವಿೋರರು ಅರ್ುವನನನುನ ಆಹಾವನಸುತ್ಾತ ರಣರಂಗದ


ದಕ್ಷ್ಣಭಾಗದಲ್ಲಿ ಹ ೊೋಗಿ ಸ ೋರಿದರು. ಆ ನರವಾಾಘರರಿಂದ ಕೊಗಿ

73
ಕರ ಯಲಪಟಟ ಪಾಥವನು ಧಮವರಾರ್ನಗ ತಡಮಾಡದ ೋ ಈ
ಮಾತುಗಳನಾನಡಿದನು:

“ಕರ ಯಲಪಟಾಟಗ ಹಂದ ಸರಿಯದ ೋ ಇರುವುದು ನಾನು


ನಡ ಸಿಕ ೊಂಡು ಬಂದಿರುವ ವರತ. ರಾರ್ನ್! ಸಂಶಪ್ತಕರು
ನನನನುನ ಪ್ುನಃ ಪ್ುನಃ ಕೊಗಿ ಕರ ಯುತ್ರತದಾದರ .
ಸಹ ೊೋದರರ ೊಡನ ಸುಶಮವನೊ ಕೊಡ ರಣಕ ಕ ನನನನುನ
ಕರ ಯುತ್ರತದಾದನ . ಗಣಗಳ ಂದಿಗ ಅವನನುನ ವಧಿಸಲು ಅಲ್ಲಿ
ನನಗ ಹ ೊೋಗಬ ೋಕಾಗಿದ . ಆಹಾವನಸುವವರನುನ
ಬಿಟುಟಬಿಡಲು ಶಕಾನಾಗುತ್ರತಲಿ. ನನಗ ಸತಾವನ ನೋ
ಹ ೋಳುತ್ರತದ ದೋನ . ಈ ಶತುರಗಳು ಯುದಧದಲ್ಲಿ ಹತರಾದರ ಂದ ೋ
ತ್ರಳ.”

ಯುಧಿಷಿಠರನು ಹ ೋಳದನು:

“ಅಯಾಾ! ದ ೊರೋಣನು ಏನು ಮಾಡಲು


ಬಯಸಿರುವನ ಂಬುದನುನ ನೋನು ಕ ೋಳದ ದೋಯ. ಅವನ
ಪ್ರಯತನವು ಸುಳಾಳಗುವ ರಿೋತ್ರಯಲ್ಲಿ ನಡ ದುಕ ೊೋ. ದ ೊರೋಣನು
ಬಲಶಾಲ್ಲ, ಶೂರ, ಅಸರಗಳಲ್ಲಿ ಪ್ಳಗಿದವನು ಮತುತ
ಆಯಾಸವನುನ ಗ ದದವನು. ಅವನೊ ಕೊಡ ನನನ ಸ ರ ಯ
74
ಪ್ರತ್ರಜ್ಞ ಯನುನ ಮಾಡಿದಾದನ .”

ಅರ್ುವನನು ಹ ೋಳದನು:

“ರಾರ್ನ್! ಇಂದು ಸತಾಜತುವು ಯುದಧದಲ್ಲಿ ನನನನುನ


ರಕ್ಷ್ಸುತ್ಾತನ . ಈ ಪಾಂಚಾಲಾನು ಇರುವವರ ಗ ಆಚಾಯವನು
ತನನ ಇಚ ಿಯನುನ ಪ್ೊರ ೈಸಿಕ ೊಳಳಲಾರನು. ಆದರ ಈ
ಪ್ುರುಷ್ವಾಾಘರ ಸತಾಜತುವು ಹತನಾದರ ನಮಮಲಿರ
ಸ ೋನ ಗಳ ಂದಿಗಿದದರೊ ನೋನು ಎಂದೊ ರಣದಲ್ಲಿ ನಲಿ
ಬಾರದು!”

ರಾರ್ನು ಅಪ್ಪಣ ಯನುನ ನೋಡಿ ಫಲುಗನನನುನ ಬಿಗಿದಪ್ತಪ ಪ ರೋಮದಿಂದ


ನ ೊೋಡಿ, ಅನ ೋಕ ಆಶ್ೋವಾವದಗಳನನತುತ ಕಳುಹಸಿದನು. ಆಗ ಪಾಥವನು
ಹಸಿದ ಸಿಂಹವು ತನನ ಹಸಿವ ಯನುನ ನೋಗಿಸಿಕ ೊಳಳಲು ಜಂಕ ಗಳ
ಹಂಡಿನ ಕಡ ಹ ೊೋಗುವಂತ್ ತ್ರರಗತವರ ಕಡ ಹ ೊರಟನು. ಅರ್ುವನನು
ಹ ೊರಟುಹ ೊೋಗಲು ದುಯೋವಧನನ ಸ ೋನ ಯು ಧಮವರಾರ್ನನುನ
ಸ ರ ಹಡಿಯಲು ತುಂಬಾ ಕಾತರಗ ೊಂಡಿತು. ಆಗ ಎರಡೊ ಸ ೋನ ಗಳು
ಮಳ ಗಾಲದ ಪ್ರವಾಹದಲ್ಲಿ ಗಂಗ ಮತುತ ಸರಯೊ ನದಿಗಳು
ವ ೋಗದಿಂದ ಅನ ೊಾೋನಾರನುನ ಸ ೋರುವಂತ್ ಓರ್ಸಿಿನಂದ ಕೊಡಿ
ಹ ೊೋರಾಡಿದರು.
75
ಅರ್ುವನ-ಸಂಶಪ್ತಕರ ಯುದಧ
ಸಂಶಪ್ತಕರು ಸಮಪ್ರದ ೋಶದಲ್ಲಿ ರಥಸ ೋನ ಗಳಂದಲ ೋ ಅಧವಚಂದರದ
ವೂಾಹವನುನ ರಚಿಸಿಕ ೊಂಡು ಮುದಾನವತರಾಗಿ ಸಜಾುಗಿ ನಂತ್ರದದರು.
ಕಿರಿೋಟ್ಟಯು ಬರುತ್ರತರುವುದನುನ ನ ೊೋಡಿ ಆ ನರವಾಾಘರರು ಹಷ್ವದಿಂದ
ಜ ೊೋರಾಗಿ ಕೊಗಿದರು. ಆ ಶಬಧವು ಸವವ ದಿಕುಕ-ಉಪ್ದಿಕುಕಗಳನೊನ
ಆಕಾಶವನೊನ ಹರಡಿಕ ೊಂಡಿತು. ಲ ೊೋಕದ ಎಲ ಿಡ ಯೊ
ಪ್ರವ ೋಶ್ಸಿದುದರಿಂದ ಆ ಶಬಧವು ಪ್ರತ್ರಧವನಸಲ್ಲಲಿ. ಅತ್ರೋವ
ಹಷಿವತರಾಗಿದದ ಅವರನುನ ಸಮಿೋಪ್ತಸಿ ಧನಂರ್ಯನು ನಸುನಕುಕ
ಕೃಷ್ಣನಗ ಈ ಮಾತನಾನಡಿದನು:

“ದ ೋವಕಿೋಮಾತ! ಮುಹೊತವದಲ್ಲಿಯೋ ಇಂದು


ಸಾಯಲ್ಲರುವ ಇವರನುನ ನ ೊೋಡು! ಅಳಬ ೋಕಾಗಿರುವ ಈ
ಸಮಯದಲ್ಲಿ ಇವರು ಹಷಿವತರಾಗಿ ನಗುತ್ರತದಾದರ . ಅಥವಾ
ಕುತ್ರಿತರು ಪ್ಡ ಯಲು ಕಷ್ಟಕರವಾದ ಅನುತತಮ
ಲ ೊೋಕಗಳನುನ ಈ ಸಮಯದಲ್ಲಿ ಸುಲಭವಾಗಿ
ಪ್ಡ ಯಲ್ಲದಾದರ ಂದು ಈ ತ್ ೈಗತವರು ಹಷ್ವಪ್ಡುತ್ರತದಾದರ
ಎನುನವುದರಲ್ಲಿ ಸಂಶಯವಿಲಿ.”

ಹೋಗ ಹೃಷಿೋಕ ೋಶನಗ ಹ ೋಳ ಮಹಾಬಾಹು ಅರ್ುವನನು ರಣದಲ್ಲಿ

76
ತ್ ೈಗತವರ ಸ ೋನ ಯ ವೂಾಹವನುನ ಸಮಿೋಪ್ತಸಿದನು. ಫಲುಗನನು
ಹ ೋಮಪ್ರಿಷ್ೃತ ದ ೋವದತತ ಶಂಖ್ವನುನ ವ ೋಗವಾಗಿ ಮತುತ ಜ ೊೋರಾಗಿ
ಊದಿ ದಿಕುಕಗಳನುನ ಮಳಗಿಸಿದನು. ಆ ಶಬಧದಿಂದ ನಡುಗಿದ
ಸಂಶಪ್ತಕರ ಸ ೋನ ಯು ಲ ೊೋಹದಿಂದ ಮಾಡಿದ ಪ್ರತ್ರಮಯಂತ್
ರಣರಂಗದಲ್ಲಿ ಹಾಗ ಯೋ ನಂತುಬಿಟ್ಟಟತು. ಅವರ ಕುದುರ ಗಳು
ಕಣುಣತ್ ರ ದು, ಕಿವಿಗಳನೊನ ತಲ ಗಳನೊನ ಸತಬಧವಾಗಿಸಿಕ ೊಂಡು,
ಕಾಲುಗಳು ಸ ಟ ದು ನಂತು ಮೊತರ ಮತುತ ರಕತವನುನ ಸುರಿಸಿದವು.
ಅವರು ಎಚ ಿತುತ, ಸ ೋನ ಗಳನುನ ಪ್ುನಃ ಸರ್ುುಗ ೊಳಸಿ, ಒಟಾಟಗಿ,
ಪಾಂಡುಪ್ುತರನ ಮೋಲ ಕಂಕಪ್ತ್ರರಗಳನುನ ಎಸ ದರು. ಪ್ರಾಕರಮಿ
ಅರ್ುವನನು ಹದಿನ ೈದು ಬಾಣಗಳಂದಲ ೋ ಅವರು ಪ್ರಯೋಗಿಸಿದ
ಸಹಸಾರರು ಬಾಣಗಳು ಬಂದು ತಲುಪ್ುವುದರ ೊಳಗ ೋ ಅವುಗಳನುನ
ಕತತರಿಸಿದನು. ಆಗ ಅವರು ಅರ್ುವನನುನ ಪ್ುನಃ ಪ್ರತ್ರಯಬಬರೊ ಹತುತ
ಹತುತ ನಶ್ತ ಬಾಣಗಳಂದ ಹ ೊಡ ಯಲು ಪಾಥವನು ಅವಕ ಕ
ಪ್ರತ್ರಯಾಗಿ ಪ್ರತ್ರಯಬಬರನೊನ ಮೊರು ಮೊರು ಬಾಣಗಳಂದ
ಹ ೊಡ ದನು. ಆಗ ಅವರು ಒಬ ೊಬಬಬರೊ ಐದ ೈದು ಬಾಣಗಳಂದ
ಪಾಥವನನುನ ಹ ೊಡ ಯಲು ಆ ಪ್ರಾಕರಮಿಯು ಅವರಲ್ಲಿ
ಪ್ರತ್ರಯಬಬರನೊನ ಎರ ಡ ರಡರಿಂದ ಹ ೊಡ ದನು. ಮೋಡಗಳು
ಮಳ ಯಂದ ತಟಾಕವನುನ ತುಂಬಿಸುವಂತ್ ಸಂರಬಧರಾದ ಅವರು

77
ಕ ೋಶವನ ೊಂದಿಗ ಅರ್ುವನನುನ ತ್ರೋಕ್ಷ್ಣ ಶರಗಳಂದ ತುಂಬಿದರು.
ವನದಲ್ಲಿ ದುಂಬಿಗಳ ಸಮೊಹಗಳು ಸುಪ್ುಷಿಪತ ವೃಕ್ಷಸಮೊಹಗಳನುನ
ಮುತುತವಂತ್ ಅವರು ಬಿಟಟ ಸಹಸಾರರು ಬಾಣಗಳು ಅರ್ುವನನ ಮೋಲ
ಬಿದದವು. ಆಗ ಸುಬಾಹುವು ಲ ೊೋಹಮಹವಾದ ಮೊವತುತ
ಬಾಣಗಳಂದ ಸವಾಸಾಚಿಯ ಕಿರಿೋಟಕ ಕ ಬಹಳ ಆಳವಾಗಿ
ಪ್ರಹರಿಸಿದನು.

ಕಿರಿೋಟವನುನ ಹ ೊಕಿಕದದ ಚಿನನದ ರ ಕ ಕಗಳ ಆ ಜಹಮಗಗಳಂದ ಕಿರಿೋಟ್ಟಯು


ನೊರುಕುಂಭಗಳಂದ ಅಲಂಕೃತ ಯಜ್ಞವ ೋದಿಕ ಯಂತ್ ಶ ೂೋಭಿಸಿದನು.
ಪಾಂಡವನು ಭಲಿದಿಂದ ಸುಬಾಹುವಿನ ಹಸಾತವಾಪ್ವನುನ ಕತತರಿಸಿದನು
ಮತುತ ಪ್ುನಃ ಶರವಷ್ವದಿಂದ ಅವನನುನ ಮುಚಿಿದನು. ಆಗ ಸುಶಮವ,
ಸುರಥ, ಸುಧಮವ, ಸುಧನವ ಮತುತ ಸುಬಾಹು – ಇವರು ಕಿರಿೋಟ್ಟಯನುನ
ಹತತತುತ ಶರಗಳಂದ ಹ ೊಡ ದರು. ವಾನರಪ್ರವರಧವರ್ನು ಬ ೋರ ಬ ೋರ
ಬಾಣಗಳಂದ ಅವರನುನ ತ್ರರುಗಿ ಹ ೊಡ ದು ಭಲಿದಿಂದ ಅವರ
ಧವರ್ಗಳನುನ ತುಂಡರಿಸಿದನು. ಸುಧನವನ ಧನುಸಿನುನ ಕತತರಿಸಿ,
ಕುದುರ ಗಳನುನ ಬಾಣಗಳಂದ ಸಂಹರಿಸಿದನು. ಅನಂತರ ಅವನ
ಶ್ರವನುನ, ಶ್ರಸಾರಣದ ೊಂದಿಗ , ದ ೋಹದಿಂದ ಅಪ್ಹರಿಸಿದನು. ಆ
ವಿೋರನು ಕ ಳಗುರುಳಲು ಅವನ ಅನುಯಾಯಗಳು ಭಯ-ಭಿೋತರಾಗಿ

78
ದುಯೋವಧನನ ಸ ೋನ ಯ ಕಡ ಓಡಿಹ ೊೋದರು.

ಆಗ ವಾಸವಿಯು ಸಂಕುರದಧನಾಗಿ ಸೊಯವನು ತನನ ಕಿರಣಗಳಂದ


ಕತತಲ ಯನುನ ಕತತರಿಸುವಂತ್ ಆ ಮಹಾಸ ೋನ ಯನುನ ಶರಜಾಲಗಳಂದ
ಚಿಂದಿಮಾಡಿದನು. ಆಗ ಸವಾಸಾಚಿಯ ಕ ೊೋಪ್ಕ ಕ ಸಿಲುಕಿ ಸ ೋನ ಯು
ಭಗನವಾಗಿ ಎಲಿಕಡ ಓಡಿಹ ೊೋಗುತ್ರತರಲು ತ್ರರಗತವರಿಗ ಭಯವು
ಆವ ೋಶಗ ೊಂಡಿತು. ಪಾಥವನ ಸನನತಪ್ವವ ಶರಗಳಂದ
ವಧಿಸಲಪಡುತ್ರತದದ ಅವರು ಭಯಗ ೊಂಡ ಮೃಗಗಣಗಳಂತ್ ಅಲಿಲ್ಲಿಯೋ
ಮೊಛಿವತರಗಿ ಬಿೋಳುತ್ರತದದರು. ಆಗ ತ್ರರಗತವರಾರ್ನು ಕುರದಧನಾಗಿ ಆ
ಮಹಾರಥರಿಗ ಹ ೋಳದನು:

“ಓಡಬ ೋಡಿ! ಶೂರರಾದ ನಾವು ಭಯಪ್ಡುವುದು ಸರಿಯಲಿ.


ಸವವಸ ೈನಾಗಳ ನ ೊೋಡುತ್ರತದದಂತ್ ಘೊೋರವಾದ
ಶಪ್ಥಗಳನುನ ಕ ೈಗ ೊಂಡು ಈಗ ದುಯೋವಧನನ ಸ ೈನಾದ
ಬಳ ಓಡಿ ಹ ೊೋಗಿ ಯಾವ ಉತತರವನುನ ನೋಡುವಿರಿ? ಹ ೋಗ
ಲ ೊೋಕದಲ್ಲಿ ನಾವು ಅಪ್ಹಾಸಾಕ ಕ ಒಳಗಾಗುವುದಿಲಿವೊೋ
ಅಂಥಹುದನುನ ರಣದಲ್ಲಿ ನಮಗ ಮಾಡಬ ೋಕಾಗಿದ .
ಹಂದಿರುಗಿ! ನಾವ ಲಿ ಒಟ್ಟಟಗ ೋ ಬಲವಿದಧಷ್ುಟ
ಹ ೊೋರಾಡ ೊೋಣ!”

79
ಅವನು ಹೋಗ ಹ ೋಳಲು ಅವರು ಪ್ುನಃ ಪ್ುನಃ ಗರ್ವನ ಮಾಡುತ್ಾತ
ಹಂದಿರುಗಿದರು. ಪ್ರಸಪರರನುನ ಹಷ್ವಗ ೊಳಸುತ್ಾತ ಆ ವಿೋರರು
ಶಂಖ್ಗಳನುನ ಊದಿದರು. ನಾರಾಯಣ-ಗ ೊೋಪಾಲ ಮದಲಾದ
ಸಂಶಪ್ತಕ ಗಣಗಳು ಮೃತುಾವನ ನೋ ದಾರಿಯನಾನಗಿಸಿಕ ೊಂಡು
ಹಂದಿರುಗಿದರು.

ಆ ಸಂಶಪ್ತಕಗಣಗಳು ಪ್ುನಃ ಹಂದಿರುಗಿದುದನುನ ನ ೊೋಡಿ ಅರ್ುವನನು


ಮಹಾತಮ ವಾಸುದ ೋವನಗ ಹ ೋಳದನು:

“ಹೃಷಿೋಕ ೋಶ! ಸಂಶಪ್ತಕಗಣಗಳ ಕಡ ಕುದುರ ಗಳನುನ ಓಡಿಸು.


ಜೋವಂತವಿರುವವರ ಗೊ ಇವರು ಯುದಧಮಾಡುವುದನುನ
ಬಿಡುವುದಿಲಿವ ಂದು ನನಗನನಸುತ್ರತದ . ನನನ ಘೊೋರ
ಅಸರಬಲವನುನ ಮತುತ ಬಾಹು-ಧನುಸುಿಗಳ ಬಲವನುನ
ನ ೊೋಡು! ಕುರದಧನಾದ ರುದರನು ಪ್ಶುಗಳನುನ ಹ ೋಗ ೊೋ ಹಾಗ
ಇಂದು ಇವರನುನ ಉರುಳಸುತ್ ೋತ ನ .”

ಆಗ ಕೃಷ್ಣನು ನಸುನಕುಕ ಶುಭಾಶಂಸನ ಗಳಂದ ಅವನನುನ ಅಭಿನಂದಿಸಿ


ಅರ್ುವನನು ಎಲ್ಲಿಗ ಹ ೊೋಗಬಯಸಿದನ ೊೋ ಅಲ್ಲಿಗ ಪ್ರವ ೋಶ್ಸಿದನು.
ರಣರಂಗದಲ್ಲಿ ಬಿಳಯ ಕುದುರ ಗಳು ಎಳ ದುಕ ೊಂಡು ಹ ೊೋಗುತ್ರತದದ ಆ
ಬಿಳೋ ರಥವು ಆಕಾಶದಲ್ಲಿ ಹಾರಿಕ ೊಂಡು ಹ ೊೋಗುತ್ರತರುವ
80
ವಿಮಾನದಂತ್ ವಿರ್ೃಂಭಿಸಿತು. ಹಂದ ದ ೋವಾಸುರರ ಯುದಧದಲ್ಲಿ
ಶಕರನ ರಥವು ಹ ೋಗ ೊೋ ಹಾಗ ಇವರ ರಥವೂ ಕೊಡ
ಮಂಡಲಾಕಾರದಲ್ಲಿ, ಮುಂದ ಮತುತ ಹಂದ ಚಲ್ಲಸುತ್ರತತುತ.

ಆಗ ನಾರಾಯಣರು ಕುರದಧರಾಗಿ ವಿವಿಧ ಆಯುಧಗಳನುನ ಹಡಿದು


ಧನಂರ್ಯನನುನ ಬಾಣಗಳ ಮಳ ಯಂದ ಮುಚಿಿ, ಸುತುತವರ ದರು.
ಅವರು ಕೃಷ್ಣನ ಸಹತ ಕುಂತ್ರೋಪ್ುತರ ಧನಂರ್ಯನನುನ
ಮುಹೊತವಕಾಲ ಅದೃಶಾನನಾನಗಿ ಮಾಡಿಬಿಟಟರು. ಕುರದಧನಾದ
ಫಲುಗನನ ವಿಕರಮವು ಇಮಮಡಿಯಾಯತು. ತಕ್ಷಣವ ೋ ಗಾಂಡಿೋವವನುನ
ಹಡಿದು ಶ್ಂಜನಯನುನ ಮಿೋಟ್ಟದನು. ಕ ೊರೋಧದ ಪ್ರತ್ರಲಕ್ಷಣವಾದ
ಹುಬುಬ-ಮುಖ್ವನುನ ಗಂಟ್ಟಕಿಕ ಪಾಂಡವನು ಮಹಾಶಂಖ್
ದ ೋವದತತವನುನ ಜ ೊೋರಾಗಿ ಊದಿದನು. ಅರ್ುವನನು ಅರಿಸಂಹಾರಕ
ತ್ಾವಷ್ರವ ಂಬ ಮಹಾಅಸರವನುನ ಪ್ರಯೋಗಿಸಲು ಅದರಿಂದ ಪ್ರತ್ ಾೋಕ
ಪ್ರತ್ ಾೋಕವಾಗಿ ಸಹಸಾರರು ರೊಪ್ಗಳು ಹ ೊರಹ ೊಮಿಮದವು. ಅರ್ುವನನ
ರೊಪ್ದಂತ್ ಯೋ ಇದದ ಸಾವಿರಾರು ಆಕೃತ್ರಗಳು ಆ ಸ ೈನಕರನುನ
ಸ ೋರಿಕ ೊಳಳಲು ಅವರು ಮೋಹತರಾಗಿ ಅನ ೊಾೋನಾರನ ನೋ
ಅರ್ುವನನ ಂದು ತ್ರಳದುಕ ೊಂಡು ತ್ಾವ ೋ ತಮಮವರನುನ ಸಂಹರಿಸಿದರು.

“ಇವನು ಅರ್ುವನ! ಇವನು ಗ ೊೋವಿಂದ! ಇವರಿಬಬರು

81
ಯಾದವ-ಪಾಂಡವರು!”

ಎಂದು ಹ ೋಳುತ್ಾತ, ಸಮೊಮಢರಾಗಿ, ಅವರು ಅನ ೊಾೋನಾರನುನ


ಸಂಹರಿಸಿದರು. ಪ್ರಮಾಸರದ ಪ್ರಭಾವದಿಂದ ಮೋಹತರಾದ ಅವರು
ಪ್ರಸಪರರ ೊಂದಿಗ ಹ ೊಡ ದಾಡಿ ಕ್ಷಯವನುನ ಹ ೊಂದಿದರು. ರಣದಲ್ಲಿ ಆ
ಯೋಧರು ಪ್ುಷ್ಪಭರಿತ ಕಿಂಶುಕಗಳಂತ್ ಶ ೂೋಭಿಸಿದರು. ಆ ಅಸರವು
ಅವರು ಬಿಟಟ ಸಹಸಾರರು ಬಾಣಗಳನುನ ಭಸಿೀಭೊತವಾಗಿ ಮಾಡಿ ಆ
ವಿೋರರನುನ ಯಮಸದನಕ ಕ ಕಳುಹಸಿತು. ಆಗ ಬಿೋಭತುಿವು ಜ ೊೋರಾಗಿ
ನಕುಕ ಲಲ್ಲತಾ-ಮಾಲವ-ಮಾಚ ೋಲಿ ಮತುತ ತ್ರರಗತವಯೋಧರನುನ
ಶರಗಳಂದ ಹ ೊಡ ದು ಚದುರಿಸಿ ಬ ೋರ ಬ ೋರ ಮಾಡಿದನು. ಆ
ವಿೋರನಂದ ವಧಿಸಲಪಡುತ್ರತದದ ಕಾಲಚ ೊೋದಿತ ಆ ಕ್ಷತ್ರರಯರು ಪಾಥವನ
ಮೋಲ ನಾನಾವಿಧದ ಬಾಣಗಳ ಮಳ ಯನುನ ಸುರಿಸಿದರು. ಘೊೋರ
ಶರವಷ್ವದಿಂದ ತುಂಬಿಹ ೊೋಗಿರಲು ಅಲ್ಲಿ ಅರ್ುವನನಾಗಲ್ಲೋ,
ರಥವಾಗಲ್ಲೋ, ಕ ೋಶವನಾಗಲ್ಲೋ ಕಾಣಿಸಲ್ಲಲಿ. ಆಗ ಅವರು
ಅನ ೊಾೋನಾರಲ್ಲಿ “ಗುರಿಗ ಸಿಲುಕಿ ಇಬಬರೊ ಕೃಷ್ಣರೊ ಹತರಾದರು!”
ಎಂದು ಹ ೋಳಕ ೊಳುಳತ್ಾತ ಸಂತ್ ೊೋಷ್ದಿಂದ ಅಂಗವಸರಗಳನುನ ಮೋಲಕ ಕತ್ರತ
ಕೊಗಿದರು.

ಅಲ್ಲಿ ಸಹಸಾರರು ವಿೋರರು ಭ ೋರಿ-ಮೃದಂಗ-ಶಂಖ್ಗಳನುನ

82
ಮಳಗಿಸಿದರು ಮತುತ ಉಗರ ಸಿಂಹನಾದಗ ೈದರು. ಬ ವತುಹ ೊೋದ
ಕೃಷ್ಣನು ಖಿನನನಾಗಿ ಅರ್ುವನನಗ ಹ ೋಳದನು:

“ಪಾಥವ! ಎಲ್ಲಿರುವ ? ನನನನುನ ಕಾಣುತ್ರತಲಿವಲಿ!


ಜೋವಂತವಿದಿದೋಯ ತ್ಾನ ೋ?”

ಅವನ ಆ ಮಾನುಷ್ ಭಾವವನುನ ಅರಿತ ಪಾಂಡವನು ಕೊಡಲ ೋ


ವಾಯುವಾಾಸರದಿಂದ ಆ ಶರವೃಷಿಠಯನುನ ಹ ೊೋಗಲಾಡಿಸಿದನು. ಆಗ
ವಾಯುವು ಒಣಗಿದ ತರಗ ಲ ಗಳನುನ ಹಾರಿಸಿಕ ೊಂಡು ಹ ೊೋಗುವಂತ್
ಆ ಸಂಶಪ್ತಕ ಸಮೊಹವನುನ ಕುದುರ -ಆನ -ರಥ-ಆಯುಧಗಳ ಂದಿಗ
ಹಾರಿಸಿಕ ೊಂಡು ಹ ೊೋದನು. ವಾಯುವಿನಂದ ಹಾರಿಸಿಕ ೊಂಡು
ಹ ೊೋಗುತ್ರತದದ ಆ ಸ ೋನ ಯು ಮರದಲ್ಲಿರುವ ಪ್ಕ್ಷ್ಗಳು ಸಮಯಬಂದಾಗ
ಒಟ್ಟಟಗ ೋ ಹಾರಿಹ ೊೋಗುತ್ರತರುವಂತ್ ಕಂಡಿತು. ಅವರನುನ ಹೋಗ
ವಾಾಕುಲರನಾಗಿಸಿ ಧನಂರ್ಯನು ತವರ ಮಾಡಿ ನಶ್ತಬಾಣಗಳಂದ
ನೊರಾರು ಸಹಸಾರರು ಯೋಧರನುನ ಸಂಹರಿಸಿದನು. ನಶ್ತ
ಭಲಿಗಳ ಂಬ ಶರಗಳಂದ ಶ್ರಗಳನೊನ, ಆಯುಧಗಳ ಂದಿಗ
ಬಾಹುಗಳನೊನ, ಆನ ಗಳ ಸ ೊಂಡಿಲುಗಳಂತ್ರದದ ಯೋಧರ
ತ್ ೊಡ ಗಳನೊನ ಉರುಳಸಿದನು. ಕ ಲವರ ಪ್ೃಷ್ಟಭಾಗವು ಕತತರಿಸಿ
ಹ ೊೋಗಿತುತ, ಕಾಲುಗಳನುನ ಕಳ ದುಕ ೊಂಡಿದದರು, ತ್ ೊೋಳುಗಳನುನ

83
ಕಳ ದುಕ ೊಂಡಿದದರು, ಕ ಲವರ ದ ೋಹದ ಅಧವಭಾಗವ ೋ ಕತತರಿಸಿ
ಹ ೊೋಗಿತುತ. ಹೋಗ ಧನಂರ್ಯನು ಅವರನುನ ನಾನಾ ಅಂಗಾಂಗಗಳಂದ
ವಿಹೋನರನಾನಗಿ ಮಾಡಿದನು. ಅವನು ಗಂಧವವನಗರಗಳ ಆಕಾರದಲ್ಲಿ
ವಿಧಿವತ್ಾತಗಿ ಕಲ್ಲಪಸಿದದ ರಥಗಳನುನ ಶರಗಳಂದ ಛಿನನ-ಭಿನನಗಳನಾನಗಿ
ಮಾಡಿ ಅವರನುನ ಅಶವ-ರಥ-ಗರ್ಗಳಂದ ವಿಹೋನರನಾನಗಿ ಮಾಡಿದನು.

ಅಲಿಲ್ಲಿ ಧವರ್ಗಳು ತುಂಡಾಗಿದದ ರಥಗಳ ಗುಂಪ್ುಗಳು ತಲ ಯನುನ


ಕತತರಿಸಿದ ತ್ಾಳ ಯ ಮರಗಳಂತ್ ಕಾಣುತ್ರತದದವು. ಪ್ತ್ಾಕ-ಅಂಕುಶ-
ಆಯುಧಗಳನುನ ಕಳ ದುಕ ೊಂಡ ಮಾವುತರನುನ ಕಳ ದುಕ ೊಂಡ ಆನ ಗಳು
ಇಂದರನ ವಜಾರಯುಧದಿಂದ ಹ ೊಡ ಯಲಪಟಟ ಪ್ವವತಗಳು
ವೃಕ್ಷಸಹತ ಕ ಳಗುರುಳರುವಂತ್ ಬಿದಿದದದವು. ಚಾಮರಗಳಂದಲೊ
ಮಾಲ ಗಳಂದಲೊ, ಕವಚಗಳಂದಲೊ ಸವಾರರಿಂದಲೊ ಕೊಡಿದದ
ಅನ ೋಕ ಕುದುರ ಗಳು ಪಾಥವನ ಬಾಣಗಳಂದ ಹತವಾಗಿ ಭೊಮಿಯ
ಮೋಲ ಬಿದದವು. ತುಂಡಾದ ಖ್ಡಗಗಳು ಮತುತ ನಖ್ರುಗಳು,
ತುಂಡಾಗಿದದ ಕವಚಗಳು, ಋಷಿಟಗಳು ಮತುತ ಶಕಿತಗಳ ಂದಿಗ
ಪ್ದಾತ್ರಗಳು ಕವಚಗಳು ಹರಿದುಹ ೊೋಗಿ ಬಡಪಾಯಗಳಂತ್ ಸತುತ
ಮಲಗಿದರು. ಅವರಲ್ಲಿ ಸತುತಹ ೊೋಗಿದದ, ಸಾಯುತ್ರತದದ, ಬಿದಿದದದ,
ಬಿೋಳುತ್ರತದದ, ಭರಮಯಂದ ತ್ರರುಗುತ್ರತದದ, ಕೊಗಿಕ ೊಳುಳತ್ರತದದವರಿಂದ

84
ತುಂಬಿಹ ೊೋಗಿ ರಣಾಂಗಣವು ಬಹಳ ಭಯಂಕರವಾಗಿ ಕಾಣುತ್ರತತುತ.
ಮೋಲ ದಿದದದ ಅತ್ರದ ೊಡಡ ಧೊಳು ರಕತದ ಮಳ ಸುರಿದು ಶಾಂತವಾದವು.
ನೊರಾರು ಮುಂಡಗಳ ರಾಶ್ಯಂದ ತುಂಬಿಹ ೊೋಗಿದದ ರಣಾಂಗಣವು
ಪ್ರವ ೋಶಕೊಕ ಬಹಳ ದುಗವಮವಾಗಿತುತ. ಆಗ ಬಿೋಭತುಿವಿನ ರಥವು
ರೌದರವೂ ಬಿೋಭತಿವೂ ಆಗಿತುತ. ಕಾಲಾಂತಾದಲ್ಲಿ ಪಾರಣಿಗಳನುನ
ಕ ೊಲುಿವ ರುದರನ ಕಿರೋಡಾಂಗಣದಂತ್ ತ್ ೊೋರಿತು. ಪಾಥವನಂದ
ವಧಿಸಲಪಟುಟ ವಾಾಕುಲಗ ೊಂಡ ಅಶವ-ರಥ-ಗರ್ಗಳು ಅವನ
ಎದುರಾಗಿಯೋ ಯುದಧಮಾಡಿ ಶಕರನ ಅತ್ರಥಿಗಳಾಗಿ ಹ ೊೋಗಿ
ಕ್ಷ್ೋಣವಾಗುತ್ರತದದವು. ಆ ಮಹಾರಥರು ಹತರಾಗಿ ಬಿದಿದದದ ಭೊಮಿಯು
ಎಲಿ ಕಡ ಪ ರೋತಗಳಂದ ತುಂಬಿಕ ೊಂಡಿದ ಯೋ ಎನುನವಂತ್ ತ್ ೊೋರಿತು.

ಈ ರಿೋತ್ರ ಸವಾಸಾಚಿಯು ಯುದಧದಲ್ಲಿ ತಲ್ಲಿೋನನಾಗಿರಲು ದ ೊರೋಣನು


ವೂಾಹದ ೊಂದಿಗ ಯುಧಿಷಿಠರನನುನ ಆಕರಮಣಿಸಿದನು. ಯುಧಿಷಿಠರನನುನ
ಬಂಧಿಸಲು ವೂಾಹವನುನ ರಚಿಸಿಕ ೊಂಡು ಪ್ರಹಾರ ಮಾಡಲು ಆಗ
ಮಹಾ ತುಮುಲಯುದಧವು ನಡ ಯತು.

ಕುರು-ಪಾಂಡವರ ಯುದಧ
ಮಹಾರಥ ಭಾರದಾವರ್ನು ಸುಯೋಧನನ ೊಡನ ಅನ ೋಕ
ಮಾತುಗಳನಾನಡಿ ರಾತ್ರರಯನುನ ಕಳ ದನು. ಸಂಶಪ್ತಕಗಣಗಳ ಂದಿಗ

85
ಪಾಥವನು ಯುದಧಮಾಡಬ ೋಕ ಂದು ತಂತರಹೊಡಿ, ಪಾಥವನನುನ
ರಣದಿಂದ ಸಂಶಪ್ತಕರ ವಧ ಗ ಕಳುಹಸಲಾಯತು. ಆಗ ದ ೊರೋಣನು
ಧಮವರಾರ್ನನುನ ಸ ರ ಹಡಿಯುವ ಆಸ ಯಂದ ವೂಾಹವನುನ
ರಚಿಸಿಕ ೊಂಡು ಪಾಂಡವರ ಮಹಾಸ ೋನ ಯ ಮೋಲ ಆಕರಮಣ
ಮಾಡಿದನು. ಭಾರದಾವರ್ನು ರಚಿಸಿದ ಗರುಡವೂಾಹವನುನ ನ ೊೋಡಿ
ಯುಧಿಷಿಠರನು ಅದಕ ಕ ಪ್ರತ್ರಯಾಗಿ ಮಂಡಲಾಧವವೂಾಹವನುನ
ರಚಿಸಿದನು. ಗರುಡ ವೂಾಹದ ಮುಖ್ದಲ್ಲಿ ಮಹಾರಥ
ಭಾರದಾವರ್ನದದನು. ಶ್ರ ೊೋಭಾಗದಲ್ಲಿ ಸ ೊೋದರರು ಮತುತ
ಅನುಯಾಯಗಳ ಂದಿಗ ರಾಜಾ ದುಯೋವಧನನದದನು.
ಕೃತವಮವಮತುತ ಗೌತಮರು ಕಣುಣಗಳಾಗಿದದರು. ಭೊತವಮವ,
ಕ್ ೋಮಶಮವ, ಕರಕಷ್ವ, ಕಲ್ಲಂಗರು, ಸಿಂಹಲರು, ಪ್ೊವವದ ೋಶದವರು,
ಅಭಿೋರರು, ದಶ ೋರಕರು, ಶಕ, ಯವನ, ಕಾಂಬ ೊೋರ್ರು,
ಹಂಸಪ್ದದವರು, ಶೂರಸ ೋನರು, ದರದರು, ಮದರರು ಮತುತ
ಕ ೋಕಯರು ನೊರಾರು ಸಹಸಾರರು ಆನ -ಕುದುರ -ರಥ-ಪ್ದಾತ್ರ
ಸಂಕುಲಗಳ ಡನ ಕುತ್ರತಗ ಯ ಭಾಗದಲ್ಲಿದದರು. ಭೊರಿಶರವ, ಶಲ, ಶಲಾ,
ಸ ೊೋಮದತತ ಮತುತ ಬಾಹಿಕರು ವಿೋರ ಅಕ್ೌಹಣಿಗಳಂದ ಆವೃತರಾಗಿ
ಬಲಭಾಗವನುನ ಆಶರಯಸಿದದರು. ಅವಂತ್ರಯ ವಿಂದಾನುವಿಂದರು
ಮತುತ ಕಾಂಬ ೊೋರ್ದ ಸುದಕ್ಷ್ಣರು ದ ೊರೋಣಪ್ುತರನ ನ ೋತೃತವದಲ್ಲಿ

86
ಎಡಭಾಗವನುನ ಆಶರಯಸಿ ನಂತ್ರದದರು. ಹಂಬಾಗದಲ್ಲಿ ಕಲ್ಲಂಗರು,
ಅಂಬಷ್ಠರು, ಮಾಗಧರು, ಪೌಂಡರರು, ಮದರಕರು, ಶಕುನಯಡನ
ಗಾಂಧಾರರು, ಪ್ೊವವದ ೋಶದವರು, ಮತುತ ಪ್ವವತದವರು
ನ ಲ ಸಿದದರು. ಪ್ುಚಿದ ಭಾಗದಲ್ಲಿ ವ ೈಕತವನ ಕಣವನು ನಾನಾ
ಧವರ್ಸಮೊಹಗಳಂದ ಕೊಡಿದ ಮಹಾಸ ೋನ ಯಂದಿಗ ಮಕಕಳು ಮತುತ
ಜ್ಞಾತ್ರಬಾಂಧವರ ೊಂದಿಗ ನಂತ್ರದದನು. ರ್ಯದರಥ, ಭಿೋಮರಥ,
ಸಂಯಾತ್ರ, ಋಷ್ಭ, ರ್ಯ, ಭೊಮಿಂರ್ಯ, ವೃಷ್ಕಾರಥ, ನ ೈಷ್ಧರು
ಮಹಾ ಬಲದಿಂದ ೊಡಗೊಡಿ ವೂಾಹದ ವಕ್ಷಸಾಳದ ಪ್ರದ ೋಶದಲ್ಲಿದದರು.
ರಥಾಶವರಥಪ್ದಾತ್ರಗಳಂದ ದ ೊರೋಣನಂದ ರಚಿತವಾಗಿದದ ಆ
ವೂಾಹವು ಭಿರುಗಾಳಗ ಸಿಲುಕಿ ಅಲ ೊಿೋಲಕಲ ೊಿೋಲವಾಗುತ್ರತರುವ
ಸಮುದರದಂತ್ ಕಾಣುತ್ರತತುತ. ವಷಾವಕಾಲದಲ್ಲಿ ಮಿಂಚಿನಂದ ಕೊಡಿ
ಗಜವಸುವ ಮೋಡಗಳು ಎಲಿ ದಿಕುಕಗಳಂದಲೊ ಬಂದು ಸ ೋರುವಂತ್
ಆ ವೂಾಹದ ಪ್ಕ್ಷಪ್ಕ್ಷಗಳಂದ ಯುದ ೊಧೋತ್ಾಿಹೋ ಯೋಧರು
ರಣರಂಗಕ ಕ ಧುಮುಕುತ್ರದದರು.

ಅದರ ಮಧಾದಲ್ಲಿ ವಿಧಿವತ್ಾತಗಿ ಸರ್ುುಗ ೊಳಸಿದ ಆನ ಯ ಮೋಲ


ಪ್ರಗ ೊುಯೋತ್ರಷಾಧಿಪ್ತ್ರ ಭಗದತತನು ಉದಯಸುತ್ರತರುವ ಸೊಯವನಂತ್
ಶ ೂೋಭಿಸಿದನು. ರಾಜಾ ಭಗದತತನ ತಲ ಯ ಮೋಲ ಸುವಣವದ

87
ದಾರದಿಂದ ಕಟಟಲಪಟಟ ಮಾಲ ಗಳಂದ ಸಮಲಂಕೃತವಾಗಿದದ
ಶ ವೋತಛತರವಿದಿದತು. ಅದರಿಂದ ಕೃತ್ರತಕಾನಕ್ಷತರಯುಕತವಾದ ಹುಣಿಣಮಯ
ಚಂದರನಂತ್ ಅವನು ಪ್ರಕಾಶ್ಸುತ್ರತದದನು. ಮದದಿಂದ ಕ ೊಬಿಬಹ ೊೋಗಿದದ
ಕಾಡಿಗ ಯ ರಾಶ್ಯಂತ್ ಕಾಣುತ್ರತದದ ಅವನ ಆನ ಯು ಮಹಾಮೋಘಗಳು
ಸುರಿಸಿದ ಮಳ ಯಂದ ತ್ ೊೋಯದ ಮಹಾ ಪ್ವವತದಂತ್
ಹ ೊಳ ಯುತ್ರತತುತ. ದ ೋವಗಣಗಳಂದ ಶಕರನು ಹ ೋಗ ೊೋ ಹಾಗ ನಾನಾ
ನೃಪ್ತ್ರ ವಿೋರರಿಂದ, ವಿವಿಧ ಆಯುಧ ಭೊಷ್ಣಗಳಂದ ಕೊಡಿದ
ಪ್ವವತ್ ೋಯರ ೊಂದಿಗ ಆವೃತನಾಗಿದದನು.

ಶತುರಗಳಗ ಅಜ ೋಯವಾದ ಆ ಅತ್ರಮಾನುಷ್ವಾದ ವೂಾಹವನುನ


ನ ೊೋಡಿ ಯುಧಿಷಿಠರನು ಪಾಷ್ವತನಗ ಹ ೋಳದನು:

“ಇಂದು ನಾನು ಬಾರಹಮಣನ ವಶದಲ್ಲಿ ಬಾರದಹಾಗ


ಯುದಧನೋತ್ರಯನುನ ರೊಪ್ತಸು!”

ಧೃಷ್ಟದುಾಮನನು ಹ ೋಳದನು:

“ಸುವರತ! ದ ೊರೋಣನು ಪ್ರಯತ್ರನಸಿದರೊ ನೋನು ಅವನ


ವಶನಾಗುವುದಿಲಿ. ಇಂದು ನಾನು ದ ೊರೋಣನನುನ, ಅವನ
ಅನುಯಾಯಗಳ ಂದಿಗ ತಡ ಯುತ್ ೋತ ನ . ನಾನು

88
ಜೋವಿಸಿರುವಾಗ ನೋನು ಉದ ವೋಗಗ ೊಳಳಬಾರದು. ರಣದಲ್ಲಿ
ಎಂದೊ ದ ೊರೋಣನು ನನನನುನ ರ್ಯಸಲು ಶಕಾನಾಗುವುದಿಲಿ.”

ಹೋಗ ಹ ೋಳ ದುರಪ್ದನ ಮಗನು ಸವಯಂ ತ್ಾನ ೋ ಬಾಣಗಳನುನ ಎರಚಿ


ದ ೊರೋಣನನುನ ಆಕರಮಣಿಸಿದನು. ಅನಷ್ಟದಶವನ ಧೃಷ್ಟದುಾಮನನು
ಎದುರಾದುದನುನ ನ ೊೋಡಿ ಒಂದು ಕ್ಷಣ ದ ೊರೋಣನು
ಅಸಂತುಷ್ಟನಾದನು. ಅದನುನ ನ ೊೋಡಿ ಧೃತರಾಷ್ರನ ಮಗ
ದುಮುವಖ್ನು ದ ೊರೋಣನಗ ಪ್ತರಯವಾದುದನುನ ಮಾಡಬಯಸಿ
ಧೃಷ್ಟದುಾಮನನನುನ ತಡ ದನು. ಅವನು ಪ್ರಹರಿಸಲು ಪಾಷ್ವತ ಮತುತ
ದುಮುವಖ್ರ ನಡುವ ತುಮುಲ ಯುದಧವು ನಡ ಯತು. ಪಾಷ್ವತನು
ಕ್ಷ್ಪ್ರವಾಗಿ ಶರಜಾಲದಿಂದ ದುಮುವಖ್ನನುನ ಮುಚಿಿ ಭಾರದಾವರ್ನನುನ
ಮಹಾ ಶರಗಳ ಮಹಾಜಾಲದಿಂದ ತಡ ದನು. ದ ೊರೋಣನನುನ
ಪ್ರಹರಿಸಿದುದನುನ ನ ೊೋಡಿ ದುಮುವಖ್ನು ನಾನಾ ತರಹದ
ಶರಸಮೊಹಗಳಂದ ಪಾಷ್ವತನನುನ ಸಂಮೋಹಗ ೊಳಸಿದನು.

ಆ ಪಾಂಚಾಲಾ-ಕುರುಮುಖ್ಾರಿಬಬರೊ ಪ್ರಸಪರರಲ್ಲಿ
ಯುದಧಮಾಡುತ್ರತರಲು ದ ೊರೋಣನು ಯುಧಿಷಿಠರನ ಸ ೋನ ಯನುನ ಅನ ೋಕ
ಶರಗಳಂದ ಮದಿವಸಿದನು. ಗಾಳಯಂದ ಹ ೋಗ ಮೋಡಗಳು ಎಲಿಕಡ
ಚದುರಿ ಹ ೊೋಗುವವೊೋ ಹಾಗ ಪಾಥವನ ಸ ೋನ ಗಳು ಛಿನನ-ಭಿನನವಾಗಿ

89
ಎಲ ಿಲ್ಲಿಯೋ ಓಡಿಹ ೊೋಯತು. ಮುಹೊತವಕಾಲ ಆ ಯುದಧವು
ನ ೊೋಡಲು ಮಧುರವಾಗಿತುತ. ಅನಂತರ ಉನಮತತರಾದವರಂತ್
ನಮವಯಾವದ ಯಂದ ವತ್ರವಸಲು ಪಾರರಂಭಿಸಿದರು. ತಮಮವರನುನ
ಮತುತ ಶತುರಗಳನುನ ಪ್ರಸಪರ ಗುರಿತ್ರಸಲಾರದಾದರು.
ಅನುಮಾನದಿಂದ ಸಂಜ್ಞ ಗಳನುನ ನ ೊೋಡಿ ಯುದಧ ಮಾಡುತ್ರತದದರು.
ಅವರ ಚೊಡಾಮಣಿಗಳ ಮೋಲ , ಸರಗಳ ಮೋಲ ಇತರ ಭೊಷ್ಣಗಳ
ಮೋಲ ಮತುತ ಕವಚಗಳ ಮೋಲ ಸೊಯವನ ಕಿರಣಗಳು ಬಿದುದ
ಪ್ರಕಾಶ್ಸುತ್ರತದದವು. ಹಾರಾಡುತ್ರತದದ ಪ್ತ್ಾಕ ಗಳು, ರಥ, ಆನ ,
ಕುದುರ ಗಳು ಆಕಾಶದಲ್ಲಿ ತ್ ೋಲುವ ಮೋಡಗಳಂತ್ ಮತುತ
ಬ ಳಳಕಿಕಗಳಂತ್ ಕಂಡವು. ನರರನುನ ನರರು ಸಂಹರಿಸಿದರು. ಕುದುರ ಗಳು
ಕುದುರ ಗಳನುನ ಕ ೊಂದವು. ರಥಿಗಳನುನ ರಥಿಗಳು ಮತುತ ಆನ ಗಳನುನ
ಆನ ಗಳು ಕ ೊಂದವು. ಕ್ಷಣದಲ್ಲಿಯೋ ಹಾರಾಡುತ್ರತರುವ ಪ್ತ್ಾಕ ಗಳ,
ಆನ ಗಳ ಂದಿಗ ಆನ ಗಳ ಘೊೋರ ತುಮುಲ ಸಂಗಾರಮವು ನಡ ಯತು.
ಆನ ಗಳ ಗಾಯಗ ೊಂಡ ದ ೋಹಗಳ, ಒಬಬರು ಇನ ೊನಬಬರನುನ ಕೊಗಿ
ಕರ ಯುವ ಯುದಧದಲ್ಲಿ ದಂತ ಸಂಘಾತ ಸಂಘಷ್ವಗಳಂದ
ಹ ೊಗ ಯಂದಿಗ ಅಗಿನಯು ಹುಟ್ಟಟಕ ೊಂಡಿತು. ತುಂಡಾದ
ಪ್ತ್ಾಕ ಗಳಂದ ಕೊಡಿದ, ದಂತಗಳಲ್ಲಿ ಅಗಿನಯು ಉರಿಯುತ್ರತರಲು ಆ
ಆನ ಗಳು ಆಕಾಶದಲ್ಲಿ ಮಿಂಚಿನಂದ ಕೊಡಿದ ಮೋಡಗಳಂತ್ ಕಂಡವು.

90
ಹರಡಿಕ ೊಂಡು ಬಿದಿದದದ ಮತುತ ಕೊಗುತ್ರತದದ ಆನ ಗಳಂದ
ರಣಭೊಮಿಯು ಶರದೃತುವಿನಲ್ಲಿ ಚದುರಿದ ಮೋಡಗಳಂದ ಕೊಡಿದ
ಆಕಾಶದಂತ್ ತ್ ೊೋರಿತು ಬಾಣ-ತ್ ೊೋಮರ-ಋಷಿಟಗಳಂದ
ವಧಿಸಲಪಡುತ್ರತದದ ಆ ಆನ ಗಳ ಕೊಗು ಮಳ ಗಾಲದಲ್ಲಿ ಮೋಡಗಳ
ಗುಡುಗಿನಂತ್ ಕ ೋಳುತ್ರತದದವು.

ಕ ಲವು ಆನ ಗಳು ತ್ ೊೋಮರಗಳಂದ ಇನುನ ಕ ಲವು ಬಾಣಗಳಂದ ಪ ಟುಟ


ತ್ರಂದು ಸವವಭೊತಗಳಗೊ ಭಯವನುನಂಟುಮಾಡುವಂತ್ ಕೊಗುತ್ಾತ
ರಣದಿಂದ ಬ ೋರ ಕಡ ಓಡಿಹ ೊೋಗುತ್ರತದದವು. ಕ ಲವು ಆನ ಗಳು ಅಲ್ಲಿ
ಇತರ ಆನ ಗಳ ದಂತಗಳಂದ ಪ ಟುಟತ್ರಂದು ಆತವಸವರದಲ್ಲಿ
ಪ್ರಳಯಕಾಲದ ಘೊೋರವಾಗಿ ಉರುಳುತ್ರತರುವ ಮೋಡಗಳಂತ್
ಕೊಗಿಕ ೊಳುಳತ್ರತದದವು. ಅಂಕುಶಗಳಂದ ತ್ರವಿಯಲಪಟುಟ ಪ ರೋರಿತರಾಗಿ
ಉನಮತಾರಾಗಿ ಪ್ುನಃ ಓಡಿ ಬರುತ್ರತದದವು. ಮಹಾಕಾಯದ ಆನ ಗಳು
ಮಹಾಕಾಯಗಳಂದ ಮತುತ ಬಾಣ-ತ್ ೊೋಮರಗಳಂದ
ಹ ೊಡ ಯಲಪಟುಟ ಅಂಕುಶಗಳ ಪ್ರಹರಣದಿಂದ ಮುಕತರಾಗಿ ಭೊಮಿಯ
ಮೋಲ ಬಿದದವು. ಮಾವುತರನುನ ಕಳ ದುಕ ೊಂಡ ಆನ ಗಳು ಕಿರಚುತ್ಾತ
ಅಲಿಲ್ಲಿ ಚದುರಿದ ಮೋಡಗಳಂತ್ ಓಡುತ್ರತರಲು ಪ್ರಸಪರರನುನ ಡಿಕಿಕ
ಹ ೊಡ ದು ಉರುಳಬಿದದವು. ಕ ಲವು ಆನ ಗಳು ಸತತವರನುನ ಹ ೊತುತ,

91
ಪ್ರಮಾಯುಧಗಳನುನ ಎಳ ಯುತ್ಾತ ಒಂಟ್ಟಯಾಗಿ ದಿಕಾಕಪಾಲಾಗಿ
ಓಡಾಡುತ್ರತದದವು. ಕ ಲವು ಆನ ಗಳು ತ್ ೊೋಮರ-ಋಷಿಟ-
ಪ್ರಶಾಯುಧಗಳಂದ ಹ ೊಡ ಯುತ್ಾತ ಅಥವಾ ಹ ೊಡ ಯಲಪಟುಟ
ಆತವಸವರದಲ್ಲಿ ಕೊಗುತ್ಾತ ನ ಲಕುಕರುಳದವು. ಆ ಪ್ವವತಗಳಂತಹ
ದ ೋಹಗಳನುನಳಳ ಆನ ಗಳು ಎಲಿ ಕಡ ಹ ೊಡ ದು ದ ೊಪ ಪಂದು
ಬಿೋಳುತ್ರತರಲು ಭೊಮಿಯು ಕಂಪ್ತಸಿ ಕೊಗಿತು.

ಎಲ ಿಡ ಯೊ ಸಜಾುಗಿದದ, ಮಾವುತರಿಂದ ಕೊಡಿದದ, ಪ್ತ್ಾಕ ಗಳನುನಳಳ


ಆನ ಗಳಂದ ಕೊಡಿದ ಭೊಮಿಯು ಚ ಲ್ಲಿಹ ೊೋದ ಪ್ವವತಗಳಂತ್
ಶ ೂೋಭಿಸಿತು. ಮಹಾಕಾಯದ ಆನ ಗಳ ಆರ ೊೋಹಗಳು ರಣದಲ್ಲಿ
ರಥಿಗಳ ಭಲಿ-ಅಂಕುಶ-ತ್ ೊೋಮರಗಳಂದ ಗಾಯಗ ೊಂಡು ಮತುತ
ಹೃದಯಗಳು ಒಡ ದು ಬಿದಿದದದರು. ಅನಾ ಗರ್ಗಳು ನಾರಾಚಗಳಂದ
ಹ ೊಡ ಯಲಪಟುಟ ಕೌರಂಚಗಳಂತ್ ಕಿರಚುತ್ಾತ ಶತುರಗಳನೊನ
ತಮಮವರನೊನ ತುಳಯುತ್ಾತ ದಿಕುಕದಿಕುಕಗಳಲ್ಲಿ ಓಡಿ ಹ ೊೋಗುತ್ರತದದವು.
ಗರ್-ಅಶವ-ರಥಗಳ ಗುಂಪ್ುಗಳಂದ ಮತುತ ಶರಿೋರಗಳ ರಾಶ್ಗಳಂದ
ಹಾಗೊ ಮಾಂಸ-ರಕತ-ಕದವಮಗಳಂದ ರಣಭೊಮಿಯು
ತುಂಬಿಹ ೊೋಯತು. ಆನ ಗಳ ದಂತಗಳ ಅಗರಭಾಗದಿಂದ ಸಿೋಳಹ ೊೋದ,
ಎತ್ರತ ಹಾಕಲಪಟಟ ಚಕರವಿದದ ಮತುತ ಚಕರವಿಲಿದ ರಥಗಳಲ್ಲಿಯೋ ಇದದ

92
ಮಹಾರಥರು, ರಥಿಗಳಲಿದ ರಥಗಳ , ಮನುಷ್ಾರು ಏರಿರದ
ಕುದುರ ಗಳು, ಆರ ೊೋಹಗಳನುನ ಕಳ ದುಕ ೊಂಡ ಆನ ಗಳು ಶರಗಳಂದ
ಪ್ತೋಡಿತವಾಗಿ ದಿಕಾಕಪಾಲಾಗಿ ಹ ೊೋದವು. ಅಲ್ಲಿ ಮಕಕಳು ತಂದ ಯನೊನ,
ತಂದ ಯು ಮಗನನೊನ ಕ ೊಂದರು. ಹೋಗ ಆ ತುಮುಲ ಯುದಧದಲ್ಲಿ
ಏನೊ ತ್ರಳಯುತ್ರತರಲ್ಲಲಿ. ರಕತಮಾಂಸಗಳ ಕ ಸರಿನಲ್ಲಿ ಹುಗಿದು ಹ ೊೋಗಿದದ
ನರರು ಕಾಡಿಗಚಿಿಗ ಸಿಲುಕಿ ಉರಿಯುತ್ರತದದ ಮಹಾವೃಕ್ಷಗಳಂತ್
ತ್ ೊೋರುತ್ರತದದರು. ವಸರಗಳು, ಕವಚಗಳು, ಚತರ-ಪ್ತ್ಾಕಗಳು ರಕತದಿಂದ
ತ್ ೊೋಯುದಹ ೊೋಗಿರಲು ಎಲಿವೂ ಕ ಂಪಾಗಿ ಕಾಣುತ್ರತತುತ. ಎಲಿಕಡ
ಬಿದಿದರುವ ಕುದುರ ಗಳ ರಾಶ್, ರಥಗಳ ರಾಶ್, ಮತುತ ಪ್ದಾತ್ರಗಳ
ರಾಶ್ಗಳು ಓಡುತ್ರತರುವ ರಥಚಕರಗಳಂದ ಪ್ುನಃ ಪ್ುನಃ
ತುಂಡಾಗುತ್ರತದದವು.

ಆನ ಗಳ ೋ ಪ್ರವಾಹವಾಗಿದದ, ಪ್ದಾತ್ರಗಳ ಶರಿೋರಗಳ ೋ


ತ್ ೋಲ್ಲಹ ೊೋಗುತ್ರತರುವ ಹುಲುಿಕಡಿಡಗಳಂತ್ರರುವ, ಮತುತ ರಥಗಳ
ರಾಶ್ಗಳ ೋ ಮಡುವನಾನಗುಳಳ ಆ ಸ ೈನಾಸಾಗರವು ಘೊೋರರೊಪ್ವನುನ
ತ್ಾಳತು. ವಾಹನಗಳ ಂಬ ಮಹಾನೌಕ ಗಳನುನ ಹ ೊಂದಿದದ
ರ್ಯಧನವನುನ ಬಯಸಿದದ ಯೋಧರು ಮುಳುಗಿಹ ೊೋಗದ ೋ ದಾಟ್ಟ
ಶತುರಗಳನುನ ಮೋಡಿಮಾಡುತ್ರತದದರು. ಶರವಷ್ವಗಳಂದ ತಮಮ

93
ಗ ಲುವಿನ ಲಕ್ಷಣಗಳು ಮುಚಿಿಹ ೊೋಗಲು ಯೋಧರು ತಮಮ
ಲಾಂಛನಗಳನುನ ಕಳ ದುಕ ೊಂಡರೊ ದುಃಖಿತರಾಗಲ್ಲಲಿ. ಹಾಗ
ಭಯಂಕರವೂ ಘೊೋರರೊಪ್ವೂ ಆದ ಯುದಧವು ನಡ ಯುತ್ರತರಲು
ದ ೊರೋಣನು ಶತುರಗಳನುನ ಮೋಡಿಗ ೊಳಸಿ ಯುಧಿಷಿಠರನನುನ
ಎದುರಿಸಿದನು.

ದ ೊರೋಣನ ಯುದಧ
ಆಗ ಯುಧಿಷಿಠರನು ಹತ್ರತರ ಬರುತ್ರತರುವ ದ ೊರೋಣನನುನ ನ ೊೋಡಿ
ಭಯಪ್ಡದ ೋ ಮಹಾ ಶರವಷ್ವದಿಂದ ಬರಮಾಡಿಕ ೊಂಡನು.
ಮಹಾಸಿಂಹವನುನ ಕ ೊಲಿಲು ಬಯಸಿದ ಆನ ಗಳ ಹಂಡಿನಲ್ಲಿ ಹ ೋಗ ೊೋ
ಹಾಗ ಯುಧಿಷಿಠರನ ಸ ೋನ ಯಲ್ಲಿ ಹಾಲಾಹಲ ಶಬಧವುಂಟಾಯತು.
ದ ೊರೋಣನನುನ ನ ೊೋಡಿ ಸತಾಜತುವು ಯುಧಿಷಿಠರನನುನ ರಕ್ಷ್ಸಲು
ಆಚಾಯವನ ಮೋಲ ಎರಗಿದನು. ಆಗ ಆಚಾಯವ-
ಪಾಂಚಾಲಾರಿಬಬರೊ ಪ್ರಸಪರರ ೊಡನ ಇಂದರ-ವ ೈರ ೊೋಚನರಂತ್
ಸ ೈನಾವನುನ ಕ್ ೊೋಭ ಗ ೊಳಸುತ್ಾತ ಯುದಧ ಮಾಡಿದರು. ಆಚಾಯವನು
ಶ್ೋಘರವಾಗಿ ಹತುತ ತ್ರೋಕ್ಷ್ಣ ಮಮವಭ ೋದಿಗಳಂದ ಸತಾಜತುವಿನ
ಬಾಣವನುನ ಹೊಡಿದದ ಧನುಸಿನುನ ತುಂಡರಿಸಿದನು. ಆ
ಪ್ರತ್ಾಪ್ವಾನನು ಅತ್ರಶ್ೋಘರದಲ್ಲಿ ಇನ ೊನಂದು ಧನುಸಿನುನ ಎತ್ರತಕ ೊಂಡು

94
ಇಪ್ಪತುತ ಕಂಕಪ್ತರಗಳಂದ ದ ೊರೋಣನನುನ ಹ ೊಡ ದನು. ಸತಾಜತನು
ದ ೊರೋಣನ ೊಡನ ಯುದಧದಲ್ಲಿ ತ್ ೊಡಗಿರುವುದನುನ ತ್ರಳದು ಪಾಂಚಾಲಾ
ವೃಕನು ನೊರು ತ್ರೋಕ್ಷ್ಣ ಶರಗಳಂದ ದ ೊರೋಣನನುನ ಹ ೊಡ ದನು.
ಮಹಾರಥ ದ ೊರೋಣನನುನ ಹಾಗ ಎದುರಿಸಿದುದನುನ ನ ೊೋಡಿ
ಪಾಂಡವರು ಹಷ್ವದಿಂದ ಉತತರಿೋಯಗಳನುನ ಮೋಲ ಹಾರಿಸಿ
ಕೊಗಿದರು. ಬಲವಾನ್ ವೃಕನಾದರ ೊೋ ಪ್ರಮಕುರದಧನಾಗಿ ದ ೊರೋಣನ
ಎದ ಗ ಅರವತುತ ಬಾಣಗಳಂದ ಹ ೊಡ ದನು. ಅದು ಅದುುತವಾಗಿತುತ.

ಆಗ ಶರವಷ್ವಗಳಂದ ಮುಚಿಿಹ ೊೋಗಿದದ ದ ೊರೋಣನು ಕ ೊರೋಧದಿಂದ


ಎಚ ಿತುತ ಕಣುಣಗಳನುನ ತ್ ರ ದನು. ಆಗ ದ ೊರೋಣನು ಸತಾಜತು ಮತುತ
ವೃಕರ ಧನುಸುಿಗಳನುನ ತುಂಡರಿಸಿ ಆರು ಬಾಣಗಳಂದ ಸೊತ,
ಕುದುರ ಗಳ ಂದಿಗ ವೃಕನನುನ ವಧಿಸಿದನು. ಆಗ ಸತಾಜತುವು
ಅತ್ರವ ೋಗದಲ್ಲಿ ಇನ ೊನಂದು ಧನುಸಿನುನ ತ್ ಗ ದುಕ ೊಂಡು ವಿಶ್ಖ್ಗಳಂದ
ಕುದುರ , ಸೊತ, ಧವರ್ಗಳ ಂದಿಗ ದ ೊರೋಣನನುನ ಹ ೊಡ ದನು.
ಪಾಂಚಾಲಾನ ಆ ಪ ಟಟನುನ ದ ೊರೋಣನು ಸಹಸಿಕ ೊಳಳದಾದನು. ಅವನ
ವಿನಾಶಕಾಕಗಿ ಒಂದ ೋಸಮನ ಬಾಣಗಳನುನ ಪ್ರಯೋಗಿಸತ್ ೊಡಗಿದನು.
ದ ೊರೋಣನು ಸಹಸಾರರು ಶರಗಳನುನ ಸುರಿಸಿ ಅವನ ಕುದುರ ಗಳನೊನ,
ಧವರ್ವನೊನ, ಎರಡೊ ಧನುಮುವಷಿಟಗಳನೊನ, ಪಾಷಿಣವಸಾರಥಿಗಳನೊನ

95
ಮುಚಿಿದನು. ಹೋಗ ಪ್ುನಃ ಪ್ುನಃ ತನನ ಬಿಲುಿಗಳನುನ ಕತತರಿಸುತ್ರತದದರೊ
ಪ್ರಮಾಸರಜ್ಞನಾಗಿದದ ಪಾಂಚಾಲಾನು ಶ ೂೋಣಾಶವನನುನ ಎದುರಿಸಿ
ಯುದಧಮಾಡಿದನು. ಆ ಮಹಾಹವದಲ್ಲಿ ಉತ್ ೋತ ಜತನಾಗಿ
ಹ ೊೋರಾಡುತ್ರತರುವ ಸತಾಜತುವನುನ ನ ೊೋಡಿದ ದ ೊರೋಣನು
ಅಧವಚಂದರದಿಂದ ಅವನ ಶ್ರವನುನ ತುಂಡರಿಸಿದನು. ಆ ಇಬಬರು
ಪಾಂಚಾಲ ಮಹಾಕಾಯರು ರಥಷ್ವಭನಂದ ಹತರಾಗಲು ಭಿೋತನಾದ
ಯುಧಿಷಿಠರನು ವ ೋಗವುಳಳ ಕುದುರ ಗಳನ ನೋರಿ ಪ್ಲಾಯನಗ ೈದನು.

ಆಗ ಪಾಂಚಾಲರು, ಕ ೋಕಯರು, ಮತಿಯರು, ಚ ೋದಿ-ಕರೊಷ್ರು,


ಕ ೊೋಸಲರು ಯುಧಿಷಿಠರನನುನ ರಕ್ಷ್ಸಲು ಬಯಸಿ ಸಂತ್ ೊೋಷ್ದಿಂದ
ದ ೊರೋಣನ ಮೋಲ ಎರಗಿದರು. ಆಗ ಶತುರಸ ೋನ ಗಳನುನ ಮದಿವಸುವ
ಆಚಾಯವನು ಯುಧಿಷಿಠರನನುನ ಹಡಿಯಲು ಬಯಸಿ ಆ ಸ ೋನ ಗಳನುನ
ಬ ಂಕಿಯು ಹತ್ರತಯ ರಾಶ್ಯನುನ ಹ ೋಗ ೊೋ ಹಾಗ ಸುಟುಟಬಿಟಟನು. ಅನ ೋಕ
ಬಾರಿ ಆ ಸ ೋನ ಗಳನುನ ದಹಸುತ್ರತದದ ದ ೊರೋಣನನುನ ಮತಿಯರಾರ್ನ
ತಮಮ ಶತ್ಾನೋಕನು ಎದುರಿಸಿದನು. ಸೊಯವನ ರಶ್ಮಗಳಂತ್ರರುವ
ಕಮಾಮರನಂದ ಪ್ರಿಷ್ೃತಗ ೊಂಡ ಅರು ಬಾಣಗಳಂದ ದ ೊರೋಣನನುನ,
ಅವನ ಸಾರಥಿ ಮತುತ ಕುದುರ ಗಳ ಂದಿಗ ಚ ನಾನಗಿ ಹ ೊಡ ದನು.
ದ ೊರೋಣನು ಕ್ಷುರದಿಂದ ಬ ೋಗನ ೋ ಅವನ ಶ್ರವನುನ ಕುಂಡಲಗಳ ಂದಿಗ

96
ಕಾಯದಿಂದ ಬ ೋಪ್ವಡಿಸಿ ಜ ೊೋರಾಗಿ ಗಜವಸಲು ಮತಿಯರು
ಪ್ಲಾಯನಗ ೈದರು.

ಭಾರದಾವರ್ನು ಪ್ುನಃ ಪ್ುನಃ ಮತಿಯರನುನ ಚ ೋದಿಗಳನುನ,


ಕಾರೊಷ್ರನುನ, ಕ ೋಕಯರನೊನ, ಸೃಂರ್ಯರನೊನ ಮತುತ ಪಾಂಡವರನೊನ
ಸ ೊೋಲ್ಲಸಿದನು. ಕ ೊರೋಧಿತಗ ೊಂಡ ಅಗಿನಯು ವನವನುನ ಹ ೋಗ ೊೋ ಹಾಗ
ಸ ೋನ ಗಳನುನ ಸುಡುತ್ರತದದ ಆ ಕುರದಧ ರುಕಮರಥನನುನ ನ ೊೋಡಿ ಸೃಂರ್ಯರು
ನಡುಗಿದರು. ಧನುಸಿನುನ ಎಳ ದು ಶತುರಗಳನುನ ಸಂಹರಿಸುತ್ರತದದ ಮತುತ
ಉತತಮವಾಗಿ ಹ ೊೋರಾಡುತ್ರತದದ ಅವನ ಟ ೋಂಕಾರವು ಎಲಿ
ದಿಕುಕಗಳಲ್ಲಿಯೊ ಕ ೋಳಬರುತ್ರತತುತ. ಕ ೈಚಳಕವಿದದ ಅವನು ಪ್ರಯೋಗಿಸಿದ
ರೌದರ ಸಾಯಕಗಳು ಆನ ಗಳನೊನ, ಕುದುರ ಗಳನೊನ, ಪ್ದಾತ್ರಗಳನೊನ,
ರಥಿಗಳನೊನ, ಗರ್ಸಾದಿನರನೊನ ಸಂಹರಿಸಿದವು. ಬ ೋಸಗ ಯಲ್ಲಿ ಗಾಳ-
ಗುಡುಗಿನ ೊಂದಿಗ ಮೋಡಗಳು ಆನ ಗಲ್ಲಿನ ಮಳ ಗರ ಯುವಂತ್
ಬಾಣಗಳ ಮಳ ಸುರಿಸಿ ಶತುರಗಳಲ್ಲಿ ಭಯವನುನಂಟುಮಾಡಿದನು. ಎಲಿ
ದಿಕುಕಗಳಲ್ಲಿಯೊ ಸಂಚರಿಸುತ್ಾತ ಸ ೋನ ಗಳನುನ ಕ್ ೊೋಭ ಗ ೊಳಸುತ್ಾತ ಆ
ಬಲಶಾಲ್ಲೋ ಶೂರ ಮಹ ೋಷಾವಸನು ಶತುರಗಳಲ್ಲಿ
ಭಯವನುನಂಟುಮಾಡಿದನು. ಆ ಅಮಿತತ್ ೋರ್ಸಿವ ದ ೊರೋಣನ ಬಂಗಾರ
ಪ್ರಿಷ್ೃತ ಚಾಪ್ದಿಂದ ಮೋಡಗಳಂದ ಮಿಂಚು ಮೊಡುವಂತ್ ಎಲಿ

97
ದಿಕುಕಗಳಲ್ಲಿಯೊ ಮಿಂಚುಗಳು ಹ ೊರಬರುತ್ರತರುವುದು ಕಾಣಿಸುತ್ರತತುತ.
ಸುರಾಸುರನಮಸೃತ ವಿಷ್ುಣವು ದ ೈತಾಗಣದ ೊಂದಿಗ ಹ ೋಗ ೊೋ ಹಾಗ
ದ ೊರೋಣನು ಪಾಂಡವರ ಸ ೋನ ಯಂದಿಗ ಮಹಾ ಕದನವನಾನಡಿದನು.

ಆ ಶೂರ, ಸತಾವಾದಿ, ಪಾರಜ್ಞ, ಬಲವಾನ್, ಸತಾವಿಕರಮ,


ಮಹಾನುಭಾವ ದ ೊರೋಣನು ಕಾಲಾಂತದಂತ್ ರೌದರವಾದ, ಹ ೋಡಿಗಳಗ
ಭಯವನುನಂಟುಮಾಡುವ, ಕವಚಗಳ ೋ ಅಲ ಗಳಾಗಿರುವ, ಧವರ್ಗಳ ೋ
ಮಡುವುಗಳಾಗಿರುವ, ಮನುಷ್ಾರ ಶರಿೋರಗಳ ರಾಶ್ಗಳನ ನೋ
ಕ ೊಂಡ ೊಯುಾತ್ರತದದ, ಆನ -ಕುದುರ ಗಳ ೋ ಮಸಳ ಗಳಾಗಿದದ, ಖ್ಡಗಗಳ ೋ
ಮಿೋನುಗಳಂತ್ರರುವ, ದುರಾಸದ, ವಿೋರಯೋಧರ ಎಲುಬುಗಳ ೋ ಕಲ್ಲಿನ
ಹರಳುಗಳಂತ್ರರುವ, ರೌದರವಾದ, ಭ ೋರಿೋ-ಮೃದಂಗಗಳ ೋ
ಆಮಗಳಾಗಿರುವ, ಕವಚಗಳ ೋ ಮಹಾಪ್ರವಾಹದಂತ್ರರುವ, ಘೊೋರ
ತಲ ಕೊದಲುಗಳ ೋ ಪಾಚಿಹುಲುಿಗಳಾಗಿರುವ, ಬಾಣಗಳ ೋ
ಅಲ ಗಳಾಗಿರುವ, ಬಿಲುಿಗಳ ೋ ಪ್ರವಾಹವಾಗಿರುವ, ಬಾಹುಗಳ ೋ
ಸಪ್ವಸಂಕುಲಗಳಂತ್ರರುವ, ರಣಭೊಮಿಯಲ್ಲಿ ಹರಿಯುವ ಕುರು-
ಸೃಂರ್ಯರ ವಾಹನಯನುನ, ಮನುಷ್ಾರ ತಲ ಬುರುಡ ಗಳ ೋ
ಕಲುಿಬಂಡ ಗಳಾಗಿದದ, ಶಕಿತಗಳ ೋ ಮಿೋನಾಗಿದದ, ಗದ ಗಳ ೋ ತ್ ಪ್ಪಗಳಾಗಿದದ,
ತಲ ಯ ಮುಂಡಾಸುಗಳು ಮತುತ ಉಟಟ ವಸರಗಳ ೋ ನ ೊರ ಗಳಾಗಿರುವ,

98
ಹ ೊರಬಿದದ ಕರುಳುಗಳ ೋ ಸರಿೋಸೃಪ್ಗಳಾಗಿದದ, ವಿೋರರನುನ
ಅಪ್ಹರಿಸಿಕ ೊಂಡು ಹ ೊೋಗುತ್ರತರುವ, ಉಗರ ಮಾಂಸ-ರಕತಗಳ ೋ
ಕ ಸರಾಗಿದದ, ಆನ ಗಳ ೋ ಮಸಳ ಗಳಾಗಿದದ, ಧವರ್ಗಳ ೋ ವೃಕ್ಷಗಳಾಗಿದದ,
ಕ್ಷತ್ರರಯರನುನ ಮುಳುಗಿಸುತ್ರತದದ, ಕೊರರ ಶರಿೋರಗಳ ೋ ಒಡಾಡಗಿದದ,
ಅಶಾವರ ೊೋಹ ಮತುತ ಮಾವುತರ ೋ ತ್ರಮಿಂಗಿಲಗಳಾಗಿದದ,
ಮಾಂಸಾಹಾರಿೋ ಪಾರಣಿಗಳ ಗುಂಪ್ುಗಳಂದ ಕೊಡಿದದ,
ಮಹಾರೌದರರಾದ ರಾಕ್ಷಸರು ಮತುತ ಪ್ತಶಾಚಿಗಳನುನ ಎಲಿಕಡ
ಹ ೊಂದಿದದ, ಯಮನಲ್ಲಿಗ ಹರಿಯುತ್ರತದದ ನದಿಯನುನ ಅಲ್ಲಿ ಹರಿಸಿದನು.

ಯಮನಂತ್ ಸ ೋನ ಗಳನುನ ದಹಸುತ್ರತರುವ ಆ ರಥ ೊೋದಾರ


ದ ೊರೋಣನನುನ ಕುಂತ್ರೋಪ್ುತರನ ನಾಯಕತವದಲ್ಲಿ ಎಲಿಕಡ ಗಳಂದ
ಆಕರಮಣಿಸಿದರು. ಆ ಶೂರ ಮಹ ೋಷಾವಸರನುನ ಕೌರವರ ಕಡ ಯ
ರಾರ್ರು ರಾರ್ಪ್ುತರರು ಆಯುಧಗಳನುನ ಎತ್ರತ ಹಡಿದು ಎಲಿ
ಕಡ ಗಳಂದ ಸುತುತವರ ದರು. ಆಗ ದ ೊರೋಣನು ಕುಂಭಸಾಳವು
ಒಡ ದುಹ ೊೋಗಿರುವ ಆನ ಯಂತ್ ರಥಸ ೋನ ಯನುನ ದಾಟ್ಟ
ದೃಢಸ ೋನನನುನ ಕ ಡವಿದನು. ಭಯವಿಲಿದವನಂತ್ ಪ್ರಹರಿಸುತ್ರತದದ
ಕ್ ೋಮನನುನ ತಲುಪ್ತ, ಅವನನುನ ಒಂಭತುತ ಬಾಣಗಳಂದ ಹ ೊಡ ದು
ರಥದಿಂದ ಕ ಡವಿದನು. ಅವನು ಸ ೈನಾಗಳ ಮಧಾವನುನ ಸ ೋರಿ, ಎಲಿ

99
ದಿಕುಕಗಳಲ್ಲಿಯೊ ಸಂಚರಿಸುತ್ಾತ ಇತರ ಎಲಿರನೊನ ರಕ್ಷ್ಸುತ್ರತದದನು.
ಅವನಗ ಯಾರೊ ರಕ್ಷಣ ಯರಲ್ಲಲಿ. ಶ್ಖ್ಂಡಿಯನುನ ಹನ ನರಡು
ಬಾಣಗಳಂದ, ಉತತಮೌರ್ಸನನುನ ಇಪ್ಪತತರಿಂದ ಹ ೊಡ ದು,
ಭಲಿದಿಂದ ವಸುಧಾನನನುನ ಯಮಸಾದನಕ ಕ ಕಳುಹಸಿದನು.
ಎಂಭತತರಿಂದ ಕ್ಷತರವಮವನನುನ ಮತುತ ಅರವತುತ-ಇಪ್ಪತತರಿಂದ
ಸುದಕ್ಷ್ಣನನುನ ಹ ೊಡ ದು ಭಲಿದಿಂದ ಕ್ಷತರದ ೋವನನುನ ರಥನೋಡದಿಂದ
ಉರುಳಸಿದನು. ಯುಧಾಮನುಾವನುನ ಅರವತ್ಾನಲುಕ ಮತುತ
ಸಾತಾಕಿಯನುನ ಮೊವತುತ ಬಾಣಗಳಂದ ಹ ೊಡ ದು ರುಕಮರಥನು
ಕೊಡಲ ೋ ಯುಧಿಷಿಠರನ ಮೋಲ ಎರಗಿದನು. ಆಗ ಯುಧಿಷಿಠರನು
ಕ್ಷ್ಪ್ರವಾಗಿ ವ ೋಗವುಳಳ ಕುದುರ ಗಳ ಮೋಲ ಹ ೊರಟುಹ ೊೋದನು.

ಆಗ ಪಾಂಚಾಲಾನು ದ ೊರೋಣನನುನ ಆಕರಮಣಿಸಿದನು. ದ ೊರೋಣನು


ಧನುಸುಿ-ಕುದುರ ಗಳ ಂದಿಗ ಅವನನುನ ಸಂಹರಿಸಿದನು. ಹತನಾಗಿ
ಅವನು ಆಕಾಶದಿಂದ ಭೊಮಿಯ ಮೋಲ ಜ ೊಾೋತ್ರಯಂದು
ಬಿೋಳುವಂತ್ ರಥದಿಂದ ಕ ಳಗ ಬಿದದನು. ಪಾಂಚಾಲರ ಯಶಸಕರ ಆ
ರಾರ್ಪ್ುತರನು ಹತನಾಗಲು “ದ ೊರೋಣನನುನ ಕ ೊಲ್ಲಿ! ದ ೊರೋಣನನುನ
ಕ ೊಲ್ಲಿ!” ಎಂದು ಮಹಾ ತುಮುಲ ಶಬಧವುಂಟಾಯತು. ಆಗ
ಬಲಶಾಲ್ಲೋ ದ ೊರೋಣನು ತುಂಬಾ ಸಂಕುರದಧರಾದ ಪಾಂಚಾಲರನುನ,

100
ಮತಿಯರನುನ, ಕ ೋಕಯರನುನ, ಸೃಂರ್ಯರನುನ ಮತುತ ಪಾಂಡವರನುನ
ಸದ ಬಡಿದನು. ಕುರುಗಳಂದ ಪ್ರಿವಾರಿತನಾಗಿದದ ದ ೊರೋಣನು ಸಾತಾಕಿ,
ಚ ೋಕಿತ್ಾನ, ಧೃಷ್ಟದುಾಮನ, ವಾಧವಕ್ ೋಮಿ, ಚಿತರಸ ೋನ, ಸ ೋನಾಬಿಂದು,
ಸುವಚವಸ ಇವರುಗಳನುನ ಮತುತ ಇನೊನ ಇತರ ಅನ ೋಕ ನಾನಾ
ರ್ನಪ್ದ ೋಶವರರ ಲಿರನೊನ ಯುದಧದಲ್ಲಿ ಸ ೊೋಲ್ಲಸಿದನು. ಆ
ಮುಹಾಯುದಧದಲ್ಲಿ ರ್ಯವನುನ ಪ್ಡ ದ ಕೌರವರು ಎಲಿಕಡ ಓಡಿ
ಹ ೊೋಗುತ್ರತರುವ ಪಾಂಡವ ೋಯರನುನ ರಣದಲ್ಲಿ ಸಂಹರಿಸಿದರು.
ಇಂದರನಂದ ದಾನವರಂತ್ ವಧಿಸಲಪಡಿತ್ರತರುವ ಮಹಾತಮ ಪಾಂಚಲರು,
ಕ ೋಕಯರು ಮತುತ ಮತಿಯರು ನಡುಗಿದರು.

ಕಣವ-ದುಯೋವಧನರ ಸಂವಾದ
ದ ೊರೋಣನ ಸಾಯಕಗಳಂದ ಪ್ತೋಡಿತರಾಗಿ ರಣರಂಗದಿಂದ ಚದುರಿ
ದಿಕಾಕಪಾಲಾಗಿ ಓಡಿಹ ೊೋಗುತ್ರತದದ ಪಾಂಚಾಲ-ಪಾಂಡವ-ಮತಿಯ-
ಸೃಂರ್ಯ-ಚ ೋದಿ-ಕ ೋಕಯರನುನ ನ ೊೋಡಿ, ನದಿಯ ಪ್ರವಾಹದಿಂದ
ದ ೊೋಣಿಗಳು ಸ ಳ ಯಲಪಡುವಂತ್ ದ ೊರೋಣನ ಬಿಲ್ಲಿನಂದ ಬಿಡಲಪಟಟ
ಬಾಣಗಳ ಮಳ ಯಂದ ಕ ೊಚಿಿಕ ೊಂಡು ಹ ೊೋಗುತ್ರತರುವ ಅವರನುನ
ನ ೊೋಡಿ ಕೌರವರು ಸಿಂದನಾದಗ ೈದು, ನಾನಾವಾದಾಗಳನುನ ನುಡಿಸಿ,
ರಥ-ಗರ್-ನರ-ಅಶವಗಳನುನ ಎಲಿ ಕಡ ಯಂದ ಸುತುತವರ ದರು.

101
ಅವರನುನ ನ ೊೋಡಿ ಸವರ್ನರಿಂದ ಸಂವೃತನಾಗಿ ಸ ೋನ ಯ ಮಧಾದಲ್ಲಿದದ
ರಾಜಾ ದುಯೋವಧನನು ಸಂತ್ ೊೋಷ್ದಿಂದ ನಗುತ್ಾತ ಕಣವನಗ
ಹ ೋಳದನು:

“ರಾಧ ೋಯ! ಸಿಂಹವು ವನಾಪಾರಣಿಗಳನುನ ಹ ೋಗ ೊೋ ಹಾಗ


ಸಾಯಕಗಳಂದ ಪಾಂಚಾಲರನುನ ಪ್ತೋಡಿಸುತ್ರತರುವ ದೃಢಧನವ
ದ ೊರೋಣನನುನ ನ ೊೋಡು! ಭಿರುಗಾಳಗ ಸಿಲುಕಿ ಮುರಿದು ಬಿದದ
ಮಹಾಮರಗಳಂತ್ ದ ೊರೋಣನಂದ ಭಗನರಾದ ಇವರು ಪ್ುನಃ
ಯುದಧಕ ಕ ಬರುತ್ಾತರ ಂದು ನನಗನನಸುವುದಿಲಿ. ಆ ಮಹಾತಮನ
ರುಕಮಪ್ುಂಖ್ ಶರಗಳಂದ ಪ ಟುಟತ್ರಂದ ಅವರು ಅಲಿಲ್ಲಿಯೋ
ಸುತುತತ್ಾತ ಒಂದ ೋ ಮಾಗವದಲ್ಲಿ ಹ ೊೋಗುತ್ರತಲಿ. ಬ ಂಕಿಯನುನ
ಹಾಕಿ ಆನ ಗಳ ಹಂಡನುನ ಒಂದ ೋಕಡ ಗ ೊೋಲಾಕಾರವಾಗಿ
ತ್ರರುಗಿಸುವಂತ್ ಮಹಾತಮ ದ ೊರೋಣ ಮತುತ ಕುರುಗಳು
ಇವರನುನ ಮಾಡಿದಾದರ . ದುಂಬಿಗಳಂತ್ರರುವ ದ ೊರೋಣನ ನಶ್ತ
ಶರಗಳಂದ ಮುಸುಕಲಪಟುಟ ಇವರು ಪ್ಲಾಯನವೊಂದ ೋ
ಮಾಗವವ ಂದು ತ್ರಳದು ಅನ ೊಾೋನಾರ ಹಂದ
ಅಡಗಿಕ ೊಳುಳತ್ರತದಾದರ . ಈ ಕ ೊೋಪ್ತಷ್ಟ ಭಿೋಮನು ಪಾಂಡವ-
ಸೃಂರ್ಯರಿಂದ ವಿಹೋನನಾಗಿ ನಮಮವರ ಯೋಧರಿಂದ

102
ಸುತುತವರ ಯಲಪಟ್ಟಟದಾದನ . ಕಣವ! ಇದು ನನಗ ಅತ್ರೋವ
ತೃಪ್ತತಯುನುನ ನೋಡುತ್ರತದ . ಆ ದುಮವತ್ರಗ ಇಂದು
ಲ ೊೋಕವ ಲಿವೂ ದ ೊರೋಣಮಯವಾಗಿಯೋ ಕಾಣುತ್ರತದ . ಇಂದು
ಆ ಪಾಂಡವನಗ ಜೋವಿತದಲ್ಲಿಯೊ ರಾರ್ಾದಲ್ಲಿಯೊ
ನರಾಶ ಯುಂಟಾಗಿದ ಎನುನವುದು ತ್ ೊೋರುತ್ರತದ .”

ಕಣವನು ಹ ೋಳದನು:

“ಈ ಮಹಾಬಾಹುವು ಜೋವವಿರುವವರ ಗ ಯುದಧವನುನ


ಬಿಟುಟ ಹ ೊೋಗುವುಲಿ ಎಂದು ತ್ರಳ. ಪ್ುರುಷ್ವಾಾಘರ! ಇವನು
ನಮಮವರ ಈ ಸಿಂಹನಾದವನೊನ ಸಹಸಿಕ ೊಳುಳವವನಲಿ.
ಶೂರರಾದ, ಬಲವಂತರಾದ, ಕೃತ್ಾಸರರಾದ,
ಯುದಧದುಮವದರಾದ ಪಾಂಡವರು ಯುದಧವನುನ
ಮುಂದುವರಿಸುತ್ಾತರ ಎಂದು ನನನ ಅಭಿಪಾರಯ. ವಿಷ್-ಬ ಂಕಿ-
ದೊಾತ ಮತುತ ವನವಾಸಗಳ ಕಷ್ಟಗಳನುನ
ನ ನಪ್ತನಲ್ಲಿಟುಟಕ ೊಂಡಿರುವ ಪಾಂಡವರು ಸಂಗಾರಮದಿಂದ
ಓಡಿಹ ೊೋಗುವುದಿಲಿವ ಂದು ನನಗನನಸುತತದ . ಏಕ ಂದರ
ಮಹಾಬಾಹು ಅಮಿತ ಓರ್ಸಿವ ವೃಕ ೊೋದರ ಕೌಂತ್ ೋಯನು
ಮರಳ ನಮಮವರ ಶ ರೋಷ್ಠ ಶ ರೋಷ್ಠ ರಥ ೊೋದಾರರನುನ

103
ಕ ೊಲುಿತ್ಾತನ . ಖ್ಡಗದಿಂದ, ಧನುಸಿಿನಂದ, ಶಕಿತಯಂದ,
ಕುದುರ ಗಳಂದ, ಆನ ಗಳಂದ, ಮುನುಷ್ಾರಿಂದ, ರಥಗಳಂದ,
ಹಾರ ಕ ೊೋಲ್ಲನಂದ ಮತುತ ದಂಡದಿಂದ ಗುಂಪ್ು ಗುಂಪಾಗಿ
ಸಂಹರಿಸುತ್ಾತನ . ಅವನನುನ ಹಂಬಾಲ್ಲಸಿ
ಸಾತಾಕಿಪ್ರಮುಖ್ರಾದ ರಥರು, ವಿಶ ೋಷ್ವಾಗಿ ಪಾಂಚಾಲರು,
ಕ ೋಕಯರು, ಮತಿಯರು ಮತುತ ಪಾಂಡವರು ಬರುತ್ರತದಾದರ . ಆ
ಶೂರರು, ಬಲವಂತರು, ವಿಕಾರಂತ ಮಹಾರಥರು ಭಿೋಮನ
ರಣ ೊೋತ್ಾಿಹದಿಂದ ವಿಶ ೋಷ್ವಾಗಿ ಪ್ರಚ ೊೋದಿತಗ ೊಂಡಿದಾದರ .
ವೃಕ ೊೋದರನನುನ ರಕ್ಷ್ಸಲ ೊೋಸುಗ ಈ ಕುರುಪಾಂಡವರು
ಸೊಯವನನುನ ಮುತುತವ ಮೋಡಗಳಂತ್ ದ ೊರೋಣನ ಮೋಲ
ಮುತ್ರತಗ ಹಾಕಿದಾದರ . ರಕ್ಷಣ ಯಲಿದ ಯತವರತನನುನ
ಪ್ತೋಡಿಸುವ ಒಂದ ೋ ಒಂದು ಉದ ದೋಶವನನಟುಟಕ ೊಂಡಿರುವ
ಇವರು ದಿೋಪ್ದ ಹುಳುಗಳು ದಿೋಪ್ವನುನ ಮುತ್ರತಕ ೊಂಡು
ತ್ಾವು ಸಾಯುವುದನೊನ ಗಮನಸದ ೋ ದಿೋಪ್ವನುನ ಆರಿಸಲು
ಪ್ರಯತ್ರನಸುತ್ರತರುವಂತ್ ಇರುವ ಈ ಕೃತ್ಾಸರರು ಅವನನುನ
ತಡ ಯಲು ಸಮಥವರು ಎನುನವುದರಲ್ಲಿ ಸಂಶಯವಿಲಿ.
ಆದುದರಿಂದ ಇದು ಭಾರದಾವರ್ನ ಮೋಲ್ಲರುವ
ಅತ್ರಭಾರವ ಂದು ನನಗನನಸುತತದ . ದ ೊರೋಣನರುವಲ್ಲಿಗ

104
ಶ್ೋಘರವಾಗಿ ಹ ೊೋಗ ೊೋಣ. ಕಾಗ ಗಳು ಮಹಾಸಪ್ವವನುನ
ಹ ೋಗ ೊೋ ಹಾಗ ಅವರು ಆ ಯತವರತನನುನ
ಸಂಹರಿಸಬಾರದು!”

ರಾಧ ೋಯನ ಮಾತನುನ ಕ ೋಳ ರಾಜಾ ದುಯೋವಧನನು


ಸಹ ೊೋದರರ ೊಂದಿಗ ದ ೊರೋಣನ ಕಡ ಹ ೊೋದನು. ಅಲ್ಲಿ ದ ೊರೋಣನನುನ
ಸಂಹರಿಸುವ ಒಂದ ೋ ಉದ ದೋಶವನನಟುಟಕ ೊಂಡು ನಾನಾ ಬಣಣದ
ಉತತಮ ಕುದುರ ಗಳನ ನೋರಿ ಹಂದಿರುಗಿ ಬರುತ್ರತರುವ ಪಾಂಡವರ
ಮಹಾ ಶಬಧವು ಕ ೋಳಬರುತ್ರತತುತ.

ರಥಚಿಹ ನಗಳು
ಕರಡಿಯ ಬಣಣದ ಕುದುರ ಗಳಂದ ಎಳ ಯಲಪಟಟ ರಥದಲ್ಲಿ ಕುಳತು
ಬರುತ್ರತದದ ವೃಕ ೊೋದರನನುನ ನ ೊೋಡಿ ಶೂರ ಶ ೈನ ೋಯನು ಬ ಳ ಳಯ
ಬಣಣದ ಕುದುರ ಗಳನ ೊನಡಗೊಡಿ ಅವನ ೊಂದಿಗ ಹಂದಿರುಗಿದನು.
ಸುಂದರವಾದ ಗಿಣಿಯರ ಕ ಕಗಳ ಬಣಣದ ಕಾಂಬ ೊೋರ್ ಕುದುರ ಗಳು
ಶ್ೋಘರವಾಗಿ ನಕುಲನನುನ ಹ ೊತುತ ಕೌರವ ಸ ೈನಕರಿದ ದಡ ಗ
ಓಡಿಬಂದವು. ಆಯುಧವನುನ ಎತ್ರತಹಡಿದಿದದ ಸಹದ ೋವನನುನ
ಭಿೋಮವ ೋಗದ, ಗಾಳಯ ವ ೋಗವುಳಳ, ಮೋಡಗಳಂತ್ ಕಪಾಪಗಿದದ
ಕುದುರ ಗಳು ಒಯುದತಂದವು. ಸುವಣವಮಯ ವಸರಗಳಂದ

105
ಆಚಾಿದಿತವಾದ, ವ ೋಗದಲ್ಲಿ ವಾಯುವಿಗ ಸಮನಾಗಿದದ ಕುದುರ ಗಳ
ರಥದಲ್ಲಿದದ ಯುಧಿಷಿಠರನನುನ ಎಲಿ ಸ ೋನ ಗಳ ಅನುಸರಿಸಿದವು.
ರಾರ್ನ ಅನಂತರ ಪಾಂಚಾಲಾ ದೃಪ್ದನು ಬಂಗಾರದ ರೊಪ್ಮಯ
ಛತರದಡಿಯಲ್ಲಿ ತನನವರ ಲಿರಿಂದ ರಕ್ಷ್ಸಲಪಟ್ಟಟದದನು. ಲಲಾಮ ಎಂಬ
ಚಿಹ ನಯನುನ ಹ ೊಂದಿದದ ಎಂತಹ ಮುಹಾಶಬಧವನೊನ ಸಹಸಿಕ ೊಳಳಬಲಿ
ಕುದುರ ಗಳಂದ ಕೊಡಿದವನಾಗಿ ಯುದಧದಲ್ಲಿ ರಾರ್ರ ಮಧ ಾ ಆ
ಮಹ ೋಷಾವಸನು ಶಾಂತನಾಗಿ, ಭಯವಿಲಿದ ೋ ಹ ೊೋಗುತ್ರತದದನು.
ಅವನನುನ ವಿರಾಟನು ಮಹಾರಥ ಶೂರರಿಂದ ೊಡಗೊಡಿ
ಅನುಸರಿಸಿದನು. ಕ ೋಕಯರು, ಶ್ಖ್ಂಡಿ ಮತುತ ಧೃಷ್ಟಕ ೋತು ಇವರು
ಅವರವರ ಸ ೈನಾಗಳ ಂದಿಗ ಪ್ರಿವೃತರಾಗಿ ಮತಿಯರಾರ್ನನುನ
ಹಂಬಾಲ್ಲಸಿದರು. ಮತಿಯರಾರ್ನು ಪಾಟಲ ಪ್ುಷ್ಪಗಳ ಸಮವಣವದ
ಉತತಮ ಕುದುರ ಗಳು ಕ ೊಂಡ ೊಯುಾತ್ರತದದ ರಥದಲ್ಲಿ ವಿರಾಜಸಿದನು.
ಚಿನನದ ಸರದಿಂದ ಅಲಂಕೃತವಾಗಿದದ, ಹಳದಿೋ ಬಣಣದ ವ ೋಗದ
ಕುದುರ ಗಳು ವಿರಾಟರಾರ್ನ ಮಗನನುನ ತವರ ಮಾಡಿ
ಕ ೊಂಡ ೊಯುಾತ್ರತದದವು. ಇಂದರಗ ೊೋಪ್ಗಳ ಬಣಣದ ಕುದುರ ಗಳಂದ
ಎಳ ಯಲಪಟಟ ರಥದಲ್ಲಿ ಕುಳತ್ರದದ ಐವರು ಕ ೋಕಯ ಸಹ ೊೋದರರು
ಬಂಗಾರದ ಬಣಣದಂತ್ ಪ್ರಕಾಶ್ಸುತ್ರತದದರು. ಎಲಿರೊ ಕ ಂಪ್ು
ಧವರ್ಗಳನುನ ಹ ೊಂದಿದದರು. ಚಿನನದ ಮಾಲ ಗಳನುನ ಧರಿಸಿದದ ಆ ಎಲಿ

106
ಶೂರ ಯುದಧವಿಶಾರದರೊ ಕವಚಗಳನುನ ಧರಿಸಿ ಮಳ ಸುರಿಸುವ
ಮೋಡಗಳಂತ್ ಕಂಡರು. ಪಾಂಚಲಾ ಶ್ಖ್ಂಡಿಯನುನ ಆಮಪಾತರದ
ಆಕಾರದ ಅರುಣ ೊೋದಯದ ಕ ಂಪ್ುಬಣಣದ ನಯಮವುಳಳ
ಕುದುರ ಗಳನುನ ಕಟ್ಟಟದ ಕುದುರ ಗಳು ಒಯದವು. ಹನ ನರಡು ಸಾವಿರ
ಪಾಂಚಾಲರ ಮಹಾರಥರಲ್ಲಿ ಆರು ಸಾವಿರ ಮಂದಿ ಶ್ಖ್ಂಡಿಯನುನ
ಅನುಸರಿಸಿದರು. ಶ್ಶುಪಾಲನ ಮಗ ನರಸಿಂಹನನುನ ಸಾರಂಗದಂತ್
ಚುಕ ಕಗಳನುನ ಹ ೊಂದಿದ ಕುದುರ ಗಳು ಕುಣಿಯುತ್ಾತ
ಕ ೊಂಡ ೊಯುಾತ್ರತದದವು. ಚ ೋದಿಗಳ ಋಷ್ಭ ಧೃಷ್ಟಕ ೋತುವನುನ
ಚುಕ ಕಗಳನುನ ಹ ೊಂದಿದದ ಕಾಂಬ ೊೋರ್ದ ಕುದುರ ಗಳು
ಕ ೊಂಡ ೊಯುಾತ್ರತದದವು. ಕ ೈಕ ೋಯರ ಸುಕುಮಾರ ಬೃಹತಷತರನನುನ
ಬ ಂಕಿಬಿದದ ಹುಲುಿಮದ ಯಂದ ಹ ೊರಡುವ ಹ ೊಗ ಯ ಬಣಣದ
ಸಿಂಧುದ ೋಶದ ಉತತಮ ಕುದುರ ಗಳು ಶ್ೋಘರವಾಗಿ
ಕ ೊಂಡ ೊಯುಾತ್ರತದದವು.

ಶ್ಖ್ಂಡಿಯ ಶೂರಪ್ುತರ ಕ್ಷತರದ ೋವನನುನ ಸವಲಂಕೃತವಾದ ಮಲ್ಲಿಕಾಕ್ಷ,


ಪ್ದಮವಣವದ, ಬಾಹಿಜಾತ ಕುದುರ ಗಳು ಕ ೊಂಡ ೊಯುಾತ್ರತದದವು.
ಕಾಶ್ೋರಾರ್ ಅಭಿಭುವನ ಮಗ ಯುವಕ ಸುಕುಮಾರ ಮಹಾರಥನನುನ
ಕೌರಂಚವಣವದ ಉತತಮ ಕುದುರ ಗಳು ಯುದಧಕ ಕ

107
ಕ ೊಂಡ ೊಯುಾತ್ರತದದವು. ಮನ ೊೋವ ೋಗದ ಕಪ್ುಪ ಕುತ್ರತಗ ಯ ಬಿಳೋ
ಕುದುರ ಗಳು ರಾರ್ಪ್ುತರ ಪ್ರತ್ರವಿಂಧಾನನುನ ಒಯುಾತ್ರತದದವು. ಪಾಥವನ
ಮಗ ಸುತಸ ೊೋಮನನುನ ಉದಿದನ ಹೊವಿನ ಬಣಣದ ಕುದುರ ಗಳು
ರಣರಂಗಕ ಕ ಕ ೊಂಡ ೊಯುಾತ್ರತದದವು. ಕುರುಗಳ ಪ್ುರವಾದ
ಉದಯೋಂದುವಿನಲ್ಲಿ ರ್ನಸಿದುದರಿಂದ , ಯಜ್ಞದಲ್ಲಿ ಸ ೊೋಮರಸವನುನ
ಹಂಡುವ ಸಮಯದಲ್ಲಿ ರ್ನಸಿದುದರಿಂದ ಮತುತ ಸಹಸರಸ ೊೋಮರ
ಸಮಾನ ಕಾಂತ್ರಯನುನ ಹ ೊಂದಿದದ ಅವನ ಹ ಸರು
ಸುತಸ ೊೋಮನ ಂದಾಯತು. ನಕುಲನ ಮಗ ಶತ್ಾನೋಕನನುನ ಶಾಲಪ್ುಷ್ಪ
ಬಣಣದ, ಬಾಲಸೊಯವನ ಕಾಂತ್ರಯ, ಶಾಿಘನೋಯ ಕುದುರ ಗಳು
ಕ ೊಂಡ ೊಯದವು. ಕಾಂಚನದ ಹಗಗಗಳಂದ ಬಿಗಿಯಲಪಟಟ, ನವಿಲ್ಲನ
ಕುತ್ರತಗ ಯ ಬಣಣದಂತ್ರದದ ಕುದುರ ಗಳು ದೌರಪ್ದ ೋಯ, ನರವಾಾಘರ,
ಶುರತಕಮವನನುನ ಒಯದವು. ಯುದಧದಲ್ಲಿ ಪಾಥವನ ಸಮನ ಂದು
ಹ ೋಳುವ, ವಿದ ಾಯ ನಧಿಯನಸಿದದ, ದೌರಪ್ದ ೋಯ ಶುರತಕಿೋತ್ರವಯನುನ
ಕಳಂಗಪ್ಕ್ಷ್ಯ ರ ಕ ಕಗಳ ಬಣಣದ ಉತತಮ ಕುದುರ ಗಳು ಒಯದವು.

ಯುದಧದಲ್ಲಿ ಕೃಷ್ಣ ಮತುತ ಪಾಥವರಿಗಿಂತಲೊ ಅಧವಗುಣ


ಹ ಚಿಿನವನ ಂದು ಯಾರಿಗ ಹ ೋಳುತ್ಾತರ ೊೋ ಆ ಕುಮಾರ
ಅಭಿಮನುಾವನುನ ರಣಕ ಕ ಕಪ್ತಲವಣವದ ಕುದುರ ಗಳು

108
ಕ ೊಂಡ ೊಯುಾತ್ರತದದವು. ಧಾತವರಾಷ್ರರಲ್ಲಿ ಪಾಂಡವರನುನ ಆಶರಯಸಿದ
ಒಬಬನ ೋ ಒಬಬ ಯುಯುತುಿವನುನ ವಿಶಾಲವಾದ ಮಹಾಕಾಯ
ಕುದುರ ಗಳು ರಣಕ ಕ ಕ ೊಂಡ ೊಯದವು. ತರಸಿವ ವಾಧವಕ್ ೋಮಿಯನುನ
ಜ ೊೋಳದ ಕಡಿಡಯ ಬಣಣದ ಸವಲಂಕೃತವಾದ ಹೃಷ್ಟ ಕುದುರ ಗಳು ಆ
ತುಮುಲ ಯುದಧಕ ಕ ಕರ ದ ೊಯದವು. ಕುಮಾರ ಸೌಚಿತ್ರತಯನುನ
ರುಕಮಪ್ತರಗಳನುನ ಹ ೊದಿದದದ, ಕಪ್ುಪ ಕಾಲುಗಳುಳಳ, ಸಾರಥಿಯ
ಆಜ್ಞಾನುಸಾರವಾಗಿ ಹ ಜ ುಗಳನನಡುತ್ರತದದ ಕುದುರ ಗಳು ಯುದಧಕ ಕ
ಕ ೊಂಡ ೊಯುಾತ್ರತದದವು. ಸುವಣವಪ್ತೋಠವನುನ ಹ ೊತ್ರತದದ, ರ ೋಷ ಮಯಂತಹ
ನವಿರಾದ ಕೊದಲುಗಳುಳಳ, ಸುವಣವದ ಮಾಲ ಗಳನುನ ಧರಿಸಿದ,
ಸಹಸಶಕಿತಯುಳಳ ಕುದುರ ಗಳು ಶ ರೋಣಿಮಂತನನುನ
ಕ ೊಂಡ ೊಯುಾತ್ರತದದವು. ಚಿನನದ ಮಾಲ ಯನುನ ಧರಿಸಿದದ, ಶೂರ,
ಹ ೋಮವಣವದ, ಸವಲಂಕೃತವಾಗಿದದ, ಶಾಿಘನೋಯವಾದ ಶ ರೋಷ್ಠ
ಹಯಗಳು ಕಾಶ್ರಾರ್ನನುನ ಕ ೊಂಡ ೊಯುಾತ್ರತದದವು. ಅಸರಗಳಲ್ಲಿ,
ಧನುವ ೋವದದಲ್ಲಿ ಮತುತ ಬಾರಹೀ ವ ೋದದಲ್ಲಿ ಪಾರಂಗತನಾದ ಆ
ಸತಾಧೃತ್ರಯನುನ ಅರುಣವಣವದ (ಎಣ ಣಗಂಪ್ತನ) ಕುದುರ ಗಳು
ಕ ೊಂಡ ೊಯುಾತ್ರತದದವು. ಯಾವ ಪಾಂಚಾಲಸ ೋನಾನಯು ದ ೊರೋಣನನುನ
ತನನ ಪಾಲ್ಲಗ ಕಲ್ಲಪಸಿಕ ೊಂಡಿದದನ ೊೋ ಆ ಧೃಷ್ಟದುಾಮನನನುನ
ಪಾರಿವಾಳದ ಬಣಣದ ಕುದುರ ಗಳು ಒಯದವು. ಅವನನುನ ಸೌಚಿತ್ರತ

109
ಸತಾಧೃತ್ರ, ವಸುದಾನನ ಪ್ುತರ ಶ ರೋಣಿಮಾನ್ ಮತುತ ಕಾಶ್ೋರಾರ್ನ
ಮಗ ಅಭಿಭ ೊೋ ಇವರು ಅನುಸರಿಸಿದರು. ವ ೋಗಯುಕತವಾದ
ಹ ೋಮಮಾಲ ಗಳನುನ ಧರಿಸಿದದ, ಶತುರಗಳ ಸ ೋನ ಯನುನ
ಭಯಪ್ಡಿಸುತ್ರತದದ, ವ ೈಶರವಣ ಯಮರಂತ್ರದದ, ಆಯುಧಗಳನುನ ಎತ್ರತ
ಹಡಿದಿದದ ಆರು ಸಾವಿರ ಪಾಂಚಾಲದ ಪ್ರಭದರಕರು ನಾನಾ ವಣವದ
ಶ ರೋಷ್ಠ ಪ್ರಮ ಕಾಂಬ ೊೋರ್ ಕುದುರ ಗಳ ಂದಿಗ
ಹ ೋಮಚಿತರರಥಧವರ್ಗಳ ಂದಿಗ , ಕಾಮುವಕಗಳನುನ ಹಡಿದು
ಶತುರಗಳನುನ ಶರಗಳ ಮಳ ಯಂದ ಭಯಗ ೊಳಸುತತ ಮೃತುಾವಿನ
ಸಮನಾಗಿದುದಕ ೊಂಡು ಧೃಷ್ಟದುಾಮನನನುನ ಅನುಸರಿಸಿದರು.

ಕೌಶ ೋಯವಣವದ, ಸುವಣವವರಮಾಲ ಗಳನುನ ಧರಿಸಿದದ ಉತತಮ


ಹಯಗಳು ಚ ೋಕಿತ್ಾನನನುನ ಕ ೊಂಡ ೊಯದವು. ಸವಾಸಾಚಿಯ
ಸ ೊೋದರಮಾವ ಪ್ುರುಜತ್ ಕುಂತ್ರೋಭ ೊೋರ್ನನುನ ಕಾಮನಬಿಲ್ಲಿನ
ಬಣಣದ ಉತತಮ ಕುದುರ ಗಳು ಸುಂದರ ರಥದಲ್ಲಿ ಕ ೊಂಡ ೊಯದವು.
ನಕ್ಷತರಗಳಂದ ಚಿತ್ರರತವಾದ ಅಂತರಿಕ್ಷದ ಬಣಣವುಳಳ ಕುದುರ ಗಳು
ರಾಜಾ ರ ೊೋಚಮಾನನನುನ ಯುದಧಕ ಕ ಕ ೊಂಡ ೊಯದವು. ರ್ರಾಸಂಧನ
ಮಗ ಸಹದ ೋವನನುನ ಬಂಗಾರದ ಜಾಲಗಳಂದ ಅಲಂಕೃತವಾಗಿದದ,
ಚಿತರವಣವದ, ಕಪ್ುಪ ಕಾಲುಗಳ ಶ ರೋಷ್ಠ ಹಯಗಳು ಕ ೊಂಡ ೊಯದವು.

110
ಕಮಲದ ದಂಟ್ಟನ ಬಣಣದ, ವ ೋಗದಲ್ಲಿ ಗಿಡುಗಕ ಕ ಸಮನಾದ
ವಿಚಿತರವಾಗಿದದ ಉತತಮ ಕುದುರ ಗಳು ಸುದಾಮಾನನನುನ
ಕ ೊಂಡ ೊಯದವು. ಮಲದ ಬಣಣದ ಮತುತ ಕ ಂಪ್ು ಬಣಣದ, ಬಿಳೋ
ಕೊದಲ್ಲನಂದ ಹ ೊಳ ಯುತ್ರತದದ ಕುದುರ ಗಳು ಪಾಂಚಾಲಾ ಗ ೊೋಪ್ತ್ರಯ
ಮಗ ಸಿಂಹಸ ೋನನನುನ ಕ ೊಂಡ ೊಯುಾತ್ರತದದವು.

ರ್ನಮೋರ್ಯನ ಂದು ಖ್ಾಾತನಾಗಿದದ ಪಾಂಚಾಲರ ನರವಾಾಘರನನುನ


ಸಾಸಿವ ಹೊವಿನ ಬಣಣದ ಉತತಮ ಹಯಗಳು ಕ ೊಂಡ ೊಯುಾತ್ರತದದವು.
ಉದಿದನ ಬಣಣದ, ವ ೋಗಶಾಲ್ಲೋ, ಬಂಗಾರದ ಮಾಲ ಗಳನುನ ಧರಿಸಿದದ,
ಮಸರಿನಂತ್ ಬಿಳುಪಾದ ಪ್ೃಷ್ಠಭಾಗವನುನ ಹ ೊಂದಿದದ, ಮುಖ್ದಲ್ಲಿ
ಚುಕ ಕಗಳನುನ ಹ ೊಂದಿದದ ಎತತರ ಕುದುರ ಗಳು ಪಾಂಚಾಲಾ ದುರತನನುನ
ಕ ೊಂಡ ೊಯುಾತ್ರತದದವು. ಬಿದಿರಿನ ಗಿಣಿಣನ ಬಣಣದ ಕಮಲಬಣಣದಂತ್
ಕಾಂತ್ರಯುಕತವಾಗಿದದ ಶೂರ ಭದರಕ ಕುದುರ ಗಳು ದಂಡಧಾರನನುನ
ಒಯದವು. ಕ ೊೋಸಲಾಧಿಪ್ತ್ರಯ ಮಗ ಸುಕ್ಷತರನನುನ ಹ ೋಮಮಾಲ ಗಳಂದ
ಬ ಳಗುತ್ರತದದ ಚಕರವಾಕದ ಬಣಣದ ಕುದುರ ಗಳು ರಥದಲ್ಲಿ
ಕ ೊಂಡ ೊಯದವು. ಅನ ೋಕ ಚುಕ ಕಗಳಂದ ಕೊಡಿದದ, ಎತತರವಾಗಿದದ,
ವಶವತ್ರವಗಳಾಗಿದದ, ಬಂಗಾರದ ಮಾಲ ಗಳನುನ ಧರಿಸಿದದ,
ಶುಭಕರವಾಗಿದದ ಕುದುರ ಗಳು ಕ್ ೋಮಿಯ ಮಗ ಸತಾಧೃತ್ರಯನುನ

111
ಯುದಧಕ ಕ ಕ ೊಂಡ ೊಯದವು. ಯಾರ ಧವರ್, ಕವಚ, ಧನುಸುಿ ಎಲಿವೂ
ಒಂದ ೋ ಬಣಣದವುಗಳ ೋ ಆ ಶುಕಿನು ಬಿಳೋ ಬಣಣದ
ಕುದುರ ಗಳ ಂದಿಗ ಹಂದಿರುಗಿದನು.

ಸಮುದರಸ ೋನನ ಮಗ, ರುದರತ್ ೋರ್ಸಿವ, ಚಂದರದ ೋವನನುನ ಸಮುದರದಲ್ಲಿ


ರ್ನಸಿದ ಚಂದರನ ಸದೃಶ ಕುದುರ ಗಳು ಕ ೊಂಡ ೊಯದವು. ಬಂಗಾರದ
ಆಭರಣಗಳಂದ ವಿಭೊಷಿತವಾದ, ಚಿತರಮಾಲ ಗಳನುನ ಧರಿಸಿದದ
ಕನ ನೈದಿಲ ಯ ಬಣಣದ ಹಯಗಳು ಶ ೈಬಾ ಚಿತರರಥನನುನ ಯುದಧಕ ಕ
ಕ ೊಂಡ ೊಯದವು. ನ ಲಗಡಲ ಹೊವಿನ ಬಣಣದ, ಕ ಂಪ್ು ಮತುತ ಬಿಳಪ್ು
ಕೊದಲ್ಲನಂದ ರಾರಾಜಸುತ್ರತದದ ಶ ರೋಷ್ಠ ಹಯಗಳು ರಥಸ ೋನನನುನ
ಕ ೊಂಡ ೊಯುಾತ್ರತದದವು. ಯಾರನುನ ಸವವಮನುಷ್ಾರಿಗಿಂತಲೊ
ಶೂರನ ಂದು ಹ ೋಳುತ್ಾತರ ೊೋ ಆ ಪ್ಟಚಿರ ಹಂತ್ಾರ ನೃಪ್ನನುನ ಗಿಳಯ
ಬಣಣದ ಕುದುರ ಗಳು ಕ ೊಂಡ ೊಯದವು. ಚಿತರಮಾಲಾ, ಚಿತರವಾದ ಕವಚ-
ಆಯುಧ-ಧವರ್ವನುನ ಹ ೊಂದಿದದ ಚಿತ್ಾರಯುಧನನುನ ಮುತುತಗದ
ಹೊವಿನ ಬಣಣದ ಉತತಮ ಹಯಗಳು ಕ ೊಂಡ ೊಯದವು. ಧವರ್-ಕವಚ-
ಧನುಸುಿ-ರಥ-ಕುದುರ ಗಳು ಎಲಿವೂ ಒಂದ ೋ ನೋಲ್ಲ ಬಣಣದಲ್ಲಿರುವ
ನೋಲನು ಹಂದಿರುಗಿದನು. ಯಾರ ಕಟಾಂರ್ನ, ರಥ ಮತುತ
ಧನುಸುಿಗಳು ನಾನಾರೊಪ್ದ ರತನಗಳಂದ ಮತತಲಪಟ್ಟಟದದವೊೋ ಆ

112
ಚಿತರರಾರ್ನು ಚಿತ್ರರತವಾಗಿ ಕಾಣುತ್ರತದದ ಚಿತರವಣವದ ಕುದುರ , ಧವರ್
ಮತುತ ಪ್ತ್ಾಕ ಗಳ ಂದಿಗ ಯುದಧಕ ಕ ಹ ೊೋದನು. ಕಮಲಪ್ತರದ
ಸಮಾನ ಬಣಣದ ಉತತಮ ಹಯಗಳು ರ ೊೋಚಮಾನನ ಮಗ
ಹ ೋಮವಣವನನುನ ಕ ೊಂಡ ೊಯದವು. ಯುದಧಪ್ರಯೋರ್ಕಗಳಾದ,
ಮಂಗಳದಾಯಕಗಳಾದ, ಲಾಳದ ಕಡಿಡಯ ಬಣಣದ, ಬಿಳಯ
ಅಂಡಗಳನುನ ಹ ೊಂದಿದದ, ಕ ೊೋಳಯ ಮಟ ಟಯಂತ್ ಬಿಳುಪಾಗಿದದ
ಕುದುರುಗಳು ದಂಡಕ ೋತುವನುನ ಕ ೊಂಡ ೊಯದವು.

ಅಡುಸ ೊೋಗ ೋಗಿಡದ ಬಣಣದಂತ್ ಪ್ರಕಾಶಮಾನವಾಗಿದದ ಕುದುರ ಗಳು


ಪಾಂಡಾನನುನ ಅನುಸರಿಸಿ ಹ ೊೋಗುತ್ರತದದ ಒಂದು ಲಕ್ಷ ನಲವತುತ ಸಾವಿರ
ರಥಮುಖ್ಾರನುನ ಕ ೊಂಡ ೊಯುಾತ್ರತದದವು. ನಾನವಿಧವಾದ
ರೊಪ್ಗಳುಳಳ, ಬಣಣಗಳ, ನಾನಾ ಆಕೃತ್ರಯ ಮುಖ್ಗಳುಳಳ ಕುದುರ ಗಳು
ರಥಚಕರದ ಚಿಹ ನಯ ಧವರ್ವುಳಳ ವಿೋರ ಘಟ ೊೋತಕಚನನುನ
ಕ ೊಂಡ ೊಯದವು. ಸುವಣವವಣವದ ಶ ರೋಷ್ಠ ಕುದುರ ಗಳು ಸ ೋನ ಗಳ
ಮಧಾವಿದದ ಯುಧಿಷಿಠರನನುನ ಎಲಿ ಕಡ ಯಂದ ಸುತುತವರ ದು ಹಂದ
ಹಂದ ಹ ೊೋಗುತ್ರತದದವು. ನಾನಾವಿಧದ ಬಣಣಗಳ ಸುಂದರ
ಕುದುರ ಗಳಂದ ಯುಕತವಾದ ರಥಗಳಲ್ಲಿ ದ ೋವರೊಪ್ತೋ ಅನ ೋಕ
ಪ್ರಭದರಕರು ಕಾಂಚನಧವರ್ರಾಗಿ ಭಿೋಮಸ ೋನನ ೊಂದಿಗ

113
ಇಂದರನ ೊಡನರುವ ದಿವೌಕಸರಂತ್ ಕಾಣುತ್ರತದದರು. ಅಲ್ಲಿ ಸ ೋರಿದದ
ಅವರ ಲಿರನೊನ ಮಿೋರಿಸಿ ಧೃಷ್ಟದುಾಮನನು ರಾಜಸಿದನು. ಆದರ ಸವವ
ಸ ೋನ ಗಳಲ್ಲಿಯೊ ಕೊಡ ಭಾರದಾವರ್ನು ಅತ್ರಯಾಗಿ ರಾರಾಜಸಿದನು.

ದವಂದವಯುದಧ
ಪಾಂಡವರು ಹಂದಿರುಗಿದ ನಂತರ ಮೋಡಗಳಂದ ಸೊಯವನು
ಹ ೋಗ ೊೋ ಹಾಗ ದ ೊರೋಣನು ಬಾಣಗಳಂದ ಮುಚಿಲಪಡಲು ಕೌರವರಿಗ
ಮಹಾ ಭಯವುಂಟಾಯತು. ಅವರ ತ್ರೋವರ ನಡ ದಾಟದಿಂದ ಎದದ
ಧೊಳು ಕೌರವ ಸ ೈನಾವನುನ ಸಂಪ್ೊಣವವಾಗಿ ಮುಚಿಿತು. ಅದರಿಂದ
ಅವರಿಗ ಕಾಣದಂತ್ಾಗಿ, ದ ೊರೋಣನು ಹತನಾದನ ಂದ ೋ ಅವರು
ಭಾವಿಸಿದರು. ಕೊರರ ಕಮವವನುನ ಮಾಡಲು ಬಯಸಿದದ ಆ ಶೂರ
ಮಹ ೋಷಾವಸರನುನ ಕಂಡು ತಕ್ಷಣವ ೋ ದುಯೋವಧನನು ತನನ
ಸ ೈನಾವನುನ ಪ್ರಚ ೊೋದಿಸಿದನು:

“ನರಾಧಿಪ್ರ ೋ! ಯಥಾಶಕಿತಯಾಗಿ, ಯಥ ೊೋತ್ಾಿಹದಿಂದ,


ಯಥಾಸತವವನುನ ಬಳಸಿ ಯಥಾಯೋಗವಾಗಿ ಪಾಂಡವರ
ಸ ೋನ ಯನುನ ತಡ ಯರಿ!”

ಆಗ ಧೃತರಾಷ್ರನ ಮಗ ದುಮವಷ್ವಣನು ಬಾಣಗಳನುನ ಎರಚುತ್ಾತ

114
ದ ೊರೋಣನ ಜೋವವನುನ ಕಳ ಯಲ್ಲಚಿಿಸಿದ ಭಿೋಮನನುನ ಎದುರಿಸಿದನು.
ಕುರದಧನಾಗಿ ಯುದಧದಲ್ಲಿ ಮೃತುಾಸಮಾನ ಬಾಣಗಳಂದ ಅವನನುನ
ಹ ೊಡ ಯಲು, ಭಿೋಮಸ ೋನನೊ ಕೊಡ ಬಾಣಗಳಂದ ಅವನನುನ
ಗಾಯಗ ೊಳಸಿದನು. ಮಹಾತುಮುಲ ಯುದಧವು ನಡ ಯತು.

ತಮಮ ಯರ್ಮಾನದಿಂದ ಆಜ್ಞಾಪ್ತತರಾದ ಆ ಪಾರಜ್ಞರು, ಶೂರರು,


ಪ್ರಹಾರಿಗಳು ಮೃತುಾಭಯ-ಅಧಿಕಾರಭಯಗಳನುನ ತ್ ೊರ ದು
ಶತುರಗಳ ಂದಿಗ ಯುದಧಮಾಡಿದರು. ಕೃತವಮವನು ದ ೊರೋಣನ
ಬಳಬರುತ್ರತದದ ದಾಯಾದಿ ಸಾತಾಕಿಯನುನ ಸುತುತವರ ದನು. ಅವನನುನ
ಶ ೈನ ೋಯನೊ ಶ ೈನ ೋಯನನುನ ಕೃತವಮವನೊ ಮದಿಸಿದ ಆನ ಗಳಂತ್
ಕುರದಧರಾಗಿ ಕುರದಧರನುನ ತಡ ದರು. ಉಗರಧನವ ಸ ೈಂಧವನು ದ ೊರೋಣನ
ಕಡ ಬರುತ್ರತದದ ಶರಗಳ ಮಳ ಯನುನ ಸುರಿಸುತ್ರತದದ ಮಹ ೋಷಾವಸ
ಕ್ಷತರಧಮವನನುನ ತಡ ದನು. ಕುರದಧನಾದ ಕ್ಷತರಧಮವನು ಸಿಂಧುಪ್ತ್ರಯ
ಕ ೋತನ-ಕಾಮುವಕಗಳನುನ ತುಂಡುಮಾಡಿ ಅನ ೋಕ ನಾರಾಚಗಳಂದ
ಅವನ ಸವವ ಮಮವಗಳಗ ಹ ೊಡ ದನು. ಕೃತಹಸತನಾದ ಸ ೈಂಧವನು
ಇನ ೊನಂದು ಧನುಸಿನುನ ತ್ ಗ ದುಕ ೊಂಡು ಎಲಿವೂ ಲ ೊೋಹಮಯವಾದ
ಶರಗಳಂದ ರಣದಲ್ಲಿ ಕ್ಷತರಧಮವನನುನ ಹ ೊಡ ದನು.
ಪಾಂಡವರಿಗ ೊೋಸಕರವಾಗಿ ಯುದಧಮಾಡುತ್ಾತ ದ ೊರೋಣನ ಕಡ

115
ಬರುತ್ರತದದ ಅಣಣ ಶೂರ ಮಹಾರಥ ಯುಯುತುಿವನುನ ಸುಬಾಹುವು
ಪ್ರಯತ್ರನಸಿ ತಡ ದನು. ಅದರಿಂದ ಕುರದಧನಾದ ಯುಯುತುಿವು
ನಶ್ತವಾದ ಪ್ತೋತವಣವದ ಎರಡು ಕ್ಷುರಗಳಂದ
ಧನುಬಾವಣಯುಕತವಾಗಿದದ ಪ್ರಿಘಗಳಂತ್ರದದ ಅವರ ಎರಡು
ಭುರ್ಗಳನೊನ ಕತತರಿಸಿದನು. ಪ್ರಕ್ಷುಬದವಾದ ಸಾಗರವನುನ ದಡವು
ತಡ ಯುವಂತ್ ರಾಜಾ ಯುಧಿಷಿಠರನನುನ ಮದರರಾರ್ನು ತಡ ಹಡಿದನು.
ಅವನ ಮೋಲ ಧಮವರಾರ್ನು ಅನ ೋಕ ಮಮವಭ ೋದಿ ಬಾಣಗಳನುನ
ಎರಚಲು ಮದ ರೋಶಸತನು ಅರವತ್ಾನಲುಕ ಬಾಣಗಳಂದ ಅವನನುನ
ಹ ೊಡ ದು ಜ ೊೋರಾಗಿ ಗಜವಸಿದನು. ಗಜವಸುತ್ರತದದ ಅವನ ಕ ೋತು
ಮತುತ ಕಾಮುವಕಗಳನುನ ಪಾಂಡವಶ ರೋಷ್ಠನು ಎರಡು ಕ್ಷುರಗಳಂದ
ಕತತರಿಸಲು ರ್ನರು ಜ ೊೋರಾಗಿ ರ್ಯಕಾರ ಮಾಡಿದರು. ಹಾಗ ಯೋ
ರಾಜಾ ಬಾಹಿೋಕನು ತನನ ಸ ೋನ ಯಂದಿಗ ಬರುತ್ರತದದ ರಾರ್
ದುರಪ್ದನನುನ ಸ ೋನ ಯನ ೊನಡಗೊಡಿ ಶರಗಳಂದ ತಡ ದನು. ಆಗ
ಸ ೋನ ಗಳ ಡನದದ ಆ ಇಬಬರು ವೃದಧರ ನಡುವ ಮದ ೊೋದಕವನುನ
ಸುರಿಸುತ್ರತದದ ಎರಡು ಮಹಾಗರ್ಗಳ ನಡುವಿನಂತ್ ಘೊೋರವಾದ
ಯುದಧವು ನಡ ಯತು. ಅವಂತ್ರಯ ವಿಂದಾನುವಿಂದರು ಸ ೋನ ಗಳ ಡನ
ಸ ೋನಾಸಮೋತನಾಗಿದದ ಮತಿಯ ವಿರಾಟನನುನ ಹಂದ
ಇಂದಾರಗಿನಗಳಬಬರೊ ಬಲ್ಲಯನುನ ಆಕರಮಣಿಸಿದಂತ್ ಆಕರಮಣಿಸಿದರು.

116
ಆಗ ದ ೋವಾಸುರರ ಯುದದದಂತ್ ಮತಿಯ ಮತುತ ಕ ೋಕಯರ ನಡುವ
ಭಯವಿಲಿದ ೋ ಅಶವ-ರಥ-ಗರ್ಗಳ ಭಯಂಕರ ಯುದಧವು ನಡ ಯತು.
ನಕುಲನ ಮಗ ಶತ್ಾನೋಕನನುನ ಸಭಾಪ್ತ್ರ ಭೊತಕಮವನು ಬಾಣಗಳ
ಜಾಲವನ ನೋ ಬಿೋಸುತ್ಾತ ದ ೊರೋಣನ ಬಳ ಬಾರದಂತ್ ತಡ ದನು. ಆಗ
ನಕುಲನ ಮಗನು ತ್ರೋಕ್ಷ್ಣವಾದ ಮೊರು ಭಲಿಗಳಂದ ಭೊತಕಮವನ
ಬಾಹುಗಳನೊನ ಕತತನೊನ ದ ೋಹದಿಂದ ಬ ೋಪ್ವಡಿಸಿದನು. ಶರಗಳ
ಮಳ ಯನ ನೋ ಪ್ರಯೋಗಿಸುತ್ಾತ ದ ೊರೋಣಾಭಿಮುಖ್ನಾಗಿ ಬರುತ್ರತದದ ವಿೋರ
ವಿಕಾರಂತ ಸುತಸ ೊೋಮನನುನ ವಿವಿಂಶತ್ರಯು ತಡ ದನು. ಸಂಕುರದಧನಾದ
ಕವಚವನುನ ಧರಿಸಿದದ ಸುತಸ ೊೋಮನು ಚಿಕಕಪ್ಪ ವಿವಿಂಶತ್ರಯನುನ
ಜಹಮಗ ಶರಗಳಂದ ಹ ೊಡ ದು ಹಮಮಟಟಲ್ಲಲಿ. ಅನಂತರ
ಭಿೋಮರಥನು ನಶ್ತವಾದ ಆರು ಆಯಸಗಳಂದ ಶಾಲವನನುನ
ಕುದುರ ಗಳ ಂದಿಗ ಯಮಸಾದನಕ ಕ ಕಳುಹಸಿದನು. ನವಿಲ್ಲನ ಬಣಣದ
ಕುದುರ ಗಳ ಡನ ಬರುತ್ರತದದ ಶುರತಕಮವನನುನ ಧೃತರಾಷ್ರನ
ಮಮಮಗ, ಚಿತರಸ ೋನಯ ಮಗನು ತಡ ದನು. ಪ್ರಸಪರರ
ವಧ ಮಾಡಲು ಬಯಸಿದದ ಆ ಇಬಬರು ಧೃತರಾಷ್ರನ ದುಧವಷ್ವ
ಮಮಮಕಕಳು ತಂದ ಯರಿಗ ಅಥವಸಿದಿಧಯಾಗಲ ಂದು ಉತತಮ
ಯುದಧದಲ್ಲಿ ತ್ ೊಡಗಿದರು. ರಣರಂಗದಲ್ಲಿ ಮುಂದ ನಂತ್ರರುವ
ಪ್ರತ್ರವಿಂಧಾನನುನ ನ ೊೋಡಿ ದೌರಣಿಯು, ತಂದ ಗ ಮಾನವನುನಂಟು

117
ಮಾಡುತ್ಾತ ಮಾಗವಣಗಳಂದ ಅವನನುನ ಮುಚಿಿದನು.
ತಂದ ಗ ೊೋಸಕರವಾಗಿ ನಂತ್ರದದ ಆ ಸಿಂಹದಬಾಲದ ಚಿಹ ನಯ
ಧವರ್ವುಳಳವನನುನ ಕುರದಧನಾದ ಪ್ರತ್ರವಿಂಧಾನು ನಶ್ತ ಶರಗಳಂದ
ಪ್ರತ್ರಯಾಗಿ ಹ ೊಡ ದನು. ಬಿೋರ್ಬಿತುತವ ಕಾಲದಲ್ಲಿ ಬಿೋರ್ಗಳನುನ
ಸುರಿಸುವಂತ್ ದೌರಣಿಯು ದೌರಪ್ದ ೋಯನನುನ ಶರವಷ್ವಗಳಂದ
ಮುಚಿಿದನು. ಯಾರನುನ ಎರಡೊ ಸ ೋನ ಗಳಲ್ಲಿ ಅತಾಂತ ಶೂರನ ಂದು
ಅಭಿಪಾರಯಪ್ಡುತ್ಾತರ ೊೋ ಆ ಪ್ಟಚಿರಹಂತ್ಾರನನುನ ಲಕ್ಷಮಣನು
ಎದುರಿಸಿದನು. ಅವನು ಲಕ್ಷಮಣನ ಧನುಸುಿ ಮತುತ ಧವರ್ಗಳನುನ
ತುಂಡರಿಸಿ ಲಕ್ಷಮಣನ ಮೋಲ ಶರಜಾಲಗಳನುನ ಪ್ರಯೋಗಿಸಿ ಬಹುವಾಗಿ
ಶ ೂೋಭಿಸಿದನು. ಸಮರದಲ್ಲಿ ಮಹಾಪಾರಜ್ಞ ಯುವಕ ವಿಕಣವನು
ಮುಂದುವರ ಯುತ್ರತದದ ಯುವಕ ಯಾಜ್ಞಸ ೋನ ಶ್ಖ್ಂಡಿಯನುನ
ಸುತುತವರ ದು ತಡ ದನು. ಆಗ ಯಾಜ್ಞಸ ೋನಯು ಅವನನುನ
ಶರಜಾಲಗಳಂದ ಮುಚಿಿದನು. ವಿಕರ್ಣನು ಆ ಬಾಣಜಾಲವನುನ
ತ್ ಗ ದುಹಾಕಿದನು. ದ ೊರೋಣಾಭಿಮುಖ್ವಾಗಿ ಬರುತ್ರತದದ
ಉತತಮೌರ್ಸನನುನ ಅಂಗದನು ಎದುರಿಸಿ ವತಿದಂತಗಳಂದ ತಡ ದನು.
ಆ ಇಬಬರು ಪ್ುರುಷ್ಸಿಂಹರು ಪ್ರಹಾರಿಸುತ್ಾತ ತುಮುಲ ಯುದಧವನುನ
ನಡ ಸಿರಲು ಅವರ ಮಲ ಎಲಿ ಸ ೈನಕರಿಗೊ ಪ್ತರೋತ್ರಯು ಹ ಚಾಿಯತು.
ಮಹ ೋಷಾವಸ ದುಮುವಖ್ನಾದರ ೊೋ ದ ೊರೋಣನ ಕಡ ಬರುತ್ರತದದ ವಿೋರ

118
ಪ್ುರಜತ ಬಲಶಾಲ್ಲೋ ಕುಂತ್ರಭ ೊೋರ್ನನುನ ತಡ ದನು. ಅವನು
ನಾರಾಚಗಳಂದ ದುಮುವಖ್ನ ಹುಬುಬಗಳ ಮಧ ಾ ಹ ೊಡ ದನು. ಆಗ
ಅವನ ಮುಖ್ವು ನಾಳಯುಕತ ಕಮಲದಂತ್ ಕಂಡಿತು. ಕಣವನಾದರ ೊೋ
ದ ೊರೋಣನ ಅಭಿಮುಖ್ವಾಗಿ ಬರುತ್ರತದದ ಕ ಂಪ್ು ಧವರ್ಗಳನುನಳಳ ಕ ೋಕಯ
ಸಹ ೊೋದರರನುನ ಶರವಷ್ವಗಳಂದ ತಡ ದನು. ತುಂಬಾ ಸಿಟ್ಟಟಗ ದದ
ಅವರು ಅವನನೊನ ಬಾಣಗಳ ಮಳ ಯಂದ ಮುಚಿಿದರು. ಅವನೊ
ಕೊಡ ಅವರನುನ ಪ್ುನಃ ಪ್ುನಃ ಶರಜಾಲಗಳಂದ ಮುಚಿಿದನು.
ಪ್ರಸಪರ ಬಾಣಪ್ರಯೋಗಳಂದ ಮುಚಿಲಪಟಟ ಕಣವನಾಗಲ್ಲೋ, ಆ
ಐವರಾಗಲ್ಲೋ ಅವರ ಕುದುರ -ಸೊತ-ರಥಗಳ ಸಹತ ಕಾಣಲ್ಲಲಿ.

ಧೃತರಾಷ್ರನ ಮಕಕಳಾದ ದುರ್ವಯ, ರ್ಯ ಮತುತ ವಿರ್ಯರು ನೋಲ,


ಕಾಶಾ ಮತುತ ರ್ಯ ಈ ಮೊರು ಶೂರರನುನ ತಡ ದರು. ಆಗ ಕಾಡು
ಕ ೊೋಣಗಳ ಂದಿಗ ಸಿಂಹ-ವಾಾಘರ-ತ್ ೊೋಳಗಳ ಹ ೊಡ ದಾಟದಂತ್
ನ ೊೋಡುವವರಿಗ ಸಂತ್ ೊೋಷ್ವನುನ ಕ ೊಡುವ ಘೊೋರ ಯುದಧವು ಅವರ
ನಡುವ ನಡ ಯತು. ಕ್ ೋಮಧೊತ್ರವ ಮತುತ ಬೃಹಂತ ಈ ಇಬಬರು
ಸಹ ೊೋದರರೊ ಯುದಧದಲ್ಲಿ ದ ೊರೋಣನ ಕಡ ಬರುತ್ರತದದ ಸಾತವತ
ಸಾತಾಕಿಯನುನ ತ್ರೋಕ್ಷ್ಣ ಶರಗಳಂದ ಗಾಯಗ ೊಳಸಿದರು. ಅವರ ನಡುವ
ವನದಲ್ಲಿ ಮದ ೊೋದಕವನುನ ಸುರಿಸುವ ಎರಡು ಆನ ಗಳ ಡನ ಸಿಂಹದ

119
ಹ ೊೋರಾಟದಂತ್ ಅದುುತವಾದ ಯುದಧವು ನಡ ಯತು. ಚ ೋದಿರಾರ್ನು
ಕುರದಧನಾಗಿ ಬಾಣಗಳನುನ ಪ್ರಯೋಗಿಸಿ ಯುದಾಧಭಿನಂದನ ರಾಜಾ
ಅಂಬಷ್ಠನನುನ ದ ೊರೋಣನ ಬಳ ಹ ೊೋಗದಂತ್ ತಡ ದನು. ಅಂಬಷ್ಟನು
ಅವನನುನ ಶಲಾಕಗಳಂದ ಹ ೊಡ ಯಲು, ಅವನು ಬಾಣದ ೊಂದಿಗ
ಬಿಲಿನುನ ಬಿಟುಟ, ರಥದಿಂದ ನ ಲದ ಮೋಲ ಬಿದದನು. ಕ ೊರೋಧರೊಪ್ತ
ವಾಷ ಣೋವಯ ವಾಧವಕ್ ೋಮಿಯನುನ ಶಾರದವತ ಕೃಪ್ನು ಸಣಣ ಸಣಣ
ಶರಗಳಂದ ದ ೊರೋಣನ ಬಳ ಹ ೊೋಗದಂತ್ ತಡ ದನು. ಆ ಇಬಬರು
ಚಿತರಯೋಧಿಗಳು - ಕೃಪ್ ವಾಷ ಣೋವಯರು -
ಯುದಧಮಾಡುತ್ರತರುವುದನುನ ನ ೊೋಡುತ್ರತದದವರು ಆ ಯುದಧದಲ್ಲಿ ಆಸಕಿತ
ತ್ ೊೋರಿಸುವುದನುನ ಬಿಟುಟ ಬ ೋರ ಏನನುನ ಮಾಡಲೊ
ಮನಸುಿಮಾಡಲ್ಲಲಿ. ಸ ೊೋಮದತತನ ಮಗನಾದರ ೊೋ ಬರುತ್ರತದದ
ರಾರ್ರ ಅತಂದಿರತ ಮಣಿಮಂತನನುನ ತಡ ದು ದ ೊರೋಣನ ಯಶಸಿನುನ
ಹ ಚಿಿಸಿದನು. ಅವನು ಸೌಮದತ್ರತಯ ಧನುಸಿಿನ ಶ್ಂಜನಯನೊನ,
ಕ ೋತನವನೊನ ಮತ್ ತ ಪ್ುನಃ ಪ್ತ್ಾಕ , ಸೊತ ಮತುತ ಚತರಗಳನುನ
ರಥದಿಂದ ಬಿೋಳಸಿದನು. ಆಗ ಯೊಪ್ಕ ೋತು ಅಮಿತರಹ ಸೌಮದತ್ರತಯು
ತಕ್ಷಣವ ೋ ರಥದಿಂದ ಹಾರಿ ಶ ರೋಷ್ಠ ಖ್ಡಗದಿಂದ ಅವನನುನ ಕುದುರ ಗಳು,
ಸೊತ, ಧವರ್ ಮತುತ ರಥಗ ೊಳಂದಿಗ ತುಂಡರಿಸಿದನು.

120
ತನನ ರಥವನುನ ಏರಿ, ಇನ ೊನಂದು ಧನುನಸಿನುನ ತ್ ಗ ದುಕ ೊಂಡು, ಸವಯಂ
ತ್ಾನ ೋ ಕುದುರ ಗಳನುನ ನಡ ಸುತ್ಾತ ಪಾಂಡವ ಸ ೋನ ಯನುನ
ಸಂಹರಿಸುತ್ರತದದನು. ಮುಸಲ, ಮುದಗರ, ಚಕರ, ಭಿಂಡಿಪಾಲ, ಪ್ರಶು,
ನೋರು, ಗಾಳ, ಅಗಿನ, ಕಲುಿ, ಭಸಮ, ಹುಲುಿ, ಮರಗಳ ಂದಿಗ ಏರುತ್ಾತ,
ಇಳಯುತ್ಾತ, ಒಡ ಯುತ್ಾತ, ಕ ೊಲುಿತ್ಾತ, ಓಡಿಸುತ್ಾತ, ಎಸ ಯುತ್ಾತ
ಸ ೋನ ಗಳನುನ ಬ ದರಿಸುತ್ಾತ ದ ೊರೋಣನನುನ ತಲುಪ್ಲು ಘಟ ೊೋತಕಚನು
ಧಾವಿಸಿ ಬಂದನು. ನಾನಾಪ್ರಹರಣಗಳಂದ, ನಾನಾ ಯುದಧ
ವಿಶ ೋಷ್ಗಳಂದ ರಾಕ್ಷಸನನುನ ರಾಕ್ಷಸ ಅಲಂಬುಸನು ಕುರದಧನಾಗಿ
ಎದುರಿಸಿದನು. ಹಂದ ಶಂಬರ ಮತುತ ಅಮರರಾರ್ನ ೊಡನ ನಡ ದ
ಯುದಧದಂತ್ ಆ ಇಬಬರು ರಾಕ್ಷಸ ಮುಖ್ಾರ ನಡುವ ಯುದಧವು
ನಡ ಯತು. ಹೋಗ ಕೌರವರ ಮತುತ ಪಾಂಡವರ ರಥ-ಆನ -ಕುದುರ
ಸವಾರರ ಮತುತ ಪ್ದಾತ್ರಗಳ ನಡುವ ದವಂದವಯುದಧವು ನಡ ಯತು.

ದ ೊರೋಣನ ನಾಶಕ ಕ ಮತುತ ರಕ್ಷಣ ಗ ತ್ ೊಡಗಿದದ ಅವರ ನಡುವ ನಡ ದ


ಯುದಧದಂತಹ ಯುದಧವನುನ ಈ ಮದಲು ಯಾರೊ ನ ೊೋಡಲೊ
ಇರಲ್ಲಲಿ ಮುತುತ ಕ ೋಳಲೊ ಇರಲ್ಲಲಿ. ಅಲ್ಲಿ ಕಾಣುತ್ರತದದ ಅನ ೋಕ
ಯುದಧಗಳಲ್ಲಿ ಇದು ಘೊೋರವಾಗಿತುತ, ಅವರು ಹಾಗ ಹಂದಿರುಗಿ ತಮ
ತಮಗ ಬ ೋಕಾದವರ ೊಂದಿಗ ಹ ೊೋರಾಡುತ್ರತರಲು ಸವಯಂ

121
ದುಯೋವಧನನು ಗರ್ಸ ೋನ ಯಂದಿಗ ಭಿೋಮನ ಮೋಲ ಎರಗಿದನು.
ಸಲಗನಂದ ಕಾಳಗಕ ಕ ಸ ಳ ಯಲಪಟಟ ಸಲಗದಂತ್ ಮತುತ ಗೊಳಯಂದ
ಕರ ಯಲಪಟಟ ಗೊಳಯಂತ್ ಸವಯಂ ರಾರ್ನಂದಲ ೋ ನಡ ಸಲಪಡುತ್ರತದದ
ಗರ್ಸ ೋನ ಯನುನ ಭಿೋಮನು ಆಕರಮಣಿಸಿದನು. ಯುದಧಕುಶಲನಾದ
ಮತುತ ಬಾಹುವಿೋಯವದಿಂದ ಸಮನವತನಾದ ಆ ಪಾಥವನು ಆನ ಗಳ
ಸ ೋನ ಯನುನ ಕ್ಷಣದಲ್ಲಿಯೋ ಧವಂಸಮಾಡಿದನು. ಮದಿಸಿ ಎಲಿಕಡ
ಓಡುತ್ರತರುವ, ಪ್ವವತಗಳಂತ್ರದದ ಆ ಆನ ಗಳು ಭಿೋಮಸ ೋನನ
ನಾರಾಚಗಳಗ ಸಿಲುಕಿ ಮತತನುನ ಕಳ ದುಕ ೊಂಡು ಹಮಮಟ್ಟಟದವು.
ವಾಯುವು ಹ ೋಗ ಮೋಡಗಳ ಜಾಲಗಳನುನ ಎಲಿಕಡ
ಚದುರಿಸುತ್ಾತನ ೊೋ ಹಾಗ ಯೋ ಪ್ವನಾತಮರ್ನೊ ಕೊಡ
ಗರ್ಸ ೋನ ಗಳನುನ ಚಲಾಿಪ್ತಲ್ಲಿ ಮಾಡಿದನು. ಕಿರಣಗಳಂದ
ರ್ಗತ್ ತಲಿವನೊನ ಬ ಳಗಿಸುವ ಉದಿಸುತ್ರತರುವ ರವಿಯಂತ್ ಭಿೋಮನು
ಆನ ಗಳ ಮೋಲ ಬಾಣಗಳನುನ ಪ್ರಯೋಗಿಸಿ ಶ ೂೋಭಿಸಿದನು. ಆಕಾಶದಲ್ಲಿ
ನಾನಾ ಮೋಡಗಳು ಸೊಯವನ ಕಿರಣಗಳಂದ ಬ ಳಗುತ್ರತರುವಂತ್
ಆನ ಗಳು ಶರಿೋರದ ತುಂಬ ಭಿೋಮನ ನೊರಾರು ಬಾಣಗಳಂದ
ಹ ೊಡ ಯಲಪಟುಟ ಪ್ರಕಾಶ್ಸಿದವು. ಈ ರಿೋತ್ರ ಆನ ಗಳ ಡನ ಕದನ
ಮಾಡುತ್ರತದದ ಅನಲಾತಮರ್ನ ಬಳ ಕುರದಧನಾದ ದುಯೋವಧನನು
ಬಂದು ನಶ್ತ ಶರಗಳಂದ ಹ ೊಡ ದನು.

122
ಒಡನ ಯೋ ಗಾಯದಿಂದ ಹ ೊರಡುವ ರಕತದಂತ್ ಕಣುಣಗಳನುನ ಕ ಂಪ್ು
ಮಾಡಿಕ ೊಂಡು ಭಿೋಮನು ಅವನನುನ ಕ ೊನ ಗ ೊಳಸಲು ಬಯಸಿ ನಶ್ತ
ಪ್ತ್ರರಗಳಂದ ಹ ೊಡ ದನು. ಶರಿೋರವ ಲಿ ಬಾಣಗಳಂದ ಚುಚಿಲಪಡಲು
ಕುರದಧನಾದ ದುಯೋವಧನನು ನಸುನಗುತ್ಾತ ಪಾಂಡವ
ಭಿೋಮಸ ೋನನನುನ ಸೊಯವನ ರಶ್ಮಗಳಂತ್ರದದ ನಾರಾಚಗಳಂದ
ಹ ೊಡ ದನು. ತಕ್ಷಣವ ೋ ಪಾಂಡವನು ಎರಡು ಭಲಿಗಳಂದ ಅವನ
ಧವರ್ದಲ್ಲಿದದ ಮಣಿಮಯವಾದ ರತನಚಿತ್ರರತವಾಗಿದದ ಆನ ಯನೊನ ಮತುತ
ಬಿಲಿನೊನ ಕತತರಿಸಿದನು. ಈ ರಿೋತ್ರ ದುಯೋವಧನನನುನ ಪ್ತೋಡಿಸುತ್ರತದದ
ಭಿೋಮನನುನ ಕಂಡು ಅವನನುನ ಅಲ್ಲಿಂದ ಕದಲ್ಲಸಲು ಆನ ಯನ ನೋರಿದದ
ಅಂಗರಾರ್ನು ಧಾವಿಸಿ ಬಂದನು. ಮೋಡಗಳಂತ್ ಗುಡುಗುತತ ತನನ
ಮೋಲ ಎರಗುತ್ರತದದ ಆ ಆನ ಯನುನ ನ ೊೋಡಿ ಭಿೋಮಸ ೋನನು
ನಾರಾಚಗಳಂದ ಅದರ ಕುಂಭಸಾಳಕ ಕ ಹ ೊಡ ದನು. ಅವು ಅದರ
ದ ೋಹವನುನ ಸಿೋಳ ಭೊಮಿಯಲ್ಲಿ ಹುಗಿದುಕ ೊಂಡವು. ಅನಂತರ ಆ
ಅನ ಯು ವರ್ರವು ತ್ಾಗಿದ ಪ್ವವತದಂತ್ ಕ ಳಗುರುಳತು. ಆ
ಆನ ಯಂದ ಕ ಳಗ ಹಾರಲು ಪ್ರಯತ್ರನಸುತ್ರತದದ ಮಿೋಚಿರ ರಾರ್ನ
ಶ್ರವನುನ ಕ್ಷ್ಪ್ರಕಾರಿೋ ವೃಕ ೊೋದರನು ಭಲಿದಿಂದ ಕತತರಿಸಿದನು.

ಭಗದತತನ ಯುದಧ

123
ಅಂಗರಾರ್ನು ಕ ಳಗ ಬಿೋಳಲು ಅವನ ಸ ೋನ ಯು ಪ್ಲಾಯನ ಮಾಡಿತು.
ಸಂಭಾರಂತರಾಗಿ ಓಡಿ ಹ ೊೋಗುತ್ರತದದ ಕುದುರ -ಆನ -ರಥಗಳು
ಪ್ದಾತ್ರಗಳನ ನೋ ತುಳದವು. ಆ ಸ ೋನ ಗಳು ಎಲಿ ಕಡ ಓಡಿ
ಹ ೊೋಗುತ್ರತರಲು ಪಾರಗ ೊುಯೋತ್ರಷ್ನು ಆನ ಯಂದಿಗ ಆಕರಮಣಿಸಿದನು.
ಯಾವ ಆನ ಯ ಮೋಲ ಕುಳತು ಮಘವಾನನು ದ ೈತಾ-ದಾನವರನುನ
ರ್ಯಸಿದನ ೊೋ ಅದ ೋ ಶ ರೋಷ್ಠ ಆನ ಗಳ ಕುಲದಲ್ಲಿ ಹುಟ್ಟಟದ ಆನ ಯ
ಮೋಲ ಕುಳತು ಒಮಿಮಂದ ೊಮಮಲ ೋ ಆಕರಮಣಿಸಿದನು. ಕುರದದವಾದ ಆ
ಶ ರೋಷ್ಠ ಆನ ಯು ಕಣುಣಗಳನುನ ಅಗಲ ಮಾಡಿಕ ೊಂಡು ತನನ ಎರಡೊ
ಮುಂಗಾಲುಗಳಂದ ಮತುತ ಸುತ್ರತಕ ೊಂಡಿರುವ ಸ ೊಂಡಿಲ್ಲನಂದ
ಮಥಿಸಿಬಿಡುವಂತ್ ಪಾಂಡವನ ಮೋಲ ಎರಗಿತು. ಮಾರಿಷ್! ಆಗ
“ಹಾಹಾ! ಆನ ಯಂದ ಭಿೋಮನು ಹತನಾದನು!” ಎಂದು ಸ ೈನಾದ
ಎಲಿ ಕಡ ಗಳಲ್ಲಿ ಮಹಾನಾದವುಂಟಾಯತು. ಆ ಕೊಗಿನಂದ ತತತರಿಸಿದ
ಪಾಂಡವರ ಸ ೋನ ಯು ತಕ್ಷಣವ ೋ ವೃಕ ೊೋದರನು ಎಲ್ಲಿ ನಂತ್ರದದನ ೊೋ
ಅಲ್ಲಿಗ ಧಾವಿಸಿತು. ರಾಜಾ ಯುಧಿಷಿಠರನು ವೃಕ ೊೋದರನು
ಹತನಾದನ ಂದು ತ್ರಳದು ಪಾಂಚಾಲರ ೊಂದಿಗ ಭಗದತತನನುನ ಎಲಿ
ಕಡ ಗಳಂದ ಸುತುತವರ ದನು. ರಥಿಗಳಲ್ಲಿ ಶ ರೋಷ್ಠರು ರಥಗಳಂದ
ಅವನನುನ ಎಲಿಕಡ ಗಳಂದ ಸುತುತವರ ದು ನೊರಾರು ಸಹಸಾರರು ತ್ರೋಕ್ಷ್ಣ
ಶರಗಳಂದ ಮುಚಿಿದರು. ಆ ಪ್ವವತ್ ೋಶವರನು ಅಂಕುಶದಿಂದಲ ೋ ತನನ

124
ಮೋಲ ಬಿೋಳುತ್ರತದದ ಶರಗಳನುನ ತಡ ದು ಆನ ಯಂದಿಗ ಪಾಂಡವ-
ಪಾಂಚಾಲರನುನ ರ್ಜುದನು. ಆ ವೃದಧ ಭಗದತತನ ಆನ ಯು
ಅದುುತವನ ನೋ ಮಾಡಿ ತ್ ೊೋರಿಸಿತು.

ಆಗ ದಶಾಣವರ ರಾರ್ನು ಮದ ೊೋದಕವನುನ ಸುರಿಸುತ್ರತದದ,


ಶ್ೋಘರವಾಗಿ ಸಾಗುತ್ರತದದ, ಮತುತ ವಕರಗತ್ರಯಲ್ಲಿ ಹ ೊೋಗುತ್ರತದದ ಆನ ಯ
ಮೋಲ ೋರಿ ಪಾರಗ ೊುಯೋತ್ರಷ್ನನುನ ಆಕರಮಣಿಸಿದನು. ಭಿೋಮರೊಪ್ದ ಆ
ಎರಡು ಆನ ಗಳ ನಡುವ ಹಂದ ರ ಕ ಕಗಳನುನ ಹ ೊಂದಿದದ ಪ್ವವತಗಳು
ವೃಕ್ಷಗಳ ಂದಿಗ ಹ ೊಡ ದಾಡುತ್ರತದದಂತ್ ಭಯಂಕರ ಯುದಧವು
ನಡ ಯತು. ಪಾರಗ ೊುಯೋತ್ರಷ್ಪ್ತ್ರಯ ಆನ ಯು ಹಂದ ಸರಿದು ಪ್ುನಃ
ರಭಸದಿಂದ ಮುಂದ ಬಂದು ದಶಾಣಾವಧಿಪ್ತ್ರಯ ಆನ ಯ
ಪಾಶವವಭಾಗವನುನ ಪ್ರಹರಿಸಿ ಸಿೋಳ ಕ ಳಗುರುಳಸಿತು. ಆಗ ಸೊಯವನ
ರಶ್ಮಗಳಂತ್ ಹ ೊಳ ಯುತ್ರತದದ ಏಳು ತ್ ೊೋಮರಗಳಂದ ಆನ ಯ ಮೋಲ
ಕುಳತ್ರದದ ಶತುರವನುನ ಕ ಳಗ ಬಿೋಳುವಾಗ ಸಂಹರಿಸಿದನು.

ಯುಧಿಷಿಠರನಾದರ ೊೋ ರಾಜಾ ಭಗದತತನ ಮೋಲ ಪ್ರಹರಿಸುತ್ಾತ ಮಹಾ


ರಥಸ ೋನ ಯಂದಿಗ ಅವನನುನ ಎಲಿ ಕಡ ಗಳಂದ ಸುತುತವರ ದನು.
ಪ್ವವತದ ಮೋಲ್ಲನ ವನ ಮಧಾದಲ್ಲಿ ಪ್ರರ್ವಲ್ಲಸುತ್ರತರುವ
ಹುತ್ಾಶನನಂತ್ ರಥಗಳಂದ ಎಲಿಕಡ ಗಳಲ್ಲಿ ಸುತುತವರ ಯಲಪಟ್ಟಟದದ

125
ಆನ ಯ ಮೋಲ ಕುಳತ್ರದದ ಅವನು ಶ ೂೋಭಿಸಿದನು. ಬಾಣಗಳ
ಮಳ ಗರ ಯುತ್ರತದದ ಉಗರಧನವ ರಥಿಗಳ ಮಂಡಲವು ಎಲಿ
ಕಡ ಗಳಂದಲೊ ಆನ ಯ ಮೋಲ ಆಕರಮಣ ನಡ ಸುತ್ರತತುತ. ಆಗ
ಪಾರಗ ೊುಯೋತ್ರಷ್ದ ರಾರ್ನು ಆ ಮಹಾಗರ್ವನುನ ಹತ್ ೊೋಟ್ಟಗ
ತ್ ಗ ದುಕ ೊಂಡು ಯುಯುಧಾನನ ರಥದ ಕಡ ರಭಸದಿಂದ
ನುಗಿಗಸಿದನು. ಆ ಮಹಾಗರ್ವು ಶ್ನಯ ಮಮಮಗನ ರಥವನುನ
ಸ ೊಂಡಿಲ್ಲನಂದ ಹಡಿದು ವ ೋಗದಿಂದ ದೊರಕ ಕಸ ಯತು. ಅಷ್ಟರ ೊಳಗ
ಯುಯುಧಾನನು ರಥದಿಂದ ಕ ಳಕ ಕ ಹಾರಿದದನು. ಸಾರಥಿಯಾದರ ೊೋ
ದ ೊಡಡದಾಗಿದದ ಸ ೈಂಧವ ಕುದುರ ಗಳನುನ ಮೋಲ ಬಿಬಸಿ ರಥದ ಮೋಲ
ಹಾರಿ ಕುಳತು ರಥವನುನ ಪ್ುನಃ ಸಾತಾಕಿಯ ಬಳ ತಂದು ನಲ್ಲಿಸಿದನು.
ಅಷ್ಟರಲ್ಲಿಯೋ ತವರ ಮಾಡಿ ಆ ಆನ ಯು ರಥಮಂಡಲದಿಂದ
ಹ ೊರಬಂದು ಎಲಿ ರಾರ್ರನೊನ ಎಳ ದ ಳ ದು ಎಸ ಯತ್ ೊಡಗಿತುತ. ಅತ್ರ
ವ ೋಗದ ಆ ಆನ ಯಂದ ಪ್ತೋಡಿತರಾದ ನರಷ್ವಭರು ಒಂದ ೋ
ಆನ ಯಂದಿಗ ಹ ೊೋರಾಡುತ್ರತದದರೊ ನೊರಾರರ ೊಂದಿಗ
ಹ ೊೋರಾಡುತ್ರತದ ದೋವೊೋ ಎಂದು ಭಾವಿಸಿದರು. ಆ ಆನ ಯ ಮೋಲ
ಕುಳತ್ರದದ ಭಗದತತನು ಐರಾವತದ ಮೋಲ ಕುಳತ್ರದದ ದ ೋವರಾರ್ನು
ದಾನವರನುನ ಹ ೋಗ ೊೋ ಹಾಗ ಪಾಂಡವರನುನ ನಾಶಗ ೊಳಸುತ್ರತದದನು.
ಅಲ್ಲಿಂದ ಓಡಿಹ ೊೋಗುತ್ರತದದ ಪಾಂಚಾಲರ ಆನ -ಕುದುರ ಗಳು

126
ಮಾಡುತ್ರತದದ ಭಯಂಕರ ಚಿೋತ್ಾಕರಗಳ ಶಬಧವು ಜ ೊೋರಾಗಿ
ಕ ೋಳಬರುತ್ರತತುತ.

ಪಾರಗ ೊುಯೋತ್ರಷ್ದ ಭಗದತತನು ಪಾಂಡವರ ಸ ೋನ ಯನುನ


ನಾಶಗ ೊಳಸುತ್ರತರಲು ಪ್ರಮ ಕುರದಧನಾದ ಭಿೋಮನು ಪ್ುನಃ ಅವನನುನ
ಆಕರಮಣಿಸಿದನು. ರಭಸದಿಂದ ತನನ ಕಡ ಗ ಬರುತ್ರತದದ ಅವನ
ಕುದುರ ಗಳ ಮೋಲ ಆ ಆನ ಯು ಸ ೊಂಡಿಲ್ಲನಂದ ನೋರನುನ ಸುರಿಸಿ
ತ್ ೊೋಯಸಿತು. ಅನಂತರ ಅವು ಪಾಥವನನುನ ದೊರಕ ಕ
ಕ ೊಂಡ ೊಯದವು. ಆಗ ತಕ್ಷಣವ ೋ ರಥದ ಮೋಲ ಕುಳತು ಅಂತಕನಂತ್
ತ್ ೊೋರುತ್ರತದದ ಅಕೃತ್ರಯ ಮಗ ರುಚಿಪ್ವವನು ಭಗದತತನ ಮೋಲ
ಬಾಣಗಳ ಮಳ ಯನುನ ಸುರಿಸಿ ಆಕರಮಣಿಸಿದನು. ಆಗ
ಪ್ವವತಪ್ತ್ರಯು ಸುಂದರ ನತಪ್ವವ ಶರದಿಂದ ಅವನನುನ
ವ ೈವಸವತನ ಸದನಕ ಕ ಕಳುಹಸಿದನು. ಆ ವಿೋರನು ಕ ಳಗುರುಳಲು
ಸೌಭದರ ಮತುತ ದೌರಪ್ದಿೋಸುತರು, ಚ ೋಕಿತ್ಾನ, ಧೃಷ್ಟಕ ೋತು ಮತುತ
ಯುಯುತುಿವು ಆನ ಯನುನ ಪ್ತೋಡಿಸತ್ ೊಡಗಿದರು.

ಅದನುನ ಕ ೊಲಿಲು ಬಯಸಿ ಭ ೈರವ ಗರ್ವನ ಯನುನ ಗಜವಸುತ್ಾತ


ಮೋಡಗಳಂತ್ ಬಾಣದ ಮಳ ಯನುನ ಸುರಿಸಿ ತ್ ೊೋಯಸಿದರು. ಆಗ
ಹಮಮಡಿ, ಅಂಕುಶ ಮತುತ ಅಂಗುಷ್ಠಗಳಂದ ಪ್ರಚ ೊೋದಿತಗ ೊಂಡ

127
ಆನ ಯು ಸ ೊಂಡಿಲನುನ ಮೋಲ ತ್ರತ ಕಿವಿಯನುನ ನಮಿರಿಸಿ ಒಂದ ೋ ಕಡ
ನ ೊೋಡುತ್ಾತ ಶ್ೋಘರವಾಗಿ ಓಡತ್ ೊಡಗಿತು. ಅದು ಕಾಲ್ಲನಂದ
ಯುಯುತುಿವಿನ ಕುದುರ ಗಳನುನ ಒದ ದು ಸೊತನನುನ ಕ ೊಂದಿತು. ಆಗ
ಸಂಭಾರಂತನಾದ ಯುಯುತುಿವು ಹಾರಿ ಸೌಭದರನ ರಥವನುನ
ಏರಿದನು. ಆ ಆನ ಯ ಮೋಲ ಕುಳತ್ರದದ ಪಾಥಿವವನು ಭುವನಗಳನುನ
ತನನ ರಶ್ಮಗಳಂದ ಬ ಳಗಿಸುವ ಆದಿತಾನಂತ್ ತನನ ಶತುರಗಳ ಮೋಲ
ಬಾಣಗಳನುನ ಪ್ರಹರಿಸುತ್ಾತ ಶ ೂೋಭಿಸಿದನು. ಅವನನುನ ಆರ್ುವನಯು
ಹನ ನರಡು, ಯುಯುತುಿವು ಹತುತ, ದೌರಪ್ದ ೋಯರು ಮತುತ
ಧೃಷ್ಟಕ ೋತುವು ಮೊರು ಮೊರು ಬಾಣಗಳಂದ ಹ ೊಡ ದರು. ಆ
ಶತುರಗಳಂದ ಪ್ರಹರಿಸಲಪಟಟ ಬಾಣಗಳಂದ ಮುಚಿಿ ಹ ೊೋದ ಆನ ಯು
ಸೊಯವನ ಕಿರಣಗಳಂದ ಸಂಸೊಾತವಾದ ಮಹಾ ಮೋಘದಂತ್
ಕಾಣತ್ರತತುತ. ನಯಂತ್ರರಸಲು ಪ್ರಯತನಪ್ಡುತ್ರತದದ ಶತುರಗಳು ಪ್ರಯೋಗಿಸಿದ
ಶರಗಳಂದ ಆದಿವತಗ ೊಂಡ ಆ ಆನ ಯು ತನನ ಸ ೊಂಡಿಲ್ಲನಂದ
ರಿಪ್ುಗಳನುನ ಹಡಿದು ಎಡ-ಬಲಗಳಲ್ಲಿ ಎಸ ಯತ್ ೊಡಗಿತು. ವನದಲ್ಲಿ
ಗ ೊೋಪಾಲಕನು ಕ ೊೋಲ್ಲನಂದ ದನಗಳನುನ ತರುಬುವಂತ್ ಭಗದತತನು
ಬಾರಿ ಬಾರಿಗೊ ಅವರ ಸ ೋನ ಯನುನ ತರುಬುತ್ರತದದನು. ವ ೋಗವಾಗಿ
ಬಂದ ಗಿಡುಗದ ಹಡಿತಕ ಕ ಸಿಲುಕಿದ ಕಾಗ ಗಳು ಕೊಗಿಕ ೊಳುಳವಂತ್
ಅವನಂದ ಪ್ತೋಡಿತರಾಗಿ ಪಾಂಡವರ ಸ ೋನ ಯು ಜ ೊೋರಾಗಿ ಕೊಗುತ್ಾತ

128
ಓಡಿ ಹ ೊೋಗುತ್ರತತುತ.

ಅಂಕುಶದಿಂದ ತ್ರವಿಯಲಪಟಟ ಆ ಗರ್ರಾರ್ನು ಹಂದ ರ ಕ ಕಗಳನುನ


ಹ ೊಂದಿದದ ಶ ರೋಷ್ಠ ಗಿರಿಗಳು ಹ ೋಗ ೊೋ ಹಾಗ ರಿಪ್ುಸ ೋನ ಗಳಲ್ಲಿ
ಭಯವನುನ ತರುತ್ರತತುತ. ಸಾಗರವನುನ ಕ್ ೊೋಭ ಗ ೊಳಸಿ ವತವಕರನುನ
ಅಲ ೊಿೋಲಕಲ ೊಿೋಲಗ ೊಳಸುವಂತ್ ತ್ ೊೋರುತ್ರತತುತ. ಆ ಆನ ಯಂದ
ಭಯಾದಿವತರಾಗಿ ಅತ್ರ ಭ ೈರವ ಸವರದಲ್ಲಿ ಕೊಗಿಕ ೊಂಡು ಓಡಿ
ಹ ೊೋಗುತ್ರತರುವ ರಥ-ಅಶವ-ಪಾಥಿವವರ ಧವನಯು ಭೊಮಿಯನೊನ,
ಆಕಾಶವನೊನ, ದಿಕುಕಗಳನೊನ, ಉಪ್ದಿಕುಕಗಳನೊನ ತುಂಬಿತು. ಹಂದ
ವಿಬುಧರಿಂದ ರಕ್ಷ್ಸಲಪಟಟ ದ ೋವಸ ೋನ ಯನುನ ವಿರ ೊೋಚನನು ಬ ೋಧಿಸಿ
ಒಳಹ ೊಕಿಕದಂತ್ ಆ ಗರ್ಶ ರೋಷ್ಠನ ಮೋಲ ೋರಿ ಪಾಥಿವವನು
ಶತುರಸ ೋನ ಯನುನ ಚ ನಾನಗಿ ಮದಿವಸಿದನು. ಆಗ ಅಗಿನ ಸಖ್ ವಾಯುವೂ
ಜ ೊೋರಾಗಿ ಬಿೋಸಿ ಎಬಿಬಸಿದ ಧೊಳು ಸ ೈನಕರ ಲಿರನೊನ ವಾಾಪ್ತಸಿತು.
ಒಂದ ೋ ಒಂದು ಆನ ಯು ನಾಲೊಕ ದಿಕುಕಗಳಲ್ಲಿ ಸಂಚರಿಸುತ್ರತದದರೊ
ಹಲವಾರು ಆನ ಗಳು ಗುಂಪಾಗಿ ರಣಾಂಗಣದಲ್ಲಿ ಓಡಾಡುತ್ರತರುವಂತ್
ತ್ ೊೋರುತ್ರತದದವು.

ಸಂಶಪ್ತಕ ವಧ
ಮೋಲ ದದ ಧೊಳನುನ ನ ೊೋಡಿ ಮತುತ ಭಗದತತನಂದ ನಯಂತ್ರರಸಲಪಟಟ

129
ಆನ ಯು ಘೋಳಡುವುದನುನ ಕ ೋಳದ ಕೌಂತ್ ೋಯನು ಕೃಷ್ಣನಗ ಹ ೋಳದನು.

“ಮಧುಸೊದನ! ಪಾರಗ ೊುಯೋತ್ರಷ್ದ ರಾರ್ನು ಆನ ಯಂದಿಗ


ತವರ ಮಾಡಿ ಆಕರಮಣಿಸುತ್ರತದಾದನ . ನಶಿಯವಾಗಿಯೊ ಇದು
ಅವನದ ೋ ಕೊಗು! ಗರ್ಯಾನದಲ್ಲಿ ವಿಶಾರದನಾಗಿರುವ
ಇವನು ಯುದಧದಲ್ಲಿ ಇಂದರನಗೊ ಕಡಿಮಯಲಿ. ಇವನು
ಪ್ೃಥಿವಯಲ್ಲಿಯೋ ಮದಲನ ಯವನು ಅಥವಾ
ಎರಡನ ಯವನು ಎಂದು ನನನ ಅಭಿಪಾರಯ. ಆ ಆನ ಯೊ
ಕೊಡ ಶ ರೋಷ್ಠವಾದುದು. ಯುದಧದಲ್ಲಿ ಸರಿಸಾಟ್ಟಯಾದ ಆನ ಯು
ಇಲಿ. ಎಲಿ ಶಬಧಗಳನೊನ ಮಿೋರಿಸುವಂತವನು. ಯುದಧದಲ್ಲಿ
ಯಶಸಿವಯು. ಆಯಾಸವ ೋ ಇಲಿದವನು. ಮೋಲ ಬಿೋಳುತ್ರತರುವ
ಶಸರಗಳನೊನ, ಅಗಿನಯನೊನ ಸಹಸಿಕ ೊಳಳಬಹುದಾದ ಇದು
ಒಂದ ೋ ಪಾಂಡವ ಬಲವನುನ ನಾಶಪ್ಡಿಸುತತದ ಎನುನವುದು
ವಾಕತವಾಗುತ್ರತದ . ಅವರ ಈ ಉಪ್ಟಳವನುನ ಸಹಸುವವರು
ನಮಿಮಬಬರನುನ ಬಿಟಟರ ಬ ೋರ ಯಾರಿಗೊ ಶಕಾವಿಲಿ. ತವರ ಮಾಡಿ
ಪಾರಗ ೊುಯೋತ್ರಷಾಧಿಪ್ನು ಎಲ್ಲಿದಾದನ ೊೋ ಅಲ್ಲಿಗ ಕರ ದ ೊಯಾ.
ಶಕರನ ೊಂದಿಗಿನ ಸಖ್ಾದಿಂದ, ಆನ ಯ ಬಲದಿಂದ ಮತುತ
ವಯಸಿಿನಲ್ಲಿ ವಿಸಿಮತನಾಗಿರುವ ಅವನನುನ ಇಂದು ನಾನು

130
ಬಲಹಂತುವಿನ ಪ್ತರಯ ಅತ್ರಥಿಯಾಗಿ ಕಳುಹಸುತ್ ೋತ ನ .”

ಸವಾಸಾಚಿಯ ಮಾತ್ರನಂತ್ ಕೃಷ್ಣನು ಎಲ್ಲಿ ಪಾಂಡವವಾಹನಯನುನ


ಸಿೋಳುತ್ರತದದನ ೊೋ ಅಲ್ಲಿಗ ಕರ ದ ೊಯದನು. ಅವನು ಬ ೋರ ಕಡ ಯುದಧ
ಮಾಡಲು ಹ ೊೋಗುವಾಗ ಅವನ ಹಂದಿನಂದ ಹದಿನಾಲುಕ ಸಾವಿರ
ಸಂಶಪ್ತಕರು ಎರಗಿದರು. ಅದರಲ್ಲಿ ಹತುತ ಸಾವಿರ ತ್ರರಗತವರಿದದರು.
ಮತುತ ನಾಲುಕ ಸಾವಿರ ವಾಸುದ ೋವನ ಅನುಯಾಯಗಳದದರು.
ಭಗದತತನಂದ ನಾಶವಾಗುತ್ರತರುವ ಸ ೋನ ಯನುನ ನ ೊೋಡಿ ಮತುತ
ಆಹಾವನಸುತ್ರತದದ ಅವರ ನಡುವ ಅವನ ಹೃದಯವು ಎರಡಾಯತು.

“ಏನನುನ ಮಾಡಿದರ ಶ ರೋಯಸಕರವಾದುದು? ಇವರ ಬಳ


ಹಂದಿರುಗಲ ೋ ಅಥವಾ ಯುಧಿಷಿಠರನ ಬಳ ಹ ೊೋಗಲ ೋ?”

ಎಂದು ಚಿಂತ್ರಸಿದನು. ಸಂಶಪ್ತಕರನುನ ವಧಿಸುವುದ ೋ


ಯಶಸಕರವಾದುದು ಎಂದು ಅರ್ುವನನ ಬುದಿಧಯು ವಿಚಾರಿಸಲು
ಅವನು ಅಲ್ಲಿಯೋ ನಂತನು. ತಕ್ಷಣವ ೋ ಆ ಕಪ್ತಪ್ರವರಕ ೋತನ
ವಾಸವಿಯು ಒಬಬನ ೋ ಸಹಸಾರರು ರಥರನುನ ಸಂಹರಿಸಲು
ಹಂದಿರುಗಿದನು. ಇದು ಅರ್ುವನನ ವಧ ಗ ಂದು ದುಯೋವಧನ-
ಕಣವರಿಬಬರ ಉಪಾಯವಾಗಿದಿದತು. ಅವರಿಂದಾಗಿ ರಣರಂಗವು
ಎರಡು ಭಾಗವಾಗಿತುತ. ಡ ೊೋಲಾಯಮಾನನಾದ ಪಾಂಡವನು
131
ರಥದಿಂದ ರಥಾಗರಣಾನನುನ ಸಂಹರಿಸಲು ಹಂದಿರುಗಿ ಬಂದನು. ಆಗ
ಸಂಶಪ್ತಕ ಮಹಾರಥರು ಒಂದು ಲಕ್ಷ ನತಪ್ವವಣ ಶರಗಳನುನ
ಅರ್ುವನನ ಮೋಲ ಪ್ರಯೋಗಿಸಿದರು. ಆ ಶರಗಳಂದ
ಮುಚಿಿಹ ೊೋಗಲು ಕುಂತ್ರೋಸುತ ಪಾಥವನಾಗಲ್ಲೋ ಕೃಷ್ಣ
ರ್ನಾದವನನಾಗಲ್ಲೋ, ರಥವಾಗಲ್ಲೋ ಕುದುರ ಗಳಾಗಲ್ಲೋ ಕಾಣಲ್ಲಲಿ.

ಆಗ ಮೋಹತನಾಗಿ ರ್ನಾದವನನು ಬ ವ ತುಹ ೊೋಗಲು ಪಾಥವನು


ವಜಾರಸರದಿಂದ ಹ ಚುಿಭಾಗ ಅವರನುನ ಸಂಹರಿಸಿದನು. ಬಾಣ-
ಶ್ಂಜನ-ಧನುಸುಿಗಳನುನ ಹಡಿದಿದದ ನೊರಾರು ಕ ೈಗಳು ತುಂಡಾಗಿ,
ಧವರ್ಗಳು, ಕುದುರ ಗಳು, ಸೊತರು ಮತುತ ರಥಿಗಳು ಭೊಮಿಯ ಮೋಲ
ಬಿದದವು. ವೃಕ್ಷ, ಪ್ವವತ ಮತುತ ಮೋಡಗಳಂತ್ರದದ, ಸುಕಲ್ಲಪತಗ ೊಂಡಿದದ
ಆನ ಗಳು ಪಾಥವನ ಶರಗಳಂದ ಹತರಾಗಿ, ಮಾವುತರನೊನ
ಕಳ ದುಕ ೊಂಡು ಭೊಮಿಯ ಮೋಲ ಬಿದದವು. ಅವುಗಳ ಬ ನನಮೋಲ್ಲದದ
ಚಿತರಗಂಬಳಗಳ ಆಭರಣಗಳ ಚ ಲಿಪ್ತಲ್ಲಿಯಾಗಿ ಬಿದದವು. ಪಾಥವನ
ಮಾಗವಣಗಳಂದ ಮಥಿತವಾದ ಕುದುರ ಗಳು ಆರ ೊೋಹಗಳ ಂದಿಗ
ಉರುಳ ಬಿದದವು. ಕಿರಿೋಟ್ಟಯ ಭಲಿಗಳಂದ ಋಷಿಟ, ಪಾರಸ, ಖ್ಡಗ,
ನಖ್ರ, ಮುದಗರ ಮತುತ ಪ್ರಶುಗಳನುನ ಹಡಿದ ಮನುಷ್ಾರ ಬಾಹುಗಳು
ಕತತರಿಸಿ ಬಿದದವು. ಬಾಲಾದಿತಾ, ಕಮಲ ಮತುತ ಚಂದರರ

132
ರೊಪ್ದಂತ್ರರುವ ಶ್ರಗಳು ಅರ್ುವನನ ಶರಗಳಂದ ಕತತರಿಸಲಪಟುಟ
ಭೊಮಿಯ ಮೋಲ ಬಿದದವು. ನಾನಾ ವಿಧದ ಪಾರಣವನ ನೋ
ಭ ೊೋರ್ನವಾಗುಳಳ ಪ್ತ್ರರಗಳಂದ ಕುರದಧನಾದ ಫಲುಗನನು ಅಲಂಕೃತ
ಸ ೋನ ಯನುನ ಸುಟುಟ ಸಂಹರಿಸಿದನು. ಆನ ಯು ಸರ ೊೋವರವನುನ
ಕ್ ೊೋಭ ಗ ೊಳಸುವಂತ್ ಸ ೋನ ಯನುನ ಕ್ ೊೋಭ ಗ ೊಳಸಿದ ಧನಂರ್ಯನನುನ
ಭೊತಗಣಗಳು “ಸಾಧು! ಸಾಧು!” ಎಂದು ಗೌರವಿಸಿತು. ವಾಸವನ
ಪ್ರಾಕರಮದ ಪಾಥವನ ಆ ಕಮವವನುನ ನ ೊೋಡಿ ಮಾಧವನು ಪ್ರಮ
ವಿಸಮಯಗ ೊಂಡು ಕ ೈಜ ೊೋಡಿಸಿ ಗೌರವಿಸಿದನು. ಆಗ ಸಂಶಪ್ತಕರನುನ
ಸಂಹರಿಸಿ ಪ್ುನಃ ವಾವಸಿಾತನಾಗಿ ಪಾಥವನು “ಭಗದತತನ ಬಳ
ಹ ೊೋಗು!” ಎಂದು ಕೃಷ್ಣನನುನ ಪ್ರಚ ೊೋದಿಸಿದನು.

ಅನಂತರ ಕೃಷ್ಣನು ಪಾಥವನ ಸುವಣವಭೊಷಿತವಾಗಿದದ


ಮನ ೊೋವ ೋಗದ ಬಿಳೋ ಕುದುರ ಗಳನುನ ದ ೊರೋಣನ ಸ ೋನ ಯಕಡ
ಕ ೊಂಡ ೊಯದನು. ದ ೊರೋಣನಂದ ಪ್ತೋಡಿತರಾಗಿದದ ತನನವರನುನ
ಬಿಡುಗಡ ಗ ೊಳಸಲು ಹ ೊೋಗುತ್ರತದದ ಆ ಕುರುಶ ರೋಷ್ಠನನುನ
ಯುದಾಧಥಿವಯಾದ ಸುಶಮವನು ಸಹ ೊೋದರರ ೊಂದಿಗ ಅವನ
ಹಂದ ಯೋ ಅನುಸರಿಸಿ ಹ ೊೋದನು. ಆಗ ಶ ವೋತಹಯ ರ್ಯ
ಅರ್ುವನನು ಅಪ್ರಾಜತ ಕೃಷ್ಣನಗ ಹ ೋಳದನು:

133
“ಅಚುಾತ! ಈ ಸುಶಮವನು ತನನ ತಮಮಂದಿರ ೊಡಗೊಡಿ
ನನನನುನ ಕರ ಯುತ್ರತದಾದನ . ಆದರ ಉತತರ ಭಾಗದಲ್ಲಿ ನಮಮ
ಸ ೈನಾವು ವಿನಾಶಹ ೊಂದುತ್ರತದ . ಈ ಸಂಶಪ್ತಕರು ಇಂದು ನನನ
ಮನಸಿನುನ ಎರಡನಾನಗಿ ಒಡ ದಿದಾದರ . ಈಗ ನಾನು
ಅಳದುಳದ ಸಂಶಪ್ತಕರನುನ ಕ ೊಲಿಬ ೋಕ ೋ? ಅಥವಾ
ಬಾಧಿತರಾದ ನಮಮವರನುನ ರಕ್ಷ್ಸಲ ೋ? ನನನ ಈ
ದವಂದವಭಾವವು ನನಗ ತ್ರಳದಿದ . ಏನು ಮಾಡಿದರ
ಒಳ ಳಯದಾಗುವುದು?”

ಹೋಗ ಹ ೋಳಲು ದಾಶಾಹವನು ರಥವನುನ ಹಂದಿರುಗಿಸಿ ಎಲ್ಲಿ


ತ್ರರಗತ್ಾವಧಿಪ್ತ್ರಯು ಪಾಂಡವನನುನ ಕರ ಯುತ್ರತದದನ ೊೋ ಅಲ್ಲಿಗ
ಕ ೊಂಡ ೊಯದನು. ಆಗ ಅರ್ುವನನು ಸುಶಮವನನುನ ಏಳು
ಆಶುಗಗಳಂದ ಹ ೊಡ ದು ಹಾಗ ಯೋ ಕ್ಷುರಗಳ ರಡರಿಂದ ಅವನ
ಧವರ್ವನೊನ ಧನುಸಿನೊನ ತುಂಡರಿಸಿದನು. ಪಾಥವನು ತವರ ಮಾಡಿ
ತ್ರರಗತ್ಾವಧಿಪ್ತ್ರಯ ತಮಮನನೊನ ಆರು ಆಯಸಗಳಂದ, ಅಶವ-
ಸೊತರ ೊಂದಿಗ ಯಮಾಲಯಕ ಕ ಕಳುಹಸಿದನು. ಆಗ ಸುಶಮವನು
ಸಪ್ವದಂತ್ರದದ ಉಕಿಕನ ಶಕಿತಯನುನ ಅರ್ುವನನ ಮೋಲ ಮತುತ
ತ್ ೊೋಮರವನುನ ವಾಸುದ ೋವನ ಮೋಲ ಗುರಿಯಟುಟ ಪ್ರಯೋಗಿಸಿದನು.

134
ಅರ್ುವನನು ಶಕಿತಯನುನ ಮೊರು ಮತುತ ತ್ ೊೋಮರವನುನ ಮೊರು
ಶರಗಳಂದ ಕತತರಿಸಿ ಸುಶಮವನನುನ ಶರವೃಷಿಟಯಂದ ಭಾರಂತಗ ೊಳಸಿ
ಹಮಮಟ್ಟಟಸಿದನು. ಬಾಣಗಳ ಭಾರಿೋ ಮಳ ಗರ ಯುತ್ಾತ ಹಂದಿರುಗಿ
ಬರುತ್ರತದದ ಉಗರ ವಾಸವಿಯನುನ ನನನ ಸ ೋನ ಯಲ್ಲಿ ಯಾರೊ ತಡ ಯಲ್ಲಲಿ.
ಧನಂರ್ಯನು ಬಾಣಗಳಂದ ಮಹಾರಥಿ ಕೌರವಾರನುನ ಬ ಂಕಿಯು
ಹುಲ್ಲಿನ ಗ ೊಣಬ ಯನುನ ಸುಡುವಂತ್ ಸುಟುಟ ನಾಶಗ ೊಳಸಿದನು.
ರ್ನರು ಅಗಿನಯ ಸಪಶವವನುನ ಸಹಸಿಕ ೊಳಳಲಾಗದಂತ್ ಆ ಧಿೋಮತ
ಕುಂತ್ರೋಪ್ುತರನ ವ ೋಗವನುನ ಸಹಸಿಕ ೊಳಳಲಾಗಲ್ಲಲಿ. ಶರವಷ್ವಗಳಂದ
ಸ ೋನ ಗಳನುನ ನಾಶಗ ೊಳಸುತ್ಾತ ಪಾಂಡವನು ಪಾರಗ ೊುಯೋತ್ರಷ್ನ ಕಡ
ಗರುಡನು ಬಂದ ರಗುವಂತ್ ಬಂದು ಆಕರಮಣಿಸಿದನು. ಯಾವುದರಿಂದ
ಅಪಾಯದಲ್ಲಿರುವ ಭರತರಿಗ ಕ್ ೋಮವನುನಂಟು ಮಾಡುವನ ೊೋ
ಯಾವುದರಿಂದ ಯುದಧದಲ್ಲಿ ಶತುರಗಳ ಕಣಿಣೋರನುನ ಹ ಚಿಿಸುವನ ೊೋ ಆ
ಧನುಸಿನುನ ಜಷ್ುಣವು ಹಡಿದುಕ ೊಂಡನು.

ಭಗದತತವಧ
ಧೃತರಾಷ್ರನ ಕ ಟಟ ದೊಾತವನಾನಡಿ ಗ ದಿದದದ ಅದ ೋ ಧನುಸಿನುನ
ಅರ್ುವನನು ಈಗ ಕ್ಷತ್ರರಯರ ವಿನಾಶಕ ಕ ಎತ್ರತ ಹಡಿದನು. ಪ್ವವತಕ ಕ
ಬಡಿದ ನೌಕ ಯಂತ್ ಕೌರವ ಸ ೋನ ಯನುನ ಪಾಥವನು ಕ್ ೊೋಭ ಗ ೊಳಸಿ

135
ನುಚುಿ ನೊರು ಮಾಡಿದನು. ಆಗ ಹತುತ ಸಾವಿರ ವಿೋರ ಧನುಷ್ಮತರು
ಕುರದಧರಾಗಿ ರ್ಯವಾಗಲ್ಲೋ ಪ್ರಾರ್ಯವಾಗಲ್ಲೋ
ಯುದಧಮಾಡಬ ೋಕ ಂದು ನಶಿಯಸಿ ಹಂದಿರುಗಿದರು. ಆಪ್ದಧಮವವನುನ
ಅನುಸರಿಸಿದ ಆ ರಥರು ಹೃದಯದ ಭಯವನುನ ತ್ ೊರ ದು ಪಾಥವನ
ಮೋಲ ಆಕರಮಣಿಸಲು ಯುದಧದಲ್ಲಿ ಅವರ ಲಿರ ದ ೊಡಡ ಭಾರವನೊನ
ಪಾಥವನು ಸಹಸಿಕ ೊಂಡನು. ಮದ ೊೋದಕವನುನ ಸುರಿಸುವ ಸಿಟ್ಟಟಗ ದದ
ಅರವತುತ ವಷ್ವದ ಸಲಗವು ಹ ೋಗ ಬ ಂಡಿನ ವನವನುನ
ಧವಂಸಮಾಡುತತದ ಯೋ ಹಾಗ ಪಾಥವನು ಕೌರವ ಸ ೋನ ಯನುನ
ಮದಿವಸಿದನು. ಅವನು ಹಾಗ ಸ ೋನ ಯನುನ ನಾಶಗ ೊಳಸುತ್ರತರಲು
ನರಾಧಿಪ್ ಭಗದತತನು ತನನ ಆನ ಯಂದಿಗ ರಭಸದಿಂದ ಬಂದು
ಧನಂರ್ಯನ ಮೋಲ ಎರಗಿದನು. ಆ ನರವಾಾಘರನು ರಥದಲ್ಲಿಯೋ
ಕುಳತು ಭಯಪ್ಡದ ೋ ಅವನನುನ ಎದುರಿಸಿದನು. ಆಗ ಅವನ ರಥ
ಮತುತ ಆ ಆನ ಗಳ ನಡುವ ತುಮುಲ ಯುದಧವು ನಡ ಯತು.

ಯಥಾಶಾಸರವಾಗಿ ಪ್ರಿಣಿತರಾದ ಆ ವಿೋರ ಭಗದತತ-ಧನಂರ್ಯರ


ನಡುವ ರಥ ಮತುತ ಆನ ಗಳ ಸಂಗಾರಮವು ನಡ ಯತು.
ಮೋಡದಂತ್ರದದ ಆನ ಯಮೋಲ ಇಂದರನಂತ್ರದದ ಭಗದತತನು
ಶರವಷ್ವದಿಂದ ಧನಂರ್ಯನನುನ ಮಚಿಿದನು. ವಾಸವಿಯೊ ಕೊಡ ಆ

136
ಶರವಷ್ವವು ತನನನುನ ತಲುಪ್ುವುದರ ೊಳಗ ಇನ ೊನಂದು
ಶರವಷ್ವದಿಂದ ಅದನುನ ಕತತರಿಸಿದನು. ಪಾರಗ ೊುಯೋತ್ರಷ್ನು ಆ
ಶರವಷ್ವವನುನ ನವಾರಿಸಿ, ಪಾಥವ ಮತುತ ಕೃಷ್ಣರನುನ ಶರಗಳಂದ
ಹ ೊಡ ದನು. ಆ ಮಹಾಶರಜಾಲದಿಂದ ಅವರಿಬಬರನೊನ ಮುಚಿಿ
ಅಚುಾತ-ಪಾಥವರನುನ ಕ ೊಲಿಲು ಆನ ಯನುನ ಪ್ರಚ ೊೋದಿಸಿದನು.
ಕುರದಧನಾದ ಅಂತಕನಂತ್ ಮೋಲ ಬಿೋಳುತ್ರತದದ ಆನ ಯನುನ ನ ೊೋಡಿ
ಕೊಡಲ ೋ ರ್ನಾದವನನು ರಥವನುನ ಬಲಕ ಕ ತ್ರರುಗಿಸಿದನು. ಆ
ಮಹಾಗರ್ವು ತನನ ಸಮಿೋಪ್ ಬಂದಿದದರೊ ರಥವನುನ
ತ್ರರುಗಿಸಿದುದರಿಂದ ಅದು ಹಂದ ಸರಿದುದಕಾಕಗಿ ಯುದಧ ಧಮವವನುನ
ಸಮರಿಸಿ ಧನಂರ್ಯನು ಅದನುನ ಸಂಹರಿಸಲು ಇಚಿಿಸಲ್ಲಲಿ. ಆದರ ಆ
ಆನ ಯು ಮುಂದ ಹಾಯುದ ರಥಗಳನೊನ ಕುದುರ ಗಳನೊನ ತುಳದು
ಮೃತುಾಲ ೊೋಕಕ ಕ ಕಳುಹಸಿತು. ಆಗ ಧನಂರ್ಯನು ಕುರದಧನಾದನು.

ಪಾರಗ ೊುಯೋತ್ರಷ್ನ ೊಡನ ಯುದಧಮಾಡುತ್ರತದದ ದಾಶಾಹವ-


ಪಾಂಡವರಿಬಬರೊ ಮೃತುಾವಿನ ಬಳ ಹ ೊೋಗುತ್ರತದಾದರ ಂದು ಸವವ
ಭೊತಗಳ ಅಂದುಕ ೊಂಡವು. ಹಾಗ ಯೋ ಭಗದತತನು ಆನ ಯ
ಭುರ್ದ ಮೋಲ್ಲಂದ ರಥದಲ್ಲಿ ಕುಳತ್ರದದ ಇಬಬರು ಕೃಷ್ಣರ ಮೋಲೊ
ತಡ ಯಲಿದ ೋ ಶರವಷ್ವವನುನ ಸುರಿಸಿದನು. ಕಪ್ುಪ ಉಕಿಕನ

137
ಹ ೋಮಪ್ುಂಖ್ದ ಶ್ಲಾಶ್ತ ಬಾಣವನುನ ಹೊಡಿ ಬಿಲಿನುನ
ಅಕಣಾವಂತವಾಗಿ ಎಳ ದು ದ ೋವಕಿೋಪ್ುತರನನುನ ಹ ೊಡ ದನು.
ಭಗದತತನು ಪ್ರಯೋಗಿಸಿದ, ಮುಟಟಲು ಅಗಿನಯಂತ್ ತ್ರೋಕ್ಷ್ಣವಾಗಿದದ ಆ
ಬಾಣವು ದ ೋವಕಿೋಪ್ುತರನನುನ ಬ ೋಧಿಸಿ ಭೊಮಿಯನುನ ಪ್ರವ ೋಶ್ಸಿತು.
ಆಗ ಪಾಥವನು ಅವನ ಧನುಸಿನುನ ಕತತರಿಸಿ, ಅಂಗರಕ್ಷಕರನೊನ
ಸಂಹರಿಸಿ, ಭಗದತತನನುನ ಅಣಗಿಸುವ ರಿೋತ್ರಯಲ್ಲಿ ಹ ೊಡ ದನು.
ಅನಂತರ ಅವನು ಸೊಯವನ ರಶ್ಮಗಳಂತ್ ತ್ರೋಕ್ಷ್ಣವಾದ ಹದಿನಾಲುಕ
ತ್ ೊೋಮರಗಳನುನ ಪ್ರಯೋಗಿಸಲು, ಸವಾಸಾಚಿಯು ಆ ಒಂದ ೊಂದನೊನ
ಎರ ಡ ರ ಡನಾನಗಿ ಮಾಡಿ ಕತತರಿಸಿದನು. ಆಗ ಪಾಕಶಾಸನಯು
ಶರಜಾಲದಿಂದ ಆನ ಯ ಕವಚವನುನ ಬ ೋಧಿಸಿದನು. ಅದು
ಮೋಡಗಳಲಿದ ಪ್ವವತದಂತ್ ಕಂಡಿತು. ಪಾರಗ ೊುಯೋತ್ರಷ್ನು
ಉಕಿಕನಂದ ರಚಿತವಾದ ಹ ೋಮದಂಡದ ಶಕಿತಯನುನ ವಾಸುದ ೋವನ
ಮೋಲ ಎಸ ಯಲು ಅರ್ುವನನು ಅದನುನ ಎರಡಾಗಿ ತುಂಡರಿಸಿದನು.
ಅರ್ುವನನು ಶರಗಳಂದ ರಾರ್ನ ಚತರ-ಧವರ್ಗಳನುನ ಕತತರಿಸಿ, ತಕ್ಷಣವ ೋ
ನಸುನಗುತ್ಾತ ಹತುತ ಬಾಣಗಳಂದ ಪ್ವವತ್ಾಧಿಪ್ನನುನ
ಗಾಯಗ ೊಳಸಿದನು. ಅರ್ುವನನ ಆ ಸುಂದರ ಪ್ುಂಖ್ಗಳ
ಕಂಕಪ್ತ್ರರಗಳಂದ ಗಾಯಗ ೊಂಡು ಕುರದಧನಾದ ಭಗದತತನು ಅರ್ುವನನ
ತಲ ಗ ಗುರಿಯಟುಟ ತ್ ೊೋಮರಗಳನುನ ಎಸ ದು ಜ ೊೋರಾಗಿ

138
ಗಜವಸಿದನು. ಅವು ಅರ್ುವನನ ಕಿರಿೋಟವನುನ ತಲ ಕ ಳಗ ಮಾಡಿದವು.
ಕಿರಿೋಟವನುನ ಸರಿಮಾಡಿಕ ೊಳುಳತ್ಾತ ಫಲುಗನನು ರಾರ್ನಗ
“ಲ ೊೋಕವ ಲಿವನೊನ ಒಮಮ ನ ೊೋಡಿಕ ೊಂಡುಬಿಡು!” ಎಂದು
ಹ ೋಳದನು.

ಹೋಗ ಹ ೋಳಲು ಭಗದತತನು ಸಂಕುರದಧನಾಗಿ ಪ್ರಕಾಶಮಾನವಾದ


ಧನುಸಿನುನ ಎತ್ರತಕ ೊಂಡು ಗ ೊೋವಿಂದನ ೊಂದಿಗ ಪಾಂಡವನ ಮೋಲ
ಶರವಷ್ವವನುನ ಸುರಿಸಿದನು. ಪಾಥವನು ಅವನ ಧನುಸಿನುನ ಕತತರಿಸಿ
ಭತತಳಕ ಯನುನ ಪ್ುಡಿಮಾಡಿದನು. ತವರ ಮಾಡಿ ಇಪ್ಪತ್ ರ
ತ ಡು
ಬಾಣಗಳಂದ ಅವನ ಸವವ ಮಮವಗಳಗೊ ಹ ೊಡ ದನು. ಅದರಿಂದ
ಗಾಯಗ ೊಂಡು ವಾಥಿತನಾದ ಅವನು ಕುರದಧನಾಗಿ ವ ೈಷ್ಣವಾಸರವನುನ
ಸಮರಿಸಿಕ ೊಂಡು ಅಂಕುಶವನುನ ಅಭಿಮಂತ್ರರಸಿ ಪಾಂಡವನ ಎದ ಗ
ಗುರಿಯಟುಟ ಎಸ ದನು. ಭಗದತತನಂದ ಪ್ರಯೋಗಿಸಲಪಟಟ ಆ
ಸವವಘಾತಕ ಅಸರವನುನ ಕ ೋಶವನು ಪಾಥವನಗ ಆವರಣವಾಗಿ ನಂತು
ತನನ ವಕ್ಷಃಸಾಳದಲ್ಲಿ ಧರಿಸಿದನು. ಆ ಅಸರವು ಕ ೋಶವನ ಎದ ಯಮೋಲ
ವ ೈರ್ಯಂತ್ರ ಮಾಲ ಯಾಯತು. ಆಗ ಅರ್ುವನನು ಆಯಾಸಗ ೊಂಡ
ಮನಸಿಿನಂದ ಕ ೋಶವನಗ ಹ ೋಳದನು:

“ಪ್ುಂಡರಿೋಕಾಕ್ಷ! ರ್ನಾದವನ! ಯುದಧವನುನ ಮಾಡದ ೋ

139
ಕುದುರ ಗಳನೊನ ಮಾತರ ನಡ ಸುತ್ ೋತ ನ ಎಂದು ಮಾಡಿದದ
ಪ್ರತ್ರಜ್ಞ ಯನುನ ನೋನು ರಕ್ಷ್ಸುತ್ರತಲಿ. ಒಂದುವ ೋಳ ನಾನು
ವಾಸನದಿಂದಿದದರ ಅಥವಾ ಇದನುನ ನವಾರಿಸಲು
ಅಶಕತನಾಗಿದದರ ನೋನು ಇದನುನ ಮಾಡಬಹುದಾಗಿತುತ. ಆದರ
ನಾನು ಇಲ್ಲಿ ಶಕಾನಾಗಿರುವಾಗ ನೋನು ಹೋಗ
ಮಾಡಬಾರದಾಗಿತುತ. ಧನುಬಾವಣಸಹತನಾದ ನಾನು
ಸುರಾಸುರ ಮಾನವರ ೊಂದಿಗ ಈ ಲ ೊೋಕವನುನ ಗ ಲಿಲು ಶಕಾ
ಎನುನವುದೊ ಕೊಡ ನನಗ ತ್ರಳದ ೋ ಇದ .”

ಆಗ ವಾಸುದ ೋವನು ಅರ್ುವನನಗ ಅಥವವತ್ಾತದ ಮಾತುಗಳಂದ


ಉತತರಿಸಿದನು:

“ಪಾಥವ! ಹಂದ ನಡ ದ ಈ ಗುಹಾ ವೃತ್ಾತಂತವನುನ ಕ ೋಳು.


ಚತುಮೊವತ್ರವಯಾದ ನಾನು ಶಾಶವತವಾಗಿ
ಲ ೊೋಕ ೊೋದಾಧರದಲ್ಲಿ ತ್ ೊಡಗಿದ ದೋನ . ಲ ೊೋಕಗಳ ಹತಕಾಕಗಿ
ನನನನುನ ನಾನ ೋ ವಿಭರ್ನ ಮಾಡಿಕ ೊಂಡಿದ ದೋನ . ನನನ ಒಂದು
ಮೊತ್ರವಯು ಭೊಮಿಯ ಮೋಲ್ಲದುದಕ ೊಂಡು
ತಪ್ಶಿಯವವನುನ ಮಾಡುತ್ರತದ . ಇನ ೊನಂದು ರ್ಗತ್ರತನಲ್ಲಿ
ನಡ ಯುವ ಒಳ ಳಯದು-ಕ ಟಟವುಗಳನುನ ನ ೊೋಡುತ್ರತರುತತದ .

140
ಇನ ೊನಂದು ಮನುಷ್ಾ ಲ ೊೋಕವನಾನಶರಯಸಿ ಕಮವಗಳನುನ
ಮಾಡುತ್ರತರುತತದ . ನಾಲಕನ ಯ ಇನ ೊನಂದು ಸಹಸರವಷ್ವಗಳ
ಪ್ಯವಂತ ನದಾರವಸ ಾಯಲ್ಲಿ ಮಲಗಿರುತತದ . ನನನ ಈ
ಮೊತ್ರವಯು ಸಹಸರ ವಷ್ವಗಳ ಅಂತಾದಲ್ಲಿ ಏಳುತತದ . ಆ
ಕಾಲದಲ್ಲಿ ವರಗಳಗ ಅಹವರಾದವರು ಕ ೋಳದ ಶ ರೋಷ್ಠ
ವರಗಳನುನ ಅದು ಕರುಣಿಸುತತದ . ಅಂತಹ ಒಂದು ಕಾಲವು
ಬಂದ ೊದಗಿದಾಗ ಪ್ೃಥಿವಯು ನರಕನಗಾಗಿ ನನನಂದ ಒಂದು
ವರವನುನ ಕ ೋಳದದಳು. ಅದನುನ ಕ ೋಳು. “ನನನ ಮಗನು ದ ೋವ
ಮತುತ ಅಸುರರಿಂದ ಅವಧಾನಾಗಲ್ಲ. ಅವನು
ವ ೈಷ್ಣವಾಸರವನುನ ಹ ೊಂದಿರಬ ೋಕು. ನನಗ ಇದನುನ
ದಯಪಾಲ್ಲಸಬ ೋಕು.” ಈ ರಿೋತ್ರಯ ವರವನುನ ಕ ೋಳ ನಾನು
ಭೊಮಿಯ ತನಯನಗ ಅಮೋಘವಾದ ಈ
ವ ೈಷ್ಣವಾಸರವನುನ ಹಂದ ನೋಡಿದ ದ. ಅವಳಗ ಹ ೋಳದ ದ: “ಈ
ಅಮೋಘ ಅಸರವು ನರಕನನುನ ರಕ್ಷ್ಸುತತದ . ಇದು ಅವನಲ್ಲಿ
ಇರುವಾಗ ಯಾರೊ ಅವನನುನ ವಧಿಸಲಾರರು. ಈ
ಅಸರದಿಂದ ನನನ ಮಗ ಪ್ರಬಲಾದವನನು ಸವವಲ ೊೋಕಗಳಲ್ಲಿ
ಸವವದ ರ್ಯಸಲಸಾಧಾನಾಗಿರುತ್ಾತನ .” ಹಾಗ ಯೋ
ಆಗಲ ಂದು ಹ ೋಳ ಬಯಸಿದುದನುನ ಪ್ಡ ದು ಆ ಮನಸಿವನೋ

141
ದ ೋವಿಯು ಹ ೊೋದಳು. ಶತುರತ್ಾಪ್ನ ನರಕನಾದರ ೊೋ
ಅದರಿಂದಾಗಿ ದುರಾಧಷ್ವನಾಗಿದದನು. ಪಾಥವ! ಅವನಂದ
ನನನ ಆ ಅಸರವನುನ ಪಾರಗ ೊುಯೋತ್ರಷ್ನು ಪ್ಡ ದನು. ಅದರಿಂದ
ಲ ೊೋಕದಲ್ಲಿ ಇಂದರ ರುದರರೊ ಅವಧಾರಲಿ. ನನಗಾಗಿಯೋ
ಹ ೊರತು ಬ ೋರ ಯಾವ ಕಾರಣದಿಂದಲೊ ನಾನು ಅದನುನ
ನಾಶಗ ೊಳಸಲ್ಲಲಿ. ಹಂದ ನಾನು ಲ ೊೋಕ ಹತ್ಾಥವಕಾಕಗಿ
ಹ ೋಗ ನರಕನನುನ ಸಂಹರಿಸಿದ ನ ೊೋ ಹಾಗಿ ಪ್ರಮಾಸರವನುನ
ಪ್ರಯೋಗಿಸಿ ಯುದಧದಲ್ಲಿ ವ ೈರಿ ದುಧವಷ್ವ ಸುರದ ವೋಷಿೋ
ಭಗದತತನನುನ ಸಂಹರಿಸು.”

ಮಹಾತಮ ಕ ೋಶವನು ಹೋಗ ಹ ೋಳಲು ಪಾಥವನು ತಕ್ಷಣವ ೋ


ಭಗದತತನನುನ ನಶ್ತ ಬಾಣಗಳಂದ ಮುಚಿಿದನು. ಆಗ ಪಾಥವನು
ಅಸಂಭಾರಂತನಾಗಿ ನಾರಾಚದಿಂದ ಆನ ಯ ಕುಂಭಸಾಳದ ಮಧಾದಲ್ಲಿ
ಹ ೊಡ ದನು. ಆ ಬಾಣವು ವರ್ರವು ಪ್ವವತವನುನ ಹ ೊಗುವಂತ್ ಮತುತ
ಸಪ್ವವು ಬಿಲವನುನ ಹ ೊಗುವಂತ್ ಪ್ುಂಖ್ಗಳ ಂದಿಗ ಆನ ಯ ಒಳ
ಹ ೊಕಿಕತು. ಆ ಮಹಾಗರ್ವು ತನನ ಅಂಗಾಂಗಗಳನುನ ನಷಿಕರಯಗ ೊಳಸಿ
ಎರಡೊ ದಂತಗಳನುನ ಭೊಮಿಗ ಊರಿಕ ೊಂಡು, ಆತವಸವರದಲ್ಲಿ ಕೊಗಿ
ಪಾರಣಗಳನುನ ತ್ ೊರ ಯತು. ಆಗ ಪಾಂಡವನು ಅಧವಚಂದರದ

142
ಬಿಂಬವುಳಳ ನತಪ್ವವ ಶರದಿಂದ ರಾಜಾ ಭಗದತತನ ಹೃಧಯವನುನ
ಬ ೋಧಿಸಿದನು. ಕಿರಿೋಟ್ಟಯಂದ ಭಿನನಹೃದಯನಾದ ಭಗದತತನು
ಒಡನ ಯೋ ಅಸು ನೋಗಿದನು. ಅವನ ಕ ೈಯಲ್ಲಿದದ ಬಾಣ ಭತತಳಕ ಗಳು
ಕ ಳಗ ಬಿದದವು. ಕಮಲದ ನಾಳವನುನ ಹ ೊಡ ದರ ಕಮಲವು
ಬಿೋಳುವಂತ್ ಅವನ ಶ್ರಸಾರಣ ಮತುತ ಶ ರೋಷ್ಠ ಅಂಕುಶಗಳು ಕ ಳಗ
ಉರುಳದವು. ಹೊಗಳಂದ ಸಮೃದಧವಾದ ಬ ಟಟದ ಕಣಗಿಲ ಮರವು
ಭಿರುಗಾಳಯ ಬಡಿತಕ ಕ ಸಿಲುಕಿ ಬುಡಮೋಲಾಗಿ ಬ ಟಟದ ತುದಿಯಂದ

143
ಕ ಳಕ ಕ ಬಿೋಳುವಂತ್ ಸುವಣವಮಾಲ ಯಂದ ಅಲಂಕೃತನಾಗಿದದ
ಭಗದತತನು ಸುವಣಾವಭರಣಗಳಂದ ವಿಭೊಷಿತವಾಗಿದದ
ಪ್ವವತ್ ೊೋಪ್ಮ ಆನ ಯ ಮೋಲ್ಲಂದ ಕ ಳಗ ಬಿದದನು.

ಈ ರಿೋತ್ರ ನರಪ್ತ್ರ ಇಂದರವಿಕರಮಿ ಇಂದರನ ಸಖ್ನನುನ ಆಹವದಲ್ಲಿ


ಸಂಹರಿಸಿ ಐಂದಿರಯು ವಿರ್ಯದ ಆಕಾಂಕ್ ಯಂದಿದದ ಕೌರವರ ಕಡ ಯ
ಯೋಧರನುನ ಚಂಡಮಾರುತವು ವೃಕ್ಷಗಳನುನ ಧವಂಸಮಾಡುವಂತ್
ಧವಂಸಮಾಡಿದನು.

ಶಕುನಯ ಪ್ಲಾಯನ
ಸತತವೂ ಇಂದರನ ಪ್ತರಯನಾಗಿದದ ಸಖ್ ಅಮಿತ್ೌರ್ಸ
ಪಾರಗ ೊುಯೋತ್ರಷ್ನನುನ ಸಂಹರಿಸಿ ಪಾಥವನು ಪ್ರದಕ್ಷ್ಣಾಕಾರವಾಗಿ
ಹಂದಿರುಗಿದನು. ಆಗ ಗಾಂಧಾರರಾರ್ನ ಮಕಕಳು, ಪ್ರಪ್ುರಂರ್ಯ
ಸಹ ೊೋದರರಾದ ವೃಷ್ಕ ಮತುತ ಅಚಲರಿಬಬರೊ ರಣದಲ್ಲಿ ಅರ್ುವನನ
ಮೋಲ ಬಾಣಗಳನುನ ಪ್ರಯೋಗಿಸಿದರು. ಆ ಇಬಬರು ವಿೋರ ಧನವಗಳ
ಅರ್ುವನನ ಮುಂದ ಮತುತ ಹಂದಿನಂದ ಮಹಾವ ೋಗದಿಂದ ನಶ್ತ
ಆಶುಗಗಳಂದ ತುಂಬಾ ಹ ೊಡ ದು ಗಾಯಗ ೊಳಸಿದರು. ಪಾಥವನು
ಹರಿತ ಬಾಣಗಳಂದ ಸೌಬಲನ ಮಗ ವೃಷ್ಕನ ಕುದುರ ಗಳನೊನ,
ಸೊತನನೊನ ಕ ೊಂದು ಧನುಸಿನೊನ, ಚತರವನೊನ, ರಥವನೊನ,

144
ಧವರ್ವನೊನ ಕತತರಿಸಿದನು. ಆಗ ಅರ್ುವನನು ಬಾಣಗಳ
ಮಳ ಯಂದಲೊ ನಾನಾ ವಿಧದ ಶಸರಪ್ರಹಾರಗಳಂದ ಪ್ುನಃ ಪ್ುನಃ
ಸೌಬಲಪ್ರಮುಖ್ ಗಾಂಧಾರರನುನ ವಾಾಕುಲಗ ೊಳಸಿದನು. ಆಗ
ಆಯುಧಗಳನುನ ಹಡಿದು ಆಕರಮಣ ಮಾಡುತ್ರತದದ ಐನೊರು
ಗಾಂಧಾರವಿೋರರನುನ ಧನಂರ್ಯನು ಕುರದಧನಾಗಿ ಮೃತುಾಲ ೊೋಕಕ ಕ
ಕಳುಹಸಿದನು. ಕುದುರ ಗಳು ಹತವಾಗಲು ತಕ್ಷಣವ ೋ ಆ ಮಹಾಭುರ್
ವೃಷ್ಕನು ರಥದಿಂದ ಇಳದು ಸಹ ೊೋದರ ಅಚಲನ ರಥವನ ನೋರಿ
ಇನ ೊನಂದು ಧನುಸಿನುನ ಎತ್ರತಕ ೊಂಡನು. ಅವರಿಬಬರು ಸಹ ೊೋದರ
ವೃಷ್ಕ-ಅಚಲರು ಶರವಷ್ವಗಳಂದ ಪ್ುನಃ ಪ್ುನಃ ಬಿೋಭತುಿುವನುನ
ಆಕರಮಣಿಸಿದರು. ಧೃತರಾಷ್ಟ್ರನ ಬಾವನ ಮಕಕಳಾದ ರಾರ್ಕುಮಾರ
ವೃಷ್ಕ-ಅಚಲರಿಬಬರೊ ವೃತರ-ಬಲರು ಇಂದರನನುನ ಹ ೋಗ ೊೋ ಹಾಗ
ಪಾಥವನನುನ ಚ ನಾನಗಿ ಗಾಯಗ ೊಳಸಿದರು. ಆಷಾಢ-ಶಾರವಣ
ಮಾಸಗಳು ಹ ೋಗ ಉರಿಯುವ ಕಿರಣಗಳಂದ ಲ ೊೋಕವನುನ
ತ್ಾಪ್ಗ ೊಳಸುತತವ ಯೋ ಹಾಗ ಲಕ್ಷಯಭ ೋದದಲ್ಲಿ ಸಿದಧಹಸತರಾದ ಆ
ಗಾಂಧಾರರು ಪಾಂಡವನನುನ ಪ್ುನಃ ಪ್ುನಃ ಬಾಣಗಳಂದ
ಪ್ರಹರಿಸಿದರು.

ರಥದಲ್ಲಿ ಒಬಬರಿಗ ೊಬಬರು ತ್ಾಗಿಕ ೊಂಡ ೋ ನಂತ್ರದದ ಆ ಇಬಬರು

145
ನರವಾಾಘರ ರಾರ್ಕುಮಾರ ವೃಷ್ಕ-ಅಚಲರಿಬಬರನೊನ ಅರ್ುವನನು
ಒಂದ ೋ ಒಂದು ಬಾಣದಿಂದ ಪ್ರಹರಿಸಿದನು. ಸಿಂಹಗಳಂತ್ರದದ,
ಕ ಂಪ್ುಗಣುಣಳಳವರಾಗಿದದ, ಒಂದ ೋ ದ ೋಹಲಕ್ಷಣಗಳನುನ ಹ ೊಂದಿದದ ಆ
ಇಬಬರು ವಿೋರ ಮಹಾಭುರ್ ಸ ೊೋದರರಿಬಬರೊ ಅಸುನೋಗಿ ರಥದಿಂದ
ಕ ಳಗ ಬಿದದರು. ಬಂಧುರ್ನರಿಗ ಪ್ತರಯರಾದ ಅವರ ದ ೋಹಗಳು ತಮಮ
ಪ್ುಣಾ ಯಶಸಿನುನ ಹತುತ ದಿಕುಕುಗಳಲ್ಲಿಯೊ ಪ್ಸರಿಸಿ ರಥದಿಂದ
ಭೊಮಿಯ ಮೋಲ ಬಿದುದ ಮಲಗಿದವು. ಪ್ಲಾಯನಗ ೈಯದ ೋ ರಣದಲ್ಲಿ
ಹತರಾದ ಸ ೊೋದರ ಮಾವಂದಿರನುನ ನ ೊೋಡಿ ಧೃತರಾಷ್ರನ ಮಕಕಳು
ಬಹಳವಾಗಿ ಕಣಿಣೋರು ಸುರಿಸಿದರು. ತನನ ಸಹ ೊೋದರರು
ಹತರಾದುದನುನ ನ ೊೋಡಿ ನೊರಾರು ಮಾಯಗಳ ವಿಶಾರದ ಶಕುನಯು
ಮಾಯಗಳನುನ ಬಳಸಿ ಕೃಷ್ಣರಿಬಬರನೊನ
ಸಮೀಹಗ ೊಳಸತ್ ೊಡಗಿದನು.

ದ ೊಣ ಣಗಳು, ಕಬಿಬಣದ ಸಲಾಕ ಗಳು, ಕಲುಿಗಳು, ಶತಘನಗಳು, ಶಕಿತಗಳು,


ಗದ ಗಳು, ಪ್ರಿಘಗಳು, ಖ್ಡಗಗಳು, ಶೂಲಗಳು, ಮುದಗರ-ಪ್ಟ್ಟಟಷ್ಗಳು,
ಕಂಪ್ನಗಳು, ಋಷಿಟಗಳು, ನಖ್ರಗಳು, ಮುಸಲಗಳು, ಪ್ರಶುಗಳು,
ಕ್ಷುರಗಳು, ಕ್ಷುರಪ್ರನಾಲ್ಲೋಕಗಳು, ವತಿದಂತ್ರಗಳು, ಅಸಿಾಸಂಧಿಗಳು,
ಚಕರಗಳು, ಬಾಣಗಳು, ಪಾರಸಗಳು, ಮತುತ ವಿವಿಧ ಆಯುಧಗಳು ಎಲಿ

146
ದಿಕುಕ-ಉಪ್ ದಿಕುಕುಗಳಂದ ಅರ್ುವನನ ಮೋಲ ಬಂದು
ಬಿೋಳತ್ ೊಡಗಿದವು. ಕತ್ ಗ
ತ ಳು, ಒಂಟ ಗಳು, ಕ ೊೋಣಗಳು, ಸಿಂಹಗಳು,
ಹುಲ್ಲಗಳು, ಬ ಟಟದ ಹಸುಗಳು, ಚಿರತ್ ಗಳು, ಕರಡಿಗಳು, ಹದುದಗಳು,
ಕಪ್ತಗಳು, ಹಾವುಗಳು, ಮತುತ ವಿವಿಧ ಪ್ಕ್ಷ್ಗಳು ಹಸಿವಿನಂದ ಬಳಲ್ಲ
ಸಂಕುರದಧರಾಗಿ ಅರ್ುವನನ ಕಡ ಧಾವಿಸಿ ಬಂದವು. ಆಗ
ದಿವಾಾಸರಗಳನುನ ತ್ರಳದಿದದ ಶೂರ ಕುಂತ್ರೋಪ್ುತರ ಧನಂರ್ಯನು
ತಕ್ಷಣವ ೋ ಬಾಣಗಳ ಜಾಲಗಳನುನ ಪ್ರಯೋಗಿಸಿ ಅವುಗಳನುನ
ನಾಶಗ ೊಳಸಿದನು.

ಆ ಶೂರನ ಪ್ರವರ ದೃಢ ಸಾಯಕಗಳಂದ ಗಾಯಗ ೊಂಡ


ಅವುಗಳ ಲಿವೂ ಮಹಾರವದಲ್ಲಿ ಕೊಗುತ್ಾತ ಹತರಾಗಿ ಬಿದುದ
ನಾಶಗ ೊಂಡವು. ಆಗ ಅರ್ುವನನ ರಥದ ಸುತತಲೊ
ಕತತಲ ಯುಂಟಾಯತು. ಆ ಕತತಲ ಯಲ್ಲಿ ಕೊರರ ಮಾತುಗಳು ಪಾಥವನನುನ
ಬ ದರಿಸಿದವು. ಅರ್ುವನನು ಆ ಮಹಾ ಕತತಲ ಯನುನ
ಜ ೊಾೋತ್ರಷಾಸರದಿಂದ ನರಸನಗ ೊಳಸಿದನು. ಅದು ನಾಶಗ ೊಳಳಲು
ಭಯಾನಕವಾದ ರ್ಲರಾಶ್ಯು ಅವನನುನ ಆವರಿಸಿತು. ಆ ನೋರಿನ
ವಿನಾಶಕಾಕಗಿ ಅರ್ುವನನು ಆದಿತ್ಾಾಸರವನುನ ಪ್ರಯೋಗಿಸಿದನು. ಆ
ಅಸರದಿಂದ ರ್ಲರಾಶ್ಯಲಿವೂ ಶ ೂೋಷಿತವಾಯತು. ಹೋಗ ಸೌಬಲನು

147
ಮಾಡಿದ ಬಹುವಿಧದ ಮಾಯಗಳನುನ ಅರ್ುವನನು ನಗುತ್ಾತ
ಅಸರಬಲದಿಂದ ನಾಶಪ್ಡಿಸಿದನು. ಹಾಗ ಮಾಯಗಳು ನಾಶಗ ೊಳಳಲು,
ಅರ್ುವನನ ಶರಗಳ ಪ ಟ್ಟಟನಂದ ತರಸತನಾದ ಶಕುನಯು ಪಾರಕೃತನಂತ್
ವ ೋಗ ಕುದುರ ಗಳ ಂದಿಗ ಪ್ಲಾಯನಗ ೈದನು.

ಆಗ ಅರ್ುವನನು ಅರಿಗಳ ಮಧ ಾ ತನನಲ್ಲಿದದ ಅಸರಗಳ ಶ ರೋಷ್ಠತ್ ಯನುನ


ಪ್ರದಶ್ವಸುತ್ಾತ ಕೌರವರ ಸ ೋನ ಗಳನುನ ಶರೌಘಗಳಂದ ಮುಚಿಿದನು.
ಪಾಥವನಂದ ನಾಶಗ ೊಳುಳತ್ರತದದ ದುಯೋವಧನನ ಸ ೋನ ಯು
ಗಂಗಾನದಿಯು ಪ್ವವತವನುನ ಸಮಿೋಪ್ತಸಿದಾಗ ಎರಡಾಗಿ
ಕವಲ ೊಡ ಯುವಂತ್ ಇಬಾಬಗಗ ೊಂಡಿತು. ಕಿರಿೋಟ್ಟಯಂದ ಪ್ತೋಡಿತರಾದ
ಕ ಲವರು ದ ೊರೋಣನನುನ ಮರ ಹ ೊಕಕರು. ಇನುನ ಕ ಲವರು
ದುಯೋವಧನನನುನ ಮರ ಹ ೊಕಕರು.

ಅಲ್ಲಿಂದಿಲ್ಲಿಗ ಓಡುವುದರಿಂದುಂಟಾದ ಧೊಳನಂದ ಸ ೈನಾದಲ್ಲಿ


ಕತತಲ ಯು ಕವಿದು ಅರ್ುವನನ ೋ ಕಾಣದಂತ್ಾದನು. ಆದರ
ಗಾಂಡಿೋವದ ನಘೊೋವಷ್ವನುನ ಪ್ದ ೋ ಪ್ದ ೋ ಕ ೋಳಬರುತ್ರತತುತ.
ಶಂಖ್ದುಂದುಭಿಗಳ ನಘೊೋವಷ್ ಮತುತ ವಾದಾಗಳ ಸವರಗಳನೊನ
ಮಿೋರಿಸಿ ಗಾಂಡಿೋವದ ನಘೊೋವಷ್ವು ದಿವಿಯನುನ ತಲುಪ್ತತು. ಪ್ುನಃ
ದಕ್ಷ್ಣಭಾಗದಲ್ಲಿ ದ ೊರೋಣನನುನ ಅನುಸರಿಸುತ್ರತದದ ಚಿತರ

148
ಯೋಧಿಗಳ ಂದಿಗ ಅರ್ುವನನ ಉತತಮ ಸಂಗಾರಮವು ನಡ ಯತು.
ಧೃತರಾಷ್ಟ್ರ ಪ್ುತರರ ನಾನಾ ವಿಧದ ಸ ೋನ ಗಳನುನ ಭಿರುಗಾಳಯು
ಆಕಾಶದಲ್ಲಿ ಮೋಡಗಳನುನ ಚದುರಿಸುವಂತ್ ಅರ್ುವನನು
ನಾಶಗ ೊಳಸಿದನು. ಅಂತಕನಂತ್ ಜ ೊೋರಾಗಿ ಬಾಣಗಳ ಮಳ ಯನುನ
ಸುರಿಸುತ್ರತದದ ಆ ವಾಸವ ಉಗರನನುನ ಯಾರೊ ತಡ ಯಲ್ಲಲಿ.
ಪಾಥವರಿಂದ ಹತರಾದ ಕೌರವರು ತುಂಬಾ ವಾಥಿತರಾದರು.
ಪ್ಲಾಯನ ಮಾಡುತ್ರತದದವರು ಬಹಳಷ್ುಟ ತಮಮವರನ ನೋ
ನಾಶಗ ೊಳಸಿದರು. ಅರ್ುವನನಂದ ಬಿಡಲಪಟುಟ ದ ೋಹಗಳನುನ
ತುಂಡರಿಸುತ್ರತದದ ಕಂಕಪ್ತರಗಳು ಮಿಡತ್ ಗಳ ೋಪಾದಿಯಲ್ಲಿ ಎಲಿ
ದಿಕುಕಗಳನೊನ ವಾಾಪ್ತಸಿ ಬಿೋಳುತ್ರತದದವು. ಅವುಗಳು ಆನ -ಕುದುರ -
ಪ್ದಾತ್ರ-ರಥಿಗಳನುನ ಭ ೋದಿಸಿ ಹಾವುಗಳು ಹುತತವನುನ ಪ್ರವ ೋಶ್ಸುವಂತ್
ನ ಲವನುನ ಹ ೊಗುತ್ರತದದವು.

ಅವನು ಆನ -ಕುದುರ -ಮನುಷ್ಾರ ಮೋಲ ಎರಡನ ಯ ಬಾಣವನುನ


ಬಿಡುತ್ರತರಲ್ಲಲಿ. ಅವನ ಒಂದ ೊಂದು ಬಾಣದಿಂದಲೊ ಗಾಯಗ ೊಂಡು
ಅಸುನೋಗಿ ಬಿೋಳುತ್ರತದದರು. ಶರವೃಷಿಟಯಂದ ಹತರಾದ ಮನುಷ್ಾ-
ಕುದುರ -ಆನ ಗಳು ಬಿದುದ ರಣರಂಗವು ತುಂಬಿಹ ೊೋಯತು. ಹ ಣಗಳನುನ
ತ್ರನನಲು ಬಂದ ನಾಯ ಗುಳ ಳೋನರಿಗಳ ಕೊಗಿನಂದ ರಣರಂಗದ

149
ಮಧಾಭಾಗವು ವಿಚಿತರವಾಗಿ ತ್ ೊೋರಿತು. ಶರಾತುರರಾಗಿ ತಂದ ಯು
ಮಗನನುನ ತ್ ೊರ ಯುತ್ರತದದನು. ಸ ನೋಹತರು ಸ ನೋಹತರನುನ
ತ್ ೊರ ಯುತ್ರತದದರು. ಹಾಗ ಯೋ ಪ್ುತರರು ಪ್ತತುರಗಳನುನ ತ್ ೊರ ಯುತ್ರತದದರು.
ಪಾಥವನಂದ ಪ್ತೋಡಿತರಾದ ಕೃತಮತರು ತಮಮ ತಮಮ ರಕ್ಷಣ ಯಲ್ಲಿ
ವಾಹನಗಳನೊನ ಬಿಟುಟ ಓಡುತ್ರತದದರು.

ಹಾಗಿದದರೊ ದುಯೋವಧನನಗ ಪ್ತರಯವಾದುದನುನ ಮಾಡಲು ಬಯಸಿ


ಕೌರವ ಪ್ರಮುಖ್ರು ಲ ೊೋಕದಲ್ಲಿ ತಮಮ ಯಶಸಿನುನ ರಕ್ಷ್ಸಿಕ ೊಳುಳತ್ಾತ
ದ ೊರೋಣನನುನ ಅನುಸರಿಸಿದರು. ಅವರು ಯುಧಿಷಿಠರನನುನ ತಲುಪ್ತ
ಶಸರಗಳನುನ ಎತ್ರತ ಹಡಿದು ಭಯಪ್ಡದ ೋ ಸತಾವಾದ ಭ ೈರವ
ಆಯವಕಮವಗಳನುನ ಎಸಗಿದರು. ಬಳಯಲ್ಲಿ ಭಿೋಮಸ ೋನನೊ,
ಸಾತಾಕಿಯೊ, ಧೃಷ್ಟದುಾಮನನೊ ಇಲಿದಿರುವ ಅವಕಾಶದಲ್ಲಿ ಅವನ
ಮೋಲ ಎರಗಿದರು. “ದ ೊರೋಣ! ದ ೊರೋಣ!” ಎಂದು ಕೊರರರಾದ
ಪಾಂಚಾಲರು ಹುರಿದುಂಬಿಸುತ್ರತದದರು. “ದ ೊರೋಣನನುನ
ಬಿಟುಟಕ ೊಡಬ ೋಡಿ!” ಎಂದು ಕೌರವರು ಕುರುಗಳನುನ
ಹುರಿದುಂಬಿಸುತ್ರತದದರು. “ದ ೊರೋಣ! ದ ೊರೋಣ!” ಎಂದು ಒಂದುಕಡ
ಪಾಂಡವರು ಮತುತ “ದ ೊರೋಣನನುನ ಬಿಟುಟಕ ೊಡಬ ೋಡಿ!” ಎಂದು
ಇನ ೊನಂದು ಕಡ ಯಲ್ಲಿ ಕುರುಗಳು ಕೊಗುತ್ಾತ ದ ೊರೋಣನನುನ ದೊಾತದ

150
ಪ್ಣವಾನಾನಗಿಸಿದದರು. ದ ೊರೋಣನು ಪಾಂಚಾಲರ ಯಾವ ಯಾವ
ರಥಸಮೊಹಗಳನುನ ಆಕರಮಣಿಸುತ್ರತದದನ ೊೋ ಅಲಿಲ್ಲಿ ಧೃಷ್ಟದುಾಮನನು
ಅವನನುನ ಎದುರಿಸುತ್ರತದದನು. ಹೋಗ ಭಾಗವಿಪ್ಯಾವಸದಿಂದ
ನಡ ಯುತ್ರತದದ ಸಂಗಾರಮವು ಭ ೈರವ ರೊಪ್ವನುನ ತ್ಾಳ, ವಿೋರರು ಶತುರ
ವಿೋರರನುನ ಜ ೊೋರಾಗಿ ಗಜವಸುತ್ಾತ ಎದುರಿಸಿದರು. ಪಾಂಡವರು
ಶತುರಗಳಂದ ಸವಲಪವೂ ತತತರಿಸಲ್ಲಲಿ. ಆದರ ಅವರ ಕಷ್ಟಗಳನುನ
ಸಮರಿಸಿಕ ೊಂಡು ಅವರು ಕೌರವ ಸ ೋನ ಯು ತತತರಿಸುವಂತ್ ಮಾಡಿದರು.
ಲಜಾುಶ್ೋಲರಾದ ಸತತವಗುಣಸಂಪ್ನನರಾದ ಪಾಂಡವರೊ ಕೊಡ
ಕ ೊೋಪಾವಿಷ್ಟರಾಗಿ ಪಾರಣಗಳನೊನ ತ್ ೊರ ದು ಮಹಾರಣದಲ್ಲಿ
ದ ೊರೋಣನನುನ ಸಂಹರಿಸಲು ಮುನುನಗಿಗ ಹ ೊೋಗುತ್ರತದದರು. ಪಾರಣಗಳನ ನೋ
ಪ್ಣವಾಗಿಟಟ ಅಮಿತತ್ ೋರ್ಸರ ಆ ತುಮುಲ ಯುದಧವು ಕಬಿಬಣದ
ಒನಕ ಗಳ ಘಷ್ವಣ ಗ ಅಥವಾ ಕಲುಿಗಳ ಘಷ್ವಣ ಗ ಸಮಾನವಾಗಿತುತ.
ವೃದಧರು ಕೊಡ ಆ ರಿೋತ್ರಯ ಸಂಗಾರಮವನುನ
ನ ನಪ್ತಸಿಕ ೊಳಳಲಾಗುತ್ರತರಲ್ಲಲಿ. ಏಕ ಂದರ ಆ ರಿೋತ್ರಯ ಯುದಧವನುನ
ಅವರು ಕಂಡೊ ಇರಲ್ಲಲಿ. ಕ ೋಳಯೊ ಇರಲ್ಲಲಿ. ವಿೋರರ ವಿನಾಶಕಾರಕ
ಆ ಮಹಾಯುದಧದಲ್ಲಿ ರಣಾಂಗಣಕ ಕ ಹಂದಿರುಗುತ್ರತದದ ಮಹಾ ಸ ೋನಾ
ಸಮೊಹದ ಭಾರದಿಂದ ಪ್ತೋಡಿತಳಾಗಿ ಭೊಮಿಯು ಕಂಪ್ತಸಿದಳು.
ಅಜಾತಶತುರವಿನ ಮತುತ ಕುರದಧನಾದ ದುಯೋವಧನನ

151
ಸ ೈನಾಸಮೊಹಗಳ ಆ ಭಯಂಕರ ಸಂಚಲನದಿಂದಾದ ಶಬಧವು
ನಾಕವನೊನ ಸತಬಧಗ ೊಳಸಿತು. ಪಾಂಡವರ ಸ ೋನ ಗಳನುನ ಹ ೊಕುಕ
ಸಂಚರಿಸುತ್ರತದದ ದ ೊರೋಣನು ನಶ್ತ ಶರಗಳಂದ ಸಹಸಾರರು
ಸಂಖ್ ಾಗಳಲ್ಲಿ ಸಂಹರಿಸಿದನು. ಅದುುತಕಮಿವ ದ ೊರೋಣನಂದ
ಪ್ರಮಥಗ ೊಳುಳತ್ರತರಲು ಸವಯಂ ಸ ೋನಾಪ್ತ್ರ ಧೃಷ್ಟದುಾಮನನು ಎದುರಿಸಿ
ತಡ ದನು. ಆಗ ದ ೊರೋಣ-ಪಾಂಚಾಲಾರ ನಡುವ ಅದುುತ ಯುದಧವು
ನಡ ಯತು. ಅದರಂತಹ ಯುದಧವು ಹಂದ ಎಂದೊ ನಡ ದಿರಲ್ಲಲಿ.

ನೋಲವಧ
ಆಗ ಅನಲನ ಂದ ೋ ಪ್ರಖ್ಾಾತನಾಗಿದದ ನೋಲನು ಬಾಣಗಳನ ನೋ
ಕಿಡಿಯನಾನಗಿ ಬಿಲಿನ ನೋ ಜಾವಲ ಯನಾನಗಿಸಿಕ ೊಂಡು ಬ ಂಕಿಯು ಹುಲ್ಲಿನ
ಮದ ಯನುನ ಸುಡುವಂತ್ ಕುರುಸ ೋನ ಯನುನ ದಹಸತ್ ೊಡಗಿದನು.
ಅವನು ಸ ೋನ ಗಳನುನ ಸುಡುತ್ರತರುವಾಗ ಪ್ೊವವಭಾಷಿೋ, ಪ್ರತ್ಾಪ್ವಾನ್
ದ ೊರೋಣಪ್ುತರನು ನಸುನಗುತ್ಾತ ಸುಮಧುರವಾಗಿ ಹ ೋಳದನು:

“ನೋಲ! ಬಾಣಗಳ ಂಬ ಜಾವಲ ಯಂದ ಅನ ೋಕ ಯೋಧರನುನ


ಸುಡುತ್ರತೋಯ ಏಕ ? ನನ ೊನಬಬನ ೊಡನ ಯೋ ಯುದಧ ಮಾಡು.
ಕ ೊೋಪ್ಗ ೊಂಡು ಆಶುಗಗಳಂದ ನನನನುನ ಪ್ರಹರಿಸು!”

152
ಆಗ ನೋಲನು ಅರಳುತ್ರತರುವ ಪ್ದಮದಂತ್ರದದ, ಪ್ದಮಪ್ತರನಭ ೋಕ್ಷಣ,
ಕಮಲಗಳ ಸಮೊಹದಂತ್ ಸುಂದರಾಂಗನಾಗಿದದ ಅಶವತ್ಾಾಮನನುನ
ಸಾಯಕಗಳಂದ ಹ ೊಡ ದನು. ಅವನಂದ ಪ ಟುಟತ್ರಂದ ದೌರಣಿಯು
ತಕ್ಷಣವ ೋ ಮೊರು ನಶ್ತ ಭಲಿಗಳಂದ ಶತುರವಿನ ಧನುಸಿನೊನ,
ಧವರ್ವನೊನ, ಚತರವನೊನ ತುಂಡರಿಸಿದನು. ಆಗ ದೌರಣಿಯ ಶ್ರವನುನ
ದ ೋಹದಿಂದ ಕತತರಿಸಲು ಬಯಸಿ ನೋಲನು ಕತ್ರತ ಗುರಾಣಿಯನುನ ಹಡಿದು
ಪ್ಕ್ಷ್ಯಂತ್ ರಥದಿಂದ ಧುಮುಕಿದನು. ಅಷ್ಟರಲ್ಲಿಯೋ ದೌರಣಿಯು
ನಗುತತಲ ೋ ಭಲಿದಿಂದ ಉನನತ ಹ ಗಲ್ಲನಂದಲೊ,
ಶ ೂೋಭಾಯಮಾನವಾದ ಮೊಗಿನಂದಲೊ ಮತುತ
ಕಣವಕುಂಡಲಗಳಂದಲೊ ಯುಕತವಾಗಿದದ ಅವನ ಶ್ರವನುನ
ಶರಿೋರರಿಂದ ಅಪ್ಹರಿಸಿಬಿಟಟನು. ಪ್ೊಣವಚಂದರನಗ ಸಮಾನ
ಮುಖ್ಕಾಂತ್ರಯನುನ ಹ ೊಂದಿದದ, ಕವಲದಳಸದೃಶವಾದ ಕಣುಣಗಳಂದ
ವಿರಾಜಸುತ್ರತದದ, ಉನನತ್ಾಕಾರವಾಗಿದದ, ಕನ ನೈದಿಲ್ಲಗ ಸಮಾನ
ಕಾಂತ್ರಯುಕತನಾಗಿದದ ನೋಲನು ಹತನಾಗಿ ಭೊಮಿಯ ಮೋಲ ಬಿದದನು.
ಆಚಾಯವಪ್ುತರನಂದ ರ್ವಲ್ಲತತ್ ೋರ್ಸಿವ ನೋಲನು ಹತನಾಗಲು
ಬಹಳವಾಗಿ ವಾಾಕುಲಗ ೊಂಡ ಪಾಂಡವ ಸ ೋನ ಯು ದುಃಖಿಸಿತು.
“ವಾಸವಿಯು ಹ ೋಗ ನಮಮನುನ ಶತುರಗಳಂದ ರಕ್ಷಸಿಸುತ್ಾತನ ?” ಎಂದು
ಪಾಂಡವರ ಮಹಾರಥರ ಲಿರೊ ಚಿಂತ್ರಸತ್ ೊಡಗಿದರು. ಆದರ ಆ

153
ಬಲಶಾಲ್ಲಯು ದಕ್ಷ್ಣ ಭಾಗದಲ್ಲಿ ಅಳದುಳದ ಸಂಶಪ್ತಕ ಮತುತ
ನಾರಾಯಣ ಸ ೋನ ಗಳ ಂದಿಗ ಕದನವಾಡುತ್ರತದದನು.

ಹನ ನರಡನ ಯ ದಿನದ ಯುದಧ ಸಮಾಪ್ತತ


ವೃಕ ೊೋದರನು ತನನ ಸ ೈನಾಕಾಕದ ಪ್ರತ್ರಘಾತವನುನ ಸಹಸಿಕ ೊಳಳದ ೋ
ಬಾಹಿಕನನುನ ಅರವತುತ ಮತುತ ಕಣವನನುನ ಹತುತ ಶರಗಳಂದ
ಹ ೊಡ ದನು. ಆಗ ದ ೊರೋಣನು ಅವನನುನ ಜೋವಿತವಾಗಿ
ಉಳಸಬಾರದ ಂದು ಬಯಸಿ ನಶ್ತವಾದ ತ್ರೋಕ್ಷ್ಣ ಉಕಿಕನ ಬಾಣಗಳಂದ
ಅವನ ಮಮವಗಳಗ ಹ ೊಡ ದನು. ಆಗ ಅವನನುನ ಕಣವನು ಹನ ನರಡು
ಬಾಣಗಳಂದಲೊ, ಅಶವತ್ಾಾಮನು ಏಳರಿಂದಲೊ, ರಾಜಾ
ದುಯೋವಧನನು ಆರರಿಂದಲೊ ಹ ೊಡ ದು ಮುಚಿಿದರು.
ಭಿೋಮಸ ೋನನು ಅವರ ಲಿರನೊನ ಪ್ರತ್ರಯಾಗಿ ದ ೊರೋಣನನುನ ಐವತುತ
ಬಾಣಗಳಂದಲೊ, ಕಣವನನುನ ಹತುತ ಬಾಣಗಳಂದಲೊ,
ದುಯೋವಧನನನುನ ಹನ ನರಡು ಮತುತ ದೌರಣಿಯನುನ ಎಂಟು
ಆಶುಗಗಳಂದ ಹ ೊಡ ದನು. ಭಯಂಕರವಾಗಿ ಗಜವಸುತ್ಾತ ಅವನು
ರಣದಲ್ಲಿ ತುಮುಲ ಯುದಧಮಾಡಿದನು. ಮೃತುಾವು
ಸವವಸಾಧಾರಣವ ಂದು ಬಗ ದು ಪಾರಣವನೊನ ತ್ ೊರ ದು ಯುದಧ
ಮಾಡುತ್ರತರಲು “ಭಿೋಮನನುನ ರಕ್ಷ್ಸಿ!” ಎಂದು ಅಜಾತಶತುರವು ತನನ

154
ಯೋಧರನುನ ಪ್ರಚ ೊೋದಿಸಿದನು. ಭಿೋಮಸ ೋನನ ಬಳಗ ಯುಯುಧಾನನ
ನ ೋತತವದಲ್ಲಿ ಪಾಂಡವ ಮಾದಿರೋಪ್ುತರರಿಬಬರೊ ಬಂದರು. ಅವರ ಲಿ
ಮಹ ೋಷಾವಸ ಶ ರೋಷ್ಠರೊ ಒಟಾಟಗಿ ಸ ೋರಿ ದ ೊರೋಣನಂದ ರಕ್ಷ್ತವಾಗಿದದ
ಸ ೋನ ಯನುನ ಆಕರಮಣಿಸಿದರು. ಆಗ ದ ೊರೋಣನಾದರ ೊೋ
ಗಾಭರಿಗ ೊಳಳದ ೋ ಆಕರಮಣ ಮಾಡುತ್ರತದದ ಭಿೋಮನ ೋ ಮದಲಾದ
ರಥರನುನ ಎದುರಿಸಿದನು. ಪಾರಣಭಯವನುನ ಹ ೊರಗಟ್ಟಟ ಕೌರವರು ಆ
ವಿೋರ ಪಾಂಡವರ ೊಂದಿಗ ಹ ೊೋರಾಡಿದರು. ಅಶಾವರ ೊೋಹಗಳು
ಅಶಾವರ ೊೋಹಗಳನುನ ಮತುತ ಹಾಗ ಯೋ ರಥಿಗಳು ರಥರನುನ ಕ ೊಂದರು.
ಶಕಿತ ಮತುತ ಕಬಿಬಣದ ಸಲಾಕ ಗಳು ಬ ೋಳತ್ ೊಡಗಿದವು.
ಪ್ರಶಾಯುಧಗಳ ಯುದಧವು ನಡ ಯತು. ಕಟುಕವಾದ ಖ್ಡಗಗಳ
ಯುದಧವು ನಡ ಯತು. ಆನ ಗಳ ಸಂಘಾತದಿಂದಾಗಿ ದಾರುಣ ಯುದಧವು
ನಡ ಯತು.

ಆನ ಗಳ ಮೋಲ್ಲಂದ ಬಿದದರು. ಇನುನ ಕ ಲವರು ಕುದುರ ಗಳ ಮೋಲ್ಲಂದ


ತಲ ಕ ಳಗಾಗಿ ಬಿದದರು. ಅನಾ ಮನುಷ್ಾರು ಬಾಣಗಳಂದ ಭ ೋದಿಸಲಪಟುಟ
ರಥಗಳ ಮೋಲ್ಲಂದ ಬಿದದರು. ಇನುನ ಕ ಲವರು ಕವಚಗಳಲಿದ ೋ
ಬಾಣಗಳಂದ ಹ ೊಡ ಯಲಪಟುಟ ಕ ಳಗ ಬಿೋಳಲು ಅಷ್ಟರಲ್ಲಿಯೋ
ಆನ ಯು ಬಂದು ಅವರ ಎದ -ತಲ ಗಳನುನ ತುಳದು ದವಂಸಮಾಡುತ್ರತತುತ.

155
ಇನುನ ಕ ಲವು ಆನ ಗಳು ಕ ಳಗ ಬಿದಿದದದ ನರರನುನ ತುಳದು
ರ್ಜುಹಾಕುತ್ರತದದವು. ಕ ಲವು ಹ ೊೋಗಿ ತಮಮ ದಂತಗಳಂದ ಹಲವಾರು
ರಥಗಳನುನ ತ್ರವಿದು ಬಿೋಳಸುತ್ರತದದವು. ಹಾಗ ಯೋ ನ ೊೋಡಲು
ಭಯಂಕರರಾಗಿದದವರು ಶತುರಗಳ ಅನ ೋಕ ವಿಧದ ಉಪ್ಕರಣ-
ಆಯುಧಗಳಂದ ಹ ೊಡ ಯಲಪಟುಟ ಹತರಾಗಿ ನ ಲವನುನ ಸ ೋರಿದದರು.
ಕ ಲವರು ಕುದುರ -ಆನ ಗಳ ಕಾಲ್ಲನ ತುಳತಕ ಕ ಸಿಲುಕಿ ಅಥವಾ ರಥದ
ಗಾಲ್ಲಗಳಗ ಸಿಲುಕಿ ರ್ಜು ಹ ೊೋಗಿದದರು. ತಮಮ ತ್ ೋರ್ಸುಿಗಳನುನ ಬಳಸಿ
ಪ್ರಸಪರರಲ್ಲಿ ಕುಪ್ತತರಾಗಿ ಆ ಮಹಾಬಲರು ಸಂಹರಿಸುತ್ರತರಲು ಅಲ್ಲಿ
ನಡ ಯುತ್ರತದದ ರ್ನಕ್ಷಯದಿಂದ ನಾಯ-ನರಿಗಳು ಮತುತ ಮಾಂಸವನುನ
ಭಕ್ಷ್ಸುವ ಪ್ಕ್ಷ್ಗಳು ತುಂಬಾ ಸಂತ್ ೊೋಷ್ಗ ೊಂಡಿದದವು. ಆಗ ಎರಡೊ
ಸ ೋನ ಗಳ ಪ್ರಸಪರರಿಂದ ತುಂಬಾ ನುಗಾಗಗಿ, ರಕತದಲ್ಲಿ ತ್ ೊೋಯುದ
ಪ್ರಸಪರರನುನ ನರಿೋಕ್ಷ್ಸುತ್ರತರಲು, ದಿವಾಕರನು ನಧಾನವಾಗಿ
ಅಸತಂಗಿರಿಯನ ನೋರಿದನು. ಆಗ ಎರಡೊ ಪ್ಕ್ಷಗಳ ಶ್ಬಿರಗಳಗ
ತ್ ರಳದರು.

ಹದಿಮೊರನ ಯ ದಿನದ ಯುದಧ:


ಅಭಿಮನುಾ ವಧ
156
ಚಕರವೂಾಹ ನಮಾವಣ
ಅಮಿತ್ೌರ್ಸ ಫಲುಗನನು ಕೌರವರನುನ ಮದಲ ೋ ಭಗನಗ ೊಳಸಿದದನು.
ಯುಧಿಷಿಠರನನುನ ರಕ್ಷ್ಸಿ ದ ೊರೋಣನ ಸಂಕಲಪವನುನ ಅಸಫಲಗ ೊಳಸಿದದನು.
ಕೌರವರ ಲಿರೊ ಯುದಧದಲ್ಲಿ ಸ ೊೋತು, ಕವಚಗಳನುನ ಕಳ ದುಕ ೊಂಡು
ಧೊಳನಂತ ತುಂಬಿಕ ೊಂಡು, ತುಂಬಾ ಉದಿವಗನರಾಗಿ ದಿಕುಕ
ದಿಕುಕಗಳನುನ ನ ೊೋಡುತ್ರತದದರು. ಭಾರದಾವರ್ನ ಸಮಮತ್ರಯಂತ್
ಯುದಧದಿಂದ ಹಂದಿರುಗಿದರು. ಅರ್ುವನನ ಗುರಿಗ ಸಿಲುಕಿದದ ಅವರು
ರಣದಲ್ಲಿ ಶತುರಗಳಂದ ದಿೋನರಾಗಿಸಿಕ ೊಂಡಿದದರು ಮತುತ
ಅವಹ ೋಳನಕ ೊಕಳಗಾಗಿದದರು. ಎಲಿ ಭೊತಗಳು ಫಲುಗನನ ಅಮಿತ
ಗುಣಗಳನುನ ಮತುತ ಕ ೋಶವನ ಸೌಹಾದವತ್ ಯನುನ ಶಾಿಘಸುತ್ರತದದರು.
ಅರ್ುವನನ ಗುಣಗಾನವನ ನೋ ಮಾಡುತ್ರತದದರು. ಕೌರವರು ಮಾತರ
ಕಳಂಕಿತರಾದವರಂತ್ ಧಾಾನಮೊಕರಾಗಿದದರು. ಆಗ
ಪ್ರಭಾತಸಮಯದಲ್ಲಿ ಶತುರಗಳ ಗ ಲುವಿನಂದ ಮನಸುಿ ಕ ಟುಟಹ ೊೋಗಿ
ಸಂರಬಧನಾಗಿದದ ವಾಕಾಕ ೊೋವಿದ ದುಯೋವಧನನು ಎಲಿರಿಗೊ
ಕ ೋಳುವಂತ್ ಪ್ರಣಯ ಮತುತ ಅಭಿಮಾನಗಳಂದ ದ ೊರೋಣನಗ
ಹ ೋಳದನು.

“ಬರಹಮವಿತತಮ! ನಾವ ಲಿರೊ ನಮಮ ಶತುರಪ್ಕ್ಷದಲ್ಲಿದ ದೋವ

157
ಎಂದು ತ್ ೊೋರುತತದ . ಆದುದರಿಂದಲ ೋ ಯುಧಿಷ್ಠರನು
ಸಮಿೋಪ್ದಲ್ಲಿ ದ ೊರಕಿದದರೊ ಅವನನುನ ನೋವು
ಸ ರ ಹಡಿಯಲ್ಲಲಿ! ನೋವು ಬಯಸಿದರ ರಣದಲ್ಲಿ ನಮಮ ಕಣಿಣಗ
ಸಿಲುಕಿದ ಯಾವ ಶತುರವೂ ಅಮರರಿಂದಾಗಲ್ಲೋ
ಪಾಂಡವರಿಂದಾಗಲ್ಲೋ ರಕ್ಷ್ಸಲಪಡುತ್ರತದದರೊ ನಮಿಮಂದ
ಬಿಡಿಸಿಕ ೊಳಳಲು ಸಾಧಾವಿಲಿ. ನನನ ಮೋಲ ಪ್ತರೋತರಾಗಿ
ವರವನನತುತ ನಂತರ ಅದಕ ಕ ವಿರುದಧವಾಗಿ
ನಡ ದುಕ ೊಂಡಿದಿದೋರಿ. ಆಯವರು ಎಂದೊ ಭಕತರ
ಆಶಾಭಂಗವನುನ ಎಸಗುವುದಿಲಿ.”

ಆಗ ಅಪ್ತರೋತನಾಗಿ ಭಾರದಾವರ್ನು ನೃಪ್ನಗ ಹ ೋಳದನು:

“ನನಗ ೊೋಸಕರವಾಗಿ ಸವವ ಪ್ರಯತನಮಾಡಿ


ದುಡಿಯುತ್ರತದದವನ ಕುರಿತು ಹಾಗ ಆಲ ೊೋಚಿಸುವುದು
ಸರಿಯಲಿ. ರಣದಲ್ಲಿ ಕಿರಿೋಟ್ಟಯಂದ ಪಾಲ್ಲತನಾದವನನುನ
ರ್ಯಸಲು ಲ ೊೋಕದಲ್ಲಿ ಸುರಾಸುರಗಂಧವವರಿಗೊ
ಯಕ್ ೊೋರಗರಾಕ್ಷಸರಿಗೊ ಸಾಧಾವಿಲಿ. ಎಲ್ಲಿ ವಿಶವದ
ಸೃಷಿಟಕತವ ಗ ೊೋವಿಂದನದಾದನ ೊೋ ಎಲ್ಲಿ ಸ ೋನಾಧಿಪ್ತ್ರ
ಅರ್ುವನನದಾದನ ೊೋ ಅಲ್ಲಿ ಪ್ರಭು ತರಯಂಬಕನ ಬಲವನುನ

158
ಬಿಟುಟ ಬ ೋರ ಯಾರ ಬಲವು ತ್ಾನ ೋ ನಾಟ್ಟೋತು? ಇಂದು
ನಾನು ನನಗ ಸತಾವನ ನೋ ಹ ೋಳುತ್ರತದ ದೋನ . ಇದು ಅನಾಥಾ
ಆಗುವುದಿಲಿ ಎಂದು ತ್ರಳ. ಇಂದು ನಾನು ಓವವ ಮುಖ್ಾ
ವಿೋರ ಮಹಾರಥನನುನ ಕ ಡವುತ್ ೋತ ನ . ಅದಕಾಕಗಿ ನಾನು
ದ ೋವತ್ ಗಳಗೊ ಅಭ ೋದಾವಾದ ವೂಾಹವನುನ ರಚಿಸುತ್ ೋತ ನ .
ಆದರ ಯಾವುದಾದರೊ ಉಪಾಯದಿಂದ ನೋನು
ಅರ್ುವನನನುನ ಬ ೋರ ಕಡ ಒಯಾಬ ೋಕು. ಏಕ ಂದರ ಅವನಗ
ಯುದಧದ ವಿಷ್ಯದಲ್ಲಿ ತ್ರಳಯದ ೋ ಇದುದದು ಮತುತ
ಅಸಾಧಾವಾದುದು ಯಾವುದೊ ಇಲಿ. ಅವನು ಸ ೋನ ಗಳ
ಕುರಿತು ಸವವ ಜ್ಞಾನವನೊನ ಇಲ್ಲಿಂದ ಮತುತ ಬ ೋರ ಕಡ ಗಳಂದ
ಪ್ಡ ದುಕ ೊಂಡಿದಾದನ .”

ದ ೊರೋಣನು ಹೋಗ ಹ ೋಳಲು ಪ್ುನಃ ಸಂಶಪ್ತಕಗಣಗಳು ರಣದ


ದಕ್ಷ್ಣಭಾಗಕ ಕ ಅರ್ುವನನನುನ ಯುದಧಕ ಕ ಆಹಾವನಸಿದರು. ಅಲ್ಲಿ
ಅರ್ುವನ ಮತುತ ಶತುರಗಳ ನಡುವ ಎಲ್ಲಿಯೊ ಎಂದೊ ಕಂಡು-
ಕ ೋಳರದಂತಹ ಕಾಳಗವು ನಡ ಯತು. ಆಗ ದ ೊರೋಣನು ಮಧಾಾಹನದ
ಸೊಯವನು ಸುಡುವಂತ್ ನ ೊೋಡಲೊ ಅಸಾದಾವಾದ ವೂಾಹವನುನ
ರಚಿಸಿದನು. ಆಚಾಯವರು ರಚಿಸಿದ ಚಕರವೂಾಹದಲ್ಲಿ

159
ಇಂದರಸಮಾನರಾದ ರಾರ್ರ ಲಿರೊ ಪ್ರತ್ರಷಿಠತರಾಗಿದದರು. ಆಗ ಅಲ್ಲಿ
ಎಲಿ ಪ್ರತ್ರಜ್ಞ ಮಾಡಿದದ, ಸುವಣವವಿಕೃತದವರ್ರಾದ ರಾರ್ಪ್ುತರರ
ಒಕೊಕಟವು ಸ ೋರಿತುತ. ಎಲಿರೊ ಕ ಂಪ್ು ವಸರಗಳನುನ ಧರಿಸಿದದರು.
ಎಲಿರೊ ಕ ಂಪ್ು ಆಭರಣಗಳನುನ ಧರಿಸಿದದರು. ಎಲಿರಿಗೊ ಕ ಂಪ್ು
ಧವರ್ಗಳದದವು. ಎಲಿರೊ ಚಿನನದ ಮಾಲ ಗಳನುನ ಧರಿಸಿದದರು.
ಧೃತರಾಷ್ರನ ಮಮಮಗ ಪ್ತರಯದಶವನ ಲಕ್ಷಮಣನನುನ ಮುಂದ
ಇರಿಸಿಕ ೊಂಡಿದದ ಆ ದೃಢಧನವಗಳ ಸಂಖ್ ಾ ಹತುತಸಾವಿರವಾಗಿತುತ.
ಒಬಬನಗಾಗುವ ದುಃಖ್ವು ಎಲಿರಿಗೊ ಸಮಾನವ ಂದು ಭಾವಿಸಿದದರು.
ಸಾಹಸದಲ್ಲಿ ಅನ ೊಾೋನಾರ ಸಮನಾಗಿದದರು. ಅನ ೊಾೋನಾರ ೊಂದಿಗ
ಸಪಧಿವಸುತ್ರತದದರು. ಮತುತ ಅನ ೊಾೋನಾರ ಹತ್ಾಸಕಿತಯುಳಳವರಾಗಿದದರು.
ಕಣವ-ದುಃಶಾಸನರಿಂದ ಮತುತ ಮಹಾರಥ ರಾರ್ರಿಂದ
ಪ್ರಿವೃತನಾಗಿ, ದ ೋವರಾರ್ನಂತ್ರದದ ಶ್ರೋಮಾನ್ ಶ ವೋತಚತರದಡಿಯಲ್ಲಿ,
ಚಾಮರ ಬಿೋಸಣಿಗ ಗಳನುನ ಬಿೋಸುತ್ರತರಲು, ಉದಯಸುತ್ರತರುವ
ಭಾಸಕರನಂತ್ ಆ ಸ ೈನಾದ ಪ್ರಮುಖ್ ನಾಯಕನಾಗಿ ದ ೊರೋಣನು
ವಾವಸಿಾತನಾಗಿದದನು. ಅಲ್ಲಿ ಮೋರು ಪ್ವವತದಂತ್ ಶ್ರೋಮಾನ್
ಸಿಂಧುರಾರ್ನು ನಂತ್ರದದನು. ಸಿಂಧುರಾರ್ನ ಪ್ಕಕದಲ್ಲಿ ಅಶವತ್ಾಾಮನ ೋ
ಮದಲಾದವರು ನಂತ್ರದದರು. ದ ೋವ ಸನನಭರಾದ ಧೃತರಾಷ್ರನ
ಮೊವತುತ ಮಕಕಳ , ರ್ೊರ್ುಗಾರ ಗಾಂಧಾರರಾರ್ನೊ, ಮಹಾರಥ

160
ಶಲಾ-ಭೊರಿಶರವರೊ ಸಿಂಧುರಾರ್ನ ಪ್ಕಕದಲ್ಲಿ
ವಿರಾರ್ಮಾನರಾಗಿದದರು.

ಅಭಿಮನುಾ ಪ್ರತ್ರಜ್ಞ
ಎದುರಿಸಲು ಅಸಾಧಾವಾಗಿದದ ಭಾರದಾವರ್ನಂದ ರಕ್ಷ್ತಗ ೊಂಡಿದದ ಆ
ಸ ೋನ ಯನುನ ಭಿೋಮಸ ೋನನನುನ ಮುಂದಿಟುಟಕ ೊಂಡು ಪಾಥವರು
ಆಕರಮಣಿಸಿದರು. ಕುಂತ್ರೋಭ ೊೋರ್, ದುರಪ್ದ, ಆರ್ುವನ, ಕ್ಷತರಧಮವ,
ಬೃಹತಷತರ, ಧೃಷ್ಟಕ ೋತು, ಮಾದಿರೋಪ್ುತರರಿಬಬರು, ಘಟ ೊೋತಕಚ,
ಯುಧಾಮನುಾ, ಶ್ಖ್ಂಡಿೋ, ಉತತಮೌರ್, ವಿರಾಟ, ದೌರಪ್ದ ೋಯರು,
ಶ ೈಶುಪಾಲ್ಲ, ಕ ೋಕಯರು, ಸಹಸಾರರು ಸೃಂರ್ಯರು ಮತುತ ಇತರ
ಅನಾರು ಗಣಗಳ ಂದಿಗ ಕೃತ್ಾಸರರಾಗಿ ಯುದಧದುಮವದರಾಗಿ,
ಯುದಧಮಾಡಲು ಉತುಿಕರಾಗಿ ಒಮಮಲ ೋ ಭಾರದಾವರ್ನನುನ
ಆಕರಮಣಿಸಿದರು. ಒಂದಾಗಿ ಬಂದ ಅವರ ಲಿರನೊನ ಭಾರದಾವರ್ನು
ಸಂಭಾರಂತನಾಗದ ೋ ಮಹಾ ಶರಜಾಲಗಳಂದ ತಡ ದು ನಲ್ಲಿಸಿದನು.
ದುಭ ೋವದಾವಾದ ಪ್ವವತದ ಸಮಿೋಪ್ಕ ಕ ಹ ೊೋದ ದ ೊಡಡ
ರ್ಲಪ್ರವಾಹವು ತಟಸಾವಾಗಿ ನಲುಿವಂತ್ , ಸಮುದರದ ಅಲ ಗಳು
ತಟವನುನ ದಾಟ್ಟ ಮುಂದ ಬಾರದಂತ್ ದ ೊರೋಣನನುನ ಅತ್ರಕರಮಿಸಿ
ಹ ೊೋಗಲು ಅವರಿಗ ಸಾಧಾವಾಗಲ್ಲಲಿ. ದ ೊರೋಣನ ಚಾಪ್ದಿಂದ

161
ಪ್ರಯೋಗಿಸಲಪಟಟ ಶರಗಳಂದ ಪ್ತೋಡಿತರಾದ ಪಾಂಡವರು
ಭಾರದಾವರ್ನ ಮುಂದ ನಲಿಲೊ ಶಕಾರಾಗದಂತ್ಾದರು.
ಸೃಂರ್ಯರ ೊಂದಿಗ ಪಾಂಚಾಲರು ಮುಂದ ಬಾರದಂತ್ ತಡ ಗಟ್ಟಟದ
ದ ೊರೋಣನ ಆ ಭುರ್ಬಲವು ಅದುುತವಾಗಿತುತ. ಕುರದಧನಾಗಿ
ಮುಂದುವರ ದು ಬರುತ್ರತದದ ದ ೊರೋಣನನುನ ನ ೊೋಡಿ ಯುಧಿಷಿಠರನು
ದ ೊರೋಣನನುನ ಎದುರಿಸಿ ನಲ್ಲಿಸುವುದರ ಕುರಿತು ಬಹಳವಾಗಿ
ಚಿಂತ್ರಸಿದನು. ಬ ೋರ ಯಾರಿಗೊ ಅದು ಸಾದಾವಿಲಿವ ಂದು
ಅಭಿಪಾರಯಪ್ಟುಟ ಯುಧಿಷಿಠರನು ದ ೊರೋಣನನುನ ಎದುರಿಸುವ ಅತ್ರ
ಭಾರವಾದ ಕಾಯವವನುನ ಸೌಭದಿರಗ ಒಪ್ತಪಸಿದನು. ವಾಸುದ ೋವನಗ
ಮತುತ ಫಲುಗನನಗ ಸಮಾನನಾದ ಪ್ರವಿೋರಘನ ಅಭಿಮನುಾವಿಗ ಈ
ಮಾತನಾನಡಿದನು:

“ಮಗೊ! ಅರ್ುವನನು ನಮಮನುನ ಈ ವಿಷ್ಯದಲ್ಲಿ


ನಂದಿಸಬಾರದಂತ್ ಮಾಡು. ನಮಮಲ್ಲಿರುವ ಯಾರಿಗೊ
ಚಕರವೂಾಹವನುನ ಭ ೋದಿಸುವುದು ತ್ರಳದಿಲಿ. ನೋನು ಅಥವಾ
ಅರ್ುವನ ಅಥವಾ ಕೃಷ್ಣ ಅಥವಾ ಪ್ರದುಾಮನರು ಮಾತರ
ಚಕರವೂಾಹವನುನ ಭ ೋದಿಸಬಲ್ಲಿರಿ. ಐದನ ಯ ಬ ೋರ ಯಾರಿಗೊ
ಇದು ತ್ರಳದಿಲಿ. ನನನ ತಂದ ಯರು, ಸ ೊೋದರ ಮಾವಂದಿರು

162
ಮತುತ ಎಲಿ ಸ ೋನ ಗಳ ಬ ೋಡುವ ಈ ವರವನುನ
ದಯಪಾಲ್ಲಸಬ ೋಕು. ಯುದಧದಿಂದ ಹಂದಿರುಗಿದ ಅರ್ುವನನು
ನಮಮನುನ ನಂದಿಸಬಾರದು. ಅದಕಾಕಗಿ ನೋನು ಬ ೋಗನ
ಅಸರಗಳನುನ ತ್ ಗ ದುಕ ೊಂಡು ದ ೊರೋಣನ ಸ ೋನ ಯನುನ
ನಾಶಗ ೊಳಸು.”

ಅಭಿಮನುಾವು ಹ ೋಳದನು:

“ಪ್ತತೃಗಳ ರ್ಯವನುನ ಬಯಸಿ ನಾನು ದ ೊರೋಣನ ದೃಢ,


ಅವಾಗರ ಸ ೋನಾಪ್ರವರವನುನ ಯುದಧದಲ್ಲಿ ನುಗಿಗ ಭ ೋದಿಸುತ್ ೋತ ನ .
ನನನ ತಂದ ಯು ನನಗ ಸ ೋನ ಯನುನ ಭ ೋದಿಸುವುದರ
ಉಪಾಯವನುನ ಮಾತರ ಉಪ್ದ ೋಶ್ಸಿದಾದನ . ಒಂದು ವ ೋಳ
ಆಪ್ತ್ರತನಲ್ಲಿ ಸಿಲುಕಿದರ ಹ ೊರಬರಲು ನನಗ ಸವವಥಾ
ಸಾಧಾವಾಗಲಾರದು.”

ಯುಧಿಷಿಠರನು ಹ ೋಳದನು:

“ಯೋಧಶ ರೋಷ್ಠ! ಮಗೊ! ಸ ೋನ ಯನುನ ಭ ೋದಿಸಿ ನಮಗ


ದಾವರವನುನ ಮಾಡಿಕ ೊಡು. ನೋನು ಯಾವ ಮಾಗವದಲ್ಲಿ
ಒಳಹ ೊೋಗುತ್ರತೋಯೋ ಅದ ೋ ಮಾಗವದಲ್ಲಿ ನಾವು ನನನನುನ

163
ಅನುಸರಿಸಿ ಬರುತ್ ೋತ ವ . ಯುದಧದಲ್ಲಿ ನನನನುನ ಅರ್ುವನನ
ಸಮನ ಂದ ೋ ಮನನಸುತ್ ೋತ ವ . ಎಲಿಕಡ ಗಳಲ್ಲಿ ಧೃಷಿಟಯನುನ
ಹರಿಸುತ್ಾತ ನನಗ ಸವಲಪವೂ ಅಪಾಯವಾಗದಂತ್ ನನನನುನ
ರಕ್ಷ್ಸುತ್ಾತ ಹಂಬಾಲ್ಲಸಿ ಬರುತ್ ೋತ ವ .”

ಭಿೋಮನು ಹ ೋಳದನು:

“ನಾನು ನನನನುನ ಹಂಬಾಲ್ಲಸಿ ಬರುತ್ ೋತ ನ . ಅದ ೋರಿೋತ್ರ


ಧೃಷ್ಟದುಾಮನ, ಸಾತಾಕಿ, ಪಾಂಚಾಲರು, ಕ ೋಕಯರು, ಮತಿಯರು
ಮತುತ ಸವವ ಪ್ರಭದರಕರು ಬರುತ್ಾತರ . ವೂಾಹವನುನ
ಭ ೋದಿಸುವುದನುನ ತ್ರಳದುಕ ೊಂಡಿರುವ ನೋನು ಅಲಿಲ್ಲಿ ಸವಲಪ
ಸವಲಪ ಭ ೋದಿಸು. ನಾವು ಪ್ುನಃ ಪ್ುನಃ ಶ ರೋಷ್ಠ
ಶ ರೋಷ್ಠರಾದವರನುನ ಸಂಹರಿಸಿ ವೂಾಹವನುನ
ಧವಂಸಗ ೊಳಸುತ್ ೋತ ವ .”

ಅಭಿಮನುಾವು ಹ ೋಳದನು:

“ಈ ದುರಾಸದ ದ ೊರೋಣನ ಸ ೋನ ಯನುನ ಸಂಕುರದಧ ಪ್ತಂಗವು


ಪ್ರರ್ವಲ್ಲಸುತ್ರತರುವ ಜಾತವ ೋದಸನನುನ ಹ ೊಗುವಂತ್
ಪ್ರವ ೋಶ್ಸುತ್ ೋತ ನ . ಇಂದು ನಾನು ಎರಡೊ ವಂಶಗಳಗ

164
ಹತವಾದುದನುನ ಮಾಡುತ್ ೋತ ನ . ಸ ೊೋದರ ಮಾವನಗೊ, ನನನ
ತಂದ ಗೊ ಇದರಿಂದ ಸಂತ್ ೊೋಷ್ವಾಗುತತದ . ಇನೊನ
ಬಾಲಕನಾಗಿರುವ ನನನಂದ ಸಂಗಾರಮದಲ್ಲಿ ಶತುರಸ ೋನ ಗಳು
ನಾಶವಾಗುವುದನುನ ಇಂದು ಇರುವವ ಲಿವೂ ನ ೊೋಡಲ್ಲವ .”

ಯುಧಿಷಿಠರನು ಹ ೋಳದನು:

“ಸೌಭದರ! ಹೋಗ ಮಾತನಾಡುತ್ರತರುವ ನನನ ಬಲವು


ವಧಿವಸಲ್ಲ. ದುಭ ೋವದಾ ಪ್ುರುಷ್ವಾಾಘರರೊ,
ಮಹ ೋಷಾವಸರೊ, ಪ್ರಹಾರಿಗಳ , ಮತುತ ಸಾಧಾ-ರುದರ-
ಮರುತ್-ಕಲಪ-ವಸು-ಅಗಿನ-ಆದಿತಾರ ವಿಕರಮಗಳನುನ
ಹ ೊಂದಿರುವವರಿಂದ ರಕ್ಷ್ತವಾದ ದ ೊರೋಣನ ಸ ೋನ ಯನುನ
ಭ ೋದಿಸಲು ಉತುಿಕನಾಗಿರುವ ಯಲಿವ ೋ?”

ಅವನ ಆ ಮಾತುಗಳನುನ ಕ ೋಳ ಅಭಿಮನುಾವು ತನನ ಸಾರಥಿಯನುನ


ಪ್ರಚ ೊೋದಿಸಿದನು:

“ಸುಮಿತರ! ಕ್ಷ್ಪ್ರವಾಗಿ ಕುದುರ ಗಳನುನ ದ ೊರೋಣನ ಸ ೋನ ಯ ಕಡ


ಓಡಿಸು!”

ಅಭಿಮನುಾ ಪ್ರಾಕರಮ
165
ಧಮವರಾರ್ನ ಮಾತನುನ ಕ ೋಳ ಧಿೋಮತ ಸೌಭದರನಾದರ ೊೋ ರಥವನುನ
ದ ೊರೋಣನ ಸ ೋನ ಯ ಕಡ ನಡ ಸಿದನು. ಹ ೊೋಗು ಹ ೊೋಗ ಂದು ಅವನು
ಪ್ರಚ ೊೋದಿಸಲು, ಸಾರಥಿಯು ಅಭಿಮನುಾವಿಗ ಈ ಮಾತನಾನಡಿದನು:

“ಆಯುಷಾಮನ್! ಪಾಂಡವರು ನನನ ಮೋಲ ಅತ್ರಯಾದ


ಭಾರವನುನ ಹ ೊರಿಸಿದಾದರ . ಕ್ಷಣಕಾಲ ನೋನು
ಮಾಡಬ ೋಕಾಗಿರುವ ಮಹಾ ಕಾಯವದ ಕುರಿತು ಯೋಚಿಸಿ
ನಂತರ ನೋನು ಯುದಧ ಮಾಡಬ ೋಕಾಗುತತದ . ಆಚಾಯವ
ದ ೊರೋಣನು ವಿಶ ೋಷ್ ಪ್ರಿಶರಮದಿಂದ ಪ್ರಮಾಸರಗಳಲ್ಲಿ
ವಿದಾವಂಸನಾಗಿದಾದನ . ನೋನಾದರ ೊೋ ಅತಾಂತ ಸುಖ್ದಲ್ಲಿ
ಬ ಳ ದಿದಿದೋಯ ಮತುತ ಯುದಧ ವಿಶಾರದನೊ ಆಗಿದಿದೋಯ.”

ಆಗ ಅಭಿಮನುಾವು ನಸುನಕುಕ ಸಾರಥಿಗ ಈ ಮಾತನಾನಡಿದನು:

“ಸಾರಥ ೋ! ಏನು ಮಾತನಾಡುತ್ರತರುವ ? ಈ ದ ೊರೋಣನಾಗಲ್ಲೋ


ಅಥವಾ ಕ್ಷತ್ರರಯರಾಗಲ್ಲೋ ನನಗ ಸರಿಸಾಟ್ಟಯಲಿ!
ಐರಾವತವನ ನೋರಿ ಅಮರಗಣಗಳ ಂದಿಗ ಶಕರನು ಬಂದರೊ
ನಾನು ರಣಮುಖ್ದಲ್ಲಿ ಹ ೊೋರಾಡಿ ಕ್ಷತ್ರರಯರನುನ
ವಿಸಮಯಗ ೊಳಸುತ್ ೋತ ನ . ಈ ಸ ೈನಾವೂ ಕೊಡ ನನನ
ಹದಿನಾರನ ಯ ಒಂದು ಭಾಗದಷ್ೊಟ ಇಲಿ. ನನನ ಮಾವ
166
ವಿಶವಜತು ವಿಷ್ುಣವೂ, ತಂದ ಅರ್ುವನನೊ ಕೊಡ ರಣದಲ್ಲಿ
ಬಂದರ ಭಯವ ನುನವುದು ನನನನುನ ಸುಳಯುವುದೊ ಇಲಿ.”

ಸಾರಥಿಯ ಮಾತುಗಳನುನ ನಲವಕ್ಷ್ಸಿ ಅಭಿಮನುಾವು “ಶ್ೋಘರವಾಗಿ


ನೋನು ದ ೊರೋಣನ ಸ ೋನ ಯ ಕಡ ನಡ !” ಎಂದು ಹ ೋಳದನು. ಆಗ
ಅಷ ೊಟಂದು ಸಂತ್ ೊೋಷ್ಗ ೊಳಳದ ಸೊತನು ಬಂಗಾರದ
ಆಭರಣಗಳಂದ ಅಲಂಕೃತಗ ೊಂಡ ಮೊರು ವಷ್ವದ ಕುದುರ ಗಳನುನ
ಓಡಿಸಿದನು. ಸುಮಿತರನಂದ ದ ೊರೋಣನ ಕಡ ಓಡಿಸಲಪಟಟ ಆ
ಮಹಾವ ೋಗಪ್ರಾಕರಮ ಕುದುರ ಗಳು ದ ೊರೋಣನ ಬಳ ಓಡಿ ಬಂದವು.
ಹೋಗ ಬರುತ್ರತದದ ಅವನನುನ ನ ೊೋಡಿ ಕೌರವರ ಕಡ ಯವರ ಲಿರೊ
ದ ೊರೋಣನ ಮುಂದ ಬಂದರು. ಪಾಂಡವರು ಅಭಿಮನುಾವನುನ
ಹಂಬಾಲ್ಲಸಿ ಹ ೊೋದರು. ಕಣಿವಕಾರ ಗಿಡದ ಚಿಹ ನಯ ಉನನತ ಶ ರೋಷ್ಠ
ಧವರ್ದ ಆರ್ುವನಯು ಸುವಣವಮಯ ಕವಚವನುನ ಧರಿಸಿ ಆನ ಗಳ
ಹಂಡನುನ ಆಕರಮಣಿಸುವ ಸಿಂಹದ ಮರಿಯಂತ್ ದ ೊರೋಣಪ್ರಮುಖ್
ಮಹಾರಥರನುನ ಆಕರಮಣಿಸಿದನು. ಇಪ್ಪತ್ ೋತ ಅಡಿ ದೊರದಲ್ಲಿದದ
ಅವರು ಪ್ರಹರಿಸಲು ತ್ ೊಡಗಿದರು. ಆಗ ಅಲ್ಲಿ ಒಂದು ಕ್ಷಣ ಗಂಗ ಯ
ಸಂಗಮ ಸಾಾನದಲುಿಂಟಾಗುವ ಸುಳಯಂತ್
ಕ ೊೋಲಾಹಲವುಂಟಾಯತು. ಇತರ ೋತರರನುನ ಸಂಹರಿಸುತ್ಾತ ಯುದಧ

167
ಮಾಡುತ್ರತದದ ಆ ಶೂರರ ತುಮುಲ ಯುದಧವು ಅತ್ರ ದಾರುಣ
ರೊಪ್ವನುನ ತ್ಾಳತು. ಆ ಅತ್ರಭಯಂಕರ ಸಂಗಾರಮವು ನಡ ಯುತ್ರತರಲು
ಆರ್ುವನಯು ದ ೊರೋಣನು ನ ೊೋಡುತ್ರತದದಂತ್ ಯೋ ವೂಾಹವನುನ ಭ ೋದಿಸಿ
ಒಳನುಗಿಗದನು. ಶತುರಮಧಾವನುನ ಪ್ರವ ೋಶ್ಸಿ ಸಂಹರಿಸುತ್ರತದದ ಆ
ಮಹಾಬಲನನುನ ಆನ -ಕುದುರ -ರಥ-ಪ್ದಾತ್ರ ಗಣಗಳು
ಆಯುಧಗಳ ಂದಿಗ ಸುತುತವರ ದವು. ನಾನಾ ವಿಧದ
ರಣವಾದಾಗಳನುನ ಬಾರಿಸುತ್ಾತ, ಕ ೊೋಪ್ದಿಂದ ಗುರುಗುಟುಟತ್ಾತ,
ಗಟ್ಟಟಯಾಗಿ ಗಜವಸುತ್ಾತ, ಹುಂಕಾರ-ಸಿಂಹನಾದಗಳ ಂದಿಗ “ನಲುಿ!
ನಲುಿ!” ಎಂದು ಕೊಗುತ್ಾತ, ಘೊೋರ ಹಾಲಾಹಲ ಶಬಧದ ೊಂದಿಗ
“ಹ ೊೋಗಬ ೋಡ! ನಲುಿ! ನಾನು ಇಲ್ಲಿಯೋ ಇದ ದೋನ !” ಎಂದು ಬಾರಿ
ಬಾರಿ ಕೊಗತ್ರತದದರು. ಘೋಂಕಾರಗಳಂದ, ಗಂಟ ಯ ಶಬಧಗಳಂದ, ಗಹ-
ಗಹಸಿ ನಗುತ್ಾತ, ರಥಚಕರಗಳ ಶಬಧಗಳಂದ ಭೊಮಿಯನ ನೋ
ಮಳಗಿಸುತ್ಾತ ಅವರು ಆರ್ುವನಯನುನ ಆಕರಮಣಿಸಿದರು. ಮೋಲ
ಬಿೋಳುತ್ರತದದ ಅವರನುನ ವಿೋರ, ಶ್ೋಘರಯೋಧಿ, ದೃಢ, ಕ್ಷ್ಪಾರಸರ,
ಮಮವಜ್ಞ ಅಭಿಮನುಾವು ಮಮವಭ ೋದಿಗಳಂದ
ಸಂಹರಿಸತ್ ೊಡಗಿದನು. ಹಾಗ ನಾನಾ ಚಿಹ ನಗಳ ನಶ್ತ ಶರಗಳಂದ
ಸಂಹರಿಸಲಪಡುತ್ರತದದ ಅವರು ಬ ಂಕಿಯನುನ ಮುತತಲು ಹ ೊೋದ ದಿೋಪ್ದ
ಹುಳುಗಳಂತ್ ವ ೋಗವಾಗಿ ಸತುತ ಬಿೋಳುತ್ರತದದರು. ಯಾಗಸಮಯದಲ್ಲಿ

168
ನ ಲದಲ್ಲಿ ದಬ ವಗಳನುನ ಹರಡುವಂತ್ ಅವನು ಅವರ ಮೃತ
ಶರಿೋರಗಳನುನ ಭೊಮಿಯ ಮೋಲ ಬ ೋಗನ ಹರಡಿಬಿಟಟನು.

ಗ ೊೋಧಾಂಗುಲ್ಲಗಳನುನ ಕಟ್ಟಟಕ ೊಂಡಿದದ, ಧನುಸುಿ-ಬಾಣಗಳನುನ


ಹಡಿದುಕ ೊಂಡಿದದ, ಖ್ಡಗ-ಗುರಾಣಿ-ಅಂಕುಶ-ಲಗಾಮುಗಳನುನ
ಹಡಿದಿದದ, ತ್ ೊೋಮರ ಪ್ರಶುಗಳನುನ ಹಡಿದಿದದ, ಗದ -ಲ ೊೋಹದ
ಚಂಡು-ಪಾರಸಗಳನುನ ಹಡಿದಿದದ, ಋಷಿಟ-ತ್ ೊೋಮರ-ಪ್ಟ್ಟಟಷ್ಗಳನುನ
ಹಡಿದಿದದ, ಭಿಂಡಿಪಾಲ-ಪ್ರಿಘಗಳನುನ ಹಡಿದಿದದ, ಶಕಿತ-ಕಂಪ್ನಗಳನುನ
ಹಡಿದಿದದ, ಪ್ರತ್ ೊೋದ-ಮಹಾಶಂಖ್-ಕುಂತ-ಕಚಗರಗಳನುನ ಹಡಿದಿದದ,
ಮುದಗರ-ಕ್ ೋಪ್ಣಿಗಳನೊನ ಪಾಶ-ಪ್ರಿಘ-ಉಪ್ಲಗಳನುನ ಹಡಿದಿದದ,
ಕ ೋಯೊರ-ಅಂಗದಗಳಂದ ಅಲಂಕೃತಗ ೊಂಡಿದದ,
ಗಂಧಾನುಲ ೋಪ್ನಗಳಂದ ಮನ ೊೋಹರವಾಗಿದದ ಸಹಸಾರರು
ಬಾಹುಗಳನುನ ಆರ್ುವನಯು ಕತತರಿಸಿದನು. ಗರುಡನಂದ ಕತತರಿಸಲಪಟಟ
ಸಪ್ವಗಳಂತ್ ಅವರ ಶ್ರಸುಿಗಳಂದ ಭೊಮಿಯು ತುಂಬಿಹ ೊೋಗಿತುತ.
ಫಾಲುಗಣಿಯು ಚ ನಾನದ ಮೊಗು-ಮುಂಗುರುಳು-ಕುಂಡಲಗಳಂದ
ಸುಂದರವಾಗಿದದ, ಅತ್ರ ಕ ೊರೋಧದಿಂದ ತುಟ್ಟಕಚಿಿ ರಕತವನುನ ಸುರಿಸುತ್ರತದದ,
ಸುಂದರ ಮುಕುಟ-ಮುಂಡಾಸು-ಮಣಿ-ರತನಗಳಂದ ವಿರಾಜಸುತ್ರತದದ,
ದಂಟ್ಟಲಿದ ಕಮಲಗಳಂತ್ , ದಿವಾಕರ-ಶಶ್ಗಳ ಪ್ರಭ ಯನುನ ಹ ೊಂದಿದದ,

169
ಆ ಕಾಲದಲ್ಲಿ ಹತವಾದ ಪ್ತರಯವಾದ ಮಾತುಗಳನಾನಡುತ್ರತದದ,
ಪ್ುಣಾಗಂಧಗಳಂದ ಲ ೋಪ್ತತಗ ೊಂಡಿದದ ಹಲವಾರು ಶತುರ ಶ್ರಗಳನುನ
ಭೊಮಿಯ ಮೋಲ ತೊರಾಡಿದನು. ಅವನು ಶರಗಳಂದ
ಗಂಧವವನಗರಾಕಾರದ, ವಿಧಿವತ್ಾತಗಿ ರಚಿಸಿದದ ರಥಗಳ ಈಷಾದಂಡ-
ತ್ರರವ ೋಣುಗಳನುನ ಮುರಿದುಹಾಕಿ, ಕೊಬರಗಳನುನ ತುಂಡುಮಾಡಿ,
ಚಕರಗಳ ಅಂಚುಗಳನೊನ ಅರ ಕಾಲುಗಳನೊನ ಮುರಿದು ಹಾಕಿ,
ಉಪ್ಕರಣಗಳನುನ ತುಂಡುಮಾಡಿ ಅಲಿಲ್ಲಿ ಚದುರಿ, ಆಸನಗಳ ೋ
ಇಲಿದಂತ್ ಮಾಡಿ ಸಹಸಾರರು ಯೋಧರನುನ ಕ ೊಂದು ಎಲಿ
ದಿಕುಕಗಳಲ್ಲಿಯೊ ಕಾಣಿಸಿಕ ೊಳುಳತ್ರತದದನು. ಪ್ುನಃ ಅವನು ನಶ್ತ
ಧಾರಾಗರ ಬಾಣಗಳಂದ ಆನ ಗಳನೊನ, ಗಜಾರ ೊೋಹಗಳನೊನ,
ವ ೈರ್ಯಂತ್ರ-ಅಂಕುಶ-ಧವರ್ಗಳನೊನ, ಬತತಳಕ -ಕವಚಗಳನೊನ,
ಕಕ್ಷಯಗಳನೊನ, ಹಗಗಗಳನೊನ, ಕಂಠಾಭರಣಗಳನೊನ, ಕಂಬಳಗಳನೊನ,
ಘಂಟ ಗಳನೊನ, ದಂತಗಳ ಅಗರಭಾಗಗಳನೊನ, ಬ ನುನಗಳ ಮೋಲ್ಲದದ
ಚತರಗಳನೊನ ಕತತರಿಸಿದನು. ಬಾಲ-ಕಿವಿ-ಕಣುಣಗಳನುನ ನಮಿರಿಸಿಕ ೊಂಡು
ಹ ಚುಿ ಭಾರವನುನ ಹ ೊತುತ ವ ೋಗವಾಗಿ ಓಡಬಲಿ ವನಾಯುರ್-
ಪಾವವತ್ರೋಯ-ಕಾಂಬ ೊೋರ್-ಆರಟಟ-ಬಾಹಿೋಕ ಕುದುರ ಗಳನೊನ,
ಅವುಗಳ ಮೋಲ ಶಕಿತ-ಋಷಿಟ-ಪಾರಸಗಳನುನ ಹಡಿದು ಕುಳತ್ರದದ ಸುಶ್ಕ್ಷ್ತ
ಯೋಧರನುನ ಕ ಳಗುರುಳಸಿದನು. ಆ ಕುದುರ ಗಳ ಕುತ್ರತಗ ಗಳ ಮೋಲ

170
ಚಾಮರಗಳಂತ್ರದದ ಕೊದಲುಗಳು ಅಸತವಾಸತವಾಗಿದದವು. ಶರಿೋರದ
ಮೋಲ ಲಿ ಗಾಯಗಳಾಗಿದದವು. ನಾಲ್ಲಗ ಗಳ ಕಣುಣಗಳ
ಹ ೊರಚಾಚಿಕ ೊಂಡಿದದವು. ಕರುಳುಗಳ ಪ್ತತತಕ ೊೋಶಗಳ
ಹ ೊರಬಿದಿದದದವು. ಮಲ-ಮೊತರ-ರಕತದಿಂದ ತ್ ೊೋಯುದ ಹ ೊೋಗಿದದವು.
ಹೋಗ ಸತುತ ಬಿದಿದದದ ಕುದುರ ಗಳು ಮತುತ ಸವಾರರು ಮಾಂಸಗಳನುನ
ತ್ರನುನವ ಪಾರಣಿಗಳಗ ಆನಂದವನುನಂಟು ಮಾಡಿದವು.

ಈ ರಿೋತ್ರ ಕೌರವರ ಶ ರೋಷ್ಠ ಕುದುರ ಗಳನುನ ಸಂಹರಿಸಿ ಅವನು


ವಿರಾಜಸಿದನು. ಅಚಿಂತಾ ವಿಷ್ುಣವಂತ್ ಒಬಬನ ೋ ಆ ದುಷ್ಕರ
ಕಮವವನುನ ಎಸಗಲು ಮೊರು ಅಂಗಗಳ ಆ ಕೌರವ ಮಹಾಸ ೋನ ಯು
ಅವನಂದ ನಾಶಗ ೊಂಡಿತು. ಹೋಗ ಏಕಾಂಗಿಯಾಗಿ ನಶ್ತ ಶರಗಳಂದ
ಅಸುರಿೋ ಸ ೋನ ಯನುನ ಸಕಂದನು ಹ ೋಗ ೊೋ ಹಾಗ ಸೌಭದಿರಯು ಆ
ಸ ೋನ ಯನುನ ಸಂಪ್ೊಣವ ನಾಶಮಾಡಿದುದನುನ ನ ೊೋಡಿ ಧೃತರಾಷ್ರನ
ಮಕಕಳು ಬ ವತು, ರ ೊೋಮಾಂಚನಗ ೊಂಡು, ಬಾಡಿದ ಮುಖ್ಗಳಲ್ಲಿ,
ಕಣುಣಗಳನುನ ತ್ರರುಗಿಸುತ್ಾತ ಹತೊತ ದಿಕುಕಗಳನುನ ವಿೋಕ್ಷ್ಸತ್ ೊಡಗಿದರು.
ಶತುರವನುನ ರ್ಯಸಲು ನರುತ್ಾಿಹಗಳಾಗಿ, ಪ್ಲಾಯನಮಾಡುವುದರಲ್ಲಿ
ಉತ್ಾಿಹಗಳಾಗಿ, ಜೋವಿತವನುನ ಬಯಸಿ, ಅನ ೊಾೋನಾರ ಹ ಸರು-
ಗ ೊೋತರಗಳನುನ ಕೊಗಿಕ ೊಳುಳತ್ಾತ, ಹತರಾಗಿದದ ಮಕಕಳು-ತಂದ ಯರು-

171
ಗ ಳ ಯರು-ಬಂಧು-ಬಾಂಧವರನುನ, ಕುದುರ -ಆನ ಗಳನುನ ಅಲ್ಲಿಯೋ
ಬಿಟುಟ ತವರ ಮಾಡಿ ಓಡಿದರು.

ಅಮಿತ್ೌರ್ಸ ಸೌಭದರನಂದ ತನನ ಸ ೋನ ಯು ಭಗನವಾದುದನುನ ನ ೊೋಡಿ


ಕುರದಧನಾದ ದುಯೋವಧನನು ಸವಯಂ ತ್ಾನ ೋ ಸೌಭದರನ ಮೋಲ
ಆಕರಮಣಿಸಿದನು. ಸೌಭದರನುನ ಎದುರಿಸಲು ಮುಂದಾಗುತ್ರತರುವ
ರಾರ್ನನುನ ನ ೊೋಡಿ ದ ೊರೋಣನು ನರಾಧಿಪ್ನನುನ ಸವವಥಾ
ರಕ್ಷ್ಸಬ ೋಕ ಂದು ಯೋಧರಿಗ ಆದ ೋಶವನನತತನು: “ವಿೋಯವವಾನ್
ಅಭಿಮನುಾವು ನಾವು ನ ೊೋಡುತ್ರತರುವಂತ್ ಯೋ ಮದಲು ಗುರಿಯಟುಟ
ಅವನನುನ ಸಂಹರಿಸಿಬಿಡುತ್ಾತನ . ಆದುದರಿಂದ ಅವನ ಕಡ ಓಡಿ
ಹ ೊೋಗಿ. ಹ ದರಬ ೋಡಿ. ಬ ೋಗನ ೋ ಕೌರವನನುನ ರಕ್ಷ್ಸಿರಿ!”

ಆಗ ಕೃತಜ್ಞರಾದ ಬಲಶಾಲ್ಲ ಸುಹೃದ ರ್ಯಶ್ೋಲ ಯೋಧರು


ಭಯದಿಂದ ಬಿಡುಗಡ ಗ ೊಳಸಲು ವಿೋರ ದುಯೋವಧನನನುನ
ಸುತುತವರ ದರು. ದ ೊರೋಣ, ದೌರಣಿ, ಕೃಪ್, ಕಣವ, ಕೃತವಮವ, ಸೌಬಲ,
ಬೃಹದಬಲ, ಮದರರಾರ್, ಭೊರಿಶರವ, ಶಲ, ಪೌರವ, ವೃಷ್ಸ ೋನರು
ನಶ್ತ ಶರಗಳನುನ ಪ್ರಯೋಗಿಸುತ್ಾತ ಸೌಭದರನನುನ ಮಹಾ
ಶರವಷ್ವದಿಂದ ಮುಚಿಿದರು. ಹಾಗ ಅವನನುನ ಸಮೀಹಗ ೊಳಸಿ
ದುಯೋವಧನನನುನ ವಿಮೋಚನಗ ೊಳಸಿದರು. ಹೋಗ ಕ ೈಗ

172
ಸಿಕಿಕದುದನುನ ಕ ಳಗ ಬಿೋಳಸಿದುದನುನ ಅರ್ುವನನ ಮಗನು
ಸಹಸಿಕ ೊಳಳಲ್ಲಲಿ. ಸೌಭದರನು ಮಹಾ ಶರಜಾಲದಿಂದ ಆ
ಮಹಾರಥರನುನ, ಅಶವ-ಸೊತರ ೊಂದಿಗ ವಿಮುಖ್ರನಾನಗಿ ಮಾಡಿ
ಸಿಂಹನಾದಗ ೈದನು. ಮಾಂಸವನುನ ಬಯಸಿದ ಸಿಂಹದಂತ್ರದದ ಅವನ
ಆ ಗರ್ವನ ಯನುನ ಕ ೋಳ ದ ೊರೋಣಮುಖ್ ರಥರು ಸಂರಬಧರಾಗಿ
ಸಹಸಿಕ ೊಳಳಲ್ಲಲಿ. ರಥಗಳ ಸಮೊಹದಿಂದ ಅವನನುನ ಇಕಕಟಾಟದ
ಜಾಗದಲ್ಲಿರುವಂತ್ ಮಾಡಿ ಅವನ ಮೋಲ ಒಟಾಟಗಿ ನಾನಾ ಚಿಹ ನಗಳ
ಬಾಣಗಳ ಜಾಲಗಳನುನ ಪ್ರಯೋಗಿಸಿದರು. ಅವುಗಳನುನ
ಅಂತರಿಕ್ಷದಲ್ಲಿಯೋ ಅಭಿಮನುಾವು ನಶ್ತ ಶರಗಳಂದ ತುಂಡರಿಸಿದನು
ಮತುತ ಅಲಿದ ೋ ಅವರನೊನ ತ್ರರುಗಿ ಹ ೊಡ ದನು. ಅದ ೊಂದು
ಅದುುತವಾಗಿತುತ. ಆಗ ಕುಪ್ತತರಾದ ಕೌರವರು ಸಪ್ವವಿಷ್ದಂತ್ರರುವ
ಬಾಣಗಳಂದ ಅವನನುನ ಕ ೊಲಿಲು ಬಯಸಿ ಸೌಭದರನನುನ
ಸುತುತವರ ದರು. ಎಲಿಕಡ ಗಳಲೊಿ ವಾಾಪ್ತವಾಗಿರುವ ಸಮುದರವನುನ
ತ್ರೋರಪ್ರದ ೋಶವು ತಡ ಹಡಿದಿರುವಂತ್ ಅಭಿಮನುಾ ಒಬಬನ ೋ
ಸಮುದರದಂತ್ರದದ ಕೌರವ ಸ ೋನ ಯನುನ ತಡ ಹಡಿದನು. ಇತರ ೋತರರನುನ
ಹ ೊಡ ಯುತ್ಾತ ಯುದಧಮಾಡುತ್ರತದದ ಶೂರ ಅಭಿಮನುಾ ಮತುತ ಇತರರಲ್ಲಿ
ಯಾರೊ ಪ್ರಾಙ್ುಮಖ್ರಾಗಲ್ಲಲಿ.

173
ಭಯಂಕರವಾಗಿ ನಡ ಯುತ್ರತರುವ ಆ ಘೊೋರ ಸಂಗಾರಮದಲ್ಲಿ
ದುಃಸಹನು ಒಂಭತುತ ಬಾಣಗಳಂದ, ದುಃಶಾಸನನು ಹನ ನರಡು, ಕೃಪ್
ಶಾರದವತನು ಮೊರು, ದ ೊರೋಣನು ಸಪ್ವಸಮಾನ ಏಳು ಶರಗಳಂದ,
ವಿವಂಶತ್ರಯು ಇಪ್ಪತುತ, ಕೃತವಮವನು ಏಳು, ಭೊರಿಶರವನು ಏಳು
ಬಾಣಗಳಂದ, ಮದ ರೋಶನು ಆರು ಆಶುಗಗಳಂದ, ಮತುತ ಶಕುನ-ನೃಪ್
ದುಯೋವಧನರು ಎರ ಡ ರಡು ಶರಗಳಂದ ಅಭಿಮನುಾವನುನ
ಹ ೊಡ ದರು. ಚಾಪ್ವನುನ ಹಡಿದು ನತ್ರವಸುತ್ರತರುವನ ೊೋ ಎನುನವಂತ್ ಆ
ಪ್ರತ್ಾಪ್ವಂತನು ಒಬ ೊಬಬಬರನೊನ ಮೊರು ಮೊರು ಜಹಮಗಗಳಂದ
ತ್ರರುಗಿ ಹ ೊಡ ದನು. ಆಗ ಕಾಡುತ್ರತದದ ಕೌರವರಿಂದ ಕುರದಧನಾಗಿ
ಅಭಿಮನುಾವು ತನನ ಸಾವಭಾವಿಕ ಮಹಾ ಬಲವನುನ
ಪ್ರದಶ್ವಸತ್ ೊಡಗಿದನು.

ಆಗ ಗರುಡ ಮತುತ ವಾಯುವ ೋಗಗಳಗ ಸಮಾನ ವ ೋಗವುಳಳ ಸುಶ್ಕ್ಷ್ತ


ಕುದುರ ಗಳಂದ ಎಳ ಯಲಪಟಟ ರಥದಲ್ಲಿ ಕುಳತು ಅಶಮಕನ ಮಗನು
ತವರ ಮಾಡಿ ಆಕರಮಣಿಸಿ ಹತುತ ಬಾಣಗಳಂದ ಹ ೊಡ ದು “ನಲುಿ!
ನಲುಿ!” ಎಂದು ಕೊಗಿದನು. ಅಭಿಮನುಾವು ನಸುನಗುತ್ಾತ ಹತುತ
ಬಾಣಗಳಂದ ಅವನ ಸೊತನನೊನ, ಧವರ್ವನೊನ, ತ್ ೊೋಳುಗಳನೊನ,
ಧನುಸಿನೊನ, ತಲ -ತ್ ೊಡ ಗಳನೊನ ಕತತರಿಸಿ ಬಿೋಳಸಿದನು. ಹಾಗ ವಿೋರ

174
ಆಶಮಕ ೋಶವರನು ಸೌಭದರನಂದ ಹತನಾಗಲು ಸವವ ಸ ೋನ ಗಳ
ಪ್ಲಾಯನಪ್ರರಾದರು. ಕಣವ, ಕೃಪ್, ದ ೊರೋಣ, ದ್ೌರಣಿ,
ಗಾಂಧಾರರಾರ್, ಶಲ, ಶಲಾ, ಭೊರಿಶರವ, ಕಾರಥ, ಸ ೊೋಮದತತ,
ವಿವಿಂಶತ್ರ, ವೃಷ್ಸ ೋನ, ಸುಷ ೋಣ, ಕುಂಡಭ ೋದಿ, ಪ್ರತದವನ,
ವೃಂದಾರಕ, ಲಲ್ಲತಾ, ಪ್ರಬಾಹು, ದಿೋಘವಲ ೊೋಚನ ಮತುತ
ದುಯೋವಧನರು ಸಂಕುರದಧರಾಗಿ ಅವನನುನ ಶರವಷ್ವಗಳಂದ
ಮುಚಿಿದರು. ಆ ಮಹ ೋಷಾವಸರಿಂದ ಅತ್ರ ಕುರದಧನಾದ ಅಭಿಮನುಾವು
ಕವಚ-ದ ೋಹಗಳ ರಡನೊನ ಭ ೋದಿಸಬಲಿ ಜಹಮಗ ಶರವನುನ
ತ್ ಗ ದುಕ ೊಂಡು ಕಣವನ ಮೋಲ ಪ್ರಯೋಗಿಸಿದನು. ಅದು ಅವನ
ಕವಚವನುನ ಒಡ ದು ದ ೋಹವನುನ ಭ ೋದಿಸಿ ಹಾವು ಬಿಲದ ೊಳಗ
ಹ ೊಗುವಂತ್ ನ ಲವನುನ ಹ ೊಕಿಕತು. ಅದರ ಅತ್ರ ಪ್ರಹಾರದಿಂದ
ವಾಥಿತನಾದ ಕಣವನು ವಿಹವಲನಾಗಿ ಭೊಕಂಪ್ವಾದಾಗ ಪ್ವವತಗಳು
ಹ ೋಗ ಅಲಾಿಡುವವೊೋ ಹಾಗ ತೊಕಾಡಿದನು. ಆಗ ಬಲ್ಲ ಅಭಿಮನುಾವು
ಸಂಕುರದಧನಾಗಿ ಮೊರು ಮೊರು ನಶ್ತ ಬಾಣಗಳಂದ ಸುಷ ೋಣ,
ದಿೋಘವಲ ೊೋಚನ, ಮತುತ ಕುಂಡಭ ೋದಿಯರನುನ ಹ ೊಡ ದನು. ಕಣವನು
ಇಪ್ಪತ್ ೈದು ನಾರಾಚಗಳನುನ, ಅಶವತ್ಾಾಮನು ಇಪ್ಪತುತ ಮತುತ
ಕೃತವಮವನು ಏಳನುನ ಅವನ ಮೋಲ ಪ್ರಯೋಗಿಸಿದರು.

175
ಎಲಿ ಅಂಗಗಳಲ್ಲಿಯೊ ಗಾಯಗ ೊಂಡು ಕುರದಧನಾದ ಶಕರನ ಮಗನ
ಮಗನು ಹೋಗ ಸ ೈನಾದಲ್ಲಿ ಸಂಚರಿಸುತ್ರತರುವಾಗ ಪಾಶವನುನ ಹಡಿದ
ಯಮನಂತ್ ಕಂಡುಬಂದನು. ಸಮಿೋಪ್ದಲ್ಲಿಯೋ ಇದದ ಶಲಾನನುನ
ಬಾಣದ ಮಳ ಯಂದ ಮುಚಿಿ ಆ ಮಹಾಬಾಹುವು ಸ ೋನ ಗಳನುನ
ಬ ದರಿಸುವಂತ್ ಜ ೊೋರಾಗಿ ಗಜವಸಿದನು. ಆ ಅಸರವಿದನ
ಜಹಮಗಗಳಂದ ಪ ಟುಟತ್ರಂದ ಶಲಾನು ರಥದಲ್ಲಿ ಸರಿದು
ಕುಳತುಕ ೊಂಡನು ಮತುತ ಮೊಛಿವತನಾದನು. ಯಶಸಿವ ಸೌಭದರನಂದ
ಅವನೊ ಕೊಡ ಮೊಛಿವತನಾದುದನುನ ಕಂಡು ಸ ೋನ ಗಳ ಲಿವೂ
ಭಾರದಾವರ್ನು ನ ೊೋಡುತ್ರತದದಂತ್ ಯೋ ಪ್ಲಯಾನ ಮಾಡತ್ ೊಡಗಿದವು.
ರುಕಮಪ್ುಂಖ್ಗಳಂದ ಸಮಾವೃತನಾಗಿದದ ಆ ಮಹಾಬಾಹುವನುನ
ನ ೊೋಡಿ ಕೌರವರು ಸಿಂಹಕ ಕ ಬ ದರಿದ ಜಂಕ ಗಳಂತ್ ಪ್ಲಾಯನ
ಮಾಡಿದರು. ರಣಾಂಗಣದಲ್ಲಿ ಗಳಸಿದ ಯಶಸಿಿನಂದಾಗಿ ಪ್ತತೃ-ಸುರ-
ಚಾರಣ-ಸಿದಧ-ಯಕ್ಷಗಣಗಳಂದ ಮತುತ ಭೊಮಿಯ ಮೋಲ್ಲನ ಎಲಿ
ಭೊತಗಳಂದ ಸಂಪ್ೊಜತನಾದ ಅಭಿಮನುಾವು ಆರ್ಾಧಾರ ಗಳಂದ
ತ್ ೊೋಯದ ಯಜ್ಞ ೋಶವರನಂತ್ ಅತ್ರಯಾಗಿ ಪ್ರಕಾಶ್ಸಿದನು.

ಸೌಭದರನು ರಣದಲ್ಲಿ ಆಶುಗಗಳಂದ ಮದ ರೋಶನನುನ ಪ್ರಹರಿಸಿದುದನುನ


ನ ೊೋಡಿ ಶಲಾನ ತಮಮನು ಕುರದಧನಾಗಿ ಬಾಣಗಳ ಮಳ ಗರ ಯುತ್ಾತ

176
ಅವನನುನ ಆಕರಮಿಸಿದನು. ಅವನು ಹತುತ ಬಾಣಗಳಂದ
ಆರ್ುವನಯನುನ ಕುದುರ -ಸಾರಥಿಗಳ ಡನ ಹ ೊಡ ದು “ನಲುಿ! ನಲುಿ!”
ಎಂದು ಮಹಾಸವರದಲ್ಲಿ ಕೊಗಿ ಹ ೋಳದನು. ಆರ್ುವನಯು ಅವನ ತಲ ,
ಕತುತ, ಕ ೈಕಾಲುಗಳು, ಧನುಸುಿ, ಕುದುರ ಗಳು, ಚತರ, ಧವರ್, ರಥದ
ಮೊರು ಬ ೊಂಬುಗಳು, ರಥದ ಮೋಲ್ಲದದ ಆಸನ, ರಥದ ಚಕರಗಳು,
ನ ೊಗ, ತೊಣಿೋರಗಳು, ತ್ ೊೋಳುಮರಗಳು, ಪ್ತ್ಾಕ , ಚಕರರಕ್ಷಕರು ಮತುತ
ಸವೊೋವಪ್ಕರಣಗಳನುನ ಸಾಯಕಗಳಂದ ಹಸತಲಾಘವವನುನ ಬಳಸಿ
ಕತತರಿಸಿ ಚೊರುಚೊರು ಮಾಡಿದನು. ಆಗ ವಧಿಸಲಪಟಟವನನುನ
ಯಾರಿಂದಲೊ ನ ೊೋಡಲು ಸಾಧಾವಾಗುತ್ರತರಲ್ಲಲಿ. ಚಂಡಮಾರುತದ
ಆಘಾತಕ ಕ ಸಿಲುಕಿದ ಗಿರಿಯಂತ್ ಅಮಿತ ತ್ ೋರ್ಸಿವಯಂದ ಭಗನನಾದ
ಅವನು ಕ್ಷ್ೋಣನಾಗಿ, ವಸಾರಭರಣಗಳ ಲಿ ಚ ಲಾಿ-ಪ್ತಲ್ಲಿಯಾಗಿ, ಭೊಮಿಯ
ಮೋಲ ಬಿದದನು. ಅವನ ಅನುಯಾಯಗಳು ಭಯಗ ೊಂಡು
ದಿಕಾಕಪಾಲಾಗಿ ಓಡಿ ಹ ೊೋದರು. ಆರ್ುವನಯ ಆ ಅದುುತ
ಪ್ರಾಕರಮವನುನ ನ ೊೋಡಿ ಎಲಿ ಪಾರಣಿಗಳ ಎಲಿ ದಿಕುಕಗಳಂದ
“ಸಾಧು! ಸಾಧು!” ಎಂದು ರ್ಯಕಾರಗ ೈದವು.

ಶಲಾನ ತಮಮನು ಹತನಾಗಲು ಅವನ ಅನ ೋಕ ಸ ೈನಕರು ಸಂಕುರದಧರಾಗಿ


ವಿವಿಧ ಆಯುಧಗಳನುನ ಹಡಿದು ತಮಮ ಕುಲ-ನವಾಸ-

177
ನಾಮಧ ೋಯಗಳನುನ ಕ ೋಳಸುತ್ಾತ ಅರ್ುವನಾತಮರ್ನ ಮೋಲ ಎರಗಿದರು.
ಬಲ ೊೋತಕಟರಾದ ಅವರು ರಥ-ಅಶವ-ಗರ್ಗಳನ ನೋರಿ, ಇನುನ ಕ ಲವರು
ಕಾಲನಡುಗ ಯಲ್ಲಿ ಬಾಣಗಳ ಮಹಾ ಶಬಧ ಮತುತ ರಥದ ಚಕರಗಳ
ಶಬಧಗಳ ಂದಿಗ , ಹೊಂಕಾರಗಳಂದ, ಕ ೊೋಪ್ದಿಂದ ಗುರುಗುಟುಟತ್ಾತ,
ಸಿಂಹನಾದದ ಗರ್ವನ ಗಳ ಂದಿಗ , ಧನುಸಿನುನ ಠ ೋಂಕರಿಸುತ್ಾತ ಚಪಾಪಳ
ತಟುಟತ್ಾತ, ಅರ್ುವನನಂದನನನುನ ಗಜವಸುತ್ಾತ “ನಮಿಮಂದ ನೋನು
ಜೋವಸಹತ ಹ ೊೋಗಲಾರ !” ಎಂದು ಕೊಗುತ್ಾತ ಆಕರಮಿಸಿದರು. ಅವರು
ಹಾಗ ಹ ೋಳುತ್ರತರುವುದನುನ ನ ೊೋಡಿ ಸೌಭದರನು ನಕುಕ ಯಾಯಾವರು
ಮದಲು ತನನನುನ ಹ ೊಡ ದರ ೊೋ ಅವರನುನ ಪ್ತ್ರರಗಳಂದ ಹ ೊಡ ದನು.
ತನನ ವಿಚಿತರ ಅಸರಗಳನೊನ ಹಸತಲಾಘವನೊನ ತ್ ೊೋರಿಸಲು ಬಯಸಿ
ಸಮರ ಶೂರ ಆರ್ುವನಯು ಮದಲು ಮೃದುವಾಗಿಯೋ
ಯುದಧಮಾಡಿದನು. ವಾಸುದ ೋವ ಮತುತ ಧನಂರ್ಯನಂದ ಪ್ಡ ದಿದದ
ಅಸರಗಳನುನ ಕಾಷಿಣವಯು ಆ ಇಬಬರು ಕೃಷ್ಣರನೊನ ಮಿೋರಿಸಿ
ಪ್ರದಶ್ವಸಿದನು. ಸಂಧಾನ, ದೊರ, ಗುರುತರ, ಭಾರ, ಸಾಧನಗಳಲ್ಲಿ
ಪ್ುನಃ ಪ್ುನಃ ಅವರಿಗೊ ತನಗೊ ವಾತ್ಾಾಸವ ೋ ಇಲಿದಂತ್
ತ್ ೊೋರಿಸಿದನು.

ಶರತ್ಾಕಲದಲ್ಲಿ ಉರಿಯುತ್ರತದದ ಸೊಯವಮಂಡಲ ೊೋಪಾದಿಯಲ್ಲಿ ಅವನ

178
ಧನುಸುಿ ಮಂಡಲಾಕಾರವಾಗಿ ಮಾತರ ಎಲಿ ದಿಕುಕಗಳಲ್ಲಿಯೊ
ಪ್ರಕಾಶ್ಸುತ್ರತತುತ. ವಷಾವಕಾಲದಲ್ಲಿ ಮಿಂಚನುನ ಹ ೊರಬಿಡುವ ಮೋಘದ
ಗರ್ವನ ಯಂತ್ ಅವನ ಧನುಸಿಿನ ಶ್ಂರ್ನಯ ಶಬಧವೂ ಅಂಗ ೈಯ
ದಾರುಣ ಶಬಧವೂ ಕ ೋಳಬರುತ್ರತತುತ. ಲಜಾುಶ್ೋಲನಾದ, ಅಸಹಷ್ುಣವಾದ,
ಇತರರನುನ ಗೌರವಿಸುವ ಸವಭಾವವುಳಳ ಸುಂದರ ಸೌಭದರನು
ಶತುರಪ್ಕ್ಷದ ವಿೋರರನುನ ಸಮಾಮನಸಬ ೋಕ ಂಬ ಇಚ ಿಯಂದ ಅವರ ೊಡನ
ಬಾಣ-ಅಸರಗಳ ಡನ ಹ ೊೋರಾಡಿದನು. ಭಗವಾನ್ ದಿವಾಕರನು
ವಷಾವಕಾಲವು ಮುಗಿಯಲು ಹ ೋಗ ಪ್ರಚಂಡರಶ್ಮಯಾಗುತ್ಾತನ ೊೋ
ಹಾಗ ಅವನು ಮದಮದಲು ಮೃದುವಾಗಿದುದ ಕಡ ಕಡ ಗ
ಉಗರನಾದನು. ಸೊಯವನು ತನನ ಕಿರಣಗಳನುನ ಚ ಲುಿವಂತ್ ಅವನು
ಕುರದಧನಾಗಿ ನೊರಾರು ವಿಚಿತರವಾದ ದ ೊಡಡ ದ ೊಡಡ ರುಕಮಪ್ುಂಖ್ಗಳ
ಶ್ಲಾಶ್ತ ಶರಗಳನುನ ಪ್ರಯೋಗಿಸಿದನು. ಭಾರದಾವರ್ನು
ನ ೊೋಡುತ್ರತದದಂತ್ ಯೋ ಆ ಮಹಾಯಶನು ಅವನ ರಥಸ ೋನ ಯನುನ
ಕ್ಷುರಪ್ರಗಳಂದ, ವತಿದಂತಗಳಂದ, ವಿಪಾಠಗಳಂದ, ನಾರಾಚಗಳಂದ,
ಅಧವನಾರಾಚಗಳಂದ, ಭಲಿಗಳಂದ, ಅಂರ್ಲ್ಲೋಕಗಳಂದ
ಮುಚಿಿಬಿಟಟನು. ಶರಪ್ತೋಡಿದ ಆ ಸ ೋನ ಯು ಆಗ ಯುದಧದಿಂದ
ಹಮಮಟ್ಟಟತು.

179
ಯುದ ೊಧೋತ್ಾಿಹಯಾದ ಅಭಿಮನುಾವು ರಥದಲ್ಲಿ ಕುಳದು
ರಥಸಾರಾಗಿದದ ಕೌರವರ ಕಡ ಯ ಯುದ ೊಧೋತ್ಾಿಹೋ
ಅರಿಂದಮರ ಲಿರನೊನ ದುಃಖ್ಕಿಕೋಡುಮಾಡಿದನು. ಬ ಂಕಿಯ
ಕ ೊಳಳಯಂತ್ ಎಲಿ ಕಡ ಸಂಚರಿಸುತ್ಾತ ಬಾಣಗಳಂದ ಅವನು ದ ೊರೋಣ,
ಕಣವ, ಕೃಪ್, ಶಲಾ, ದೌರಣಿ, ಭ ೊೋರ್, ಬೃಹದಬಲ, ದುಯೋವಧನ,
ಸೌಮದತ್ರತ, ಶಕುನ, ನಾನಾ ನೃಪ್ರು, ನೃಪ್ರ ಮಕಕಳು, ಮತುು ವಿವಿಧ
ಸ ೈನಾಗಳನುನ ಮುಚಿಿದನು. ಅಮಿತರರನುನ ಸಂಹರಿಸುತ್ಾತ ತ್ ೋರ್ಸಿವೋ
ಪ್ರಮಾಸರ ಪ್ರತ್ಾಪ್ವಾನ್ ಸೌಭದರನು ಎಲಿ ದಿಕುಕಗಳಲ್ಲಿಯೊ
ಕಾಣುತ್ರತದದನು. ಅಮಿತ್ೌರ್ಸ ಸೌಭದರನ ಆ ಚರಿತವನುನ ನ ೊೋಡಿ ಕೌರವ
ಸ ೈನಾಗಳು ಪ್ುನಃ ಪ್ುನಃ ನಡುಗಿದವು. ಆಗ ಮಹಾಪಾರಜ್ಞ
ಪ್ರತ್ಾಪ್ವಾನ್ ಭಾರದಾವರ್ನು ರಣದಲ್ಲಿ ರಣವಿಶಾರದ
ಅಭಿಮನುಾವನುನ ನ ೊೋಡಿ ಹಷ್ವದಿಂದ ವಿಕಸಿತ ಕಣುಣಗಳಂದ
ಕೊಡಿದವನಾಗಿ ದುಯೋವಧನನ ಮಮವಗಳನುನ ಇರಿಯುವಂತ್
ತವರ ಮಾಡಿ ಕೃಪ್ನಗ ಹ ೋಳದನು:

“ಇಗ ೊೋ ಇಲ್ಲಿ ಹ ೊೋಗುತ್ರತದಾದನ - ಎಲಿ ರಾರ್ರನೊನ


ಸುಹೃದಯರನೊನ, ಯುಧಿಷಿಠರ-ನಕುಲ-ಸಹದ ೋವ-ಭಿೋಮಸ ೋನ
ಮತುತ ಪಾಂಡವನನೊನ, ಅನಾ ಬಂಧುಗಳನೊನ,

180
ಸಂಬಂಧಿಗಳನೊನ, ಮಧಾಸಾರನೊನ, ಸುಹೃದಯರನೊನ
ಆನಂದಿಸುತ್ಾತ - ಯುವಕ ಸೌಭದರನು ಹ ೊೋಗುತ್ರತದಾದನ .
ಯುದಧದಲ್ಲಿ ಇವನ ಸಮನಾದ ಧನುಧವರನು ಬ ೋರ ಯಾರೊ
ಇಲಿವ ಂದು ನನಗನನಸುತ್ರತದ . ಈ ಸ ೋನ ಗಳನುನ
ನಾಶಗ ೊಳಸಲು ಇಚಿಿಸಿದರೊ ಯಾವುದ ೊೋ ಕಾರಣಕ ಕ
ಇವನು ಹಾಗ ಮಾಡಲು ಬಯಸುತ್ರತಲಿ.”

ದ ೊರೋಣನ ಪ್ತರೋತ್ರಸಂಯುಕತವಾದ ಈ ಮಾತನುನ ಕ ೋಳ ದುಯೋವಧನನು


ಆರ್ುವನಯ ಕುರಿತು ಕುರದಧನಾಗಿ, ದ ೊರೋಣನನುನ ನ ೊೋಡಿ ನಕುಕ, ಕಣವ-
ಬಾಹಿಕ-ಕೃಪ್-ದುಃಶಾಸನ-ಮದರರಾರ್ ಮತುತ ಇತರ ಮಹಾರಥರಿಗ
ಹ ೋಳದನು:

“ಮೊಧಾವಭಿಷಿಕತರಾದ ಎಲಿರಿಗೊ ಆಚಾಯವರಾದ ಈ


ಬರಹಮವಿತತಮರು ಅರ್ುವನನ ಈ ಮೊಢ ಮಗನನುನ ಕ ೊಲಿಲು
ಇಚಿಿಸುತ್ರತಲಿ. ನಾನು ಸತಾವನ ನೋ ಹ ೋಳುತ್ರತದ ದೋನ .
ಶಸರಪಾಣಿಗಳಾದ ಇವರ ೊಂದಿಗ ಸಮರದಲ್ಲಿ ಅಂತಕನೊ
ಬಿಡಿಸಿಕ ೊಳಳಲಾರ. ಹೋಗಿರುವಾಗ ಅನಾ ಮತಾವನು ಹ ೋಗ
ಉಳದಾನು? ಅರ್ುವನನ ಈ ಮಗನನುನ ಶ್ಷ್ಾತವ ಭಾವದಿಂದ
ರಕ್ಷ್ಸುತ್ರತದಾದರ . ಧಮಿವಗಳಗ ಪ್ತರಯ ಶ್ಷ್ಾರ ಮಕಕಳು

181
ತಮಮದ ೋ ಮಕಕಳದದಂತ್ . ದ ೊರೋಣರಿಂದ ಸಂರಕ್ಷ್ತನಾದ
ಇವನು ತನನನ ನೋ ವಿೋರನ ಂದು ತ್ರಳದುಕ ೊಂಡಿದಾದನ .
ಆತಮಸಂಭಾವಿತನಾದ ಈ ಮೊಢನನುನ ಕೊಡಲ ೋ
ಸಂಹರಿಸಿರಿ!”

ರಾರ್ನು ಹೋಗ ಹ ೋಳಲು ಭಾರದಾವರ್ನು ನ ೊೋಡುತ್ರತದದಂತ್ ಯೋ


ಸಾತವತ್ರೋಪ್ುತರನನುನ ಸಂಹರಿಸಲು ಅವರು ಮುಂದಾದರು.
ದುಯೋವಧನನ ಮಾತನುನ ಕ ೋಳ ಕುರುಶಾದೊವಲ ದುಃಶಾಸನನು
ದುಯೋವಧನನಗ ಹೋಗ ಹ ೋಳದನು:

“ಮಹಾರಾರ್! ನನಗ ಹ ೋಳುತ್ರತದ ದೋನ ! ಪಾಂಡುಪ್ುತರರು


ಮತುತ ಪಾಂಚಾಲರು ನ ೊೋಡುತ್ರತದದಂತ್ ಯೋ ನಾನು ಇವನನುನ
ಕ ೊಲುಿತ್ರದ
ತ ದೋನ . ರಾಹುವು ದಿವಾಕರನನುನ ಹ ೋಗ ೊೋ ಹಾಗ
ಇಂದು ನಾನು ಸೌಭದರನನುನ ಹಡಿಯುತ್ ೋತ ನ .”

ಹೋಗ ಕೊಗಿ ಹ ೋಳ ಪ್ುನಃ ಕುರುರಾರ್ನಗ ಇದನುನ ಹ ೋಳದನು:

“ಸೌಭದರನು ನನನಂದ ಗರಸತನಾಗಿದುದದನುನ ಕ ೋಳ


ಅತ್ರಮಾನನಗಳಾದ ಕೃಷ್ಣರಿಬಬರೊ ಜೋವಲ ೊೋಕದಿಂದ
ಪ ರೋತಲ ೊೋಕಕ ಕ ಹ ೊೋಗುತ್ಾತರ ಎನುನವುದರಲ್ಲಿ ಸಂಶಯವಿಲಿ.

182
ಅವರಿಬಬರೊ ಮೃತರಾದರ ಂದು ಕ ೋಳ ಪಾಂಡುವಿನ
ಕ್ ೋತರದಲ್ಲಿ ಹುಟ್ಟಟದ ಮಕಕಳು ದೌಬವಲಾದ ಕಾರಣದಿಂದ
ಸುಹೃದವಗವಗಳ ಂದಿಗ ಒಂದ ೋ ದಿನದಲ್ಲಿ ಜೋವಬಿಡುತ್ಾತರ .
ಆದುದರಿಂದ ರಾರ್ನ್! ಇವರಿಬಬರು ಹತರಾದರ ಂದರ ನನನ
ಎಲಿ ಅಹತರೊ ಹತರಾದಂತ್ . ನನಗ ಮಂಗಳವನುನ ಕ ೊೋರು.
ನನನ ಈ ಶತುರಗಳನುನ ನಾನು ಸಂಹರಿಸುತ್ ೋತ ನ .”

ಅಭಿಮನುಾ-ದುಃಶಾಸನರ ಯುದಧ
ಹೋಗ ಹ ೋಳ ಗಜವಸಿ ದುಃಶಾಸನನು ಕುರದಧನಾಗಿ ಸೌಭದರನನುನ
ಶರವಷ್ವಗಳಂದ ಮುಚಿಿದನು. ಕುರದಧನಾಗಿ ಮೋಲ ಬಿೋಳುತ್ರತದದ
ಅವನನುನ ಅರಿಂದಮ ಅಭಿಮನುಾವು ಇಪ್ಪತ್ಾತರು ತ್ರೋಕ್ಷ್ಣ ಬಾಣಗಳಂದ
ಹ ೊಡ ದನು. ದುಃಶಾಸನನಾದರ ೊೋ ಕುಂಭಸಾಳವು ಒಡ ದ ಆನ ಯಂತ್
ಸಂಕುರದಧನಾಗಿ ರಣದಲ್ಲಿ ಸೌಭದರ ಅಭಿಮನುಾವಿನ ೊಡನ
ಯುದಧಮಾಡಿದನು. ರಥಶ್ಕ್ಾವಿಶಾರದರಾದ ಅವರಿಬಬರೊ ವಿಚಿತರ
ರಥಗಳಲ್ಲಿ ಎಡ ಮತುತ ಬಲ ಮಂಡಲಗಳಲ್ಲಿ ತ್ರರುಗುತ್ಾತ
ಯುದಧಮಾಡುತ್ರತದದರು. ಆಗ ಪ್ಣವ, ಮೃದಂಗ, ದುಂಧುಭಿ, ಕೃಕರ,
ಮಹಾನಕ ಭ ೋರಿಗಳನೊನ ಝಝವರಗಳನುನ ವಾದಕರು ಬಾರಿಸಿದರು.
ಆ ನನಾದವು ಶಂಖ್ಧವನಗಳಂದಲೊ ವಿೋರರ ಸಿಂಹನಾದದಿಂದಲೊ

183
ಕೊಡಿ ಮತತಷ್ುಟ ಭಯಂಕರವಾಗಿ ಕ ೋಳುತ್ರತತುತ.

ತನನ ಶರಗಳಂದ ಗಾಯಗ ೊಂಡು ಎದುರಿಸಿ ನಂತ್ರದದ ಶತುರ


ದುಃಶಾಸನನಗ ಧಿೋಮಾನ್ ಅಭಿಮನುಾವು ನಸುನಗುತ್ಾತ ಹ ೋಳದನು:

“ಒಳ ಳಯದಾಯತು! ಸಂಗಾರಮದಲ್ಲಿ ಮಾನನಯೊ,


ಶೂರನೊ, ಕೊರರಿಯೊ, ಧಮವವನುನ ತಾಜಸಿ ಸದಾ
ಇತರರನುನ ನಂದಿಸುವುದರಲ ೋಿ ನರತನಾಗಿರುವ ನಷ್ುಠರ
ಶತುರವನುನ ಕಾಣುತ್ರತದ ದೋನ . ಸಭ ಯಲ್ಲಿ ರಾಜಾ ಧೃತರಾಷ್ರನೊ
ಕ ೋಳುವಂತ್ ನೋನು ಧಮವರಾರ್ ಯುಧಿಷಿಠರನನುನ ಪೌರುಷ್ದ
ಮಾತುಗಳಂದ ಕುಪ್ತತಗ ೊಳಸಿದ ದ. ರ್ಯದಿಂದ ಉನಮತತನಾಗಿ
ಭಿೋಮನಲ್ಲಿ ಕೊಡ ಬಹಳ ಅಬದಧವಾಗಿ ಮಾತನಾಡಿದ ದ.
ಪ್ರವಿತ್ಾತಪ್ಹರಣ, ಕ ೊರೋಧ, ಅಶಾಂತ್ರ, ಲ ೊೋಭ, ಜ್ಞಾನನಾಶ,
ದ ೊರೋಹ, ಅತ್ರ ಅಹತ ಕಮವಗಳ, ಉಗರಧನವಗಳಾದ ನನನ
ಪ್ತತೃಗಳ ರಾರ್ಾವನುನ ಅಪ್ಹರಿಸಿದುದರ ಮತುತ ಆ
ಮಹಾತಮರ ಕ ೊೋಪ್ದಿಂದಾಗಿ ನನಗ ಈ ದುದಿವನವು
ಪಾರಪ್ತವಾಗಿದ . ದುಮವತ್ ೋ! ಸದಾವ ೋ ನೋನು ಆ
ಉಗರಧಮವದ ಫಲವನುನ ಅನುಭವಿಸುತ್ರತೋಯ. ಸವವ
ಸ ೋನ ಯು ನ ೊೋಡುತ್ರತರುವಂತ್ ಯೋ ಇಂದು ನನನನುನ

184
ಬಾಣಗಳಂದ ಶ್ಕ್ಷ್ಸುತ್ ೋತ ನ . ಇಂದು ನಾನು ರಣದಲ್ಲಿ ಆ
ಕ ೊೋಪ್ದ ಋಣವನುನ ತ್ರೋರಿಸುತ್ ೋತ ನ . ಇಂದು
ಕ ೊರೋಧಳಾಗಿರುವ ಕೃಷ ಣಯ ಮತುತ ನನನ ದ ೊಡಡಪ್ಪ ಭಿೋಮನ
ಆಸ ಗಳನುನ ಪ್ೊರ ೈಸಿ ಯುದಧದಲ್ಲಿ ಋಣಮುಕತನಾಗುತ್ ೋತ ನ .
ರಣವನುನ ಬಿಟುಟ ಓಡಿಹ ೊೋಗದ ೋ ಇದದರ ನೋನು ನನನಂದ
ಜೋವಂತ ಉಳಯಲಾರ !”

ಹೋಗ ಹ ೋಳ ಕಾಲ-ಅಗಿನ-ವಾಯುಗಳ ತ್ ೋರ್ಸುಿಳಳ ಆ ಮಹಾಬಾಹು


ಪ್ರವಿೋರಘನನು ದುಃಶಾಸನನನುನ ಕ ೊನ ಗ ೊಳಸಲು ಧನುಸಿನುನ
ಹೊಡಿದನು. ಅದು ಕೊಡಲ ೋ ಅವನ ಬಳಸಾರಿ ಕುತ್ರತಗ ಯ
ಪ್ರದ ೋಶವನುನ ಭ ೋದಿಸಿತು. ಆಗ ಇನ ೊನಮಮ ಇಪ್ಪತ್ ೈದು ಬಾಣಗಳಂದ
ಅವನನುನ ಹ ೊಡ ದನು. ಗಾಢವಾಗಿ ಗಾಯಗ ೊಂಡು ದುಃಖಿತನಾದ
ದುಃಶಾಸನನು ರಥದ ಆಸನಕ ಕ ಒರಗಿ ಕುಳತುಕ ೊಂಡನು ಮತುತ ಮಹಾ
ಮೊಛಿವತನಾದನು. ಸೌಭದರನ ಶರದಿಂದ ಪ್ತೋಡಿತನಾಗಿ
ಅಚ ೋತಸನಾಗಿದದ ದುಃಶಾಸನನನುನ ಅವನ ಸಾರಥಿಯು ತವರ ಮಾಡಿ
ರಣದಿಂದ ಆಚ ತ್ ಗ ದುಕ ೊಂಡು ಹ ೊೋದನು. ಪಾಂಡವರು,
ದೌರಪ್ದ ೋಯರು, ವಿರಾಟ, ಪಾಂಚಾಲರು ಮತುತ ಕ ೋಕಯರು ಅದನುನ
ನ ೊೋಡಿ ಸಿಂಹನಾದಗ ೈದರು. ಅಲ್ಲಿ ಪಾಂಡವರ ಸ ೈನಕರು

185
ಸಂಹೃಷ್ಟರಾಗಿ ಎಲಿರಿೋತ್ರಯ ವಾದಾಗಳನುನ ಎಲ ಿಡ ಬಾರಿಸಿದರು.

ಆಟವಾಡುತ್ರತದದ ಸೌಭದರನನುನ ಮತುತ ಅತಾಂತ ವ ೈರಿಯಾಗಿದದ


ದೃಪ್ತನಾಗಿದದ ಶತುರವು ಪ್ರಾಜತನಾದುದನುನ ನ ೊೋಡಿ ನಸುನಕುಕ
ಯುಧಿಷಿಠರನನುನ ಮುಂದಿರಿಸಿಕ ೊಂಡು ಧವಜಾಗರಗಳಲ್ಲಿ ಧಮವ, ವಾಯು,
ಶಕರ, ಮತುತ ಅಶ್ವನೋ ದ ೋವತ್ ಗಳ ಪ್ರತ್ರಮಗಳನುನ ಹ ೊಂದಿದದ ರಥಗಳ
ಮಹಾರಥ ದೌರಪ್ದ ೋಯರೊ, ಸಾತಾಕಿ, ಚ ೋಕಿತ್ಾನರು, ಧೃಷ್ಟದುಾಮನ-
ಶ್ಖ್ಂಡಿಯರೊ, ಕ ೋಕಯರೊ, ಧೃಷ್ಟಕ ೋತು, ಮತಿಯ-ಪಾಂಚಾಲ-
ಸೃಂರ್ಯರು, ಪಾಂಡವರೊ ಸಂತ್ ೊೋಷ್ದಿಂದ ದ ೊರೋಣನ ಸ ೋನ ಯನುನ
ಭ ೋದಿಸಲು ಬಯಸಿ ಮುನುನಗಿಗದರು. ಆಗ ರ್ಯವನುನ ಬಯಸುತ್ರತದದವರ
ಶತುರಗಳ ಂದಿಗ ಕೌರವರ ಮಹಾಯುದಧವು ನಡ ಯತು. ಆಗ
ಮಹಾರಾರ್ ದುಯೋವಧನನು ರಾಧ ೋಯನಗ ಹ ೋಳದನು:

“ನ ೊೋಡು! ದುಃಶಾಸನನು ಆದಿತಾನಂತ್ ಸುಡುತ್ಾತ ರಣದಲ್ಲಿ


ಶತುರಗಳನುನ ಸಂಹರಿಸುತ್ರತರುವ ವಿೋರ ಸೌಭದರ ಅಭಿಮನುಾವಿನ
ವಶನಾದುದನುನ ನ ೊೋಡು! ಹಾಗ ಯೋ ಆಯುಧಗಳನುನ
ಹಡಿದು ಪಾಂಡವರು ಮುನುನಗಿಗ ಬರುತ್ರತದಾದರ .”

ಅಭಿಮನುಾ-ಕಣವರ ಯುದಧ

186
ಆಗ ದುಯೋವಧನನಗ ಹತವನುನ ಮಾಡಲ ೊೋಸುಗ ಕಣವನು
ಸಂಕುರದಧನಾಗಿ ದುರಾಸದ ಅಭಿಮನುಾವನುನ ತ್ರೋಕ್ಷ್ಣ ಶರಗಳಂದ
ಮುಸುಕಿದನು. ಆ ವಿೋರನು ರಣರಂಗದಲ್ಲಿ ಸೌಭದರನ ಅನುಚರರನುನ
ತ್ರೋಕ್ಷ್ಣ ಶ ರೋಷ್ಠ ಅಸರಗಳಂದ ತ್ರರಸಾಕರ ಭಾವದಿಂದ ಹ ೊಡ ದನು.
ಮಹಾಮನಸಿವ ಅಭಿಮನುಾವಾದರ ೊೋ ರಾಧ ೋಯನನುನ ತವರ ಮಾಡಿ
ಎಪ್ಪತೊಮರು ಶ್ಲ್ಲೋಮುಖ್ಗಳಂದ ಹ ೊಡ ದು ದ ೊರೋಣನನುನ
ತಲುಪ್ತದನು. ವರ್ರಹಸತನು ಅಸುರರನುನ ಹ ೋಗ ೊೋ ಹಾಗ ಆಕರಮಣಿಸಿ
ಬರುತ್ರತದದ ಅವನನುನ ದ ೊರೋಣನಂದ ತಡ ಹಡಿದು ನಲ್ಲಿಸಲು ರಣದಲ್ಲಿ
ಯಾವ ರಥಶ ರೋಷ್ಠನಗೊ ಶಕಾವಾಗಲ್ಲಲಿ. ಆಗ ರ್ಯವನುನ ಬಯಸಿದ
ಸವವಧನುಭೃತರಲ್ಲಿ ಮಾನನೋಯನಾದ ಕಣವನು ಉತತಮ
ಅಸರಗಳನುನ ಪ್ರದಶ್ವಸುತ್ಾತ ಸೌಭದರನನುನ ನೊರಾರು ಬಾಣಗಳಂದ
ಹ ೊಡ ದನು. ಆ ಅಸರವಿದರಲ್ಲಿ ಶ ರೋಷ್ಠ, ರಾಮಶ್ಷ್ಾ, ಪ್ರತ್ಾಪ್ವಾನನು
ಸಮರದಲ್ಲಿ ಶತುರದುಧವಷ್ವ ಅಭಿಮನುಾವನುನ ಪ್ತೋಡಿಸಿದನು.

ಈ ರಿೋತ್ರ ರಾಧ ೋಯನ ಅಸರವೃಷಿಠಗಳಂದ ಪ್ತೋಡಿತನಾದ ಸಮರದಲ್ಲಿ


ಅಮರಸಂಕಾಶನಾದ ಸೌಭದರನು ಸಹಸಿಕ ೊಳಳಲ್ಲಲಿ. ಆಗ ಆರ್ುವನಯು
ಶ್ಲಾಶ್ತ ತ್ರೋಕ್ಷ್ಣ ಭಲಿಗಳು ಮತುತ ಸನನತಪ್ವವಗಳಂದ ಕಣವನ
ಧನುಸಿನುನ ಕತತರಿಸಿ ಅವನನುನ ಹ ೊಡ ದನು. ಅವನ ಧವರ್-ಕಾಮುವಕವು

187
ತುಂಡಾಗಿ ನ ಲದ ಮೋಲ ಬಿದದವು. ಆಗ ಕಣವನು ಕಷ್ಟದಲ್ಲಿ
ಸಿಲುಕಿದುದನುನ ನ ೊೋಡಿದ ಕಣವನ ತಮಮನು ದೃಢವಾದ
ಕಾಮುವಕವನುನ ಎತ್ರತ ಹಡಿದು ತಕ್ಷಣವ ೋ ಸೌಭದರನ ಮೋಲ
ಎರಗಿದನು. ಆಗ ಪಾಂಡವರು ಮತುತ ಅವರ ಅನುಚರ ರ್ನರು
ವಾದಾಗಳನುನ ನುಡಿಸಿದರು ಮತುತ ಸೌಭದರನನೊನ ಹ ೊಗಳದರು.

ಅವನು ಗಜವಸುತ್ಾತ ಪ್ುನಃ ಪ್ುನಃ ಕ ೈಯಂದ ಧನುಸಿಿನ


ಶ್ಂಜನಯನುನ ಎಳ ಯುತ್ಾತ ಬ ೋಗನ ೋ ಆ ಮಹಾತಮರ ರಥಗಳ ಮಧ ಾ
ಬಂದು ಎರಗಿದನು. ನಸುನಗುವ ಮುಖ್ವಿದದ ಅವನು ದುರಾಸದ
ಅಭಿಮನುಾವನುನ ಅವನ ಚತರ-ಧವರ್-ಸಾರಥಿಯನೊನ ಸ ೋರಿ ಹತುತ
ಬಾಣಗಳಂದ ಹ ೊಡ ದನು. ಪ್ತತೃಪ್ತತ್ಾಮಹರಿಗಾಗಿ ಅತ್ರ ಮಾನುಷ್
ಕಮವವನುನ ಮಾಡುತ್ರತದದ ಕಾಷಿಣವಯು ಶರಗಳಂದ
ಗಾಯಗ ೊಂಡಿದುದನುನ ನ ೊೋಡಿ ಕೌರವರಿಗ ಸಂತ್ ೊೋಷ್ವಾಯತು. ಆಗ
ಅಭಿಮನುಾವು ನಗು ನಗುತತಲ ೋ ಶರಸಂಧಾನ ಮಾಡಿ ಶ್ಂಜನಯನುನ
ದಿೋಘವವಾಗಿ ಎಳ ದು ಒಂದ ೋ ಪ್ತ್ರರಯಂದ ಅವನ ಶ್ರವನುನ
ಕತತರಿಸಲು ಚಂಡಮಾರುತದಿಂದ ಪ್ವವತದಿಂದ ಕ ಳಗುರುಳಸಲಪಟಟ
ಬ ಟಟಕಣಗಿಲ ೋ ಮರದಂತ್ ಅವನು ರಥದಿಂದ ನ ಲದ ಮೋಲ ಬಿದದನು.

ಸಹ ೊೋದರನು ಹತನಾದುದನುನ ನ ೊೋಡಿ ಕಣವನು ವಾಥಿತನಾದನು.

188
ಕಂಕಪ್ತ್ರರಗಳಂದ ಕಣವನನೊನ ವಿಮುಖ್ನನಾನಗಿ ಮಾಡಿ ಸೌಭದರನು
ಕೊಡಲ ೋ ಅನಾ ಮಹ ೋಷಾವಸರನೊನ ಆಕರಮಿಸಿದನು. ಆಗ ಕುರದಧನಾದ
ಮಹಾಯಶ ಅಭಿಮನುಾವು ವಿಶಾಲವಾಗಿ ಹರಡಿಕ ೊಂಡಿದದ
ಗಜಾಶವರಥಪ್ದಾತ್ರಗ ಸ ೈನಾವನುನ ಧವಂಸಮಾಡಲು ಉಪ್ಕರಮಿಸಿದನು.
ಕಣವನಾದರ ೊೋ ಅಭಿಮನುಾವಿನ ಅನ ೋಕ ಬಾಣಗಳಂದ
ಗಾಯಗ ೊಂಡು ವ ೋಗವುಳಳ ಕುದುರ ಗಳ ಂದಿಗ ಪ್ಲಾಯನಗ ೈದನು.

ಆಗ ಆ ಸ ೋನ ಯು ಭಗನವಾಯತು. ಆಕಾಶವು ಮಿಡಿತ್ ಹುಳುಗಳಂದ


ಅಥವಾ ಮಳ ಯಂದ ಮುಚಿಿಹ ೊೋದಂತ್ ಅಭಿಮನುಾವಿನ ಶರಗಳಂದ
ಮುಚಿಿ ಹ ೊೋಯತು. ಆಗ ಏನೊ ಕಾಣುತ್ರತರಲ್ಲಲಿ. ನಶ್ತ ಶರಗಳಂದ
ಆಕರಮಣಿಸಿಸಲಪಡುತ್ರತರುವ ಕೌರವ ಯೋಧರಲ್ಲಿ ಸ ೈಂಧವನನುನ ಬಿಟುಟ
ಬ ೋರ ಯಾರೊ ಅವನನುನ ಎದುರಿಸಿ ನಲಿಲು ಸಾಧಾವಾಗಲ್ಲಲಿ. ಆಗ
ಪ್ುರುಷ್ಷ್ವಭ ಸೌಭದರನಾದರ ೊೋ ಶಂಖ್ವನುನ ಊದಿ ಶ್ೋಘರದಲ್ಲಿ
ಭಾರತ್ರೋ ಸ ೋನ ಯನುನ ಆಕರಮಣಿಸಿದರು. ಹುಲುಿಮದ ಯ ಮೋಲ ಬಿದದ
ಒಂದು ಕಿಡಿಯೊ ಕೊಡ ಸವಲಪವ ೋ ಹ ೊತ್ರತನಲ್ಲಿ ಅದನುನ
ಭಸಮಮಾಡುವಂತ್ ಆರ್ುವನಯು ಕ್ಷಣದಲ್ಲಿಯೋ ರಿಪ್ುಗಳನುನ
ಸಂಹರಿಸುತ್ಾತ ಭಾರತ ಸ ೋನ ಯ ಮಧ ಾ ಸಂಚರಿಸುತ್ರದದನು. ಅವನು
ಒಳನುಗಿಗ ನಶ್ತ ಶರಗಳಂದ ರಥ-ಗರ್-ಅಶವ-ಮನುಷ್ಾರನುನ

189
ಹ ೊಡ ಯುತ್ಾತ ಭೊಮಿಯನುನ ಮುಂಡಗಳ ರಾಶ್ಗಳಂದ ಮುಚಿಿದನು.

ಸೌಭದರನ ಧನುಸಿಿನಂದ ಪ್ರಯೋಗಿಸಲಪಟಟ ಶ ರೋಷ್ಠ ಶರಗಳಂದ


ಗಾಯಗ ೊಂಡು ಜೋವವನುನ ಉಳಸಿಕ ೊಳಳಲು ಆತುರಪ್ಟುಟ ಓಡುವಾಗ
ಸ ೋನ ಗಳು ತಮಮವರನ ನೋ ತುಳದು ಸಾಯಸುತ್ರತದದವು. ಅವನ
ಘೊೋರವಾದ, ರೌದರಕಮವಗಳನುನ ಮಾಡಬಲಿ, ತ್ರೋಕ್ಷ್ಣವಾದ
ಬಹುಸಂಖ್ಾಾತ ಬಾಣಗಳು ರಥ-ಆನ -ಅಶವಗಳನುನ ಸಂಹರಿಸಿ
ನ ಲವನುನ ಹ ೊಗುತ್ರತದದವು. ಆಯುಧಗಳನುನ ಹಡಿದ,
ಅಂಗುಲ್ಲತ್ಾರಣಗಳನುನ ಧರಿಸಿದದ, ಖ್ಡಗಗಳನುನ ಹಡಿದಿದದ, ಗದ ಗಳನುನ
ಹಡಿದಿದದ, ಹ ೋಮಾಭರಣ ಭೊಷಿತ ಬಾಹುಗಳು ತುಂಡಾಗಿ
ಬಿದಿದರುವುದು ರಣರಂಗದಲ್ಲಿ ಕಂಡುಬಂದವು. ಭೊಮಿಯ ಮೋಲ
ಸಹಸಾರರು ಬಾಣಗಳ , ಚಾಪ್ಗಳ , ಖ್ಡಗಗಳ , ಶರಿೋರಗಳ ,
ಕುಂಡಲ-ಸರಗಳನುನ ಧರಿಸಿದದ ಶ್ರಗಳ ಹರಡಿ ಬಿದಿದದದವು.
ಯುದಧಸಾಮಗಿರಗಳಂದ ಕೊಡಿದದ, ಆಸನಗಳು, ಈಷಾದಂಡಗಳು,
ರಥದ ಅಚುಿಗಳು, ಮುರಿದುಹ ೊೋದ ಚಕರಗಳು, ಅನ ೋಕ ರಥಗಳು, ಶಕಿತ-
ಚಾಪ್ ಆಯುಧಗಳ ಮಹಾಧವರ್ಗಳ ಬಿದಿದದದವು.
ಸಂಹರಿಸಲಪಡುತ್ರತದದ ಕ್ಷತ್ರರಯರು, ಕುದುರ ಗಳು, ಮತುು ಆನ ಗಳಂದ
ಭೊಮಿಯು ಕ್ಷಣದಲ್ಲಿಯೋ ಅಗಮಾವೂ ದಾರುಣವೂ ಆಯತು.

190
ವಧಿಸಲಪಡುತ್ರತದದ ರಾರ್ಪ್ುತರರು ಇತರ ೋತರರನುನ ಕೊಗಿ
ಕರ ಯುತ್ರತದುದರ ಮಹಾ ಶಬಧವು ಉದುವಿಸಿತು. ಹ ೋಡಿಗಳ ಭಯವನುನ
ಹ ಚಿಿಸುವ ಆ ಶಬಧವು ಸವವ ದಿಕುಕಗಳಲ್ಲಿಯೊ ಮಳಗಿತು. ಅಶವ-ರಥ-
ಗರ್ಗಳ ಸ ೋನ ಗಳನುನ ಸಂಹರಿಸುತ್ಾತ ಸೌಭದರನು ದಿಕುಕ
ಉಪ್ದಿಕುಕಗಳನುನ ಬ ಳಗಿಸುತ್ಾತ ತ್ರರುಗುತ್ರತದದನು. ಆಗ ಧೊಳನಂದ
ಸ ೋನ ಗಳು ಮುಸುಕಿಹ ೊೋಗಲು ಆನ -ಕುದುರ -ಸ ೈನಕರನುನ
ಧವಂಸಗ ೊಳಸುತ್ರತದದ ಅವನು ಕಾಣುತತಲ ೋ ಇರಲ್ಲಲಿ. ಕ್ಷಣದಲ್ಲಿಯೋ
ಮಧಾಾಹನದ ಸೊಯವನಂತ್ ಶತುರಗಣಗಳನುನ ಸುಡುತ್ಾತ ಅಭಿಮನುಾವು
ಕಾಣಿಸಿಕ ೊಂಡನು. ಯುದಧದಲ್ಲಿ ವಾಸವನ ಸಮನಾದ ವಾಸವನ
ಮಗನ ಮಗ ಅಭಿಮನುಾವು ಸ ೋನ ಯ ಮಧಾದಲ್ಲಿ ವಿರಾಜಸಿದನು.

ರ್ಯದರಥನ ಯುದಧ
ರಣದಲ್ಲಿ ಅವನನುನ ಯುಧಿಷಿಠರ, ಭಿೋಮಸ ೋನ, ಶ್ಖ್ಂಡಿ, ಸಾತಾಕಿ,
ಯಮಳರು, ಧೃಷ್ಟದುಾಮನ, ವಿರಾಟ, ದುರಪ್ದ, ಕ ೋಕಯರ ೊಂದಿಗ
ಧೃಷ್ಟಕ ೋತುವೂ ಮತಿಯರೊ ಸಂರಬಧರಾಗಿ ಅನುಸರಿಸಿ ಹ ೊೋಗುತ್ರತದದರು.
ವೂಾಹದಲ್ಲಿದದ ಸ ೋನ ಗಳನುನ ಪ್ರಹರಿಸಿ ಆಕರಮಣಿಸಿದುದನುನ ನ ೊೋಡಿ
ಕೌರವರ ಕಡ ಯ ಶೂರರು ಓಡುತ್ಾತ ವಿಮುಖ್ರಾದರು.
ದುಯೋವಧನನ ಮಹಾಬಲವು ಹಾಗ ವಿಮುಖ್ವಾಗುತ್ರತದುದದನುನ

191
ನ ೊೋಡಿದ ಧೃತರಾಷ್ರನ ಅಳಯ ತ್ ೋರ್ಸಿವ ರ್ಯದರಥನು ಶತುರಗಳನುನ
ತಡ ಹಡಿಯಲು ಧಾವಿಸಿದನು. ಸ ೈಂಧವನ ಮಗ ರಾಜಾ ರ್ಯದರಥನು
ಮಗನನುನ ಹಂಬಾಲ್ಲಸಿ ಹ ೊೋಗುತ್ರತದದ ಪಾಥವರನುನ ಅವರ
ಸ ೋನ ಗಳ ಂದಿಗ ತಡ ದನು. ಓಡಿಬಂದು ಆನ ಗಳನುನ ಎದುರಿಸುವ
ಸಲಗದಂತ್ ಉಗರಧನವ, ಮಹ ೋಷಾವಸ ವಾಧವಕ್ಷತ್ರರಯು ದಿವಾಸರಗಳನುನ
ಪ್ರಯೋಗಿಸುತ್ಾತ ಆಕರಮಣಿಸಿದನು.

ದೌರಪ್ದಿೋಹರಣದ ಸಮಯದಲ್ಲಿ ಭಿೋಮಸ ೋನನಂದ ಪ್ರಾರ್ಯಗ ೊಂಡ


ಈ ರಾರ್ನು ಮಾನಾತ್ ಯಂದ ವರವನುನ ಅರಸಿ ಮಹಾ
ತಪ್ಸಿನಾನಚರಿಸಿದನು. ಇಂದಿರಯಗಳನುನ ಇಂದಿರಯಾಥವಗಳಂದ
ಹಂದಿರುಗಿಸಿ, ಪ್ತರಯವಾದವುಗಳ ಲಿವನೊನ ಹತ್ರತರಕ ಕ ತ್ ಗ ದುಕ ೊಳಳದ ೋ,
ಹಸಿವು-ಬಾಯಾರಿಕ -ಬಿಸಿಲನುನ ಸಹಸಿಕ ೊಂಡು ತಪ್ಸಿನಾನಚರಿಸಿದ
ಅವನು ಕೃಶನಾಗಿ, ದಮನಗಳು ಮಾತರವ ೋ ಕಾಣಿಸಿಕ ೊಳುಳತ್ರತರುವ ಹಾಗ
ಬರಹಮ, ಸನಾತನ, ದ ೋವ ಶವವನನುನ ಆರಾಧಿಸಿದನು.
ಭಕಾತನುಕಂಪ್ತಯಾದ ಭಗವಾನನು ಅವನ ಮೋಲ ದಯ ತ್ ೊೋರಿಸಿದನು.
ಒಮಮ ಸವಪ್ನದ ಕ ೊನ ಯಲ್ಲಿ ಹರನು ಸಿಂಧುಪ್ತ್ರಯ ಸುತನಗ
ಕಾಣಿಸಿಕ ೊಂಡು

“ರ್ಯದರಥ! ನನನ ಕುರಿತು ಪ್ತರೋತನಾಗಿದ ದೋನ . ವರವನುನ

192
ಕ ೋಳು. ಏನನುನ ಇಚಿಿಸುತ್ರತೋಯ?”

ಎಂದು ಕ ೋಳದನು. ಶವವನು ಹೋಗ ಹ ೋಳಲು ಸಿಂಧುರಾರ್


ರ್ಯದರಥನು ರುದರನಗ ಅಂರ್ಲ್ಲೋಬದಧನಾಗಿ ನಮಸಕರಿಸಿ ಹ ೋಳದನು:

“ನಾನು ರಣದಲ್ಲಿ ಭಿೋಮವಿೋಯವಪ್ರಾಕರಮಿಗಳಾದ ಪಾಂಡವ


ಸಮಸತರನುನ ಒಬಬನ ೋ ಯುದಧದಲ್ಲಿ
ಎದುರಿಸಬಲಿವನಾಗಬ ೋಕು”

ಎಂದು. ಹೋಗ ೋ ಹ ೋಳಲು ದ ೋವ ೋಶನು ರ್ಯದರಥನಗ ಹ ೋಳದನು:

“ಸೌಮಾ! ನನಗ ವರವನುನ ಕ ೊಡುತ್ ೋತ ನ . ಪಾಥವ


ಧನಂರ್ಯನ ಹ ೊರತ್ಾಗಿ ನಾಲವರು ಪಾಂಡುನಂದನರನುನ
ನೋನು ಸಂಗಾರಮದಲ್ಲಿ ಎದುರಿಸಬಲ ಿ!”

ಹೋಗ ಹ ೋಳ ದ ೋವ ೋಶನು ರಾರ್ನನುನ ಎಚಿರಿಸಿದನು. ಅವನು ಆ


ವರದಾನದಿಂದ ಮತುತ ದಿವಾಾಸರಗಳ ಬಲದಿಂದ ಒಬಬನ ೋ ಪಾಂಡವರ
ಸ ೋನ ಯನುನ ಎದುರಿಸತ್ ೊಡಗಿದನು.

ಅವನ ಧನುಸುಿ ಮತುತ ಚಪಾಪಳ ಯ ಘೊೋಷ್ದಿಂದ ಶತುರಪ್ಕ್ಷದ


ಕ್ಷತ್ರರಯರಲ್ಲಿ ಭಯವು ಆವ ೋಶಗ ೊಂಡಿತು ಮತುತ ಕೌರವ ಸ ೋನ ಯಲ್ಲಿ

193
ಪ್ರಮ ಹಷ್ವವುಂಟಾಯತು. ಭಾರವ ಲಿವೂ ಸ ೈಂಧವನ ಪಾಲ್ಲಗ
ಬಂದುದನುನ ನ ೊೋಡಿ ಕೌರವರ ಕಡ ಯ ಕ್ಷತ್ರರಯರು ಜ ೊೋರಾಗಿ
ಗಜವಸುತ್ಾತ ಯುಧಿಷಿಠರನ ಸ ೋನ ಯನುನ ಆಕರಮಿಸಿದರು. ಸಾರಥಿಯ
ವಶವತ್ರವಗಳಾದ, ಹ ಚುಿ ಭಾರವನುನ ಹ ೊರಬಲಿ, ನಾನಾಪ್ರಕಾರದ
ನಡಿಗ ಗಳನುನಳಳ ವಾಯುವಿನ ವ ೋಗಗತ್ರಯದದ ಅತ್ರದ ೊಡಡ ಕುದುರ ಗಳು
ಅವನ ರಥವನುನ ಕ ೊಂಡ ೊಯುಾತ್ರತದದವು. ಗಂಧವವನಗರಾಕಾರದ,
ವಿಧಿವತ್ಾತಗಿ ರಚಿಸಲಪಟಟ ರಥವು ವರಾಹದ ಚಿಹ ನಯ ಬ ಳಳಯ ಮಹಾ
ಕ ೋತುವೊಂದಿಗ ಶ ೂೋಭಿಸುತ್ರತತುತ. ಶ ವೋತ ಚತರ-ಪ್ತ್ಾಕ ಗಳಂದ ಮತುತ
ಚಾಮರ-ವಾಂರ್ನಗಳಂದ ಮತುತ ಇತರ ರಾರ್ ಚಿಹ ನಗಳಂದ ಅವನು
ಅಂಬರದಲ್ಲಿ ತ್ಾರಾಪ್ತ್ರಯಂತ್ ಕಾಣಿಸಿದನು. ಮುಕತ-ವರ್ರ-ಮಣಿ-
ಸುವಣವಗಳಂದ ಭೊಷಿತವಾಗಿದದ ಲ ೊೋಹಮಯವಾಗಿದದ ಆ ರಥದ
ಕಟಾಂರ್ನವು ನಕ್ಷತರಗಳಂದ ಆವೃತವಾದ ಆಕಾಶದಂತ್
ಪ್ರಕಾಶ್ಸುತ್ರತತುತ. ಅವನು ಮಹಾಚಾಪ್ವನುನ ಎಳ ದು ಅನ ೋಕ
ಬಾಣಸಮೊಹಗಳನುನ ಪ್ರಯೋಗಿಸಿ ಆರ್ುವನಯು ದಾವರವನಾನಗಿಸಿದದ
ವೂಾಹದ ಆ ಖ್ಂಡವನುನ ಮುಚಿಿಬಿಟಟನು.

ಅವನು ಸಾತಾಕಿಯನುನ ಮೊರು ಬಾಣಗಳಂದ, ಎಂಟರಿಂದ


ವೃಕ ೊೋದರನನುನ, ಹಾಗ ಯೋ ಧೃಷ್ಟದುಾಮನನನುನ ಆರವತತರಿಂದ,

194
ವಿರಾಟನನುನ ಹತುತ ಶರಗಳಂದ, ದುರಪ್ದನನುನ ಐದು ತ್ರೋಕ್ಷ್ಣ
ಶರಗಳಂದ, ಹತತರಿಂದ ಶ್ಖ್ಂಡಿಯನುನ, ಇಪ್ಪತ್ ೈದರಿಂದ ಕ ೋಕಯರನುನ,
ದೌರಪ್ದ ೋಯರನು ಮೊರು ಮೊರು ಬಾಣಗಳಂದ ಮತುತ
ಯುಧಿಷಿಠರನನುನ ಎಪ್ಪತುತ ಬಾಣಗಳಂದಲೊ ಪ್ರಹರಿಸಿ, ಉಳದವರನೊನ
ಬಾಣಗಳ ಮುಹಾ ಜಾಲಗಳನುನ ಸುರಿಸಿ ಓಡಿಸಿಬಿಟಟನು. ಅದ ೊಂದು
ಅದುುತವಾಗಿತುತ. ಆಗ ರಾಜಾ ಧಮವಪ್ುತರನು ನಸುನಗುತ್ಾತ
ಹ ೊಂಬಣಣದ ನಶ್ತ ಭಲಿವನುನ ಪ್ರಯೋಗಿಸಿ ಅವನ ಕಾಮುವಕವನುನ
ಕತತರಿಸಿದನು. ಕಣುಣ ಮುಚಿಿ ತ್ ಗ ಯುವುದರ ೊಳಗಾಗಿ ಅವನು
ಇನ ೊನಂದು ಬಿಲಿನುನ ಎತ್ರತಕ ೊಂಡು ಹತುತ ಬಾಣಗಳಂದ ಪಾಥವನನೊನ,
ಅನಾರನುನ ಮೊರು ಮೊರು ಬಾಣಗಳಂದಲೊ ಹ ೊಡ ದನು.

ಅವನ ಆ ಹಸತಲಾಘವನುನ ಅಥವಮಾಡಿಕ ೊಂಡ ಭಿೋಮನು ಮೊರು


ಮೊರು ಬಾಣಗಳಂದ ಪ್ುನಃ ಅವನ ಧನುಸಿನೊನ, ಧವರ್ವನೊನ,
ಚತರವನೊನ ಭೊಮಿಯ ಮೋಲ ಬಿೋಳಸಿದನು. ಆ ಬಲವಾನನು
ಇನ ೊನಂದು ಧನುಸಿನುನ ತ್ ಗ ದುಕ ೊಂಡು ಹ ದ ಯೋರಿಸಿ ಭಿೋಮನ ಕ ೋತು,
ಧನುಸುಿ ಮತುತ ಕುದುರ ಗಳನುನ ಕಡಿದು ಉರುಳಸಿದನು. ಧನುಸಿನುನ
ಕಳ ದುಕ ೊಂಡ ಅವನು ಕುದುರ ಗಳು ಹತವಾಗಿದದ ಆ ಉತತಮ
ರಥದಿಂದ ಧುಮುಕಿ ಸಿಂಹವು ಪ್ವವತ ಶ್ಖ್ರವನ ನೋರುವಂತ್

195
ಸಾತಾಕಿಯ ರಥವನ ನೋರಿದನು. ಶರವಣಮಾತರದಿಂದ ನಂಬಲಾಗದ
ಪ್ರಮಾದುುತವಾದ ಸಿಂಧುರಾರ್ನ ಆ ಸಾಹಸಕಮವವನುನ
ಪ್ರತಾಕ್ಷವಾಗಿಯೋ ನ ೊೋಡಿದ ಕೌರವರ ಕಡ ಯವರು ಸಂಹೃಷ್ಟರಾಗಿ
“ಸಾಧು! ಸಾಧು!” ಎಂದು ಕೊಗಿದರು. ಅಸರತ್ ೋರ್ಸಿಿನಂದ ಅವನು
ಒಬಬನ ೋ ಸಂಕುರದಧರಾದ ಪಾಂಡವರನುನ ತಡ ಹಡಿದ ಅವನ ಆ
ಕಮವವನುನ ನ ೊೋಡಿ ಸವವ ಭೊತಗಳ ಅವನನುನ ಗೌರವಿಸಿದವು.

ಈ ಮದಲು ಸೌಭದರನು ಅನ ೋಕ ಗರ್-ಯೋಧರನುನ ಸಂಹರಿಸಿ


ಪಾಂಡವರಿಗ ತ್ ೊೋರಿಸಿಕ ೊಟ್ಟಟದದ ದಾರಿಯನ ನೋ ಸ ೈಂಧವನು
ಮುಚಿಿಬಿಟಟನು. ಆ ಮತಿಯ-ಪಾಂಚಾಲ-ಕ ೋಕಯ ವಿೋರರು ಮತುತ
ಪಾಂಡವರು ಎಷ ಟೋ ಪ್ರಯತನಪ್ಟಟರೊ ಸ ೈಂಧವನನುನ ಅಲ್ಲಿಂದ
ಕದಲ್ಲಸಲು ಅವರಿಗ ಸಾಧಾವಾಗಲ್ಲಲಿ. ಪಾಂಡವರಲ್ಲಿ ಯಾಯಾವರು
ದ ೊರೋಣನ ವೂಾಹವನುನ ಭ ೋದಿಸಲು ಪ್ರಯತ್ರನಸುತ್ರತದದರ ೊೋ ಅವರನುನ
ದ ೋವವರವನುನ ಪ್ಡ ದಿದದ ಸ ೈಂಧವನು ತಡ ಯುತ್ರತದದನು.
ವಿರ್ಯೋಚಿಿಗಳಾದ ಪಾಂಡವರು ಸ ೈಂಧವನಂದ ತಡ ಯಲಪಡಲು
ಕೌರವರ ಮತುತ ಪಾಂಡವರ ನಡುವ ಅತ್ರ ಘೊೋರವಾದ ಯುದಧವು
ನಡ ಯತು.

ಅಭಿಮನುಾ ಯುದಧ
196
ಅಷ್ಟರಲ್ಲಿ ಸತಾಸಂಧ ತ್ ೋರ್ಸಿವ ಆರ್ುವನಯು ದುರಾಸದವಾದ ಕೌರವ
ಸ ೋನ ಯನುನ ಪ್ರವ ೋಶ್ಸಿ ಮಸಳ ಯು ಸಮುದರವನುನ ಹ ೋಗ ೊೋ ಹಾಗ
ಅಲ ೊಿೋಲಕಲ ೊಿೋಲಗ ೊಳಸಿದನು. ಶರವಷ್ವದಿಂದ ಕ್ ೊೋಭ ಗ ೊಳಸುತ್ರತದದ
ಅರಿಂದಮ ಸೌಭದರನನುನ ಕುರುಸತತಮ ಪ್ರಧಾನರು ಒಟಾಟಗಿ
ಆಕರಮಿಸಿದರು. ಒಟಾಟಗಿ ಸ ೋರಿ ಶರವಷ್ವಗಳನುನ ಸೃಷಿಟಸುತ್ರತದದ
ಅಮಿತ್ೌರ್ಸರಾದ ಕೌರವರ ಮತುತ ಅವನ ನಡುವ ದಾರುಣ
ಯುದಧವು ನಡ ಯತು. ಶತುರಪ್ಕ್ಷದ ರಥಸಮೊಹಗಳಂದ
ಸುತುತವರ ಯಲಪಟಟ ಆರ್ುವನಯು ವೃಷ್ಸ ೋನನ ಸಾರಥಿಯನೊನ
ಧನುಸಿನೊನ ಕತತರಿಸಿದನು. ಬಲವಾನನು ಜಹಮಗ ಶರಗಳಂದ ಅವನ
ಕುದುರ ಗಳನೊನ ಹ ೊಡ ಯಲು ವಾಯುವ ೋಗಸಮನಾದ ಕುದುರ ಗಳು
ಅವನ ರಥವನುನ ರಣದಿಂದ ಕ ೊಂಡ ೊಯದವು. ಅದರ ಮಧಾದಲ್ಲಿ
ಅಭಿಮನುಾವಿನ ಸಾರಥಿಯು ರಥವನುನ ಮಹಾರಥರ ಮಧಾದಿಂದ
ಬ ೋರ ೊಂದು ಕಡ ಕ ೊಂಡ ೊಯಾಲು ಅದನುನ ನ ೊೋಡಿದ
ರಥಸಮೊಹಗಳು ಹೃಷ್ಟರಾಗಿ “ಸಾಧು! ಸಾಧು!” ಎಂದು ಕೊಗಿದರು.
ಸಿಂಹದಂತ್ ಸಂಕುರದಧನಾಗಿ ಶರಗಳಂದ ಅರಿಗಳನುನ ಸಂಹರಿಸುತ್ರತದದ
ಅವನನುನ ದೊರದಿಂದಲ ೋ ನ ೊೋಡಿದ ವಸಾತ್ರೋಯನು ಬ ೋಗನ ಮುಂದ
ಬಂದು ಎದುರಿಸಿದನು. ಅವನು ಅಭಿಮನುಾವನುನ ಅರವತುತ
ರುಕಮಪ್ುಂಖ್ಗಳಂದ ಮುಚಿಿ “ನಾನು ಜೋವಿಸಿರುವಾಗ ನೋನು

197
ಜೋವಸಹತವಾಗಿ ಹ ೊೋಗಲಾರ !” ಎಂದು ಹ ೋಳದನು.

ಆಗ ಸೌಭದರನು ಉಕಿಕನ ಕವಚವನುನ ಧರಿಸಿದದ ಅವನ ಹೃದಯಕ ಕ


ಗುರಿಯಟುಟ ದೊರಲಕ್ಷಯವಿರುವ ಬಾಣದಿಂದ ಹ ೊಡ ಯಲು ಅವನು
ಅಸುನೋಗಿ ಭೊಮಿಯ ಮೋಲ ಬಿದದನು. ವಸಾತ್ರಯು ಹತನಾದುದನುನ
ನ ೊೋಡಿ ಕುರದಧರಾದ ಕ್ಷತ್ರರಯಪ್ುಂಗವರು ಅಭಿಮನುಾವನುನ ಸಂಹರಿಸಲು
ಸುತುತವರ ದರು. ನಾನಾ ರೊಪ್ದ ಅನ ೋಕ ಚಾಪ್ಗಳನುನ ಠ ೋಂಕರಿಸುತ್ರತದದ
ಅರಿಗಳ ಡನ ಸೌಭದರನ ರೌದರ ಯುದಧವು ನಡ ಯತು. ಕುರದಧನಾದ
ಫಾಲುಗನಯು ಅವರ ಶರಗಳನೊನ, ಧನುಸುಿಗಳನೊನ, ಶರಿೋರಗಳನೊನ,
ಕಣವಕುಂಡಲ-ಹಾರಗಳ ಂದಿಗ ಶ್ರಗಳನೊನ ಕತತರಿಸಿದನು.
ಖ್ಡಗಗಳ ಂದಿಗ , ಅಂಗುಲ್ಲತ್ಾರಣಗಳ ಂದಿಗ , ಪ್ಟ್ಟಟಶ-
ಪ್ರಶಾಯುಧಗಳ ಂದಿಗ ಹ ೋಮಾಭರಣ ಭೊಷಿತವಾದ ಭುರ್ಗಳು
ಅದೃಶಾವಾಗುತ್ರತದದವು. ಮಹಯ ಮೋಲ ಮಾಲ ಗಳು, ಆಭರಣಗಳು,
ವಸರಗಳು, ಕ ಳಗ ಬಿದಿದದದ ಮಹಾಧವರ್ಗಳು, ಕವಚಗಳು, ಗುರಾಣಿಗಳು,
ಹಾರಗಳು, ಮುಕುಟಗಳು, ಚತರ-ಚಾಮರಗಳು, ಯುದ ೊಧೋಪ್ಯೋಗಿ
ಸಾಮಗಿರಗಳು, ಆಸನಗಳು, ಈಷಾದಂಡಗಳು, ಮೊಕಿಕಂಬಗಳು,
ಅಚುಿಮರಗಳು, ಮುರಿದುಹ ೊೋದ ಚಕರಗಳು, ಭಗನವಾದ ಅನ ೋಕ
ನ ೊಗಗಳು, ಹರಿದುಹ ೊೋದ ಪ್ತ್ಾಕ ಗಳು, ಅಸುನೋಗಿ ಮಲಗಿದದ

198
ಸಾರಥಿ-ಕುದುರ ಗಳು, ಮುರಿದ ರಥಗಳು, ಮತುತ ಹತವಾದ ಆನ ಗಳು
ಹರಡಿ ಬಿದಿದದದವು. ರ್ಯವನುನ ಬಯಸಿದದ ಶೂರ ನಾನಾರ್ನಪ್ದ ೋಶವರ
ಕ್ಷತ್ರರಯರು ಹತರಾಗಿ ಬಿದಿದದದ ಭೊಮಿಯು ದಾರುಣವಾಗಿ ಕಂಡಿತು.

ರಣದಲ್ಲಿ ಕುರದಧನಾಗಿ ಎಲಿ ದಿಕುಕ-ಉಪ್ದಿಕುಕಗಳಲ್ಲಿ ಸಂಚರಿಸುತ್ರತದದ


ಅಭಿಮನುಾವಿನ ರೊಪ್ವು ಮಧಾ-ಮಧಾದಲ್ಲಿ ಕಾಣಿಸುತತಲ ೋ ಇರಲ್ಲಲಿ.
ಕ ೋವಲ ಅವನ ಥಳಥಳಸುವ ಬಂಗಾರದ ಕವಚ, ಆಭರಣಗಳು,
ಧನುಸುಿ ಮತುತ ಶರಗಳು ಕಾಣುತ್ರತದದವು. ಸೊಯವನಂತ್ ರಣದ
ಮಧಾದಲ್ಲಿ ನಂತು ಬಾಣಗಳಂದ ಯೋಧರ ಪಾರಣಗಳನುನ ಹೋರುತ್ರತದದ
ಅವನನುನ ಆಗ ಕಣುಣಗಳನುನ ತ್ ರ ದು ನ ೊೋಡಲು ಯಾರಿಗೊ
ಸಾಧಾವಾಗುತ್ರತರಲ್ಲಲಿ.

ಕಾಲವು ಸಮಿೋಪ್ತಸಿದಾಗ ಸವವಭೊತಗಳ ಪಾರಣಗಳನುನ


ತ್ ಗ ದುಕ ೊಳುಳವ ಅಂತಕನಂತ್ ಆರ್ುವನಯು ಶೂರರ ಆಯುಸುಿಗಳನುನ
ಅಪ್ಹರಿದನು. ಶಕರನಂತ್ ಯೋ ಆ ಶಕರನ ಮಗನ ಮಗ ಬಲಶಾಲ್ಲೋ
ವಿಕಾರಂತ ಅಭಿಮನುಾವು ಆ ಸ ೋನ ಯನುನ ಮಥಿಸುತ್ಾತ ಬಹುವಾಗಿ
ಶ ೂೋಭಿಸಿದನು. ಕ್ಷತ್ರರಯೋಂದರರಿಗ ಅಂತಕನಂತ್ರದದ ಅವನು ಶತುರ
ಸ ೈನಾವನುನ ಪ್ರವ ೋಶ್ಸಿ ವಾಾಘರವು ಜಂಕ ಯನುನ ಹ ೋಗ ೊೋ ಹಾಗ
ಸತಾಶರವಸನ ಪಾರಣಗಳನುನ ಅಪ್ಹರಿಸಿದನು. ಸತಾಶರವಸನು

199
ಕ ಳಗುರುಳಲು ಮಹಾರಥರು ತವರ ಮಾಡಿ ವಿಪ್ುಲ ಶಸರಗಳನುನ ಹಡಿದು
ಅಭಿಮನುಾವನುನ ಆಕರಮಣಿಸಿದರು. “ನಾನು ಮದಲು! ನಾನು
ಮದಲು!” ಎಂದು ಸಪಧಿವಸುತ್ಾತ ಅರ್ುವನಾತಮರ್ನನುನ ಕ ೊಲಿಲು
ಬಯಸಿ ಕ್ಷತ್ರರಯಪ್ುಂಗವರು ಮುಂದಾದರು. ತನನ ಮೋಲ ಬಿೋಳಲು
ಆತುರದಿಂದ ಮುನುನಗುಗತ್ರದ
ತ ದ ಕ್ಷತ್ರರಯರ ಸ ೋನ ಗಳನುನ ಅವನು
ಸಮುದರದಲ್ಲಿ ತ್ರಮಿಂಗಿಲವು ಕ್ಷುದರಮಿೋನುಗಳನುನ ಹ ೋಗ ೊೋ ಹಾಗ
ಕಬಳಸಿದನು. ಪ್ಲಾಯನ ಮಾಡದ ೋ ಅವನ ಸಮಿೋಪ್ಕ ಕ ಯಾರ ಲಿ
ಹ ೊೋಗುತ್ರತದದರೊ ಅವರು ಸಮುದರಕ ಕ ಸ ೋರಿದ ನದಿಗಳಂತ್
ಹಂದಿರುಗುತ್ರತರಲ್ಲಲಿ. ಮಸಳ ಗ ಬಾಯಗ ಸಿಕಿಕದವರಂತ್ ,
ಚಂಡಮಾರುತದ ಭಯದಿಂದ ಆದಿವತವಾದವರಂತ್ , ಮತುತ
ಸಮುದರದಲ್ಲಿ ದಿಕುಕತಪ್ತಪದ ನೌಕ ಯಂತ್ ಆ ಸ ೋನ ಯು ನಡುಗಿತು.

ಆಗ ರುಕಮರಥನ ಂಬ ಹ ಸರಿನ ಮದ ರೋಶವರನ ಬಲಶಾಲ್ಲೋ ಮಗನು


ನಭವಯನಾಗಿ ಭಯಗ ೊಂಡಿದದ ಸ ೋನ ಗ ಆಶಾವಸನ ಯನುನ ನೋಡುತ್ಾತ
ಹ ೋಳದನು:

“ಭಯಪ್ಡುವುದನುನ ಸಾಕುಮಾಡಿ! ಶೂರರ ೋ! ನಾನರುವಾಗ


ನಮಗ ಯಾವುದ ೋ ರಿೋತ್ರಯ ಭಯಕೊಕ ಕಾರಣವಿಲಿ. ನಾನು
ಇವನನುನ ಜೋವಸಹತ ಹಡಿಯುತ್ ೋತ ನ . ಅದರಲ್ಲಿ

200
ಸಂಶಯವಿಲಿ.”

ಹೋಗ ಹ ೋಳ ಆ ವಿೋಯವವಾನನು ಸುಕಲ್ಲಪತ ರಥದಲ್ಲಿ ವಿರಾಜಸುತ್ಾತ


ಸೌಭದರನನುನ ಆಕರಮಿಸಿದನು. ಅವನು ಅಭಿಮನುಾವಿನ ವಕ್ಷಸಾಳಕ ಕ
ಮತುತ ಮೊರು ಮೊರು ನಶ್ತ ಶರಗಳಂದ ಅವನ ಎಡ-ಬಲ
ಬಾಹುಗಳನೊನ ಹ ೊಡ ದು ಗಜವಸಿದನು. ಆಗ ಫಾಲುಗಣಿಯು ಅವನ
ಧನುಸಿನೊನ, ಎಡ-ಬಲ ಭುರ್ಗಳನೊನ, ಸುಂದರ ಕಣುಣ-ಹುಬುಬಗಳಂದ
ಕೊಡಿದದ ಶ್ರವನೊನ ಕತತರಿಸಿ ಭೊಮಿಯ ಮೋಲ ಬಿೋಳಸಿದನು.

ಜೋವಂತವಾಗಿ ಹಡಿಯಲು ಬಯಸಿದದ ಶಲಾನ ಮಾನನೋ ಪ್ುತರ


ರುಕಮರಥನು ಯಶಸಿವನೋ ಸೌಭದರನಂದಲ ೋ ಹತನಾದುದನುನ ನ ೊೋಡಿ
ಸಂಗಾರಮದುಮವದರಾದ, ಪ್ರಹಾರಿಗಳಾದ, ಶಲಾಪ್ುತರನ ಮಿತರ
ರಾರ್ಪ್ುತರ ಮಹಾರಥರು ಸುವಣವಧವರ್ಗಳ ಂದಿಗ ನಾಲುಕ
ಮಳಗಳ ಧನುಸುಿಗಳನುನ ಟ ೋಂಕರಿಸುತ್ಾತ ಆರ್ುವನಯನುನ
ಶರವಷ್ವಗಳಂದ ಎಲಿ ಕಡ ಗಳಂದಲೊ ಸುತುತವರ ದರು. ಸಮರದಲ್ಲಿ
ಶೂರ ಅಪ್ರಾಜತ ಸೌಭದರನು ಒಬಬನ ೋ ಅನ ೋಕ ಶೂರ-
ಶ್ಕ್ಾಬಲ ೊೋಪ ೋತ-ತರುಣ-ಅಮಷ್ವರ ಶರವೃಷಿಟಯಂದ
ಮುಸುಕಿದುದದನುನ ನ ೊೋಡಿ ಹೃಷ್ಟನಾದ ದುಯೋವಧನನು ಅವನು
ವ ೈವಸವತನ ಭವನಕ ಕ ಹ ೊೋದನ ಂದ ೋ ತ್ರಳದನು. ಸುವಣವ

201
ಪ್ುಂಖ್ಗಳದದ, ನಾನಾ ಚಿಹ ನಗಳಂದ ೊಡಗೊಡಿದ, ಮೊರು ಮೊರು
ತ್ರೋಕ್ಷ್ಣ ಶರಗಳಂದ ಆ ನೃಪಾತಮರ್ರು ಆರ್ುವನಯನುನ ಒಂದು ನಮಿಷ್
ಕಾಣಿಸದಂತ್ ಯೋ ಮಾಡಿ ಬಿಟಟರು. ಮುಳುಳಹಂದಿಯ ಶರಿೋರದಂತ್
ಅವನೊ ಅವನ ಸೊತನೊ, ಕುದುರ ಗಳ , ಧವರ್ವೂ, ರಥವೂ
ಬಾಣಗಳಂದ ಚುಚಿಲಪಟಟರು. ಆಳವಾಗಿ ಗಾಯಗ ೊಂಡು ಕುರದಧನಾದ
ಅವನು ಅಂಕುಶದಿಂದ ತ್ರವಿಯಲಪಟಟ ಆನ ಯಂತ್ ಘೋಳಟಟನು. ಮತುತ
ಗಾಂಧವಾವಸರವನುನ ಪ್ರಯೋಗಿಸಿ ರಥಮಾಯಯನುನ ಬಳಸಿದನು.
ಅರ್ುವನನು ತಪ್ಸುಿಮಾಡಿ ತುಂಬುರು ಪ್ರಮುಖ್ ಗಂಧವವರಿಂದ
ಯಾವ ಅಸರವನುನ ಪ್ಡ ದಿದದನ ೊೋ ಅದನ ನೋ ತನನ ಮಗನಗೊ
ಉಪ್ದ ೋಶ್ಸಿದದನು. ಅದನುನ ಬಳಸಿ ಅವನು ಶತುರಗಳನುನ
ಮೋಹಸಿದನು. ಬ ಂಕಿಯ ಕ ೊಳಳಯ ಚಕರದಂತ್ ಒಬಬನ ೋ ನೊರಾಗಿಯೊ
ಸಹಸರವಾಗಿಯೊ ಕಾಣಿಸುತ್ಾತ ಬ ೋಗನ ೋ ಅಸರಗಳನುನ ಪ್ರದಶ್ವಸಿದನು.

ರಥದ ಚಲನ ಮತುತ ಅಸರಗಳಂದ ಮೋಹಸಿ ಆ ಪ್ರಂತಪ್ನು


ನೊರಾರು ಮಹೋಕ್ಷ್ತರ ಶರಿೋರಗಳನುನ ಭ ೋದಿಸಿದನು. ಪಾರಣವಿರುವವರ
ಪಾರಣಗಳನುನ ರಣದಲ್ಲಿ ನಶ್ತ ಶರಗಳಂದ ಪ್ರಲ ೊೋಕಕ ಕ ಕಳುಹಸಲು
ಶರಿೋರಗಳು ಭೊಮಿಯ ಮೋಲ ಬಿದದವು. ಫಾಲುಗನಯು ನಶ್ತ
ಭಲಿಗಳಂದ ಅವರ ಧನುಸುಿಗಳನೊನ, ಕುದುರ ಗಳನೊನ,

202
ಸಾರಥಿಗಳನೊನ, ಧವರ್ಗಳನೊನ, ಅಂಗದಗಳ ಡನ ಬಾಹುಗಳನೊನ
ಶ್ರಗಳನೊನ ಕತತರಿಸಿದನು. ಫಲವನುನ ಕ ೊಡಲ್ಲರುವ ಐದುವಷ್ವದ
ಮಾವಿನ ಮರವು ಸಿಡುಲ್ಲಗ ಸಿಲುಕಿ ಭಗನವಾಗುವಂತ್ ಆ ನೊರು
ರಾರ್ಪ್ುತರರು ಸೌಭದರನಂದ ಭಗನರಾಗಿ ಹ ೊೋದರು. ಕುರದಧ ಸಪ್ವದ
ವಿಷ್ದಂತ್ರದದ ಅ ಸುಖ್ ೊೋಚಿತ ಸುಕುಮಾರರ ಲಿರೊ ಒಬಬನಂದನ ೋ
ನಹತರಾದುದನುನ ನ ೊೋಡಿ ದುಯೋವಧನನು ಭಿೋತನಾದನು. ರಥಿಗಳು,
ಆನ ಗಳು, ಕುದುರ ಗಳು ಮತುತ ಪ್ದಾತ್ರಗಳು ಅವನಂದ
ನಾಶವಾಗುತ್ರತರುವುದನುನ ನ ೊೋಡಿ ಸಹಸಿಕ ೊಳಳಲಾರದ ೋ
ದುಯೋವಧನನು ಬ ೋಗನ ೋ ಅವನನುನ ಆಕರಮಣಿಸಿದನು. ಅವರಿಬಬರ
ನಡುವ ನಡ ದ ಒಂದ ೋ ಕ್ಷಣದ ಸಂಗಾರಮದಲ್ಲಿ ನೊರಾರು ಶರಗಳಂದ
ಗಾಯಗ ೊಂಡ ದುಯೋವಧನನು ವಿಮುಖ್ನಾದನು.

ಮುಖ್ವು ಒಣಗಿ ಹ ೊೋಗಿ, ಕಣುಣಗಳು ತ್ರರುಗುತ್ರತರಲು, ಶರಿೋರಗಳು


ಬ ವತ್ರರಲು, ರ ೊೋಮಗಳು ನಮಿರ ದುದ, ಪ್ಲಾಯನದಲ್ಲಿಯೋ
ಉತ್ಾಿಹಗಳಾಗಿ, ಶತುರಗಳನುನ ರ್ಯಸುವುದರಲ್ಲಿ ನರುತ್ಾಿಹಗಳಾಗಿ,
ಹತರಾಗಿದದ ಸಹ ೊೋದರರು-ಪ್ತತೃಗಳು-ಪ್ುತರರು-ಮಿತರರು-
ಸಂಬಂಧಿಗಳು-ಬಾಂಧವರನುನ ಅಲಿಲ್ಲಿಯೋ ಬಿಟುಟ ತ್ಾವು ಕುಳತ್ರದದ
ಕುದುರ ಆನ ಗಳನುನ ಅವಸರ ಪ್ಡಿಸುತ್ಾತ ಓಡಿ ಹ ೊೋಗುತ್ರತದದರು.

203
ಅವರು ಹಾಗ ಪ್ರಭಗನರಾದುದನುನ ನ ೊೋಡಿ ದ ೊರೋಣ, ದೌರಣಿ,
ಬೃಹದಬಲ, ಕೃಪ್, ದುಯೋವಧನ, ಕಣವ, ಕೃತವಮವ, ಮತುತ
ಸೌಬಲರು ಸಂಕುರದಧರಾಗಿ ಅಪ್ರಾಜತ ಸೌಭದರನನುನ ಆಕರಮಣಿಸಿದರು.
ಅವರನೊನ ಕೊಡ ಹ ಚುಿಪಾಲು ಅಭಿಮನುಾವು ವಿಮುಖ್ರನಾನಗಿ
ಮಾಡಿದನು.

ಲಕ್ಷಮಣ ವಧ
ಆದರ ಅವರಲ್ಲಿ ಒಬಬ – ಸುಖ್ದಲ್ಲಿಯೋ ಬ ಳ ದಿದದ, ಬಾಲಾದಿಂದಲೊ
ದಪ್ವ-ಭಯಗಳನುನ ತ್ ೊರ ದಿದದ, ಇಷ್ವಸರಗಳನುನ ಚ ನಾನಗಿ ತ್ರಳದಿದದ,
ಮಹಾತ್ ೋರ್ಸಿವ ಲಕ್ಷಮಣನು ಆರ್ುವನಯನುನ ಎದುರಿಸಿದನು. ಮಗನ
ಮೋಲ್ಲನ ಪ್ತರೋತ್ರಯಂದ ಅವನ ತಂದ ದುಯೋವಧನನೊ ಅವನನುನ
ಹಂಬಾಲ್ಲಸಿದನು. ಇತರ ಮಹಾರಥರೊ ಹಂದಿರುಗಿದರು.
ಮೋಡಗಳು ಮಳ ಗರ ದು ಪ್ವವತವನುನ ಮುಚುಿವಂತ್ ಅವನು ಮತುತ
ಅವನ ಅನುಯಾಯಗಳು ಬಾಣಗಳಂದ ಅವನನುನ ಮುಚಿಿಬಿಟಟರು.
ಮದಿಸಿದ ಸಲಗವನುನ ಇನ ೊನಂದು ಮದಿಸಿದ ಸಲಗವು
ಎದುರಿಸುವಂತ್ ರಣದಲ್ಲಿ ಕಾಷಿಣವಯು ತನನ ತಂದ ಯ
ಸಮಿೋಪ್ದಲ್ಲಿಯೋ ನಂತು ಕಾಮುವಕವನುನ ಎತ್ರತ ಹಡಿದಿದದ
ಧೃತರಾಷ್ರನ ಮಮಮಗ, ದುಧವಷ್ವ, ನ ೊೋಡಲು ಸುಂದರನಾಗಿದದ,

204
ಅತಾಂತ ಸುಖ್ದಲ್ಲಿ ಬ ಳ ದಿದದ, ಧನ ೋಶವರನ ಮಗನಂತ್ರದದ ಶೂರ
ಲಕ್ಷಮಣನನುನ ಎದುರಿಸಿದನು. ಎದುರಿಸಲು ಪ್ರವಿೋರಹ ಸೌಭದರನು
ಲಕ್ಷಮಣನ ನಶ್ತ ತ್ರೋಕ್ಷ್ಣ ಶರಗಳಂದ ಬಾಹುಗಳು ಮತುತ ಎದ ಯಲ್ಲಿ
ಹ ೊಡ ಯಲಪಟಟನು. ಕ ೊೋಲ್ಲನಂದ ಹ ೊಡ ಯಲಪಟಟ ಸಪ್ವದಂತ್
ಸಂಕುರದಧನಾದ ಅವನು ಲಕ್ಷಮಣನಗ ಹ ೋಳದನು:

“ಈ ಲ ೊೋಕವನ ನಲಿ ಒಮಮ ಚ ನಾನಗಿ ನ ೊೋಡಿಕ ೊೋ! ಇನ ೊನಂದು


ಲ ೊೋಕಕ ಕ ಹ ೊೋಗಲ್ಲರುವ . ಬಾಂಧವರ ಲಿರೊ
ನ ೊೋಡುತ್ರತರುವಂತ್ ನನನನುನ ನಾನು ಯಮಸಾದನಕ ಕ
ಕಳುಹಸುತ್ ೋತ ನ !”

ಹೋಗ ಹ ೋಳ ಪ್ರವಿೋರಹ ಮಹಾಬಾಹು ಸೌಭದರನು ಪ್ರ ಬಿಟಟ


ಸಪ್ವದಂತ್ರದದ ಭಲಿವನುನ ತ್ ಗ ದು ಪ್ರಯೋಗಿಸಿದನು. ಅದು
ಸುಂದರನಾಗಿದದ ಲಕ್ಷಮಣನ ಸುಂದರ ಮೊಗು, ಸುಂದರ ಹುಬುಬ,
ಮುಂಗುರುಳುಗಳ ಕುಂಡಲಗಳನುನ ಧರಿಸಿದದ ಶ್ರವನುನ ಅಪ್ಹರಿಸಿತು.
ಲಕ್ಷಮಣನು ಹತನಾದುದನುನ ನ ೊೋಡಿ ರ್ನರು ಹಾಹಾಕಾರ ಮಾಡಿದರು.
ತನನ ಪ್ತರಯಪ್ುತರನು ಕ ಳಗುರುಳಲು ಕುರದಧನಾಗಿ ಕ್ಷತ್ರರಯಷ್ವಭ
ದುಯೋವಧನನು “ಇವನನುನ ಕ ೊಲ್ಲಿ!” ಎಂದು ಕ್ಷತ್ರರಯರಿಗ ಕೊಗಿ
ಹ ೋಳದನು. ಆಗ ದ ೊರೋಣ, ಕೃಪ್, ಕಣವ, ದ ೊರೋಣಪ್ುತರ, ಬೃಹದಬಲ,

205
ಕೃತವಮವ ಈ ಷ್ಡರಥರು ಅವನನುನ ಮುತ್ರತಗ ಹಾಕಿದರು. ಅವರನುನ
ನಶ್ತ ಬಾಣಗಳಂದ ಗಾಯಗ ೊಳಸಿ ವಿಮುಖ್ರನಾನಗಿ ಮಾಡಿ
ಆರ್ುವನಯು ಕುರದಧನಾಗಿ ವ ೋಗದಿಂದ ಸ ೈಂಧವನ ಮಹಾಬಲದ
ಮೋಲ ಎರಗಿದನು. ಅವನನುನ ದಾರಿಯಲ್ಲಿಯೋ ಗರ್ಸ ೋನ ಯಂದ
ರಕ್ಷ್ತರಾದ ಕಲ್ಲಂಗರು, ನಷಾದರು ಮತುತ ವಿೋಯವವಾನ್
ಕಾರಥಪ್ುತರನು ಅವನನುನ ಆಕರಮಣಿಸಿದರು. ಆಗಲ ೋ
ಇತಾಥವವಾಗುವಂತಹ ಯುದಧವು ನಡ ಯತು.

ಆರ್ುವನಯು ಆ ಗರ್ಸ ೋನ ಯನುನ ಅಂಬರದಲ್ಲಿರುವ ನೊರಾರು ಕಪ್ುಪ


ಮೋಡಗಳನುನ ಭಿರುಗಾಳಯು ಚದುರಿಸುತತದ ಯೋ ಹಾಗ ಚ ಲಾಿಪ್ತಲ್ಲಿ
ಮಾಡಿದನು. ಆಗ ಕಾರಥನು ಶರವಾರತಗಳಂದ ಆರ್ುವನಯನುನ
ಮುಸುಕಿದನು. ಅಷ್ಟರಲ್ಲಿಯೋ ದ ೊರೋಣಪ್ರಮುಖ್ ರಥರು ಹಂದಿರುಗಿ
ಬಂದು ಪ್ುನಃ ಪ್ರಮಾಸರಗಳನುನ ಪ್ರಯೋಗಿಸುತ್ಾತ ಸೌಭದರನನುನ
ಆಕರಮಣಿಸಿದರು. ಅವುಗಳನುನ ತಪ್ತಪಸಿಕ ೊಂಡು ಆರ್ುವನಯು
ತವರ ಮಾಡಿ ಅವನನುನ ಕ ೊಲಿಲು ಬಯಸಿ ಕಾರಥಪ್ುತರನನುನ ಅಪ್ರಮೋಯ
ಶರೌಘದಿಂದ ಹ ೊಡ ದನು. ಅವುಗಳು ಧನುಸುಿ-ಬಾಣ-
ಕ ೋಯೊರಗಳ ಂದಿಗ ಅವನ ಬಾಹುಗಳನೊನ, ಮುಕುಟ ಧರಿಸಿದ
ಶ್ರವನೊನ, ಚತರ-ಧವರ್ಗಳನೊನ, ಸಾರಥಿ-ಕುದುರ ಗಳನೊನ ಕ ಳಗ

206
ಬಿೋಳಸಿದವು. ಕುಲ-ಶ್ೋಲ-ಶ್ಕ್ಷಣ-ಶಕಿತ, ಕಿೋತ್ರವ ಮತುತ ಅಸರಬಲಗಳಂದ
ಕೊಡಿದ ಅವನು ಹತನಾಗಲು ನಮಮವರಲ್ಲಿ ಪಾರಯಶಃ ಎಲಿ ವಿೋರರೊ
ಯುದಧದಿಂದ ಹಮಮಟ್ಟಟದರು.

ಬೃಹದಬಲ ವಧ
ಪಾಂಡುನಂದನ ಅಭಿಮನುಾವು ಪ್ರವ ೋಶ್ಸುತತಲ ೋ ಕೌರವರ ಸವವ
ಪಾಥಿವವರನೊನ ವಿಮುಖ್ರನಾನಗಿ ಮಾಡಿದನು. ಅವನನಾನದರ ೊೋ
ದ ೊರೋಣ, ಕೃಪ್, ಕಣವ, ದೌರಣಿ, ಬೃಹದಬಲ ಮತುತ ಕೃತವಮವ ಈ
ಷ್ಡರಥರು ಸುತುತವರ ದರು. ಸ ೈಂಧವನ ಮೋಲ ಗುರುತರ
ಭಾರವಿದುದದನುನ ನ ೊೋಡಿ ಕೌರವ ಸ ೈನಾವು ಯುಧಿಷಿಠರನನುನ
ಆಕರಮಣಿಸಿತು. ಇತರ ವಿೋರರು ತ್ಾಲಮಾತರದ ಚಾಪ್ಗಳನುನ
ಟ ೋಂಕರಿಸುತ್ಾತ ಸೌಭದರನ ಮೋಲ ಶರಾಂಬುಗಳನುನ ಸುರಿಸಿದರು.
ಪ್ರವಿೋರಹ ಸೌಭದರನು ಆ ಎಲಿ ಮಹ ೋಷಾವಸರನೊನ
ಸವವವಿದ ಾಗಳಲ್ಲಿಯೊ ಪ್ರಿಣಿತರಾಗಿದದವರನುನ ಬಾಣಗಳಂದ
ತಡ ಗಟ್ಟಟದನು. ದ ೊರೋಣನನುನ ಐವತತರಿಂದ ಮತುತ ಬೃಹದಬಲನನುನ
ಇಪ್ಪತತರಿಂದ ಹ ೊಡ ದು, ಕೃತವಮವನನುನ ಎಂಭತುತ ಮತುತ ಕೃಪ್ನನುನ
ಅರವತುತ ಶ್ಲ್ಲೋಮುಖ್ಗಳಂದ ಹ ೊಡ ದು, ಆರ್ುವನಯು
ಅಶವತ್ಾಾಮನನುನ ರುಕಮಪ್ುಂಖ್ಗಳ ಮಹಾವ ೋಗದ ಹತುತ ಬಾಣಗಳನುನ

207
ಕಿವಿಯವರ ಗ ಎಳ ದು ಹ ೊಡ ದನು. ಫಾಲುಗನಯು ಶತುರಗಳ
ಮಧಾದಲ್ಲಿದದ ಕಣವನ ಕಿವಿಗ ಡ ೊಂಕಾಗಿದದ ಪ್ತೋತ ನಶ್ತ ಪ್ರಮ
ಬಾಣದಿಂದ ಹ ೊಡ ದನು. ಕೃಪ್ನ ಎರಡೊ ಅಶವಗಳನೊನ ಇಬಬರು
ಪಾಷಿಣವಸಾರಥಿಗಳನೊನ ಹ ೊಡ ದುರುಳಸಿ ಅವನ ಎದ ಗ ಹತುತ
ಬಾಣಗಳಂದ ಹ ೊಡ ದನು. ಆಗ ಕೌರವ ಪ್ುತರರು ಮತುತ ವಿೋರರು
ನ ೊೋಡುತ್ರತದದಂತ್ ಯೋ ಆ ಬಲಶಾಲ್ಲಯು ಕುರುಗಳ ಕಿೋತ್ರವವಧವನ
ವಿೋರ ವೃಂದಾರಕನನುನ ಸಂಹರಿಸಿದನು. ಶ ರೋಷ್ಠ ಅಮಿತರರ ೊಂದಿಗ
ಭಯಗ ೊಳಳದ ೋ ಯುದಧಮಾಡುತ್ರತದದ ಆ ಶ ರೋಷ್ಠನನುನ ದೌರಣಿಯು
ಇಪ್ಪತ್ ೈದು ಕ್ಷುದರಕಗಳಂದ ಹ ೊಡ ದನು. ಆರ್ುವನಯಾದರ ೊೋ
ಕೊಡಲ ೋ ಧಾತವರಾಷ್ರರು ನ ೊೋಡುತ್ರತದದಂತ್ ಯೋ ಅಶವತ್ಾಾಮನನುನ
ನಶ್ತ ಬಾಣಗಳಂದ ತ್ರರುಗಿ ಹ ೊಡ ದನು. ಅವನನುನ ದೌರಣಿಯು
ಅರವತುತ ತ್ರಗಮಧಾರ , ತ್ ೋರ್ಸಿವ ಉಗರ ಬಾಣಗಳಂದ ಹ ೊಡ ಯಲು
ಅವನು ಮೈನಾಕ ಪ್ವವತದಂತ್ ನಡುಗದ ೋ ನಂತ್ರದದನು. ಆ
ಮಹಾತ್ ೋರ್ಸಿವ ಬಲವಾನನು ದೌರಣಿಯನುನ ತ್ರರುಗಿ ಎಪ್ಪತೊಮರು
ಹ ೋಮಪ್ುಂಖ್ ಜಹಮಗಗಳಂದ ಹ ೊಡ ದನು. ಪ್ುತರನ ಮೋಲ್ಲನ
ಪ್ತರೋತ್ರಯಂದ ದ ೊರೋಣನು ಅಭಿಮನುಾವಿನ ಮೋಲ ನೊರು ಬಾಣಗಳನುನ
ಪ್ರಯೋಗಿಸಿದನು. ಮತುತ ರಣದಲ್ಲಿ ತಂದ ಯನುನ ರಕ್ಷ್ಸುವ ಸಲುವಾಗಿ
ಅಶವತ್ಾಾಮನು ಅಭಿಮನುಾವಿನ ಮೋಲ ಎಂಟು ಬಾಣಗಳನೊನ,

208
ಕಣವನು ಇಪ್ಪತ್ ರ
ತ ಡು ಭಲಿಗಳನುನ, ಕೃತವಮವನು ಹದಿನಾಲುಕ,
ಬೃಹದಬಲನು ಐವತತನೊನ, ಕೃಪ್ ಶಾರದವತನು ಹತತನುನ ಪ್ರಹರಿಸಿದರು.
ಅವರ ಲಿರನೊನ ತ್ರರುಗಿ ಹತುತ ಹತುತ ಬಾಣಗಳಂದ ಹ ೊಡ ದು
ಸೌಭದರನು ಎಲ ಿಡ ಗಳಂದ ನಶ್ತ ಶರಗಳಂದ ಅವರನುನ
ಗಾಯಗ ೊಳಸಿದನು. ಅವನ ಎದ ಗ ಗುರಿಯಟುಟ ಕ ೊೋಸಲಾಧಿಪ್
ಬೃಹದಬಲನು ಕಣಿವಯನುನ ಪ್ರಯೋಗಿಸಿದನು. ಆಗ ಅವನು ಅವನ
ಕುದುರ ಗಳನೊನ, ಧವರ್ವನೊನ, ಚಾಪ್ವನೊನ, ಸೊತನನೊನ
ನ ಲಕುಕರುಳಸಿದನು. ಆಗ ವಿರಥನಾದ ಕ ೊೋಸಲರಾರ್ನು ಖ್ಡಗ-
ಗುರಾಣಿಗಳನುನ ಹಡಿದು ಫಾಲುಗನಯ ಶರಿೋರದಿಂದ ಕುಂಡಲ ಸಹತ
ಶ್ರಸಿನುನ ಅಪ್ಹರಿಸಲು ಮುಂದಾದನು. ಅವನು ಕ ೊೋಸಲರ ಒಡ ಯ
ರಾರ್ಪ್ುತರ ಬೃಹದಬಲನ ಎದ ಯನುನ ಬಾಣದಿಂದ ಹ ೊಡ ಯಲು
ಅವನು ಹೃದಯವೊಡ ದು ಬಿದದನು. ಅಶ್ವ ಮಾತುಗಳನಾನಡುತ್ಾತ
ಖ್ಡಗ-ಕಾಮುವಕಗಳನುನ ಹಡಿದು ಬರುತ್ರತದದ ಹತುತ ಸಾವಿರ
ಮಹಾತಮರನುನ ಸದ ಬಡಿದನು. ಹಾಗ ಬೃಹದಬಲನನುನ ಸಂಹರಿಸಿ
ಸೌಭದರನು ರಣದಲ್ಲಿ ಕೌರವ ಮುಹ ೋಷಾವಸ ಯೋಧರನುನ
ಶರಾಂಬುಗಳಂದ ಮುಚಿಿ ಭಯಪ್ಡಿಸುತ್ಾತ ಸಂಚರಿಸಿದನು.

ಅಭಿಮನುಾವು ವಿರಥನಾದುದು

209
ಪ್ುನಃ ಫಾಲುಗನಯು ಕಣವನ ಕಿವಿಗಳಗ ಡ ೊಂಕಾದ ಶರದಿಂದ
ಹ ೊಡ ದನು. ಅವನು ಇನೊನ ತುಂಬಾ ಕ ೊೋಪ್ಗ ೊಂಡು ಐವತುತ
ಶರಗಳಂದ ಅವನನುನ ಹ ೊಡ ದನು. ರಾಧ ೋಯನೊ ಅಷ ಟೋ
ಬಾಣಗಳಂದ ಅವನನುನ ಪ್ರಹರಿಸಿದನು. ಸವಾವಂಗಗಳಲ್ಲಿ
ಬಾಣಗಳಂದ ಚುಚಿಲಪಟ್ಟಟದದ ಅಭಿಮನುಾವು ಆಗ ಬಹಳವಾಗಿ
ಶ ೂೋಭಿಸಿದನು. ಅವನೊ ಕೊಡ ಕುರದಧನಾಗಿ ಕಣವನು ಗಾಯಗ ೊಂಡು
ರಕತವನುನ ಸುರಿಸುವಂತ್ ಮಾಡಿದನು. ಶೂರ ಕಣವನೊ ಕೊಡ
ಶರಗಳಂದ ಗಾಯಗ ೊಂಡು ರಕತದಿಂದ ತ್ ೊೋಯುದ ಬಹಳವಾಗಿ
ಶ ೂೋಭಿಸಿದನು. ಅವರಿಬಬರು ಮಹಾತಮರೊ ಶರಗಳಂದ ಚುಚಿಲಪಟುಟ,
ರಕತದಿಂದ ತ್ ೊೋಯುದ ಹೊಬಿಟಟ ಮುತುತಗದ ಮರಗಳಂತ್ ಕಂಡರು. ಆಗ
ಸೌಭದರನು ಕಣವನ ಶೂರರೊ ಚಿತರಯೋಧಿಗಳ ಆದ ಆರು
ಸಚಿರವರನುನ ಅವರ ಅಶವ-ಸೊತ-ಧವರ್-ರಥಗಳ ಂದಿಗ
ಸಂಹರಿಸಿದನು. ಮತ್ ತ ಸಂಭಾರಂತನಾಗದ ೋ ಇತರ ಮಹ ೋಷಾವಸರನುನ
ಹತುತ ಹತುತ ಶರಗಳಂದ ಹ ೊಡ ದನು. ಅದ ೊಂದು ಅದುುತವಾಗಿತುತ.
ಪ್ುನಃ ಅವನು ಆರು ಜಹಮಗಗಳಂದ ಮಾಗಧನ ಮಗನನುನ ಹ ೊಡ ದು
ಕುದುರ ಗಳು ಮತುತ ಸಾರಥಿಗಳ ಂದಿಗ ಅಶವಕ ೋತುವನುನ
ಉರುಳಸಿದನು. ಅನಂತರ ಆನ ಯ ಧವರ್ವನುನ ಹ ೊಂದಿದದ
ಮಾತ್ರವಕಾವತದ ರಾರ್ ಭ ೊೋರ್ನನುನ ಕ್ಷುರಪ್ರದಿಂದ ಸಂಹರಿಸಿ

210
ಶರಗಳನುನ ಪ್ರಯೋಗಿಸುತ್ಾತ ಸಿಂಹನಾದಗ ೈದನು.

ದುಃಶಾಸನನ ಮಗನು ಅವನ ನಾಲುಕ ಕುದುರ ಗಳನುನ ನಾಲಕರಿಂದ,


ಸೊತನನುನ ಒಂದರಿಂದ ಮತುತ ಹತತರಿಂದ ಅರ್ುವನನ ಮಗನನುನ
ಹ ೊಡ ದನು. ಆಗ ಕಾಷಿಣವಯು ದೌಃಶಾಸನಯನುನ ಏಳು ಆಶುಗಗಳಂದ
ಹ ೊಡ ದು ಕ ೊರೋಧದಿಂದ ಕ ಂಪಾದ ಕಣುಣಗಳುಳಳವನಾಗಿ ಜ ೊೋರಾಗಿ
ಕೊಗಿ ಹ ೋಳದನು:

“ನನನ ತಂದ ಯು ಹ ೋಡಿಯಂತ್ ಹ ೋಗ ಯುದಧವನುನ ಬಿಟುಟ


ಹ ೊೋದನ ೊೋ ಹಾಗ ನೋನೊ ಸಹ ಯುದಧಮಾಡಲು
ಕಲ್ಲತ್ರರುವ ಯಲಿವ ೋ? ಆದರ ಇಂದು ನನನನುನ
ಜೋವಸಹತವಾಗಿ ಬಿಡುವುದಿಲಿ!”

ಹೋಗ ಹ ೋಳ ಅವನು ಕಮಾಮರನಂದ ಪ್ರಿಷ್ೃತವಾದ ನಾರಾಚವನುನ


ಅವನ ಮೋಲ ಪ್ರಯೋಗಿಸಲು ದೌರಣಿಯು ಅದನುನ ಮೊರು
ಬಾಣಗಳಂದ ಕತತರಿಸಿದನು. ಆರ್ುವನಯು ಅವನ ಧವರ್ವನುನ ಕತತರಿಸಿ
ಮೊರರಿಂದ ಶಲಾನನುನ ಹ ೊಡ ದನು. ಅವನನುನ ಶಲಾನು ಒಂಭತುತ
ಹದಿದನ ಗರಿಗಳನುನಳಳ ಶರಗಳಂದ ಹ ೊಡ ದನು. ಆರ್ುವನಯು ಅವನ
ಧವರ್ವನುನ ತುಂಡರಿಸಿ, ಪಾಶವವರಕ್ಷಕರಿಬಬರನೊನ ಸಂಹರಿಸಿ,
ಲ ೊೋಹಮಯವಾದ ಆರು ಬಾಣಗಳಂದ ಶಲಾನನುನ ಪ್ರಹರಿಸಿದನು.
211
ಅವನು ಬ ೋರ ಯೋ ರಥವನ ನೋರಿದನು. ಅನಂತರ ಶತುರಂರ್ಯ,
ಚಂದರಕ ೋತು, ಮೋಘವ ೋಗ, ಸುವಚವಸ ಮತುತ ಸೌಯವಭಾಸ ಈ
ಐವರನುನ ಸಂಹರಿಸಿ, ಸೌಬಲನನುನ ಹ ೊಡ ದನು. ಸೌಬಲನು ಅವನನುನ
ಮೊರುಬಾಣಗಳಂದ ಹ ೊಡ ದು ದುಯೋವಧನನಗ ಹ ೋಳದನು:

“ಇವನು ನಮಮಲ್ಲಿ ಒಬ ೊಬಬಬರನ ನೋ ಆರಿಸಿಕ ೊಂಡು


ಸಂಹರಿಸುವ ಮದಲು ನಾವ ಲಿರೊ ಒಟಾಟಗಿ ಸ ೋರಿ ಇವನನುನ
ಸಂಹರಿಸ ೊೋಣ!”

ಆಗ ವ ೈಕತವನ ಕಣವನೊ ಕೊಡ ದ ೊರೋಣನ ೊಡನ ಇದರ ಕುರಿತ್ ೋ


ಕ ೋಳದನು:

“ಇವನು ಸವವರನೊನ ಕ ೊಲುಿವ ಮದಲ ೋ ಇವನನುನ


ವಧಿಸುವ ಉಪಾಯವನುನ ಹ ೋಳ.”

ಆಗ ಮಹ ೋಷಾವಸ ದ ೊರೋಣನು ಅವರ ಲಿರಿಗ ಉತತರಿಸಿದನು:

“ಕುಮಾರನಲ್ಲಿ ಯಾವುದ ೋ ರಿೋತ್ರಯ ಸವಲಪ ದ ೊೋಷ್ವೂ


ಇಲಿದಿರುವುದನುನ ನೋವು ನ ೊೋಡಿದಿರಿ. ತನನ ತಂದ ಯಂತ್
ಇಂದು ಎಲಿ ದಿಕುಕಗಳಲ್ಲಿಯೊ ಸಂಚರಿಸುತ್ರತರುವ ಈ
ಪಾಂಡವ ೋಯ ನರಸಿಂಹನ ಶ್ೋಘರತ್ ಯನುನ ನ ೊೋಡಿರಿ.

212
ರಥಮಾಗವಗಳಲ್ಲಿ ಇವನ ಧನುಮವಂಡಲವ ೋ ಕಾಣುತತದ .
ಇವನು ಶ್ೋಘರವಾಗಿ ವಿಶ್ಖ್ ಗಳನುನ ಸಂಧಾನಮಾಡುತ್ಾತನ
ಮತುತ ಬಿಡುತ್ಾತನ ಕೊಡ! ಸಾಯಕಗಳಂದ ನನನ ಪಾರಣಗಳನುನ
ಸಂಕಟಗ ೊಳಸಿ ಮೋಹತನನಾನಗಿಸುತ್ರತದದರು ಪ್ರವಿೋರಹ
ಸೌಭದರನು ಬಾರಿ ಬಾರಿಗೊ ನನಗ ಹಷ್ವವನುನ
ನೋಡುತ್ರತದಾದನ . ರಣದಲ್ಲಿ ಸಂಚರಿಸುತ್ರತರುವ ಈ ಸೌಭದರನು
ನನಗ ಅತ್ರಯಾದ ಆನಂದವನುನ ನೋಡುತ್ರತದಾದನ . ಇವನಂದ
ಗಾಯಗ ೊಂಡ ಮಹಾರಥರೊ ಕೊಡ ಇವನಲ್ಲಿ ದ ೊೋಷ್ವನುನ
ಕಾಣುವುದಿಲಿ. ಹಸತ ಲಾಘವದಿಂದ ಎಲಿ ದಿಕುಕಗಳನೊನ
ಬಾಣಗಳಂದ ಮುಚುಿತ್ರತರುವ ಇವನು ಮತುತ ರಣದಲ್ಲಿ
ಗಾಂಡಿೋವಧನವಯ ನಡುವ ಯಾವ ವಾತ್ಾಾಸವನೊನ ನಾನು
ಕಾಣತ್ರತಲಿ!”

ಆಗ ಆರ್ುವನಯ ಶರಗಳಂದ ಪ್ತೋಡಿತನಾಗುತ್ರತದದ ಕಣವನು ಪ್ುನಃ


ದ ೊರೋಣನಗ ಹ ೋಳದನು:

“ಅಭಿಮನುಾವಿನಂದ ಪ್ತೋಡಿತನಾಗಿದದರೊ
ಓಡಿಹ ೊೋಗಬಾರದ ಂದು ನಂತ್ರದ ದೋನ . ಈ ತ್ ೋರ್ಸಿವೋ
ಕುಮಾರನ ಪ್ರಮದಾರುಣ ಘೊೋರ ಪಾವಕನ ತ್ ೋರ್ಸುಿಳಳ

213
ಶರಗಳು ಇಂದು ನನನ ಹೃದಯವನುನ ಸಿೋಳುತ್ರತವ .”

ಕಣವನಗ ಆಚಾಯವನು ನಗುತ್ರತರುವಂತ್ ಮಲಿಗ ಹ ೋಳದನು:

“ಇವನ ಕವಚವು ಅಭ ೋದಾವಾದುದು. ಇವನನೊನ ಯುವಕ.


ತನನ ಪ್ರಾಕರಮವನುನ ಬಹುಬ ೋಗ ಪ್ರಕಟ್ಟಸುವ
ಸಾಮಥಾವವುಳಳವನು. ಇವನ ತಂದ ಗ ನಾನು
ಕವಚಧಾರಣವಿಧಿಯನುನ ಹ ೋಳಕ ೊಟ್ಟಟದ ದನು. ಅದನ ನೋ
ಸಂಪ್ೊಣವವಾಗಿ ಈ ಪ್ರಪ್ುರಂರ್ಯನು
ತ್ರಳದುಕ ೊಂಡಿದಾದನ ಎನುನವುದು ಸತಾ. ಆದರ
ಏಕಾಗರಚಿತತವುಳಳವರು ಇವನ ಧನುಸಿನೊನ ಶ್ಂಜನಯನೊನ
ಬಾಣಗಳಂದ ಕತತರಿಸಲು ಸಾಧಾವಿದ . ಅನಂತರ ಕುದುರ ಗಳ
ಕಡಿವಾಣಗಳನುನ ಕತತರಿಸಿ ಅವುಗಳನೊನ
ಪ್ಶವವಸಾರಥಿಗಳನೊನ ಸಂಹರಿಸಬಹುದು. ರಾಧ ೋಯ!
ಸಾಧಾವಾದರ ಇದನುನ ಮಾಡು! ಹೋಗ ಇವನನುನ
ವಿಮುಖ್ನಾಗುವಂತ್ ಮಾಡಿ ನಂತರ ಅವನ ಮೋಲ ಪ್ರಹರಣ
ಮಾಡು. ಧನುಸಿಿನ ೊಂದಿರುವ ಇವನನುನ ಗ ಲಿಲು
ಸುರಾಸುರರಿಗೊ ಶಕಾವಿಲಿ. ಆದುದರಿಂದ ಇಚಿಿಸುವ ಯಾದರ
ಇವನನುನ ವಿರಥನನಾನಗಿಯೊ ಧನುಸುಿ ಇಲಿದವನನಾನಗಿಯೊ

214
ಮಾಡು!”

ಆಚಾಯವನ ಆ ಮಾತನುನ ಕ ೋಳ ವ ೈಕತವನ ಕಣವನು ತವರ ಮಾಡಿ


ಶ್ೋಘರ ಬಾಣಗಳಂದ ಆ ಲಘುಹಸತನ ಧನುಸಿನುನ ಕತತರಿಸಿದನು. ಆಗ
ಭ ೊೋರ್ ಕೃತವಮವನು ಅವನ ಕುದುರ ಗಳನೊನ, ಗೌತಮನು
ಪಾಶವವಸಾರಥಿಗಳನುನ ಸಂಹರಿಸಿದರು. ಧನುಸಿನುನ ಕಳ ದುಕ ೊಂಡಿದದ
ಅವನನುನ ಉಳದವರು ಶರವಷ್ವಗಳಂದ ಮುಚಿಿದರು. ಅವಸರ
ಮಾಡಬ ೋಕಾಗಿದದ ಆ ಸಮಯದಲ್ಲಿ ಷ್ಣಮಹಾರಥರು ತವರ ಮಾಡಿ
ವಿರಥನಾಗಿದದ ಏಕಾಕಿಯಾಗಿದದ ಬಾಲಕನನುನ ನಷ್ಕರುಣ ಯಂದ
ಶರವಷ್ವಗಳಂದ ಮುಚಿಿಬಿಟಟರು. ಆ ಚಿನನಧನವ ವಿರಥ ಶ್ರೋಮಾನನು
ಸವಧಮವವನುನ ಅನುಸರಿಸಿ ಖ್ಡಗ-ಗುರಾಣಿಗಳನುನ ಹಡಿದು ಆಕಾಶಕ ಕ
ಹಾರಿದನು. ಕ ೈಶ್ಕಾದಿ ಮಾಗವಗಳಂದಲೊ ಲಘುತವ ಮತುತ
ಬಲದಿಂದ ಆರ್ುವನಯು ಪ್ಕ್ಷ್ಯಂತ್ ಆಕಾಶದಲ್ಲಿ ಚ ನಾನಗಿ
ಸಂಚರಿಸಬಲಿವನಾಗಿದದನು. ಖ್ಡಗವನುನ ಹಡಿದಿರುವ ಅವನು ನನನ
ಮೋಲ ಯೋ ಬಿೋಳುತ್ಾತನ ಎಂದು ಸಮರದಲ್ಲಿ ಮಹ ೋಷಾವಸರು
ಭಾವಿಸಿಕ ೊಂಡು ಮೋಲ ನ ೊೋಡುತ್ರತದದರು. ದ ೊರೋಣನು ಅವನ
ಮುಷಿಟಯಲ್ಲಿದದ ಮಣಿಮಯ ಹಡಿಯದದ ಖ್ಡಗವನುನ ಕತತರಿಸಿದನು.
ರಾಧ ೋಯನು ನಶ್ತ ಬಾಣಗಳಂದ ಅವನ ಉತತಮ ಗುರಾಣಿಯನುನ

215
ಸಿೋಳದನು. ಖ್ಡಗ-ಗುರಾಣಿಗಳನುನ ಕಳ ದುಕ ೊಂಡು, ಸಂಪ್ೊಣವ
ಅಂಗಗಳಲ್ಲಿ ಬಾಣಗಳಂದ ಚುಚಿಲಪಟ್ಟಟದದ ಅವನು ಪ್ುನಃ
ಭೊಮಿಗಿಳದನು.

ಅಲ್ಲಿದದ ಚಕರವನ ನೋ ಹಡಿದು ಕುರದಧನಾಗಿ ದ ೊರೋಣನ ಕಡ ಧಾವಿಸಿದನು.


ಆಗ ಚಕರದ ಧೊಳು ಮತುತ ಕಾಂತ್ರಯಂದ ಶ ೂೋಭಿತ್ಾಂಗನಾಗಿದದ
ಅವನು ಚಕರವನುನ ಎತ್ರತ ಹಡಿತು ಅತ್ರೋವವಾಗಿ ಪ್ರಕಾಶ್ಸುತ್ರತದದನು.
ರಣದಲ್ಲಿ ವಾಸುದ ೋವನ ನಡುಗ ಯನ ನೋ ಅನುಕರಿಸುತ್ರತದದ ಅಭಿಮನುಾವು
ಒಂದು ಕ್ಷಣ ಘೊೋರನಾಗಿ ಕಂಡನು. ಸುರಿಯುತ್ರತದದ ರಕತದಿಂದ ಅವನ
ವಸರಗಳು ಕ ಂಪಾಗಿದದವು. ಗಂಟ್ಟಕಿಕಕ ೊಂಡಿದದ ಅವನ ಹುಬುಬಗಳ
ಮಧಾವು ಸಪಷ್ಟವಾಗಿ ಕಾಣುತ್ರತರಲು ಅವನು ಸಿಂಹನಾದಗ ೈದನು.
ರಣದಲ್ಲಿ ನೃಪ್ವರರ ಮಧಾದಲ್ಲಿ ಆ ಅಮಿತ ಬಲಶಾಲ್ಲ, ಅಭಿಮನುಾವು
ತುಂಬಾ ವಿರಾಜಸಿದನು.

ಅಭಿಮನುಾ ವಧ
ವಿಷ್ುಣವಿನ ಅಳಯ, ಆನಂದದಾಯಕ, ವಿಷ್ುಣವಿನ ಆಯುಧ
ಭೊಷಿತನಾದ ಆ ಅತ್ರರಥನು ಯುದಧದಲ್ಲಿ ಅಪ್ರ
ರ್ನಾದವನನಂತ್ ಯೋ ರಾರಾಜಸಿದನು. ಮುಂಗುರುಳುಗಳು ಗಾಳಯಲ್ಲಿ

216
ಹಾರಾಡುತ್ರತರಲು, ಶ ರೋಷ್ಠವಾದ ಚಕಾರಯುಧವನುನ ಮೋಲ ತ್ರತ ಹಡಿದಿದದ,
ಸುರರಿಗೊ ನ ೊೋಡಲ್ಲಕ ಕ ಸಿಗದ ಅವನ ಆ ರೊಪ್ವನುನ ಪ್ೃಥಿವೋಶರು
ಕಂಡರು. ಉದಿವಗನರಾದ ಅವರು ಆ ಚಕರವನುನ ಅನ ೋಕ ಭಾಗಗಳಾಗಿ

217
ತುಂಡರಿಸಿದರು. ಆಗ ಮಹಾರಥ ಕಾಷಿಣವಯು ಮಹಾಗದ ಯನುನ
ಎತ್ರತಕ ೊಂಡನು. ಶತುರಗಳಂದ ಧನುಸುಿ, ರಥ, ಖ್ಡಗ ಮತುತ
ಚಕರಗಳಲಿದಂತ್ ಮಾಡಿಸಿಕ ೊಂಡ ಅಭಿಮನುಾವು ಗದ ಯನುನ ಹಡಿದು
ಅಶವತ್ಾಾಮನ ಮೋಲ ಎರಗಿದನು. ವಜಾರಯುಧದಂತ್ರದದ ಆ ಗದ ಯನುನ
ಮೋಲ ತ್ರತ ಬರುತ್ರತರುವ ಅವನನುನ ನ ೊೋಡಿ ನರಷ್ವಭ ಅಶವತ್ಾಾಮನು
ತ್ಾನು ನಂತ್ರದದ ರಥದಿಂದ ಮೊರು ಹ ಜ ುಗಳಷ್ುಟ ಹಂದ ಸರಿದನು.
ಗದ ಯಂದ ಅವನ ಕುದುರ ಗಳನೊನ ಇಬಬರು ಪಾಶವವಸಾರಥಿಗಳನೊನ
ಕ ೊಂದನು. ಅಂಗಾಂಗಳಲ ಲಾಿ ಶರಗಳಂದ ಚುಚಿಲಪಟ್ಟಟದದ ಸೌಭದರನು
ಮುಳುಳಹಂದಿಯಂತ್ ಯೋ ಕಂಡನು. ಅನಂತರ ಅವನು ಸುಬಲನ ಮಗ
ಕಾಲಕ ೋಯನನುನ ಕ ಳಗುರುಳಸಿ ಅವನ ಎಪ್ಪತ್ ೋತ ಳು ಗಾಂಧಾರ
ಅನುಚರರನುನ ಸಂಹರಿಸಿದನು. ಪ್ುನಃ ಅವನು ಗದ ಯಂದ
ಬರಹಮವಸಾತ್ರೋಯ ಹತುತ ರಥಿಗಳನುನ ಸಂಹರಿಸಿದನು. ಹತುತ ಆನ ಗಳನುನ
ಕ ೊಂದು ಕ ೋಕಯರ ಏಳು ರಥಗಳನುನ ನ ಲಸಮಮಾಡಿದನು. ಹಾಗ ಯೋ
ದೌಃಶಾಸನಯ ರಥವನುನ ಅಶವಗಳ ಂದಿಗ ಧವಂಸಮಾಡಿದನು.

ಆಗ ದೌಃಶಾಸನಯು ಕುರದಧನಾಗಿ ಗದ ಯನುನ ಮೋಲ ತ್ರತ “ನಲುಿ! ನಲುಿ!”


ಎಂದು ಹ ೋಳುತ್ಾತ ಸೌಭದರನ ಮೋಲ ಎರಗಿದನು. ಅನ ೊಾೋನಾರನುನ
ವಧಿಸಲು ಬಯಸಿ ಅವರಿಬಬರು ಭಾರತೃಗಳ ಹಂದ ತರಯಂಬಕ-

218
ಅಂತಕರಂತ್ ಪ್ರಸಪರರನುನ ಗದ ಯಂದ ಪ್ರಹರಿಸಿದರು. ಗದ ಗಳ
ಅಗರಭಾಗಗಳಂದ ಪ ಟುಟತ್ರಂದು ಮೋಲ್ಲನಂದ ಬಿದದ ಇಂದರಧವರ್ಗಳಂತ್
ಇಬಬರೊ ಭೊಮಿಯ ಮೋಲ ಬಿದದರು. ಒಡನ ಯೋ ಕುರುಗಳ
ಕಿೋತ್ರವವಧವಕ ದೌಃಶಾಸನಯು ಮೋಲ ದುದ ಮೋಲ ೋಳುತ್ರತರುವ
ಸೌಭದರನ ತಲ ಗ ಗದ ಯಂದ ಹ ೊಡ ದನು. ಮಹಾವ ೋಗಯುಕತವಾದ
ಗದಾ ಪ್ರಹಾರದಿಂದಲೊ ಹ ಚಿಿನ ಶರಮದಿಂದಲೊ ವಿಮೋಹತನಾಗಿದದ
ಪ್ರವಿೋರಹ ಸೌಭದರನು ಅಸುನೋಗಿ ಭೊಮಿಯ ಮೋಲ ಬಿದದನು. ಹೋಗ
ಅನ ೋಕರು ಆಹವದಲ್ಲಿ ಏಕಾಂಗಿಯಾಗಿದದವನನುನ ಸಂಹರಿಸಿದರು.

ಸರ ೊೋವರವನುನ ಆನ ಯು ಕ್ ೊೋಭ ಗ ೊಳಸುವಂತ್ ಆ ವಿೋರನು


ಸ ೋನ ಯನುನ ಅಲ ೊಿೋಲಕಲ ೊಿೋಲಗ ೊಳಸಿ ವಾಾಧರಿಂದ
ಬ ೋಟ ಯಾಡಲಪಟಟ ಕಾಡಾನ ಯಂತ್ ಹತನಾಗಿ ಶ ೂೋಭಿಸಿದನು. ಹೋಗ
ಕ ಳಗ ಬಿದದ ಆ ಶೂರನನುನ ಕೌರವರು ಸುತುತವರ ದರು. ಶ್ಶ್ರ ಋತುವಿನ
ಅಂತಾದಲ್ಲಿ ಅರಣಾವನುನ ಸುಟುಟ ಶಾಂತನಾದ ಪಾವಕನಂತ್ರದದ, ಮರ-
ಶ್ಖ್ರಗಳನುನ ಕ ಳಗುರುಳಸಿ ಶಾಂತವಾದ ಭಿರುಗಾಳಯಂತ್ರದದ,
ಭಾರತವಾಹನಯನುನ ಸುಟುಟ ಅಸತಂಗತನಾದ ಆದಿತಾನಂತ್ರದದ,
ರಾಹುಗರಸತನಾದ ಚಂದರನಂತ್ರದದ, ಬತ್ರತಹ ೊೋದ ಸಾಗರದಂತ್ರದದ,
ಪ್ೊಣವಚಂದರನ ಕಾಂತ್ರಯಂದ ಬ ಳಗುತ್ರತದದ, ಮುಂಗುರುಳುಗಳು

219
ಮುಚಿಿದ ಕಣುಣಗಳಂದ ಕೊಡಿದ ಮುಖ್ದ ಅವನು ಭೊಮಿಯ ಮೋಲ
ಬಿದುದದನುನ ನ ೊೋಡಿ ಕೌರವರ ಕಡ ಯ ಮಹಾರಥರು ಪ್ರಮ
ಹಷಿವತರಾಗಿ ಒಟಾಟಗಿ ಮತ್ ತ ಮತ್ ತ ಸಿಂಹನಾದಗ ೈದರು. ಅವರಿಗೆ
ಪ್ರಮ ಹಷ್ವವುಂಟಾಯತು. ಆದರ ಇತರ ವಿೋರರ ಕಣುಣಗಳು
ನೋರಿನಂದ ತುಂಬಿದವು. ಅಂಬರದಿಂದ ಚಂದರನು ಬಿದದಂತ್ ಬಿದಿದರುವ
ಆ ವಿೋರನನುನ ನ ೊೋಡಿ ಅಂತರಿಕ್ಷದಲ್ಲಿ ಇರುವವರು ಕಿರುಚಿಕ ೊಂಡರು:

“ದ ೊರೋಣ-ಕಣವರ ೋ ಪ್ರಮುಖ್ರಾದ ಧಾತವರಾಷ್ರರ ಆರು


ಮಹಾರಥರಿಂದ ಈ ಒಬಬನ ೋ ನಹತನಾಗಿ ಮಲಗಿದಾದನ !
ಇದು ಧಮವವಲಿವ ಂಬುದು ನಮಮ ಮತ!”

ಆ ವಿೋರನು ಹತನಾಗಲು ರಣಾಂಗಣವು ಪ್ೊಣವಚಂದರನಂದ


ಕೊಡಿದ ನಕ್ಷತರಗಣಮಾಲ್ಲನೋ ಆಕಾಶದಂತ್ ಬಹುವಾಗಿ ಶ ೂೋಭಿಸಿತು.
ರುಕಮಪ್ುಂಖ್ಗಳಂದ, ಸಂಪ್ೊಣವವಾಗಿ ರಕತದಲ್ಲಿ ತ್ ೊೋಯುದಹ ೊೋಗಿದದ
ವಿೋರರ ಶ್ರಗಳಂದ, ಹ ೊಳ ಯುತ್ರತದದ ಕುಂಡಲಗಳಂದ, ಪ್ತ್ಾಕ ಗಳಂದ
ಸಂವೃತವಾಗಿದದ ವಿಚಿತರ ಪ್ರಿಸ ೊತೋಮಗಳಂದ, ಚಾಮರಗಳಂದ,
ಬಣಣದ ಕಂಬಳಗಳಂದ, ಹರಡಿದದ ಉತತಮ ವಸರಗಳಂದ, ರಥ-ಅಶವ-
ನರ-ನಾಗಗಳ ಹ ೊಳ ಯುತ್ರತರುವ ಅಲಂಕಾರಗಳಂದ, ಪ್ರ ಬಿಟಟ
ಸಪ್ವಗಳಂತ್ರದದ ಪ್ತೋತಲದ ನಶ್ತ ಖ್ಡಗಗಳಂದ, ಮುರಿದಿದದ ಚಾಪ್-

220
ವಿಶ್ಖ್ಗಳಂದ, ಶಕಿತ-ಋಷಿಟ-ಪಾರಸ-ಕಂಪ್ನಗಳಂದ, ಅನಾ ವಿವಿಧ
ಆಯುಧಗಳಂದ ತುಂಬಿ ಭೊಮಿಯು ಶ ೂೋಭಿಸಿತು. ಸೌಭದರನಂದ
ಕ ಳಗುರುಳಸಲಪಟಟ ನಜೋವವ ಕುದುರ ಗಳು ಮತುತ ರಕತದಿಂದ ತ್ ೊೋಯುದ
ಹ ೊೋಗಿ ಆರ ೊೋಹಗಳ ಡನ ಸವಲಪ ಸವಲಪವ ೋ ಉಸಿರಾಡುತ್ರತದದ
ಕುದುರ ಗಳಂದ ರಣಭೊಮಿಯು ಏರುತ್ರಟಾಟಗಿತುತ. ಅಂಕುಶಗಳಂದ,
ಮಾವುತರಿಂದ, ಕವಚಗಳಂದ, ಆಯುಧಗಳಂದ, ಕ ೋತುಗಳಂದ, ಮತುತ
ವಿಶ್ಖ್ಗಳಂದ ಸಂಹರಿಸಲಪಟಟ ಪ್ವವತಗಳಂತ್ರರುವ ಆನ ಗಳಂದ
ರಣರಂಗವು ಹರಡಿ ಹ ೊೋಗಿತುತ. ಅಶವ-ಸಾರಥಿ-ಯೋಧರಿಂದ
ವಿಹೋನವಾದ ರಥಗಳು ನುಚುಿನೊರಾಗಿ
ಅಲ ೊಿೋಲಕಲ ೊಿೋಲವಾಗಿರುವ, ಸತುತಬಿದಿದರುವ ಸಪ್ವಗಳಂದ ಕೊಡಿದ
ಮಡುವುಗಳಂತ್ ಶ ೂೋಭಿಸುತ್ರತದದವು.
ವಿವಿಧಾಯುಧಭೊಷ್ಣಗಳ ಂದಿಗ ಹತರಾಗಿ ಬಿದಿದದದ
ಪ್ದಾತ್ರಸ ೋನ ಗಳಂದ ರಣಭೊಮಿಯು ಹ ೋಡಿಗಳಗ
ಭಯವನುನಂಟುಮಾಡುವ ಘೊೋರರೊಪ್ವನುನ ತ್ಾಳತುತ. ಚಂದರ-
ಸೊಯವರ ಕಾಂತ್ರಯನುನ ಹ ೊಂದಿದದ ಅವನು ಭೊಮಿಯ ಮೋಲ
ಬಿದುದದನುನ ನ ೊೋಡಿ ಕೌರವರಿಗ ಪ್ರಮ ಸಂತ್ ೊೋಷ್ವಾಯತು ಮತುತ
ಪಾಂಡವರಿಗ ವಾಥ ಯಾಯತು. ಇನೊನ ಯೌವನವನುನ ಪ್ಡ ಯದಿದದ
ಕುಮಾರ ಅಭಿಮನುಾವು ಹತನಾಗಲು ಧಮವರಾರ್ನು

221
ನ ೊೋಡುತ್ರತದದಂತ್ ಯೋ ಎಲಿ ಸ ೋನ ಗಳ ಓಡಿ ಹ ೊೋಗತ್ ೊಡಗಿದವು.
ಸೌಭದರನು ಕ ಳಗುರುಳಲು ಸಿೋಳಹ ೊೋದ ಸ ೋನ ಯನುನ ನ ೊೋಡಿ
ಅಜಾತಶತುರವು ತನನ ವಿೋರರಿಗ ಈ ಮಾತನಾನಡಿದನು:

“ಪ್ರಾಙ್ುಮಖ್ನಾಗದ ೋ ಹತನಾದ ಈ ಶೂರನು ಸವಗವಕ ಕೋ


ಹ ೊೋಗಿದಾದನ . ನೋವ ಲಿರೊ ಧ ೈಯವತ್ಾಳರಿ. ಹ ದರಬ ೋಡಿ.
ರಣದಲ್ಲಿ ರಿಪ್ುಗಳನುನ ನಾವು ಗ ಲುಿತ್ ೋತ ವ !”

ಈ ರಿೋತ್ರಯಾಗಿ ದುಃಖಿತನಾಗಿದದ ಮಹಾತ್ ೋರ್ಸಿವ ಮಹಾದುಾತ್ರ,


ಯೋಧರಲ್ಲಿ ಶ ರೋಷ್ಠ ಧಮವರಾರ್ನು ಹ ೋಳ ದುಃಖ್ವನುನ
ಕಡಿಮಮಾಡಿದನು. ಯುದಧದಲ್ಲಿ ಸಪ್ವವಿಷ್ಸಮಾನರಾದ ಅನ ೋಕ
ರಾರ್ಪ್ುತರರನುನ ರಣದಲ್ಲಿ ಮದಲು ಸಂಹರಿಸಿ ಅನಂತರ
ಸಂಗಾರಮದಲ್ಲಿ ಆರ್ುವನಯು ತ್ರೋರಿಕ ೊಂಡನು. ಹತುತ ಸಾವಿರರನುನ
ಮತುತ ಮಹಾರಥ ಕೌಸಲಾನನೊನ ಸಂಹರಿಸಿ ಕೃಷಾಣರ್ುವನರ
ಸಮನಾದ ಕಾಷಿಣವಯು ಶಕರನ ಮನ ಗ ಹ ೊೋಗಿರುವುದು ನಶಿಯ.
ಸಹಸಾರರು ರಥ-ಅಶವ-ನರ-ಮಾತಂಗಗಳನುನ ನಾಶಪ್ಡ ಸಿಯೊ ಅವನು
ಸಂಗಾರಮದಲ್ಲಿ ಅತೃಪ್ತನಾಗಿದದನು. ಪ್ುಣಾಕಮವಗಳನ ನಸಗಿದ ಅವನು
ಅಶ ೂೋಚಾನ ೋ ಸರಿ. ಕೌರವರಾದರ ೊೋ ಪಾಂಡವರಲ್ಲಿ
ಶ ರೋಷ್ಠನಾದವನನುನ ಸಂಹರಿಸಿ ಅವನ ಶರಗಳಂದ ಪ್ತೋಡಿತರಾಗಿ,

222
ರಕತದಲ್ಲಿ ತ್ ೊೋಯುದ, ಸಾಯಂಕಾಲದ ಹ ೊತ್ರತಗ ಬಿಡಾರಗಳಗ
ಹಂದಿರುಗಿದರು. ಕೌರವರು ಮತುತ ಪಾಂಡವರು ರಣರಂಗವನುನ
ತ್ರರುಗಿ ತ್ರರುಗಿ ನ ೊೋಡುತ್ಾತ ಮಲಿ ಮಲಿನ ೋ ಹಂದಿರುಗಿದರು. ಅವರು
ಶ ೂೋಕಗರಸತರಾಗಿ ಬುದಿಧಕ ಟಟವರಾಗಿ ಹಂದಿರುಗಿದರು. ಆಗ ಕಮಲದ
ಮಾಲ ಯ ಕಾಂತ್ರಯ ದಿವಾಕರನು ಪ್ವವತವನ ನೋರಿ ಕ ಳಗಿಳಯುತ್ರತರಲು,
ರಾತ್ರರ ಮತುತ ದಿವಸದ ಸಂಧಿಯು ನರಿಗಳ ಅಮಂಗಳಕರ ಕೊಗಿನಂದ
ಅದುುತವಾಯತು. ಶ ರೋಷ್ಠ ಖ್ಡಗ-ಶಕಿತ-ಋಷಿಠ-ರಥ-ಗುರಾಣಿಗಳ ಮತುತ
ವಿಭೊಷ್ಣಗಳ ಪ್ರಭ ಗಳನುನ ಹೋರಿಕ ೊಳುಳತ್ಾತ, ಅಂತರಿಕ್ಷ-ಭೊಮಿಗಳನುನ
ಸಮಾನವ ನನಸುವಂತ್ ಮಾಡುತ್ಾತ ಭಾನುವು ತನನ ಪ್ತರಯ ಪಾವಕನಲ್ಲಿ
ಸ ೋರಿಕ ೊಂಡನು.

ಮಹಾಮೋಘಸಮೊಹಸದೃಶವಾದ, ಪ್ವವತಶ್ಖ್ರ ಸದೃಶವಾದ


ದ ೊಡಡ ದ ೊಡಡ ಆನ ಗಳು ವಜಾರಯುಧದಿಂದ ಹತವಾದವುಗಳಂತ್
ವ ೈರ್ಯಂತ್ರ-ಅಂಕುಶ-ಕವಚ-ಮಾವುತರ ಸಹತ ಅಸುನೋಗಿ ಕ ಳಗ
ಬಿದುದ ರಣರಂಗದ ಹಾದಿಗಳನ ನೋ ಮುಚಿಿಬಿಟ್ಟಟದದವು. ಒಡ ಯರು
ಹತರಾಗಿ, ಯುದಧ ಸಾಮಗಿರಗಳು ಚ ಲ್ಲಿ ಹರಡಿ, ಕುದುರ -ಸಾರಥಿಗಳು
ಹತರಾಗಿ, ಪ್ತ್ಾಕ -ಕ ೋತುಗಳನುನ ಕಳ ದುಕ ೊಂಡು ಮುರಿದು ಬಿದಿದದದ
ಮಹಾರಥಗಳು ರಣರಂಗದಲ್ಲಿ ಶತುರಗಳಂದ ಧವಂಸಗ ೊಂಡ

223
ಪ್ುರಗಳಂತ್ ಶ ೂೋಭಿಸಿದವು. ಮುರಿದ ರಥಗಳ ಮತುತ ಸತುತಹ ೊೋದ
ಕುದುರ ಗಳ , ಅವುಗಳ ಸವಾರರೊ ಗುಂಪ್ು ಗುಂಪಾಗಿ ಬಿದಿದದದವು.
ಸಲಕರಣಗಳು ಮತುತ ಆಭರಣಗಳು ಅಲಿಲ್ಲಿ ಚ ಲ್ಲಿ ಬಿದಿದದದವು.
ಹ ೊರಚಾಚಿದದ ನಾಲ್ಲಗ , ಹಲುಿ, ಕರುಳು, ಕಣುಣಗಳಂದ ಧರ ಯು
ನ ೊೋಡಲು ಘೊೋರವೂ ವಿರೊಪ್ವೂ ಆಗಿದಿದತು. ಗಜಾಶವರಥ
ಸ ೋನ ಗಳನುನ ಅನುಸರಿಸಿ ಹ ೊೋಗುತ್ರತದದ ಪ್ದಾತ್ರಗಳ , ತುಂಡಾಗಿದದ
ಕವಚ-ಆಭರಣಗಳು, ಶ ರೋಷ್ಠ ಆಯುಧಗಳು ಅಲಿಲ್ಲಿ ಹರಡಿ ಬಿದಿದದದವು.
ಸದಾ ಬ ಲ ಬಾಳುವ ಹಾಸಿಗ ಗಳ ಮೋಲ ಮಲಗಲು ಅಹವರಾಗಿದದ
ಅವರು ಅನಾಥರಂತ್ ಹತರಾಗಿ ನ ಲದ ಮೋಲ ಮಲಗಿದದರು. ಆ
ಸುದಾರುಣ ರಣದಲ್ಲಿ ನಾಯಗಳು, ನರಿಗಳು, ಕಾಗ ಗಳು, ಬಕಪ್ಕ್ಷ್ಗಳು,
ಗರುಡಪ್ಕ್ಷ್ಗಳು, ತ್ ೊೋಳಗಳು, ಕಿರುಬಗಳು, ರಕತವನ ನೋ ಹೋರುವ
ಪ್ಕ್ಷ್ಗಳು, ರಾಕ್ಷಸ ಗಣಗಳು ಮತುತ ಪ್ತಶಾಚ ಪ್ಂಗಡಗಳು ಅತ್ರೋವ
ಹಷಿವತವಾಗಿದದವು. ಅವು ಚಮವಗಳನುನ ಕಿತುತ ರಕತವನುನ ಹೋರಿ
ಕುಡಿಯುತ್ರತದದವು. ಹಾಗ ಯೋ ಮಾಂಸ-ಮಜ ುಗಳನುನ ತ್ರನುನತ್ರತದದವು.
ಹ ಣಗಳನುನ ಅನ ೋಕ ಬಾರಿ ಇಲ್ಲಿಂದಲ್ಲಿಗ ಕಚಿಿಕ ೊಂಡು ಎಳ ದಾಡುತ್ರತದದ
ಅವು ನಗುತ್ಾತ, ಹಾಡುತ್ಾತ, ಔತಣದೊಟ ಮಾಡುತ್ರತದದವು.
ಮಹಾಭಯಂಕರವಾದ ದಾಟಲು ಅಸಾಧಾವಾದ ವ ೈತರಣಿೋ
ನದಿಯನುನ ಶ ರೋಷ್ಠ ಯೋಧರು ಅಲ್ಲಿ ಹರಿಸಿದದರು. ರಕತವ ೋ ನೋರಾಗಿದದ

224
ಅದರಲ್ಲಿ ಪಾರಣಿಗಳ ಶರಿೋರಸಮೊಹಗಳು ಕ ೊಚಿಿಕ ೊಂಡು
ಹ ೊೋಗುತ್ರತದದವು. ರಥಗಳು ದ ೊೋಣಿಗಳಂತ್ರದದವು. ಆನ ಗಳು
ಸಂಕಟದಿವೋಪ್ಗಳಂತ್ರದದವು. ಮನುಷ್ಾರ ತಲ ಗಳು ನದಿಯ ಸಣಣ
ಬಂಡ ಗಳಂತ್ರದದವು. ಮಾಂಸವ ೋ ಕ ಸರಾಗಿತುತ. ಚ ಲ್ಲಿದದ ನಾನಾವಿಧದ
ಶಸರಗಳ ೋ ತ್ ರ ಗಳಾಗಿದದವು. ಜೋವಿಸಿರುವವರನೊನ ಸತತವರನೊನ
ಒಯುಾತ್ರತದದ ಆ ಭಯಂಕರ ನದಿಯು ರಣರಂಗದ ಮಧಾದಲ್ಲಿ
ಹರಿಯುತ್ರತತುತ. ನ ೊೋಡಲೊ ಕಷ್ಟಸಾಧಾವಾದ, ತುಂಬಾ ಭ ೈರವ ವಿವಿಧ
ಪ್ತಶಾಚಗಣಗಳು ಅಲ್ಲಿ ಕುಡಿಯುತ್ರತದದವು ತ್ರನುನತ್ರತದದವು.
ಪಾರಣವಿರುವವುಗಳಲ ಿೋ ಭಯಂಕವಾದ ಮೃಗ-ಪ್ಕ್ಷ್ಗಳು ಸಮಾನವಾಗಿ
ಆನಂದಿತರಾಗಿ ಭಕ್ಷ್ಸುತ್ರತದದವು.

ನಶಾಮುಖ್ದಲ್ಲಿ ಆ ರಣರಂಗವು ಯಮರಾರ್ನ ರಾಷ್ರದಂತ್


ಉಗರವಾಗಿ ಕಾಣುತ್ರತತುತ. ಮೋಲಕ ಕದುದ ಕುಣಿಯುತ್ರತದದ ಮುಂಡಗಳನುನ
ಜಾಗರತ್ ಯಂದ ನ ೊೋಡಿಕ ೊಳುಳತ್ಾತ ಯೋಧರು ಮಲಿನ ಹಂದಿರುಗಿದರು.
ಸುತತಲೊ ಮಹಾಹವಭೊಷ್ಣಗಳು ಹರಡಿ ಬಿದಿದರುವ, ಹವಿಸಿಿಲಿದ ೋ
ಸಿೋದುಹ ೊೋದ ಯಜ್ಞ ೋಶವರನಂತ್ ರಣದಲ್ಲಿ ಬಿದಿದರುವ ಶಕರಸಮ
ಮಹಾರಥ ಅಭಿಮನುಾವನುನ ರ್ನರು ನ ೊೋಡಿದರು.

225
ಯುದಧದ ಹದಿಮೊರನ ಯ ರಾತ್ರರ
ಅರ್ುವನನ ಪ್ರತ್ರಜ್ಞ ; ಪಾಶುಪ್ತ ಪ್ುನಃ
ಪಾರಪ್ತತ
ಯುಧಿಷಿಠರ ವಿಲಾಪ್
ಆ ರಥಯೊಥಪ್ ವಿೋರ ಸೌಭದರನು ಹತನಾಗಲು ಎಲಿರೊ ರಥದಿಂದ
ಕ ಳಗಿಳದು, ಧನುಸುಿಗಳನುನ ಕ ಳಗಿಟುಟ, ರಾಜಾ ಯುಧಿಷಿಠರನನುನ
ಸುತುತವರ ದು ಕುಳತುಕ ೊಂಡರು. ಸೌಭದರನ ಕುರಿತ್ ೋ ಚಿಂತ್ರಸುತ್ಾತ
ಅವರು ಮನಸುಿಗಳನುನ ಕಳ ದುಕ ೊಂಡಿದದರು. ಆಗ ಯುಧಿಷಿಠರನು
ತಮಮನ ಮಗ ಮಹಾರಥ ವಿೋರ ಅಭಿಮನುಾವು ಹತನಾದುದಕ ಕ
ತುಂಬಾ ದುಃಖಿತನಾಗಿ ವಿಲಪ್ತಸಿದನು:

“ನನಗ ಪ್ತರಯವಾದುದನುನ ಮಾಡಲು ಬಯಸಿ ಒಡ ಯಲು


ಅಸಾಧಾವಾದ ದ ೊರೋಣನ ಸ ೋನ ಗಳ ವೂಾಹವನುನ ಭ ೋದಿಸಿ
ಇವನು ಗ ೊೋವುಗಳ ಮಧ ಾ ಸಿಂಹದಂತ್ ಪ್ರವ ೋಶ್ಸಿದನು. ಈ
ಶೂರನು ರಣದಲ್ಲಿ ಎದುರಾಗಿ ಬಂದ ಮಹ ೋಷಾವಸ ಕೃತ್ಾಸರ
ಯುದಧ ದುಮವದರನುನ ಪ್ರಭಗನರನಾನಗಿಸಿ ಹಮಮಟುಟವಂತ್

226
ಮಾಡಿದನು. ನಮಮ ಅತಾಂತ ಶತುರವಾದ ದುಃಶಾಸನನು
ಯುದಧದಲ್ಲಿ ಎದುರಾಗಲು ಅವನನುನ ಕ್ಷ್ಪ್ರವಾಗಿ ಶರಗಳಂದ
ಮೊಛಿವತನನಾನಗಿ ಮಾಡಿ ವಿಮುಖ್ನನಾನಗಿ ಮಾಡಿದನು. ಆ
ವಿೋರ ಕಾಷಿಣವಯು ದುಸತರವಾದ ದ ೊರೋಣನ ಸ ೋನ ಯಂಬ
ಮಹಾಸಾಗರವನುನ ದಾಟ್ಟ ದೌಃಶಾಸನಯಂದ ವ ೈವಸವತ
ಪ್ುರಕ ಕ ಕಳುಹಸಲಪಟಟನು. ಸೌಭದರನು ನಹತನಾದ
ವಿಷ್ಯವನುನ ಕೌಂತ್ ೋಯ ಅರ್ುವನನಗ ಅಥವಾ ಪ್ತರಯ
ಪ್ುತರನನುನ ಕಾಣದ ಸುಭದ ರಗ ಹ ೋಗ ತ್ಾನ ೋ ಹ ೋಳಲ್ಲ? ಇಂದು
ನಾವು ಹೃಷಿೋಕ ೋಶ-ಧನಂರ್ಯರಿಗ ಯಾವ ಅಶ್ಿಷ್ಟವಾದ
ಅಸಮಂರ್ಸವಾದ, ಅಪ್ತರಯ ಮಾತುಗಳನುನ ಹ ೋಳಬಲ ಿವು?
ನನಗಿಷ್ಟವಾದ ರ್ಯವನುನ ಬಯಸಿ ನಾನ ೋ ಸುಭದ ರಗೊ,
ಕ ೋಶವಾರ್ುವನರಿಗೊ ಅಪ್ತರಯವಾದ ಈ ಕೃತಾವನ ನಸಗಿದ ದೋನ !
ಲುಬಧನಾದವನಗ ಅವನ ದ ೊೋಷ್ಗಳು ಕಾಣುವುದಿಲಿ.
ಮೋಹದಿಂದ ಲ ೊೋಭವು ಉಂಟಾಗುತತದ . ಮಧುವನುನ
ಅರಸುವವರು ಅವರ ಮುಂದಿರುವ ಪ್ರಪಾತವನುನ
ಕಾಣುವುದಿಲಿ. ನಾನೊ ಅವರಂತ್ ಯೋ! ಯಾರಿಗ ಭ ೊೋರ್ನ,
ವಾಹನ, ಹಾಸಿಗ ಗಳನೊನ ಭೊಷ್ಣಗಳನೊನ ಇತುತ
ಪ್ುರಸಕರಿಸಬ ೋಕಾಗಿತ್ ೊತೋ ಆ ನಮಮ ಬಾಲಕನನುನ ಯುದಧದಲ್ಲಿ

227
ಮುಂದ ಕಳುಹಸಿದ ನಲಿ! ಹ ೋಗ ತ್ಾನ ೋ ಅಂತಹ ವಿಷ್ಮ
ಪ್ರಿಸಿಾತ್ರಯಲ್ಲಿ ಅಂತಹ ಬಾಲಕ, ತರುಣ, ಯುದಧದಲ್ಲಿ
ಪ್ಳಗಿಲಿದ ಅವನು ಕ್ ೋಮದಿಂದ ಇದಾದನು? ಒಳ ಳಯ
ಕುದುರ ಯಂತ್ ತನನ ಮೋಲ ೋರಿರುವವನಗ ಆಪ್ತ್ಾತಗುವ
ಮದಲ ೋ ತನನನುನ ತ್ಾನ ೋ ಬಲ್ಲಯಾಗಿತತನು! ಅಯಾೋ!
ಇಂದು ನಾವು ಕ ೊೋಪ್ದಿಂದ ಉರಿಯುತ್ರತರುವ ಬಿೋಭತುಿವಿನ
ಶ ೂೋಕದ ದೃಷಿಟಯಂದ ಸುಟುಟ ನ ಲದಮೋಲ
ಮಲಗುವವರಿದ ದೋವ ! ಅಲುಬಧನಾದ, ಮತ್ರವಂತನಾದ,
ಲಜಾುವಂತನಾದ, ಕ್ಷಮಾವಂತನಾದ, ರೊಪ್ವಾನ್,
ಬಲಶಾಲ್ಲೋ, ಸುಂದರ, ಮನನಸುವ, ಧಿೋರ, ಪ್ತರಯ,
ಸತಾಪ್ರಾಯಣ, ಯಾವ ಮಹತತರ ಕಮಿವಯ ಕಮವಗಳನುನ
ದ ೋವತ್ ಗಳ ಶಾಿಘಸುತ್ಾತರ ೊೋ, ನವಾತಕವಚರನುನ ಮತುತ
ಕಾಲಕ ೋಯರನುನ ಸಂಹರಿಸಿದ ವಿೋಯವವಾನ್, ಮಹ ೋಂದರನ
ಶತುರಗಳಾದ ಹರಣಾಪ್ುರವಾಸಿಗಳನುನ ಮತುತ
ಪೌಲ ೊೋಮರನುನ ಗಣಗಳ ಂದಿಗ ನಮಿಷ್ಮಾತರದಲ್ಲಿ
ಸಂಹರಿಸಿದ, ಭಯಾಥಿವಗಳಾದ ಶತುರಗಳಗೊ
ಅಭಯವನನೋಡುವ ಪ್ರಭು, ಮದಾಾತಮರ್ನ ಭಯವನುನ ನಾವು
ಸಹಸಿಕ ೊಳಳಲಾರ ವು! ಧಾತವರಾಷ್ರನ ಮಹಾಸ ೋನ ಗ ಮಹಾ

228
ಭಯವು ಬಂದ ೊದಗಿದ . ಪ್ುತರವಧ ಯಂದ ಕುರದಧನಾದ
ಪಾಥವನು ಕೌರವರನುನ ಸದ ಬಡಿಯುತ್ಾತನ . ಕ್ಷುದರರ
ಸಹಾಯವನುನ ಹ ೊಂದಿರುವ ಆ ಕ್ಷುದರ ದುಯೋವಧನನು ತನನ
ಪ್ಕ್ಷವು ಆಪ್ತ್ರತನಲ್ಲಿರುವುದನುನ ನ ೊೋಡಿ ಶ ೂೋಕದಿಂದ ತನನ
ಜೋವವನ ನೋ ಕಳ ದುಕ ೊಳುಳತ್ಾತನ ಎನುನವುದು ವಾಕತವಾಗುತ್ರತದ .
ಈ ಅಪ್ರತ್ರಮ ವಿೋರ ಪೌರುಷ್ವಿದಿದದದ ದ ೋವವರನ ಮಗನ
ಮಗನು ಬಿದಿದರುವುದನುನ ನ ೊೋಡಿದರ ನನಗ ರ್ಯವೂ,
ರಾರ್ಾವೂ, ಚಾಮರತವವೂ, ಸುರರ ಲ ೊೋಕವೂ
ಸಂತ್ ೊೋಷ್ವನುನಂಟುಮಾಡುವುದಿಲಿ!”

ಅರ್ುವನನ ಕ ೊೋಪ್
ಪಾರಣವಿರುವವರ ಕ್ಷಯಕರವಾದ ಆ ಹಗಲು ಕಳ ದು ಆದಿತಾನು
ಅಸತಂಗತನಾಗಲು ಶ್ರೋಮಾನ್ ಸಂಧಾಾಕಾಲವು ಸರಿದು ಬಂದಿತು.
ಸ ೈನಾಗಳು ವಿಶಾರಂತ್ರಗ ಂದು ತ್ ರಳದವು. ಜಷ್ುಣ ಕಪ್ತಧವರ್ನು ಸಂಶಪ್ತರ
ಸ ೋನ ಗಳನುನ ದಿವಾಾಸರಗಳಂದ ಸಂಹರಿಸಿ ಚ ೈತರರಥವನ ನೋರಿ ತನನ
ಶ್ಬಿರದ ಕಡ ಹ ೊರಟನು. ಹ ೊೋಗುವಾಗ ಅವನು ಗದಗದ
ಕಂಠದವನಾಗಿ ಗ ೊೋವಿಂದನಗ ಹ ೋಳದನು:

“ಕ ೋಶವ! ಅಚುಾತ! ಇದ ೋನು ನನನ ಹೃದಯವು

229
ಭಯಗ ೊಂಡಿದ . ಮಾತುಗಳು ತ್ ೊದಲುತ್ರತವ .
ಅನಷ್ಟಸೊಚಕವಾಗಿ ಸಪಂದಿಸುತ್ರತವ . ಶರಿೋರವು
ಆಯಾಸಗ ೊಂಡಿದ ! ಯಾವುದ ೊೋ ಅನಷ್ಟದ ಚಿಂತ್ ಯು ನನನ
ಮನಸಿನುನ ಕಾಡುತ್ರತದ . ಹೃದಯವನುನ ಸುತ್ರತಕ ೊಂಡಿದ .
ಭೊಮಿಯಲ್ಲಿ ಮತುತ ದಿಕುಕಗಳಲ್ಲಿ ಕಾಣುವ ಉಗರ
ಉತ್ಾಪತಗಳು ನನಗ ಭಯವನುನಂಟು ಮಾಡುತ್ರತವ .
ಬಹುಪ್ರಕಾರವಾಗಿ ಕಾಣಿಸಿಕ ೊಳುಳವ ಈ ಎಲಿವೂ
ಅಮಂಗಳವನ ನೋ ಸೊಚಿಸುತ್ರತವ . ಅಮಾತಾಸಹತನಾಗಿ ನನನ
ಗುರು ರಾರ್ನು ಕುಶಲದಿಂದಿರಬಹುದ ೋ?”

ವಾಸುದ ೋವನು ಹ ೋಳದನು:

“ಅಮಾತಾರ ೊಂದಿಗ ನನನ ಅಣಣನು ಕುಶಲದಿಂದಿರುವನು.


ಶ ೂೋಕಿಸಬ ೋಡ! ಬ ೋರ ಯಾವುದ ೊೋ ಅನಷ್ಟವು
ಸಂಭವಿಸಿರಬಹುದು!”

ಆಗ ಆ ವಿೋರರಿಬಬರೊ ವಿೋರರು ಅವಸಾನರಾದ ರಣಭೊಮಿಯಲ್ಲಿಯೋ


ಸಂಧಾಾವಂದನ ಗಳನುನ ಮುಗಿಸಿ, ರಥದಲ್ಲಿ ಕುಳತು, ರಣದಲ್ಲಿ
ನಡ ದುದರ ಕುರಿತು ಮಾತನಾಡಿಕ ೊಳುಳತ್ಾತ ಪ್ರಯಾಣಿಸಿದರು.
ಸುದುಷ್ಕರ ಕಮವಗಳನ ನಸಗಿ ವಾಸುದ ೋವಾರ್ುವನರು ಆನಂದವನುನ
230
ಕಳ ದುಕ ೊಂಡಿದದ ಕಾಂತ್ರಹೋನವಾಗಿದದ ತಮಮ ಶ್ಬಿರವನುನ
ತಲುಪ್ತದರು. ಆಗ ನಾಶಗ ೊಂಡಂತ್ರದದ ತನನ ಶ್ಬಿರವನುನ ನ ೊೋಡಿ
ಪ್ರವಿೋರಹ ಬಿೋಭತುಿವು ಅಸವಸಾಹೃದಯನಾಗಿ ಕೃಷ್ಣನಗ ಹ ೋಳದನು:

“ರ್ನಾದವನ! ಇಂದು ದುಂದುಭಿ ನಘೊೋವಷ್ಗಳಂದ, ಶಂಖ್


ಮತುತ ಡಂಬರುಗಳಂದ ಕೊಡಿದ ಮಂಗಳವಾದಾಗಳು
ಮಳಗುತ್ರತಲಿ. ತ್ಾಳ ಮೃದಂಗಗಳ ಂದಿಗ
ವಿೋಣಾವಾದನವೂ ನಡ ಯುತ್ರತಲಿ! ನನನ ಶ್ಬಿರದ ಬಂದಿಗಳು
ಮಂಗಲ ಗಿೋತ್ ಗಳನುನ ಹಾಡುತ್ರತಲಿ, ಮತುತ ರಮಾವಾದ
ಸುತತ್ರಯುಕತವಾದವುಗಳನುನ ಓದುತ್ರತಲಿ! ಯೋಧರೊ ಕೊಡ
ನನನನುನ ನ ೊೋಡಿ ಮುಖ್ಕ ಳಗ ಮಾಡಿ ಹ ೊೋಗುತ್ರತದಾದರ . ಹಂದ
ಅವರು ನನಗ ನಮಸಕರಿಸಿ ಯುದಧವಾತ್ ವಗಳನುನ
ಹ ೋಳುತ್ರತದದರು! ಮಾಧವ! ನಶಿಯವಾಗಿಯೊ ನನನ
ಅಣಣಂದಿರಿಬಬರೊ ಕುಶಲವಾಗಿರುವರ ೋ? ನನನವರ
ವಾಾಕುಲತ್ ಯನುನ ನ ೊೋಡಿ ಈ ಭಾವವು ನನನಂದ
ದೊರವಾಗುತ್ರತಲಿ. ಅಚುಾತ! ಪಾಂಚಾಲರಾರ್ನ, ವಿರಾಟನ
ಎಲಿ ಯೋಧರೊ ಸಮಗರವಾಗಿ ಕುಶಲದಿಂದಿರುವರ ೋ? ಇಂದು
ಸಹ ೊೋದರರ ೊಂದಿಗ ಅತ್ರ ಸಂತ್ ೊೋಷ್ದಿಂದ ನಗು ನಗುತ್ಾತ

231
ಸೌಭದರನು ಯುದಧದಿಂದ ಹಂದಿರುಗಿದ ನನನನುನ ಉಚಿತವಾಗಿ
ಎದಿರುಗ ೊಳುಳತತಲೊ ಇಲಿ!”

ಹೋಗ ಮಾತನಾಡಿಕ ೊಳುಳತ್ಾತ ಅವರಿಬಬರೊ ತಮಮ ಶ್ಬಿರವನುನ


ಪ್ರವ ೋಶ್ಸಿ ಅಲ್ಲಿ ತುಂಬಾ ಅಸವಸಾರಾಗಿದದ ಚ ೋತನವನುನ
ಕಳ ದುಕ ೊಂಡಿದದ ಪಾಂಡವರನುನ ಕಂಡರು. ವಿಮನಸಕರಾಗಿದದ
ಸಹ ೊೋದರರನೊನ ಮಕಕಳನೊನ ನ ೊೋಡಿ ಅಲ್ಲಿ ಸೌಭದರನನುನ ಕಾಣದ ೋ
ವಾನರಧವರ್ನು ಈ ಮಾತನಾನಡಿದನು:

“ನೋವ ಲಿರೊ ಮುಖ್ವಣವಗಳನುನ ಕಳ ದುಕ ೊಂಡು


ಅಪ್ರಸನನರಾಗಿರುವವರಂತ್ ಕಾಣುತ್ರತದಿದೋರಿ. ಅಭಿಮನುಾವೂ
ನನಗ ಕಾಣುತ್ರತಲಿ. ನನ ೊನಡನ ಸಂತ್ ೊೋಷ್ದಿಂದ
ಮಾತನಾಡುತ್ರತಲಿ! ದ ೊರೋಣನು ಚಕರವೂಾಹವನುನ
ನಮಿವಸಿದನ ಂದು ನಾನು ಕ ೋಳದ ದ. ಸೌಭದರನಲಿದ ೋ ನಮಮಲ್ಲಿ
ಯಾರಿಗೊ ಯುದಧದಲ್ಲಿ ಅದನುನ ಭ ೋದಿಸುವುದು ತ್ರಳದಿರಲ್ಲಲಿ.
ನಾನಾದರ ೊೋ ಅವನಗ ವೂಾಹವನುನ ಪ್ರವ ೋಶ್ಸುವುದರ
ಹ ೊರತ್ಾಗಿ ನಗವಮಿಸುವುದರ ಕುರಿತು ಉಪ್ದ ೋಶ್ಸಿರಲ್ಲಲಿ.
ನಮಮಲ್ಲಿ ಯಾರೊ ಅವನು ಶತುರವೂಾಹವನುನ ಪ್ರವ ೋಶ್ಸುವಂತ್
ಮಾಡಿಲಿ ತ್ಾನ ೋ? ಮಹ ೋಷಾವಸ ಪ್ರವಿೋರಹ ಸೌಭದರನು

232
ಯುದಧದಲ್ಲಿ ಶತುರಗಳ ಸ ೋನ ಯನುನ ಬಹುವಾಗಿ ಭ ೋದಿಸಿ
ಕ ೊನ ಗ ಅಲ್ಲಿಯೋ ಹತನಾಗಿ ಮಲಗಿಲಿ ತ್ಾನ ೋ? ಲ ೊೋಹತ್ಾಕ್ಷ,
ಮಹಾಬಾಹು, ಪ್ವವತಗಳಲ್ಲಿ ಹುಟ್ಟಟದ ಸಿಂಹದಂತ್ರದದ,
ಉಪ ೋಂದರನಂತ್ರದದ ಅವನು ಯುದಧಮಾಡುತ್ಾತ ಹ ೋಗ
ಹತನಾದನ ಂದು ಹ ೋಳ! ನನಗ ಸದಾ ಪ್ತರಯನಾದ
ಸುಕುಮಾರ, ಮಹ ೋಷಾವಸ, ವಾಸವನ ಮಗನ ಮಗನು
ಯುದಧದಲ್ಲಿ ಹ ೋಗ ಹತನಾದನು ಹ ೋಳ! ವಾಷ ಣೋವಯಯ
ಮಗ, ಶೂರ, ಸತತವೂ ನನನಂದ ಮುದಿದಸಲಪಡುತ್ರತದದ, ತ್ಾಯ
ಕುಂತ್ರಗೊ ನತಾವೂ ಪ್ತರಯನಾದ ಅವನನುನ
ಕಾಲಚ ೊೋದಿತನಾದ ಯಾರು ವಧಿಸಿದರು? ವಿಕರಮ-ಕಿೋತ್ರವ-
ಮಹಾತ್ ಮಗಳಲ್ಲಿ ವೃಷಿಣಸಿಂಹ ಕ ೋಶವನಂತ್ರರುವ ಆ
ಮಹಾತಮನು ಯುದಧದಲ್ಲಿ ಹ ೋಗ ಹತನಾದನು ಹ ೋಳ!
ನತಾವೂ ಸುಭದ ರಯ, ದೌರಪ್ದಿಯ ಮತುತ ಕ ೋಶವನ
ಪ್ತರಯನಾದ ನನನ ಮಗನನುನ ನಾನ ೋನಾದರೊ ಕಾಣದ ೋ
ಇದದರ ನಾನೊ ಕೊಡ ಯಮಸಾದನಕ ಕ ಹ ೊೋಗುತ್ ೋತ ನ !
ಮೃದುವಾದ ಗುಂಗುರು ಕೊದಲುಳಳ, ಜಂಕ ಯ ಮರಿಯ
ಕಣುಣಗಳುಳಳ, ಮತತಗರ್ದ ನಡುಗ ಯ, ಎಳ ಯ
ಸಾಲವೃಕ್ಷದಂತ್ ಎತತರನಾಗಿದದ, ನಗುನಗುತತಲ ೋ

233
ಮಾತನಾಡುವ, ಶಾಂತಸವಭಾವದ, ಸದಾ ಹರಿಯರ
ಮಾತ್ರನಂತ್ ಯೋ ನಡ ದುಕ ೊಳುಳತ್ರತದದ, ಬಾಲಕನಾಗಿದದರೊ
ಅಬಾಲರ ಕೃತಾವನ ನಸಗುತ್ರತದದ, ಪ್ತರಯವಾಗಿ ಮಾತನಾಡುವ,
ಮಾತಿಯಯವವಿಲಿದ, ಬಾಲಕ, ಮಹ ೊೋತ್ಾಿಹ, ಮಹಾಬಾಹು,
ದಿೋಘವರಾಜೋವಲ ೊೋಚನ, ಭಕಾತನುಕಂಪ್ತೋ, ಶಾಂತ,
ನೋಚರನುನ ಅನುಸರಿಸದ, ಕೃತಜ್ಞ, ಜ್ಞಾನಸಂಪ್ನನ, ಕೃತ್ಾಸರ,
ಯುದಧದಲ್ಲಿ ಪ್ಲಾಯನ ಮಾಡದ, ಯುದಧದ ಪ್ರಶಂಸಕ,
ನತಾವೂ ಶತುರಗಳಗ ಭಯವನುನಂಟುಮಾಡುತ್ರತದದ, ತನನವರಿಗ
ಪ್ತರಯವೂ ಹತವೂ ಆದ ಕಾಯವಗಳಲ್ಲಿ ನರತನಾದ,
ಪ್ತತೃಗಳ ರ್ಯವನುನ ಆಶ್ಸಿದ, ತನಗ ಮದಲು
ಹ ೊಡ ಯದ ೋ ಇದದವನನುನ ಹ ೊಡ ಯದ, ಸಂಗಾರಮದಲ್ಲಿ
ಸಂಭರಮವನುನ ಕಳ ದುಕ ೊಳಳದ ಆ ನನನ ಮಗನನುನ
ನಾನ ೋನಾದರೊ ಕಾಣದ ೋ ಇದದರ ನಾನೊ ಕೊಡ
ಯಮಸಾದನಕ ಕ ಹ ೊೋಗುತ್ ೋತ ನ ! ಸುಂದರ ಹಣ ಯುಳಳ,
ಸುಂದರ ಮುಂಗುರುಳುಗಳುಳಳ, ಸುಂದರ ಹುಬುಬ, ಕಣುಣ,
ಹಲುಿಗಳನುನಳಳ ಆ ಮುಖ್ವನುನ ಕಾಣದ ನನನ ಹೃದಯಕ ಕ
ಶಾಂತ್ರಯಲ್ಲಿ? ವಿೋಣಾವಾದನದಂತ್ ಸುಖ್ವನುನ ನೋಡುವ,
ಗಂಡು ಕ ೊೋಗಿಲ ಯ ಧವನಯುಳಳ ಅವನ ರಮಾ ಸವರವನುನ

234
ಕ ೋಳದ ನನನ ಹೃದಯಕ ಕ ಶಾಂತ್ರಯಲ್ಲಿ? ತ್ರರದಶರಿಗೊ
ದುಲವಭವಾದ ಆ ಅಪ್ರತ್ರಮ ರೊಪ್ತ ವಿೋರನ ರೊಪ್ವನುನ
ಕಾಣದ ನನನ ಹೃದಯಕ ಕ ಇಂದು ಶಾಂತ್ರಯಲ್ಲಿ?
ಅಭಿವಾದನದಲ್ಲಿ ದಕ್ಷನಾದ ಪ್ತತೃಗಳ ವಚನರತನಾದ
ಅವನನುನ ಇಂದು ನಾನು ಕಾಣದ ೋ ಇದದರ ನನನ ಹೃದಯಕ ಕ
ಶಾಂತ್ರಯಲ್ಲಿ? ಸುಕುಮಾರನಾದ, ಸದಾ ವಿೋರನಾದ,
ಮಹಾಬ ಲ ಬಾಳುವ ಹಾಸಿಗ ಗಳ ಮೋಲ ಮಲಗಲು
ಅಹವನಾದ ಅವನು ತನಗ ಶ ರೋಷ್ಠ ರಕ್ಷಕರಿದದರೊ ಇಂದು
ಅನಾಥನಂತ್ ನ ಲದ ಮೋಲ ಮಲಗಿದಾದನಲಿ! ಹಂದ
ಶಯನದಲ್ಲಿ ಪ್ರಮ ಸಿರೋಯರು ಬಂದು ಉಪಾಸಿಸುತ್ರತದದ
ಅವನ ಅಂಗಾಂಗಳಲ್ಲಿ ಬಾಣಗಳು ಚುಚಿಿಕ ೊಂಡಿರುವಾಗ
ಈಗ ಅಮಂಗಳ ನರಿಗಳು ಉಪಾಸಿಸುತ್ರತವ ಯಲಿ! ಹಂದ
ಮಲಗಿರುವಾಗ ಯಾರನುನ ಸೊತಮಾಗದಬಂಧಿಗಳು
ಎಚಿರಿಸುತ್ರತದದರ ೊೋ ಅವನನುನ ಇಂದು ನರಿ-ನಾಯಗಳು
ವಿಕೃತ ಸವರಗಳಲ್ಲಿ ಎಚಿರಿಸಲು ಪ್ರಯತ್ರನಸುತ್ರತರುವವಲಿ!
ಯಾರ ಶುಭ ವದನವು ಚತರಗಳ ರ್ಾಯಗಳಡಿಯಲ್ಲಿ
ರಕ್ಷ್ತವಾಗಿತ್ ೊತೋ ಅದು ಇಂದು ರಣದಲ್ಲಿ ಧೊಳು ಮುಕಿಕ
ಮಾಸಿದ ಯಲಿ! ಹಾ ಪ್ುತರ! ಸತತವೂ ಪ್ುತರನನುನ

235
ನ ೊೋಡುತ್ರತದದರೊ ತೃಪ್ತನಾಗದ ಈ ಭಾಗಾಹೋನನನುನ ಕಾಲವು
ಏಕ ಬಲವಂತವಾಗಿ ಕ ೊಂಡ ೊಯುಾತ್ರತಲಿ? ಸುಕೃತ್ರಗಳು ಸದಾ
ಹ ೊೋಗಲು ಬಯಸುವ ಯಮಸದನವು ಇಂದು ನನನಂದಾಗಿ
ಇನೊನ ಹ ಚುಿ ರಮಾವೂ ಪ್ರಕಾಶವುಳಳದೊದ ಆಗಿ
ವಿರಾಜಸುತ್ರತರಬಹುದು. ನನನನುನ ಪ್ತರಯ ಅತ್ರಥಿಯನಾನಗಿ
ಪ್ಡ ದು ವ ೈವಸವತ, ವರುಣ, ಶತಕರತು ಮತುತ ಧನ ೋಶವರರು
ನನನನುನ ಗೌರವಿಸುತ್ರತರಬಹುದು.”

ಹೋಗ ಹಡಗು ಮುರಿದ ವತವಕನಂತ್ ಬಹುವಿಧಗಳಲ್ಲಿ ವಿಲಪ್ತಸಿ,


ಮಹಾ ದುಃಖ್ದಿಂದ ಆವಿಷ್ಟನಾಗಿ ಅರ್ುವನನು ಯುಧಿಷಿಠರನನುನ
ಕ ೋಳದನು:

“ಪಾಂಡುನಂದನ! ಆ ನರಷ್ವಭನು ಶತುರಗಳ ಂದಿಗ ಕದನ


ಮಾಡುತ್ಾತ ರಣದಲ್ಲಿ ಶತುರಗಳಗ ಎದುರಾಗಿ
ಯುದಧಮಾಡುತ್ರತರುವಾಗಲ ೋ ಸವಗವಗತನಾದನ ೋ?
ಬಹುಸಂಖ್ಾಾತರಾದ ಪ್ರಯತನಶ್ೋಲರಾದ ನರಷ್ವಭರ ೊಡನ
ಯುದಧಮಾಡುತ್ರತರುವಾಗ ಅಸಹಾಯಕನಾಗಿದಾದಗ
ಸಹಾಯಕಾಕಗಿ ಖ್ಂಡಿತವಾಗಿಯೊ ನನನನುನ ಅವನು
ಸಮರಿಸಿಕ ೊಂಡಿರಬ ೋಕು. ಶರಗಳಂದ ಪ್ತೋಡಿತನಾದಾಗ ಆ

236
ಬಾಲ ಕಂದನು ಈಗ ನಾನು ರಕ್ಷಣ ಗ ಬರಬಹುದು ಎಂದು
ವಿಲಪ್ತಸುತ್ರತರುವಾಗಲ ೋ ಕೊರರಿಗಳಾದ ಬಹುರ್ನರಿಂದ
ಹತನಾಗಿರಬಹುದು ಎಂದು ಭಾವಿಸುತ್ ೋತ ನ . ಅಥವಾ ನನನ
ಮಗ, ಮಾಧವನ ಅಳಯ ಮತುತ ಸುಭದ ರಗ ಹುಟ್ಟಟದವನ
ಕುರಿತು ಹೋಗ ಮಾತನಾಡುವುದು ಸರಿಯಲಿ! ನರ್ವಾಗಿಯೊ
ನನನ ಹೃದಯವು ವರ್ರದ ಸಾರದಿಂದ ಮಾಡಿದಿದರಬ ೋಕು.
ದಿೋಘವಬಾಹು ಆ ರಕಾತಕ್ಷನನುನ ಕಾಣದ ೋ ಒಡ ದು
ಹ ೊೋಗುತ್ರತಲಿವಲಿ! ಹ ೋಗ ತ್ಾನ ೋ ಕೊರರಿಗಳಾದ
ಮಹ ೋಷಾವಸರು ಇನೊನ ಬಾಲಕನಾಗಿದದ ನನನ ಮಗ,
ವಾಸುದ ೋವನ ಅಳಯನ ಮೋಲ ಮಮವಭ ೋದಿೋ ಶರಗಳನುನ
ಪ್ರಯೋಗಿಸಿದರು? ನತಾವೂ ಶತುರಗಳನುನ ಸಂಹರಿಸಿ
ಬರುತ್ರತದಾದಗ ಆ ಅದಿೋನಾತಮನು ಸಂತ್ ೊೋಷ್ದಿಂದ
ಹಾರಿಬಂದು ನನನನುನ ಅಭಿನಂದಿಸುತ್ರತದದನು. ಇಂದು ಏಕ
ಅವನು ನನನನುನ ನ ೊೋಡುತ್ರತಲಿ? ಅವನು ರಕತದಿಂದ ತ್ ೊೋಯುದ
ಭೊಮಿಯ ಮೋಲ ಬಿೋಳಸಲಪಟಟ ಆದಿತಾನಂತ್ ತನನ
ಶರಿೋರಕಾಂತ್ರಯಂದ ರಣಾಂಗಣವನ ನೋ
ಶ ೂೋಭಾಯಮಾನವನಾನಗಿ ಮಾಡುತ್ಾತ ಅಲ್ಲಿಯೋ
ಮಲಗಿರಬಹುದ ೋ? ಅಭಿಮನುಾವು ರಣದಲ್ಲಿ ಹತನಾದುದನುನ

237
ಕ ೋಳ ಶ ೂೋಕಾತವಳಾಗಿ ಪಾರಣವನ ನೋ ಬಿಡುವ ಸುಭದ ರಗ ನಾನು
ಏನು ಹ ೋಳಲ್ಲ? ಅವನನುನ ಕಾಣದ ೋ ದುಃಖ್ಾತವಳಾದ
ದೌರಪ್ದಿಗ ನಾನು ಏನು ಹ ೋಳಲ್ಲ? ಶ ೂೋಕಕಶ್ವತಳಾಗಿ
ರ ೊೋದಿಸುತ್ರತರುವ ನನನ ಸ ೊಸ ಯನುನ ನ ೊೋಡಿಯೊ ನನನ
ಹೃದಯವು ಸಹಸರ ಚೊರುಗಳಾಗಿ ಒಡ ಯಲ್ಲಲಿವ ಂದರ
ಅದು ಖ್ಂಡಿತವಾಗಿಯೊ ವರ್ರಸಾರಮಯವಾಗಿದಿದರಬ ೋಕು!
ಹೃಷ್ಟರಾದ ಧಾತವರಾಷ್ರರ ಸಿಂಹನಾದವು ನನಗ ಕ ೋಳಸಿತು.
ಯುಯುತುಿವು ವಿೋರರನುನ ನಂದಿಸಿದುದೊ ಕೃಷ್ಣನಗ
ಕ ೋಳಸಿತು. “ಮಹಾರಥರ ೋ! ಅಧಮವಜ್ಞರ ೋ! ಬಿೋಭತುಿವನುನ
ಎದುರಿಸಲು ಸಾಧಾವಾಗದ ೋ ನೋವ ಲಿ ಬಾಲಕನನುನ ವಧಿಸಿ
ಸಂತ್ ೊೋಷ್ಪ್ಡುವಿರ ೋಕ ? ಪಾಥವನ ಬಲವನುನ ನೋವು
ನ ೊೋಡುವಿರಿ! ರಣದಲ್ಲಿ ಕ ೋಶವಾರ್ುವನರಿಗ
ವಿಪ್ತರಯವಾದುದನುನ ಮಾಡಿ ಸಂತ್ ೊೋಷ್ದಿಂದ
ಸಿಂಹನಾದವನುನ ಮಾಡುತ್ರತರುವ ನಮಗ ಶ ೂೋಕಕಾಲವು
ಉಪ್ಸಿಾತವಾಗಿದ . ಪಾಪ್ಕಮವದ ಫಲವು ಕ್ಷ್ಪ್ರವಾಗಿ ನಮಗ
ಬರಲ್ಲದ . ತ್ರೋವರವಾದ ಅಧಮವವನ ನಸಗಿರುವವರಿಗ ಅದರ
ಫಲವು ಹ ೋಗ ತಡವಾಗಿ ದ ೊರ ಯುತತದ ?”

238
“ಹೋಗ ಹ ೋಳ ಆ ಮಹಾಮತ್ರ ವ ೈಶಾಾಪ್ುತರನು ಕ ೊೋಪ್-
ದುಃಖ್ಸಮನವತನಾಗಿ ಶಸರಗಳನುನ ಬಿಸುಟು ರಣವನುನ ಬಿಟುಟ
ಹ ೊೋದನು. ಕೃಷ್ಣ! ಈ ವಿಷ್ಯವನುನ ನೋನು ರಣಾಂಗಣದಲ್ಲಿಯೋ ಏಕ
ನನಗ ಹ ೋಳಲ್ಲಲಿ? ಆಗಲ ೋ ನಾನು ಆ ಎಲಿ ಕೊರರ ಮಹಾರಥರನೊನ
ಸುಟುಟಬಿಡುತ್ರತರಲ್ಲಲಿವ ೋ?”

ಆಗ ಪ್ುತರಶ ೂೋಕವ ಂಬ ದುಃಖ್ಸಾಗರದಲ್ಲಿ ಮುಳುಗಿಹ ೊೋಗಿದದ,


ತ್ರೋವರಶ ೂೋಕಸಮನವತನಾದ ಅವನನುನ ಬಿಗಿದಪ್ತಪ ವಾಸುದ ೋವ ಕೃಷ್ಣನು
“ಹೋಗ ದುಃಖಿಸಬ ೋಡ!” ಎಂದು ಹ ೋಳದನು:

“ಯುದಧದಿಂದ ಓಡಿಹ ೊೋಗದ ೋ ಇರುವ ಎಲಿ ಶೂರರಿಗೊ,


ವಿಶ ೋಷ್ವಾಗಿ ಯುದಧವ ೋ ಜೋವನವಾಗಿರುವ ಕ್ಷತ್ರರಯರಿಗ ,
ಕ ೊನ ಗ ಇದ ೋ ದಾರಿ! ಯುದಧದಿಂದ ಹಂದಿರುಗದ ೋ
ಯುದಾಧಸಕತರಾದ ಶೂರರಿಗೊ ಇದ ೋ ಮಾಗವವು
ಧಮವಶಾಸರಜ್ಞರಿಂದ ವಿಹತವಾಗಿದ . ಹಂದಿರುಗದ ಶೂರರಿಗ
ಯುದಧದಲ್ಲಿ ಮರಣವು ನಶ್ಿತವಾದುದು. ಅಭಿಮನುಾವು
ಪ್ುಣಾಕೃತರ ಲ ೊೋಕಕ ಕ ಹ ೊೋಗಿದಾದನ ಎನುನವುದರಲ್ಲಿ
ಸಂಶಯವಿಲಿ. ಸಂಗಾರಮದದಲ್ಲಿ ಎದುರುಮುಖ್ರಾಗಿದಾದಗ
ಸಾವನುನ ಪ್ಡ ಯಬ ೋಕು ಎನುನವುದು ಎಲಿ ವಿೋರರ

239
ಬಯಕ ಯಾಗಿರುತತದ . ಅವನಾದರ ೊೋ ರಣದಲ್ಲಿ
ಮಹಾಬಲಶಾಲ್ಲಗಳಾದ ವಿೋರ ರಾರ್ಪ್ುತರರನುನ ಸಂಹರಿಸಿ
ವಿೋರರು ಬಯಸುವ, ರಣದಲ್ಲಿ ಎದುರುಮುಖ್ನಾಗಿರುವಾಗ,
ಮೃತುಾವನುನ ಪ್ಡ ದಿದಾದನ . ಶ ೂೋಕಿಸಬ ೋಡ! ರಣದಲ್ಲಿ
ನಾಶವು ಕ್ಷತ್ರರಯರ ಧಮವವ ಂದು ಸನಾತನ ಧಮವವನುನ
ಮಾಡಿದವರು ಹಂದ ಯೋ ಮಾಡಿದಾದರ . ನೋನು
ಶ ೂೋಕಸಮಾವಿಷ್ಟನಾದ ಯಂದರ ಈ ನನನ ಸಹ ೊೋದರರು,
ನೃಪ್ರು, ಸುಹೃದಯರು ಎಲಿರೊ ದಿೋನರಾಗುತ್ಾತರ .
ಇವರನುನ ನೋನು ಸಮಾಧಾನಪ್ೊವವಕ ಆಶಾವಸನ ಯ
ಮಾತುಗಳಂದ ಸಂತ್ ೈಸು. ತ್ರಳಯಬ ೋಕಾದುದನುನ ತ್ರಳದಿರುವ
ನೋನು ಶ ೂೋಕಿಸುವುದು ಸರಿಯಲಿ!”

ಹೋಗ ಅದುುತ ಕಮಿವ ಕೃಷ್ಣನಂದ ಸಂತ್ ೈಸಲಪಡಲು ಪಾಥವನು


ಗದಗದನಾಗಿ ಸಹ ೊೋದರರ ಲಿರಿಗೊ ಹ ೋಳದನು:

“ಆ ದಿೋಘವಬಾಹು, ವಿಶಾಲ ಭುರ್ದ, ದಿೋಘವರಾಜೋವ


ಲ ೊೋಚನ ಅಭಿಮನುಾವು ಹ ೋಗ ನಡ ದುಕ ೊಂಡನ ನುನವುದನುನ
ಕ ೋಳಲು ಬಯಸುತ್ ೋತ ನ . ನನನ ಮಗನ ವ ೈರಿಯನುನ
ಸಂಗಾರಮದಲ್ಲಿ ನಾನು ಅವನ ಅನುಬಂಧರನೊನ ಕೊಡಿ,

240
ಅವನ ಆನ -ಕುದುರ -ರಥಗಳ ಂದಿಗ ಭಸಮಮಾಡುತ್ ೋತ ನ .
ಆದರ ಕೃತ್ಾಸರರೊ ಶಸರಪಾಣಿಗಳ ಆಗಿರುವ ನೋವ ಲಿರೊ
ಇರುವಾಗ ರಣದಲ್ಲಿ ವರ್ರಪಾಣಿಯೋ ಎದುರಾಗಿದದರೊ
ಸೌಭದರನು ಹ ೋಗ ನಧನನಾದನು? ಪಾಂಡವ-ಪಾಂಚಾಲರು
ನನನ ಮಗನನುನ ರಕ್ಷ್ಸಲು ಅಸಮಥವರ ಂದು ನನಗ ಮದಲ ೋ
ತ್ರಳದಿದದರ ಅವನನುನ ರಕ್ಷ್ಸಲು ನಾನ ೋ ಬರುತ್ರತದ ದ.
ರಥದಮೋಲ ನಂತು ಶರವಷ್ವಗಳನುನ ಪ್ರಯೋಗಿಸುತ್ರತರುವ
ನಮಮನುನ ತೃಣಿೋಕರಿಸಿ ನಮಮ ಶತುರಗಳು ಹ ೋಗ
ಅಭಿಮನುಾವನುನ ಕ ೊಂದರು? ಅಯಾೋ! ನಮಮಲ್ಲಿ
ಪೌರುಷ್ವೂ ಇಲಿ. ಪ್ರಾಕರಮವೂ ಇಲಿ! ನೋವು
ನ ೊೋಡುತ್ರತರುವಾಗಲ ೋ ಸಮರದಲ್ಲಿ ಅಭಿಮನುಾವನುನ
ಕ ಳಗುರುಳಸಿದಲಿ! ನನನನುನ ನಾನ ೋ ನಂದಿಸಿಕ ೊಳಳಬ ೋಕು.
ತ್ರಳಯದ ೋ ನಮಮಂತಹ ದುಬವಲ, ದೃಢನಶಿಯವಿಲಿದ
ಹ ೋಡಿಗಳಗ ಅವನನುನ ಒಪ್ತಪಸಿ ಹ ೊೋದ ನಲಾಿ! ಅಯಾೋ!
ನಮಮ ಈ ಕವಚ-ಶಸರ-ಆಯುಧಗಳು ಕ ೋವಲ
ಭೊಷ್ಣಕಾಕಗಿಯೋ? ಸಂಸತುತಗಳಲ್ಲಿ ಮಾತುಗಳನಾನಡುವ
ನೋವು ನನನ ಮಗನನುನ ರಕ್ಷ್ಸಲ್ಲಲಿ!”

241
ಹೋಗ ಹ ೋಳ ಅವನು ಶ ರೋಷ್ಠ ಚಾಪ್ವನೊನ ಖ್ಡಗವನೊನ ಹಡಿದು
ಮೋಲ ದುದ ನಂತನು. ಆಗ ಬಿೋಭತುಿವನುನ ತಲ ಯತ್ರತ ನ ೊೋಡಲು
ಯಾರಿಗೊ ಸಾಧಾವಾಗಲ್ಲಲಿ. ಅಂತಕನಂತ್ ಕುರದಧನಾದ, ಮತ್ ತ ಮತ್ ತ
ನಟುಟಸಿರು ಬಿಡುತ್ಾತ ಪ್ುತರಶ ೂೋಕಾಭಿಸಂತಪ್ತನಾಗಿ ಅವನ ಮುಖ್ವು
ಕಣಿಣೋರಿನಂದ ತುಂಬಿಹ ೊೋಗಿತುತ. ಅವನು ಅಂತಹ ಪ್ರಿಸಿಾತ್ರಯಲ್ಲಿದಾದಗ
ಅರ್ುವನನನುನ ನ ೊೋಡಲು ವಾಸುದ ೋವ ಮತುತ ಜ ಾೋಷ್ಠ
ಪಾಂಡುನಂದನನ ಹ ೊರತ್ಾಗಿ ಬ ೋರ ಯಾವ ಸುಹೃದರಿಗೊ
ಸಾಧಾವಾಗಲ್ಲಲಿ. ಸವಾವವಸ ಾಗಳಲ್ಲಿ ಅರ್ುವನನ ಹತವನೊನ
ಮನಸಿನೊನ ಅನುಸರಿಸುವುದರಿಂದ, ಆದರ-ಗೌರವಗಳಂದ ಮತುತ
ಪ್ತರಯತವದಿಂದ ಅವರಿಬಬರು ಮಾತರ ಅವನಲ್ಲಿ
ಮಾತನಾಡಬಲಿವರಾಗಿದದರು. ಆಗ ಪ್ುತರಶ ೂೋಕದಿಂದ ತುಂಬಾ
ಪ್ತೋಡಿತ ಮನಸಕನಾಗಿದದ ಕುರದಧನಾಗಿದದ ಆ ರಾಜೋವಲ ೊೋಚನನಗ
ರಾರ್ ಯುಧಿಷಿಠರನು ಹ ೋಳದನು:

“ಮಹಾಬಾಹ ೊೋ! ಸಂಶಪ್ತಕರ ಸ ೋನ ಯ ಕಡ ನೋನು


ಹ ೊೋದನಂತರ ನನನನುನ ಹಡಿಯಲು ಆಚಾಯವನು ತ್ರೋವರ
ಪ್ರಯತನವನುನ ಮಾಡಿದನು. ಹಾಗ ರಣದಲ್ಲಿ ಪ್ರಯತ್ರನಸುತ್ರತದದ
ದ ೊರೋಣನ ಆ ರಥಸ ೋನ ಯ ವೂಾಹವನುನ ನಾವು

242
ಪ್ರತ್ರವೂಾಹದ ೊಂದಿಗ ಎಲಿಕಡ ಗಳಲ್ಲಿಯೊ ತಡ ದ ವು.
ರಥಿಕರು ಅವನನುನ ತಡ ಯುತ್ರತದದರು ಮತುತ ನಾನು
ಸುರಕ್ಷ್ತವಾಗಿದ ದ. ಆದರ ಅವನು ನಮಮನುನ ನಶ್ತ ಶರಗಳಂದ
ಪ್ತೋಡಿಸುತ್ರತದದನು. ದ ೊರೋಣನಂದ ಪ್ತೋಡಿತರಾದ ನಾವು
ದ ೊರೋಣನ ಸ ೋನ ಯ ಕಡ ನ ೊೋಡಲೊ ಕೊಡ
ಅಸಮಥವರಾದ ವು. ಹಾಗಿರುವಾಗ ಅದನುನ
ಭ ೋದಿಸುವುದಾದರೊ ಹ ೋಗ ಸಾಧಾವಿತುತ? ಆಗ
ವಿೋಯವಗಳ ಲಿದರಲ್ಲಿ ನನಗ ಸಮನಾದ ಸೌಭದಾರತಮರ್ನಗ
ನಾವು “ಮಗೊ! ಸ ೋನ ಯನುನ ಭ ೋದಿಸು!” ಎಂದು
ಕ ೋಳಕ ೊಂಡ ವು. ಹಾಗ ನಮಿಮಂದ ಪ ರೋರಿತನಾದ ಆ
ವಿೋಯವವಾನನು ಉತತಮ ಥಳಯ ಕುದುರ ಯಂತ್ ಸಹಸಲು
ಕಷ್ಟವಾದರೊ ಆ ಭಾರವನುನ ಹ ೊರಲು ಮುಂದಾದನು. ನನನ
ಅಸ ೊರೋಪ್ದ ೋಶದಿಂದ ಮತುತ ವಿೋಯವದಿಂದ ಸಮನವತನಾದ
ಆ ಬಾಲಕನು ಗರುಡನು ಸಾಗರವನುನ ಹ ೋಗ ೊೋ ಹಾಗ ಆ
ಸ ೋನ ಯನುನ ಪ್ರವ ೋಶ್ಸಿದನು. ಅವನು ಪ್ರವ ೋಶ್ಸಿದ
ಮಾಗವದಿಂದಲ ೋ ವೂಾಹವನುನ ಪ್ರವ ೋಶ್ಸಲು ಇಚಿಿಸಿ
ನಾವ ಲಿರೊ ಸಾತವತ್ರೋಪ್ುತರ ವಿೋರನನುನ ಅನುಸರಿಸಿ
ಹ ೊೋದ ವು. ಆಗ ಕ್ಷುದರ ರಾರ್ ಸ ೈಂಧವ ರ್ಯದರಥನು

243
ರುದರನ ವರದಾನದಿಂದ ನಮಮಲಿರನೊನ ತಡ ದನು. ಆಗ
ದ ೊರೋಣ, ಕೃಪ್, ಕಣವ, ದೌರಣಿ, ಬೃಹದಬಲ ಮತುತ
ಕೃತವಮವ ಈ ಷ್ಡರಥರು ಸೌಭದರನನುನ ಸುತುತವರ ದರು.
ಅವರ ಲಿ ಮಹಾರಥರಿಂದ ಯುದಧದಲ್ಲಿ ಸುತುತವರ ಯಲಪಟುಟ
ಪ್ರಮ ಶಕಿತಯಂದ ಹ ೊೋರಾಡುತ್ರತದದ ಆ ಬಾಲಕನನುನ
ಅನ ೋಕರು ವಿರಥರನಾನಗಿ ಮಾಡಿದರು. ಆಗ ಪ್ರಮ
ಸಂಕಟವನುನ ಅನುಭವಿಸಿದ ದೌಃಶಾಸನಯು ಆ
ವಿರಥನಾದವನನುನ ಕ್ಷ್ಪ್ರವಾಗಿ ಗದ ಯಂದ ಪ್ರಹರಿಸಿ
ಸಂಹರಿಸಿದನು. ಅವನಾದರ ೊೋ ಸಹಸಾರರು ಆನ -ಕುದುರ -
ರಥಾರೊಢರನುನ ಸಂಹರಿಸಿ, ಅನ ೋಕ ನೊರು ಅಗರ ವಿೋರ
ರಾರ್ಪ್ುತರರನುನ ಸಂಹರಿಸಿ, ರಾರ್ ಬೃಹದಬಲನನೊನ ಸವಗವಕ ಕ
ಕಳುಹಸಿ ನಂತರ ಮೃತುಾವಶನಾದನು. ನಮಮ ಶ ೂೋಕವನುನ
ಹ ಚಿಿಸಿದ ಆ ಪ್ುರುಷ್ವಾಾಘರನು ಈ ರಿೋತ್ರ ನಡ ದುಕ ೊಂಡು
ಸವಗವಲ ೊೋಕವನುನ ಪ್ಡ ದನು.”

244
ಅರ್ುವನನ ಪ್ರತ್ರಜ್ಞ
ಧಮವರಾರ್ನು ಆಡಿದ ಮಾತನುನ ಕ ೋಳ ಅರ್ುವನನು “ಹಾ ಪ್ುತರ!”
ಎಂದು ನಟುಟಸಿರು ಬಿಡುತ್ಾತ ವಾಥಿತನಾಗಿ ಭೊಮಿಯ ಮೋಲ ಬಿದದನು.
ಎಲಿರೊ ವಿಷ್ಣಣವದನರಾಗಿ ಧನಂರ್ಯನುನ ಹಡಿದು, ದಿೋನರಾಗಿ
ಎವ ಯಕಕದ ೋ ಪ್ರಸಪರರನುನ ನ ೊೋಡುತ್ರತದದರು. ಆಗ ಸಂಜ್ಞ ಗಳನುನ
ಪ್ಡ ದ ವಾಸವಿಯು ಕ ೊರೋಧಮೊಛಿವತನಾಗಿ, ರ್ವರದಲ್ಲಿರುವವನಂತ್
ಕಂಪ್ತಸುತ್ಾತ, ಪ್ುನಃ ಪ್ುನಃ ನಟುಟಸಿರು ಬಿಡುತ್ಾತ, ಕ ೈಯಂದ ಕ ೈಯನುನ
ಉರ್ುುತ್ಾತ, ಕಣುಣಗಳಲ್ಲಿ ನೋರು ತುಂಬಿಸಿಕ ೊಂಡು ಉನಮತತನಾದವನಂತ್
ಯಾವುದ ೊೋ ದಿಕಕನುನ ದಿಟ್ಟಟಸಿ ನ ೊೋಡುತ್ಾತ ಈ ಮಾತನಾನಡಿದನು:

“ನಮಮಲಿರ ನಡುವ ಈ ಸತಾಪ್ರತ್ರಜ್ಞ ಯನುನ ಮಾಡುತ್ ೋತ ನ !


ನಾಳ ನಾನು ರ್ಯದರಥನನುನ ಸಂಹರಿಸುತ್ ೋತ ನ ! ಭಯದಿಂದ
ಭಿೋತನಾಗಿ ಅವನು ಧಾತವರಾಷ್ರರನುನ ಬಿಟುಟ ಓಡಿ
ಹ ೊೋಗದಿದದರ , ನನನ ಅಥವಾ ಪ್ುರುಷ ೊೋತತಮ ಕೃಷ್ಣನ
ಅಥವಾ ಮಹಾರಾರ್ ನನನ ಶರಣು ಹ ೊೋಗದಿದದರ ನಾಳ
ನಾನು ರ್ಯದರಥನನುನ ಕ ೊಲುಿತ್ ೋತ ನ ! ಧಾತವರಾಷ್ರರಿಗ
ಪ್ತರಯಂಕರನಾದ, ಸೌಹಾದವತ್ ಯನುನ ಮರ ತ್ರರುವ,
ಬಾಲವಧ ಗ ಕಾರಣನಾದ ಆ ಪಾಪ್ತ ರ್ಯದರಥನನುನ ನಾಳ

245
246
ನಾನು ವಧಿಸುತ್ ೋತ ನ ! ಯುದಧದಲ್ಲಿ ಅವನನುನ ರಕ್ಷಣ ಮಾಡಲು
ಯಾವ ಕ ಲವರು ನನ ೊನಡನ ಹ ೊೋರಾಡುತ್ಾತರ ೊೋ ಅವರು
ವಿೋರರಾದ ದ ೊರೋಣ-ಕೃಪ್ರ ೋ ಆಗಿದದರೊ, ಅವರನುನ
ಶರಗಳಂದ ಮುಚಿಿಬಿಡುತ್ ೋತ ನ ! ಒಂದುವ ೋಳ ಸಂಗಾರಮದಲ್ಲಿ
ಇದನುನ ನಾನು ಮಾಡದ ೋ ಇದದರ ಶೂರರಿಗ ಸಮಮತವಾದ
ಪ್ುಣಾಕೃತರ ಲ ೊೋಕಗಳು ನನಗ ದ ೊರ ಯದಿರಲ್ಲ!
ಮಾತ್ಾಪ್ತತೃಗಳನುನ ಹತ್ ಾಮಾಡಿದವರಿಗ , ಗುರುಪ್ತ್ರನಯನುನ
ಭ ೊೋಗಿಸಿದವರಿಗ , ಚಾಡಿಕ ೊೋರರಿಗ , ಸಾಧುಗಳನುನ
ನಂದಿಸಿದವರಿಗ , ಇತರರ ಮೋಲ ಮಿಥಾಾಪ್ವಾದವನುನ
ಹ ೊರಿಸುವವರಿಗ , ವಿಶಾವಸದಿಂದ ಇಟಟ ನಧಿಯನುನ
ಅಪ್ಹರಿಸಿದವರಿಗ , ವಿಶಾವಸಘಾತ್ರಗಳಗ , ಇನ ೊನಬಬರು
ಭ ೊೋಗಿಸಿದ ಸಿರೋಯನುನ ಕೊಡುವವನಗ , ಯಾವಾಗಲೊ
ಪಾಪ್ಕರವಾದ ಮಾತುಗಳನ ನೋ ಆಡುವವರಿಗ ,
ಬರಹಮಹತ್ ಾಯನುನ ಮಾಡಿದವರಿಗ , ಗ ೊೋಹತ್ ಾಯನುನ
ಮಾಡಿದವರಿಗ , ಪಾಯಸ-ಗ ೊೋಧಿಯ ಅನನ-ಕಾಯ-ಪ್ಲ ಾಗಳು-
ತ್ರಲಾನನ-ಹ ೊೋಳಗ -ಮಾಂಸ ಇವುಗಳನುನ ನವ ೋದಿಸದ ೋ
ಭಕ್ಷ್ಸುವವನಗ ಯಾವ ನರಕ ಲ ೊೋಕಗಳು
ಪಾರಪ್ತವಾಗುವವೊೋ ಅವುಗಳಗ ನಾನು ನಾಳ ರ್ಯದರಥನನುನ

247
ಕ ೊಲಿದ ೋ ಇದದರ ಹ ೊೋಗುತ್ ೋತ ನ . ವ ೋದಾಧಾಾಯಯಾದ ಮತುತ
ಅತಾಂತ ಕಠ ೊೋರ ನಷ ಠಯಲ್ಲಿರುವ ದಿವಜ ೊೋತತಮನನುನ,
ವೃದಧರನುನ, ಸಾಧುಗಳನುನ, ಮತುತ ಗುರುಗಳನುನ
ಅವಮಾನಸುವನಗ ; ಬಾರಹಮಣನನೊನ, ಗ ೊೋವನೊನ,
ಅಗಿನಯನೊನ ಕಾಲ್ಲನಂದ ಒದ ಯುವವನಗ ; ನೋರಿನಲ್ಲಿ ಕಫ,
ಮಲ ಅಥವಾ ಮೊತರಗಳನುನ ವಿಸಜವಸುವವನಗ ಯಾವ
ಘೊೋರ ಗತ್ರಯು ಪಾರಪ್ತವಾಗುವುದ ೊೋ ಅದು ನನಗೊ ಕೊಡ
ರ್ಯದರಥನನುನ ಕ ೊಲಿದ ೋ ಇದದರ ಪಾರಪ್ತವಾಗುತತದ .
ನಗನರಾಗಿ ಸಾನನಮಾಡುವವರಿಗ , ಅತ್ರಥಿಯನುನ ನಂದಿಸಿ
ಕಳುಹಸುವವರಿಗ , ಲಂಚತ್ರನುನವವರಿಗ , ಸುಳುಳಹ ೋಳುವವರಿಗ ,
ವಂಚನ ಮಾಡುವವರಿಗ , ಆತಮಹತ್ ಾ ಮಾಡಿಕ ೊಳುಳವವರಿಗ ,
ಇತರರ ಮೋಲ ಮಿಥಾಾರ ೊೋಪ್ ಮಾಡುವವರಿಗ , ಸ ೋವಕರ
ಆಜ್ಞ ಯಂತ್ ನಡ ಯುವವರಿಗ , ಮಕಕಳು-ಹ ಂಡತ್ರ-
ಆಶ್ರತರ ೊಂದಿಗ ಹಂಚಿಕ ೊಳಳದ ೋ ಮೃಷಾಟನನವನುನ
ಭುಂಜಸುವವನಗ ಯಾವ ಘೊೋರ ಗತ್ರಗಳು
ಪಾರಪ್ತವಾಗುವವೊೋ ಅವು ನನಗೊ ಕೊಡ ರ್ಯದರಥನನುನ
ನಾನು ಸಂಹರಿಸದ ೋ ಇದದರ ಪಾರಪ್ತವಾಗುತತವ .
ಆಶರಯದಲ್ಲಿರುವವರನುನ ತಾಜಸಿ ಅವರ ಪ್ೋಷ್ಣ ಯನುನ

248
ಮಾಡದ ಕೊರರಿಗ , ಉಪ್ಕಾರಮಾಡಿದವರನುನ
ನಂದಿಸುವವರಿಗ , ಯೋಗಾನಾಗಿರುವ ಪ್ಕಕದ ಮನ ಯವನನುನ
ಶಾರದಧಕ ಕ ಕರ ಯದ ೋ ಇರುವವನಗ , ಅನಹವ ಶೂದರಳನುನ
ವಿವಾಹವಾದ ಬಾರಹಮಣನನುನ ಶಾರದಧಕ ಕ ಕರ ಯುವವನಗ ,
ಮದಾಪಾನ ಮಾಡುವವನಗ , ಧಮವಮಯಾವದ ಯನುನ
ಮಿೋರಿದವನಗ , ಕೃತಘನನಗ , ಭಾರತೃನಂದಕನಗ ದ ೊರ ಯುವ
ಗತ್ರಯು ಒಂದುವ ೋಳ ನಾನು ರ್ಯದರಥನನುನ ಕ ೊಲಿದ ೋ
ಇದದರ ಕ್ಷ್ಪ್ರವಾಗಿ ನನಗಾಗಲ್ಲ. ಈ ಹಂದ ಹ ೋಳದವರನುನ
ಬಿಟುಟ ಇನೊನ ಇತರ ಪಾಪ್ಕಮಿವಗಳಗ ಪಾರಪ್ತವಾಗುವ
ಗತ್ರಯು ಒಂದು ವ ೋಳ ಈ ರಾತ್ರರಯನುನ ಕಳ ದ ನಾಳ ನಾನು
ರ್ಯದರಥನನುನ ಸಂಹರಿಸದಿದದರ ನನಗಾಗಲ್ಲ.

ಈ ನನನ ಮತ್ ೊತಂದು ಪ್ರತ್ರಜ್ಞ ಯನುನ ಕ ೋಳರಿ! ಒಂದುವ ೋಳ ಆ


ಪಾಪ್ತಯು ಹತನಾಗದ ೋ ಸೊಯವನು ಅಸತನಾದನ ಂದಾದರ
ಇಲ್ಲಿಯೋ ನಾನು ಉರಿಯುತ್ರತರುವ ಅಗಿನಯನುನ
ಪ್ರವ ೋಶ್ಸುತ್ ೋತ ನ ! ಅಸುರರು, ಸುರರು, ಮನುಷ್ಾರು, ಪ್ಕ್ಷ್ಗಳು,
ಉರಗಗಳು, ಪ್ತತೃಗಣಗಳು, ನಶಾಚರರು, ಬರಹಮಷಿವಗಳು,
ದ ೋವಷಿವಗಳು, ಈ ಚರಾಚರ ರ್ಗತುತ, ಇವುಗಳಲಿದ ೋ ಇನೊನ

249
ಯಾವ ಶಕಿತಗಳವ ಯೋ ಅವುಗಳ ಲಿವೂ ಸ ೋರಿದರೊ ನನನ
ಶತುರವನುನ ರಕ್ಷ್ಸಲಾರರು. ಅವನು ಪಾತ್ಾಳಕ ಕೋ ಹ ೊೋಗಲ್ಲ,
ಅಲ್ಲಿಂದ ಮುಂದಕೊಕ ಹ ೊೋಗಲ್ಲ, ಆಕಾಶಕ ಕೋ ಹ ೊೋಗಲ್ಲ,
ದ ೋವಲ ೊೋಕಕ ಕ ಹ ೊೋಗಲ್ಲ, ದ ೈತಾರ ಪ್ಟಟಣಕಾಕದರೊ
ಹ ೊೋಗಲ್ಲ – ಬ ಳಗಾದ ೊಡನ ಯೋ ನಾನು ಅಲ್ಲಿಯೋ ಹ ೊೋಗಿ
ನೊರಾರು ಬಾಣಗಳಂದ ನನನ ಶತುರವಿನ ಶ್ರವನುನ
ಹಾರಿಸುತ್ ೋತ ನ !”

ಹೋಗ ಹ ೋಳ ಅವನು ಗಾಂಡಿೋವವನುನ ಎರಡೊ ಕ ೈಗಳಂದ


ಟ ೋಂಕರಿಸಿದನು. ಆ ಧನುಸಿಿನ ಘೊೋಷ್ವು ಎಲಿವನೊನ ಅತ್ರಕರಮಿಸಿ
ದಿಕುಕಗಳನುನ ಮುಟ್ಟಟತು. ಅರ್ುವನನು ಪ್ರತ್ರಜ್ಞ ಮಾಡಲು ರ್ನಾದವನನು
ಪಾಂಚರ್ನಾವನೊನ ಸಂಕುರದಧನಾದ ಧನಂರ್ಯನು ದ ೋವದತತವನೊನ
ಊದಿದರು. ಅಚುಾತನ ಬಾಯಯ ವಾಯುವಿನಂದ ಪಾಂಚರ್ನಾದ
ಉದರಭಾಗವು ಸಂಪ್ೊಣವವಾಗಿ ತುಂಬಿ, ಅಲ್ಲಿಂದ ಹ ೊರಬಂದ
ಶಬಧವು ಪಾತ್ಾಲ, ಆಕಾಶ, ದಿಕುಕಗಳು ಮತುತ ದಿಕಾಪಲಕರಿಂದ ಕೊಡಿದ
ಸಂಪ್ೊಣವ ರ್ಗತುತ ಇವ ಲಿವನೊನ ಯುಗಾಂತವೊೋ ಎಂಬಂತ್
ನಡುಗಿಸಿತು. ಆ ಮಹಾತಮನು ಪ್ರತ್ರಜ್ಞ ಮಾಡಲು ಎಲಿಕಡ ವಾದಾ
ಘೊೋಷ್ಗಳು ಮಳಗಿದವು ಮತುತ ಪಾಂಡವರು ಸಿಂಹನಾದಗ ೈದರು.

250
ರ್ಯದರಥನಗ ಕೌರವರು ನೋಡಿದ ಆಶಾವಸನ
ಪ್ುತರಶ ೂೋಕದಿಂದಿದದ ಪಾಂಡವರ ಆ ಮಹಾಶಬಧವನುನ ಚಾರರಿಂದ
ಕ ೋಳ ರ್ಯದರಥನು ಸಂಕಟದಿಂದ ಮೋಲ ದದನು.
ಶ ೂೋಕಸಮೊಮಢಹೃದಯನಾಗಿ, ದುಃಖ್ದಿಂದ ತುಂಬಾ ಪ್ತೋಡಿತನಾಗಿ,
ವಿಪ್ುಲವಾದ ಅಗಾಧ ಶ ೂೋಕಸಾಗರದಲ್ಲಿ ಮುಳುಗಿದವನಾಗಿ,
ಸ ೈಂಧವನು ರಾರ್ರ ಸಭ ಗ ನಡ ದನು. ಅಲ್ಲಿ ನರದ ೋವರ ಮುಂದ
ಅವನು ವಿಲಪ್ತಸಿದನು. ಅಭಿಮನುಾವಿನ ತಂದ ಗ ಹ ದರಿ ಭಯಪ್ಡುತ್ಾತ
ಈ ಮಾತನಾನಡಿದನು:

“ಪಾಂಡುವಿನ ಕ್ ೋತರದಲ್ಲಿ ಕಾಮಿ ಶಕರನಂದ ಯಾವನು


ಹುಟ್ಟಟದಾದನ ೊೋ ಆ ದುಬುವದಿಧಯು ನನನನ ೊನಬಬನನ ನೋ
ಯಮಕ್ಷಯಕ ಕ ಕಳುಹಸಲು ಇಚಿಿಸಿದಾದನ . ಬದುಕಿರುವ
ಇಚ ಿಯಂದ ನಾನು ನನನ ಮನ ಗ ತ್ ರಳುತ್ ೋತ ನ . ನಮಗ
ಮಂಗಳವಾಗಲ್ಲ! ಕ್ಷತ್ರರಯಷ್ವಭರ ೋ! ಅಥವಾ ಅವನಗ
ಸರಿಸಾಟ್ಟಯಾದ ಬಲದಿಂದ ನನನನುನ ರಕ್ಷ್ಸಬ ೋಕು. ಪಾಥವನ
ಪ್ರತ್ರಜ್ಞ ಗ ಪ್ರತ್ರಯಾಗಿ ವಿೋರರಾದ ನೋವು ನನಗ ಅಭಯವನುನ
ನೋಡಬ ೋಕು. ದ ೊರೋಣ, ದುಯೋವಧನ, ಕೃಪ್, ಕಣವ,
ಮದ ರೋಶ, ಬಾಹಿಕರು ಮತುತ ದುಃಶಾಸನಾದಿಗಳು

251
ಕಂಟಕವೊದಗಿರುವ ನನನನುನ ಯಮನ ಬಾಧ ಯಂದಲೊ
ಪಾರುಮಾಡಬಲಿರು. ಹಾಗಿರುವಾಗ ನನ ೊನಬಬನನ ನೋ ಕ ೊಲಿಲು
ಬಯಸಿರುವ ಫಲುಗನನು ಯಾವ ಲ ಖ್ಕಕ ಕ? ಭೊಮಂಡಲಕ ಕೋ
ಒಡ ಯರಾಗಿರುವ ನೋವ ಲಿರೊ ಸ ೋರಿ ನನ ೊನಬಬನನುನ
ರಕ್ಷ್ಸಲಾರರ ೋ? ಪಾಂಡವ ೋಯರ ಹಷ್ವದ ಕೊಗನುನ ಕ ೋಳ
ನನಗ ಮಹಾಭಯವಾಗುತ್ರತದ . ಪಾಥಿವವರ ೋ!
ಸಾಯುವವನಗಾಗುವಂತ್ ನನನ ಅಂಗಗಳು ಶ್ಥಿಲಗ ೊಳುಳತ್ರತವ .
ಗಾಂಡಿೋವ ಧನವಯು ಪ್ರತ್ರಜ್ಞ ಮಾಡಿದುದರಿಂದ ನನನ
ವಧ ಯು ನಶ್ಿತವಾಗಿಬಿಟ್ಟಟದ . ಆದುದರಿಂದಲ ೋ
ಶ ೂೋಕಪ್ಡಬ ೋಕಾಗಿದದ ಸಮಯದಲ್ಲಿಯೊ ಪಾಂಡವರು
ಸಂತ್ ೊೋಷ್ದಿಂದ ಕೊಗುತ್ರತದಾದರ . “ದ ೋವತ್ ಗಳಾಗಲ್ಲೋ,
ಗಂಧವವರಾಗಲ್ಲೋ, ಅಸುರ-ಉರಗ-ರಾಕ್ಷಸರಾಗಲ್ಲೋ ಇದನುನ
ಸುಳಾಳಗಿಸಲು ಉತುಿಕರಿಲಿದಿರುವಾಗ ಇನುನ ನರಾಧಿಪ್ರು
ಯಾವ ಲ ಖ್ಕಕ ಕ?” ಎಂದು ಹ ೋಳಕ ೊಳುಳತ್ರತದಾದರ .
ಆದುದರಿಂದ ನನಗ ಅನುಜ್ಞ ಯನುನ ನೋಡಿ. ನಮಗ
ಮಂಗಳವಾಗಲ್ಲ! ಪಾಂಡವರು ಪ್ತ್ ೋತ ಹಚಿದ ಹಾಗ
ಕಣುಣತಪ್ತಪಸಿಕ ೊಂಡು ಹ ೊೋಗುತ್ ೋತ ನ !”

252
ತನನ ಕಾಯವಸಾಧನ ಯೋ ಹ ಚಿಿನದ ಂದು ತ್ರಳದ ರಾಜಾ
ದುಯೋವಧನನು ಹೋಗ ಭಯದಿಂದ ವಾಾಕುಲಗ ೊಂಡ
ಬುದಿಧಯುಳಳವನಾಗಿ ವಿಲಪ್ತಸುತ್ರತದದ ಅವನಗ ಹ ೋಳದನು:

“ನರವಾಾಘರ! ಹ ದರಬ ೋಡ! ಕ್ಷತ್ರರಯ ವಿೋರರ ಮಧ ಾ


ನಂತ್ರರುವ ನನ ೊನಡನ ಹ ೊೋರಾಡಲು ಯಾರು ತ್ಾನ ೋ
ಬಯಸುತ್ಾತರ ? ನಾನು, ವ ೈಕತವನ ಕಣವ, ಚಿತರಸ ೋನ,
ವಿವಿಂಶತ್ರ, ಭೊರಿಶರವ, ಶಲ, ಶಲಾ, ವೃಷ್ಸ ೋನ, ಪ್ುರುಮಿತರ,
ರ್ಯ, ಭ ೊೋರ್, ಕಾಂಭ ೊೋರ್, ಸುದಕ್ಷ್ಣ, ಸತಾವರತ, ವಿಕಣವ,
ದುಮುವಖ್, ಜ ೊತ್ ಗ ದುಃಶಾಸನ, ಸುಬಾಹು, ಕಲ್ಲಂಗ,
ಯುಧಾಯುಧ, ಅವಂತ್ರಯ ವಿಂದಾನುವಿಂದರು, ದ ೊರೋಣ,
ದೌರಣಿ, ಸೌಬಲ, ರಥಿಗಳಲ್ಲಿ ಶ ರೋಷ್ಠ, ಅಮಿತದುಾತ್ರ, ಶೂರ
ಸವಯಂ ನೋನು ಹ ೋಗ ಪಾಂಡವ ೋಯರಿಂದ ಭಯವನುನ
ಕಾಣುತ್ರತರುವ ? ನನನ ಈ ಹನ ೊನಂದು ಅಕ್ೌಹಣಿೋ ಸ ೋನ ಗಳ
ನನನ ರಕ್ಷಣ ಯನ ನೋ ಗುರಿಯಾಗಿಟುಟಕ ೊಂಡು ಪ್ರಯತ್ರನಸಿ
ಹ ೊೋರಾಡುತತದ . ಸ ೈಂಧವ! ನೋನು ಭಯಪ್ಟುಟಕ ೊಳಳಬ ೋಡ!
ನನನ ಭಯವನುನ ಹ ೊರಹಾಕು!”

ದುಯೋವಧನನಂದ ಹೋಗ ಆಶಾವಸನ ಯನುನ ಪ್ಡ ದ ಸ ೈಂಧವನು

253
ಅವನ ೊಡನ ರಾತ್ರರ ದ ೊರೋಣನ ಬಳ ಹ ೊೋದನು. ಅಲ್ಲಿ ಅವನು
ದ ೊರೋಣನಗ ಕಾಲುಮುಟ್ಟಟ ನಮಸಕರಿಸಿ ಅವನ ಅನುಮತ್ರಯನುನ
ಪ್ಡ ದು ಸಮಿೋಪ್ದಲ್ಲಿ ಕುಳತು ವಿನಯಾನವತನಾಗಿ ಕ ೋಳದನು:

“ಭಗವನ್! ಲಕ್ಷಯಭ ೋದನದಲ್ಲಿ, ದೊರ ಎಸ ಯುವುದರಲ್ಲಿ,


ಕ ೈಚಳಕದಲ್ಲಿ, ದೃಢವಾಗಿ ಹ ೊಡ ಯುವುದರಲ್ಲಿ ನನಗ ಮತುತ
ಫಲುಗನನಗ ಇರುವ ವಾತ್ಾಾಸವನುನ ಹ ೋಳ. ಆಚಾಯವ!
ಧನುವಿವದ ಾಯಲ್ಲಿ ನನಗೊ ಅರ್ುವನನಗೊ ಇರುವ
ವಾತ್ಾಾಸವನುನ ಯಥಾವತ್ಾತಗಿ ತ್ರಳಯ ಬಯಸುತ್ ೋತ ನ . ಇದನುನ
ನಮಗ ತ್ರಳದಹಾಗ ಹ ೋಳ.”

ದ ೊರೋಣನು ಹ ೋಳದನು:

“ಅಯಾಾ! ನಾನು ನನಗ ಮತುತ ಅರ್ುವನ ಇಬಬರಿಗೊ


ಸಮನಾಗಿಯೋ ಆಚಾಯವತವವನುನ ಮಾಡಿದ ದೋನ . ಆದರ ,
ಯೋಗ ಮತುತ ಪ್ಟಟ ದುಃಖ್ಗಳಂದಾಗಿ ಅರ್ುವನನು
ನನಗಿಂತಲೊ ಅಧಿಕನು. ಆದರ ನೋನು ಯುದಧದಲ್ಲಿ ಎಂದೊ
ಪಾಥವನಗ ಹ ದರಬ ೋಕಾಗಿಲಿ. ಈ ಭಯದಿಂದ ನಾನು
ನನನನುನ ರಕ್ಷ್ಸುತ್ ೋತ ನ ಎನುನವುದರಲ್ಲಿ ಸಂಶಯವಿಲಿ. ನನನ
ಬಾಹುಗಳಂದ ರಕ್ಷ್ಸಲಪಟಟವನನುನ ಅಮರರೊ ಕೊಡ
254
ಆಳಲಾರರು! ಪಾಥವನು ಸಿೋಳಲಾರದಂಥಹ ವೂಾಹವನುನ
ರಚಿಸುತ್ ೋತ ನ . ಆದುದರಿಂದ ಪ್ತತೃಪ ೈತ್ಾಮಹರ
ಮಾಗವವನುನ ಅನುಸರಿಸಿ, ಸವಧಮವವನುನ ಪಾಲ್ಲಸಿ,
ಯುದಧಮಾಡು! ನೋನು ಭಯಪ್ಡಬ ೋಡ! ವ ೋದಗಳನುನ
ವಿಧಿವತ್ಾತಗಿ ಅಧಾಯನ ಮಾಡಿ ಅಗಿನಯಲ್ಲಿ ನೋನು
ಆಹುತ್ರಗಳನನತ್ರತರುವ . ಬಹಳಷ್ುಟ ಯಜ್ಞಗಳನೊನ ಇಷಿಟಗಳನೊನ
ಮಾಡಿರುವ . ಆದುದರಿಂದ ನನಗ ಮೃತುಾಭಯದ ಭಯವು
ಇರಬಾರದು. ಮಂದ ಮನುಷ್ಾರಿಗ ದುಲವಭವಾದ
ಮಹಾಭಾಗಾವನುನ ನೋನು ಪ್ಡ ದಿರುವ . ಭುರ್ವಿೋಯವದಿಂದ
ದಿವಾ ಲ ೊೋಕಗಳನುನ ಗ ದುದ ಅನುತತಮವಾದುದನುನ
ಪ್ಡ ಯುತ್ರತೋಯ. ಕೌರವರು, ಪಾಂಡವರು, ವೃಷಿಣಗಳು ಮತುತ
ಅನಾ ಮಾನವರು, ಪ್ುತರನ ೊಂದಿಗ ನಾನೊ ಕೊಡ ಚಿರರಲಿ.
ಇದರ ಕುರಿತು ಯೋಚಿಸು. ಒಬ ೊಬಬಬರಾಗಿ ನಾವ ಲಿರೊ
ಬಲಶಾಲ್ಲ ಕಾಲನಂದ ಹತರಾಗಿ ತಮಮ ತಮಮ
ಕಮವಗಳಗನುಗುಣವಾದ ಪ್ರಲ ೊೋಕಕ ಕ ಹ ೊೋಗುತ್ ೋತ ವ .
ತಪ್ಸಿನುನ ತಪ್ತಸಿ ತಪ್ಸಿವಗಳು ಯಾವ ಲ ೊೋಕಗಳನುನ
ಪ್ಡ ಯುತ್ಾತರ ೊೋ ಆ ಲ ೊೋಕಗಳನ ನೋ ಕ್ಷತರಧಮಾವಶ್ರತರಾದ
ಶೂರ ಕ್ಷತ್ರರಯರು ಪ್ಡ ಯುತ್ಾತರ .”

255
ಭಾರದಾವರ್ನಂದ ಹೋಗ ಆಶಾವಸಿತನಾದ ಸ ೈಂದವನು ಆ ಭಯವನುನ
ತ್ ೊರ ದು ಪಾಥವನ ೊಂದಿಗ ಯುದಧಮಾಡುವ ಮನಸುಿ
ಮಾಡಿಕ ೊಂಡನು.

ಅರ್ುವನನ ವಾಕಾ
ಪಾಥವನು ಸಿಂಧುರಾರ್ನ ವಧ ಯ ಪ್ರತ್ರಜ್ಞ ಯನುನ ಮಾಡಲು
ಮಹಾಬಾಹು ವಾಸುದ ೋವನು ಧನಂರ್ಯನಗ ಹ ೋಳದನು:

“ಸಹ ೊೋದರರ ಅಭಿಪಾರಯಗಳನುನ ತ್ರಳಯದ ಯೋ ನೋನು


“ನಾಳ ಸ ೈಂಧವನನುನ ಕ ೊಲುಿತ್ ೋತ ನ !” ಎಂದು ಅತ್ರಸಾಹಸ
ಕಾಯವವನುನ ಮಾತ್ರನ ಮೊಲಕ ಕ ೋಳಸಿಬಿಟ ಟಯಲಿ!
ನನ ೊನಡನ ಕೊಡ ವಿಚಾರಿಸದ ೋ ನೋನು ಅತ್ರಭಾರವಾದ ಈ
ಕಾಯವವನುನ ವಹಸಿಕ ೊಂಡಿರುವ . ಈಗ ನಾವು
ಸವವಲ ೊೋಕದ ಅಪ್ಹಾಸಾಕ ಕ ಒಳಗಾಗದಂತ್ ಹ ೋಗ
ಮುಂದುವರ ಯಬ ೋಕು? ಧಾತವರಾಷ್ರನ ಶ್ಬಿರಕ ಕ ನಾನು
ಕಳುಹಸಿದ ಚರರು ಶ್ೋಘರವಾಗಿ ಬಂದು ಅಲ್ಲಿ ನಡ ದುದನುನ
ನನಗ ತ್ರಳಸಿದಾದರ . ನೋನು ಸಿಂಧುರಾರ್ವಧ ಯ ಪ್ರತ್ರಜ್ಞ
ಮಾಡಿದಾಗ ಇಲ್ಲಿ ಆದ ಮಹಾ ಸಿಂಹನಾದವನುನ ಅವರು
ಕ ೋಳದರು. ಆ ಶಬಧದಿಂದ ಭಯಗ ೊಂಡ ಸ ೈಂಧವನ ೊಂದಿಗ

256
ಧಾತವರಾಷ್ರರು ಇದು ಅಕಸಾಮತ್ಾತಗಿ ಕ ೋಳಬಂದ
ಸಿಂಹನಾದವಲಿವ ಂದು ಅಭಿಪಾರಯಪ್ಟುಟ ಒಟುಟ ಗೊಡಿದರು.
ಕೌರವರ ಸ ೋನ ಗಳಲ್ಲಿಯೊ ಆನ -ಕುದುರ -ಪ್ದಾತ್ರಗಳ ಮತುತ
ರಥಘೊೋಷ್ದ ಭ ೈರವ ಶಬಧವು ಕ ೋಳಬಂದಿತು.
ಅಭಿಮನುಾವಿನ ವಧ ಯನುನ ಕ ೋಳ ಆತವನಾದ ಧನಂರ್ಯನು
ನಶಿಯವಾಗಿ ಕ ೊರೋಧದಿಂದ ರಾತ್ರರಯೋ ಯುದಧಕ ಕ
ಹ ೊರಡುತ್ಾತನ ಎಂದು ಯೋಚಿಸಿ ಅವರು ಸನನದಧರಾಗಿದದರು.
ಆಗ ಅವರು ಸತಾವರತನಾದ ನೋನು ಸಿಂಧುರಾರ್ನ ವಧ ಯ
ಕುರಿತು ಮಾಡಿದ ಪ್ರತ್ರಜ್ಞ ಯ ಸತಾವನುನ ಕ ೋಳ
ತ್ರಳದುಕ ೊಂಡರು. ಆಗ ಸುಯೋಧನ ಮತುತ ಅವನ
ಅಮಾತಾರು ಕ್ಷುದರಮೃಗಗಳಂತ್ ಭಯಗ ೊಂಡು
ವಿಮನಸಕರಾಗಿ ಕುಳತುಕ ೊಂಡರು. ಆಗ ದಿೋನ ರ್ಯದರಥನು
ತುಂಬಾ ದುಃಖಿತನಾಗಿ ಎದುದ ಅಮಾತಾರ ೊಡಗೊಡಿ ತನನ
ಶ್ಬಿರಕ ಕ ತ್ ರಳದನು. ಅವನು ಯೋಚಿಸಬ ೋಕಾದ
ಸಮಯದಲ್ಲಿ ಶ ರೋಯಸುಿಂಟುಮಾಡುವ ಎಲಿ ಕಿರಯಗಳ ಕುರಿತು
ಮಂತ್ಾರಲ ೊೋಚನ ಮಾಡಿ ರಾರ್ಸಂಸದಿಗ ಬಂದು
ಸುಯೋಧನನಗ ಈ ಮಾತನಾನಡಿದನು: “ತನನ ಮಗನನುನ
ಕ ೊಂದವನು ನಾನು ಎಂದು ತ್ರಳದು ಧನಂರ್ಯನು ನಾಳ

257
ಯುದಧದಲ್ಲಿ ನನನನುನ ಎದುರಿಸುವನದಾದನ . ಅವನ ಸ ೋನ ಯ
ಮಧ ಾ ನನನನುನ ವಧಿಸುವ ಪ್ರತ್ರಜ್ಞ ಯನೊನ ಮಾಡಿದಾದನ .
ಸವಾಸಾಚಿಯ ಪ್ರತ್ರಜ್ಞ ಯನುನ ದ ೋವತ್ ಗಳಾಗಲ್ಲೋ,
ಗಂಧವವರಾಗಲ್ಲೋ, ಅಸುರ-ಉರಗ-ರಾಕ್ಷಸರಾಗಲ್ಲೋ
ಸುಳುಳಮಾಡಲು ಉತುಿಕರಾಗಿಲಿ. ಆದುದರಿಂದ ನೋವ ಲಿರೊ
ಸಂಗಾರಮದಲ್ಲಿ ನನನನುನ ರಕ್ಷ್ಸಬ ೋಕು. ನಮಮ ನ ತ್ರತಯ ಮೋಲ
ಕಾಲ್ಲಟುಟ ಧನಂರ್ಯನು ತನನ ಗುರಿಯನುನ ಹ ೊಡ ಯಲು
ಬಿಡಬ ೋಡಿ! ಕುರುನಂದನ! ಯುದಧದಲ್ಲಿ ನೋನು ನನನನುನ
ರಕ್ಷ್ಸಲಾರ ಎಂದಾದರ ನನಗ ಅನುಜ್ಞ ಯನುನ ನೋಡು. ನಾನು
ನನನ ಮನ ಗ ಹ ೊೋಗುತ್ ೋತ ನ .”

ಹೋಗ ಹ ೋಳಲು ಸುಯೋಧನನು ವಿಮನಸಕನಾಗಿ ತಲ ತಗಿಗಸಿ


ಯೋಚಿಸಿದನು. ಅವನು ಹೋಗ ಶಪ್ತತನಾದುದನುನ ಕ ೋಳ
ಸುಮಮನಾಗಿ ಯೋಚಿಸತ್ ೊಡಗಿದನು. ರಾರ್ನು
ದುಃಖಿತನಾಗಿರುವುದನುನ ನ ೊೋಡಿ ಸ ೈಂಧವನು ತನಗ
ಒಳ ಳಯದಾಗುವ ರಿೋತ್ರಯಲ್ಲಿ ಮೃದುವಾಗಿ ಹೋಗ ಹ ೋಳದನು:
“ಮಹಾಹವದಲ್ಲಿ ಅರ್ುವನನ ಅಸರಗಳನುನ ಅಸರಗಳಂದ
ಪ್ರತ್ರಯಾಗಿ ಹ ೊಡ ಯಬಲಿ, ಅವನಷ್ುಟ ವಿೋಯವವಂತನಾದ

258
ಧನುಧವರನನುನ ನನನ ಕಡ ಯವರಲ್ಲಿ ಯಾರನೊನ ನಾನು
ಕಾಣುತ್ರತಲಿ. ವಾಸುದ ೋವನನುನ ಸಹಾಯಕನಾಗಿ ಪ್ಡ ದಿರುವ,
ಗಾಂಡಿೋವ ಧನುಸಿನುನ ಟ ೋಂಕರಿಸುವ ಅರ್ುವನನ ಎದುರು
ಸಾಕ್ಾತ್ ಶತಕರತುವ ೋ ನಲಿದಿರುವಾಗ ಬ ೋರ ಯಾರಿಗ ತ್ಾನ ೋ
ಇದು ಸಾಧಾ? ಹಂದ ಹಮಾಲಯ ಗಿರಿಯಲ್ಲಿ ಮಹಾತ್ ೋರ್ಸಿವ
ಪ್ರಭೊ ಮಹ ೋಶವರನೊ ಕೊಡ ಪಾಥವನ ೊಂದಿಗ ನಂತ್ ೋ
ಯುದಧಮಾಡಿದನ ಂದು ಕ ೋಳದ ದೋವ . ದ ೋವರಾರ್ನಂದ
ಉತ್ ೋತ ಜತನಾದ ಅವನು ಒಬಬನ ೋ ರಥದಲ್ಲಿ
ಹರಣಾಪ್ುರವಾಸಿನೋ ಸಹಸಾರರು ದಾನವರನುನ
ಸಂಹರಿಸಿದನು. ಧಿೋಮತ ವಾಸುದ ೋವನ ೊಡಗೊಡಿ
ಕೌಂತ್ ೋಯನು ಅಮರರ ೊಂದಿಗ ಈ ಮೊರು ಲ ೊೋಕಗಳನೊನ
ನಾಶಗ ೊಳಸಬಲಿ ಎಂದು ನನಗನನಸುತತದ . ಆದುದರಿಂದ
ನೋನು ತ್ರಳದಂತ್ ನನಗ ಹ ೊೋಗಲು ಅನುಜ್ಞ ಯನುನ ನೋಡು
ಅಥವಾ ವಿೋರ ಪ್ುತರನ ೊಂದಿಗ ಮಹಾತಮ ದ ೊರೋಣನು ನನನನುನ
ರಕ್ಷ್ಸಲ್ಲ.”

ಅರ್ುವನ! ಆಗ ಸವಯಂ ರಾರ್ನು ತುಂಬಾ ಕಳವಳಗ ೊಂಡು


ಆಚಾಯವನ ೊಂದಿಗ ಒಪ್ಪಂದವನುನ ಮಾಡಿಕ ೊಂಡು

259
ರಥಗಳನುನ ಸರ್ುುಗ ೊಳಸಲು ಆದ ೋಶವಿತ್ರತದಾದನ . ಕಣವ,
ಭೊರಿಶರವ, ದೌರಣಿ, ವೃಷ್ಸ ೋನ, ದುರ್ವಯ ಮತುತ
ಮದರರಾರ್ ಈ ಆರು ಮಂದಿ ಎದುರಿರುತ್ಾತರ . ಅಧವ ಶಕಟ
ಮತ್ ೊತಂದು ಅಧವ ಪ್ದಾಮಕಾರದ ವೂಾಹವನುನ ದ ೊರೋಣನು
ಕಲ್ಲಪಸಿದಾದನ . ಪ್ದಮಕಣಿವಕದ ಮಧಾದಲ್ಲಿ ಸೊಜಭಾಗದಲ್ಲಿ
ರ್ಯದರಥನರುತ್ಾತನ . ಹೋಗ ಸಿಂಧುರಾರ್ನು
ಯುದಧದುಮವದರಾದ ವಿೋರರಿಂದ ರಕ್ಷ್ಸಲಪಟ್ಟಟದಾದನ .
ಧನುಸುಿ, ಅಸರ, ವಿೋಯವ, ಪಾರಣ ಮತುತ ಹುಟ್ಟಟನಲ್ಲಿ
ಹ ಚಿಿನವರಾದ ಈ ಷ್ಡರಥರನುನ ಸುಲಭವಾಗಿ ಗ ಲಿಲಾರ ವು
ಎನುನವುದು ಖ್ಂಡಿತ. ಸ ೋನ ಗಳ ಂದಿಗ ಇವರನುನ ಗ ಲಿದ ೋ
ರ್ಯದರಥನನುನ ನಾವು ತಲುಪ್ಲಾರ ವು. ಆ ಆರರಲ್ಲಿ
ಒಬ ೊಬಬಬರ ವಿೋಯವದ ಕುರಿತೊ ಯೋಚಿಸು. ಒಟ್ಟಟಗ ೋ ಆ
ನರವಾಾಘರರನುನ ರ್ಯಸುವುದು ಶಕಾವಿಲಿವ ನಸುತತದ .
ಇನ ೊನಮಮ ನಾವು ಕಾಯವಸಿದಿಧಗಾಗಿ ಮತುತ ನಮಮ ಹತದ
ನೋತ್ರಯ ಕುರಿತು ಸಚಿವರ ೊಂದಿಗ ಮತುತ
ಸುಹೃದಯರ ೊಂದಿಗ ಮಂತ್ಾಲ ೊೋಚನ ಮಾಡಬ ೋಕ ಂದು
ಯೋಚಿಸುತ್ರತದ ದೋನ .”

260
ಆಗ ಅರ್ುವನನು ಹ ೋಳದನು:

“ಯಾರ ಬಲವು ಅಧಿಕವ ಂದು ನೋನು


ಅಭಿಪಾರಯಪ್ಡುತ್ರತದಿದೋಯೋ ಧಾತವರಾಷ್ರನ ಆ ಷ್ಡರಥರ
ವಿೋಯವವು ನನನ ಅಧವಕೊಕ ಸಮನಲಿ ಎಂದು
ನನಗನನಸುತತದ . ಮಧುಸೊದನ! ರ್ಯದರಥನನುನ ವಧಿಸಲು
ಬಯಸಿದ ನಾನು ಅವರ ಲಿರ ಅಸರಗಳನೊನ ಅಸರಗಳಂದ
ತುಂಡುಮಾಡುವುದನುನ ನೋನು ನ ೊೋಡುವ ಯಂತ್ !
ಸ ೋನ ಗಳ ಂದಿಗ ದ ೊರೋಣನು ನ ೊೋಡುತ್ಾತ ವಿಲಪ್ತಸಲು ನಾನು
ಸಿಂಧುರಾರ್ನ ರುಂಡವನುನ ನ ಲಕುಕರುಳಸುತ್ ೋತ ನ !
ಒಂದುವ ೋಳ ಸಾಧಾರೊ, ರುದರರೊ, ಅಶ್ವನಗಳ ಡನ
ವಸುಗಳ , ಇಂದರನ ೊಂದಿಗ ಮರುತರೊ, ವಿಶ ವೋದ ೋವರೊ,
ಹಾಗ ಯೋ ಅಸುರರೊ, ಗಂಧವವರ ೊಡನ ಪ್ತತೃಗಳ ,
ಸುಪ್ಣವರೊ, ಸಾಗರ-ಪ್ವವತಗಳ , ಆಕಾಶ, ಭೊಮಿ,
ದಿಕಾಪಲಕರ ೊಂದಿಗ ದಿಕುಕಗಳ , ಗಾರಮ-ಅರಣಾಗಳ ,
ಸಾಾವರ-ಚರ ಭೊತಗಳ ಸಿಂಧುರಾರ್ನನುನ ರಕ್ಷ್ಸಲು
ಬಂದರೊ, ನಾಳ ರಣದಲ್ಲಿ ನನನ ಬಾಣಗಳಂದ ಅವನು
ಹತನಾಗುವುದನುನ ನೋನು ನ ೊೋಡುತ್ರತೋಯ! ಕೃಷ್ಣ! ನನನ

261
ಆಯುಧವನುನ ಮುಟ್ಟಟಕ ೊಂಡು ಸತಾವಾಗಿ ನಾನು ಈ
ಶಪ್ಥವನುನ ಮಾಡುತ್ರತದ ದೋನ . ಆ ಪಾಪ್ತ ದುಮವತ್ರ
ಮಹ ೋಷಾವಸನ ರಕ್ಷಕನಾಗಿರುವ ದ ೊರೋಣನನ ನೋ
ಮಟಟಮದಲ್ಲಗ ಎದಿರಿಸುತ್ ೋತ ನ . ಇವನ ೋ ದೊಾತದ
ಪ್ಣವ ಂದು ಸುಯೋಧನನು ತ್ರಳದಿದಾದನ . ಆದುದರಿಂದ
ಅವನ ಸ ೋನ ಯ ಅಗರಭಾಗವನುನ ಭ ೋದಿಸಿಯೋ ನಾನು
ಸ ೈಂಧವನನುನ ಕ ೊಲುಿತ್ ೋತ ನ . ವರ್ರದಿಂದ ಗಿರಿಶೃಂಗಗಳನುನ
ಸಿೋಳುವಂತ್ ಆ ಮಹ ೋಷಾವಸರನುನ ನಾಳ ಯುದಧದಲ್ಲಿ ನನನ
ತ್ರಗಮತ್ ೋರ್ಸಿವೋ ನಾರಾಚಗಳಂದ ಸಿೋಳುವುದನುನ ನೋನು
ನ ೊೋಡುವ ! ನಶ್ತ ಶರಗಳಂದ ಒಡ ದು ಕ ಳಗ ಬಿೋಳುವ
ಮತುತ ಬಿದದ ಆನ , ಕುದುರ ಮತುತ ನರರ ಶರಿೋರಗಳಂದ
ರಕತವು ಹರಿಯುತತದ . ಗಾಂಡಿೋವದಿಂದ ಪ್ರಯೋಗಿಸಲಪಟಟ,
ಮನಸುಿ ಮತುತ ವಾಯುವ ೋಗಗಳನುನಳಳ ಬಾಣಗಳು
ಸಹಸಾರರು ನರ-ಆನ -ಕುದುರ ಗಳ ದ ೋಹಗಳನುನ ಕತತರಿಸಲ್ಲವ .
ಯಮ, ಕುಬ ೋರ, ವರುಣ, ರುದರ ಮತುತ ಇಂದರರಿಂದ ನಾನು
ಯಾವ ಅಸರಗಳನುನ ಪ್ಡ ದಿದ ದನ ೊೋ ಆ ಘೊೋರ ಅಸರಗಳನುನ
ನರರು ನಾಳ ಯುದಧದಲ್ಲಿ ನ ೊೋಡಲ್ಲದಾದರ . ಸ ೈಂಧವನನುನ
ರಕ್ಷ್ಸುವವರ ಲಿರೊ ನನನ ಅಸರ-ಬರಹಾಮಸರಗಳಂದ

262
ನಾಶವಾಗುವುದನುನ ನ ೊೋಡಲ್ಲದಾದರ . ನಾಳ ಯುದಧದಲ್ಲಿ ನನನ
ಶರವ ೋಗದಿಂದ ರಾರ್ರ ರುಂಡಗಳು ತುಂಡಾಗಿ ಭೊಮಿಯ
ಮೋಲ ಚ ಲ್ಲಿ ಬಿೋಳುವುದನುನ ನೋನು ನ ೊೋಡಲ್ಲರುವ .
ಕರವಾಾದಗಳನುನ ತೃಪ್ತತಪ್ಡಿಸುತ್ ೋತ ನ . ಶತುರಗಳನುನ ಓಡಿಸುತ್ ೋತ ನ .
ಸ ನೋಹತರನುನ ಸಂತ್ ೊೋಷ್ಗ ೊಳಸುತ್ ೋತ ನ . ಸ ೈಂಧವನನುನ
ಉರುಳಸುತ್ ೋತ ನ . ಬಹಳಷ್ುಟ ಕ ಟಟದದನುನ ಮಾಡಿರುವ, ಕ ಟಟ
ಸಂಬಂಧಿೋ, ಪಾಪ್ದ ೋಶದಲ್ಲಿ ಹುಟ್ಟಟದ ರಾರ್ ಸ ೈಂಧವನು
ನನನಂದ ಹತನಾಗಿ ತ್ಾನ ೋ ಶ ೂೋಕಿಸುವವನದಾದನ . ಸದಾ
ಕ್ಷ್ೋರಾನನವನ ನೋ ಉಣುಣತ್ಾತ ಬಂದ ಆ ಪಾಪಾಚಾರಿೋ
ಸ ೈಂಧವನು ರಾರ್ರ ೊಂದಿಗ ರಣದಲ್ಲಿ ನನನ ಬಾಣಗಳಂದ
ಸಾಯುತ್ಾತನ . ಕೃಷ್ಣ! ನಾಳ ಬ ಳಗ ಗ ಯುದಧದಲ್ಲಿ ನನನ
ಸರಿಸಮನಾದ ಧನುಧವರನು ಬ ೋರ ಯಾರೊ ಎಂದು
ಸುಯೋಧನನು ಯೋಚಿಸುವಂತ್ ಮಾಡುತ್ ೋತ ನ . ದಿವಾ
ಗಾಂಡಿೋವ ಧನುಸಿಿನ ೊಡನ ಯುದಧಮಾಡುವ ಮತುತ ನೋನ ೋ
ಸಾರಥಿಯಾಗಿರುವ ನನನನುನ ಯಾರುತ್ಾನ ೋ ಗ ದಾದರು?
ಚಂದರನಲ್ಲಿ ಲಕ್ಷ್ಮಯರುವಂತ್ ಮತುತ ಸಮುದರದಲ್ಲಿ
ನೋರಿರುವಂತ್ ನನನ ಪ್ರತ್ರಜ್ಞ ಯಲ್ಲಿಯೊ ಸತಾವಿದ ಯಂದು ತ್ರಳ.
ನನನ ಅಸರಗಳನುನ ಅವಮಾನಸಬ ೋಡ! ನನನ ದೃಢ ಧನುಸಿನುನ

263
ಅವಮಾನಸಬ ೋಡ! ನನನ ಬಾಹುಗಳ ಬಲವನುನ
ಅವಮಾನಸಬ ೋಡ! ಈ ಧನಂರ್ಯನನುನ
ಅವಮಾನಸಬ ೋಡ! ಸ ೊೋಲನನಪ್ಪದ ೋ ವಿರ್ಯಯಾಗುವಹಾಗ
ನಾನು ಸಂಗಾರಮವನುನ ಪ್ರವ ೋಶ್ಸುತ್ ೋತ ನ . ಅದ ೋ ಸತಾದಿಂದ
ಸಂಗಾರಮದಲ್ಲಿ ರ್ಯದರಥನನುನ ಕ ೊಲುಿತ್ ೋತ ನ ಎಂದು ತ್ರಳ.
ಬಾರಹಮಣರಲ್ಲಿ ಸತಾವು ನಶ್ಿತವಾದುದು. ಸಾಧುಗಳಲ್ಲಿ
ಸನನತ್ರಯು ನಶ್ಿತವಾದುದು. ದಕ್ಷರಲ್ಲಿ ಸಂಪ್ತುತ
ನಶ್ಿತವಾದುದು. ಮತುತ ನಾರಾಯಣನಲ್ಲಿ ರ್ಯವು
ನಶ್ಿತವಾದುದು.”

ಹೋಗ ಹೃಷಿೋಕ ೋಶನಗ ಮತುತ ಸವಯಂ ತ್ಾನ ೋ ತನಗ ಹ ೋಳಕ ೊಂಡು


ವಾಸವಿ ಅರ್ುವನನು ಗಾಢ ಧವನಯಲ್ಲಿ ಮತ್ ೊತಮಮ ಪ್ರಭು ಕ ೋಶವನಗ
ಹ ೋಳದನು:

“ಕೃಷ್ಣ! ರಾತ್ರರಯು ಕಳ ದು ಪ್ರಭಾತದಲ್ಲಿಯೋ ನನನ ರಥವನುನ


ಸಿದಧಗ ೊಳಸಬ ೋಕು. ನಾವು ವಹಸಿಕ ೊಂಡಿರುವ ಕಾಯವವು
ಮಹತತರವಾದುದು!”

ಶ್ರೋಕೃಷ್ಣನು ಸುಭದ ರಯನುನ ಸಂತವಿಸಿದುದದು

264
ವಾಸುದ ೋವ-ಧನಂರ್ಯರು ದುಃಖ್ಶ ೂೋಕಾತವರಾಗಿ ಸಪ್ವಗಳಂತ್
ನಟುಟಸಿರು ಬಿಡುತ್ಾತ ನದ ರಯನುನ ಪ್ಡ ಯಲಾರದ ೋ ಹ ೊೋದರು.
ನರನಾರಾಯಣರು ಕುರದಧರಾಗಿದಾದರ ಎನುನವುದನುನ ತ್ರಳದು
ವಾಸವನ ೊಂದಿಗ ದ ೋವತ್ ಗಳು ವಾಥಿತರಾಗಿ ಮುಂದ ೋನು
ನಡ ಯಲ್ಲದ ? ಎಂದು ಚಿಂತ್ರಸತ್ ೊಡಗಿದರು. ಭಯಸೊಚಕವಾದ,
ದಾರುಣವಾದ ಕೊರರ ಗಾಳಯು ಬಿೋಸತ್ ೊಡಗಿತು. ಸೊಯವನ
ಸುತತಲೊ ದುಂಡಾದ ಪ್ರಿಧಿಯು ಕಬಂಧದ ೊಡನ ಕಾಣಿಸಿಕ ೊಂಡಿತು.
ಮಿಂಚಿನ ೊಡನ ಗಜವಸುತ್ಾತ ಒಣ ಸಿಡಿಲುಗಳು ಸಿಡಿದವು. ಶ ೈಲ-ವನ-
ಕಾನನಗಳ ಂದಿಗ ಭೊಮಿಯು ನಡುಗಿತು. ಮಕರಾಲಯ ಸಾಗರಗಳು
ಅಲ ೊಿೋಲಕಲ ೊಿೋಲಗ ೊಂಡವು. ಸಮುದರದ ಕಡ ಹರಿಯುತ್ರತದದ ನದಿಗಳು
ಹಂದಿರುಗಿ ಅವು ಹುಟ್ಟಟದ ಕಡ ಹರಿಯತ್ ೊಡಗಿದವು. ಯಮನ
ರಾಷ್ರನ ವೃದಿಧಗಾಗಿ ಮತುತ ಕರವಾಾದಗಳ ಸಂತ್ ೊೋಷಾಥವವಾಗಿ ಅಶವ-
ಗರ್-ರಥ-ಪ್ದಾತ್ರ ಸ ೈನಕರ ಎರಡು ತುಟ್ಟಗಳ ಅದುರತ್ ೊಡಗಿದವು.
ಆ ಎಲಿ ರ ೊೋಮಾಂಚಕಾರಿೋ ದಾರುಣ ಉತ್ಾಪತಗಳನುನ ನ ೊೋಡಿ
ವಾಹನಗಳು ರ ೊೋದಿಸಿದವು ಮತುತ ಮಲಮೊತರಗಳನುನ
ವಿಸಜವಸಿದವು. ಕೌರವ ಸ ೋನ ಯವರ ಲಿರೊ ಮಹಾಬಲ ಸವಾಸಾಚಿಯ
ಉಗರ ಪ್ರತ್ರಜ್ಞ ಯನುನ ಕ ೋಳ ವಾಥಿತರಾದರು.

ಆಗ ಮಹಾಬಾಹು ಪಾಕಶಾಸನಯು ಕೃಷ್ಣನಗ ಹ ೋಳದನು:


265
“ಸ ೊಸ ಯಂದಿಗಿರುವ ನನನ ತಂಗಿ ಸುಭದ ರಯನುನ ಸಂತವಿಸು!
ಮಾಧವ! ಸ ೊಸ ಯ ಮತುತ ಅವಳ ಸಖಿಯರ ಶ ೂೋಕವನುನ
ಸಾಂತವನದ ಮತುತ ಸತಾದಿಂದ ಕೊಡಿದ ಮಾತುಗಳಂದ
ದೊರಮಾಡು!”

ಆಗ ವಾಸುದ ೋವನು ದುಃಖ್ದಿಂದ ಅರ್ುವನನ ಮನ ಗ ಹ ೊೋಗಿ


ಪ್ುತರಶ ೂೋಕದಿಂದ ಆತವಳಾಗಿದದ ದುಃಖಿತಳಾಗಿದದ ತಂಗಿಯನುನ
ಸಂತವಿಸಿದನು:

“ವಾಷ ಣೋವಯೋ! ಸ ೊಸ ಯಂದಿಗ ಕುಮಾರನಗಾಗಿ


ಶ ೂೋಕಿಸಬ ೋಡ! ಪಾರಣಿಗಳ ಲಿವೂ ಕಾಲನಮಿವತವಾದ ಈ
ಪ್ರಿಸಿಾತ್ರಗ ಬಂದ ೋ ಬರುತತವ . ವಿಶ ೋಷ್ವಾಗಿ ವಿೋರ ಕ್ಷತ್ರರಯರ
ಕುಲದಲ್ಲಿ ಹುಟ್ಟಟದ ಈ ನನನ ಪ್ುತರನ ಮರಣವು ಅವನಗ
ತಕುಕದಾಗಿದ . ಶ ೂೋಕಿಸಬ ೋಡ! ಅದೃಷ್ಟದಿಂದ ತನನ ತಂದ ಯ
ಪ್ರಾಕರಮಕ ಕ ಸಮನಾದ ವಿೋರ ಮಹಾರಥನು ಕ್ಾತರ ವಿೋರರು
ಬಯಸುವ ಗತ್ರಯನುನ ವಿಧಿವತ್ಾತಗಿಯೋ ಪ್ಡ ದಿದಾದನ .
ಬಹಳಷ್ುಟ ಶತುರಗಳನುನ ಗ ದುದ, ಮೃತುಾಲ ೊೋಕಗಳಗೊ
ಕಳುಹಸಿ ಅವನು ಸವವಕಾಮಗಳನೊನ ಪ್ೊರ ೈಸಬಲಿ
ಪ್ುಣಾಕೃತರ ಅಕ್ಷಯ ಲ ೊೋಕಗಳಗ ಹ ೊೋಗಿದಾದನ . ತಪ್ಸುಿ,

266
ಬರಹಮಚಯವ, ಶಾಸರಜ್ಞಾನ ಮತುತ ಪ್ರಜ್ಞ ಯ ಮೊಲಕ ಸಂತರು
ಯಾವ ಗತ್ರಯನುನ ಬಯಸುತ್ಾತರ ೊೋ ಆ ಗತ್ರಯನ ನೋ ನನನ
ಮಗನು ಪ್ಡ ದಿದಾದನ . ಭದ ರೋ! ವಿೋರಮಾತ್ ಯಾದ, ವಿೋರನ
ಪ್ತ್ರನಯಾದ, ವಿೋರಪ್ುತ್ರರಯಾದ, ವಿೋರರನ ನೋ ಬಾಂಧವರನಾನಗಿ
ಪ್ಡ ದಿರುವ ನೋನು ಮಗನ ಕುರಿತು ಶ ೂೋಕಿಸಬ ೋಡ. ಅವನು
ಪ್ರಮ ಗತ್ರಯನುನ ಪ್ಡ ದಿದಾದನ . ಕ್ಷುದರನಾದ,
ಬಾಲಘಾತಕನಾದ ಸ ೈಂಧವನು ತನನ ಸುಹೃದಗಣ-
ಬಾಂಧವರ ೊಂದಿಗ ಈ ಪಾಪ್ದ ಫಲವನುನ ಪ್ಡ ಯುತ್ಾತನ .
ಈ ರಾತ್ರರ ಕಳ ದರ ಆ ಪಾಪ್ಕಮಿವಯು ಅಮರಾವತ್ರಯಲ್ಲಿ
ಹ ೊಕಿಕಕ ೊಂಡರೊ ಪಾಥವನಂದ ಬಿಡುಗಡ ಹ ೊಂದಲಾರ!
ಸ ೈಂಧವನ ಶ್ರಸುಿ ರಣದಲ್ಲಿ ಹಾರಿಹ ೊೋಗಿ
ಸಮಂತಪ್ಂಚಕದ ಹ ೊರಗ ಬಿದಿದತು ಎನುನವುದನುನ ನೋನು
ನಾಳ ಯೋ ಕ ೋಳುವ . ಶ ೂೋಕರಹತಳಾಗಿರು. ರ ೊೋದಿಸಬ ೋಡ!
ಕ್ಷತರಧಮವವನುನ ಆದರಿಸಿ ಅವನು ಶೂರರ ಸಂತರ
ಗತ್ರಯನುನ ಪ್ಡ ದಿದಾದನ . ನಾವು ಮತುತ ಅನಾ ಶಸರಜೋವಿಗಳ
ಕೊಡ ಇದ ೋ ಗತ್ರಯನುನ ಪ್ಡ ಯುತತವ . ವಿಶಾಲ ಹ ಗಲ್ಲನ,
ಯುದಧದಲ್ಲಿ ಬ ನುನತ್ ೊೋರಿಸದ, ಶತುರಗಳನುನ ಗ ದದ ನನನ ಮಗ
ಆ ಮಹಾಬಾಹುವು ಸವಗವಕ ಕ ಹ ೊೋಗಿದಾದನ .

267
ಪ್ರಿತಪ್ತಸುವುದನುನ ಬಿಡು! ಆ ಶೂರ ಮಹಾರಥ
ವಿೋಯವವಾನನು ತಂದ ಮತುತ ತ್ಾಯಯ ಕುಲಗಳನುನ
ಅನುಸರಿಸಿ ಸಹಸಾರರು ಶತುರಗಳನುನ ಸಂಹರಿಸಿ ಹತನಾದನು.
ನನನ ಸ ೊಸ ಯನುನ ಸಂತವಿಸು. ತುಂಬಾ ದುಃಖಿಸಬ ೋಡ.
ನಾಳ ಯೋ ನೋನು ಅತಾಂತ ಪ್ತರಯವಾತ್ ವಯನುನ ಕ ೋಳುವ .
ವಿಶ ೂೋಕಳಾಗು! ಪಾಥವನು ಪ್ರತ್ರಜ್ಞ ಮಾಡಿದಂತ್ ಯೋ
ನಡ ಯುತತದ . ಅನಾಥಾ ಅಲಿ. ನನನ ಗಂಡನು ಬಯಸಿದುದು
ಎಂದೊ ನಷ್ಫಲವಾಗುವುದಿಲಿ. ಒಂದುವ ೋಳ ಮನುಷ್ಾರು,
ಪ್ನನಗರು, ಪ್ತಶಾಚಿಗಳು, ರರ್ನೋಚರರು, ಪ್ಕ್ಷ್ಗಳು,
ಸುರಾಸುರರೊ ಕೊಡ ರಣರಂಗದಲ್ಲಿ ಸ ೋರಿ ಸಿಂಧುರಾರ್ನನುನ
ರಕ್ಷ್ಸಲು ಬಂದರೊ ಬ ಳಗ ಗ ಅವರ ಲಿರ ೊಡನ ಯೊ ಅವನು
ಉಳಯುವುದಿಲಿ!”

ಮಹಾತಮ ಕ ೋಶವನ ಈ ಮಾತನುನ ಕ ೋಳದ ಸುಭದ ರಯು


ಪ್ುತರಶ ೂೋಕಾತವಳಾಗಿ, ಬಹಳ ದುಃಖಿತಳಾಗಿ ವಿಲಪ್ತಸಿದಳು.

“ಹಾ ಪ್ುತರ! ಮಂದಭಾಗಾಳಾದ ನನನಲ್ಲಿ ಹುಟ್ಟಟ ತಂದ ಯ


ಸಮನಾದ ಪ್ರಾಕರಮವನುನ ಪ್ಡ ದು ನೋನು ಹ ೋಗ ತ್ಾನ ೋ
ಯುದಧದಲ್ಲಿ ನಧನಹ ೊಂದಿದ ? ಕನ ನೈದಿಲ ಯಂತ್

268
ಶಾಾಮವಣವದ, ಸುಂದರ ಹಲ್ಲಿನ, ಸುಂದರ ಕಣುಣಗಳ ನನನ
ಮುಖ್ವು ರಣ ಧೊಳನಂದ ಆಚಾಿದಿತವಾಗಿ ಹ ೋಗ
ಕಾಣುತ್ರತದ ಯೋ! ಯುದಧದಿಂದ ಹಮಮಟಟದ, ಸುಂದರ
ಶ್ರಸಿಿನಂದಲೊ, ಕಂಬುಕಂಠದಿಂದಲೊ, ನೋಳವಾದ
ಬಾಹುಗಳಂದಲೊ, ಉನನತವಾದ ಹ ಗಲುಗಳಂದಲೊ,
ವಿಸಾತರವಾದ ಎದ ಯಂದಲೊ, ಆಳವಾಗಿರುವ
ಹ ೊಟ ಟಯಂದಲೊ, ಸುಂದರವಾದ ದಷ್ಟಪ್ುಷ್ಟ
ಸವಾವಂಗಗಳಂದಲೊ, ಸುಂದರ ಕಣುಣಗಳಂದಲೊ
ಕೊಡಿರುವ ಉದಯಸುತ್ರತರುವ ಚಂದರನಂತ್ ಕಾಣುತ್ರತದದ
ಶೂರನಾದ ನೋನು ಶಸರಗಳಂದ ಗಾಯಗ ೊಂಡು
ಬಿದುದರುವುದನುನ ಭೊತಗಳು ನ ೊೋಡುತ್ರತವ ಯೋ? ಹಂದ
ರತನಗಂಬಳಗಳಂದ ಅಚಾಿದಿತವಾದ ಶಯನದಲ್ಲಿ
ಮಲಗುತ್ರತದದ ನೋನು ಸುಖ್ ೊೋಚಿತವದ ಎಳ ಯ ವಯಸಿಿನಲ್ಲಿ
ಹ ೋಗ ತ್ಾನ ೋ ಇಂದು ಭೊಮಿಯಲ್ಲಿ ಮಲಗಿರುವ ?
ಮಹಾಭುರ್! ವಿೋರ! ಹಂದ ಶ ರೋಷ್ಠ ಸಿರೋಯರಿಂದ
ಸ ೋವ ಮಾಡಿಸಿಕ ೊಳುಳತ್ರತದದ ನೋನು ಇಂದು ನರಿಗಳ ಮಧ ಾ
ರಣದಲ್ಲಿ ಬಿದುದ ಹ ೋಗ ತ್ಾನ ಸ ೋವ ಗಳನುನ ಪ್ಡ ಯುತ್ರತದಿದೋಯ?
ಹಂದ ಸಂತ್ ೊೋಷ್ದಿಂದ ಸೊತ-ಮಾಗದ-ಬಂಧಿಗಳಂದ

269
ಸುತತ್ರಸಲಪಡುತ್ರತದದ ನೋನು ಇಂದು ಕರವಾಾದಗಣಗಳ ಘೊೋರ
ಕಿರುಚಾಟಗಳ ಉಪಾಸನ ಯಲ್ಲಿದಿದೋಯ! ಪಾಂಡವರನುನ,
ವೃಷಿಣವಿೋರರನುನ ಮತುತ ವಿೋರ ಪಾಂಚಾಲರನುನ ನಾಥರನಾನಗಿ
ಪ್ಡ ದಿದದ ನೋನು ಅನಾಥನಂತ್ ಯಾರಿಂದ ಹತನಾದ ?
ಮಗನ ೋ! ನನನನುನ ನ ೊೋಡಿ ತೃಪ್ತಳಾಗದ ಮಂದಭಾಗಾಳಾದ
ನಾನು ಇಂದು ನರ್ವಾಗಿಯೊ ಯಮಲ ೊೋಕಕ ಕ
ಹ ೊೋಗುವವಳದ ದೋನ ! ವಿಶಾಲಾಕ್ಷನಾದ, ಸುಂದರ
ಗುಂಗುರುಕೊದಲುಳಳ, ಇಂಪಾಗಿ ಮಾತನಾಡುವ,
ಸುಗಂಧಯುಕತವಾದ, ಗಾಯಗಳಲಿದ ನನನ ಮುಖ್ವನುನ ಪ್ುನಃ
ಎಂದು ನ ೊೋಡುತ್ ೋತ ನ ? ಭಿೋಮಸ ೋನನ ಬಲಕ ಕ ಧಿಕಾಕರ!
ಪಾಥವನ ಬಿಲುಿಗಾರಿಕ ಗ ಧಿಕಾಕರ! ವೃಷಿಣವಿೋರರ ವಿೋಯವಕ ಕ
ಧಿಕಾಕರ! ಪಾಂಚಾಲರ ಬಲಕ ಕ ಧಿಕಾಕರ! ಕ ೋಕಯರಿಗೊ,
ಚ ೋದಿಗಳಗೊ, ಮತಿಯರಿಗೊ, ಸೃಂರ್ಯರಿಗೊ ಧಿಕಾಕರ!
ಅವರು ನನನಂತಹ ವಿೋರನನುನ ರಣಕ ಕ ಕಳುಹಸಿ ಜೋವಸಹತ
ಕ ಡವಿಸಿದರು. ಶತುರಗಳಂದ ಹತನಾಗಿರುವ ಅಭಿಮನುಾವನುನ
ಕಾಣದ ೋ ಶ ೂೋಕವಾಾಕುಲಲ ೊೋಚನಳಾಗಿ ಇಂದು ಇಡಿೋ
ಭೊಮಿಯೋ ಶೂನಾವಾಗಿದ ಯಂದು ಕಾಣುತ್ರತದ ದೋನ .
ವಾಸುದ ೋವನ ಅಳಯ ಮತುತ ಗಾಂಡಿೋವಧನವಯ ವಿೋರ

270
ಮಗನಾದ ನನನನುನ ವಿರಥನಾಗಿ ಅನಾರಿಂದ
ಬಿೋಳಸಲಪಟ್ಟಟರುವುದನುನ ಹ ೋಗ ತ್ಾನ ೋ ನ ೊೋಡುತ್ರತರುವ ? ಹಾ
ವಿೋರ! ಸವಪ್ನದಲ್ಲಿ ಕಂಡ ಧನದಂತ್ ನೋನು ನನಗ
ಕಾಣಿಸಿಕ ೊಂಡು ಮರ ಯಾಗಿಬಿಟ ಟಯಲಿ! ಅಯಾೋ! ನೋರಿನ
ಗುಳ ಳಯಂತ್ ಈ ಮನುಷ್ಾ ರ್ನಮವು ಚಂಚಲ ಮತುತ ಅನತಾ.
ಕರುವನುನ ಕಳ ದುಕ ೊಂಡ ಹಸುವಿನಂತ್ ವಿರಹ ಶ ೂೋಕದಲ್ಲಿ
ಮುಳುಗಿಹ ೊೋಗಿರುವ ಈ ತರುಣಿೋ ನನನ ಭಾಯವಯನುನ
ನಾನು ಹ ೋಗ ಸಂತವಿಸಲ್ಲ? ಪ್ುತರಕ! ನನಗ
ಪ್ುತರಪಾರಪ್ತತಯಾಗಲ್ಲದದ ಈ ಸಮಯದಲ್ಲಿ ನನನ ದಶವನಕ ಕ
ಕಾತುರಳಾಗಿರುವ ನನನನುನ ನ ೊೋಡದ ೋ ಅಕಾಲದಲ್ಲಿ ಏಕ
ಹ ೊರಟುಹ ೊೋದ ? ಕ ೋಶವನನ ನೋ ನಾಥನನಾನಗಿ ಪ್ಡ ದ ನೋನೊ
ಕೊಡ ಸಂಗಾರಮದಲ್ಲಿ ಅನಾಥನಂತ್ ಹತನಾದ ನ ಂದರ
ಪಾರಜ್ಞರಿಗೊ ಕೊಡ ಕೃತ್ಾಂತನ ಬಹುವಿಧದ ಗತ್ರಯು
ತ್ರಳದಿರಲು ಅಸಾಧಾ ಎಂದ ನಸುತತದ . ಯಜ್ಞ ಮಾಡಿದವರಿಗ ,
ದಾನಶ್ೋಲರಿಗ , ಬಾರಹಮಣರಿಗ , ಕೃತ್ಾತಮರಿಗ ,
ಬರಹಮಚಯವವನುನ ಪಾಲ್ಲಸುವವರಿಗ , ಪ್ುಣಾತ್ರೋಥವಗಳಗ
ಹ ೊೋಗಿರುವವರಿಗ , ಕೃತಜ್ಞರಿಗ , ಉದಾರಿಗಳಗ ,
ಗುರುಶುಶೂರಷ್ಣಿಗಳಗ , ಸಹಸರ ದಕ್ಷ್ಣ ಗಳನನತತವರಿಗ ಯಾವ

271
ಗತ್ರಯು ದ ೊರ ಯುತತದ ಯೋ ಆ ಸದಗತ್ರಯನುನ ನೋನು
ಪ್ಡ ಯುವವನಾಗು. ಯುದಧದಿಂದ ಹಮಮಟಟದ ೋ ಹ ೊೋರಾಡಿ
ಸಂಗಾರಮದಲ್ಲಿ ಆಯುಧಗಳಂದ ಮಡಿಯುವ ಶೂರರಿಗ
ದ ೊರ ಯುವ ಗತ್ರಯು ನನಗೊ ದ ೊರ ಯಲ್ಲ. ಪ್ುತರಕ! ಸಾವಿರ
ಗ ೊೋವುಗಳನುನ ದಾನಮಾಡುವವರಿಗ , ಯಜ್ಞಸಾಮಾಗಿರಗಳನುನ
ದಾನಮಾಡುವವರಿಗ , ಸುಸಜುತವಾದ ವಾಸಸಾಾನಗಳನುನ
ದಾನಮಾಡುವವರಿಗ ದ ೊರ ಯುವ ಶುಭ ಗತ್ರಯೊ;
ಸಂಶ್ತವರತ ಮುನಗಳು ಬರಹಮಚಯವದ ಮೊಲಕ ಪ್ಡ ಯುವ
ಗತ್ರಯೊ, ಏಕಪ್ತ್ರನಯನುನ ಹ ೊಂದಿರುವವರಿಗ ದ ೊರ ಯುವ
ಗತ್ರಯೊ ನನಗ ದ ೊರ ಯುವಂತ್ಾಗಲ್ಲ! ಪ್ುತರಕ! ಸುಚರಿತ
ರಾರ್ರಿಗ ದ ೊರ ಯುವ ಶಾಶವತ ಗತ್ರ, ಪ್ವಿತರ ಪ್ುಣಾಗಳಂದ
ನಾಲುಕ ಆಶರಮಗಳಲ್ಲಿ ಸುರಕ್ಷ್ತರಾಗಿರುವವರಿಗ ,
ದಿೋನಾನುಕಂಪ್ತಗಳಗ , ಸತತವೂ ಹಂಚಿಕ ೊಳುಳವವರಿಗ ,
ಬ ೋರ ಯವರ ವಿಷ್ಯದಲ್ಲಿ ದ ೊೋಷ್ವನುನ
ತ್ ೊೋರಿಸಿಕ ೊಡದವರಿಗ ಯಾವ ಗತ್ರಯುತತದ ಯೋ ಆ
ಗತ್ರಯನುನ ನೋನೊ ಪ್ಡ . ಪ್ುತರಕ! ವರತಪ್ರಾಯಣರಿಗ ,
ಧಮವಶ್ೋಲರಿಗ , ಗುರುಶುಶೂರಷ್ಣರಿಗ , ಅತ್ರಥಿಗಳಗ
ನರಾಶ ಯನುನಂಟುಮಾಡದವರಿಗ ಯಾವ ಗತ್ರಯೋ ಆ

272
ಗತ್ರಯು ನನನದಾಗಲ್ಲ! ಋತುಕಾಲದಲ್ಲಿ ತನನ ಪ್ತ್ರನಯನುನ
ಕೊಡುವ ಮನಸಿವಗ ಮತುತ ಅನಾರ ಪ್ತ್ರನಯರನುನ ಕೊಡದ ೋ
ಇರುವವರಿಗ ದ ೊರ ಯುವ ಗತ್ರಯು ನನನದಾಗಲ್ಲ! ಇರುವ
ಎಲಿವನೊನ ಸಮಭಾವದಿಂದ ಕಾಣುವವರಿಗ ,
ಮಾತಿಯಯವವನುನ ಕಳ ದುಕ ೊಂಡವರಿಗ , ಯಾರನೊನ
ಮಾತ್ರನಂದ ನಂದಿಸದವರಿಗ , ಕ್ಷಮಾವಂತರಿಗ ಯಾವ
ಸದಗತ್ರಯೋ ಅದು ನನಗೊ ದ ೊರ ಯಲ್ಲ. ಮದಾ-
ಮಾಂಸಗಳಂದ ಮತುತ ಹಾಗ ಯೋ ಮದ, ದಂಭ ಮತುತ
ಸುಳುಳಗಳಂದ ದೊರವಿರುವವರಿಗ , ಇನ ೊನಬಬರನುನ
ನ ೊೋಯಸುವುದನುನ ಬಿಟಟವರಿಗ ದ ೊರ ಯುವ ಗತ್ರಯು
ನನಗೊ ದ ೊರ ಯಲ್ಲ. ಸಕಲ ಶಾಸರಗಳನೊನ ತ್ರಳದಿರುವ,
ಆದರ ಲಜಾುಶ್ೋಲರಾದ, ಜ್ಞಾನದಿಂದ ತೃಪ್ತತಹ ೊಂದಿರುವ,
ಜತ್ ೋಂದಿರಯರಾದ ಸಾಧುಗಳು ಯಾವ ಗತ್ರಗ
ಹ ೊೋಗುತ್ಾತರ ೊೋ ಆ ಗತ್ರಗ ನೋನೊ ಹ ೊೋಗುವವನಾಗು!”

ಹೋಗ ವಿಲಪ್ತಸುತ್ರತರುವ ದಿೋನಳಾದ ಶ ೂೋಕಕಶ್ವತಳಾದ ಸುಭದ ರಯ


ಬಳ ವ ೈರಾಟ್ಟೋ ಉತತರ ಯ ಸಹತ ಪಾಂಚಾಲ್ಲಯು ಬಂದಳು. ಅವರು
ಅವನನುನ ಬಯಸಿ ರ ೊೋದಿಸಿ, ವಿಲಪ್ತಸಿ ಸುದುಃಖಿತರಾಗಿ,

273
ಹುಚುಿಹಡಿದವರಂತ್ಾಗಿ, ಮೊರ್ ವತಪ್ತಪ ಭೊಮಿಯ ಮೋಲ ಬಿದದರು.
ಆಗ ತುಂಬಾ ದುಃಖಿತನಾದ ಕೃಷ್ಣನು ದುಃಖಿತಳಾದ ಅವಳನುನ
ಉಪ್ಚರಿಸಿ, ನೋರನುನ ಚುಮುಕಿಸಿ ಹತವಚನಗಳನುನ ಹ ೋಳ
ಸಂತವಿಸಿದನು. ಮೊಛಿವತಳಾಗಿದದಂತ್ ಅಳುತ್ರತದದ, ಮತುತ ತರತರನ
ನಡುಗುತ್ರತದದ ಭಗಿನಗ ಪ್ುಂಡರಿೋಕಾಕ್ಷನು ಈ ಮಾತನಾನಡಿದನು:
“ಸುಭದ ರೋ! ಮಗನ ಕುರಿತು ಶ ೂೋಕಿಸಬ ೋಡ!” ಪಾಂಚಾಲ್ಲ ಮತುತ
ಉತತರ ಯನುನ ಸಂತವಿಸುತ್ಾತ ಹ ೋಳದನು:

“ಅಭಿಮನುಾ ಕ್ಷತ್ರರಯಪ್ುಂಗವನು ಸವವಶ ರೋಷ್ಠ ಸದಗತ್ರಯನುನ


ಹ ೊಂದಿರುವನು. ವರಾನನ ೋ! ನಮಮ ಕುಲದಲ್ಲಿ ಇನುನ ಇತರ
ಪ್ುರುಷ್ರು ಯಾರು ಇರುವರ ೊೋ ಅವರ ಲಿರೊ ಯಶಸಿವ
ಅಭಿಮನುಾವಿನ ಗತ್ರಯನ ನೋ ಪ್ಡ ಯುವಂಥವರಾಗಲ್ಲ. ನನನ
ಮಹಾರಥ ಮಗನು ಏಕಾಂಗಿಯಾಗಿ ಇಂದು ಯಾವ
ಪ್ರಾಕರಮವನುನ ಮಾಡಿ ತ್ ೊೋರಿಸಿದನ ೊೋ ಅದನುನ ನಾವೂ
ಮತುತ ನಮಮ ಸುಹೃದಯರೊ ಕಾಯವರೊಪ್ದಲ್ಲಿ ಮಾಡಿ
ತ್ ೊೋರಿಸಬ ೋಕಾಗಿದ .”

ಹೋಗ ತಂಗಿಯನೊನ, ದೌರಪ್ದಿ-ಉತತರ ಯರನೊನ ಸಂತವಿಸಿ ಆ


ಮಹಾಬಾಹುವು ಪಾಥವನ ಬಳಗ ಬಂದನು. ಅನಂತರ ನೃಪ್ರನೊನ

274
ಬಂಧುಗಳನೊನ ಕಳುಹಸಿಕ ೊಟುಟ ಕೃಷ್ಣನು ಅಂತಃಪ್ುರವನುನ
ಪ್ರವ ೋಶ್ಸಲು ಅನಾರೊ ತಮಮ ತಮಮ ಶ್ಬಿರಗಳಗ ತ್ ರಳದರು.

ಶ್ರೋಕೃಷ್ಣ-ದಾರುಕರ ಸಂಭಾಷ್ಣ
ಅನಂತರ ಪ್ುಂಡರಿೋಕಾಕ್ಷನು ಅರ್ುವನನ ಅಪ್ರತ್ರಮ ಭವನವನುನ
ಪ್ರವ ೋಶ್ಸಿ ಆಚಮನ ಮಾಡಿ ಶುಭಲಕ್ಷಣ ವ ೋದಿಯ ಮೋಲ
ವ ೈಡೊಯವಸನನಭ ಶುಭ ದಭ ವಗಳನುನ ಹಾಸಿದನು. ಅನಂತರ
ವಿಧಿವತ್ಾತಗಿ ಮಾಲ ಗಳಂದ, ಸುಮಂಗಲ ಅರಳು ಮತುತ ಗಂಧಗಳಂದ
ಆ ದಭ ವಯ ಹಾಸಿಗ ಯನುನ ಅಲಂಕರಿಸಿ, ಸುತತಲೊ ಉತತಮ
ಆಯುಧಗಳನನಟಟನು. ಅನಂತರ ಆಚಮನ ಮಾಡಿದ ಪಾಥವನಗ
ವಿನೋತರಾದ ಪ್ರಿಚಾರಕರು ಅದರ ಬಳಯೋ ರಾತ್ರರ ತರಯಂಬಕನಗ
ಬಲ್ಲಯನುನ ಕ ೊಡುವುದರ ಕುರಿತು ಮಾಡಿ ತ್ ೊೋರಿಸಿಕ ೊಟಟರು. ಆಗ
ಪ್ತರೋತಮನಸಕನಾದ ಪಾಥವನು ಗಂಧಮಾಲ ಗಳಂದ ಮಾಧವನನುನ
ಅಲಂಕರಿಸಿ ರಾತ್ರರಯ ಉಪ್ಹಾರವನುನ ಅವನಗ ನವ ೋದಿಸಿದನು.
ನಸುನಗುತ್ಾತ ಗ ೊೋವಿಂದನು ಫಲುಗನನಗ ಉತತರಿಸಿದನು:

“ಪಾಥವ! ಮಲಗಿಕ ೊೋ! ನನಗ ಮಂಗಳವಾಗಲ್ಲ. ನನನ


ಕಲಾಾಣಕ ಕ ನಾನೊ ತ್ ರಳುತ್ ೋತ ನ .”

275
ಆಗ ಶ್ರೋಮಾನನು ದಾವರದಲ್ಲಿ ಆಯುಧಪಾಣಿ ಅಂಗರಕ್ಷಕರನುನ ನಲ್ಲಿಸಿ,
ದಾರುಕನ ೊಂದಿಗ ತನನ ಶ್ಬಿರವನುನ ಪ್ರವ ೋಶ್ಸಿದನು. ಬಹಳಷ್ುಟ
ಚಿಂತ್ರಸುತ್ಾತ ಅವನು ಶುಭರ ಹಾಸಿಗ ಯ ಮೋಲ ಪ್ವಡಿಸಿದನು. ಆ ರಾತ್ರರ
ಪಾಂಡವರ ಶ್ಬಿರದಲ್ಲಿ ಯಾರೊ ನದಿರಸಲ್ಲಲಿ. ಎಲಿರನೊನ
ಜಾಗರಣ ಯೋ ಆವರಿಸಿಬಿಟ್ಟಟತುತ.

“ಪ್ುತರಶ ೂೋಕದಿಂದ ಆವ ೋಶಗ ೊಂಡು ಮಹಾತಮ


ಗಾಂಡಿೋವಧನವಯು ದುಡುಕಿ ಸಿಂಧುರಾರ್ನ ವಧ ಯ
ಪ್ರತ್ರಜ್ಞ ಯನುನ ಮಾಡಿಬಿಟಟನು! ಆದರ ವಾಸವಿ
ಪ್ರವಿೋರಹನು ತನನ ಪ್ರತ್ರಜ್ಞ ಯನುನ ಹ ೋಗ
ಸಫಲಗ ೊಳಸಬಲಿನು?”

ಎಂದು ಅವರು ತುಂಬಾ ಚಿಂತ್ರಸಿದರು.

“ಮಹಾತಮ ಪಾಂಡವನು ಪ್ುತರಶ ೂೋಕದಿಂದ ತಪ್ತನಾಗಿ ಮಹಾ


ಪ್ರತ್ರಜ್ಞ ಯನುನ ಮಾಡಿ ಅತ್ರದ ೊಡಡ ಕಷ್ಟದ ಕ ಲಸವನ ನೋ
ಕ ೈಗ ೊಂಡಿದಾದನ . ಸ ೈಂಧವನ ಸಹ ೊೋದರರೊ ವಿಕಾರಂತರು.
ಮತುತ ಧೃತರಾಷ್ರನ ಮಗನು ಬಹಳ ಸ ೋನ ಸವವವನೊನ
ಅವನ ರಕ್ಷಣ ಗಾಗಿ ನಯೋಜಸಿದಾದನ . ಯುದಧದಲ್ಲಿ
ಸ ೈಂಧವನನುನ ಸಂಹರಿಸಿ ಧನಂರ್ಯನು
276
ಹಂದಿರುಗುವಂತ್ಾಗಲ್ಲ. ಶತುರಗಣಗಳನುನ ಗ ದುದ ಅರ್ುವನನು
ತನನ ಪ್ರತ್ರಜ್ಞ ಯನುನ ಪ್ೊರ ೈಸಲ್ಲ. ಸಿಂಧುರಾರ್ನನುನ
ಸಂಹರಿಸದ ೋ ಇದದರ ಅವನು ಅಗಿನಯನುನ ಪ್ರವ ೋಶ್ಸುತ್ಾತನ .
ಏಕ ಂದರ ಧನಂರ್ಯನು ಯಾವುದ ೋ ಕಾರಣದಿಂದ ತನನ
ಮಾತನುನ ಸುಳಾಳಗಿಸುವುದಿಲಿ. ಅರ್ುವನನು ಮೃತನಾಗಲು
ಧಮವಪ್ುತರನು ಹ ೋಗ ರಾರ್ನಾಗುತ್ಾತನ ? ಏಕ ಂದರ ಅವನು
ವಿರ್ಯವನುನ ಸಂಪ್ೊಣವವಾಗಿ ಪಾಂಡವ ಅರ್ುವನನಗ
ಹ ೊರ ಸಿಬಿಟ್ಟಟದಾದನ . ಒಂದುವ ೋಳ ನಾವು ಏನಾದರೊ
ಒಳ ಳಯದನುನ ಮಾಡಿದದರ , ದಾನಮಾಡಿದದರ ಮತುತ
ಆಹುತ್ರಗಳನನತ್ರತದದರ ಅವುಗಳ ಲಿವುಗಳ ಫಲದಿಂದ
ಸವಾಸಾಚಿಯು ಅರಿಗಳನುನ ರ್ಯಸುವಂಥವನಾಗಲ್ಲ!”

ಹೋಗ ಪ್ರಸಪರರಲ್ಲಿ ಮಾತನಾಡಿಕ ೊಳುಳತ್ಾತ, ಅವನಗ ರ್ಯವನುನ


ಆಶ್ಸುತ್ಾತ ಮಹಾ ಕಷ್ಟದಿಂದ ಅವರು ರಾತ್ರರಯನುನ ಕಳ ದರು. ಆ
ರಾತ್ರರಯ ಮಧ ಾ ಎಚ ಿತ್ರತದದ ರ್ನಾದವನನು ಪಾಥವನ ಪ್ರತ್ರಜ್ಞ ಯನುನ
ಸಮರಿಸಿಕ ೊಂಡು ದಾರುಕನಗ ಹ ೋಳದನು:

“ದಾರುಕ! ಬಂಧುವು ಹತನಾದುದರಿಂದ ದುಃಖಿತನಾಗಿ


ಅರ್ುವನನು ನಾಳ ರ್ಯದರಥನನುನ ಸಂಹರಿಸುತ್ ೋತ ನ ಎಂದು

277
ಪ್ರತ್ರಜ್ಞ ಯನುನ ಮಾಡಿಬಿಟ್ಟಟದಾದನ . ಅತತ ದುಯೋವಧನನು
ಇದನುನ ಕ ೋಳ ಪಾಥವನು ರ್ಯದರಥನನುನ ಸಂಹರಿಸಬಾರದ
ಹಾಗ ಮಂತ್ಾರಲ ೊೋಚನ ಯನುನ ನಡ ಸಿರುವನು. ಅವನ ಎಲಿ
ಅಕ್ೌಹಣಿಗಳ , ಸವಾವಸರವಿಧಿಪಾರಂಗತ ದ ೊರೋಣನೊ
ಮಗನ ೊಂದಿಗ ರ್ಯದರಥನನುನ ರಕ್ಷ್ಸಲ್ಲದಾದರ . ಏಕಮಾತರ
ವಿೋರನಾದ, ದ ೈತಾದಾನವರ ದಪ್ವವನನಡಗಿಸಿದ
ಸಹಸಾರಕ್ಷನೊ ಕೊಡ ದ ೊರೋಣನಂದ ರಕ್ಷ್ತನಾದವನನುನ
ಸಂಹರಿಸಲು ಉತ್ಾಿಹತನಾಗುವುದಿಲಿ. ನಾಳ ನಾನು
ಸೊಯವನು ಅಸತನಾಗುವ ಮದಲ ೋ ಅರ್ುವನನು
ರ್ಯದರಥನನುನ ಕ ೊಲುಿವ ಹಾಗ ಮಾಡುತ್ ೋತ ನ .
ಪ್ತ್ರನಯರಾಗಲ್ಲೋ ಮಿತರರಾಗಲ್ಲೋ ಜ್ಞಾತ್ರ-ಬಾಂಧವರಾಗಲ್ಲೋ
ಕುಂತ್ರೋಪ್ುತರ ಅರ್ುವನನಗಿಂತ ಹ ಚುಿ ಪ್ತರಯರು ನನಗ ಬ ೋರ
ಯಾರೊ ಇಲಿ. ದಾರುಕ! ಅರ್ುವನನಲಿದ ಈ ಲ ೊೋಕವನುನ
ಮುಹೊತವಕಾಲವು ನ ೊೋಡಲು ನಾನು ಶಕಾನಲಿ. ಆದರ
ಹಾಗ ಆಗುವುದಿಲಿ. ಅರ್ುವನನಗಾಗಿ ನಾನು ನಾಳ ರಥ-
ಆನ ಗಳ ಂದಿಗ ಧವಜಗಳಾದ ಶತುರಗಳನುನ ಕಣವ-
ಸುಯೋಧನರ ೊಡನ , ಸಂಹರಿಸುತ್ ೋತ ನ . ನಾಳನ
ಮಹಾಯುದಧದಲ್ಲಿ ಧನಂರ್ಯನಗಾಗಿ ನಾನು ತ್ ೊೋರಿಸುವ

278
ಪ್ರಾಕರಮವನೊನ ವಿೋಯವವನೊನ ಮೊರು ಲ ೊೋಕಗಳ
ನ ೊೋಡಲ್ಲ! ನಾಳ ಸಹಸಾರರು ನರ ೋಂದರರೊ, ನೊರಾರು
ರಾರ್ಪ್ುತರರೊ ಗರ್-ಅಶವ-ರಥ-ಪ್ದಾತ್ರ ಸ ೈನಾಗಳ ಂದಿಗ
ಓಡಿ ಹ ೊೋಗುವಂತ್ ಮಾಡುತ್ ೋತ ನ . ನಾಳ ನಾನು ಸಮರದಲ್ಲಿ
ಪಾಂಡವನಗಾಗಿ ಕುರದಧನಾಗಿ ಚಕರದಿಂದ ನೃಪ್ವಾಹನಯನುನ
ಕತತರಿಸಿ ಬಿೋಳಸುವುದನುನ ನೋನು ನ ೊೋಡುವ ! ನಾಳ ದ ೋವ-
ಗಂಧವವ-ಪ್ತಶಾಚ-ಉರಗ-ರಾಕ್ಷಸ ಲ ೊೋಕಗಳ ಲಿವೂ ನಾನು
ಸವಾಸಾಚಿಯ ಸುಹೃದನ ನುನವುದನುನ
ಅಥವಮಾಡಿಕ ೊಳುಳತತವ . ಅವನನುನ ಯಾರು ದ ವೋಷಿಸುತ್ಾತರ ೊೋ
ಅವರು ನನನನೊನ ದ ವೋಷಿಸುತ್ಾತರ . ಅವನನುನ ಯಾರು
ಅನುಸರಿಸುತ್ಾತರ ೊೋ ಅವರು ನನನನೊನ ಅನುಸರಿಸಿರುತ್ಾತರ .
ಅರ್ುವನನ ನನನ ಶರಿೋರದ ಅಧವಭಾಗವ ಂದ ೋ ನೋನು
ಯೋಚಿಸಿ ತ್ರಳದುಕ ೊೋ.

ನೋನು ಈ ರಾತ್ರರ ಕಳ ದು ಬ ಳಗಾಗುವುದರ ೊಳಗ ನನನ


ಉತತಮ ರಥವನುನ ಯಥಾಶಾಸರವಾಗಿ ವರತಸಂಯತನಾಗಿ
ಸಿದಧಗ ೊಳಸು. ಸೊತ! ಕೌಮೋದಕಿೋ ಗದ ಯನೊನ, ದಿವಾ ಶಕಿತ,
ಚಕರ, ಧನುಸುಿ, ಶರಗಳನೊನ ಸವವ ಉಪ್ಕರಣಗಳನುನ

279
ರಥದಲ್ಲಿ ಏರಿಸಿ, ರಥದಲ್ಲಿರುವ ನನನ ಧವರ್ದಲ್ಲಿ ಸಮರದಲ್ಲಿ
ರಥಶ ೂೋಭಿನಯಾದ ವಿೋರ ವ ೈನತ್ ೋಯನಗ ಸಾಳವನುನ
ಕಲ್ಲಪಸು. ಚತರವನೊನ, ಬಂಗಾರದ ಜಾಲಗಳಂದ ಕೊಡಿದ
ಸೊಯವನ ರ್ವಲನದಂತ್ರರುವ ವಿಶವಕಮವನಂದ ನಮಿವತ
ಭೊಷ್ಣಗಳಂದ ಅಲಂಕೃತವಾದ ಬಲಾಹಕ, ಮೋಘಪ್ುಷ್ಪ,
ಸ ೈನಾ ಮತುತ ಸುಗಿರೋವಗಳ ಂಬ ದಿವಾ ಶ ರೋಷ್ಠ ಅಶವಗಳನುನ ಕಟ್ಟಟ
ಕವಚವನುನ ಧರಿಸಿ ನಂತ್ರರು. ಋಷ್ಭಸವರದಿಂದಲ ೋ
ಊದಲಪಡುವ ಪಾಂಚರ್ನಾದ ನಘೊೋವಷ್ವನೊನ ಭ ೈರವ
ನಾದವನೊನ ಕ ೋಳ ನೋನು ವ ೋಗದಿಂದ ನನನ ಬಳ ಬರಬ ೋಕು.
ತಂದ ಯ ತಂಗಿಯ ಮಗನ ತಮಮನಾದ ಅವನ
ಸವವದುಃಖ್ಗಳನೊನ ಒಂದ ೋ ದಿನದಲ್ಲಿ ಕ ೊೋಪ್ಗ ೊಂಡು
ಕಳ ದುಬಿಡುತ್ ೋತ ನ . ಆಹವದಲ್ಲಿ ಧಾತವರಾಷ್ರರು
ನ ೊೋಡುತ್ರತರುವಂತ್ ಯೋ ಬಿೋಭತುಿವು ರ್ಯದರಥನನುನ
ಕ ೊಲುಿವಂತ್ ಸವವ ಉಪಾಯಗಳಂದಲೊ ಪ್ರಯತ್ರನಸುತ್ ೋತ ನ .
ಸಾರಥ ೋ! ಬಿೋಭತುಿವು ಯಾಯಾವರನುನ ವಧಿಸಲು
ಪ್ರಯತ್ರನಸುತ್ಾತನ ೊೋ ಅಲ್ಲಿ ಅವನಗ ನಶಿಯವಾದ
ರ್ಯವುಂಟಾಗಬ ೋಕ ಂದು ಆಶ್ಸುತ್ ೋತ ನ .”

280
ದಾರುಕನು ಹ ೋಳದನು:

“ಪ್ುರುಷ್ವಾಾಘರ! ನೋನು ಯಾರ ಸಾರಥಾವನುನ


ವಹಸಿಕ ೊಂಡಿರುವ ಯೋ ಅವನ ರ್ಯವು ನಶ್ಿತವಾದುದು.
ಎಲ್ಲಿಯ ಪ್ರಾರ್ಯ? ನೋನು ನನಗ ಆಜ್ಞ ಯತ್ರತರುವಂತ್ ಯೋ
ವಿರ್ಯನ ರ್ಯಕಾಕಗಿ ಈ ರಾತ್ರರ ಬ ಳಗಾಗುವುದರ ೊಳಗ
ಎಲಿವನೊನ ಮಾಡುತ್ ೋತ ನ .”

ಅರ್ುವನನಗ ಪ್ುನಃ ಪಾಶುಪ್ತ್ಾಸರ ಪಾರಪ್ತತ


ಅಚಿಂತಾವಿಕರಮಿ ಕುಂತ್ರೋಪ್ುತರ ಧನಂರ್ಯನು ತನನ ಪ್ರತ್ರಜ್ಞ ಯನುನ
ರಕ್ಷ್ಸಿಕ ೊಳುಳವ ಸಲುವಾಗಿ ಆ ಮಂತರವನ ನೋ ಸಮರಿಸುತ್ಾತ
ನದ ದಹ ೊೋದನು. ಸವಪ್ನದಲ್ಲಿ ಶ ೂೋಕಸಂತಪ್ತನಾಗಿದದ ಕಪ್ತವರಧವರ್ನ ಬಳ
ಮಹಾತ್ ೋರ್ಸಿವ ಗರುಡಧವರ್ನು ಆಲ ೊೋಚಿಸುತ್ಾತ ಬಂದನು. ಕೃಷ್ಣನು
ಬಂದಾಗ ಭಕಿತಯಂದ ಮತುತ ಪ ರೋಮದಿಂದ ಸವವದಾ
ಸವಾವವಸ ಾಯಲ್ಲಿ ಎದುದ ನಲುಿತ್ರದ
ತ ದ ಧಮಾವತ್ಾಮ ಧನಂರ್ಯನು ಆ
ಕರಮಕ ಕ ಸವಪಾನವಸ ಾಯಲ್ಲಿಯೊ ಲ ೊೋಪ್ವನುನ ತರಲ್ಲಲಿ. ಬಿೋಭತುಿವು
ಗ ೊೋವಿಂದನನುನ ವಿನೋತನಾಗಿ ಆದರದಿಂದ ಎದುದನಂತು
ಬರಮಾಡಿಕ ೊಂಡು ಆಸನವನೊನ ಸವಯಂ ಬುದಿಧಯನೊನ ಅವನಗಿತತನು.
ಆಗ ಕುಳತುಕ ೊಂಡ ಮಹಾತ್ ೋರ್ಸಿವ ಕೃಷ್ಣನು ಪಾಥವನ ನಶಿಯವನುನ

281
282
ತ್ರಳದು ನಂತ್ರರುವ ಕುಂತ್ರೋಪ್ುತರನಗ ಈ ಮಾತನಾನಡಿದನು:

“ಪಾಥವ! ಮನಸಿನುನ ವಿಷಾದದಲ್ಲಿ ತ್ ೊಡಗಿಸಬ ೋಡ.


ಕಾಲವ ಂಬುದು ರ್ಯಸಲಸಾಧಾವಾದುದು. ಕಾಲವು ಇರುವ
ಎಲಿವನೊನ ವಿಧಾತನ ವಿಧಾನದಲ್ಲಿ ತ್ ೊಡಗಿಸುತತದ . ಯಾವ
ಕಾರಣದಿಂದಾಗಿ ನೋನು ವಿಷಾದಪ್ಡುತ್ರತರುವ ಯನುನವುದನುನ
ಹ ೋಳು. ತ್ರಳದವರು ಶ ೂೋಕಿಸುವುದಿಲಿ. ಶ ೂೋಕವು
ಮಾಡಬ ೋಕಾದ ಕಾಯವವನುನ ನಾಶಗ ೊಳಸುವಂಥಹುದು.
ಶ ೂೋಕವು ಶತುರಗಳಗ ಆನಂದವನನೋಯುತತದ . ಬಾಂಧವರನುನ
ಸಂಕಟಕಿಕೋಡುಮಾಡುತತದ . ಮನುಷ್ಾನನುನ ಕ್ಷ್ೋಣಗ ೊಳಸುತತದ .
ಆದುದರಿಂದ ನೋನು ಶ ೂೋಕಿಸಬಾರದು.”

ವಾಸುದ ೋವನು ಹೋಗ ಹ ೋಳಲು, ಅಪ್ರಾಜತ ಬಿೋಭತುಿವು


ಅಥವವತ್ಾತದ ಈ ಮಾತುಗಳನಾನಡಿದನು.

“ಕ ೋಶವ! ನಾಳ ನಾನು ಪ್ುತರಘನನಾದ ದುರಾತಮ


ರ್ಯದರಥನನುನ ಕ ೊಲುಿತ್ ೋತ ನ ಂದು ಅವನ ವಧ ಯ ಮಹಾ
ಪ್ರತ್ರಜ್ಞ ಯನುನ ಮಾಡಿದ ದೋನ . ಆದರ ನನನ ಪ್ರತ್ರಜ್ಞ ಗ
ವಿಘನವನುನಂಟುಮಾಡಲ ೊೋಸುಗ ಧಾತವರಾಷ್ರರು ಎಲಿ
ಮಹಾರಥರ ಹಂದ ಸ ೈಂಧವನನುನ ನಲ್ಲಿಸಿಕ ೊಂಡು ರಕ್ಷಣ ಯ
283
ಕಾಯವವನುನ ಮಾಡುತ್ಾತರ . ಕೃಷ್ಣ! ರ್ಯಸಲಸಾಧಾವಾದ ಆ
ಹನ ೊನಂದು ಅಕ್ೌಹಣಿಗಳಂದಾಗಿ ಪ್ರತ್ರಜ್ಞ ಯ ಭಂಗವಾದರ
ನನನಂಥವನು ಹ ೋಗ ತ್ಾನ ೋ ಜೋವಿಸಿರಬಲಿನು? ದುಃಖ್ಕ ಕ
ಕಾರಣವಾದ ನನನ ಈ ಪ್ರತ್ರಜ್ಞ ಯು ಭಂಗವಾಗಲ್ಲಕ ಕೋ
ಇದ ಯಂದು ಅನನಸುತ್ರತದ . ಸೊಯವನೊ ಕೊಡ ಈಗ ಬ ೋಗ
ಅಸತನಾಗುತ್ಾತನ . ಆದುದರಿಂದ ನಾನು ಹ ೋಳುತ್ರತದ ದೋನ .”

ಪಾಥವನ ಶ ೂೋಕಪ್ರಿಸಿಾತ್ರಯನುನ ಕ ೋಳ ದಿವರ್ಕ ೋತನ ಮಹಾತ್ ೋರ್ಸಿವ,


ಪ್ುಷ್ಕರ ೋಕ್ಷಣ ಕೃಷ್ಣನು ಪ್ೊವಾವಭಿಮುಖ್ವಾಗಿ ಕುಳತು ಆಚಮನ
ಮಾಡಿ ಪಾಂಡುಪ್ುತರನ ಹತ್ಾಥವವಾಗಿ ಮತುತ ಸ ೈಂಧವನ ವಧ ಯನುನ
ಬಯಸಿ ಈ ಮಾತನಾನಡಿದನು:

“ಪಾಥವ! ಪಾಶುಪ್ತವ ಂಬ ಹ ಸರಿನ ಸನಾತನ


ಪ್ರಮಾಸರವಿದ . ಅದರಿಂದಲ ೋ ದ ೋವ ಮಹ ೋಶವರನು
ಯುದಧದಲ್ಲಿ ಸವವ ದ ೈತಾರನೊನ ಸಂಹರಿಸಿದದನು. ಅದು
ಇಂದು ನನಗ ತ್ರಳದಿರುವುದ ೋ ಆದರ ನಾಳ ನೋನು
ರ್ಯದರಥನನುನ ಕ ೊಲುಿವ . ಅದನುನ ತ್ರಳದುಕ ೊಳಳಲು ನೋನು
ಮನಸಾರ ವೃಷ್ಭಧವರ್ನನುನ ಪಾರಥಿವಸು. ಧನಂರ್ಯ! ಆ
ದ ೋವನನುನ ಮನಸಾ ಧಾಾನಸಿ ಮೌನಯಾಗು. ಅವನ

284
ಪ್ರಸಾದದಿಂದ ಭಕತನಾದ ನೋನು ಆ ಮಹಾಸರವನುನ
ಪ್ಡ ದುಕ ೊಳುಳವ .”

ಕೃಷ್ಣನ ಮಾತನುನ ಕ ೋಳ ಧನಂರ್ಯನು ಆಚಮನ ಮಾಡಿ ನ ಲದ


ಮೋಲ ಕುಳತು ಏಕಾಗರಚಿತತನಾಗಿ ಮನಸಾರ ಭವನನುನ
ಮರ ಹ ೊಕಕನು. ಆಗ ಶುಭಲಕ್ಷಣಸೊಚಕವಾದ ಬಾರಹೀ
ಮುಹೊತವದಲ್ಲಿ ಅರ್ುವನನು ಕ ೋಶವನ ೊಂದಿಗ ತ್ಾನು ಗಗನದಲ್ಲಿ
ಹ ೊೋಗುತ್ರತರುವುದನುನ ಕಂಡನು. ನಕ್ಷತರಗಳು ಹರಡಿ ತುಂಬಿಹ ೊೋಗಿದದ,
ಸಿದಧಚಾರಣಸ ೋವಿತವಾದ ಆಕಾಶವನುನ ಪಾಥವನು ಕ ೋಶವನ ೊಂದಿಗ
ವಾಯುವ ೋಗಗತ್ರಯಲ್ಲಿ ದಾಟ್ಟದನು. ಕ ೋಶವನಂದ ಎಡಭುರ್ದಲ್ಲಿ
ಹಡಿಯಲಪಟುಟ ಅವನು ಅನ ೋಕ ಭಾವಗಳುಳಳ, ಅದುುತವಾಗಿ
ಕಾಣುತ್ರತದದವುಗಳನುನ ನ ೊೋಡಿದನು. ಆ ಧಮಾವತಮನು ಉತತರ
ದಿಕಿಕನಲ್ಲಿ ಶ ವೋತಪ್ವವತವನುನ ಮತುತ ಕುಬ ೋರನ ವಿಹಾರವಾದ
ಪ್ದಮಭೊಷಿತ ಸರ ೊೋವರವನುನ ನ ೊೋಡಿದನು. ಅನಂತರ ಅವನು
ಬಹಳ ನೋರಿರುವ ನದಿಶ ರೋಷ ಠ ಗಂಗ ಯನುನ ನ ೊೋಡಿ, ಮುಂದ ಸದಾ
ಫಲ-ಪ್ುಷ್ಪಗಳಂದ ತುಂಬಿರುವ ವೃಕ್ಷಗಳಂದ ಕೊಡಿದ, ಸಪಟ್ಟಕ
ಶ್ಲ ಗಳಂದ ಕೊಡಿದ, ಸಿಂಹ-ವಾಾಘರಗಳಂದ ತುಂಬಿದ, ನಾನಾ
ರಿೋತ್ರಯ ಮೃಗಗಣಸಂಕುಲಗಳಂದ ಕೊಡಿದ, ರಮಾವಾದ

285
ಪ್ುಣಾಾಶರಮಗಳಂದ ಕೊಡಿದ, ಮನ ೊೋಜ್ಞ ಪ್ಕ್ಷ್ಗಳರುವ, ಕಿನನರರ
ಗಾಯನಗಳ ಗುಂಗಿನಲ್ಲಿರುವ, ಔಷ್ಧಗಳ ಹ ೊಳಪ್ತನಂದ
ಬಂಗಾರದಂತ್ ಬ ಳಗುತ್ರತದದ ಶ್ಖ್ರವುಳಳ, ಪ್ುಷ್ಪಗಳಂದ ತುಂಬಿ ಬಗಿಗದ
ಮಂದಾರವೃಕ್ಷಗಳಂದ ಶ ೂೋಭಿಸುವ ಮಂದರ ಪ್ವವತ ಪ್ರದ ೋಶವನೊನ
ನ ೊೋಡಿದನು. ಕಾಡಿಗ ಯ ರಾಶ್ಯಂತ್ ತ್ ೊೋರುತ್ರತದದ ಕಾಲಪ್ವವತವನುನ
ತಲುಪ್ತ ಅಲ್ಲಿಂದ ಪ್ುಣಾ ಮಣಿಮಂತ ಹಮವತ್ ಪ್ವವತದ ಬುಡಕ ಕ
ಬಂದನು. ಬರಹಮತುಂಗವನೊನ, ಅನಾ ನದಿಗಳನೊನ, ರ್ನಪ್ದಗಳನೊನ,
ಸುಶೃಂಗ-ಶತಶೃಂಗಗಳನೊನ, ಶಯಾವತ್ರವನವನೊನ, ಅಥವವಣನ
ಸಾಾನವಾದ ಪ್ುಣಾಾಶರಮ ಶ್ರಸಾಾನವನೊನ, ವೃಷ್ದಂತವನೊನ,
ಶ ೈಲ ೋಂದರವನೊನ, ಅಪ್ಿರ ಯರಿಂದ ತುಂಬಿರುವ ಕಿನನರರಿಂದ
ಶ ೂೋಭಿಸುವ ಮಹಾಮಂದರವನೊನ, ಅದರ ಶ ೈಲಗಳನುನ ಪಾಥವನು
ಕ ೋಶವನ ೊಂದಿಗ ನ ೊೋಡುತ್ಾತ ಮುಂದುವರ ದನು. ಶುಭ
ಪ್ರಸರವಣಗಳಂದ ಹರಡಿದದ, ಹ ೋಮಧಾತುಗಳಂದ ವಿಭೊಷಿತವಾಗಿದದ,
ಚಂದರನ ರಶ್ಮ ಪ್ರಕಾಶದಲ್ಲಿ ಮಿಂದಿದದ, ಪ್ುರಮಾಲ್ಲನೋ ಪ್ೃಥಿವಯನುನ,
ಅದುುತ ಆಕಾರದ ಸಮುದರವನೊನ ನ ೊೋಡಿದನು. ಹೋಗ
ವಿಷ್ುಣಪ್ದದಲ್ಲಿ ಬಿಲ್ಲಿನಂದ ಪ್ರಯೋಗಿಸಲಪಟಟ ಬಾಣದಂತ್
ಕೃಷ್ಣನ ೊಡಗೊಡಿ ಹ ೊೋಗುತ್ಾತ ಪ್ೃಥಿವಾಾಕಾಶಗಳನುನ ಒಮಮಗ ೋ
ನ ೊೋಡುತ್ಾತ ವಿಸಿಮತನಾದನು. ಆಗ ಪಾಥವನು ಗರಹಗಳು, ನಕ್ಷತರಗಳು,

286
ಚಂದರ, ಸೊಯವ ಮತುತ ಅಗಿನಯ ಸಮ ತ್ ೋರ್ಸಿಿನಂದ ಉರಿಯುತ್ರತರುವ
ಪ್ವವತವನುನ ಕಂಡನು. ಆ ಶ ೈಲವನುನ ಸಮಿೋಪ್ತಸಿ ಶ ೈಲದ ಶ್ಖ್ರದಲ್ಲಿ
ಕುಳತ್ರದದ ತಪ್ೋನತಾ, ತನನದ ೋ ತ್ ೋರ್ಸಿಿನಂದ ಉರಿಯುತ್ರತರುವ ಸಹಸರ
ಸೊಯವರಂತ್ರದದ, ಶೂಲದಾರಿ, ರ್ಟ್ಟಲಧಾರಿ, ಗೌರವಣವವುಳಳ,
ವಲಕಲ-ಜನಗಳನುನ ಧರಿಸಿದದ, ಸಹಸರ ಕಣುಣಗಳದದ, ವಿಚಿತ್ಾರಂಗ,
ಮಾಹೌರ್ಸ, ಪಾವವತ್ರಯ ಸಹತ, ಹ ೊಳ ಯುತ್ರತರುವ
ಭೊತಸಂಘಗಳ ಡನ , ಗಿೋತ-ವಾದಾ-ಹಾಡು-ಚಪಾಪಳ -ಕುಣಿತಗಳ
ಭುರ್ಗಳನುನ ತಟ್ಟಟ ಗಟ್ಟಟಯಾಗಿ ಕೊಗುತ್ರತದದವರ ಮಧಾವಿದದ,
ಪ್ುಣಾಗಂಧಗಳಂದ ಸ ೋವಿಸಲಪಡುತ್ರತದದ, ಮುನಗಳು ಮತುತ
ಬರಹಮವಾದಿಗಳಂದ ದಿವಾ ಸತವಗಳಂದ ಸುತತ್ರಸಲಪಡುತ್ರತದದ,
ಸವವಭೊತಗಳ ಗ ೊೋಪಾತರ, ಧನುಧವರ ಮಹಾತಮ ವೃಷ್ಭಧವರ್ನನುನ
ಕಂಡನು.

ವಾಸುದ ೋವನಾದರ ೊೋ ಸನಾತನನಾದ, ಬರಹಮಸವರೊಪ್ನನುನ


ನ ೊೋಡಿದ ೊಡನ ಯೋ ಪಾಥವನ ೊಂದಿಗ ಸಾಷಾಟಂಗ ನಮಸಕರಿಸಿದನು.
ಲ ೊೋಕಕ ಕೋ ಆದಿಕಾರಣನಾದ, ವಿಶವವನ ನೋ ರಚಿಸಿದ, ಅರ್, ಈಶಾನ,
ಅವಾಯ, ಮನಸಿಿನ ಪ್ರಮ ಯೋನ, ಆಕಾಶ-ವಾಯು-ನಕ್ಷತರಗಳ ನಧಿ,
ರ್ಲಧಾರ -ಭೊಮಿ-ಪ್ರಕೃತ್ರ-ಮತುತ ಅದಕೊಕ ಆಚ ಯವುಗಳ ಸರಷಾಟರ,

287
ದ ೋವ-ದಾನವ-ಯಕ್ಷರ ಮತುತ ಮಾನವರ ಸಾಧನನಾದ, ಯೋಗಿಗಳ
ಪ್ರಮ ಬರಹಮನಾದ, ಬರಹಮವಿದರ ವಾಕತ ನಧಿಯಾದ, ಚರಾಚರಗಳ
ಸರಷಾಟರ ಮತುತ ಪ್ರತ್ರಹತವನೊ ಆದ, ಕಾಲಕ ೊೋಪ್ತ, ಶಕರ ಮತುತ
ಸೊಯವರ ಗುಣಗಳಗ ಕಾರಣಿೋಭೊತನಾದ ಮಹಾತಮನನುನ ಕೃಷ್ಣನು
ವಾಕ್-ಮನ ೊೋ-ಬುದಿಧ-ಕಮವಗಳಂದ ವಂದಿಸಿದನು. ಸೊಕ್ಷಮವಾದ
ಆದಾಾತಮಪ್ದವನುನ ಪ್ಡ ಯಲ್ಲಚಿಿಸುವ ವಿದಾವಂಸರು ಯಾರನುನ
ಶರಣುಹ ೊಗುತ್ಾತರ ೊೋ ಆ ಅರ್, ಕಾರಣ ಸವರೊಪ್, ಶರಣ, ಭವ
ದ ೋವನನುನ, ಅವನ ೊಬಬನ ೋ ಭೊತ-ಭವಾಾದಿಗಳಗ ಮತುತ
ಸವವಭುತಗಳ ಉದುವಕ ಕ ಕಾರಣನ ಂದು ತ್ರಳದು ಅರ್ುವನನೊ ಕೊಡ
ಬಾರಿಬಾರಿ ವಂದಿಸಿದನು. ಆಗ ಶವವನು ನಗುತ್ಾತ ಬಂದಿರುವ
ಇಬಬರಿಗೊ ಹ ೋಳದನು:

“ನರಶ ರೋಷ್ಠರ ೋ! ಸಾವಗತ! ಮೋಲ ೋಳ! ಆಯಾಸವನುನ


ನೋಗಿಸಿಕ ೊಳಳ. ವಿೋರರ ೋ! ಏನನುನ ಮನಸಿಿನಲ್ಲಿ ಬಯಸಿ
ಬಂದಿರುವಿರ ೊೋ ಅದನುನ ಬ ೋಗನ ೋ ಹ ೋಳ. ಯಾವ
ಕಾಯವಕಾಕಗಿ ನೋವು ಇಲ್ಲಿಗ ಬಂದಿದಿದೋರ ೊೋ ಅದನುನ ನಮಗ
ನಾನು ಮಾಡಿಕ ೊಡುತ್ ೋತ ನ . ನಮಗ ಪ್ತರಯವಾದ
ಶ ರೋಯಸಕರವಾದ ಎಲಿವನೊನ ನೋಡುತ್ ೋತ ನ .”

288
ಅವನ ಆ ಮಾತನುನ ಕ ೋಳ ಮೋಲ ದುದ ಅಂರ್ಲ್ಲೋಬದಧರಾಗಿ
ಮಹಾಮತ್ರಗಳಾದ ವಾಸುದ ೋವ-ಅರ್ುವನರು ಶವವನನುನ
ಸುತತ್ರಸತ್ ೊಡಗಿದರು:

“ಭವ, ಶವವ, ರುದರ, ವರದ, ಪ್ಶುಪ್ತ್ ೋ, ನತಾ, ಉಗರ,


ಕಪ್ದಿವನ ೋ! ನನಗ ನಮಸಾಕರ! ಮಹಾದ ೋವ, ಭಿೋಮ,
ತರಯಂಬಕ, ಶಂಭು, ಈಶಾನ, ಭಗಘನ, ಅಂಧಕಘಾತ್ರನ ೋ! ನನಗ
ನಮಸಾಕರ! ಕುಮಾರಗುರುವ ೋ! ನತಾನ ೋ! ನೋಲಗಿರೋವನ ೋ!
ವ ೋಧಸನ ೋ! ವಿಲ ೊೋಹತ್ಾಯನ ೋ! ಧೊಮರನ ೋ! ವಾಾಧಿಗಳನುನ
ಸ ೊೋಲ್ಲಸುವವನ ೋ! ನತಾನ ೋ! ನೋಲಶ್ಖ್ಂಡಿಯೋ!
ಶೂಲ್ಲನಯೋ! ದಿವಾದೃಷಿಠಯುಳಳವನ ೋ! ಹಂತರನ ೋ!
ಗ ೊೋಪ್ರನ ೋ! ತ್ರರನ ೋತರನ ೋ! ವಾಾಧನ ೋ! ವಸುರ ೋತಸ! ಅಚಿಂತಾ!
ಅಂಬಿಕಾಭತ್ ರೋವ! ಸವವದ ೋವಸುತತ! ವೃಷ್ಧವರ್! ಪ್ತಂಗ!
ರ್ಟ್ಟನ ೋ! ಬರಹಮಚಾರಿಣ ೋ! ನೋರಿನಲ್ಲಿ ತಪ್ಸುಿ
ಮಾಡುವವನ ೋ! ಬರಹಮಣಾನ ೋ! ಅಜತನ ೋ! ವಿಶಾವತಮನ ೋ!
ವಿಶವಸೃರ್ನ ೋ! ವಿಶವಮಾವೃತನ ೋ! ತ್ರಷ್ಠನ ೋ! ಸ ೋವಾನ ೋ!
ಭೊತಗಳ ಪ್ರಭುವ ೋ! ಬರಹಮವಕರನ ೋ! ಶವವನ ೋ! ಶಂಕರನ ೋ!
ಶ್ವನ ೋ! ನನಗ ನಮೋ ನಮಸ ೋತ ! ವಾಚಸಪತ್ ಯೋ ನನಗ

289
ನಮಸಾಕರ! ಪ್ಜಾಪ್ತ್ರಯೋ ನಮಸಾಕರ! ವಿಶವಪ್ತ್ರಯೋ
ನಮಸಾಕರ! ಮಹಾಪ್ತ್ರಯೋ ನಮಸಾಕರ! ಸಹಸರಶ್ರಸ ೋ!
ಸಹಸರಭುರ್ನ ೋ! ಮನಾವ ೋ! ನಮಸಾಕರ!
ಸಹಸರನ ೋತರಪಾದನ ೋ! ಅಸಂಖ್ ಾೋಯಕಮವಣ ೋ! ನಮಸಾಕರ!
ಹರಣಾವಣವನ ೋ! ಹರಣಾಕವಚನ ೋ! ಭಕಾತನುಕಂಪ್ತನ ೋ!
ನತಾನ ೋ! ನನಗ ನಮಸಾಕರ! ನಮಿಮಬಬರಿಗ ಸಿದಿಧಯಾಗುವ
ವರವನುನ ನೋಡು ಪ್ರಭ ೊೋ!”

ಹೋಗ ಸುತತ್ರಸಿ ಅರ್ುವನನ ೊಂದಿಗ ವಾಸುದ ೋವನು ಭವ


ಮಹಾದ ೋವನನುನ ಅಸರದ ಪಾರಪ್ತತಗ ೊೋಸಕರ ಪ್ರಸನನಗ ೊಳಸಿದನು. ಆಗ
ಅರ್ುವನನು ಹಷ ೊೋವತುಫಲಿನಯನನಾಗಿ ಸಮಸತ ತ್ ೋರ್ಸುಿಗಳ
ನಧಿಯಾಗಿರುವ ವೃಷ್ಭಧವರ್ನನುನ ಪ್ತರೋತ್ರಯಂದ ವಂದಿಸಿದನು. ರಾತ್ರರ
ಉಪಾಹಾರಾಥವವಾಗಿ ತ್ಾನ ೋ ಯಾವ ಉಪ್ಹಾರವನುನ
ವಾಸುದ ೋವನಗ ನ ೈವ ೋದಾ ಮಾಡಿದದನ ೊೋ ಅದ ೋ ಉಪ್ಹಾರವು
ತರಯಂಬಕನ ಬಳ ಇರುವುದನುನ ನ ೊೋಡಿದನು. ಪಾಂಡವನು ಶವವನನೊನ
ಕೃಷ್ಣನನೊನ ಮನಸಾ ನಮಸಕರಿಸಿ “ದಿವಾಾಸರವನುನ ಇಚಿಿಸುತ್ ೋತ ನ !”
ಎಂದು ಶಂಕರನಗ ಹ ೋಳದನು. ಆಗ ವರವಾಗಿ ಪಾಥವನು
ಕ ೋಳದುದನುನ ಅರಿತ ಪ್ರಭು ದ ೋವನು ನಸುನಗುತ್ಾತ ವಾಸುದ ೋವ-

290
291
ಅರ್ುವನರಿಗ ಹ ೋಳದನು:

“ಶತುರಸೊದನರ ೋ! ಹತ್ರತರದಲ್ಲಿಯೋ ಅಮೃತಮಯವಾದ


ದಿವಾ ಸರ ೊೋವರವಿದ . ಅಲ್ಲಿ ನಾನು ಹಂದ ಆ ದಿವಾ
ಧನುಸಿನೊನ ಶರವನೊನ ಇರಿಸಿದ ದೋನ . ಅದರಿಂದ ನಾನು
ದ ೋವಶತುರಗಳ ಲಿರನೊನ ಯುದಧದಲ್ಲಿ ಬಿೋಳಸಿದ ದ. ಕೃಷ್ಣರ ೋ! ಆ
ಉತತಮ ಧನುಸುಿ-ಶರಗಳನುನ ತ್ ಗ ದುಕ ೊಂಡು ಬನನರಿ!”

ಹಾಗ ಯೋ ಆಗಲ ಂದು ಶವವನಗ ಹ ೋಳ ಆ ವಿೋರರಿಬಬರೊ ಶ್ವನ


ಪಾಷ್ವದರ ೊಂದಿಗ ನೊರಾರು ಆಶಿಯವಗಳಂದ ಆವೃತವಾದ ಆ
ದಿವಾ ಸರ ೊೋವರಕ ಕ ತ್ ರಳದರು. ಋಷಿಗಳಾಗಿದಾದಗ ಸವಾವಥವಸಾಧಕ
ನದಿವಷ್ಟ ಪ್ುಣಾಗಳನುನ ಗಳಸಿದದ ಆ ನರನಾರಾಯಣ ಋಷಿಗಳು
ಸಂಭಾರಂತರಾಗಿ ಅಲ್ಲಿ ತಲುಪ್ತದರು. ಆ ಸರ ೊೋವರಕ ಕ ಹ ೊೋಗಿ
ಅರ್ುವನ-ಅಚುಾತರು ಅಂತರ್ವಲದಲ್ಲಿ
ಸೊಯವಮಂಡಲ ೊೋಪಾದಿಯಲ್ಲಿರುವ ಘೊೋರವಾದ ನಾಗನನುನ
ಕಂಡರು. ಅಗಿನಯ ವಚವಸಿನುನ ಪ್ಡ ದಿದದ, ವಿಪ್ುಲ ಜಾವಲ ಗಳನುನ
ಉಗುಳುತ್ರತದದ ಸಾವಿರ ಹ ಡ ಗಳ ಇನ ೊನಂದು ಎರಡನ ಯ ಶ ರೋಷ್ಠ
ನಾಗನನೊನ ನ ೊೋಡಿದರು. ಆಗ ಕೃಷ್ಣ-ಪಾಥವರು ಆಚಮನ ಮಾಡಿ
ಕ ೈಮುಗಿದು ವೃಷ್ಧವರ್ನಗ ನಮಸಕರಿಸಿ ಆ ನಾಗಗಳ ರಡನೊನ

292
ಪ್ೊಜಸತ್ ೊಡಗಿದರು. ವ ೋದ ವಿದಾವಂಸರಾಗಿದದ ಅವರಿಬಬರೊ
ಶತರುದಿರೋಯ ಮಂತರಗಳನುನ ಪ್ಠಿಸುತ್ಾತ ಬರಹಮರೊಪ್ನಾದ
ಅಪ್ರಮೋಯ ಭವನನುನ ಸವಾವತಮಗಳಂದಲೊ ಮರ ಹ ೊಕುಕ
ಪ್ರಣಮಿಸಿದರು. ಆಗ ರುದರದ ಮಹಾತ್ ಮಯಂದ ಆ ಎರಡೊ ಮಹಾ
ಸಪ್ವಗಳು ತಮಮ ರೊಪ್ವನುನ ತ್ ೊರ ದು ಶತುರಸಂಹಾರಕ
ಧನುಬಾವಣಗಳ ರಡಾಗಿ ಪ್ರಿಣಮಿಸಿದವು. ಆ ಮಹಾತಮರು
ಪ್ತರೋತರಾಗಿ ಅತಾಂತ ಪ್ರಭ ಯುಳಳ ಆ ಧನುಬಾವಣಗಳನುನ
ತ್ ಗ ದುಕ ೊಂಡು ಬಂದು ಮಹಾತಮನಗ ಒಪ್ತಪಸಿದರು. ಆಗ ವೃಷಾಂಕನ
ಪ್ಕಕದಿಂದ ಹಳದಿೋ ಬಣಣದ ಕಣುಣಳಳ, ತಪ್ಸಿಿಗ ಕ್ ೋತರಪಾರಯನಾಗಿಯೊ,
ಬಲಶಾಲ್ಲಯೊ ಆಗಿದದ ನೋಲ್ಲ ಮತುತ ಕ ಂಪ್ು ಬಣಣದವುಗಳಾಗಿದದ
ಬರಹಮಚಾರಿಯಬಬನು ಹ ೊರಬಂದನು. ಅವನು ಆ ಶ ರೋಷ್ಠ ಧನುಸಿನುನ
ಹಡಿದು ಸಾಾನದಲ್ಲಿ ಕುಳತುಕ ೊಂಡು ವಿಧಿವತ್ಾತಗಿ ಶರವನುನ ಹೊಡಿ ಆ
ಉತತಮ ಧನುಸಿನು ಎಳ ದನು. ಅವನು ಶ್ಂಜನಯನುನ ಹಡಿಯುವ
ಮುಷಿಟಯನೊನ ಸಾಾನವನೊನ ಪಾಂಡವನು ವಿೋಕ್ಷ್ಸಿ ತ್ರಳದುಕ ೊಂಡನು. ಆ
ಅಚಿಂತಾ ವಿಕರಮಿಯು ಭವನು ಹ ೋಳದ ಮತರವನೊನ ಕ ೋಳ
ಗರಹಸಿಕ ೊಂಡನು. ಆ ಅತ್ರಬಲ ವಿೋರನು ಆ ಬಾಣ-ಧನುಸುಿಗಳನುನ
ಪ್ುನಃ ಅದ ೋ ಸರ ೊೋವರದಲ್ಲಿ ವಿಸಜವಸಿ ಬಂದನು.

293
ಆಗ ಭವನು ಪ್ತರೋತನಾದನ ಂದು ತ್ರಳದು ಅರ್ುವನನು ಅರಣಾಕದಲ್ಲಿ
ಶಂಕರನು ನೋಡಿದದ ಶ ರೋಷ್ಠ ದಶವನವನುನ ನ ನಪ್ತಸಿಕ ೊಂಡನು. ಇದು
ನನಗ ಬರಲ್ಲ ಎಂದು ಅವನು ಮನಸಿಿನಲ್ಲಿಯೋ ಚಿಂತ್ರಸಿದನು. ಅವನ
ಆ ಬಯಕ ಯನುನ ತ್ರಳದ ಭವನು ಪ್ತರೋತ್ರಯಂದ ಅವನಗ ಆ
ಪ್ರತ್ರಜ್ಞ ಯನುನ ಪಾರುಮಾಡುವ ಮತುತ ಆ ಘೊೋರ ಪಾಶುಪ್ತದ
ವರವನನತತನು.

ಸಂಹೃಷ್ಟನಾಗಿ ರ ೊೋಮಾಂಚನಗ ೊಂಡ ಆ ದುಧವಷ್ವನು ಕಾಯವವು


ಯಶಸಿವಯಾಯತು ಎಂದು ಅಂದುಕ ೊಂಡನು. ಅವರಿಬಬರೊ
ಸಂಹೃಷ್ಟರಾಗಿ ಮಹ ೋಶವರನುನ ತಲ ಬಾಗಿ ನಮಸಕರಿಸಿದರು.
ಕ್ಷಣದಲ್ಲಿಯೋ ಭವನಂದ ಅಪ್ಪಣ ಪ್ಡ ದು ವಿೋರ ಅರ್ುವನ-ಕ ೋಶವರು
ರ್ಂಭನ ವಧ ಯನುನ ಬಯಸಿ ಸಂತ್ ೊೋಷ್ದಿಂದ ಇಂದರ-ವಿಷ್ುಣಗಳು
ಹ ೋಗ ೊೋ ಹಾಗ ಪ್ರಮಸಂತ್ ೊೋಷ್ಗ ೊಂಡವರಾಗಿ ತಮಮ ಶ್ಬಿರಕ ಕ
ಮರಳದರು.

ಹದಿನಾಲಕನ ಯ ದಿನದ ಬ ಳಗ ಗ ಯುಧಿಷಿಠರನು ಸಜಾುದುದು


ಕೃಷ್ಣ ಮತುತ ದಾರುಕರ ಸಂವಾದವು ನಡ ಯುತ್ರತದದಂತ್ ಯೋ ರಾತ್ರರಯು
ಕಳ ಯಲು ರಾರ್ ಯುಧಿಷಿಠರನು ಎಚ ಿತತನು. ಆ ಪ್ುರುಷ್ಷ್ವಭನನುನ
ಪಾಣಿಸವನಕರು, ಮಾಗಧರು, ಮಧುಪ್ಕಿವಕರು, ವ ೈತ್ಾಲ್ಲಕರು, ಮತುತ

294
ಸೊತರು ಸಂತುಷ್ಟಗ ೊಳಸಿದರು. ನತವಕರು ನಾಟಾಮಾಡಿದರು.
ಇಂಪಾದ ಕಂಠದ ಗಾಯಕರು ಕುರುವಂಶದ ಕಿೋತ್ರವಯನುನ ಹ ೋಳುವ
ಮಧುರ ಗಿೋತ್ ಗಳನುನ ಹಾಡಿದರು. ಮೃದಂಗ, ಝಝವರ, ಭ ೋರಿ,
ಪ್ಣವಾನಕ, ಗ ೊೋಮುಖ್, ಆಡಂಬರ, ಶಂಖ್ ಮತುತ ದುಂದುಭಿಗಳನುನ
ಜ ೊೋರಾಗಿ ನುಡಿಸಲಾಯತು. ಇವು ಎಲಿ ಮತುತ ಇನೊನ ಅನಾ
ವಾದಾಗಳನುನ ಕುಶಲರೊ ಚ ನಾನಗಿ ಪ್ಳಗಿದವರೊ ಸಂಹೃಷ್ಟರಾಗಿ
ಬಾರಿಸಿದರು. ಮೋಘದಂತ್ ಮಳಗುತ್ರತದದ ನಘೊೋವಷ್ ಮತುತ
ದಿವವನುನ ಮುಟುಟತ್ರತದದ ಮಹಾ ಶಬಧವು ಮಲಗಿದದ ಆ
ಪಾಥಿವವಪ್ರವರ ಯುಧಿಷಿಠರನನುನ ಎಚಿರಿಸಿತು. ಅತ್ರ ಬ ಲ ಬಾಳುವ
ಉತತಮ ಶಯನದಲ್ಲಿ ಸುಖ್ವಾಗಿ ಮಲಗಿದದ ಅವನು ಎಚ ಿತತನು.
ಅನಂತರ ಅವಶಾಕಾಯವಗಳಗಾಗಿ ಎದುದ ಸಾನನಗೃಹಕ ಕ ತ್ ರಳದನು.

ಆಗ ನೊರಾಎಂಟು ಬಿಳಯ ವಸರಗಳನುನಟ್ಟಟದದ ಸಾನನಮಾಡಿಸುವ


ತರುಣರು ಸಾನನಮಾಡಿಸಲು ತುಂಬಿದ ಬಂಗಾರದ ಕ ೊಡಗಳಂದ
ಸಿದಧರಾಗಿದದರು. ತ್ ಳುವಾದ ಬಟ ಟಯನುನಟುಟ ಭದಾರಸನದಲ್ಲಿ
ಸುಖ್ವಾಗಿ ಕುಳತ ಅವನಗ ಚಂದನಯುಕತವಾದ ಅಭಿಮಂತ್ರರಸಿದ
ನೋರಿನಂದ ಸಾನನಮಾಡಿಸಿದರು. ಚ ನಾನಗಿ ಪ್ಳಗಿದ ಬಲವಂತರು ಅವನ
ಅಂಗಾಂಗಗಳನುನ ಔಷ್ಧ-ಸುಗಂಧಗಳಂದ ಯುಕತವಾದ ನೋರಿನಂದ

295
ಚ ನಾನಗಿ ತ್ರಕಿಕದರು. ಅರಿಷಿಣ ಚಂದನಗಳಂದ ಅಂಗಗಳನುನ
ಲ ೋಪ್ತಸಿಯಾದ ನಂತರ ಮಹಾಭುರ್ನು ಹಾರವನುನ ಧರಿಸಿ,
ಶುಚಿಯಾದ ವಸರಗಳನುನ ತ್ ೊಟುಟ ಕ ೈಜ ೊೋಡಿಸಿ
ಪ್ೊವಾವಭಿಮುಖ್ನಾಗಿ ನಂತನು. ಕೌಂತ್ ೋಯನು ಸಂತರ
ಮಾಗವವನುನ ಅನುಸರಿಸಿ ರ್ಪ್ವನುನ ರ್ಪ್ತಸಿದನು. ಅನಂತರ
ವಿನೋತನಾಗಿ ಉರಿಯುತ್ರತರುವ ಅಗಿನಯರುವ ಕ ೊಠಡಿಯನುನ
ಪ್ರವ ೋಶ್ಸಿದನು. ಪ್ವಿತರವಾದ ಸಮಿದ ಧಯನುನ ಅಗಿನಯಲ್ಲಿ
ಆಹುತ್ರಯನನತುತ, ಮಂತರಪ್ೊತಗಳಂದ ಅಚಿವಸಿ ನಂತರ ಆ
ಕ ೊಠಡಿಯಂದ ಹ ೊರಬಂದನು. ಆ ಪಾಥಿವವ ಪ್ುರುಷ್ವಾಾಘರನು
ಎರಡನ ಯ ಕಕ್ಷವನುನ ಪ್ರವ ೋಶ್ಸಿ ಅಲ್ಲಿ ವ ೋದವಿದ ವಿಪ್ರರನೊನ
ಬಾರಹಮಣಷ್ವಭರನೊನ ನ ೊೋಡಿದನು.

ಶಾಂತರಾಗಿದದ ಅವರು ವ ೋದವರತ ಸಾನನಮಾಡಿದದರು ಮತುತ ಅವಭೃತ


ಸಾನನವನೊನ ಮಾಡಿದದರು. ಆ ಸೌರರು ಒಂದುಸಾವಿರವಿದದರು. ಅವರ
ಅನುಚರರು ಎಂಟು ಸಾವಿರವಿದದರು. ಅವರು ಅಕ್ಷತ್ ಮತುತ
ಸುಮನ ೊೋಹರವಾದ ಆಶ್ೋವಾವದಗಳನುನ ಪ್ಠಿಸುತ್ರತರಲು ಮಹಾಭುರ್
ಪಾಂಡವನು ಆ ದಿವರ್ರಿಗ ಜ ೋನು, ತುಪ್ಪ, ಶ ರೋಷ್ಠ ಸುಮಂಗಲ
ಫಲಗಳನುನ ಇತುತ, ಒಬ ೊಬಬಬರಿಗೊ ಒಂದ ೊಂದು ಬಂಗಾರದ

296
ನಷ್ಕವನೊನ, ಅಲಂಕರಿಸಲಪಟಟ ಒಂದು ನೊರು ಕುದುರ ಗಳನೊನ,
ವಸರಗಳನೊನ ದಕ್ಷ್ಣ ಗಳನೊನ ನೋಡಿದನು. ಹಾಗ ಯೋ
ಪಾಂಡುನಂದನನು ಕ ೊೋಡುಗಳನುನ ಬಂಗಾರದಿಂದಲೊ ಖ್ುರಗಳನುನ
ಬ ಳಳಯಂದಲೊ ಅಲಂಕರಿಸಲಪಟಟ, ಹಾಲುಕ ೊಡುವ ಕಪ್ತಲ
ಗ ೊೋವುಗಳನುನ, ಕರುಳ ಂದಿಗ ಕ ೊಟುಟ ಪ್ರದಕ್ಷ್ಣ ಹಾಕಿದನು.
ಅನಂತರ ಕೌಂತ್ ೋಯನು ಆನಂದವನುನ ವೃದಿಧಸುವ ಸವಸಿತಕಗಳನೊನ,
ಕಾಂಚನದ ನಂದಾಾವತವಗಳನೊನ, ಮಾಲ ಗಳನೊನ,
ರ್ಲಕುಂಭಗಳನೊನ, ರ್ವಲ್ಲಸುವ ಹುತ್ಾಶನನನೊನ, ಪ್ೊಣವವಾಗಿರುವ
ನಕ್ಷತರ ಪಾತ್ ರಗಳನೊನ, ಬಿಸಿಲ್ಲನಲ್ಲಿ ಒಣಗಿಸಿದ ಅಕಿಕಯನೊನ,
ಅಲಂಕೃತರಾದ ಶುಭ ಕನ ಾಯರನೊನ, ಮಸರು-ತುಪ್ಪ-ಜ ೋನು-
ನೋರನೊನ, ಮಂಗಲ ಪ್ಕ್ಷ್ಗಳನೊನ, ಇತರ ಪ್ೊಜತ ವಸುತಗಳನೊನ
ನ ೊೋಡುತ್ಾತ ಮುಟುಟತ್ಾತ ಹ ೊರಗಿನ ಕಕ್ಷಕ ಕ ಬಂದನು.

ಅಲ್ಲಿ ಮಹಾಬಾಹುವನುನ ಅವನ ಪ್ರಿಚಾರಕರು ಬಂಗಾರದ,


ಸವವತ್ ೊೋಭದರವಾದ, ಮುತುತ-ವ ೈಡೊಯವಗಳನುನ ಕೊಡಿಸಿದದ, ಅತ್ರ
ಅಮೊಲಾವಾದ ರತನಗಂಬಳಯನುನ ಹ ೊದ ಸಿದದ, ಅದರ ಮೋಲ
ಮತ್ ೊತಂದು ಮೃದು ವಸರವನುನ ಹಾಸಿದದ, ವಿಶವಕಮವನಂದ
ನಮಿವತವಾಗಿದದ ದಿವಾವಾದ ವರಾಸನದ ಮೋಲ ಕುಳಳರಿಸಿದರು. ಅಲ್ಲಿ

297
ಅವನು ಕುಳತುಕ ೊಳಳಲು ಎಲಿ ಕಡ ಗಳಂದ ಮಹಾ ಅಮೊಲಾ ಶುಭರ
ಭೊಷ್ಣಗಳನುನ ತಂದರು. ಆಭರಣ ಉಡುಪ್ುಗಳನುನ ಧರಿಸಿದದ
ಮಹಾತಮ ಕೌಂತ್ ೋಯನ ರೊಪ್ವು ಶತುರಗಳ ಶ ೂೋಕವನುನ
ಹ ಚಿಿಸುವಂತ್ರತುತ. ಚಂದರನ ಕಿರಣಗಳಂತ್ ಬ ಳಳಗಿದದ, ಬಂಗಾರದ
ದಂಡವಿದದ ಚಾಮರಗಳಂದ ಬಿೋಸುತ್ರತರಲು ಅವನು ಮಿಂಚಿನಂದ
ಕೊಡಿದ ಮೋಡದಂತ್ ಶ ೂೋಭಿಸಿದನು. ಸುತತ್ರಸುತ್ರತದದ ಸೊತರು,
ವಂದಿಸುತ್ರತದದ ಬಂದಿಗಳು, ಹಾಡುತ್ರತದದ ಗಂಧವವರು
ಕುರುನಂದನನನುನ ಸಂತ್ ೊೋಷ್ಗ ೊಳಸಿದರು. ಆಗ ಮುಹೊತವದಲ್ಲಿಯೋ
ಬಂದಿಗಳ ಸವರ, ರಥಿಗಳ ಚಕರಗಳ ಘೊೋಷ್, ಕುದುರ ಗಳ ಖ್ುರಗಳ
ಶಬಧಗಳು ಜ ೊೋರಾದವು. ಆನ ಗಳ ಗಂಟ ಗಳ ಬಾರಿಸುವಿಕ ಯಂದ,
ಶಂಖ್ಗಳ ನನಾದದಿಂದ, ಸ ೈನಕರ ಕಾಲನಡುಗ ಯ ಶಬಧಗಳಂದ
ಮೋದಿನಯು ಕಂಪ್ತಸುವಂತ್ರತುತ. ಆಗ ಕುಂಡಲಗಳನುನ ಧರಿಸಿದದ,
ಖ್ಡಗವನುನ ಒರಸ ಯಲ್ಲಿ ಕಟ್ಟಟಕ ೊಂಡಿದದ, ಸನನದಧ ಕವಚನಾದ
ಯುವಕನು ಬಂದು ಕಾಲುಗಳನುನ ನ ಲಕ ಕ ಊರಿ ವಂದನೋಯನಾದ
ರ್ಗತಪತ್ರಯನುನ ವಂದಿಸಿ, ದಾವರದಲ್ಲಿ ಹೃಷಿೋಕ ೋಶನು ಒಳಬರನು
ಕಾದುಕ ೊಂಡಿದಾದನ ಂದು ಮಹಾತಮ ಧಮಾವತಮರ್ನಗ ನವ ೋದಿಸಿದನು.
ಆಗ ಪ್ುರುಷ್ವಾಾಘರನು ಹ ೋಳದನು: “ಮಾಧವನನುನ ಸಾವಗತ್ರಸಿ, ಆ
ಪ್ರಮಾಚಿವತನಗ ಅಘಾವ ಆಸನಗಳನುನ ನೋಡಿ!”

298
ಆಗ ವಾಷ ಣೋವಯನು ಪ್ರವ ೋಶ್ಸಿ ವರಾಸನದಲ್ಲಿ ಕುಳತುಕ ೊಳಳಲು
ಸತೃತನಾಗಿ ಸತಕರಿಸಿ ಯುಧಿಷಿಠರನು ಅವನನುನ ಕ ೋಳದನು.

ಕೃಷ್ಣನು ಯುಧಿಷಿಠರನಗಿತತ ಆಶಾವಸನ


ಯುಧಿಷಿಠರನು ಹ ೋಳದನು:

“ಮಧುಸೊದನ! ನನನ ರಾತ್ರರಯು ಸುಖ್ವಾಗಿ ಕಳ ಯತ್ ೋ?


ನನನ ಜ್ಞಾನ ೋಂದಿರಯಗಳ ಲಿವೂ ಪ್ರಸನನವಾಗಿವ ಯೋ?”

ಕ ೋಳದುದಕ ಕ ವಾಸುದ ೋವನೊ ಕೊಡ ಯುಧಿಷಿಠರನನುನ ಕ ೋಳದನು. ಆಗ


ಸ ೋವಕರು ರಾರ್ರು ಉಪ್ಸಿಾತರಾಗಿದಾದರ ಂದು ನವ ೋದಿಸಿದರು. ರಾರ್ನ
ಅನುಜ್ಞ ಯ ಮೋರ ಗ ವಿರಾಟ, ಭಿೋಮಸ ೋನ, ಧೃಷ್ಟದುಾಮನ, ಸಾತಾಕಿ,
ಶ್ಖ್ಂಡಿ, ಯಮಳರು, ಚ ೋಕಿತ್ಾನ, ಕ ೋಕಯರು, ಕೌರವಾ ಯುಯುತುಿ,
ಮತುತ ಪಾಂಚಾಲಾ ಉತತಮೌರ್ಸರನುನ ಪ್ರವ ೋಶ್ಸಲಾಯತು.
ಇವರಲಿದ ೋ ಇನೊನ ಅನಾ ಅನ ೋಕ ಕ್ಷತ್ರರಯರು ಕ್ಷತ್ರರಯಷ್ವಭ
ಮಹಾತಮನ ಉಪ್ಸಿಾತ್ರಯಲ್ಲಿ ಪ್ರವ ೋಶ್ಸಿ ಆಸನಗಳಲ್ಲಿ ಕುಳತುಕ ೊಂಡರು.
ಒಂದ ೋ ಆಸನದಲ್ಲಿ ವಿೋರರಾದ ಮಹಾಬಲಶಾಲ್ಲಗಳಾದ
ಮಹಾತಮರಾದ ಮಹಾದುಾತ್ರೋ ಕೃಷ್ಣ ಮತುತ ಯುಯುಧಾನರು
ಕುಳತುಕ ೊಂಡರು. ಆಗ ಯುಧಿಷಿಠರನು ಎಲಿರೊ ಕ ೋಳುವಹಾಗ

299
ಮಧುಸೊದನ ಪ್ುಂಡರಿೋಕಾಕ್ಷನನುನ ಉದ ದೋಶ್ಸಿ ಈ ಮಧುರ
ಮಾತನಾನಡಿದನು:

“ಅಮರರು ಹ ೋಗ ಸಹಸಾರಕ್ಷನನುನ ಆಶರಯಸಿದಾದರ ೊೋ ಹಾಗ


ನಾವೂ ಕೊಡ ನನನನ ೊನಬಬನನ ನೋ ಯುದಧದಲ್ಲಿ ರ್ಯ ಮತುತ
ಶಾಶವತ ಸುಖ್ಗಳಗಾಗಿ ಪಾರಥಿವಸುತ್ರತದ ದೋವ . ಕೃಷ್ಣ!
ಶತುರಗಳಂದ ಮೋಸಗ ೊಂಡು ರಾರ್ಾವನುನ
ಕಳ ದುಕ ೊಂಡಿದುದು ಮತುತ ನಾವು ವಿವಿಧ ಕ ಿೋಶಗಳನುನ
ಅನುಭವಿಸಿದುದದು ಇವ ಲಿವೂ ನನಗ ತ್ರಳದ ೋ ಇದ .
ಸವ ೋವಶ! ಭಕತವತಿಲ! ಮಧುಸೊದನ! ನಮಮದ ಲಿವೂ-
ನಮಮ ಸುಖ್, ಜೋವನ ನವವಹಣ ಮತುತ ಯಾತ್ ರ ಎಲಿವೂ
ನನನದ ೋ! ವಾಷ ಣೋವಯ! ನನನ ಮನಸುಿ ನನನಲ್ಲಿಯೋ ಇರುವಂತ್
ಮಾಡು! ಅರ್ುವನನು ಬಯಸಿದಂತ್ ಅವನ ಪ್ರತ್ರಜ್ಞ ಯು
ಸತಾವಾಗುವಂತ್ ಮಾಡು! ಮಾಧವ! ದುಃಖ್-
ಕ ೊೋಪ್ಮಯವಾದ ಮಹಾಸಾಗರವನುನ ದಾಟಲ್ಲಚಿಿಸುವ
ನಮಗ ಇಂದು ನಮಮನುನ ಪಾರುಗ ೊಳಸಲು ನೋನ ೊಂದು
ನೌಕ ಯಾಗು. ಕೃಷ್ಣ! ಯುದಧದಲ್ಲಿ ರಥಿಕನಾದ
ಕಾತವವಿೋಯವಸಮನು ಕೊಡ ಮಾಡಲಾಗದುದನುನ ರಥದಲ್ಲಿ

300
ಕುಳತ ಸಾರಥಿಯು ಮಾಡಬಲಿನು!”

ವಾಸುದ ೋವನು ಹ ೋಳದನು:

“ಅಮರ ಲ ೊೋಕವನೊನ ಸ ೋರಿ ಎಲಿ ಲ ೊೋಕಗಳಲ್ಲಿ ಪಾಥವ


ಧನಂರ್ಯನಂತ್ರರುವ ಧನುಧವರನು ಯಾರೊ ಇಲಿ. ಆ
ವಿೋಯವವಾನ, ಅಸರಸಂಪ್ನನ, ಪ್ರಾಕಾರಂತ, ಮಹಾಬಲ,
ಯುದಧಶೌಂಡ, ಸದಾಮಷಿೋವ, ತ್ ೋರ್ಸಿಿನಂದ
ಮನುಷ್ಾರಲ್ಲಿಯೋ ಶ ರೋಷ್ಠನಾದ, ಆ ಯುವಕ, ವೃಷ್ಭಸಕಂಧ,
ದಿೋಘವಬಾಹು, ಮಹಾಬಲ, ಸಿಂಹದಂತ್ ನಡ ಯುವ
ಶ್ರೋಮಾನನು ನನನ ಶತುರವನುನ ಸಂಹರಿಸುತ್ಾತನ . ನಾನೊ ಕೊಡ
ಕುಂತ್ರೋಸುತ ಅರ್ುವನನು ಧಾತವರಾಷ್ರನ ಸ ೋನ ಗಳನುನ
ಅಗಿನಯು ಕಟ್ಟಟಯನುನ ಹ ೋಗ ೊೋ ಹಾಗ ಸುಟುಟಬಿಡುವಂತ್
ಮಾಡುತ್ ೋತ ನ . ಇಂದು ಅರ್ುವನನು ಆ ಪಾಪ್ಕಮಿವ, ಕ್ಷುದರ,
ಸೌಭದರಘಾತ್ರಯು ಪ್ುನಃ ಕಾಣಲು ಸಿಗದಂತಹ ಮಾಗವಕ ಕ
ಬಾಣಗಳಂದ ಕಳುಹಸುವವನದಾದನ . ಇಂದು ಅವನ
ಮಾಂಸಗಳನುನ ಹದುದಗಳು, ನರಿಗಳು, ತ್ ೊೋಳಗಳು ಮತುತ
ಇತರ ಮಾಂಸಭಕ್ಷಕರು ಭಕ್ಷ್ಸುತ್ಾತರ . ಅವನ ರಕ್ಷಣ ಗ ಇಂದು
ಇಂದರನ ೊಂದಿಗ ದ ೋವತ್ ಗಳ ೋ ಬಂದರೊ ಸಂಕುಲ

301
ಯುದಧದಲ್ಲಿ ಅವನು ಇಂದು ಹತನಾಗಿ ಯಮನ ರಾರ್ಧಾನಗ
ಹ ೊೋಗುವುದು ನಶಿಯ. ಇಂದು ಸ ೈಂಧವನನುನ ಸಂಹರಿಸಿ
ಜಷ್ುಣವು ನನನ ಬಳ ಬರುತ್ಾತನ . ರಾರ್ನ್!
ಐಶವಯವಸಂಪ್ನನನಾಗಿರುವ ನೋನು ಶ ೂೋಕರಹತನಾಗು.
ವಾಾಕುಲಗ ೊಳಳಬ ೋಡ.”

ಅರ್ುವನನು ಯುದಧಕ ಕ ಹ ೊರಟ್ಟದುದು


ಅವರು ಹೋಗ ಮಾತನಾಡಿಕ ೊಳುಳತ್ರತರಲು ಸುಹೃದಗಣಗಳ ಂದಿಗಿದದ
ರಾರ್ ಭರತಶ ರೋಷ್ಠನನುನ ಕಾಣಲು ಅರ್ುವನನು ಆಗಮಿಸಿದನು. ಆ
ಶುಭ ಕ್ಷಕ್ ಯನುನ ಪ್ರವ ೋಶ್ಸಿ ಎದುರು ನಮಸಕರಿಸಿ ನಂತ್ರದದ
ಅರ್ುವನನನುನ ಪಾಂಡವಷ್ವಭನು ಪ ರೋಮದಿಂದ ಮೋಲ ತ್ರತ
ಅಪ್ತಪಕ ೊಂಡನು. ನ ತ್ರತಯನುನ ಆಘಾರಣಿಸಿ, ಬಾಹುಗಳಂದ ಬಿಗಿದಪ್ತಪ,
ಪ್ರಮ ಆಶ್ೋವವಚನವನುನ ಹ ೋಳ ನಸುನಗುತ್ಾತ ಹ ೋಳದನು:

“ಅರ್ುವನ! ಇಂದಿನ ಮಹಾ ಸಂಗಾರಮದಲ್ಲಿ ನನನ ವಿರ್ಯವು


ನಶಿಯ. ಅದನುನ ಸೊಚಿಸುವಂತ್ ನನನ ರೊಪ್ದಲ್ಲಿ
ಕಾಂತ್ರಯದ ಮತುತ ರ್ನಾದವನನೊ ಪ್ರಸನನನಾಗಿದಾದನ .”

ಅವನಗ ಜಷ್ುಣವು ಹ ೋಳದನು:

302
“ನನಗ ಮಂಗಳವಾಗಲ್ಲ. ಕ ೋಶವನ ಪ್ರಸಾದದಿಂದುಂಟಾದ
ಒಂದು ಉತತಮ ಮಹದಾಶಿಯವವನುನ ನ ೊೋಡಿದ ನು!”

ಆಗ ಧನಂರ್ಯನು ಸುಹೃದರಿಗ ಆಶಾವಸನ ಯನುನ ನೋಡಲ ೊೋಸುಗ


ತರಯಂಬಕನ ೊಂದಿಗಿನ ಸಮಾಗಮವನುನ ಕಂಡಹಾಗ ವಣಿವಸಿ
ಹ ೋಳದನು. ಆಗ ಎಲಿರೊ ವಿಸಿಮತರಾಗಿ ಶ್ರದಿಂದ ನ ಲವನುನ ಮುಟ್ಟಟ
ವೃಷಾಂಕನನುನ ನಮಸಕರಿಸಿ “ಸಾಧು! ಸಾಧು!” ಎಂದರು. ಅನಂತರ
ಎಲಿ ಸುಹೃದರೊ ಧಮವಸೊನುವಿನ ಅಪ್ಪಣ ಯನುನ ಪ್ಡ ದು
ಹೃಷ್ಟರಾಗಿ, ತವರ ಮಾಡಿ ಸುಸನನದಧರಾಗಿ ಯುದಧಕ ಕ ಹ ೊರಟರು.
ರಾರ್ನನುನ ಅಭಿವಂದಿಸಿ ಯುಯುಧಾನ, ಅಚುಾತ, ಅರ್ುವನರೊ
ಯುಧಿಷಿಠರನ ನವ ೋಶನದಿಂದ ಹೃಷ್ಟರಾಗಿ ಹ ೊರಟರು. ಒಂದ ೋ
ರಥದಲ್ಲಿ ದುಧವಷ್ವರಾದ ಯುಯುಧಾನ-ರ್ನಾದವನರು ಒಟ್ಟಟಗ ೋ
ವಿೋರ ಅರ್ುವನನ ನವ ೋಶನಕ ಕ ಹ ೊೋದರು. ಅಲ್ಲಿಗ ಹ ೊೋಗಿ
ಹೃಷಿೋಕ ೋಶನು ಸೊತನಂತ್ ರಥವರನ ವಾನರಷ್ವಭಧವರ್ವುಳಳ
ರಥವನುನ ಸರ್ುುಗ ೊಳಸಿದನು. ಮೋಘಸಮ ನಘೊೋವಷ್ವುಳಳ,
ಪ್ುಟವಿಟಟ ಕಾಂಚನದ ಪ್ರಭ ಯುಳಳ ಆ ರಥವು ಬ ಳಗಿನ ಸೊಯವನಂತ್
ಪ್ರಕಾಶಮಾನವಾಗಿ ಕಾಣುತ್ರತತುತ. ಆಗ ಸುಸಜುತರಲ್ಲಿ ಶ ರೋಷ್ಠನಾದ
ಪ್ುರುಷ್ ಶಾದೊವಲನು ಆಹನೋಕವನುನ ಮಾಡಿ ರಥವನುನ ಪಾಥವನಗ

303
ನವ ೋದಿಸಿದನು. ಲ ೊೋಕದಲ್ಲಿ ಪ್ುರುಷ್ಶ ರೋಷ್ಠನಾದ ಕಿರಿೋಟ್ಟಯು
ಬಂಗಾರದ ಕವಚವನುನ ತ್ ೊಟುಟ, ಧನುಬಾವಣಗಳನುನ ಹಡಿದು,
ರಥವನುನ ಪ್ರದಕ್ಷ್ಣ ಮಾಡಿದನು. ಅನಂತರ ವಿದ ಾ-ವಯಸುಿ-
ಕಿರಯಗಳಲ್ಲಿ ವೃದಧರಾದವರು, ಜತ್ ೋಂದಿರಯರು ರ್ಯವನುನ ಆಶ್ಸಿ
ಸುತತ್ರಸುತ್ರತರಲು ಅವನು ಆ ಮಹಾರಥವನ ನೋರಿದನು. ಮದಲ ೋ
ವಿರ್ಯ ಸಾಧಕವಾದ ಯುದಧಸಂಬಂಧ ಮಂತರಗಳಂದ
ಅಭಿಮಂತ್ರರಸಲಪಟ್ಟಟದದ ಆ ಉತತಮ ರಥವನ ನೋರಿ ಅವನು
ಉದಯಸುತ್ರತರುವ ಭಾಸಕರನಂತ್ ಪ್ರಕಾಶ್ಸುತ್ರತದದನು. ಆ ಕಾಂಚನ
ರಥದಲ್ಲಿ ಕಾಂಚನದಿಂದ ಆವೃತನಾಗಿದದ ಆ ರಥಿಗಳಲ್ಲಿ ಶ ರೋಷ್ಠನು
ಮೋರು ಪ್ವವತವನ ನೋರಿದ ವಿಮಲ, ಅಚಿವಷಾಮನ್ ದಿವಾಕರನಂತ್
ಹ ೊಳ ಯುತ್ರತದದನು. ಶಯಾವತ್ರಯ ಯಜ್ಞಕ ಕ ಹ ೊೋಗುತ್ರತದದ ಇಂದರನನುನ
ಅಶ್ವನೋ ದ ೋವತ್ ಗಳು ಅನುಸರಿಸಿ ಹ ೊೋಗುತ್ರತದದಂತ್ ಯುಯುಧಾನ-
ರ್ನಾದವನರಿಬಬರೊ ಪಾಥವನನುನ ಅನುಸರಿಸಿ ರಥಾರ ೊೋಹಣ
ಮಾಡಿದರು. ಆಗ ವೃತರನ ಸಂಹಾರಕ ಕ ವಾಸವನು ಹ ೊರಡುವಾಗ
ಮಾತಲ್ಲಯು ಹ ೋಗ ೊೋ ಹಾಗ ಕಡಿವಾಣಗಳನುನ ಹಡಿಯುವವರಲ್ಲಿ
ಶ ರೋಷ್ಠನಾದ ಗ ೊೋವಿಂದನು ಕಡಿವಾಣಗಳನುನ ಹಡಿದನು.
ಅಂಧಕಾರವನುನ ನಾಶಗ ೊಳಸಲು ಬುಧ ಮತುತ ಶುಕರರ ಜ ೊತ್ ಗೊಡಿ
ಹ ೊರಟ ಶಶ್ಯಂತ್ ಪಾಥವನು ಅಬರಿಬಬರ ೊಡನ ಪ್ರವರ ರಥದಲ್ಲಿ

304
ಕುಳತ್ರದದನು. ತ್ಾರಕಾಸುರನ ವಧ ಗ ಮಿತ್ಾರವರುಣರ ೊಡನ ಇಂದರನು
ಹ ೊರಟಂತ್ ಸ ೈಂಧವನನುನ ವಧಿಸಲು ಬಯಸಿ ಆ
ಶತುರಸ ೋನಾನಾಶಕನು ಹ ೊರಟನು. ಆಗ ಹ ೊರಟ್ಟರುವ ಅರ್ುವನನನುನ
ವಾದಾನಘೊೋವಷ್ಗಳಂದ, ಮಂಗಲ ಶುಭ ಸತವಗಳಂದ ಸೊತ
ಮಾಗಧರು ಸಂತ್ ೊೋಷ್ಗ ೊಳಸಿದರು. ರ್ಯದ ಆಶ್ೋವಾವದಗಳು,
ಪ್ುಣಾಾಹ ವಾಚನಗಳು, ಸೊತಮಾಗಧರ ಸುತತ್ರಗಳ ಂದಿಗ
ವಾದಾಘೊೋಷ್ಗಳು ಸ ೋರಿ ಅವರನುನ ರಮಿಸಿದವು. ಅವನು ಹ ೊರಟಾಗ
ಪ್ುಣಾಗಂಧವನುನ ಹ ೊತತ ಶುಚಿಯಾದ ಗಾಳಯು ಹಂದಿನಂದ ಅವನು
ಹ ೊರಟ ದಿಕಿಕನಲ್ಲಿ, ಪಾಥವನನುನ ಹಷ್ವಗ ೊಳಸುತತ ಮತುತ ಶತುರಗಳನುನ
ಶ ೂೋಷಿಸುತ್ಾತ ಬಿೋಸುತ್ರತತುತ. ಆಗ ಪಾಂಡವರ ವಿರ್ಯದ ಮತುತ
ಕೌರವರ ಸ ೊೋಲನುನ ಸೊಚಿಸುವ ಅನ ೋಕ ನಮಿತತಗಳು ನಡ ದವು.
ಅರ್ುವನನು ತನನ ಬಲಬಾಗದಲ್ಲಿ ವಿರ್ಯದ ನಮಿತತಗಳನುನ ನ ೊೋಡಿ
ಮಹ ೋಷಾವಸ ಯುಯುಧಾನನಗ ಈ ಮಾತನಾನಡಿದನು:

“ಯುಯುಧಾನ! ಈ ಸೊಚನ ಗಳನುನ ನ ೊೋಡಿದರ ಇಂದು


ಯುದಧದಲ್ಲಿ ನನಗ ವಿರ್ಯವು ನಶ್ಿತವ ಂದು ತ್ ೊೋರುತ್ರತದ .
ಯಮಲ ೊೋಕಕ ಕ ಹ ೊೋಗಲು ಬಯಸಿ ನನನ ವಿೋಯವವನುನ
ನ ೊೋಡಲು ಬಯಸುವ ನೃಪ್ ಸ ೈಂಧವನು ಎಲ್ಲಿದಾದನ ೊೋ

305
ಅಲ್ಲಿಗ ಹ ೊೋಗುತ್ ೋತ ನ . ನಾನು ಹ ೋಗ ಸ ೈಂಧವನ ವಧ ಯಂಬ
ಪ್ರಮ ಕೃತಾವನುನ ಮಾಡಲ್ಲರುವ ನ ೊೋ ಹಾಗ ಯೋ
ಧಮವರಾರ್ನ ರಕ್ಷಣ ಯೊ ಕೊಡ ಮಹಾ ಕೃತಾವಾಗಿದ .
ಇಂದು ನೋನು ರಾರ್ನನುನ ಪ್ರಿಪಾಲ್ಲಸು. ನಾನು ಹ ೋಗ
ಅವನನುನ ರಕ್ಷ್ಸುತ್ ೋತ ನ ೊೋ ಹಾಗ ಅವನು ನನನಂದಲೊ
ರಕ್ಷ್ಸಲಪಡಲ್ಲ. ನಾನು ನನನಮೋಲ ಅಥವಾ ಮಹಾರಥಿ
ಪ್ರದುಾಮನನ ಮೋಲ ಭರವಸ ಯಡಬಲ ಿನು. ಇತರರ
ಸಹಾಯವನುನ ಬಯಸದ ೋ ನಾನು ಸ ೈಂಧವನನುನ
ಸಂಹರಿಸಲು ಶಕಾ. ಯಾವುದ ೋ ಕಾರಣಕಾಕಗಿ ನೋನು ನನಗಾಗಿ
ಬರಬ ೋಕಾಗಿಲಿ. ರಾರ್ನ ರಕ್ಷಣ ಯೋ ನನನ ಪ್ರಮ ಕಾಯವ.
ಅದನುನ ಸವಾವತಮನಾಗಿ ನವವಹಸು. ಎಲ್ಲಿ ಮಹಾದ ೋವ
ವಾಸುದ ೋವನರುವನ ೊೋ ಎಲ್ಲಿ ನಾನೊ ಇರುವ ನ ೊೋ ಅಲ್ಲಿ
ಯಾವುದ ೋ ರಿೋತ್ರಯ ಆಪ್ತುತ ಇರುವುದಿಲಿವ ಂಬುದು ನಶ್ಿತ.”

ಪಾಥವನು ಹೋಗ ಹ ೋಳಲು ಪ್ರವಿೋರಹ ಸಾತಾಕಿಯು ಹಾಗ ಯೋ


ಆಗಲ ಂದು ಹ ೋಳ ರಾಜಾ ಯುಧಿಷಿಠರನರುವಲ್ಲಿಗ ಹ ೊೋದನು.

ಹದಿನಾಲಕನ ಯ ದಿನದ ಯುದಧ –


306
ರ್ಯದರಥವಧ
ಹದಿನಾಲಕನ ಯ ದಿನ ಕೌರವ ವೂಾಹ ರಚನ
ಯುದಧದ ಹದಿಮೊರನ ಯ ರಾತ್ರರಯು ಕಳ ಯಲು ಶಸರಭೃತರಲ್ಲಿ ಶ ರೋಷ್ಠ
ದ ೊರೋಣನು ತನನ ಸ ೋನ ಗಳ ಲಿವನೊನ ವೂಾಹದಲ್ಲಿರಿಸಲು
ಪಾರರಂಭಿಸಿದನು. ಅಲ್ಲಿ ಪ್ರಸಪರರನುನ ವಧಿಸಲು ಬಯಸಿದದ
ಸಂಕುರದಧರಾಗಿದದ ಅಸಹನಶ್ೋರ ಶೂರರು ವಿಚಿತರ ಧವನಯಲ್ಲಿ
ಗಜವಸುತ್ರತರುವುದು ಕ ೋಳ ಬರುತ್ರತತುತ. ಕ ಲವರು ಧನುಸಿನುನ
ಟ ೋಂಕರಿಸುತ್ರತದದರು. ಕ ಲವರು ಶ್ಂರ್ನಯನುನ ಕ ೈಗಳಂದ ತ್ರೋಡುತ್ರತದದರು.
ಕ ಲವರು ನಟುಟಸಿರುಬಿಡುತ್ಾತ “ಈಗ ಆ ಧನಂರ್ಯನ ಲ್ಲಿ?” ಎಂದು
ಗಟ್ಟಟಯಾಗಿ ಕೊಗುತ್ರತದದರು. ಕ ಲವರು ಆಕಾಶದಂತ್ ನಮವಲವಾಗಿದದ,
ಹ ೊಂಬಣಣದ, ಹರಿತ, ಸುಂದರ ಹಡಿಯ ಖ್ಡಗಗಳನುನ ಒರ ಯಂದ
ತ್ ಗ ದು ತ್ರರುಗಿಸತ್ ೊಡಗಿದರು. ಸಹಸಾರರು ಸಂಗಾರಮ ಮನಸಕ ಶೂರರು
ತಮಮ ಶ್ಕ್ಷಣಕ ಕ ಅನುಗುಣವಾಗಿ ಖ್ಡಗ ವರಸ ಗಳನೊನ
ಧನುಷ ಠೋಂಕಾರವನೊನ ಮಾಡುತ್ರತದದರು. ಕ ಲವು ಯೋಧರು ಘಂಟ -
ಚಂದನಗಳನುನಳಳ, ಚಿನನ-ವರ್ರಗಳಂದ ವಿಭೊಷಿತವಾದ ಗದ ಗಳನುನ
ಮೋಲಕ ಕತ್ರತ ಪಾಂಡವನ ಲ್ಲಿ? ಎಂದು ಕ ೋಳುತ್ರತದದರು. ಇನುನ ಕ ಲವು

307
ಬಲಮದದಿಂದ ಹುಚಾಿದವರು, ಇಂದರಧವರ್ಗಳಂತ್ರರುವ
ಪ್ರಿಘಗಳನುನ ಕ ೈಗಳಲ್ಲಿ ಹಡಿದು ಆಕಾಶವನ ನೋ ಸಂಪ್ೊಣವವಾಗಿ
ಮುಚಿಿ ಬಿಟ್ಟಟದದರು. ಇತರ ಸಂಗಾರಮಮನಸಕ ಶೂರರು ನಾನಾ
ಪ್ರಹರಣಗಳನುನ ಹಡಿದು, ವಿಚಿತರ ಮಾಲ ಗಳಂದ ಅಲಂಕೃತರಾಗಿ ಅಲ್ಲಿ
ನಂತ್ರದದರು. “ಅರ್ುವನನ ಲ್ಲಿ? ಗ ೊೋವಿಂದನ ಲ್ಲಿ? ಸ ೊಕಿಕನ
ವೃಕ ೊೋದರನ ಲ್ಲಿ? ಅವರ ಸುಹೃದರ ಲ ಿ?” ಎಂದು ರಣದಲ್ಲಿ ಅವರನುನ
ಕೊಗಿ ಕರ ಯುತ್ರತದದರು. ಆಗ ಶಂಖ್ವನೊನದಿ ದ ೊರೋಣನು ಸವಯಂ ತ್ಾನ ೋ
ಕುದುರ ಗಳನುನ ನಯಂತ್ರರಸುತ್ಾತ ವೂಾಹದಲ್ಲಿ ರಚಿಸುತ್ಾತ ವ ೋಗದಿಂದ
ಅಲ್ಲಿಂದಿಲ್ಲಿಗ ಓಡಾಡುತ್ರತದದನು. ಯುದಧದಲ್ಲಿ ಆನಂದವನನಟ್ಟಟದದ ಆ
ಸ ೋನ ಗಳ ಲಿವನೊನ ನಲ್ಲಿಸಿ ಭಾರದಾವರ್ನು ರ್ಯದರಥನಗ ಹ ೋಳದನು:

“ಸೌಮದತ್ರತ ಭೊರಿಶರವ, ಕಣವ, ಅಶವತ್ಾಾಮ, ಶಲಾ,


ವೃಷ್ಸ ೋನ, ಕೃಪ್, ಮತುತ ನೊರು ಸಾವಿರ ಕುದುರ ಸವಾರರೊ,
ಅರವತುತ ಸಾವಿರ ರಥಗಳ , ಹದಿನಾಲುಕ ಸಾವಿರ
ಮದ ೊೋದಕವನುನ ಸುರಿಸುತ್ರತರುವ ಆನ ಗಳ , ಇಪ್ಪತ್ ೊತಂದು
ಸಾವಿರ ಕವಚಧಾರಿೋ ಪ್ದಾತ್ರಗಳನೊನ ಕರ ದುಕ ೊಂಡು ನೋನು
ನನನಂದ ಮೊರು ಗವೂಾತ್ರಗಳ ದೊರಹ ೊೋಗಿ ನಲುಿ!
ಸ ೈಂಧವ! ಅಲ್ಲಿ ನೋನರುವಾಗ ವಾಸವನ ೊಂದಿಗ

308
ದ ೋವತ್ ಗಳ ಕೊಡ ನನನನುನ ಎದುರಿಸಿ
ಯುದಧಮಾಡಲಾರರು. ಇನುನ ಪಾಂಡವರ ಲಿರೊ ಸ ೋರಿ
ಬಂದರೊ ಏನು? ನೋನು ಸಮಾಧಾನದಿಂದಿರು!”

ಹೋಗ ಹ ೋಳಲು ಸಿಂಧುರಾರ್ ರ್ಯದರಥನು ಸಮಾಧಾನಗ ೊಂಡು


ಅವನು ಹ ೋಳದಲ್ಲಿಗ ಕವಚಧಾರಿ, ಪಾರಸಗಳನುನ ಹಡಿದು ನಂತ್ರರುವ
ಅಶಾವರ ೊೋಹೋ ಮಹಾರಥ ಗಾಂಧಾರರಿಂದ ಸುತುತವರ ಯಲಪಟುಟ
ಹ ೊೋಗಿ ನಂತನು. ರ್ಯದರಥನ ಅಶವಗಳ ಲಿವೂ ಚಾಮರಗಳಂದ ಮತುತ
ಬಂಗಾರದಿಂದ ವಿಭೊಷಿತವಾಗಿದುದ ಭಾರವನುನ
ಹ ೊರಬಲಿವುಗಳಾಗಿದದವು. ಅಂತಹ ಒಂಭತುತ ಸಾವಿರ ಕುದುರ ಗಳು
ಸ ೈಂಧವನದಾಗಿದದವು. ಕವಚಗಳನುನ ಧರಿಸಿದದ, ಭಿೋಮರೊಪ್ದ,
ರೌದರಕಮಿವ ಐನೊರು ಮದಿಸಿದ ಆನ ಗಳನುನ ಏರಿದದ ವಿಶಾರದ
ಗಜಾರ ೊೋಹಗಳಂದ ಕೊಡಿ ಸವವಸ ೋನ ಗಳ ಮುಂದ ಧೃತರಾಷ್ರನ
ಮಗ ದುಮವಷ್ವಣನು ಯುದಧಮಾಡಲು ನಂತ್ರದದನು. ದುಃಶಾಸನ-
ವಿಕಣವರೊ ಕೊಡ ಸಿಂಧುರಾರ್ನ ಸಿದಿಧಗ ೊೋಸಕರ ಸ ೋನ ಯ ಮುಂದ
ನಂತ್ರದದರು. ಭಾರದಾವರ್ನು ನಮಿವಸಿದ ಚಕರಶಕಟವೂಾಹವು ಹನ ನರಡು
ಗವೂಾತ್ರ ಉದದವಾಗಿತುತ ಮತುತ ಐದೊವರ ಗವೂಾತ್ರ ಅಗಲವಾಗಿತುತ.
ನಾನಾ ನೃಪ್ತ್ರ ವಿೋರರನುನ ಮತುತ ರಥ-ಅಶವ-ಗರ್-ಪ್ದಾತ್ರಗಣಗಳನುನ

309
ಸವಯಂ ದ ೊರೋಣನು ಅಲಿಲ್ಲಿ ನಲ್ಲಿಸಿದನು. ಅದರ ಹಂಭಾಗದಲ್ಲಿ
ಭ ೋದಿಸಲಸಾದಾವಾದ ಪ್ದಮಗಭವ ವೂಾಹವಿತುತ. ಆ ಪ್ದಮದ
ಮಧಾದಲ್ಲಿ ಸೊಜಯಂತ್ ಇನ ೊನಂದು ಗೊಢ ವೂಾಹವನುನ
ರಚಿಸಲಾಗಿತುತ. ಈ ರಿೋತ್ರಯ ಮಹಾವೂಾಹವನುನ ರಚಿಸಿ ದ ೊರೋಣನು
ನಂತುಕ ೊಂಡನು. ಆ ಸೊಜಯ ಮುಖ್ದಲ್ಲಿ ಕೃತವಮವನು
ನಂತ್ರದದನು. ಅನಂತರ ಕಾಂಬ ೊೋರ್ದ ರ್ಲಸಂಧನೊ, ಅವನ
ಅನಂತರ ಅಮಾತಾರ ೊಂದಿಗ ದುಯೋವಧನನೊ ಇದದರು. ಅನಂತರ
ಒಂದು ಲಕ್ಷ ಯೋಧರು ಎಲಿರೊ ಸೊಜಯನುನ ರಕ್ಷ್ಸುತ್ಾತ
ಶಕಟವೂಾಹದಲ್ಲಿ ನಂತ್ರದದರು. ಎದಿರು ನಂತ್ರರುವ ಆ ಮಹಾ
ಬಲದಿಂದ ಆವೃತನಾಗಿ ಸೊಜಯ ಬುಡದಲ್ಲಿ ರಾಜಾ ರ್ಯದರಥನು
ವಾವಸಿಾತನಾಗಿದದನು. ಶಕಟದ ಮುಂದ ಭಾರದಾವರ್ನು ನಂತ್ರದದನು.
ಅವನ ಹಂದ ಅವನನುನ ರಕ್ಷ್ಸುತ್ಾತ ಸವಯಂ ಭ ೊೋರ್ನದದನು. ಬಿಳಯ
ವಸರ ಮತುತ ಮುಂಡಾಸನುನ ಧರಿಸಿ ಆ ವಿಶಾಲಎದ ಯ ಮಹಾಭುರ್
ದ ೊರೋಣನು ಧನುಸಿನುನ ಟ ೋಂಕರಿಸಿ ಅಂತಕನಂತ್ ಕುರದಧನಾಗಿ
ನಂತ್ರದದನು. ವ ೋದಿಯ ಆ ಪ್ತ್ಾಕ ಯನುನ, ಕೃಷಾಣಜನದ ಧವರ್ವನುನ
ಮತುತ ಕ ಂಪ್ು ಕುದುರ ಗಳ ದ ೊರೋಣನ ಆ ರಥವನುನ ನ ೊೋಡಿ ಕುರುಗಳು
ಪ್ರಹೃಷ್ಟರಾದರು. ಅಲ ೊಿೋಲಕಲ ೊಿೋಲಗ ೊಂಡಿರುವ
ಸಮುದರದಂತ್ರರುವ ದ ೊರೋಣರಚಿತ ವೂಾಹವನುನ ಕಂಡು

310
ಸಿದಧಚಾರಣಗಣಗಳು ತುಂಬಾ ವಿಸಿಮತರಾದರು. ಆ ವೂಾಹವು ಶ ೈಲ-
ಸಾಗರ-ವನಗಳು ಮತುತ ನಾನಾ ರ್ನಪ್ದಕುಲಗಳ ಂದಿಗ ಇಡಿೋ
ಭೊಮಿಯನ ನೋ ನುಂಗಿಬಿಡುವುದ ೊೋ ಏನ ೊೋ ಎಂದು ಎಲಿ ಭೊತಗಳ
ಅಂದುಕ ೊಂಡವು. ಭಯವನುನಂಟುಮಾಡುವ ಶಬಧಗಳ ಂದಿಗ
ಅದುುತವಾಗಿ ಕಾಣುತ್ರತದದ, ಹೃದಯವನುನ ಅಹತವಾಗಿ ಭ ೋದಿಸುತ್ರತದದ
ಆ ಶಕಟರೊಪ್ದಲ್ಲಿರುವ ಬಹಳಷ್ುಟ ರಥ-ಮನುಷ್ಾ-ಕುದುರ -
ಆನ ಗಳನುನ ನ ೊೋಡಿ ದುಯೋವಧನನು ಆನಂದಿಸಿದನು.

ಅರ್ುವನನು ದುಮವಷ್ವಣನ ಸ ೋನ ಯನುನ


ಪ್ರಾಜತಗ ೊಳಸಿದುದು
ಹೋಗ ಸ ೋನ ಗಳ ವೂಾಹವು ರಚಿತಗ ೊಳಳಲು ಅವರು ಉತ್ಾಿಹದಿಂದ
ಕೊಗಿ ಭ ೋರಿ-ಮೃದಂಗಗಳನುನ ಬಾರಿಸಿದರು. ಸ ೋನ ಗಳ
ಸಿಂಹಗರ್ವನ ಗಳ ಡನ ವಾದಾಗಳು ಮಳಗಿದವು. ಶಂಖ್ಗಳನುನ
ಊದಲು ಲ ೊೋಮಹಷ್ವಣ ನಾದವು ಕ ೋಳಬಂದಿತು.
ಯುದ ಧೋಚಿಿಗಳಾದ ಭರತರು ಕವಚಗಳನುನ ಧರಿಸಿ
ಯುದಧಮಾಡುತ್ರತರಲು, ರೌದರ ಮುಹೊತವವು ಪಾರಪ್ತವಾಗಲು
ಸವಾಸಾಚಿಯು ಕಾಣಿಸಿಕ ೊಂಡನು. ಸವಾಸಾಚಿಯ ಮುಂಬಾಗದಲ್ಲಿ
ಅನ ೋಕ ಸಾವಿರ ಹ ಣುಣ ಮತುತ ಗಂಡು ಕಾಗ ಗಳು ಆಟವಾಡುತ್ಾತ ಹಾರಿ

311
ಹ ೊೋಗುತ್ರತದದವು. ಘೊೋರವಾಗಿ ಕೊಗುವ ಮೃಗಗಳು, ದಶವನದಿಂದಲ ೋ
ಅಶುಭವನುನ ಸೊಚಿಸುವ ನರಿಗಳು ಕೌರವ ಸ ೋನ ಯ ಬಲಭಾಗದಲ್ಲಿ
ಹ ೊೋಗುತ್ಾತ ಕೊಗುತ್ರತದದವು. ಘೊೋರವಾದ ಭಯವನುನ ಸೊಚಿಸುತ್ಾತ
ಭಯಂಕರ ಶಬಧಗಳ ಂದಿಗ ಉರಿಯುತ್ರತರುವ ಉಲ ಕಗಳು ಬಿದದವು.
ಎಲಿ ಕಡ ಭೊಮಿಯು ಕಂಪ್ತಸಿತು. ಕೌಂತ್ ೋಯನು ಸಂಗಾರಮಕ ಕ
ಆಗಮಿಸಲು ಮರಳನುನ ಹ ೊತುತ ಸವವತರ ಸುರಿಸುವ ಚಂಡಮಾರುತವು
ಬಿೋಸಿತು. ಪಾರಜ್ಞರಾದ ನಕುಲನ ಮಗ ಶತ್ಾನೋಕ ಮತುತ ಪಾಷ್ವತ
ಧೃಷ್ಟದುಾಮನರು ಪಾಂಡವರ ಸ ೋನ ಗಳನುನ ವೂಾಹದಲ್ಲಿ ರಚಿಸಿದರು.

ಆಗ ಧೃತರಾಷ್ರನ ಮಗ ದುಮವಷ್ವಣನು ಒಂದು ಸಾವಿರ


ರಥಿಗಳ ಡನ , ನೊರು ಆನ ಗಳ ಂದಿಗ , ಮೊರು ಸಾವಿರ
ಕುದುರ ಗಳ ಂದಿಗ , ಹತುತ ಸಾವಿರ ಪ್ದಾತ್ರಗಳ ಡನ ಅರ್ುವನನಂದ
ಒಂದು ಸಾವಿರದ ಐದುನೊರು ಧನುಸುಿಗಳ ಪ್ರಮಾಣದಲ್ಲಿ ಸವವ
ಸ ೈನಾಗಳ ಅಗರಭಾಗದಲ್ಲಿ ನಂತು ಹ ೋಳದನು:

“ಯುದಧದುಮವದ, ತ್ಾಪ್ಕ ಗಾಂಡಿೋವಧನವಯನುನ ಇಂದು


ತ್ರೋರವು ಸಮುದರವನುನ ತಡ ಯುವಂತ್ ನಾನು ತಡ ಯುತ್ ೋತ ನ .
ಕಲುಿಗಳ ರಾಶ್ಯಂದಿಗ ಇನ ೊನಂದು ಕಲುಿರಾಶ್ಯ
ಘಷ್ವಣ ಯಾಗುವಂತ್ ಇಂದು ರಣದಲ್ಲಿ ಅಸಹನಶ್ೋಲನಾದ

312
ದುಧವಷ್ವ ಅರ್ುವನನಗೊ ನನಗೊ ನಡ ಯುವ
ಸಂಘಷ್ವವನುನ ನ ೊೋಡಿರಿ!”

ಹೋಗ ಹ ೋಳ ಆ ಮಹ ೋಷಾವಸನು ಮಹ ೋಷಾವಸರಿಂದ ಆವೃತನಾಗಿ


ಸಿದಧನಾಗಿ ನಂತನು. ಅಂತಕನಂತ್ ಕುರದಧನಾಗಿಯೊ, ವರ್ರಧಾರಿಯಾದ
ವಾಸವನಂತ್ ಯೊ, ಸಹಸಲಸಾದಾನಾದ ಕಾಲದಿಂದ ಚ ೊೋದಿತನಾದ
ದಂಡಪಾಣಿ ಮೃತುಾವಿನಂತ್ ಯೊ, ಕ್ ೊೋಭ ಗ ೊಳಸಲು ಅಶಕಾನಾದ
ಶೂಲಪಾಣಿಯಂತಲೊ, ಪಾಶಹಸತನಾದ ವರುಣನಂತ್ ಯೊ,
ಪ್ರಜ ಗಳನುನ ಭಸಮಮಾಡಲು ಹ ೊರಟ್ಟರುವ ಜಾವಲಾಯುಕತ
ಯುಗಾಂತದ ಅಗಿನಯಂತ್ ಯೊ, ಕ ೊರೋಧ-ಅಸಹನ -ಬಲಗಳಂದ
ಚ ೊೋದಿತನಾಗಿ ಆ ನವಾತಕವಚಾಂತಕ ರ್ಯ ಮಹಾವರತನು
ಪ್ರತ್ರಜ್ಞ ಯನುನ ಸತಾವನಾಗಿಸಲು ಎಲಿರನೊನ ಪಾರುಮಾಡಿ
ಮುನುನಗಿಗದನು. ಕವಚವನುನ ಧರಿಸಿದದ, ಖ್ಡಗಧಾರಿಯಾಗಿದದ,
ಬಂಗಾರದ ಕಿರಿೋಟವನುನ ಧರಿಸಿದದ, ಶುಭರವಾದ ಮಾಲ -ವಸರಗಳನುನ
ಧರಿಸಿದದ, ಸುಮನ ೊೋಹರ ಕುಂಡಲಗಳನುನ ಧರಿಸಿದದ ನಾರಾಯಣಾನುಗ
ನರನು ರಣದಲ್ಲಿ ಗಾಂಡಿೋವವನುನ ಟ ೋಂಕರಿಸುತ್ಾತ ಉದಯಸುತ್ರತರುವ
ಸೊಯವನಂತ್ರದದನು. ಆ ಮಹಾಸ ೋನ ಯ ಎದಿರು ಬಾಣಗಳು
ಬಿೋಳುವಷ್ುಟ ದೊರದಲ್ಲಿ ರಥವನುನ ವಾವಸಾಾಪ್ತಸಿ ಪ್ರತ್ಾಪ್ವಾನ

313
ಧನಂರ್ಯನು ಶಂಖ್ವನೊನದಿದನು. ಆಗ ಪಾಥವನ ೊಂದಿಗ ಕೃಷ್ಣನೊ
ಕೊಡ ಸಂಭಾರತನಾಗದ ೋ ಜ ೊೋರಾಗಿ ಶಂಖ್ಪ್ರವರ ಪಾಂಚರ್ನಾವನುನ
ಊದಿದನು. ಅವರ ಶಂಖ್ಧವನಯಂದ ಕೌರವ ಸ ೋನ ಗಳು
ರ ೊೋಮಾಂಚನಗ ೊಂಡು ನಡುಗಿ ಗತಚ ೋತಸರಾದರು. ಎಲಿ
ಪಾರಣಿಗಳ ಸಿಡಿಲ್ಲನ ಧವನಯಂದ ಹ ೋಗ ತತತರಿಸುವರ ೊೋ ಹಾಗ
ಕೌರವ ಸ ೈನಕರು ಆ ಶಂಖ್ಧವನಯಂದ ತತತರಿಸಿದರು. ಆನ -
ಕುದುರ ಗಳು ಎಲ ಿಡ ಯಲ್ಲಿ ಮಲ-ಮೊತರ ವಿಸರ್ವನ ಮಾಡಿದವು. ಹೋಗ
ವಾಹನಗಳ ಂದಿಗ ಕೌವವ ಸ ೋನ ಯಲಿವೂ ಆವಿಗನಕ ೊಕಳಗಾಯತು.
ಶಂಖ್ದ ಶಬಧದಿಂದ ನರರು ಹ ದರಿದರು. ಕ ಲವರು
ಮೊರ್ ವಹ ೊೋದರು. ಇನುನ ಕ ಲವರು ನಡುಗಿದರು.

ಆಗ ಭೊತಗಳ ಂದಿಗ ಧವರ್ದಲ್ಲಿ ನ ಲ ಸಿದದ ಕಪ್ತಯೊ ಕೊಡ


ಬಾಯಯನುನ ಅಗಲವಾಗಿ ತ್ ರ ದು ಜ ೊೋರಾಗಿ ಕೊಗಿ ಕೌರವ ಸ ೈನಕರು
ಇನೊನ ಭಿೋತ್ರಗ ೊಳುಳವಂತ್ ಮಾಡಿದನು. ಆಗ ಕೌರವ ಸ ೋನ ಗಳನುನ
ಹಷ್ವಗ ೊಳಸಲು ಪ್ುನಃ ಶಂಖ್-ಭ ೋರಿ-ಮೃದಂಗ-ಅನಕಗಳನುನ
ಒಟ್ಟಟಗ ೋ ಊದಿ-ಬಾರಿಸಲಾಯತು. ಸ ೋರಿದದ ಮಹಾರಥರು ನಾನಾ
ವಾದಾಗಳ ಧವನಯಂದ, ಗರ್ವನ-ತರ್ವನಗಳಂದ, ಚಪಾಪಳ ಗಳಂದ,
ಸಿಂಹನಾದಗಳಂದ ಹ ೋಡಿಗಳ ಭಯವನುನ ಹ ಚಿಿಸುವ ಆ ತುಮುಲ

314
ಶಬಧವನುನ ಮಾಡುತ್ರತರಲು, ಅತ್ರೋವ ಹೃಷ್ಟನಾದ ಪಾಕಶಾಸನಯು
ದಾಶಾಹವನಗ ಹ ೋಳದನು:

“ಹೃಷಿೋಕ ೋಶ! ಎಲ್ಲಿ ದುಮವಷ್ವಣನರುವನ ೊೋ ಅಲ್ಲಿಗ ೋ


ಕುದುರ ಗಳನುನ ಓಡಿಸು. ಮದಲು ಅವನ ಗರ್ಸ ೋನ ಯನುನ
ಭ ೋದಿಸಿ ಅರಿಸ ೋನ ಯನುನ ಪ್ರವ ೋಶ್ಸುತ್ ೋತ ನ !”

ಸವಾಸಾಚಿಯು ಹೋಗ ಹ ೋಳಲು ಮಹಾಬಾಹು ಕ ೋಶವನು


ದುಮವಷ್ವಣನರುವಲ್ಲಿಗ ಕುದುರ ಗಳನುನ ಓಡಿಸಿದನು. ಆಗ
ಅನ ೋಕರ ೊಂದಿಗ ಒಬಬನ ತುಮುಲಪ್ರಹಾರಗಳನುನಳಳ, ದಾರುಣವಾದ,
ರಥ-ಗರ್-ನರರ ಕ್ಷಯಕಾರಕ ತುಮುಲ ಯುದಧವು ನಡ ಯತು.
ಮಳ ಸುರಿಸುವ ಮೋಡದಂತ್ ಸಾಯಕಗಳ ಮಳ ಸುರಿಸಿ, ಮೋಡಗಳು
ಪ್ವವತವನುನ ಹ ೋಗ ೊೋ ಹಾಗ ಪಾಥವನು ಶತುರಗಳನುನ ಮುಸುಕಿದನು.
ಆ ರಥಿಗಳ ಲಿರೊ ಕೊಡ ತವರ ಮಾಡಿ ಹಸತಚಾಕಚಕಾತ್ ಯಂದ ಕೃಷ್ಣ-
ಧನಂರ್ಯರನುನ ಬಾಣಜಾಲಗಳಂದ ಮುಚಿಿದರು. ಶತುರಗಳಂದ
ಯುದಧದಲ್ಲಿ ತಡ ಯಲಪಟಟ ಪಾಥವನು ಕುರದಧನಾಗಿ ಶರಗಳಂದ ರಥಿಗಳ
ಶ್ರಗಳನುನ ಕಾಯಗಳಂದ ಅಪ್ಹರಿಸಿದನು. ಉದ ವೋಗದ ಕಣುಣಗಳಂದ,
ಅವುಡುಕಚಿಿದ ತುಟ್ಟಗಳಂದ, ಸುಂದರ ಕುಂಡಲ-ಶ್ರಸಾರಣಗಳಂದ
ಕೊಡಿದ ಶ್ರಗಳಂದ ಅವನಯು ವಾಾಪ್ತವಾಯತು. ಚ ಲಾಿಪ್ತಲ್ಲಿಯಾಗಿ

315
ಬಿದಿದದದ ಯೋಧರ ಮುಖ್ಗಳು ವಿಧವಂಸಗ ೊಂಡ ಕಮಲ ಪ್ುಷ್ಪಗಳಂತ್
ಎಲಾಿ ಕಡ ಚದುರಿ ಬಿದಿದದದವು. ಸುವಣವಮಯ ವಿಚಿತರ ಕವಚಗಳನುನ
ಧರಿಸಿದದ, ರಕತದಲ್ಲಿ ತ್ ೊೋಯುದ ಹ ೊೋಗಿದದ ಅವರ ದ ೋಹಗಳು
ಮಿಂಚಿನಂದ ಕೊಡಿದ ಮೋಘರಾಶ್ಯಂತ್ ತ್ ೊೋರುತ್ರತದದವು.
ಸಮಯಬಂದು ಪ್ರಿಪ್ಕವವಾದ ತ್ಾಳ ಯ ಹಣುಣಗಳು ಬಿೋಳುವಂತ್
ಭೊಮಿಯ ಮೋಲ ಬಿೋಳುತ್ರತದದ ಶ್ರಸುಿಗಳ ಶಬಧವು ಕ ೋಳಬರುತ್ರತತುತ. ಆಗ
ಕ ಲವು ಕಬಂಧಗಳು ಧನುಸಿನ ನೋ ಊರಿ ನಂತ್ರದದವು. ಕ ಲವು ಖ್ಡಗವನುನ
ಒರಸ ಯಂದ ಎಳ ದು ತ್ ಗ ದು ಭುರ್ದ ಮೋಲ ಹ ೊತುತ ನಂತ್ರದದವು.
ಸಂಗಾರಮದಲ್ಲಿ ರ್ಯವನುನ ಬಯಸಿದ ಆ ನರಷ್ವಭರು ಬಾಣಗಳಂದ
ತಮಮ ಶ್ರಸುಿಗಳು ಬಿದಿದದುದನುನ ತ್ರಳಯದ ೋ ಅಸಹನ ಯಂದ
ಕೌಂತ್ ೋಯನ ಕಡ ನುಗುಗತ್ರದ
ತ ದರು. ಕುದುರ ಗಳ ರುಂಡಗಳು, ಆನ ಗಳ
ಸ ೊಂಡಿಲುಗಳು, ವಿೋರರ ಬಾಹುಗಳು ಮತುತ ಶ್ರಗಳು ಮೋದಿನಯ
ಮೋಲ ಹರಡಿ ಬಿದಿದದದವು. “ಇಲ್ಲಿಯೋ ಪಾಥವನದಾದನ ! ಪಾಥವನ ಲ್ಲಿ?
ಇವನ ೋ ಪಾಥವ!” ಎಂದು ಮುಂತ್ಾಗಿ ಕೊಗುತ್ರತದದ ಕೌರವ ಸ ೋನ ಯ
ಯೋಧರಿಗ ಎಲಿವೂ ಪಾಥವಮಯವಾಗಿ ತ್ ೊೋರಿತು.

ಕಾಲದಿಂದ ಮೋಹತರಾದ ಅವರು ಅನ ೊಾೋನಾರನೊನ ಕ ೊಲುಿತ್ರದ


ತ ದರು.
ತಮಮವರನ ನೋ ಶತುರವ ಂದು ತ್ರಳದು ಇಡಿೋ ರ್ಗತ್ ೋತ ಪಾಥವನಂದ

316
ತುಂಬಿಕ ೊಂಡಿರುವಂತ್ ಭಾರಂತರಾದರು. ರಕತದಿಂದ ತ್ ೊೋಯುದಹ ೊೋಗಿ,
ಗಾಢವ ೋದನ ಯಂದ ಮೊಛಿವತರಾಗಿ ಮಲಗಿದದ ಅನ ೋಕ ವಿೋರರು
ಸ ನೋಹತರನುನ ಕೊಗಿ ಕರ ಯುತ್ರತದದರು. ಪ್ರಮ ಬಾಣಗಳಂದ
ಕತತರಿಸಲಪಟಟ ಮಹಾಸಪ್ವಗಳಂತ್ರದದ, ಪ್ರಿಘಗಳಂತ್ರದದ ಬಾಹುಗಳು
ರಣದಲ್ಲಿ ಎಲಿ ಕಡ ಭಿಂಡಿಪಾಲ-ಪಾರಸ-ಶಕಿತ-ಪ್ರಶಾಯುಧ-ಋಷಿಠ-
ತ್ರರಶೂಲ-ಖ್ಡಗ-ಧನುಸುಿ-ತ್ ೊೋಮರ-ಕವಚ-ಆಭರಣ-ಗದ -
ಅಂಗದಗಳ ಂದಿಗ ಸಂರಬಧರಾಗಿ ಮೋಲ ಏಳುತ್ರತದದವು,
ಚಡಪ್ಡಿಸುತ್ರತದದವು, ಆವ ೋಶಯುಕತವಾಗಿ ಮೋಲ ಮೋಲ ಹಾರುತ್ರತದದವು.
ಸಮರದಲ್ಲಿ ಯಾವ ಮನುಷ್ಾನು ಪಾಥವನನುನ ಎದುರಿಸಲು
ಅಸಹನ ಯಂದ ಮುನುನಗುಗತ್ರದ
ತ ದನ ೊೋ ಅವನ ಶರಿೋರವನುನ ಪಾರಣಾಂತಕ
ಬಾಣವು ಹ ೊಗುತ್ರತತುತ. ಹೋಗ ರಥಮಾಗವಗಳಲ್ಲಿ ಧನುಸಿನುನ ಎಡ
ಮತುತ ಬಲಗ ೈಗಳಲ್ಲಿ ಹಡಿದು ನತ್ರವಸುತ್ರತದದ ಪಾಥವನನುನ
ಹ ೊಡ ಯಲು ಒಂದು ಸವಲವ ಅವಕಾಶವನೊನ ಅವರು ಕಾಣುತ್ರತರಲ್ಲಲಿ.
ಬ ೋಗಬ ೋಗನ ೋ ಶರಗಳನುನ ಪ್ರಯೋಗಿಸುತ್ರತದದ ಪಾಂಡುಪ್ುತರನ
ಕ ೈಚಳಕವನುನ ನ ೊೋಡಿ ರ್ನರು ವಿಸಿಮತರಾದರು. ಫಲುಗನನು
ಬಾಣಗಳಂದ ಆನ ಗಳನೊನ, ಮಾವಟ್ಟಗರನೊನ, ಕುದುರ ಗಳನೊನ,
ಕುದುರ ಸವಾರರನೊನ, ಸಾರಥಿಗಳ ಂದಿಗ ರಥಾರೊಢರನೊನ
ಸಂಹರಿಸುತ್ರತದದನು. ಪಾಂಡವನು ಓಡಿ ಹ ೊೋಗಿ ಪ್ುನಃ

317
ಹಂದಿರುಗುತ್ರತದದವರನೊನ, ಮುಂದ ನಂತು
ಯುದಧಮಾಡುತ್ರತರುವವರನೊನ ಯಾರನೊನ ಕ ೊಲಿದ ೋ ಬಿಡುತ್ರತರಲ್ಲಲಿ.
ಗಗನದಲ್ಲಿ ಸೊಯವನು ಉದಯಸಿ ಮಹಾ ಕತತಲ ಯನುನ
ಸಂಹರಿಸುವಂತ್ ಅರ್ುವನನು ಕಂಕಪ್ತ್ರರಗಳಂದ ಆ ಗಜಾನೋಕವನುನ
ವಧಿಸಿದನು. ಅಂತಕಾಲದಲ್ಲಿ ಭೊಮಿಯ ಮೋಲ ಪ್ವವತಗಳು ಹರಡಿ
ಬಿದಿದರುವಂತ್ ಒಡ ದ ಆನ ಗಳು ರಣಭೊಮಿಯಲ್ಲಿ ಬಿದಿದರುವುದನುನ
ಕೌರವ ಸ ೈನಾವು ನ ೊೋಡಿತು. ಹ ೋಗ ಮಧಾಾಹನದ ಸೊಯವನನುನ
ನ ೊೋಡಲು ಪಾರಣಿಗಳಗ ಕಷ್ಟವಾಗುತತದ ಯೋ ಹಾಗ ಯುದಧದಲ್ಲಿ
ಕುರದಧನಾದ ಧನಂರ್ಯನನುನ ನ ೊೋಡಲು ಶತುರಗಳಗ ಕಷ್ಟವಾಗುತ್ರತತುತ.

ಆಗ ದುಮವಷ್ವಣನ ಸ ೈನಾವು ಭಗನವಾಗಿ, ಶರಗಳಂದ ಅತಾಂತ


ಪ್ತೋಡಿತಗ ೊಂಡು, ಉದಿವಗನತ್ ಯಂದ ಪ್ಲಾಯನಗ ೈಯತು. ದ ೊಡಡ
ಚಂಡಮಾರುತವು ಮೋಘಗಳ ಸಮೊಹವನುನ ಹಾರಿಸಿಕ ೊಂಡು
ಹ ೊೋಗುವಂತ್ ಓಡಿಹ ೊೋಗುತ್ರತದದ ಆ ಸ ೈನಾಕ ಕ ಹಂದಿರುಗಿ ನ ೊೋಡಲೊ
ಕೊಡ ಸಾಧಾವಾಗುತ್ರತರಲ್ಲಲಿ. ಅರ್ುವನನಂದ ಆದಿವತರಾದ ಕೌರವರ
ಕಡ ಯ ಅಶಾವರ ೊೋಹಗಳು ಮತುತ ರಥಾರೊಢರು ಚಾವಟ್ಟಗಳಂದಲೊ,
ಧನುಸುಿಗಳ ತುದಿಯಂದಲೊ, ಹುಂಕಾರಶಬಧಗಳಂದಲೊ,
ಚಪ್ಪರಿಸುವುದರಿಂದಲೊ, ಬಾರುಕ ೊೋಲು ಮತುತ ಹಮಮಡಿಯ

318
ಪ್ರಹಾರಗಳಂದಲೊ ಗಟ್ಟಟಯಾಗಿ ಅಬಬರಿಸುವುದರಿಂದಲೊ ಬ ೋಗ ಬ ೋಗ
ಕುದುರ ಗಳನುನ ಓಡಿಸಿಕ ೊಂಡು ಪ್ಲಾಯನ ಮಾಡುತ್ರತದದರು. ಕ ಲವರು
ಪಾಷಿಣವ-ಅಂಗುಷಾಂಕುಶಗಳಂದ ಆನ ಗಳನುನ ಓಡಿಸಿಕ ೊಂಡು
ಹ ೊೋಗುತ್ರತದದರು. ಕ ಲವರು ಶರಗಳಂದ ಸಮೀಹತರಾಗಿ, ಎಲ್ಲಿ
ಓಡಬ ೋಕ ಂದು ತ್ರಳಯದ ೋ ಅರ್ುವನನ ಅಭಿಮುಖ್ವಾಗಿಯೋ
ಹ ೊೋಗುತ್ರತದದರು. ಹೋಗ ಕೌರವ ಯೋಧರು ಉತ್ಾಿಹವನುನ
ಕಳ ದುಕ ೊಂಡವರೊ, ಭಾರಂತ್ರಗ ೊಂಡವರೊ ಆಗಿದದರು.

ಹಾಗ ಅರ್ುವನನಂದ ಕೌರವ ಸ ೋನ ಯು ನುಚುಿನೊರಾಗಿ ವಿೋರರು


ಹತರಾಗಲು, ಉತ್ಾಿಹವನುನ ಕಳ ದುಕ ೊಂಡ ಅವರು ಪ್ಲಾಯನಕ ಕ
ಸಮಯ ಕಾಯುತ್ರತದದರು. ಪಾಕಶಾಸನಯು ಎದಿರು ಬಂದವರ ಲಿರನೊನ
ಉತತಮ ಶರಗಳಂದ ವಧಿಸುತ್ರತದದನು. ಆಗ ಸಂಗಾರಮದಲ್ಲಿ
ಅರ್ುವನನನುನ ನ ೊೋಡಲು ಯಾರಿಗೊ ಶಕಾವಾಗುತ್ರತರಲ್ಲಲಿ.

ದುಃಶಾಸನ-ಅರ್ುವನರ ಯುದಧ; ದುಃಶಾಸನನ ಪ್ರಾಭವ


ಆಗ ದುಃಶಾಸನನು ಸ ೈನಾವು ಹಾಗಾದುದನುನ ನ ೊೋಡಿ ತುಂಬಾ
ಕುರದಧನಾಗಿ ಯುದಧದಲ್ಲಿ ಅರ್ುವನನನುನ ಎದುರಿಸಿದನು. ಅವನು
ಕಾಂಚನದ ವಿಚಿತರ ಕವಚದಿಂದ ಆವೃತನಾಗಿದದನು. ಆ
ತ್ರೋವರಪ್ರಾಕರಮಿಯು ಬಂಗಾರದ ಶ್ರಸಾರಣವನುನ ಧರಿಸಿದದನು. ಇಡಿೋ

319
ಭೊಮಿಯನ ನೋ ನುಂಗಿಬಿಡುವಂತ್ರದದ ಮಹಾ ಗರ್ಸ ೋನ ಯಂದಿಗ
ದುಃಶಾಸನನು ಸವಾಸಾಚಿಯನುನ ಆಕರಮಣಿಸಿದನು. ಆನ ಗಳ ಘಂಟ -
ಶಂಖ್ಗಳ ನನಾದದಿಂದ, ಟ ೋಂಕಾರ ಧವನಯಂದ ಮತುತ ಆನ ಗಳ
ಘೋಂಕಾರಗಳಂದ ಭೊಮಿ-ದಿಕುಕ-ಅಂತರಿಕ್ಷಗಳು ಶಬಧದಿಂದ
ತುಂಬಿಕ ೊಂಡವು. ಆ ಮುಹೊತವವು ಭಯವನುನಂಟು ಮಾಡುವ
ದಾರುಣ ಸಮಯವಾಗಿತುತ. ಅಂಕುಶಗಳಂದ ಚ ೊೋದಿತರಾಗಿ ತನನ
ಮೋಲ ಬ ೋಗನ ಬಂದು ಬಿೋಳುತ್ರತದದ ಕ ೊೋಪ್ದಿಂದ ಆವ ೋಶಗ ೊಂಡಿರುವ,
ರ ಕ ಕಗಳುಳಳ ಪ್ವವತಗಳಂತ್ರದದ ಆ ಆನ ಗಳನುನ ನ ೊೋಡಿ ಧನಂರ್ಯನು
ಜ ೊೋರಾಗಿ ಸಿಂಹನಾದಗ ೈದು, ಅಮಿತರರ ಆ ಗರ್ಸ ೋನ ಯನುನ
ಶರಗಳಂದ ವಧಿಸಲು ಉಪ್ಕರಮಿಸಿದನು. ಭಿರುಗಾಳಗ ಸಿಲುಕಿದ
ಸಮುದರವು ದ ೊಡಡ ದ ೊಡಡ ಅಲ ಗಳ ಂದಿಗ ಮೋಲುಕಿಕ ಬರುವಂತ್ರದದ
ಆ ಗರ್ಸ ೋನ ಯನುನ ಕಿರಿೋಟ್ಟಯು ಮಸಳ ಯೋಪಾದಿಯಲ್ಲಿ
ಪ್ರವ ೋಶ್ಸಿದನು. ಯುಗಸಂಕ್ಷಯದಲ್ಲಿ ಆದಿತಾನು ಎಲ ಿಮಿೋರಿ ಸುಡುವಂತ್
ಪಾಥವನು ಎಲಿ ದಿಕುಕಗಳನೊನ ಸುಡುವಂತ್ ಕಂಡುಬಂದನು. ಅಶವಗಳ
ಗ ೊರಸಿನ ಶಬಧಗಳಂದ, ರಥಚಕರದ ಘೊೋಷ್ಗಳಂದ, ಟ ೋಂಕಾರದ
ಉತೃಷ್ಟ ನನಾದದಿಂದ, ದ ೋವದತತ ಶಂಖ್ದ ಘೊೋಷ್ದಿಂದ,
ಗಾಂಡಿೋವದ ನನಾದದಿಂದ ಆನ ಗಳ ವ ೋಗವು ಕುಂಠಿತವಾಯತು.
ವಿಷ್ಸಪ್ವಗಳಂತ್ರದದ ಸವಾಸಾಚಿಯ ಶರಗಳು ತ್ಾಗಿ ಅವು

320
ನಭಿವನನವಾಗಿ ಮೊರ್ ವಹ ೊೋದವು. ಯುದಧದಲ್ಲಿ ಗಾಂಡಿೋವದಿಂದ
ಬಿಡಲಪಟಟ ತ್ರೋಕ್ಷ್ಣ ವಿಶ್ಖ್ಗಳಂದ ಸವಾವಂಗಗಳಲ್ಲಿ ಗಾಯಗ ೊಂಡು
ಅನ ೋಕ ನೊರು ಸಾವಿರ ಆನ ಗಳು ಜ ೊೋರಾಗಿ ಕೊಗಿಕ ೊಳುಳತ್ಾತ
ರ ಕ ಕಗಳನುನ ಕತತರಿಸಲಪಟಟ ಗಿರಿಪ್ವವತಗಳಂತ್ ಕಿರಿೋಟ್ಟಯಂದ
ವಧಿಸಲಪಟುಟ ಭೊಮಿಯ ಮೋಲ ಬಿದದವು. ಕ ಲವು ಆನ ಗಳು ದಂತಗಳ
ಕ ಳಭಗದಲ್ಲಿಯೊ, ಕುಂಭಸಾಳದಲ್ಲಿ, ಮತುತ ಕಪ್ೋಲಗಳಲ್ಲಿ
ಬಾಣಗಳಂದ ಚುಚಿಲಪಟುಟ ಕೌರಂಚಪ್ಕ್ಷ್ಗಳಂತ್ ಮತ್ ತ ಮತ್ ತ
ಕಿರುಚುತ್ರತದದವು. ಕಿರಿೋಟ್ಟಯು ಆನ ಗಳ ಹ ಗಲ ಮೋಲ್ಲದದ ಪ್ುರುಷ್ರ
ಶ್ರಗಳನುನ ಸನನತಪ್ವವ ಭಲಿಗಳಂದ ಕತತರಿಸುತ್ರತದದನು.
ಧರಣಿೋತಲದಲ್ಲಿ ಕುಂಡಲಗಳ ಂದಿಗ ಬಿೋಳುತ್ರತದದ ಶ್ರಸುಿಗಳು
ಪಾಥವನು ಪ್ದಮಗಳ ರಾಶ್ಗಳಂದ ಭೊಮಿಯನುನ
ಪ್ೊಜಸುತ್ರತರುವನ ೊೋ ಎಂಬಂತ್ ತ್ ೊೋರುತ್ರತದದವು. ರಣದಲ್ಲಿ
ತ್ರರುಗುತ್ರತದದ ಆನ ಗಳ ಮೋಲ ಯಂತರಗಳಗ ಕಟಟಲಪಟ್ಟಟರುವರ ೊೋ
ಎಂಬಂತ್ ಕವಚಗಳನುನ ಕಳ ದುಕ ೊಂಡು, ಗಾಯಗಳಂದ ಆತವರಾಗಿ,
ರಕತದಿಂದ ತ್ ೊೋಯುದ ಮನುಷ್ಾರು ನ ೋತ್ಾಡುತ್ರತದದರು. ಒಂದ ೋ
ಪ್ತತ್ರರಯಂದ ಕ ಲವೊಮಮ ಒಬಬರ ೋ ತುಂಡಾಗಿ ಮತುತ ಇನುನ
ಕ ಲವೊಮಮ ಇಬಬರು ಮೊರುಮಂದಿ ಒಟ್ಟಟಗ ೋ ಕತತರಿಸಲಪಟುಟ
ಬಿೋಳುತ್ರತದದರು. ಅವನು ಸನನತಪ್ವವ ಭಲಿಗಳಂದ ರಥಿಗಳ

321
ಶ್ಂಜನಯನೊನ, ಧನುಸುಿ-ಧವರ್ಗಳನೊನ, ನ ೊಗ-ಈಷಾದಂಡಗಳನೊನ
ತುಂಡರಿಸಿದನು. ಧನುಸಿನುನ ಮಂಡಲಾಕಾರವಾಗಿರಿಸಿಕ ೊಂಡ
ಪಾಥವನು ನತ್ರವಸುತ್ರತರುವವನಂತ್ ತ್ ೊೋರುತ್ರತದದನು. ಅವನು ಚಾಪ್ಕ ಕ
ಬಾಣಗಳನುನ ಹೊಡುವುದೊ, ಪ್ರಯೋಗಿಸುವುದೊ ಕಾಣುತತಲ ೋ
ಇರಲ್ಲಲಿ.

ನಾರಾಚಗಳಂದ ಅತ್ರಯಾಗಿ ಗಾಯಗ ೊಂಡು ಬಾಯಯಂದ ರಕತವನುನ


ಕಾರುತ್ಾತ ಅನಾ ಆನ ಗಳು ವಸುಧಾತಲದಲ್ಲಿ ಬಿೋಳುತ್ರತದದವು. ಆ ಪ್ರಮ
ಸಂಕುಲಯುದಧದಲ್ಲಿ ಅಗಣಿತ ಕಬಂಧಗಳು ಮೋಲ ದುದ
ಕುಣಿಯುತ್ರತರುವುದು ಎಲಿ ಕಡ ಕಂಡುಬಂದಿತು. ಚಾಪ್ಗಳ ಂದಿಗ ,
ಅಂಗುಲ್ಲತ್ಾರಣಗಳ ಂದಿಗ , ಖ್ಡಗಗಳ ಂದಿಗ , ಅಂಗದಗಳ ಂದಿಗ
ಹ ೋಮಾಭರಣ ಭೊಷಿತ ಭುರ್ಗಳು ತುಂಡಾಗಿ ಬಿೋಳುತ್ರತರುವುದು
ಕಂಡುಬಂದಿತು. ಛಿನನ ಛಿನನ ರಥ ೊೋಪ್ಕರಣಗಳಂದಲೊ,
ಆಸನಗಳಂದಲೊ, ಈಷಾದಂಡಗಳಂದಲೊ, ನ ೊಗಗಳಂದಲೊ,
ಅಲಿಲ್ಲಿ ಹರಡಿ ಬಿದಿದರುವ ಕವಚ-ಚಾಪ್-ಶರಗಳಂದಲೊ, ಕ ಳಗ
ಬಿದಿದದದ ಹಾರ-ಆಭರಣ-ವಸರಗಳಂದಲೊ, ಧವರ್ಗಳಂದಲೊ,
ಹತರಾಗಿ ಬಿದಿದದದ ಆನ -ಕುದುರ -ಕ್ಷತ್ರರಯರಿಂದಲೊ ಆ ರಣಭೊಮಿಯು
ನ ೊೋಡಲು ದಾರುಣವಾಗಿ ತ್ ೊೋರುತ್ರತತುತ. ಹೋಗ ಕಿರಿೋಟ್ಟಯಂದ

322
ವಧಿಸಲಪಟಟ ಆ ದುಃಶಾಸನನ ಸ ೋನ ಯು ವಾಥಿತಗ ೊಂಡು
ನಾಯಕನ ೊಂದಿಗ ಓಡಿಹ ೊೋಯತು. ಆಗ ಶರಾದಿವತ ದುಃಶಾಸನನು
ಸ ೋನ ಯಂದಿಗ ದ ೊರೋಣನನುನ ರಕ್ಷಕನಾಗಿ ಬಯಸುತ್ಾತ
ಶಕಟವೂಾಹವನುನ ಪ್ರವ ೋಶ್ಸಿದನು.

ಅರ್ುವನನು ದ ೊರೋಣನನುನ ದಾಟ್ಟ ಮುಂದುವರ ದುದು


ದುಃಶಾಸನನ ಸ ೋನ ಯನುನ ನಾಶಗ ೊಳಸಿ ಧನಂರ್ಯನು
ಸಿಂಧುರಾರ್ನನುನ ತಲುಪ್ಲು ಬಯಸಿ ದ ೊರೋಣನ ಸ ೋನ ಯನುನ
ಆಕರಮಣಿಸಿದನು. ಅವನು ವೂಾಹದ ಪ್ರಮುಖ್ ಸಾಾನದಲ್ಲಿ ನಂತ್ರದದ
ದ ೊರೋಣನನುನ ತಲುಪ್ತ, ಕೃಷ್ಣನ ಅನುಮತ್ರಯಂತ್ , ಕ ೈಮುಗಿದು ಈ
ಮಾತನಾನಡಿದನು:

“ಬರಹಮನ್! ನನಗ ಒಳ ಳಯದಾಗಲ ಂದು ಯೋಚಿಸು. ಸವಸಿತ


ಎಂದೊ ನನಗ ಹ ೋಳು. ನನನ ಪ್ರಸಾದದಿಂದ
ಭ ೋದಿಸಲಸಾಧಾವಾದ ಈ ಸ ೋನ ಯನುನ ಪ್ರವ ೋಶ್ಸಲು
ಬಯಸುತ್ ೋತ ನ . ನನಗ ನಾನು ಸತಾವನುನ ಹ ೋಳುತ್ರತದ ದೋನ . ನೋನು
ನನನ ತಂದ ಗ ಸಮ. ಧಮವರಾರ್ನ ಸಮನೊ ಕೊಡ.
ಹಾಗ ಯೋ ಕೃಷ್ಣನಂತ್ ಯೊ ಕೊಡ. ತಂದ ೋ! ಅಶವತ್ಾಾಮನು
ಹ ೋಗ ನನನಂದ ರಕ್ಷಣಿೋಯನ ೊೋ ಹಾಗ ನನನನೊನ ಕೊಡ ನೋನು

323
ರಕ್ಷ್ಸಬ ೋಕು. ನನನ ಪ್ರಸಾದದಿಂದ ಆಹವದಲ್ಲಿ
ಸಿಂಧುರಾರ್ನನುನ ಸಂಹರಿಸಲು ಬಯಸುತ್ ೋತ ನ . ನನನ
ಪ್ರತ್ರಜ್ಞ ಯನುನ ರಕ್ಷ್ಸು!”

ಇದನುನ ಕ ೋಳದ ಆಚಾಯವನು ನಸುನಕುಕ ಉತತರಿಸಿದನು:

“ಬಿೋಭತ್ ೊಿೋ! ನನನನುನ ಗ ಲಿದ ೋ ರ್ಯದರಥನನುನ ಗ ಲಿಲು


ಶಕಾನಾಗುವುದಿಲಿ!”

ಹೋಗ ಅವನಗ ಹ ೋಳ ದ ೊರೋಣನು ಜ ೊೋರಾಗಿ ನಕುಕ ತ್ರೋಕ್ಷ್ಣ


ಶರವಾರತಗಳಂದ ಅವನ ರಥ-ಕುದುರ -ಧವರ್ ಮತುತ ಸಾರಥಿಯಂದಿಗ
ಅವನನುನ ಮುಚಿಿದನು. ಆಗ ಅರ್ುವನನು ಸಾಯಕಗಳಂದ ದ ೊರೋಣನ
ಶರವಾರತಗಳನುನ ತಡ ದು ಘೊೋರರೊಪ್ದ ಮಹತತರ ಬಾಣಗಳಂದ
ದ ೊರೋಣನನುನ ಆಕರಮಣಿಸಿದನು. ಅನುಮಾನಸಿ ನಂತರ ರಣದಲ್ಲಿ
ಕ್ಷತರಧಮವವನುನ ಪಾಲ್ಲಸುತ್ಾತ ದ ೊರೋಣನನುನ ಒಂಭತುತ ಸಾಯಕಗಳಂದ
ಪ್ುನಃ ಹ ೊಡ ದನು. ಆ ಬಾಣಗಳನುನ ತುಂಡರಿಸಿ ದ ೊರೋಣನು
ವಿಷಾಗಿನರ್ವಲನದ ಪ್ರಖ್ರತ್ ಯುಳಳ ಬಾಣಗಳಂದ ಕೃಷ್ಣ-
ಪಾಂಡವರಿಬಬರನೊನ ಹ ೊಡ ದನು. ಪಾಂಡವನು ಅವನ ಬಿಲಿನುನ
ಬಾಣಗಳಂದ ತುಂಡರಿಸಲು ಯೋಚಿಸುತ್ರತರಲು ಸಂಭಾರಂತನಾದ
ವಿೋಯವವಾನ್ ದ ೊರೋಣನು ಶರಗಳಂದ ಫಲುಗನನ ಶ್ಂರ್ನಯನುನ
324
ಕತತರಿಸಿದನು. ನಸುನಗುತ್ಾತ ಅವನ ಕುದುರ ಗಳನೊನ, ದವರ್ವನೊನ,
ಸಾರಥಿಯನೊನ, ಅರ್ುವನನೊನ ಶರಗಳಂದ ಹ ೊಡ ದು ಮುಚಿಿದನು.
ಇದರ ಮಧ ಾ ಪಾಥವನು ಆ ಮಹಾ ಧನುಸಿನುನ ಸರ್ುುಗ ೊಳಸಿ
ಆಚಾಯವನನೊನ ಮಿೋರಿಸಿ, ಒಂದ ೋ ಬಾಣವನುನ ತ್ ಗ ದುಕ ೊಂಡು ಬಿಟಟ
ಹಾಗ ಕಂಡರೊ, ಅವನ ಮೋಲ ಆರುನೊರು ಬಾಣಗಳನುನ
ಪ್ರಯೋಗಿಸಿದನು. ಪ್ುನಃ ಇತರ ಏಳು ನೊರು ಬಾಣಗಳನೊನ, ನಂತರ
ಸಹಸರ ಬಾಣಗಳನೊನ, ನಂತರ ಹತುತ ಸಾವಿರ ಬಾಣಗಳನೊನ
ಪ್ರಯೋಗಿಸಿ ದ ೊರೋಣನನುನ ಅನುಸರಿಸಿ ಬಂದಿದದ ಆ ಸ ೋನ ಯನುನ
ಸಂಹರಿಸಿದನು. ಆ ಚಿತರಯೋಧಿ ಯಶಸಿವಯ ಬಾಣಗಳು ತಗುಲ್ಲ
ಗಾಯಗ ೊಂದ ಅನ ೋಕ ಮನುಷ್ಾ-ಕುದುರ -ಆನ ಗಳು ಅಸುನೋಗಿ ಬಿದದರು.
ಅವನ ಶರಗಳಂದ ಪ್ತೋಡಿತರಾಗಿ ರಥಿಗಳು ಮತುತ ರಥಪ್ರಮುಖ್ರು
ಆಯುಧ-ಜೋವಿತಗಳನುನ ಕಳ ದುಕ ೊಂಡು ಬಿದದರು. ಆನ ಗಳು ವರ್ರ,
ಭಿರುಗಾಳ ಅಥವಾ ಹುತ್ಾಶನರಿಂದ ಪ್ುಡಿಯಾದ, ಚದುರಿದ ಅಥವಾ
ಭಸಮವಾದ ಪ್ವವತಗಳ ೋ ಅಥವಾ ಮೋಡಗಳ ೋ ಅಥವಾ
ಮನ ಗಳ ಗುಂಪ್ೋ ಎನುನವಂತ್ ಕ ಳಗ ಉರುಳದವು. ಅರ್ುವನನ
ಬಾಣಗಳ ಹ ೊಡ ತಕ ಕ ಸಿಕಕ ಸಹಸಾರರು ಕುದುರ ಗಳು ಹಮವತ್
ಪ್ವವತದ ಇಳಜಾರುಗಳಲ್ಲಿ ನೋರಿನ ಪ್ರವಾಹಕ ಕ ಸಿಕಿಕ ಉರುಳದ
ಹಂಸಗಳಂತ್ ಉರುಳ ಬಿದದವು. ಯುಗಾಂತದಲ್ಲಿ ಅದುುತ ಪ್ರಳಯದಲ್ಲಿ

325
ಮುಳುಗಿಹ ೊೋಗುವಂತ್ ಮತುತ ಸೊಯವನ ರಶ್ಮಗಳಂದ
ಸುಟುಟಹ ೊೋಗುವಂತ್ ಪಾಂಡವನ ಶರಗಳಂದ ರಥ-ಕುದುರ -ಆನ -
ಪ್ದಾತ್ರಗಳು ಹತವಾದವು.

ಬಾಣಗಳ ಜಾಲದಿಂದ ಯುದಧದಲ್ಲಿ ಕುರುಪ್ರವಿೋರರನುನ ಸುಡುತ್ರತದದ


ಪಾಂಡವನ ಂಬ ಆ ಆದಿತಾನನುನ ದ ೊರೋಣವ ಂಬ ಮೋಡವು
ವ ೋಗವಾದ ಶರವಷ್ವಗಳಂದ ಮೋಘವು ಸೊಯವನ ಕಿರಣಗಳನುನ
ಹ ೋಗ ೊೋ ಹಾಗ ಮುಚಿಿಬಿಟ್ಟಟತು. ಆಗ ದ ೊರೋಣನು ಬಲವಾಗಿ
ಪ್ರಯೋಗಿಸಿದ ಶತುರಗಳ ಪಾರಣವನ ನೋ ಉಣುಣವ ನಾರಾಚದಿಂದ
ಧನಂರ್ಯನ ಎದ ಗ ಹ ೊಡ ದನು. ಬಿೋಭತುಿವು ಸವಾವಂಗಗಳಲ್ಲಿ
ವಿಹವಲಗ ೊಂಡು ಭೊಕಂಪ್ದಲ್ಲಿ ಪ್ವವತವು ನಡುಗುವಂತ್
ನಡುಗಿದನು. ಅನಂತರ ಧ ೈಯವವನುನ ಪ್ಡ ದುಕ ೊಂಡು ದ ೊರೋಣನನುನ
ಪ್ತ್ರರಗಳಂದ ಹ ೊಡ ದನು. ದ ೊರೋಣನಾದರ ೊೋ ಐದು ಬಾಣಗಳಂದ
ವಾಸುದ ೋವನನುನ ಹ ೊಡ ದನು ಮತುತ ಅರ್ುವನನನುನ ಮೊರು ಮತುತ
ಎಪ್ಪತುತ ಹಾಗೊ ಧವರ್ವನುನ ಮೊರು ಶರಗಳಂದ ಹ ೊಡ ದನು.
ಶ್ಷ್ಾನನೊನ ಮಿೋರಿಸಿ ಪ್ರಾಕರಮಿ ದ ೊರೋಣನು ಕಣುಣ ಮುಚಿಿ
ಬಿಡುವುದರಲ್ಲಿ ಶರ ವೃಷಿಟಗಳಂದ ಅರ್ುವನನನುನ ಅದೃಶಾನನಾನಗಿ
ಮಾಡಿಬಿಟಟನು.

326
ಭಾರದಾವರ್ನ ಸಾಯಕಗಳು ಒಂದ ೋ ಸಮನ ಬಿೋಳುತ್ರತರುವುದನೊನ,
ಮತುು ಅವನು ಧನುಸಿನುನ ಮಂಡಲಾಕಾರವಾಗಿ ಬಗಿಗಸಿ ಹಡಿದಿದದ ಆ
ಅದುುತವೂ ಅಲ್ಲಿ ಕಾಣದ ೊರಕಿತು. ದ ೊರೋಣನು ಬಿಟಟ ಆ ಅನ ೋಕ
ಕಂಕಪ್ತರಗಳಂದ ಮುಚಿಲಪಟಟ ಬಾಣಗಳು ಸಮರದಲ್ಲಿ ಎಡ ಬಿಡದ ೋ
ವಾಸುದ ೋವ-ಧನಂರ್ಯರ ಮೋಲ ಬಿೋಳುತ್ರತದದವು. ಆ ರಿೋತ್ರಯ
ದ ೊರೋಣ-ಪಾಂಡವರ ಯುದಧವನುನ ನ ೊೋಡಿದ ವಾಸುದ ೋವನು
ಮಾಡಬ ೋಕಾದ ಕಾಯವದ ಕುರಿತು ಯೋಚಿಸಿ ಧನಂರ್ಯನಗ ಈ
ಮಾತನಾನಡಿದನು:

“ಪಾಥವ! ನಾವು ಸಮಯವನುನ ಕಳ ಯಬಾರದು.


ದ ೊರೋಣನನುನ ಬಿಟುಟ ಹ ೊೋಗ ೊೋಣ. ಇದ ೋ ಮಾಡಬ ೋಕಾದ
ಮಹತತರಕಾಯವವಾಗಿದ !”

ಅದಕ ಕ ಪಾಥವನು ಕೃಷ್ಣನಗ “ಕ ೋಶವ! ನನನ ಇಚ ಿಯಂತ್ ಯೋ ಆಗಲ್ಲ!”


ಎಂದನು.

ಆಗ ಆ ಮಹಾಭುರ್ ಬಿೋಭತುಿವು ದ ೊರೋಣನಗ ಪ್ರದಕ್ಷ್ಣ ಯನುನ ಹಾಕಿ,


ಸುತತಲೊ ಬಾಣಗಳ ಮಳ ಗರ ಯುತ್ಾತ ಮುಂದ ಹ ೊರಟನು. ಆಗ
ದ ೊರೋಣನು ನಸುನಗುತ್ಾತ ಕ ೋಳದನು:

327
“ಪಾಂಡವ! ಎಲ್ಲಿಗ ಹ ೊೋಗುತ್ರತರುವ ? ನೋನು ರಣದಲ್ಲಿ
ಶತುರವನುನ ಗ ಲಿದ ಯೋ ಹಂದ ಸರಿಯುವವನಲಿವಲಿ!”

ಅರ್ುವನನು ಹ ೋಳದನು:

“ನೋನು ನನನ ಗುರು! ಶತುರವಲಿವಲಿ! ಶ್ಷ್ಾನಾದ ನಾನು ನನಗ


ಮಗನ ಸಮನಾಗಿದ ದೋನ . ಯುದಧದಲ್ಲಿ ನನನನುನ
ಪ್ರಾರ್ಯಗ ೊಳಸುವ ಪ್ುರುಷ್ನು ಲ ೊೋಕಗಳಲ್ಲಿಯೋ ಇಲಿ!”

ಹೋಗ ಹ ೋಳುತ್ಾತ ರ್ಯದರಥನ ವಧ ಗ ಉತುಿಕನಾಗಿದದ ಮಹಾಬಾಹು


ಬಿೋಭತುಿವು ಅವಸರದ ೊಂದಿಗ ಆ ಸ ೋನ ಯನುನ ಆಕರಮಣಿಸಿದನು.
ಅವನನುನ ಅನುಸರಿಸಿ ಬಂದ ಚಕರರಕ್ಷಕ ಪಾಂಚಾಲಾ ಯುಧಾಮನುಾ-
ಉತತಮೌರ್ಸರಿಬಬರೊ ಕೌರವ ಸ ೋನ ಯನುನ ಪ್ರವ ೋಶ್ಸಿದರು. ಆಗ
ರ್ಯ-ಕೃತವಮವ-ಕಾಂಬ ೊೋರ್-ಶುರತ್ಾಯು ಇವರು ಧನಂರ್ಯನನುನ
ತಡ ದರು. ಅವರನುನ ಅನುಸರಿಸಿ ಬಂದ ಹತುತ ಸಾವಿರ ರಥಿಗಳ ,
ಹಂದ ಸಂಗಾರಮದಲ್ಲಿ ಕಣವನಂದ ಗ ದದಲಪಟಟ, ಶ ೂೋರಸಮಮತ
ಅಭಿೋಷಾಹರು, ಶೂರಸ ೋನರು, ಶ್ಬರೊ, ವಸಾತಯರು, ಮಾಚ ೋಲಿಕರು,
ಲಲ್ಲತಾರು, ಕ ೋಕಯರೊ, ಮದರಕರೊ, ನಾರಾಯಣರೊ, ಗ ೊೋಪಾಲರೊ,
ಕಂಬ ೊೋರ್ರ ಗಣಗಳ ಭಾರದಾವರ್ನನುನ ಮುಂದಿರಿಸಿಕ ೊಂಡು
ಜೋವವನೊನ ತ್ ೊರ ದು ಅರ್ುವನನ ೊಡನ ಯುದಧಮಾಡತ್ ೊಡಗಿದರು.
328
ಪ್ುತರಶ ೂೋಕಾಭಿಸಂತಪ್ತನಾಗಿದದ ಆ ಮಹ ೋಷಾವಸ ಪ್ರಾಕಾರಂತ
ನರವಾಾಘರನನುನ ಅವರು ತಡ ದರು. ಆಗ ಅನ ೊಾೋನಾರನುನ ಕರ ಯುತ್ರತದದ
ಯೋಧರು ಮತುತ ಅರ್ುವನನ ನಡುವ ಲ ೊೋಮಹಷ್ವಣ ತುಮುಲ
ಯುದಧವು ಪಾರರಂಭವಾಯತು. ರ್ಯದರಥನ ವಧ ಯನುನ ಇಚಿಿಸಿ
ಮುಂದ ಬರುತ್ರತದದ ಆ ಪ್ುರುಷ್ಷ್ವಭನನುನ ಉಲಬಣಗ ೊಳುಳತ್ರತರುವ
ವಾಾಧಿಯನುನ ಔಷ್ಧಿಯು ಹ ೋಗ ೊೋ ಹಾಗ ಒಟ್ಟಟಗ ೋ
ತಡ ಯತ್ ೊಡಗಿದರು.

ಮಹಾಬಲಪ್ರಾಕರಮಿಯಾದ ಪಾಥವನನುನ ಕೌರವರ ಕಡ ಯವರು


ತಡ ದು ನಲ್ಲಿಸಿದರು. ಅವನನುನ ದ ೊರೋಣನೊ ಅನುಸರಿಸಿ ಬಂದನು.
ವಾಾಧಿಗಣಗಳು ದ ೋಹವನುನ ಹ ೋಗ ೊೋ ಹಾಗ ತನನದ ೋ ರಶ್ಮಗಳರುವ
ಭಾಸಕರನಂತ್ ಅವನು ತ್ರೋಕ್ಷ್ಣವಾದ ಶರಗಣಗಳನುನ ಚ ಲ್ಲಿ ಆ ಸ ೈನಾವನುನ
ಪ್ರಿತ್ಾಪ್ಗ ೊಳಸಿದನು. ಅಶವಗಳು ಗಾಯಗ ೊಂಡವು. ಧವರ್ಗಳು
ತುಂಡಾದವು. ಆರ ೊೋಹಗಳ ಡನ ಆನ ಗಳು ಉರುಳದವು. ಚತರಗಳು
ಚಾಪ್ಗಳು ತುಂಡಾದವು. ರಥಗಳು ಚಕರಗಳಲಿದಂತ್ಾದವು.
ಶರಗಳಂದ ಆತವವಾದ ಸ ೋನ ಗಳು ಎಲಿಕಡ ಓಡುತ್ರತದದವು. ಆಗ
ಎಂತಹ ತುಮುಲ ಯುದಧನಡ ಯತ್ ಂದರ ಏನ ೊಂದೊ
ತ್ರಳಯುತ್ರತರಲ್ಲಲಿ. ಅವರು ಪ್ರಸಪರರನುನ ಕರ ಯುತ್ಾತ ರಣದಲ್ಲಿ

329
ಅರ್ುವನನನುನ ಜಹಮಗಗಳಂದ ಒಂದ ೋ ಸಮನ ಹ ೊಡ ಯುತ್ರತರಲು
ಅವನೊ ಕೊಡ ಅವರನುನ ನಡುಗುವಂತ್ ಮಾಡಿದನು. ಆಗ
ಪ್ರತ್ರಜ್ಞ ಯನುನ ಸತಾವಾಗಿಸಲು ಬಯಸಿದ ಸತಾಸಂಗರ ಶ ವೋತ್ಾಶವನು
ರಥಶ ರೋಷ್ಠ ಶ ೂೋಣಾಶವ ದ ೊರೋಣನನುನ ಆಕರಮಣಿಸಿದನು. ಆಚಾಯವ
ದ ೊರೋಣನು ಶ್ಷ್ಾನಾಗಿದದ ಆ ಮಹ ೋಷಾವಸನ ಮಮವಗಳನುನ
ಇಪ್ಪತ್ ೈದು ಜಹಮಗಗಳಂದ ಹ ೊಡ ದನು. ಬಿೋಭತುಿವು ಬ ೋಗನ ಅವನ
ಬಾಣಗಳ ವ ೋಗವನುನ ನರಸನಗ ೊಳಸಲು ಒಂದ ೋ ಸಮನ
ಬಾಣಗಳನುನ ಪ್ರಯೋಗಿಸಿದನು. ಅವನು ಎಸ ಯುತ್ರತದದ ಭಲಿಗಳನುನ
ಸನನತಪ್ವವ ಭಲಿಗಳಂದ ಪ್ರತ್ರಯಾಗಿ ಹ ೊಡ ದು ಆ ಅಮೋಯಾತಮನು
ಬರಹಾಮಸರವನುನ ಪ್ರಕಟ್ಟಸಿದನು. ಯುದಧದಲ್ಲಿ ಅದು ಆಚಾಯವ
ದ ೊರೋಣನ ಅದುುತವಾಗಿತುತ. ಎಷ ಟೋ ಪ್ರಯತ್ರನಸಿದರು ಅರ್ುವನನಗ
ಅವನನುನ ಗಾಯಗ ೊಳಸಲು ಆಗಲ್ಲಲಿ. ಮಹಾಮೋಘವು ಸಹಸಾರರು
ನೋರ ಧಾರ ಗಳನುನ ಸುರಿಸುವಂತ್ ದ ೊರೋಣವ ಂಬ ಮೋಘವು
ಪಾಥವವ ಂಬ ಪ್ವವತದ ಮೋಲ ಶರವೃಷಿಟಗಳನುನ ಸುರಿಸಿತು.
ತ್ ೋರ್ಸಿವೋ ಅರ್ುವನನು ಆ ಶರವಷ್ವವನುನ ಬರಹಾಮಸರದಿಂದಲ ೋ
ಎದುರಿಸಿ ಬಾಣಗಳನುನ ಬಾಣಗಳಂದ ನರಸನಗ ೊಳಸಿದನು.
ದ ೊರೋಣನಾದರ ೊೋ ಇಪ್ಪತ್ ೈದರಿಂದ ಶ ವೋತವಾಹನನನುನ ಹ ೊಡ ದನು.
ಮತುತ ವಾಸುದ ೋವನನುನ ಬಾಹುಗಳು ಮತುತ ಎದ ಯಲ್ಲಿ ಏಳು

330
ಆಶುಗಗಳಂದ ಹ ೊಡ ದನು.

ಧಿೋಮಂತ ಪಾಥವನಾದರ ೊೋ ಜ ೊೋರಾಗಿ ನಕುಕ ಅ ಶರೌಘಗಳನುನ


ಪ್ರಯೋಗಿಸುತ್ರತದದ ಆಚಾಯವನ ನಶ್ತ ಬಾಣಗಳನುನ ಯುದಧದಲ್ಲಿ
ತಡ ದನು. ಆಗ ದ ೊರೋಣನಂದ ಪ್ರಹರಿಸಲಪಡುತ್ರತದದ
ರಥಸತತಮರಿಬಬರೊ ಯುಗಾಂತದ ಅಗಿನಯಂತ್ ಉರಿಯುತ್ರತದದ
ದುಧವಷ್ವ ದ ೊರೋಣನನುನ ಅವಲ ೊೋಕಿಸಲ್ಲಲಿ.

ಅರ್ುವನನು ಕೃತವಮವನನುನ ದಾಟ್ಟ ಮುಂದುವರ ದುದು


ದ ೊರೋಣನ ಚಾಪ್ದಿಂದ ಬರುತ್ರತದದ ನಶ್ತ ಬಾಣಗಳನುನ
ಅವಲ ೊೋಕಿಸದ ೋ ಕಿರಿೋಟಮಾಲ್ಲೋ ಕೌಂತ್ ೋಯನು ಭ ೊೋರ್ನ ಸ ೋನ ಯ
ಮೋಲ ಆಕರಮಣ ಮಾಡಿದನು. ಮೈನಾಕ ಪ್ವವತದಂತ್ರದದ
ದ ೊರೋಣನನುನ ದೊರವಿಟುಟ ಅವನು ಕೃತವಮವ ಮತುತ ಕಾಂಬ ೊೋರ್ದ
ಸುದಕ್ಷ್ಣರ ಮಧ ಾ ನಂತು ಯುದಧಮಾಡತ್ ೊಡಗಿದನು. ಆಗ ಭ ೊೋರ್ನು
ಬ ೋಗನ ೋ ನರವಾಾಘರನನುನ ಹತುತ ಕಂಕಪ್ತ್ರರಗಳಂದ ಹ ೊಡ ದನು.
ಅವನನುನ ಅರ್ುವನನು ನೊರು ಪ್ತ್ರರಗಳಂದ ಹ ೊಡ ದನು. ಪ್ುನಃ
ಅವನು ಅನಾ ಮೊರುಗಳಂದ ಸಾತವತನನುನ ಮೊರ್ ವಗ ೊಳಸುವಂತ್
ಹ ೊಡ ದನು. ಭ ೊೋರ್ನಾದರ ೊೋ ಜ ೊೋರಾಗಿ ನಕುಕ ಪಾಥವ ಮತುತ
ವಾಸುದ ೋವ ಮಾಧವ ಒಬ ೊಬಬಬರನೊನ ಇಪ್ಪತ್ ೈದು ಸಾಯಕಗಳಂದ

331
ಹ ೊಡ ದನು. ಅರ್ುವನನು ಅವನ ಧನುಸಿನುನ ಕತತರಿಸಿ ಇಪ್ಪತ್ ೊತಂದು
ಕುರದಧ ಸಪ್ವದ ವಿಷ್ದಂತ್ರರುವ ಅಗಿನ ಶ್ಖ್ ಯ ಆಕಾರದ ಶರಗಳಂದ
ಹ ೊಡ ದನು. ಆಗ ಮಹಾರಥ ಕೃತವಮವನು ಇನ ೊನಂದು ಧನುಸಿನುನ
ಎತ್ರತಕ ೊಂಡು ಬ ೋಗನ ೋ ಐದು ಸಾಯಕಗಳಂದ ಅವನ ಎದ ಗ
ಹ ೊಡ ದನು. ಅವನು ಪ್ುನಃ ಐದು ನಶ್ತ ಬಾಣಗಳಂದ ಪಾಥವನನುನ
ಹ ೊಡ ದನು. ಅವನನುನ ಪಾಥವನು ಎದ ಗ ಗುರಿಯಟುಟ ಒಂಭತುತ
ಬಾಣಗಳಂದ ಹ ೊಡ ದನು. ಕೌಂತ್ ೋಯನು ಕೃತವಮವನ ರಥದ
ಬಳಯಲ್ಲಿಯೋ ತಡ ಯಲಪಟ್ಟಟದುದದನುನ ನ ೊೋಡಿ ವಾಷ ಣೋವಯನು ನಾವು
ಕಾಲದ ವಾಯಮಾಡಬಾರದಲಿ ಎಂದು ಚಿಂತ್ರಸಿದನು. ಆಗ ಕೃಷ್ಣನು
ಪಾಥವನಗ ಹ ೋಳದನು:

“ಕೃತವಮವನ ಮೋಲ ದಯ ಬ ೋಡ! ಕುರುಗಳ


ಸಂಬಂಧಿಯನಾನಗಿ ಮಾಡಿಕ ೊಂಡು ಅವನನುನ ಸದ ಬಡಿ!”

ಆಗ ಅರ್ುವನನು ಶರಗಳಂದ ಕೃತವಮವನನುನ ಮೊರ್ ವಗ ೊಳಸಿ,


ವ ೋಗಶಾಲ್ಲೋ ಕುದುರ ಗಳಂದ ಕಾಂಬ ೊೋರ್ರ ಸ ೋನ ಯನುನ
ಆಕರಮಣಿಸಿದನು. ಶ ವೋತವಾಹನನು ಸ ೋನ ಯನುನ ಪ್ರವ ೋಶ್ಸಿದುದನುನ
ನ ೊೋಡಿ ಹಾದಿವಕಾನು ಅತಾಂತ ಕುಪ್ತತನಾದನು. ಶರಗಳ ಂದಿಗ
ಚಾಪ್ವನುನ ಟ ೋಂಕರಿಸುತ್ಾತ ಅವನು ಇಬಬರು ಪಾಂಚಾಲಾರನುನ

332
ಎದುರಿಸಿದನು.

ಕೃತವಮವನು ತನನ ರಥ ಮತುತ ಶರಗಳಂದ ಅರ್ುವನನ ಹಂದ ಯೋ


ಹ ೊೋಗುತ್ರತದದ ಚಕರರಕ್ಷಕರಾಗಿದ ಪಾಂಚಾಲರನುನ ತಡ ದನು. ಭ ೊೋರ್ನು
ಯುಧಾಮನುಾವನುನ ಮೊರು ನಶ್ತ ಶರಗಳಂದಲೊ
ಉತತಮೌರ್ಸನನುನ ನಾಲಕರಿಂದಲೊ ಹ ೊಡ ದನು. ಅವರೊ ಕೊಡ
ಅವನನುನ ಹತುತ ಹತುತ ಶರಗಳಂದ ಹ ೊಡ ದರು ಮತುತ ಅವನ ಧವರ್-
ಧನುಸುಿಗಳನುನ ಕತತರಿಸಿದರು. ಆಗ ಕ ೊರೋಧಮೊಛಿವತನಾದ
ಹಾದಿವಕಾನು ಇನ ೊನಂದು ಧನುಸಿನುನ ತ್ ಗ ದುಕ ೊಂಡು ಆ
ವಿೋರರಿಬಬರನೊನ ಧನುಸುಿ ಇಲಿದವರಂತ್ ಮಾಡಿ ಶರವಷ್ವಗಳಂದ
ಮುಚಿಿದನು. ಅವರು ಅನಾ ಧನುಸುಿಗಳನುನ ತ್ ಗ ದುಕ ೊಂಡು
ಭ ೊೋರ್ನನುನ ತುಂಬಾ ಹ ೊಡ ದು ಗಾಯಗ ೊಳಸಿದರು. ಆ ಮಧಾದಲ್ಲಿ
ಬಿೋಭತುಿವು ಶತುರಸ ೋನ ಯನುನ ಪ್ರವ ೋಶ್ಸಿದನು. ದಾವರದಲ್ಲಿಯೋ
ಕೃತವಮವನಂದ ತಡ ಯಲಪಟಟ ಅವರಿಬಬರು ನರಷ್ವಭರಿಗ ಎಷ ಟೋ
ಪ್ರಯತನಪ್ಟಟರೊ ಧಾತವರಾಷ್ರರ ಸ ೋನ ಗಳನುನ ಪ್ರವ ೋಶ್ಸಲು ಆಗಲ್ಲಲಿ.
ಶ ವೋತವಾಹನನು ಯುದಧದಲ್ಲಿ ತವರ ಮಾಡಿ ಸ ೋನ ಗಳನುನ
ನಾಶಪ್ಡಿಸುತ್ರತದದರೊ, ಆ ಅರಿಸೊದನನು ಸಿಕಿಕದದ ಕೃತವಮವನನುನ
ವಧಿಸಲ್ಲಲಿ.

333
ಶುರತ್ಾಯುಧನ ವಧ
ಹಾಗ ಮುಂದುವರ ದು ಬರುತ್ರತದದ ಅವನನುನ ನ ೊೋಡಿ ಶೂರ, ರಾಜಾ
ಶುರತ್ಾಯುಧನು ಸಂಕುರದಧನಾಗಿ ಮಹಾಧನುಸಿನುನ ಮಿಡಿಯುತ್ಾತ
ಆಕರಮಣಿಸಿದನು. ಅವನು ಪಾಥವನನುನ ಮೊರರಿಂದ ಮತುತ
ರ್ನಾದವನನನುನ ಎಪ್ಪತತರಿಂದ ಹ ೊಡ ದು, ತ್ರೋಕ್ಷ್ಣ ಕ್ಷುರಪ್ರದಿಂದ
ಪಾಥವನ ಕ ೋತುವನುನ ಹಾರಿಸಿದನು. ಆಗ ಅರ್ುವನನು ಕುರದಧನಾಗಿ
ಮಾವಟ್ಟಗನು ಮಹಾ ಆನ ಯನುನ ಚುಚುಿವಂತ್ ಅವನನುನ ತ್ ೊಂಭತುತ
ನತಪ್ವವ ಶರಗಳಂದ ಜ ೊೋರಾಗಿ ಹ ೊಡ ದನು. ಪಾಂಡವ ೋಯನ
ವಿಕರಮವನುನ ಅವನಗ ಸಹಸಲಾಗಲ್ಲಲಿ. ಅವನನುನ ಎಪ್ಪತ್ ೋತ ಳು
ಬಾಣಗಳಂದ ಹ ೊಡ ದನು. ಕುರದಧನಾದ ಅರ್ುವನನು ಅವನ
ಧನುಸಿನುನ ಕತತರಿಸಿ, ಬತತಳಕ ಯನೊನ ತುಂಡುಮಾಡಿ ಎದ ಗ
ಗುರಿಯಟುಟ ಏಳು ನತಪ್ವವಗಳನುನ ಪ್ರಯೋಗಿಸಿದನು. ಆಗ ರಾರ್ನು
ಕ ೊರೋಧಮೊಛಿವತನಾಗಿ ಇನ ೊನಂದು ಧನುಸಿನುನ ಎತ್ರತಕ ೊಂಡು
ವಾಸವಿನ ಬಾಹು-ಎದ ಗಳಗ ಗುರಿಯಟುಟ ಒಂಭತುತ ಬಾಣಗಳನುನ
ಬಿಟಟನು. ಆಗ ಅರ್ುವನನು ನಸುನಗುತತಲ ೋ ಶುರತ್ಾಯುಧನನುನ ಅನ ೋಕ
ಸಹಸರ ಶರಗಳಂದ ಪ್ತೋಡಿಸತ್ ೊಡಗಿದನು. ಆ ಮಹಾರಥ
ಮಹಾಬಲನು ಅವನ ಕುದುರ ಗಳನೊನ ಸಾರಥಿಯನ ೊನೋ ಕ ೊಂದು
ಅವನನುನ ಎಪ್ಪತುತ ನಾರಾಚಗಳಂದ ಹ ೊಡ ದನು. ಶುರತ್ಾಯುಧನು
334
ಕುದುರ ಗಳನುನ ಕಳ ದುಕ ೊಂಡು ರಥದಿಂದ ಹಾರಿ ಗದ ಯನುನ ಮೋಲ ತ್ರತ
ಹಡಿದು ರಣದಲ್ಲಿ ಪಾಥವನ ಮೋಲ ನುಗಿಗದನು. ಆ
ಶುರತ್ಾಯುಧನಾದರ ೊೋ ವರುಣನ ಮಗನಾಗಿದದನು. ಅವನ ರ್ನನಯು
ಶ್ೋತಲ ನೋರಿನ ಮಹಾನದಿೋ ಪ್ಣಾವಶಾ. ಪ್ುತರನಗ ೊೋಸಕರವಾಗಿ
ಅವನ ತ್ಾಯಯು ವರುಣನಗ ಈ ಮಾತನುನ ಕ ೋಳಕ ೊಂಡಿದದಳು: “ನನನ
ಮಗನು ಲ ೊೋಕದಲ್ಲಿ ಶತುರಗಳಗ ಅವಧಾನಾಗಲ್ಲ!” ಆಗ ವರುಣನು
ಪ್ತರೋತನಾಗಿ ಹ ೋಳದದನು:

“ನನಗ ಹತವಾದ ಈ ವರವನುನ ಕ ೊಡುತ್ ೋತ ನ . ಈ ದಿವಾ


ಅಸರದಿಂದ ನನನ ಈ ಮಗನು ಅವಧಾನಾಗುತ್ಾತನ .
ಮನುಷ್ಾರಿಗ ಎಂದೊ ಅಮರತವವ ನುನವುದು ಇಲಿ. ಹುಟ್ಟಟದ
ಎಲಿರೊ ಅವಶಾವಾಗಿ ಸಾಯುತ್ಾತರ . ಈ ಅಸರದ
ಪ್ರಭಾವದಿಂದ ಇವನು ಸದಾ ರಣದಲ್ಲಿ ಶತುರಗಳಗ
ದುಧವಷ್ವನಾಗಿರುತ್ಾತನ . ನನನ ಮನಸಿಿನ ರ್ವರವನುನ
ಕಳ ದುಕ ೊೋ!”

ಹೋಗ ಹ ೋಳ ವರುಣನು ಮಂತರಪ್ುರಸೃತವಾದ ಗದ ಯನುನ


ಕ ೊಟ್ಟಟದದನು. ಅದನುನ ಪ್ಡ ದು ಶುರತ್ಾಯುಧನು ಸವವಲ ೊೋಕಗಳಲ್ಲಿ
ದುರಾಧಷ್ವನಾಗಿದದನು. ಭಗವಾನ್ ರ್ಲ ೋಶವರನು ಪ್ುನಃ ಇನೊನ

335
ಹ ೋಳದದನು:

“ಯುದಧಮಾಡದ ೋ ಇರುವವನ ಮೋಲ ಇದನುನ


ಪ್ರಯೋಗಿಸಬಾರದು. ಆಗ ಅದು ನನನಮೋಲ ಯೋ
ಬಿೋಳುತತದ !”

ಎಂದು.

ಅವನು ವಿೋರರನುನ ಘಾತ್ರಗ ೊಳಸಬಲಿ ಆ ಗದ ಯಂದ


ರ್ನಾದವನನನುನ ಹ ೊಡ ದನು. ವಿೋಯವವಾನ್ ಕೃಷ್ಣನು ಅದನುನ ತನನ
ದಪ್ಪ ಭುರ್ದ ಮೋಲ ಸಿವೋಕರಿಸಿದನು. ಗಾಳಯು ವಿಂಧಾ ಗಿರಿಯನುನ
ಹ ೋಗ ನಡುಗಿಸಲಾರದ ೊೋ ಹಾಗ ಅದು ಶೌರಿಯನುನ ನಡುಗಿಸಲೊ
ಇಲಿ. ಆದರ ಹಂದ ಹ ೋಳದದಂತ್ ಯೋ ಅದು ಮಾಡಿತು. ಹಂದಿರುಗಿ
ಕಟುಟಪಾಡನುನ ಆಚರಿಸದ ೋ ಇರುವವನ ಮೋಲ ಎರಗಿತು. ಅಲ್ಲಿ
ನಂತ್ರದದ ವಿೋರ ಶುರತ್ಾಯುಧನನುನ ಹ ೊಡ ಯತು. ಶುರತ್ಾಯುಧನನುನ
ಸಂಹರಿಸಿ ರ್ಗತ್ರತನಂದ ಕಣಮರ ಯಾಯತು. ತನನದ ೋ ಅಸರದಿಂದ
ಶುರತ್ಾಯುಧನು ಹತನಾದುದನುನ ನ ೊೋಡಿ ಅಲ್ಲಿ ಸ ೋನ ಗಳಲ್ಲಿ ಮಹಾ
ಹಾಹಾಕಾರವುಂಟಾಯತು. ಯುದಧ ಮಾಡದ ೋ ಇದದ ಕ ೋಶವನ ಮೋಲ
ಆ ಗದ ಯನುನ ಪ್ರಯೋಗಿಸಿದುದರಿಂದ ಅದ ೋ ಗದ ಯಂದ
ಶುರತ್ಾಯುಧನು ಹತನಾದನು. ವರುಣನು ಹ ೋಗ ಹ ೋಳದದನ ೊೋ
336
ಹಾಗ ಯೋ ಅವನು ನಧನವನುನ ಹ ೊಂದಿದನು. ಎಲಿ ಧನವಗಳು
ನ ೊೋಡುತ್ರತದದಂತ್ ಯೋ ಅವನು ಅಸುನೋಗಿ ಭೊಮಿಯ ಮೋಲ ಬಿದದನು.
ಪ್ಣಾವಷ್ಳ ಪ್ತರಯಸುತನಾದ ಅವನು ಬಿೋಳುವಾಗ ಭಿರುಗಾಳಯಂದ
ಮುರಿದು ಬಿದದ ಬಹು ಶಾಖ್ ಗಳನುನಳಳ ವೃಕ್ಷದಂತ್ ತ್ ೊೋರಿದನು. ಆಗ
ಶುರತ್ಾಯುಧನು ಹತನಾದುದನುನ ನ ೊೋಡಿ ಎಲಿ ಸ ೋನ ಗಳ ,
ಸ ೋನಾಪ್ರಮುಖ್ರೊ ಓಡತ್ ೊಡಗಿದರು.

ಸುದಕ್ಷ್ಣನ ವಧ
ಆಗ ಕಾಂಬ ೊೋರ್ರಾರ್ನ ಶೂರ ಪ್ುತರ ಸುದಕ್ಷ್ಣನು ವ ೋಗ
ಕುದುರ ಗಳ ಂದಿಗ ಬಂದು ಫಲುಗನನನುನ ಆಕರಮಣಿಸಿದನು. ಪಾಥವನು
ಅವನ ಮೋಲ ಏಳು ಶರಗಳನುನ ಪ್ರಯೋಗಿಸಿದನು. ಅವು ಆ
ಶೂರನನುನ ಭ ೋದಿಸಿ ಧರಣಿೋತಲವನುನ ಪ್ರವ ೋಶ್ಸಿದವು. ರಣದಲ್ಲಿ
ಗಾಂಡಿೋವದಿಂದ ಬಿಡಲಪಟಟ ತ್ರೋಕ್ಷ್ಣ ಶರಗಳಂದ ಅತ್ರಯಾಗಿ
ಗಾಯಗ ೊಂಡ ಅವನು ಹತುತ ಕಂಕಪ್ತ್ರರಗಳಂದ ಅರ್ುವನನನುನ ತ್ರರುಗಿ
ಹ ೊಡ ದನು. ಅವನು ವಾಸುದ ೋವನನುನ ಮೊರರಿಂದ ಹ ೊಡ ದು ಪ್ುನಃ
ಪಾಥವನನುನ ಐದರಿಂದ ಹ ೊಡ ದನು. ಪಾಥವನು ಅವನ ಧನುಸಿನುನ
ಕತತರಿಸಿ ಕ ೋತುವನುನ ತುಂಡರಿಸಿದನು. ಪಾಂಡವನು ಅವನನುನ ತುಂಬಾ
ತ್ರೋಕ್ಷ್ಣವಾದ ಎರಡು ಭಲಿಗಳಂದ ಹ ೊಡ ದನು. ಅವನಾದರ ೊೋ

337
ಪಾಥವನನುನ ಮೊರರಿಂದ ಹ ೊಡ ದು ಜ ೊೋರಾಗಿ ಸಿಂಹನಾದಗ ೈದನು.
ಆಗ ಕುರದಧನಾದ ಶೂರ ಸುದಕ್ಷ್ಣನು ಘಂಟ ಗಳಂದ ಕೊಡಿದ
ಲ ೊೋಹಮಯವಾದ ಘೊೋರ ಶಕಿತಯನುನ ಗಾಂಡಿೋವಧನವಯ ಮೋಲ
ಪ್ರಯೋಗಿಸಿದನು. ಅದು ಮಹಾ ಉಲ ಕಯಂತ್ ಉರಿಯುತ್ಾತ ಬ ಂಕಿಯ
ಕಿಡಿಗಳನುನ ಕಾರುತ್ಾತ ಆ ಮಹಾರಥನನುನ ತಲುಪ್ತ ಭ ೋದಿಸಿ ನ ಲದ
ಮೋಲ ಬಿದಿದತು.

ಆಗ ಅಚಿಂತಾವಿಕರಮಿ ಪಾಥವನು ಹದಿನಾಲುಕ ಕಂಕಪ್ತ್ರರ


ನಾರಾಚಗಳಂದ ಅವನನುನ ಕುದುರ -ಧವರ್-ಧನುಸುಿಗಳನೊನ ಸ ೋರಿಸಿ
ಹ ೊಡ ದನು. ಇತರ ಅನ ೋಕ ಶರಗಳಂದ ಅವನ ರಥವನೊನ
ನುಚುಿನೊರು ಮಾಡಿದನು. ವಿಕರಮದಿಂದ ಮಾಡಿದ ಸಂಕಲಪದಲ್ಲಿ
ಯಶಸಿವಯಾಗದ ೋ ಇದದ ಕಾಂಬ ೊೋರ್ ಸುದಕ್ಷ್ಣನ ಹೃದಯವನುನ
ಪಾಂಡವನು ಬಹಳ ಘೊೋರವಾದ ಬಾಣದಿಂದ ಭ ೋದಿಸಿದನು. ಆ
ಶೂರನು ಕವಚವು ತುಂಡಾಗಿ, ರಕತದಿಂದ ಅಂಗಾಂಗಗಳು ತ್ ೊೋಯುದ,
ಮುಕುಟ-ಅಂಗದಗಳನುನ ಕಳ ದುಕ ೊಂಡು ಯಂತರದಿಂದ ಬಿೋಳಸಲಪಟಟ
ಧವರ್ದಂತ್ ಅಭಿಮುಖ್ನಾಗಿ ಭೊಮಿಯ ಮೋಲ ಬಿದದನು. ಪ್ವವತ
ಶ್ಖ್ದಲ್ಲಿ ಹುಟ್ಟಟದದ ಚ ನಾನಗಿ ಊರಿಕ ೊಂಡಿದದ ಬಹುರ ಂಬ ಗಳಂದ
ಸಮೃದಧವಾಗಿದ ಕಣಿವಕಾರ ವೃಕ್ಷವು ಛಳಗಾಲದ ಕ ೊನ ಯಲ್ಲಿ

338
ಭಿರುಗಾಳಯಂದ ತುಂಡಾಗಿ ಬಿೋಳುವ ಹಾಗ ಹಂಸತೊಲ್ಲಕಾತಲಪದಲ್ಲಿ
ಮಲಗಬ ೋಕಾಗಿದದ ಕಾಂಬ ೊೋರ್ನು ನಹತನಾಗಿ ನ ಲದ ಮೋಲ
ಮಲಗಿದನು. ನ ೊೋಡಲು ಸುಂದರನಾಗಿದದ ಕ ಂಪ್ು ಕಣುಣಗಳ
ಕಾಂಬ ೊೋರ್ರಾರ್ನ ಮಗ ಸುದಕ್ಷ್ಣನು ಪಾಥವನಂದ ಬಿೋಳಸಲಪಟಟನು.
ಹತರಾದ ಕಾಂಬ ೊೋರ್ ಶುರತ್ಾಯುಧ ಮತುತ ಸುದಕ್ಷ್ಣರನುನ ನ ೊೋಡಿ
ದುಯೋವಧನನ ಸ ೋನ ಗಳ ಲಿವೂ ಓಡತ್ ೊಡಗಿದವು.

ಶುರತ್ಾಯು-ಅಚುಾತ್ಾಯು-ಆಯುತ್ಾಯು-ದಿೋಘಾವಯುಗಳ
ವಧ
ವಿೋರರಾದ ಸುದಕ್ಷ್ಣ ಮತುತ ಶುರತ್ಾಯುಧರು ಹತರಾಗಲು
ಕುಪ್ತತರಾದ ಕೌರವ ಸ ೈನಕರು ವ ೋಗದಿಂದ ಪಾಥವನನುನ
ಆಕರಮಣಿಸಿದರು. ಅಭಿೋಷಾಹರು, ಶೂರಸ ೋನರು, ಶ್ಬಯರು ಮತುತ
ವಸಾತಯರು ಧನಂರ್ಯನ ಮೋಲ ಶರವಷ್ವಗಳನುನ ಸುರಿಸಿದರು. ಆ
ಆರುಸಾವಿರ ಆಯವರನುನ ಪಾಂಡವನು ಶರಗಳಂದ ನಾಶಪ್ಡಿಸಿದನು.
ಅವರಾದರ ೊೋ ವಾಾಘರದಿಂದ ಭಿೋತ್ರಗ ೊಂಡ ಕ್ಷುದರಮೃಗಗಳಂತ್
ಪ್ಲಾಯನಗ ೈದರು. ಹಂದಿರುಗಿ ಬಂದು ಪ್ುನಃ ರಣಯುದಧದಲ್ಲಿ
ದಾಯಾದಿ ಶತುರಗಳನುನ ಕ ೊಲಿಲು ಬಯಸಿದದ ಪಾಥವನನುನ ಎಲಿ
ಕಡ ಗಳಂದ ಸುತುತವರ ದರು. ಧನಂರ್ಯನು ಬ ೋಗನ ೋ ಗಾಂಡಿೋವದಿಂದ

339
ಬಿಡಲಪಟಟ ಶರಗಳಂದ ಅವರ ಬಾಹುಗಳನೊನ ಶ್ರಗಳನೊನ
ಬಿೋಳಸಿದನು. ಅಲ್ಲಿ ನರಂತರವಾಗಿ ಬಿೋಳುತ್ರತದದ ಶರಗಳಂದ ಭೊಮಿಯು
ತುಂಬಿಹ ೊೋಗಿತುತ. ಹದುದ-ಕಾಗ -ಗಿಡುಗಗಳು ಮೋಲ ಹಾರಾಡಿಕ ೊಂಡಿತುತ
ಚಪ್ಪರಗಳಂತ್ ನ ರಳನುನ ನೋಡುತ್ರತದದವು. ಅವರ ರ್ನರು ಹಾಗ
ನಾಶವಾಗುತ್ರತರಲು ಕ ೊರೋಧ-ಅಸಹನ ಯಂದ ಕೊಡಿದ ಶುರತ್ಾಯು
ಮತುತ ಅಚುಾತ್ಾಯು ಇಬಬರೊ ಧನಂರ್ಯನನುನ ಎದುರಿಸಿ ಯುದಧ
ಮಾಡಿದರು. ಬಲ್ಲಗಳಾದ, ಸಪಧಿವಗಳಾದ, ಕುಲರ್ರಾದ,
ಬಾಹುಶಾಲ್ಲಗಳಾದ ಆ ವಿೋರರಿಬಬರೊ ಅವನ ಎಡ-ಬಲಗಳಲ್ಲಿ
ಶರವಷ್ವಗಳನುನ ಸುರಿಸಿದರು. ಅವಸರದಲ್ಲಿದದ, ಮಹಾ ಯಶಸಿನುನ
ಬಯಸಿದದ, ದುರ್ಯಣಧನನಿಗಾಗಿ ಅರ್ುವನನ ವಧ ಯನುನ ಬಯಸಿದದ
ಆ ಇಬಬರು ಧನವಗಳ ಕುರದಧರಾಗಿ ಎರಡು ದ ೊಡಡ ದ ೊಡಡ
ಮೋಡಗಳು ಸರ ೊೋವರವೊಂದರ ಮೋಲ ಬಿದುದ ತುಂಬಿಬಿಡುವಂತ್
ಸಹಸಾರರು ಪ್ತ್ರರ ನತಪ್ವವಗಳನುನ ಅರ್ುವನನ ಮೋಲ ಸುರಿಸಿದರು.
ಆಗ ಕುರದಧನಾದ ರಥಶ ರೋಷ್ಠ ಶುರತ್ಾಯುವು ಹರಿತವಾದ ಹತ್ಾತಳ ಯ
ತ್ ೊೋಮರದಿಂದ ಧನಂರ್ಯನನುನ ಹ ೊಡ ದನು. ಬಲಶಾಲ್ಲ
ಶತುರವಿನಂದ ಅತ್ರಯಾಗಿ ನ ೊೋವುಗ ೊಂಡ ಅರ್ುವನನು ರಣದಲ್ಲಿ
ಕ ೋಶವನನೊನ ದುಗುಡಗ ೊಳಸುತ್ಾತ ಮೊಛಿವತನಾದನು.

340
ಇದ ೋ ಸಮಯದಲ್ಲಿ ಮಹಾರಥ ಅಚುಾತ್ಾಯುವು ತುಂಬಾ
ತ್ರೋಕ್ಷ್ಣವಾಗಿದದ ಶೂಲದಿಂದ ಅರ್ುವನನನುನ ಹ ೊಡ ಯತ್ ೊಡಗಿದನು.
ಹೋಗ ಪಾಂಡವನ ಗಾಯದ ಮೋಲ ಉಪ್ಪನುನ ಎರಚಿದನು.
ಪಾಥವನಾದರ ೊೋ ತುಂಬಾ ಗಾಯಗ ೊಂಡು ಧವರ್ಸತಂಭಕ ಕ ಒರಗಿದನು.
ಆಗ ಕೌರವ ಸ ೋನ ಗಳಲ ಿಲಿ ಧನಂರ್ಯನು ಹತನಾದನ ಂದು ತ್ರಳದು
ಮಹಾ ಸಿಂಹನಾದವುಂಟಾಯತು. ಕೃಷ್ಣನೊ ಕೊಡ ಪಾಥವನು
ಮೊಛಿವತನಾದುದನುನ ನ ೊೋಡಿ ತುಂಬಾ ಸಂತಪ್ತನಾಗಿ ಸ ನೋಹತ
ಧನಂರ್ಯನನುನ ನೋರಿನಂದ ಆರ ೈಸಿದನು.

ಆಗ ಅವರಿಬಬರೊ ಧನಂರ್ಯ ಮತುತ ವಾಷ ಣೋವಯ ವಾಸುದ ೋವರನುನ


ಗುರಿಯಾಗಿಟುಟಕ ೊಂಡು ಎಲಿ ಕಡ ಗಳಂದ ಶರವಷ್ವಗಳನುನ
ಸುರಿಸಿದರು. ಚಕರ-ಕೊಬರ-ರಥದ ೊಂದಿಗ ಮತುತ ಅಶವ-ಧವರ್-
ಪ್ತ್ಾಕ ಗಳ ಂದಿಗ ಅವರು ಯುದಧದಲ್ಲಿ ಅದೃಶಾರಾಗಿಬಿಟಟರು!
ಅದ ೊಂದು ಅದುುತವಾಗಿತುತ. ಮಲಿನ ೋ ಬಿೋಭತುಿವು ಪ ರೋತರಾರ್ನ
ಪ್ುರಕ ಕ ಹ ೊೋಗಿ ಪ್ುನಃ ಹಂದಿರುಗಿ ಬಂದನ ೊೋ ಎನುನವಂತ್ ಎಚ ಿತತನು.
ಕ ೋಶವನ ೊಂದಿಗ ರಥವು ಶರಜಾಲಗಳಂದ ಮುಚಿಿಹ ೊೋಗಿರುವುದನುನ
ಮತುತ ಎದಿರು ಅಗಿನ-ವಾಯುಗಳಂತ್ ದಿೋಪ್ಾಮಾನರಾಗಿ ನಂತ್ರರುವ
ಶತುರಗಳನೊನ ಕಂಡು ಮಹಾರಥ ಪಾಥವನು ಶಕಾರಸರವನುನ

341
ಪ್ರಯೋಗಿಸತ್ ೊಡಗಿದನು. ಅದರಿಂದ ಸಹಸಾರರು ನತಪ್ವವಣ
ಶರಗಳು ಉದುವಿಸಿದವು. ಅವು ಆ ಇಬಬರು ಮಹ ೋಷಾವಸರನೊನ
ಹ ೊಡ ದವು. ಅವರು ಬಿಟಟ ಬಾಣಗಳು ಪಾಥವನ ಬಾಣಗಳಂದ
ತುಂಡಾಗಿ ಆಕಾಶಕ ಕ ಹಾರಿದವು. ಅವರ ಶರಗಳನುನ ವ ೋಗದ
ಶರಗಳಂದ ತುಂಡರಿಸಿ ಪಾಂಡವನು ಅಲಿಲ್ಲಿಯೋ ಆ
ಮಹಾರಥರ ೊಂದಿಗ ಹ ೊೋರಾಡಿದನು. ಫಲುಗನನ ಬಾಣಗಳಂದ
ಬಾಹು-ಶ್ರಸುಿಗಳನುನ ಕತತರಿಸಲಪಟುಟ ಅವರಿಬಬರೊ ಭಿರುಗಾಳಗ ಸಿಕಕ
ಮರಗಳಂತ್ ನ ಲದ ಮೋಲ ಬಿದದರು. ನ ೊೋಡುವವರಿಗ ಶುರತ್ಾಯು
ಮತುತ ಅಚುಾತ್ಾಯುಗಳ ನಧನವು ಸಮುದರವನುನ ಒಣಗಿಸಿದಷ ಟೋ
ವಿಸಮಯದಾಯಕವಾಗಿತುತ. ಅವರ ಪ್ದಾನುಗರಾದ ಐದುನೊರು
ರಥರನುನ ಸಂಹರಿಸಿ ಪಾಥವನು ಭಾರತ್ರೋ ಸ ೋನ ಯನುನ ಹ ೊಕುಕ
ಶ ರೋಷ್ಠರಲ್ಲಿ ಶ ರೋಷ್ಠರನೊನ ಸಂಹರಿಸಿದನು.

ಶುರತ್ಾಯು ಮತುತ ಅಚುಾತ್ಾಯು ಇವರು ಹತರಾದುದನುನ ನ ೊೋಡಿ


ಆಯುತ್ಾಯು ಮತುತ ದಿೋಘಾವಯುಗಳು ಕೊಡ ಸಂಕುರದಧರಾದರು.
ಅವರಿಬಬರ ಮಕಕಳಾದ ಆ ನರಶ ರೋಷ್ಠರು ಪ್ತತೃಗಳ ನಯೋಗದಿಂದ
ಚಿಂತ್ರತರಾಗಿ ವಿವಿಧ ಬಾಣಗಳನುನ ಚ ಲುಿತ್ಾತ ಕೌಂತ್ ೋಯನನುನ ತ್ರರುಗಿ
ಆಕರಮಣಿಸಿದರು. ಅರ್ುವನನು ಪ್ರಮಕುರದಧನಾಗಿ ಅವರನುನ

342
ಕ್ಷಣದಲ್ಲಿಯೋ ಸನನತಪ್ವವ ಶರಗಳಂದ ಯಮನ ಸದನಕ ಕ
ಕಳುಹಸಿದನು. ಸಲಗವು ಪ್ದಮಸರ ೊೋವರನುನ ಹ ೋಗ ೊೋ ಹಾಗ
ಸ ೋನ ಗಳನುನ ಕದಡುತ್ರತದದ ಪಾಥವನನುನ ತಡ ಯಲು ಕ್ಷತ್ರರಯಪ್ುಂಗವರಿಗ
ಅಸಾಧಾವಯತು. ಆಗ ಅಂಗದ ೋಶಕ ಕ ಸ ೋರಿದದ ಕುರದಧರಾದ ಸಹಸಾರರು
ಪ್ರಶ್ಕ್ಷ್ತ ಗಜಾರ ೊೋಹೋ ಯೋಧರು ತಮಮ ಗರ್ಸ ೋನ ಯಂದಿಗ ಮತುತ
ದುಯೋವಧನನು ಕಳುಹಸಿದದ ಪ್ವವತ್ ೊೋಪ್ಮ ಆನ ಗಳ ಂದಿಗ
ಪ್ೊವವದವರು ಮತುತ ದಕ್ಷ್ಣದವರು ಹಾಗೊ ಕಲ್ಲಂಗ ಪ್ರಮುಖ್
ನೃಪ್ರು ಪಾಂಡವನನುನ ಸುತುತವರ ದರು. ಗಾಂಡಿೋವದಿಂದ ಹ ೊರಟ
ಉಗರ ಶರಗಳು ಅವರ ಶ್ರಗಳನೊನ ಮತುತ ಅಲಂಕೃತ ಬಾಹುಗಳನೊನ
ಶ್ೋಘರವಾಗಿ ಕತತರಿಸಿದವು. ರಣಭೊಮಿಯಲ್ಲಿ ಹರಡಿಹ ೊೋಗಿದದ ಅವರ
ಶ್ರಗಳ ಅಂಗದಗಳ ಂದಿಗಿನ ಬಾಹುಗಳ ಸಪ್ವಗಳಂದ
ಆವೃತವಾದ ಬಂಗಾರದ ಕಲುಿಗಳಂತ್ ಕಾಣುತ್ರತದದವು. ವೃಕ್ಷಗಳಂದ
ಪ್ಕ್ಷ್ಗಳು ಕ ಳಕ ಕ ಬಿೋಳುವಂತ್ ವಿಶ್ಖ್ಗಳಂದ ಕತತರಿಸಲಪಟಟ ಬಾಹುಗಳು
ಮತುತ ಶ್ರಸುಿಗಳು ಆನ ಗಳ ಮೋಲ್ಲಂದ ತ್ ೊಪ್ತ್ ೊಪ್ನ
ಬಿೋಳುತ್ರತರುವುದು ಕಂಡುಬಂದಿತು. ಮಳ ಗಾಲದಲ್ಲಿ ಪ್ವವತಗಳಂದ
ಗ ೈರಿಕಾದಿ ಧಾತು ಮಿಶ್ರತ ಕ ಂಪ್ು ಬಣಣದ ನೋರು ಹರಿದು ಬರುವಂತ್
ಸಾವಿರಾರು ಶರಗಳಂದ ಹ ೊಡ ಯಲಪಟಟ ಆನ ಗಳ ಶರಿೋರಗಳಂದ
ರಕತವು ಹರಿದು ಬರುತ್ರತರುವುದು ಕಾಣುತ್ರತತುತ. ನಾನಾರಿೋತ್ರಯಲ್ಲಿ

343
ವಿಕೃತರಾಗಿ ಕಾಣುತ್ರತದದ ಮಿೋಚಿರು ಬಿೋಭತುಿವಿನ ನಶ್ತ ಶರಗಳಂದ
ಹತರಾಗಿ ಆನ ಗಳ ಮೋಲ ಯೋ ಮಲಗಿದದರು. ನಾನಾ ವಿಧದ
ವ ೋಷ್ಗಳನುನ ಧರಿಸಿದದ, ನಾನನ ಶಸರ ಸಮೊಹಗಳಂದ ಕೊಡಿದದ ಅವರು
ವಿಚಿತರ ಶರಗಳಂದ ಹತರಾಗಿ ರಕತದಿಂದ ತ್ ೊೋಯದ ಅಂಗಗಳಂದ
ಹ ೊಳ ಯುತ್ರತದದರು.

ಸವಾರರು ಮತುತ ಅನುಚರರ ೊಂದಿಗ ಸಹಸಾರರು ಆನ ಗಳು ಪಾಥವನ


ಶರಗಳಂದ ಹತರಾಗಿ, ಶರಿೋರಗಳು ಚೊರು ಚೊರಾಗಿ ರಕತವನುನ
ಕಾರುತ್ರತದದವು. ಕ ಲವು ಕೊಗಿಕ ೊಳುಳತ್ರತದದವು, ಕ ಲವು ಬಿದಿದದದವು, ಇನುನ
ಕ ಲವು ದಿಕುಕ ದಿಕುಕಗಳಲ್ಲಿ ಓಡುತ್ರತದದವು. ಅನ ೋಕ ಆನ ಗಳು ತುಂಬಾ
ನ ೊೋವನುನ ಅನುಭವಿಸಿ ಭಯದಿಂದ ತಮಮವರನ ನೋ ತುಳದು
ಧವಂಸಮಾಡಿದವು. ಕ ಲವು ತ್ರೋಕ್ಷ್ಣ ವಿಷ್ವನುನ ಅಡಗಿಸಿಟುಟಕ ೊಂಡಿರುವ
ಸಪ್ವಗಳಂತ್ ಆಯುಧಪಾಣಿಗಳನುನ ಹ ೊಟ ಟಯ ಕ ಳಗ
ಅಡಗಿಸಿಕ ೊಂಡಿಕ ೊಂಡಿದದವು. ಘೊೋರರಾದ, ಘೊೋರದೃಷಿಠಯುಳಳ
ಯವನರು, ಪಾರದರು, ಶಕರು, ಸುನಕರ ೊಂದಿಗ ಗ ೊೋಯೋನಯಲ್ಲಿ
ರ್ನಸಿದ ಮಿೋಚಿರು, ಪ್ರಹಾರಿಗಳಾದ ಕಾಲಕಲಪರು,
ದಾವಾವಭಿಸಾರರು, ದರದರು, ಬಾಹಿಕರ ೊಂದಿಗ ಪೌಂಡರರು
ಅಸುರಮಾಯಯನುನ ಬಳಸಿ ಯುದಧ ಮಾಡುತ್ರತದದರು. ಲ ಖ್ಕಮಾಡಲೊ

344
ಸಾಧಾವಾಗದ ನೊರಾರು ಸಹಸಾರರು ವಾರತರು ಮಿಡಿತ್ ಗಳ ಹಂಡಿನಂತ್
ತ್ ೊೋರುತ್ರತದದರು. ಬಾಣಗಳಂದ ಸ ೋನ ಯ ಮೋಲ ಚಪ್ಪರವನ ನೋ ನಮಿವಸಿ
ಧನಂರ್ಯನು ಅಸರಮಾಯಯಂದ ಅಧವಮುಂಡನ ಮಾಡಿಕ ೊಂಡಿದದ,
ರ್ಟಾಧಾರಿಗಳಾಗಿದದ, ಅಶುಚರಾಗಿದದ, ಗಡಡಬಿಟುಟಕ ೊಂಡಿದದ
ಮಿೋಚಿರ ಲಿರನೊನ ಒಟ್ಟಟಗ ೋ ನಾಶಪ್ಡಿಸಿದನು. ನೊರಾರು ಶರಗಳಂದ
ಗಾಯಗ ೊಂಡ ಆ ಗಿರಿಗಹವರ ವಾಸಿಗಳು ಭಿೋತರಾಗಿ ರಣದಿಂದ ಗುಂಪ್ು
ಗುಂಪಾಗಿ ಓಡತ್ ೊಡಗಿದರು.

ನೊರಾರು ಶರಗಳಂದ ಬಿೋಳಸಲಪಟ್ಟಟದದ ಆನ -ಕುದುರ ಗಳ ಸವಾರಿ


ಮಿೋಚಿರ ರಕತವನುನ ಬಕಪ್ಕ್ಷ್ಗಳು, ಕಾಗ ಗಳು ಮತುತ ತ್ ೊೋಳಗಳು
ಸಂತ್ ೊೋಷ್ದಿಂದ ಕುಡಿಯುತ್ರತದದವು. ಪ್ದಾತ್ರ-ಅಶವ-ಗರ್-ರಥಗಳ
ಸಮೊಹಗಳಂದ ಮುಚಿಿಹ ೊೋಗಿದದ, ಒಂದ ೋ ಸಮನ ಸುರಿಯುತ್ರತದದ
ಶರವಷ್ವಗಳ ೋ ದ ೊೋಣಿಯಾಗುಳಳ, ಕ ೋಶಗಳ ೋ ಪಾಚಿಹುಲಾಿಗಿರುವ,
ರಕತವ ೋ ಸುರುಳಗಳ ಂದಿಗ ಅಲ ಅಲ ಯಾಗಿ ಹರಿಯುತ್ರತರುವ
ಘೊೋರವಾದ ಉಗರವಾದ ನದಿಯು ಹುಟ್ಟಟಕ ೊಂಡಿದು. ಶ್ರಸಾರಣಗಳ ೋ
ಸಣಣ ಸಣಣ ಮಿೋನುಗಳಾಗಿದದವು. ಯುಗಾಂತದಲ್ಲಿ ಹುಟುಟವ ಕಾಲನಂತ್
ಇತುತ. ಆನ ಗಳ ಶರಿೋರಗಳಂದ ತುಂಬಿಕ ೊಂಡಿದದ ಆ ರಕತದ ನದಿಯು
ರಾರ್ಪ್ುತರರ, ಆನ -ಕುದುರ ಗಳ ಆರ ೊೋಹ ಯೋಧರ ದ ೋಹಗಳಂದ

345
ಸುರಿಯುತ್ರತದದ ರಕತದಿಂದ ಮಾಡಲಪಟ್ಟಟತುತ. ಇಂದರನು ಮಳ ಗಳ ಯುವಾಗ
ಭೊಮಿಯ ಹಳಳ-ತ್ರಟುಟಗಳು ಒಂದ ೋ ಸಮನಾಗಿ ಕಾಣುವಂತ್ ರಕತದಿಂದ
ತುಂಬಿಹ ೊೋಗಿದದ ರಣಭೊಮಿಯಲಿವೂ ಒಂದ ೋ ಸಮನಾಗಿ
ತ್ ೊೋರುತ್ರತತುತ. ಆ ಕ್ಷತ್ರರಯಷ್ವಭನು ಆರು ಸಾವಿರ ವಿೋರಶ ರೋಷ್ಠರನೊನ,
ಪ್ುನಃ ಒಂದು ಸಾವಿರ ಶ ರೋಷ್ಠ ಕ್ಷತ್ರರಯರನುನ ಮೃತುಾಲ ೊೋಕಕ ಕ
ಕಳುಹಸಿದನು. ವರ್ರದಿಂದ ಹತವಾದ ಪ್ವವತಗಳಂತ್ ಶರಗಳಂದ
ಹ ೊಡ ಯಲಪಟಟ ಸಹಸಾರರು ಆನ ಗಳು ನ ಲಕುಕರುಳ ವಿಧಿವತ್ಾತಗಿ
ಮಲಗಿಕ ೊಂಡಿವ ಯೋ ಎಂದು ತ್ ೊೋರುತ್ರತದದವು. ಮದಿಸಿದ ಸಲಗವು
ಬ ಂಡಿನ ವನವನುನ ನಾಶಪ್ಡಿಸುವಂತ್ ಆ ಆನ -ಕುದುರ -ರಥಗಳನುನ
ನಾಶಗ ೊಳಸುತ್ಾತ ಅರ್ುವನನು ತ್ರರುಗುತ್ರತದದನು. ಹ ೋರಳವಾದ ಮರ-
ಬಳಳ-ಪ್ದರುಗಳರುವ ಮತುತ ಒಣಗಿದ ಕಟ್ಟಟಗ -ಹುಲುಿಗಳರುವ
ಅರಣಾವನುನ ವಾಯುವಿನ ಸಹಾಯದಿಂದ ಅಗಿನಯು ಹ ೋಗ
ಸುಡುವನ ೊೋ ಹಾಗ ಕೌರವ ಸ ೋನ ಯಂಬ ಅರಣಾವನುನ ಕೃಷ್ಣನ ಂಬ
ಅನಲನ ಸಹಾಯದಿಂದ ಕುರದಧ ಧನಂರ್ಯನ ರೊಪ್ದ ಅಗಿನಯು
ಬಾಣಗಳ ಂಬ ಜಾವಲ ಗಳಂದ ದಹಸಿದನು. ರಥಗಳ ಆಸನಗಳನುನ
ಬರಿದು ಮಾಡುತ್ಾತ ಅಸುನೋಗಿದ ನರರಿಂದ ಭೊಮಿಯನುನ ತುಂಬುತ್ಾತ
ಚಾಪ್ವನುನ ಹಡಿದ ಧನಂರ್ಯನು ರಣರಂಗದಲ್ಲಿ
ನತ್ರವಸುತ್ರತರುವನ ೊೋ ಎಂದು ಕಾಣುತ್ರತದದನು. ವರ್ರದಂತ್ರದದ

346
ಬಾಣಗಳಂದ ರಣಾಂಗಣವನುನ ರಕತದಲ್ಲಿ ಮುಳುಗಿಸಿ ಸಂಕುರದಧನಾದ
ಧನಂರ್ಯನು ಭಾರತ್ರೋ ಸ ೋನ ಯನುನ ಪ್ರವ ೋಶ್ಸಿದನು.

ಅಂಬಷ್ಟ್ಠ ಶ್ುರತಾಯುವಿನ ವಧೆ


ಮುಂದುವರಿಯುತ್ರತದದ ಅವನನುನ ಅಂಬಷ್ಠ ಶುರತ್ಾಯುವು ತಡ ದನು.
ಪ್ರಯತ್ರನಸುತ್ರತದದ ಅವನ ಕುದುರ ಗಳನುನ ಅರ್ುವನನು ಶ್ೋಘರವಾಗಿ ತ್ರೋಕ್ಷ್ಣ
ಬಾಣಗಳಂದ ಬಿೋಳಸಿದನು. ಅನಾ ಬಾಣಗಳಂದ ಅವನ ಧನುಸಿನೊನ
ಕತತರಿಸಿ ಅರ್ುವನನು ತನನ ವಿಕರಮವನುನ ಪ್ರದಶ್ವಸಿದನು. ಆಗ
ಅಂಬಷ್ಠನು ಗದ ಯನುನ ಹಡಿದು ಕ ೊರೋಧದಿಂದ ಕಣುಣಗಳನುನ
ತ್ರರುಗಿಸುತ್ಾತ ರಣದಲ್ಲಿ ಪಾಥವ-ಕ ೋಶವರನುನ ಸಮಿೋಪ್ತಸಿದನು. ಆಗ ಆ
ವಿೋರನು ಜ ೊೋರಾಗಿ ನಗುತತ ಗದ ಯನುನ ಎತ್ರತ ರಥವನುನ ತಡ ದು
ಗದ ಯಂದ ಕ ೋಶವನನುನ ಹ ೊಡ ದನು. ಗದ ಯಂದ ಕ ೋಶವನನುನ
ಹ ೊಡ ದುದನುನ ನ ೊೋಡಿ ಅರ್ುವರ್ನು ಅಂಬಷ್ಠನ ಮೋಲ ತುಂಬಾ
ಕುರದಧನಾದನು.

ಆಗ ಸಮರದಲ್ಲಿ ಹ ೋಮಪ್ುಂಖ್ದ ಶರಗಳಂದ ಗದ ಯಂದಿಗ ಆ


ರಥಿಗಳಲ್ಲಿ ಶ ರೋಷ್ಠನನುನ ಮೋಘವು ಉದಿಸುವ ಸೊಯವನನುನ ಹ ೋಗ ೊೋ
ಹಾಗ ಮುಚಿಿಬಿಟಟನು. ಇತರ ಶರಗಳಂದ ಅರ್ುವನನು ಅವನ
ಗದ ಯನೊನ ಚೊರು ಚೊರು ಮಾಡಿದನು. ಅದು ಅದುುತವಾಗಿತುತ.

347
ಅದು ಕ ಳಗ ಬಿದುದದನುನ ನ ೊೋಡಿ ಅವನು ಇನ ೊನಂದು ದ ೊಡಡ
ಗದ ಯನುನ ಎತ್ರತಕ ೊಂಡು ಅರ್ುವನ ಮತುತ ವಾಸುದ ೋವರನುನ ಪ್ುನಃ
ಪ್ುನಃ ಹ ೊಡ ದನು. ಅರ್ುವನನು ಎರಡು ಕ್ಷುರಪ್ರಗಳಂದ ಎತ್ರತದ
ಇಂದರಧವರ್ದ ಆಕಾರದ ಅವನ ಭುರ್ಗಳ ರಡನೊನ ಗದ ಯಂದಿಗ
ಕತತರಿಸಿದನು. ಇನ ೊನಂದು ಪ್ತ್ರರಯಂದ ಅವನ ಶ್ರವನುನ
ತುಂಡರಿಸಿದನು. ಯಂತರದ ಬಂಧನದಿಂದ ಕಳಚಿದ ಇಂದರಧವರ್ದಂತ್
ಅವನು ಜ ೊೋರಾಗಿ ಕೊಗುತ್ಾತ ಹತನಾಗಿ ನ ಲದ ಮೋಲ ಬಿದದನು.
ಗಾಢವಾದ ರಥಗಳ ಸ ೋನ , ಆನ -ಕುದುರ ಗಳಂದ ಆವೃತನಾಗಿದದ
ಪಾಥವನು ಆಗ ಘನ ಮೋಡಗಳಂದ ಆವೃತನಾದ ಸೊಯವನಂತ್
ಕಂಡನು.

ದುಯೋವಧನ ಕವಚಬಂಧನ
ಕೌಂತ್ ೋಯನು ಸಿಂಧುರಾರ್ನನುನ ಕ ೊಲಿಲು ಬಯಸಿ ದ ೊರೋಣನ
ಸ ೋನ ಯನುನ ಮತುತ ದುಸತರವಾದ ಭ ೊೋರ್ನ ಸ ೋನ ಯನೊನ ಭ ೋದಿಸಿ
ಪ್ರವ ೋಶ್ಸಲು, ಕಾಂಬ ೊೋರ್ ಮತುತ ಅವನ ಮಗ ಸುದಕ್ಷ್ಣರು
ಹತರಾಗಲು, ಸವಾಸಾಚಿಯಂದ ವಿಕಾರಂತ ಶುರತ್ಾಯುಧನೊ
ಹತನಾಗಲು, ಸದ ಬಡಿಯಲಪಟಟ ಕೌರವ ಸ ೋನ ಗಳು ಎಲಿ ಕಡ ಓಡಿ
ಹ ೊೋಗುತ್ರತರಲು, ತನನ ಸ ೋನ ಯು ಭಗನವಾದುದನುನ ನ ೊೋಡಿ

348
ದುಯೋವಧನನು ದ ೊರೋಣನ ಬಳ ಬಂದನು. ತವರ ಮಾಡಿ ರಥದಲ್ಲಿ
ಒಬಬನ ೋ ದ ೊರೋಣನ ಬಳಬಂದು ಹ ೋಳದನು:

“ಪ್ುರುಷ್ವಾಾಘರ! ಈ ಮಹಾಸ ೋನ ಯು ನುಚುಿನೊರಾಗುತ್ರತದ .


ಈ ದಾರುಣ ರ್ನಕ್ಷಯವು ನಡ ಯುತ್ರತರುವಾಗ ಅರ್ುವನನುನ
ಕ ೊಲಿಲು ನಾವು ಏನು ಮಾಡಬ ೋಕ ಂಬುದನುನ ಬುದಿಧಯಂದ
ಕೊಲಂಕುಶವಾಗಿ ವಿಮಶ್ವಸಿ. ಆ ಪ್ುರುಷ್ವಾಾಘರನು
ರ್ಯದರಥನನುನ ಕ ೊಲಿಲಾರದ ಹಾಗ ಉಪಾಯವನುನ ಮಾಡಿ.
ನಮಗ ಮಂಗಳವಾಗಲ್ಲ! ನೋವ ೋ ನಮಗ ಪ್ರಮ ಗತ್ರ.
ಕ ೊೋಪ್ವ ಂಬ ಭಿರುಗಾಳಯಂದ ಪ್ರಚ ೊೋದಿತನಾಗಿ
ಧನಂರ್ಯನ ಂಬ ಅಗಿನಯು, ಒಣಪ್ದ ಯನುನ ಸುಡುವಂತ್
ನನನ ಸ ೋನ ಯಂಬ ಪ್ದ ಯನುನ ಸುಡುತ್ರತದ . ಸ ೋನ ಯನುನ
ಭ ೋದಿಸಿ ದಾಟ್ಟ ಹ ೊೋಗುತ್ರತರುವ ಕೌಂತ್ ೋಯನಂದ
ರ್ಯದರಥನನುನ ರಕ್ಷ್ಸುವುದು ಪ್ರಮ ಸಂಶಯವಾಗಿ
ಕಾಣುತ್ರತದ . ದ ೊರೋಣರನುನ ಅತ್ರಕರಮಿಸಿ ಧನಂರ್ಯನು
ಜೋವವನನಟುಟಕ ೊಂಡು ಹ ೊೋಗುವುದಿಲಿವ ಂದು ನರ ೋಂದರರ
ನಶಿಲ ಯೋಚನ ಯಾಗಿತುತ. ಆದರ ನಮಮ ಕಣ ಣದುರಿಗ ೋ
ಪಾಥವನು ನಮಮನೊನ ಅತ್ರಕರಮಿಸಿ ಹ ೊೋಗಿದಾದನ . ನನನ

349
ಸ ೋನ ಯು ಉಳಯಲಾರದ ಂದು ಅಭಿಪಾರಯಪ್ಟುಟ ಎಲಿರೊ
ಪ್ತೋಡಿತರಾಗಿದಾದರ . ನೋವು ಪಾಂಡವರ ಹತದಲ್ಲಿಯೋ
ಆಸಕಿತಯನನಟ್ಟಟರುವಿರ ಂದು ನನಗ ತ್ರಳದಿದ . ಆದುದರಿಂದಲ ೋ
ನೋವು ಎಷ್ುಟ ಕಾಯವಮಗನರಾಗಿರುವರ ಂದು ಚಿಂತ್ರಸಿ
ಭಾರಂತನಾಗಿದ ದೋನ . ನಮಮ ಉತತಮ ವೃತ್ರತಗ ಯಥಾಶಕಿತಯಾಗಿ
ಏಪ್ವಡಿಸಿದ ದೋನ . ನಮಮ ಸಂತ್ ೊೋಷ್ಕೊಕ ಯಥಾಶಕಿತ
ಮಾಡುತ್ರತದ ದೋನ . ಆದರೊ ನೋವು ಅದರ ಕುರಿತು
ಯೋಚಿಸುತ್ರತಲಿ. ನಾವು ಸದಾ ನಮಮ ಭಕತರಾಗಿದದರೊ ನೋವು
ನಮಮ ಒಳ ಳಯದನುನ ಬಯಸುತ್ರತಲಿ. ಪಾಂಡವರನುನ ಸತತವೂ
ಪ್ತರೋತ್ರಸುತ್ರತರುವಿರಿ ಮತುತ ನಮಗ ವಿಪ್ರಯವನುನ
ಮಾಡುವುದರಲ್ಲಿ ನರತರಾಗಿರುವಿರಿ. ನಮಿಮಂದ ನಮಮ
ಉಪ್ಜೋವವನುನ ಪ್ಡ ಯುತ್ರತದದರೊ ನಮಗ
ವಿಪ್ತರಯವಾದುದನುನ ಮಾಡುವುದರಲ್ಲಿ ನರತರಾಗಿರುವಿರಿ.
ನೋವು ಜ ೋನುತುಪ್ಪದಲ್ಲಿ ಅದಿದಸಿದ ಖ್ಡಗವ ಂದು ನನಗ
ತ್ರಳದಿರಲ್ಲಲಿ. ನೋವು ನನಗ ಪಾಂಡವನನುನ ನಗರಹಸುತ್ ೋತ ನ
ಎನುನವ ವರವನುನ ಕ ೊಟ್ಟಟರದ ೋ ಇದದರ ನಾನು ಮನ ಗ
ಹ ೊೋಗುತ್ರತದದ ಸಿಂಧುಪ್ತ್ರಯನುನ ತಡ ಯುತ್ರತರಲ್ಲಲಿ. ನನನ
ದಡಡತನದಿಂದಾಗಿ ನಮಿಮಂದ ರಕ್ಷಣ ಯನುನ ನರಿೋಕ್ಷ್ಸಿ,

350
ತ್ರಳಯದ ೋ ಸಿಂಧುಪ್ತ್ರಗ ಆಶಾವಸನ ಯನನತುತ ಅವನನುನ
ಮೃತುಾವಿನ ದವಡ ಗ ದೊಡಿದಂತ್ಾಯತಲಿ! ಯಮನ
ದವಡ ಯಲ್ಲಿ ಸಿಲುಕಿದ ಮನುಷ್ಾನಾದರೊ ಬಿಡುಗಡ
ಹ ೊಂದಬಲಿನು. ಆದರ ಆರ್ುವನನ ವಶಕ ಕ ಬಂದ
ರ್ಯದರಥನು ಬಿಡುಗಡ ಹ ೊಂದಲಾರ. ಸ ೈಂಧವನನುನ
ರಕ್ಷ್ಸುವಂತ್ ಏನಾದರೊ ಮಾಡಿ. ನನನ ಈ ಆತವ
ಪ್ರಲಾಪ್ಗಳಂದ ಕ ೊರೋಧಿತರಾಗಬ ೋಡಿ. ಸ ೈಂಧವನನುನ
ರಕ್ಷ್ಸಿರಿ!”

ದ ೊರೋಣನು ಹ ೋಳದನು:

“ವಿಶಾಂಪ್ತ್ ೋ! ನನನ ಮಾತ್ರನಲ್ಲಿ ನಾನು ತಪ್ಪನುನ ಕಾಣುತ್ರತಲಿ.


ನೋನು ನನಗ ಅಶವತ್ಾಾಮನ ಸಮನಾಗಿದಿದೋಯ. ಆದರ ನನಗ
ನಾನು ಸತಾವನುನ ಹ ೋಳುತ್ರತದ ದೋನ . ಅದರಂತ್ ಯೋ ನಡ ದುಕ ೊೋ.
ಕೃಷ್ಣನು ಎಲಿ ಸಾರಥಿಗಳಲ್ಲಿ ಶ ರೋಷ್ಠನಾದವನು. ಅವನ
ಉತತಮ ಕುದುರ ಗಳು ಶ್ೋಘರವಾಗಿ ಓಡಬಲಿವು. ಸವಲಪವ ೋ
ಜಾಗವನೊನ ಮಾಡಿಕ ೊಂಡರೊ ಧನಂರ್ಯನು ವ ೋಗವಾಗಿ
ಹ ೊೋಗಬಲಿನು. ಮುಂದುವರ ಯುತ್ರತರುವ ಅವನ ಮೋಲ
ನಾವು ಪ್ರಯೋಗಿಸುವ ಬಾಣಗಳ ಸಮೊಹಗಳು ಅವನಗಿಂತ

351
ಎರಡು ಕ ೊರೋಶ ಹಂದ ಯೋ ಬಿೋಳುತ್ರತರುವುದನುನ ನೋನು
ನ ೊೋಡುತ್ರತಲಿವ ೋ? ವಯಸಾಿದ ನಾನು ಇಂದು ಅಷ ೊಟಂದು
ಶ್ೋಘರವಾಗಿ ಹ ೊೋಗಲು ಅಸಮಥವನಾಗಿದ ದೋನ . ಪಾಥವರ
ಸ ೋನ ಗಳ ಮುಂಬಾಗವೂ ಈಗ ನಮಮ ಸ ೋನ ಯ ಹತ್ರತರ
ಬಂದುಬಿಟ್ಟಟದ ! ಎಲಿ ಧನವಗಳ ನ ೊೋಡುತ್ರತರುವಂತ್
ಯುಧಿಷಿಠರನನುನ ನಾನು ಸ ರ ಹಡಿಯುತ್ ೋತ ನ ಎನುನವುದು
ಕ್ಷತ್ರರಯರ ಮಧಾದಲ್ಲಿ ನಾನು ಮಾಡಿದ ಪ್ರತ್ರಜ್ಞ ಯಾಗಿದ .
ಅವನು ಧನಂರ್ಯನಂದ ದೊರನಾಗಿ ಈಗ ನನನ ಎದುರ ೋ
ಬರುತ್ರತದಾದನ . ಆದುದರಿಂದ ನಾನು ವೂಾಹದ
ಮುಂಭಾಗವನುನ ಬಿಟುಟ ಫಲುಗನನ ಹಂದ ಹ ೊೋಗುವುದಿಲಿ.
ಹುಟುಟ ಮತುತ ಕಮವಗಳಲ್ಲಿ ನನಗ ಸಮನಾಗಿರುವ,
ಒಬಬಂಟ್ಟಯಾಗಿರುವ ಆ ಶತುರವನುನ ನೋನ ೋ ಸಾಹಾಯವನುನ
ಪ್ಡ ದು ಹ ೊೋರಾಡಬ ೋಕು. ಹ ೊೋಗಿ ಹ ೊೋರಾಡು! ಹ ದರ
ಬ ೋಡ! ನೋನು ಈಗ ರ್ಗತ್ರತಗ ೋ ಒಡ ಯನಾಗಿದಿದೋಯ! ನೋನು
ರಾರ್. ಶೂರ. ಕೃತಾಗಳಲ್ಲಿ ಯಶಸಿವಯಾದವನು. ದಕ್ಷ.
ಪಾಂಡವರ ೊಂದಿಗ ವ ೈರವನುನ ಬ ಳ ಸಿಕ ೊಂಡು ಬಂದವನು.
ವಿೋರ! ಧನಂರ್ಯನು ಎಲ್ಲಿ ಹ ೊೋಗುತ್ರತದಾದನ ೊೋ ಅಲ್ಲಿಗ
ಸವಯಂ ನೋನ ೋ ಹ ೊೋಗಿ ಯುದಧಮಾಡು!”

352
ದುಯೋವಧನನು ಹ ೋಳದನು:

“ಆಚಾಯವ! ನಮಮನ ನೋ ಅತ್ರಕರಮಿಸಿ ಹ ೊೋದ ಆ


ಧನಂರ್ಯನನುನ ಹ ೋಗ ತ್ಾನ ೋ ನಾನು ಹಂದಿರುಗಿ ಹ ೊೋಗಿ
ಬಾಧಿಸಬಲ ಿ? ರಣದಲ್ಲಿ ವರ್ರಹಸತ ಪ್ುರಂದರನನಾನದರೊ
ಗ ಲಿಲು ಶಕಾನಾಗಿರಬಹುದು. ಆದರ ಸಮರದಲ್ಲಿ
ಪ್ರಪ್ುರಂರ್ಯ ಅರ್ುವನನನುನ ಗ ಲುಿವುದು ಶಕಾವಿಲಿ. ಯಾರ
ಅಸರಪ್ರತ್ಾಪ್ದಿಂದ ಹಾದಿವಕಾ ಮತುತ ತ್ರರದಶರಿಗ ಸಮರಾದ
ನಮಮನೊನ ಸ ೊೋಲ್ಲಸಿ, ಶುರತ್ಾಯುವನುನ ಸಂಹರಿಸಿ,
ಸುದಕ್ಷ್ಣನನೊನ ಶುರತ್ಾಯುಧನನೊನ ಸಂಹರಿಸಿ, ಶುರತ್ಾಯು-
ಅಚುಾತ್ಾಯು ಇವರನೊನ, ನೊರಾರು ಮಿೋಚಿರನೊನ
ಸಂಹರಿಸಿದ, ಅನ ೋಕರನುನ ಅಹತವಾಗಿ ಸುಡುತ್ರತರುವ
ದುಧವಷ್ವ ಪಾಂಡವನನುನ ಯುದಧದಲ್ಲಿ ನಾನು ಹ ೋಗ
ಎದುರಿಸಬಲ ಿ? ಇಂದು ನಾನು ಅವನ ೊಂದಿಗ
ಯುದಧಮಾಡಲು ಸಮಥವನ ಂದು ನೋವು ಹ ೋಗ
ಹ ೋಳುತ್ರತರುವಿರಿ? ನಾನು ನಮಮ ಗುಲಾಮನಾಗಿದ ದೋನ . ನನನ
ಯಶಸಿನುನ ರಕ್ಷ್ಸಿರಿ!”

ದ ೊರೋಣನು ಹ ೋಳದನು:

353
“ಕೌರವಾ! ಸತಾವನ ನೋ ಹ ೋಳುತ್ರತರುವ . ಧನಂರ್ಯನು
ದುರಾಧಷ್ವ. ಆದರ ಅವನನುನ ನೋನು ಸಹಸಿಕ ೊಳುಳವಂತ್
ನಾನು ಮಾಡುತ್ ೋತ ನ . ಲ ೊೋಕದಲ್ಲಿ ಸವವಧನುಧವರರೊ
ಇಂದು ಒಂದು ಅದುುತವನುನ ನ ೊೋಡಲ್ಲ! ಕೌಂತ್ ೋಯನನುನ
ನೋನು ತಡ ಯುವುದನುನ ವಾಸುದ ೋವನೊ ನ ೊೋಡಲ್ಲ!
ರಣದಲ್ಲಿ ನನನನುನ ಅಸರಗಳು ಮತುತ ಬಾಣಗಳು ತ್ಾಗದ ಹಾಗ
ಇದ ೊೋ ಈ ಕಾಂಚನ ಕವಚವನುನ ಕಟುಟತ್ ೋತ ನ . ಒಂದುವ ೋಳ
ನೋನು ಸುರಾಸುರ, ಯಕ್ ೊೋರಗರಾಕ್ಷಸರು ಮತುತ ನರರ ೊಂದಿಗ
ಈ ಮೊರೊ ಲ ೊೋಕಗಳ ವಿರುದಧ ಯುದಧಮಾಡಿದರೊ ನನಗ
ಭಯವಿರುವುದಿಲಿ. ಕೃಷ್ಣನಾಗಲ್ಲೋ, ಕೌಂತ್ ೋಯನಾಗಲ್ಲೋ, ಅನಾ
ಶಸರಧಾರಿಯಾಗಲ್ಲೋ ರಣದಲ್ಲಿ ಯಾರೊ ನನನ ಈ ಕವಚವನುನ
ಶರಗಳಂದ ಬ ೋಧಿಸಲಾರರು. ನೋನು ಕವಚವನುನ ತ್ ೊಟುಟ
ತವರ ಮಾಡಿ ಸವಯಂ ನೋನ ೋ ಇಂದು ರಣದಲ್ಲಿ ಕುರದಧನಾದ
ಅರ್ುವನನನುನ ಎದುರಿಸು. ಅವನು ನನನನುನ
ಸಹಸಿಕ ೊಳಳಲಾರ!”

ಹೋಗ ಹ ೋಳ ದ ೊರೋಣನು ತವರ ಯಲ್ಲಿ ಆಚಮನ ಮಾಡಿ


ಯಥಾವಿಧಿಯಾಗಿ ಮಂತರವನುನ ರ್ಪ್ತಸಿ ಅತಾದುುತವಾಗಿ

354
ಹ ೊಳ ಯುತ್ರತರುವ ಕವಚವನುನ ದುಯೋವಧನನಗ ತ್ ೊಡಿಸಿದನು. ಆ
ಮಹಾರಣದಲ್ಲಿ ಅವನ ವಿರ್ಯಕಾಕಗಿ ಬರಹಮವಿತತಮನು ತನನ
ವಿದ ಾಯಂದ ಲ ೊೋಕವನುನ ವಿಸಮಯಗ ೊಳಸಿದನು.

ದ ೊರೋಣನು ಹ ೋಳದನು:

“ಭಾರತ! ಬರಹಮನು ನನಗ ಮಂಗಳವನುನಂಟುಮಾಡಲ್ಲ.


ದಿವರ್ರು ನನಗ ಮಂಗಳವನುನಂಟು ಮಾಡಲ್ಲ. ಶ ರೋಷ್ಠ
ನಾಗಗಳ ಕೊಡ ನನಗ ಮಂಗಳವನುನಂಟುಮಾಡಲ್ಲ.
ಯಯಾತ್ರ, ನಹುಷ್, ದುಂಧುಮಾರ, ಭಗಿೋರಥ, ಮತುತ ಎಲಿ
ರಾರ್ಷಿವಗಳ ನನನನುನ ಎಲಿದರಲ್ಲಿಯೊ
ಮಂಗಳವನುನಂಟುಮಾಡಲ್ಲ. ಮಹಾರಣಾದಲ್ಲಿ ನತಾವೂ ನನಗ
ಒಂದುಕಾಲ್ಲನ, ಅನ ೋಕ ಕಾಲ್ಲನ ಮತುತ ಕಾಲ ೋ ಇಲಿದಿರುವವು
ಮಂಗಳವನುನಂಟುಮಾಡಲ್ಲ. ಸಾವಹಾ, ಸವಧಾ, ಮತುತ ಶಚಿೋ
ಇವರೊ ಸದಾ ನನಗ ಮಂಗಳವನುನಂಟುಮಾಡಲ್ಲ. ಲಕ್ಷ್ಮೋ
ಮತುತ ಅರುಂಧತ್ರಯರೊ ಕೊಡ ನನಗ
ಮಂಗಳವನುನಂಟುಮಾಡಲ್ಲ. ಅಸಿತ-ದ ೋವಲರೊ,
ವಿಶಾವಮಿತರ-ಅಂಗಿರಸರೊ, ವಸಿಷ್ಠ-ಕಶಾಪ್ರೊ ನನಗ
ಮಂಗಳವನುನಂಟುಮಾಡಲ್ಲ. ಲ ೊೋಕ ೋಶವರರಾದ ಧಾತ್ಾ-

355
ವಿಧಾತರೊ, ದಿಕುಕ-ಉಪ್ದಿಕುಕಗಳ ಈಶವರರೊ, ಕಾತ್ರವಕ ೋಯ
ಷ್ಣುಮಖ್ನೊ ಇಂದು ನನಗ ಮಂಗಳವನುನ ನೋಡಲ್ಲ.
ಭಗವಾನ್ ವಿವಸವಂತ, ನಾಲುಕ ದಿಗಗರ್ಗಳ , ಭೊಮಿ,
ಆಕಾಶ, ಗಗನ ಮತುತ ಗರಹಗಳ ಸವವಶಃ ನನಗ
ಮಂಗಳವನುನಂಟುಮಾಡಲ್ಲ. ಧರಣಿಯನುನ ಕ ಳಗಿನಂದ ಸದಾ
ಹ ೊರುತ್ರತರುವ ಆ ಪ್ನನಗಶ ರೋಷ್ಠ ಶ ೋಷ್ನು ನನಗ ಮಂಗಳವನುನ
ನೋಡಲ್ಲ.

ಗಾಂಧಾರ ೋ! ಹಂದ ಸುರಸತತಮರು ಯುದಧದಲ್ಲಿ ದ ೈತಾ


ವೃತರನ ವಿಕರಮದಿಂದ ಗ ಲಲಪಟುಟ ಸಹಸಾರರು
ಭಿನನದ ೋಹರಾದರು. ಆಗ ತ್ ೋಜ ೊೋಬಲಗಳನುನ ಕಳ ದುಕ ೊಂಡು
ಮಹಾಸುರ ವೃತರನಂದ ಭಿೋತರಾಗಿ ಎಲಿ ದಿವೌಕಸರೊ
ಇಂದರನ ೊಂದಿಗ ಬರಹಮನ ಶರಣು ಹ ೊಕುಕ ಹ ೋಳದರು:
“ದ ೋವಸತತಮ! ವೃತರನಂದ ಸದ ಬಡಿಯಲಪಟಟ ದ ೋವತ್ ಗಳಗ
ನೋನ ೋ ಗತ್ರ! ನಮಮನುನ ಈ ಮಹಾಭಯದಿಂದ
ಪಾರುಮಾಡು!” ಆಗ ಅವನು ಪ್ಕಕದಲ್ಲಿಯೋ ನಂತ್ರದದ
ವಿಷ್ುಣವಿಗೊ, ವಿಷ್ಣಣರಾಗಿದದ ಶುಕರರ ೋ ಮದಲಾದ
ಸುರಸತತಮರಿಗ ಇದನುನ ಹ ೋಳದನು: “ಇಂದರನ ೊಂದಿಗ

356
ದ ೋವತ್ ಗಳನೊನ, ಉತತಮ ದಿವಜಾತ್ರಯವರನೊನ ನಾನು
ಸತತವಾಗಿ ರಕ್ಷ್ಸಬ ೋಕು. ಆದರ ಯಾವುದರಿಂದ ವೃತರನು
ನಮಿವತನಾಗಿರುವನ ೊೋ ಆ ತವಷ್ಟನ ತ್ ೋರ್ಸುಿ ಸಹಸಲು
ತುಂಬಾ ಅಸಾಧಾವಾದುದು. ಹಂದ ತವಷ್ಟನು ಹತುತ ಲಕ್ಷ
ವಷ್ವಗಳ ತಪ್ಸಿನುನ ತಪ್ತಸಿ ಮಹ ೋಶವರನ ಅನುಜ್ಞ ಯನುನ
ಪ್ಡ ದು ವೃತರನನುನ ನಮಿವಸಿದನು. ಅವನದ ೋ ಪ್ರಸಾದದಿಂದ
ಈ ಬಲಶಾಲ್ಲೋ ರಿಪ್ುವು ಸಂಹರಿಸುತ್ರತದಾದನ . ಶಂಕರನ
ಸಾಾನಕ ಕ ಹ ೊೋಗದ ೋ ಭಗವಾನ್ ಹರನನುನ ಕಾಣಲಾರಿರಿ.
ಅವನನುನ ನ ೊೋಡಿ ನೋವು ಆ ಶತುರವನುನ ಸಂಹರಿಸಬಲ್ಲಿರಿ.
ಆದುದರಿಂದ ಕ್ಷ್ಪ್ರವಾಗಿ ಮಂದರಕ ಕ ಹ ೊೋಗಿ. ಅಲ್ಲಿ ಆ
ತಪ್ಸಿಿನ ಯೋನ, ದಕ್ಷಯಜ್ಞ ವಿನಾಶಕ, ಪ್ತನಾಕಿೋ, ಸವವ
ಭೊತ್ ೋಶ, ಭಗನ ೋತರನನುನ ಸಂಹರಿಸಿದವನದಾದನ .”

ಆ ದ ೋವತ್ ಗಳು ಬರಹಮನ ೊಂದಿಗ ಮಂದರಕ ಕ ಹ ೊೋಗಿ


ಸೊಯವಕ ೊೋಟ್ಟಸಮಪ್ರಭನಾದ ತ್ ೋರ್ಸಿಿನ ರಾಶ್ಯನುನ
ಕಂಡರು. ಅವನು ಹ ೋಳದನು: “ದ ೋವತ್ ಗಳ ೋ! ಸಾವಗತ!
ಹ ೋಳ! ನಾನ ೋನು ಮಾಡಬ ೋಕು? ನನನ ಈ ಅಮೋಘ
ದಶವನವು ನೋವು ಬಯಸಿದುದನುನ ಪ್ಡ ಯುವಂತವರಾಗಿ!”

357
ಹೋಗ ಹ ೋಳಲು ದಿವೌಕಸರ ಲಿರೊ ಅವನಗ ಉತತರಿಸಿದರು:
“ವೃತರನ ತ್ ೋರ್ಸಿನುನ ಅಪ್ಹರಿಸಿ ದಿವೌಕಸರ ಗತ್ರಯಾಗು!
ಮಹ ೋಶವರ! ದ ೋವ! ಅವನ ಪ್ರಹಾರಗಳಂದ ರ್ರ್ವರಿತವಾಗಿ
ಮಾಡಲಪಟಟ ಈ ಶರಿೋರಗಳನುನ ನ ೊೋಡು! ನಾವು ನನಗ ೋ
ಶರಣು ಬಂದಿದ ದೋವ . ನಮಮ ಗತ್ರಯಾಗು!” ಆಗ
ಮಹ ೋಶವರನು ಹ ೋಳದನು: “ದ ೋವತ್ ಗಳ ೋ! ತವಷ್ಟನ
ತ್ ೋರ್ಸಿಿನಂದ ಈ ಸುಮಹಾಬಲ ಘೊೋರ ಕೃತ್ಾತಮರಿಂದಲೊ
ತಡ ಯಲು ಅಸಾಧಾನಾದವನು ಮಾಡಲಪಟಟನು ಎನುನವುದು
ತ್ರಳದಿದ . ಆದರ ಸವವ ದಿವೌಕಸರಿಗ ಸಹಾಯವನುನ
ಮಾಡುವುದು ನನನ ಅವಶಾ ಕಾಯವವಾಗಿದ . ನನನ
ದ ೋಹದಿಂದ ಹುಟ್ಟಟದ ಹ ೊಳ ಯುತ್ರತರುವ ಕವಚವನುನ
ತ್ ಗ ದುಕ ೊೋ! ಮನಸಿಿನಲ್ಲಿಯೋ ಈ ಮಂತರಗಳನುನ ಹ ೋಳ
ಧರಿಸು!”

ಹೋಗ ಹ ೋಳ ಆ ವರದನು ಆ ಕವಚವನೊನ ಆ ಮಂತರವನೊನ


ನೋಡಿದನು. ಅವನು ಆ ಕವಚದಿಂದ ರಕ್ಷ್ತನಾಗಿ ವೃತರನ
ಸ ೋನ ಯ ಕಡ ಹ ೊೋದನು. ಮಹಾರಣದಲ್ಲಿ ಬಿೋಳುವ
ನಾನಾವಿಧದ ಶಸೌರಘಗಳು ತ್ಾಗಿದರೊ ಈ ಕವಚವನುನ

358
ಧರಿಸಿದವನನುನ ಭ ೋದಿಸಲು ಸಾಧಾವಿಲಿ. ಆಗ ಸವಯಂ
ದ ೋವಪ್ತ್ರಯು ವೃತರನನುನ ಸಮರದಲ್ಲಿ ಸಂಹರಿಸಿದನು.
ಅನಂತರ ಆ ಮಂತರಮಯವಾಗಿ ಕಟುಟವ ಕವಚವನುನ
ಆಂಗಿರಸನಗ ನೋಡಿದನು. ಆಂಗಿರಸನು ಅದನುನ ಬೃಹಸಪತ್ರಗ
ಹ ೋಳದನು. ಬೃಹಸಪತ್ರಯು ಧಿೋಮತ ಅಗಿನವ ೋಶನಗ
ಹ ೋಳದನು. ಅಗಿನವ ೋಶಾನು ನನಗ ನೋಡಿದ ಕವಚವನುನ ನಾನು
ನನಗ ಇಂದು ನನನ ದ ೋಹರಕ್ಷಣಾಥವವಾಗಿ ಮಂತರಗಳಂದ
ಕಟ್ಟಟದ ದೋನ .”

ಹೋಗ ದುಯೋವಧನನಗ ಹ ೋಳ ಆಚಾಯವಪ್ುಂಗವ ದ ೊರೋಣನು


ಪ್ುನಃ ಮಲಿನ ೋ ಈ ಮಾತನಾನಡಿದನು:

“ಪಾಥಿವವ! ಹಂದ ರಣದಲ್ಲಿ ಹರಣಾಗಭವನು ವಿಷ್ುಣವಿಗ


ಹ ೋಗ ಇದನುನ ಕಟ್ಟಟದದನ ೊೋ ಹಾಗ ನನಗ ನಾನು ಈ
ಕವಚವನುನ ಬರಹಮಸೊತರದಿಂದ ಕಟುಟತ್ರತದ ದೋನ . ಹ ೋಗ
ತ್ಾರಕಸುರನ ಸಂಗಾರಮದಲ್ಲಿ ಬರಹಮನು ಹ ೋಗ ಶಕರನಗ
ಕಟ್ಟಟದದನ ೊೋ ಹಾಗ ಕವಚವನುನ ನನಗ ನಾನು ಕಟುಟತ್ರತದ ದೋನ .”

ಮಂತರದಿಂದ ವಿಧಿಪ್ೊವವಕವಾಗಿ ಅವನಗ ಕವಚವನುನ ಕಟ್ಟಟ ದಿವರ್ನು


ರಾರ್ನನುನ ಮಹಾ ಯುದಧಕ ಕ ಕಳುಹಸಿದನು. ಆಚಾಯವ
359
ಮಹಾತಮನಂದ ಸನನದಧಗ ೊಂಡು ಆ ಮಹಾಬಾಹುವು ಪ್ರಹಾರಿಗಳಾದ
ಸಹಸರ ತ್ರರಗತವರ ರಥರ ೊಂದಿಗ , ಹಾಗ ಯೋ ವಿೋಯವಶಾಲ್ಲಗಳಾದ
ಮದಿಸಿದ ಸಹಸರ ಆನ ಗಳಂದ, ಹತುತ ಸಾವಿರ ಅಶವಗಳಂದ ಮತುತ
ಅಷ ಟೋ ಮಹಾರಥಿಗಳಂದ ಸುತುತವರ ಯಲಪಟುಟ, ನಾನಾ ವಾದಾಗಳ
ಘೊೋಷ್ಗಳ ಂದಿಗ , ವ ೈರ ೊೋಚನಯು ಹ ೋಗ ೊೋ ಹಾಗ , ಮಹಾಬಾಹು
ಅರ್ುವನನ ರಥದ ಕಡ ಹ ೊರಟನು. ಅಗಾಧ ಸಮುದರದಂತ್ ಹ ೊರಟ
ಕೌರವನನುನ ನ ೊೋಡಿ ಕೌರವ ಸ ೋನ ಯಲ್ಲಿ ಮಹಾ ಶಬಧವುಂಟಾಯತು.

ದ ೊರೋಣ-ಪಾಂಚಾಲರ ಯುದಧ
ವೂಾಹವನುನ ಪ್ರವ ೋಶ್ಸಿದದ ಪ್ುರುಷ್ಷ್ವಭ ಪಾಥವ-ವಾಷ ಣೋವಯರ
ಹಂದ ದುಯೋವಧನನು ಹ ೊೋದ ನಂತರ ಪಾಂಡವರು
ಸ ೊೋಮಕರ ೊಡಗೊಡಿ ಮಹಾ ಶಬಧಗಳಂದ ವ ೋಗವಾಗಿ ದ ೊರೋಣನನುನ
ಆಕರಮಣಿಸಿದರು. ಆಗ ಅವರ ೊಡನ ಯುದಧವು ನಡ ಯತು. ವೂಾಹದ
ಮುಂದ ಯೋ ಪಾಂಚಾಲರ ಮತುತ ಕುರುಗಳ ನಡುವ ಘೊೋರ ಅದುುತ
ಲ ೊೋಮಹಷ್ವಣ ತುಮುಲ ಯುದಧವು ನಡ ಯತು. ಸೊಯವನು
ಮಧಾಾಹನಕ ಕೋರಲು ಎಂದೊ ಕಂಡಿರದಂತಹ ಮತುತ ಕ ೋಳರದಂತಹ
ಯುದಧವು ನಡ ಯತು. ಸ ೋನ ಗಳ ವೂಾಹದ ೊಂದಿಗ ಪ್ರಹಾರಿಗಳಾದ
ಪಾಥವರು ಎಲಿರೊ ಧೃಷ್ಟದುಾಮನನನನುನ ಮುಂದಿರಿಸಿಕ ೊಂಡು

360
ದ ೊರೋಣನ ಸ ೈನಾವನುನ ಶರವಷ್ವಗಳಂದ ಮುಸುಕಿದರು. ದ ೊರೋಣನನುನ
ಮುಂದಿರಿಸಿಕ ೊಂಡು ಕೌರವರು ಪಾಷ್ವತ ಪ್ರಮುಖ್ರಾದ ಪಾಥವರ
ಮೋಲ ಸಾಯಕಗಳನುನ ಸುರಿಸಿದರು. ಸುಂದರ ಅಲಂಕೃತ ರಥಗಳಲ್ಲಿ
ಸ ೋನ ಗಳ ಅಗರಭಾಗಗಳಲ್ಲಿದದ ಅವರಿಬಬರೊ ಬ ೋಸಿಗ ಯಲ್ಲಿ ವಿರುದಧ
ದಿಕುಕಗಳಲ್ಲಿ ಬಿೋಸುವ ಚಂಡಮಾರುತದಿಂದ ಪ್ರಸಪರ ತ್ಾಗುವ ಮಹಾ
ಮೋಘಗಳಂತ್ ಪ್ರಕಾಶ್ಸುತ್ರತದದರು. ಮಳ ಗಾಲದಲ್ಲಿ ಪ್ರವಾಹತುಂಬಿ
ರಭಸದಿಂದ ಪ್ರಸಪರರ ಕಡ ಹರಿಯುವ ಜಾಹನವಿೋ-ಯಮುನಾ
ನದಿಗಳಂತ್ ಆ ಎರಡು ಮಹಾಸ ೋನ ಗಳು ಅತ್ರ ವ ೋಗದಿಂದ
ಪ್ರಸಪರರನುನ ಕೊಡಿ ಯುದಧ ಮಾಡಿದರು. ನಾನಾ ಶಸರಗಳ ೋ ಮದಲು
ಬಿೋಸುವ ಚಂಡಮಾರುತವಾಗಿ, ಆನ -ಕುದುರ -ರಥಗಳ ಸಂಕುಲಗಳ ಂಬ
ಮಿಂಚು ಮತುತ ಮಹಾರೌದರವಾದ ಗದ ಗಳ ೋ ಮಹಾ
ಮೋಘಗಳಾಗಿರಲು, ಭಾರದಾವರ್ನ ಂಬ ಚಂಡಮಾರುತದಿಂದ
ಹ ೊತುತತಂದ ಸಹಸಾರರು ಶರಗಳ ಧಾರ ಗಳನುನ ಪಾಂಡುಸ ೋನ ಯಂದ
ಉಂಟಾದ ಮಹಾರೌದರ ಅಗಿನಯ ಮೋಲ ಸುರಿಸಿ ಆರಿಸಲು
ಪ್ರಯತ್ರನಸುತ್ರತರುವಂತ್ರತುತ.

ಬ ೋಸಗ ಯ ಕ ೊನ ಯಲ್ಲಿ ಘೊೋರವಾದ ಚಂಡಮಾರುತವು


ಸಮುದರವನುನ ಕ್ ೊೋಭ ಗ ೊಳಸುವಂತ್ ದಿವಜ ೊೋತತಮನು ಪಾಂಡವರ

361
ಸ ೋನ ಗಳನುನ ಅಲ ೊಿೋಲಕಲ ೊಿೋಲಗ ೊಳಸಿದನು. ಅವರೊ ಕೊಡ ಪ್ರಬಲ
ಅಲ ಗಳ ಂದಿಗ ಮಹಾಸ ೋತುವ ಯನುನ ಕ ೊಚಿಿಕ ೊಂಡು ಹ ೊೋಗಲು
ಪ್ರಯತ್ರನಸುವಂತ್ ಸವವ ಪ್ರಯತನದಿಂದ ದ ೊರೋಣನನುನ
ಆಕರಮಣಿಸಿದರು. ಜ ೊೋರಾಗಿ ಬಂದು ಅಪ್ಪಳಸುವ ಅಲ ಗಳನುನ
ಪ್ವವತವು ಹ ೋಗ ತಡ ಯುತತದ ಯೋ ಹಾಗ ದ ೊರೋಣನು ಸಮರದಲ್ಲಿ
ಕುರದಧರಾಗಿದದ ಪಾಂಡವರನೊನ, ಪಾಂಚಾಲರನೊನ, ಕ ೋಕಯರನೊನ
ತಡ ದನು. ಇತರ ಮಹಾಬಲಶಾಲ್ಲೋ ಶೂರ ರಾರ್ರೊ ಕೊಡ ರಣದಲ್ಲಿ
ಎಲಿ ಕಡ ಗಳಂದ ಮುತ್ರತಗ ಹಾಕುತ್ಾತ ಪಾಂಚಾಲರನುನ ತಡ ದರು. ಆಗ
ರಣದಲ್ಲಿ ಪಾಷ್ವತನು ಪಾಂಡವರ ೊಂದಿಗ ಅರಿಸ ೋನ ಯನುನ
ಒಡ ಯಲು ಬಯಸಿ ದ ೊರೋಣನನುನ ಹ ೊಡ ಯಲು ಪಾರರಂಭಿಸಿದನು.
ದ ೊರೋಣನು ಹ ೋಗ ಪಾಷ್ವತನ ಮೋಲ ಶರವಷ್ವಗಳನುನ
ಸುರಿಸುತ್ರತದದನ ೊೋ ಹಾಗ ಧೃಷ್ಟದುಾಮನನೊ ಕೊಡ ಶರವಷ್ವಗಳನುನ
ಸುರಿಸಿದನು. ಖ್ಡಗ ತ್ ೊೋಮರಗಳ ೋ ಮದಲು ಬಿೋಸುವ
ಚಂಡಮಾರುತವಾಗಿ, ಶಕಿತ-ಪಾರಸ-ಋಷಿಟಗಳಂದ ಸಜಾುಗಿ, ಶ್ಂಜನಯೋ
ಮಿಂಚು ಮತುತ ಚಾಪ್ದ ಟ ೋಂಕಾರವ ೋ ಗುಡುಗಾಗಿರುವ,
ಧೃಷ್ಟದುಾಮನನ ಂಬ ಮೋಡವು, ಶರಧಾರ ಗಳ ೋ ಮಳ ಗಲುಿಗಳನಾನಗಿಸಿ
ಎಲಿಕಡ ಚ ಲುಿತತ ರಥಶ ರೋಷ್ಠರ ಸಮೊಹಗಳನುನ ಸಂಹರಿಸುತ್ಾತ
ಸ ೋನ ಯನುನ ಮುಸುಕಿತು.

362
ಎಲ ಿಲ್ಲಿ ದ ೊರೋಣನು ಪಾಂಡವರ ರಥದ ಸಾಲನುನ ಶರಗಳಂದ
ಹ ೊಡ ದು ಮುನುನಗಗಲು ಪ್ರಯತ್ರನಸುತ್ರತದದನ ೊೋ ಅಲಿಲ್ಲಿ ಪಾಷ್ವತನು
ಶರಗಳಂದ ದ ೊರೋಣನನುನ ತಡ ಯುತ್ರತದದನು. ಯುದಧದಲ್ಲಿ ದ ೊರೋಣನು
ಎಷ ಟೋ ಪ್ರಯತ್ರನಸಿದರೊ ಧೃಷ್ಟಧುಾಮನನನುನ ಸಮಿೋಪ್ತಸಿ ಸ ೋನ ಯು
ಮೊರಾಗಿ ಒಡ ಯತು. ಒಂದು ಭ ೊೋರ್ನ ಹಂದ ಹ ೊೋಯತು,
ಇನ ೊನಂದು ರ್ಲಸಂಧನ ಹಂದ ಹ ೊೋಯತು. ಇನ ೊನಂದು ಭಾಗವು
ಪಾಂಡವರನುನ ಸದ ಬಡಿಯುತ್ರತದದ ದ ೊರೋಣನನುನ ಹಂಬಾಲ್ಲಸಿತು.
ದ ೊರೋಣನು ಸ ೋನ ಗಳನುನ ಸಂಘಟ್ಟಸುತ್ರತದದ ಹಾಗ ಯೋ ಧೃಷ್ಟದುಾಮನನು
ಅವನುನ ಧವಂಸಿಸುತ್ರತದದನು. ಅರಣಾದಲ್ಲಿ ರಕ್ಷಕರಿಲಿದ ಹಸುಗಳು ಅನ ೋಕ
ಹಂಸರಮೃಗಗಳಂದ ವಧಿಸಲಪಡುವಂತ್ ಧಾತವರಾಷ್ರರ ಸ ೋನ ಯು
ಪಾಂಡು-ಸೃಂರ್ಯರಿಂದ ವಧಿಸಲಪಡುತ್ರತತುತ. ಕಾಲನ ೋ ಧೃಷ್ಟದುಾಮನನ
ಮೊಲಕ ಯೋಧರನುನ ಮೋಹಸಿ ಕಬಳಸುತ್ರತದಾದನ ೊೋ ಏನ ೊೋ ಎಂದು
ಆ ತುಮುಲ ಸಂಗಾರಮವನುನ ವಿೋಕ್ಷ್ಸುವ ರ್ನರು ಅಂದುಕ ೊಂಡರು.
ದುಷ್ಟ ನೃಪ್ನ ರಾಷ್ರವು ಹ ೋಗ ದುಭಿವಕ್ಷ, ವಾಾಧಿ ಮತುತ ಚ ೊೋರರ
ಭಯದಿಂದ ಹ ೋಗ ಆಪ್ತ್ರತಗಳಗಾಗುವುದ ೊೋ ಹಾಗ ಕೌರವ ಸ ೋನ ಯು
ಪಾಂಡವ ಸ ೋನ ಯನುನ ಎದುರಿಸಿ ಪ್ಲಾಯನ ಮಾಡಿತು. ಸ ೋನ ಗಳ ಶಸರ
ಮತುತ ಕವಚಗಳ ಮೋಲ ಸೊಯವನ ಕಿರಣಗಳು ಬಿದುದ ಅವುಗಳ
ಹ ೊಳಪ್ು ಕಣುಣಗಳನುನ ಕ ೊೋರ ೈಸುತ್ರತದದವು ಮತುತ ಧೊಳು ಕಣುಣಗಳನುನ

363
ಮುಸುಕಿತುತ.

ಮೊರು ಭಾಗಗಳಾದ ಸ ೈನಾವನುನ ಪಾಂಡವರು ವಧಿಸುತ್ರತರಲು


ಕುಪ್ತತನಾದ ದ ೊರೋಣನು ಪಾಂಚಾಲರನುನ ಶರಗಳಂದ
ಸಂಹರಿಸತ್ ೊಡಗಿದನು. ಅವನ ಸಾಯಕಗಳಂದ ಸಂಹರಿಸಲಪಟಟ ಆ
ಸ ೋನ ಗಳು ಮಣುಣ ಮುಕಿಕದವು. ಅಗ ದ ೊರೋಣನ ರೊಪ್ವು
ಉರಿಯುತ್ರತರುವ ಕಾಲಾಗಿನಯಂತ್ ಆಯತು. ಆ ಮಹಾರಥನು ರಥ,
ಆನ , ಕುದುರ , ಪ್ದಾತ್ರಗಳನುನ ಒಂದ ೊಂದ ೋ ಬಾಣಗಳಂದ ರಣದಲ್ಲಿ
ಸಂಹರಿಸಿದನು. ಆಗ ರಣದಲ್ಲಿ ದ ೊರೋಣನ ಚಾಪ್ದಿಂದ ಹ ೊರಡುತ್ರತದದ
ನಶ್ತ ಬಾಣಗಳನುನ ಸಹಸಿಕ ೊಳುಳವವರು ಪಾಂಡವರ ಸ ೋನ ಯಲ್ಲಿ
ಯಾರೊ ಇರಲ್ಲಲಿ. ಸೊಯವನಂದ ಬ ೋಯಸಲಪಡುತ್ರತದದವರಂತ್
ದ ೊರೋಣನ ಸಾಯಕಗಳಂದ ಬ ಂದು ಪಾಷ್ವತನ ಸ ೋನ ಯು ಅಲಿಲ್ಲಿಯೋ
ತ್ರರುಗತ್ ೊಡಗಿತು. ಹಾಗ ಯೋ ಪಾಷ್ವತನಂದ ಸಂಹರಿಸಲಪಡುತ್ರತದದ
ಕೌರವ ಸ ೋನ ಯು ಉರಿಯುತ್ರತರುವ ಅಗಿನಯಂದ ಎಲಿ ಕಡ ಗಳಲ್ಲಿ
ಸುಟುಟಹ ೊೋಗುತ್ರತರುವ ಒಣ ವನದಂತ್ಾಯತು. ದ ೊರೋಣ ಮತುತ
ಪಾಷ್ವತರ ಸಾಯಕಗಳಂದ ವಧಿಸಲಪಡುತ್ರತದದ ಸ ೋನ ಗಳಲ್ಲಿ ಸ ೈನಕರು
ಪಾರಣಗಳನೊನ ತ್ ೊರ ದು ಪ್ರಮ ಶಕಿತಯಂದ ಯುದಧಮಾಡುತ್ರತದದರು.
ಯುದಧಮಾಡುತ್ರತರುವ ಕೌರವರಲ್ಲಿ ಅಥವಾ ಅವರಲ್ಲಿ ಭಯದಿಂದ

364
ಸಂಗಾರಮವನುನ ಬಿಟುಟ ಓಡಿ ಹ ೊೋದವರು ಯಾರೊ ಇರಲ್ಲಲಿ.

ಭಿೋಮಸ ೋನನನಾನದರ ೊೋ ಸ ೊೋದರರಾದ ಮಹಾರಥ ವಿವಿಂಶತ್ರ-


ಚಿತರಸ ೋನ-ವಿಕಣವರೊ, ಅವಂತ್ರಯ ವಿಂದಾನುವಿಂದರೊ,
ವಿೋಯವವಾನ್ ಕ್ ೋಮಧೊತ್ರವಯೊ - ನನನ ಮೊವರು ಪ್ುತರರೊ ಮತುತ
ಅವರ ಮೊವರು ಅನುಯಾಯಗಳ - ಸುತುತವರ ದರು. ಕುಲಪ್ುತರ
ಮಹಾರಥಿ ತ್ ೋರ್ಸಿವೋ ಬಾಹಿೋಕನು ಸ ೋನ ಯಂದಿಗ ಅಮಾತಾರ ೊಂದಿಗ
ದೌರಪ್ದ ೋಯರನುನ ತಡ ದನು. ಶ ೈಭಾ ಗ ೊೋವಾಸನ ರಾರ್ನು
ಒಂದುಸಾವಿರ ಯೋಧರ ೊಂದಿಗ ಕಾಶಾ ಅಭಿಭುವಿನ ಪ್ರಾಕಾರಂತ
ಮಗನನುನ ತಡ ದನು. ಪಾವಕನಂತ್ ಪ್ರರ್ವಲ್ಲಸುತ್ರತದದ ಕೌಂತ್ ೋಯ
ಅಜಾತಶತುರ ರಾರ್ನನುನ ಶಲಾರಾರ್ನು ಎದುರಿಸಿದನು. ಕುರದಧನಾಗಿದದ
ಅಮಷ್ವಣ, ಶೂರ ದುಃಶಾಸನನು ತನನ ಸ ೋನ ಯನುನ
ವಾವಸ ಾಯಲ್ಲಿರಿಸಿಕ ೊಂಡು ರಥವರ ಸಾತಾಕಿಯನುನ ಎದುರಿಸಿದನು.
ಸಂಜಯನೂ ಕೊಡ ಸ ೋನ ಯಂದಿಗ ಸನನದಧನಾಗಿ ಕವಚವನುನ ತ್ ೊಟುಟ
ನಾಲುಕನೊರು ಮಹ ೋಷಾವಸರ ೊಂದಿಗ ಚ ೋಕಿತ್ಾನನನುನ ತಡ ದನು.
ಶಕುನಯಾದರ ೊೋ ಏಳುನೊರು ಗಾಂಧಾರರ ಸ ೋನ ಯಡಗೊಡಿ ಚಾಪ್-
ಶಕಿತ-ಖ್ಡಗಗಳ ಂದಿಗ ಮಾದಿರೋಪ್ುತರರನುನ ತಡ ದನು.

ಅವಂತ್ರಯ ಮಹ ೋಷಾವಸ ವಿಂದಾನುವಿಂದರು ಮಿತರರಿಗಾಗಿ

365
ಪಾರಣಗಳನುನ ತಾಜಸಿ ಯುದಧದಲ್ಲಿ ವಿರಾಟ ಮತಿಯನನುನ ಬಾಣಗಳಂದ
ಹ ೊಡ ದು ಯದಧಮಾಡುತ್ರತದದರು. ದಾರಿಯನುನ ಮಾಡಿಕ ೊಂಡು
ಹ ೊೋಗಲು ಪ್ರಯತ್ರನಸುತ್ರತದದ ಶ್ಖ್ಂಡಿಯನುನ ಬಾಹಿೋಕನು ಪ್ರಯತ್ರನಸಿ
ತಡ ದನು. ಅಂತ್ರಯವನು ಸೌವಿೋರರ ೊಂದಿಗ ಕೊರರರಾದ
ಪ್ರಭದರಕರ ೊಡನದದ ಕುರದಧ ರೊಪ್ತ ಪಾಂಚಾಲಾ ಧೃಷ್ಟದುಾಮನನನುನ
ತಡ ದನು. ಕೊರರಯೋಧಿನ ರಾಕ್ಷಸ ಶೂರ ಘಟ ೊೋತಕಚನನುನ
ಅಲಾಯುಧನು ಆಕರಮಣಿಸಿದನು. ಕುರದರರೊಪ್ತ ರಾಕ್ಷಸ ೋಂದರ
ಅಲಂಬುಸನನುನ ಮಹಾ ಸ ೋನ ಯಡಗೊಡಿ ಕುಂತ್ರಭ ೊೋರ್ನು
ತಡ ದನು. ಸ ೈಂಧವನು ಕೃಪ್ನ ೋ ಮದಲಾದ ಪ್ರಮೋಷಾವಸ
ರಥರಿಂದ ರಕ್ಷ್ತನಾಗಿ ಎಲಿ ಸ ೋನ ಗಳ ಹಂದ ಇದದನು. ಸ ೈಂಧವನ
ಬೃಹತತಮ ಚಕರಗಳನುನ ಬಲದಲ್ಲಿ ದೌರಣಿಯೊ ಎಡದಲ್ಲಿ
ಸೊತಪ್ುತರನೊ ರಕ್ಷ್ಸುತ್ರತದದರು. ಸೌಮದತ್ರತಯ ನಾಯಕತವದಲ್ಲಿ
ನೋತ್ರವಂತರಾದ ಮಹ ೋಷಾವಸರಾದ ಎಲಿ ಯುದಧವಿಶಾರದರಾದ ಕೃಪ್,
ವೃಷ್ಸ ೋನ, ಶಲ, ಶಲಾ ಮತುತ ದುರ್ವಯರು ಸ ೈಂಧವನ ಹಂಭಾಗದ
ರಕ್ಷಕರಾಗಿದದರು. ಸ ೈಂಧವನಗ ರಕ್ಷಣ ಯ ಈ ವಾವಸ ಾಯನುನ ಮಾಡಿ
ಅವರು ಯುದಧಮಾಡಿದರು.

ದ ೊರೋಣನ ಸ ೋನ ಯನುನ ಭ ೋದಿಸಲ ೊೋಸುಗ ರಣದಲ್ಲಿ ಪಾಥವರು

366
ವೂಾಹದ ಎದಿರು ನಂತ್ರದದ ಭಾರದಾವರ್ನನುನ ಎದುರಿಸಿ ಅವನ ೊಂದಿಗ
ಯುದಧಮಾಡತ್ ೊಡಗಿದರು. ತನನ ವೂಾಹವನೊನ ಸ ೈನಕರನೊನ
ರಕ್ಷ್ಸುತ್ಾತ ರಣದಲ್ಲಿ ಮಹಾ ಯಶಸಿನುನ ಬಯಸುತ್ಾತ ದ ೊರೋಣನೊ
ಕೊಡ ಪಾಥವರ ೊಂದಿಗ ಹ ೊೋರಾಡಿದನು.

ಕೌರವ ಪ್ುತರರ ಹತ್ ೈಷಿಗಳಾದ ಅವಂತ್ರಯ ವಿಂದಾನುವಿಂದರು


ಕುರದಧರಾಗಿ ವಿರಾಟನನುನ ಹತುತ ಶರಗಳಂದ ಹ ೊಡ ದರು.
ವಿರಾಟನಾದರ ೊೋ ಅನುಗರ ೊಂದಿಗ ನಂತ್ರದದ ಆ ಇಬಬರು
ಪ್ರಾಕಾರಂತರನುನ ಪ್ರಾಕರಮದ ೊಂದಿಗ ಯುದಧಮಾಡತ್ ೊಡಗಿದನು.
ವನದಲ್ಲಿ ಸಿಂಹಕೊಕ ಮದಿಸಿದ ಎರಡು ಸಲಗಗಳಗೊ ನಡ ಯುವಂತ್
ಅವರ ನಡುವ ನೋರಿನಂತ್ ರಕತವನುನ ಸುರಿಸುವ ದಾರುಣವಾದ
ಯುದಧವು ನಡ ಯತು.

ಯಾಜ್ಞಸ ೋನಯು ಬಾಹಿೋಕನನುನ ಮಮವ-ಅಸಿತಗಳನುನ ಭ ೋದಿಸಬಲಿ


ಘೊೋರವಾದ ತ್ರೋಕ್ಷ್ಣವಾದ ವಿಶ್ಖ್ಗಳಂದ ಹ ೊಡ ದನು. ಆಗ
ಬಾಹಿೋಕನು ಕುರದಧನಾಗಿ ಯಾಜ್ಞಸ ೋನಯನುನ ಒಂಭತುತ
ಹ ೋಮಪ್ುಂಖ್ಗಳರುವ ಶ್ಲಾಶ್ತ ನತಪ್ವವಗಳಂದ ಜ ೊೋರಾಗಿ
ಹ ೊಡ ದನು. ಆಗ ಅಲ್ಲಿ ಹ ೋಡಿಗಳಗ ಭಯವನುನಂಟುಮಾಡುವ,
ಶೂರರ ಹಷ್ವವನುನ ಹ ಚಿಿಸುವ ಶರ-ಶಕಿತ ಸಮೊಹಗಳ ಘೊೋರ

367
ಯುದಧವು ನಡ ಯತು. ಅವರಿಬಬರೊ ಬಿಡುತ್ರತದದ ಬಾಣಗಳಂದ
ಅಂತರಿಕ್ಷ ಮತುತ ದಿಕುಕಗಳ ಮುಚಿಿಹ ೊೋಗಿ ಎಲ್ಲಿ ಏನಾಗುತತದ ಯಂದು
ಯಾರಿಗೊ ತ್ರಳಯುತ್ರತರಲ್ಲಲಿ. ಆನ ಯು ಮತ್ ೊತಂದು ಆನ ಯಂದಿಗ
ಹ ೋಗ ೊೋ ಹಾಗ ಶ ೈಬಾ ಗ ೊೋವಾಸನು ಯುದಧದಲ್ಲಿ ಸ ೈನಾದ ೊಂದಿಗ
ಮಹಾರಥ ಕಾಶಾಪ್ುತರನ ೊಡನ ಯುದಧಮಾಡಿದನು. ಮನಸುಿ
ಪ್ಂಚ ೋಂದಿರಯಗಳ ಡನ ಹ ೋಗ ೊೋ ಹಾಗ ಸಂರಬಧನಾದ ಬಾಹಿೋಕ
ರಾರ್ನು ರಣದಲ್ಲಿ ಮಹಾರಥ ದೌರಪ್ದ ೋಯರ ೊಡನ ಹ ೊೋರಾಡುತ್ಾತ
ಶ ೂೋಭಿಸಿದನು. ಇಂದಿರಯ ವಿಷ್ಯಗಳು ಹ ೋಗ ದ ೋಹವನುನ
ಕಲಕುತ್ರತರುತತವ ಯೋ ಹಾಗ ಯುದಧಮಾಡುತ್ರತದದ ಅವರು ಅವನನುನ
ಎಲಿ ಕಡ ಗಳಂದ ಶರೌಘಗಳಂದ ಪ್ತೋಡಿಸುತ್ರತದದರು.

ಸಾತಾಕಿಯನುನ ದುಃಶಾಸನನು ತ್ರೋಕ್ಷ್ಣ ಸಾಯಕಗಳಂದ ಮತುತ ಒಂಭತುತ


ನತಪ್ವವಗಳಂದ ಹ ೊಡ ದನು. ಮಹ ೋಷಾವಸ ಧನವಯಂದ ಬಲವತ್ಾತಗಿ
ಬಾಣಗಳಂದ ಹ ೊಡ ಯಲಪಟುಟ ಅತ್ರಯಾಗಿ ಗಾಯಗ ೊಂಡ ಸಾತಾಕಿಯು
ಕ್ಷಣಕಾಲ ಮೊಛಿವತನಾದನು. ತಕ್ಷಣವ ೋ ಎಚ ಿತುತ ವಾಷ ಣೋವಯನು
ಹತುತ ಕಂಕಪ್ತ್ರರ ಸಾಯಕಗಳಂದ ದುಃಶಾಸನನನುನ ಹ ೊಡ ದನು.
ಅನ ೊಾೋನಾರನುನ ದೃಢವಾಗಿ ಹ ೊಡ ದು ಗಾಯಗ ೊಳಸಿ ಗಾಯಗ ೊಂಡ
ಅವರಿಬಬರೊ ಸಮರದಲ್ಲಿ ಹೊಬಿಟಟ ಮುತುತಗದ ಮರಗಳಂತ್

368
ರಾರಾಜಸುತ್ರತದದರು.

ಕುಂತ್ರಭ ೊೋರ್ನ ಶರಗಳಂದ ಗಾಯಗ ೊಂಡಿದದ ಅಲಂಬುಸನಾದರ ೊೋ


ಪ್ರಮ ಸ ೊಬಗಿನಂದ ಹೊಬಿಟಟ ಮುತುತಗದ ಮರದಂತ್
ಶ ೂೋಭಿಸಿದನು. ಅವನು ಕುಂತ್ರಭ ೊೋರ್ನನುನ ಅನ ೋಕ ಆಯಸಗಳಂದ
ಹ ೊಡ ದು ಗಾಯಗ ೊಳಸಿ ಕೌರವ ಸ ೋನ ಗಳ ಎದಿರು ಭ ೈರವ ಕೊಗನುನ
ಕೊಗಿದನು. ಹಂದ ಶಕರ-ರ್ಂಭಾಸುರರಂತ್ ಸಮರದಲ್ಲಿ
ಪ್ರಸಪರರ ೊಡನ ಯುದಧಮಾಡುತ್ರತದದ ಆ ಇಬಬರು ಶೂರರನುನ ಎಲಿರೊ
ನ ೊೋಡಿದರು.

ವ ೈರವನುನ ಸಾಧಿಸಿದದ ರಭಸದ ಶಕುನಯನುನ ಸಂಗಾರಮದಲ್ಲಿ


ಕುರದಧರಾದ ಮಾದಿರೋಪ್ುತರರಿಬಬರೊ ಶರಗಳಂದ ಅರ ದರು.
ಧೃತರಾಷ್ಟ್ರನಿಂದ ಹುಟ್ಟಟದ, ಕಣವನಂದ ವೃದಿಧಸಲಪಟಟ, ಧೃತರಾಷ್ಟ್ರ
ಪ್ುತರರು ಇರಿಸಿಕ ೊಂಡಿದದ ಕ ೊರೋಧವ ಂಬ ಆ ಅಗಿನಯು ಇಡಿೋ ಭೊಮಿಯ
ಎಲಿವನೊನ ಭಸಮಮಾಡಲು ತ್ ೊಡಗಿತು. ಆ ಮೊಲದಿಂದ
ರ್ನಕ್ಷಯಯವು ನಡ ಯತು. ಪಾಂಡುಪ್ುತರರಿಬಬರ ಶರಗಳಂದ
ವಿಮುಖ್ನಾಗಿಸಿಕ ೊಂಡ ಯುದಧದಲ್ಲಿ ಸವಲಪವ ೋ ಪ್ರಾಕರಮವುಳಳ
ಶಕುನಯು ಏನು ಮಾಡಬ ೋಕ ಂದು ತ್ರಳಯಲಾರದ ೋ ಹ ೊೋದನು.
ಅವನು ವಿಮುಖ್ನಾಗಿದುದದನುನ ನ ೊೋಡಿ ಮಾದಿರೋಪ್ುತರರು

369
ಮಹಾಗಿರಿಯ ಮೋಲ ಮೋಡಗಳು ಹ ೋಗ ೊೋ ಹಾಗ ಅವನ ಮೋಲ
ಪ್ುನಃ ಬಾಣಗಳ ಮಳ ಯನುನ ಸುರಿಸಿದರು. ಅನ ೋಕ ಸನನತಪ್ವವ
ಶರಗಳಂದ ಹ ೊಡ ಯಲಪಟಟ ಸೌಬಲನು ವ ೋಗವಾಗಿ ಹ ೊೋಗುವ
ಕುದುರ ಗಳ ಸಹಾಯದಿಂದ ದ ೊರೋಣನ ಸ ೋನ ಯನುನ ಬಿಟುಟ
ಓಡಿಹ ೊೋದನು. ಆಗ ಘಟ ೊೋತಕಚನು ರಾಕ್ಷಸ ಅಲಂಬುಸನನುನ
ಯುದಧದಲ್ಲಿ ಮಧಾಮ ವ ೋಗವನುನ ಬಳಸಿ ಆಕರಮಣಿಸಿದನು. ಅವರ
ಯುದಧವು ಹಂದ ರಾಮ-ರಾವಣರ ನಡುವ ನಡ ದ ಯುದಧದಂತ್
ವಿಚಿತರವಾಗಿ ಕಾಣುತ್ರತತುತ. ಯುಧಿಷಿಠರನು ಮದರರಾರ್ನನುನ ಐನೊರು
ಬಾಣಗಳಂದ ಹ ೊಡ ದು ಪ್ುನಃ ಏಳರಿಂದ ಹ ೊಡ ದನು. ಆಗ ಅವರ
ನಡುವ ಹಂದ ಶಂಬರ ಮತುತ ಅಮರರಾರ್ರ ನಡುವ
ಮಹಾಯುದಧವು ನಡ ದಂತ್ ಅತಾದುುತ ಯುದಧವು ನಡ ಯತು.
ವಿವಿಂಶತ್ರ, ಚಿತರಸ ೋನ ಮತುತ ವಿಕಣವರು ಮಹಾಸ ೋನ ಗಳಂದ
ಸುತುತವರ ಯಲಪಟುಟ ಭಿೋಮಸ ೋನನ ೊಂದಿಗ ಯುದಧಮಾಡಿದರು.

ದ ೊರೋಣ-ಧೃಷ್ಟದುಾಮನರ ಯುದಧ
ಆಗ ಆ ಲ ೊೋಮಹಷ್ವಣ ಸಂಗಾರಮವು ಪಾರರಂಭವಾಗಲು
ಪಾಂಡವರು ಮೊರು ಭಾಗಗಳಾಗಿ ಒಡ ದಿದದ ಕೌರವ ೋಯರ
ಸ ೋನ ಯಂದಿಗ ಹ ೊೋರಾಡಿದರು. ಭಿೋಮಸ ೋನನು ರ್ಲಸಂಧನನುನ

370
ಎದುರಿಸಿದನು. ಯಧಿಷಿಠರನು ಸ ೋನ ಯಂದಿಗ ಕೃತವಮವನನುನ
ಎದುರಿಸಿದನು. ಸೊಯವನು ಕಿರಣಗಳನುನ ಪ್ಸರಿಸುವಂತ್ ಬಾಣಗಳ
ಮಳ ಯನುನ ಸುರಿಸುತ್ರತದದ ಧೃಷ್ಟದುಾಮನನು ದ ೊರೋಣನನುನ
ಆಕರಮಣಿಸಿದನು. ಆಗ ತವರ ಯಲ್ಲಿದದ ಪ್ರಸಪರ ಸಂಕುರದಧರಾಗಿದದ
ಕುರುಗಳ ಮತುತ ಸ ೊೋಮಕರ ಸವವಧನವಗಳ ನಡುವ ಯುದಧವು
ನಡ ಯತು. ಹಾಗ ಮಹಾಭಯದ ವಿನಾಶವು ನಡ ಯುತ್ರತರಲು ಎರಡೊ
ಸ ೋನ ಗಳಲ್ಲಿ ಭಯಗ ೊಳಳದ ೋ ಯುದಧಮಾಡುತ್ರತದದರು. ಬಲ್ಲೋ ದ ೊರೋಣನು
ಬಲವಂತನಾದ ಪಾಂಚಾಲಪ್ುತರನ ೊಂದಿಗ ಯುದಧಮಾಡಿದನು.
ಅವನು ಕಳುಹಸಿದ ಬಾಣಗಳ ಸಮೊಹಗಳು ಎಲಿಕಡ
ತುಂಬಿಕ ೊಳಳಲು ಅದ ೊಂದು ಅದುುತವಾಯತು. ಕಮಲಗಳ ವನವನುನ
ಎಲಿಕಡ ಗಳಂದ ಧವಂಸಗ ೊಳಸುವಂತ್ ದ ೊರೋಣ ಮತುತ ಪಾಂಚಾಲಾರು
ಅನ ೋಕ ನರರ ಶ್ರಗಳನುನ ಉರುಳಸಿದರು.

ಸ ೋನ ಗಳಲ್ಲಿ ಎಲಿ ಕಡ ಗಳಲ್ಲಿ ವಿೋರರ ವಸಾರಭರಣ ಶಸರಗಳು, ಧವರ್-


ಕವಚ-ಆಯುಧಗಳು ಹರಡಿ ಬಿದಿದದದವು. ಬಂಗಾರದ ಕವಚಗಳು
ರಕತದಿಂದ ತ್ ೊೋಯುದ ಹ ೊೋಗಿ ಮಿಂಚಿನಂದ ಕೊಡಿದ ಮೋಘಗಳ
ರಾಶ್ಗಳಂತ್ ಕಾಣುತ್ರತದದವು. ಮಹಾರಥರು ತ್ಾಲಮಾತರದ
ಚಾಪ್ಗಳನುನ ಸ ಳ ಯುತ್ಾತ ಪ್ತತ್ರರಗಳಂದ ಯುದಧದಲ್ಲಿ ಆನ -ಕುದುರ -

371
ನರರನುನ ಬಿೋಳಸುತ್ರತದದರು. ಮಹಾತಮ ಶೂರರು ಪ್ರಹರಿಸುತ್ರತದದ ಖ್ಡಗ,
ಗುರಾಣಿ, ಬಿಲುಿಗಳು, ಶ್ರಗಳು, ಕವಚಗಳು ಹರಡಿ ಬಿದಿದದದವು. ಆ
ಪ್ರಮ ಸಂಕುಲಯುದಧದಲ್ಲಿ ಎಲಿ ಕಡ ಗಳಲ್ಲಿ ಮೋಲ ಏಳುತ್ರತದದ ಅನ ೋಕ
ಕಬಂಧಗಳು ಕಾಣುತ್ರತದದವು. ಹದುದಗಳು, ಕಂಕಗಳು, ತ್ ೊೋಳಗಳು,
ನರಿಗಳು, ಕಾಗ ಗಳು, ರ್ಂಬುಕಗಳು ಮತುತ ಇನೊನ ಅನ ೋಕ
ಮಾಂಸಾಹಾರಿಗಳು ಮಾಂಸಗಳನುನ ಭಕ್ಷ್ಸುತ್ರತರುವುದು, ರಕತವನುನ
ಕುಡಿಯುತ್ರತರುವುದು, ಕ ೋಶಗಳನೊನ, ಎಲುಬುಗಳನುನ ನ ಕುಕತ್ರತರುವುದು,
ಅನ ೋಕ ಶರಿೋರಗಳಂದ ಶರಿೋರದ ಅವಯವಗಳನುನ ಕಿತುತ
ಎಳ ಯುತ್ರತರುವುದು, ನರರು-ಅಶವ-ಗರ್ ಸಮೊಹಗಳ ಶ್ರಗಳನೊನ
ಎಳ ಯುತ್ರತರುವುದು ಅಲಿಲ್ಲಿ ಕಂಡಿತು. ಅಸರವಿದರಾದ, ರಣದಿೋಕ್ ಯ
ದಿೋಕ್ಷ್ತರಾದ, ರಣದಲ್ಲಿ ರ್ಯವನುನ ಬಂiಸುವ ಶರಧಾರಿಗಳು
ಜ ೊೋರಾಗಿ ಯುದಧ ಮಾಡಿದರು. ಯುದಧರಂಗದಲ್ಲಿ ಇಳದಿದದ ನರರು
ರಣದಲ್ಲಿ ನನನವರು ಬಹುವಿಧದ ವರಸ ಗಳಲ್ಲಿ ಖ್ಡಗಗಳನುನ
ತ್ರರುಗಿಸುತ್ಾತ, ಋಷಿಟ-ಶಕಿತ-ಪಾರಸ-ಶೂಲ-ತ್ ೊೋಮರ-ಪ್ಟ್ಟಟಶ-ಗದ -
ಪ್ರಿಘ ಮತುತ ಇನೊನ ಇತರ ಆಯುಧಗಳಂದ ಮತುತ ಭುರ್ಗಳಂದಲೊ
ಅನ ೊಾೋನಾರನುನ ಕುರದಧರಾಗಿ ಸಂಹರಿಸಿದರು. ರಥಿಗಳು ರಥಿಗಳ ಡನ ,
ಅಶಾವರ ೊೋಹಗಳು ಅಶಾವರ ೊೋಹಗಳ ಂದಿಗ , ಮಾತಂಗರು ಶ ರೋಷ್ಠ
ಮಾತಂಗರ ೊಂಡನ , ಪ್ದಾತ್ರಗಳು ಪ್ದಾತ್ರಗಳ ಡನ , ಮತುತ ಇತರರು

372
ಉನಮತತರಾದವರಂತ್ ಕಿರೋಡಾಂಗಣದಲ್ಲಿ ಸಂಚರಿಸುತ್ರತರ ೊೋ
ಎನುನವವರಂತ್ ಅನ ೊಾೋನಾರನುನ ಕಿರುಚಾಡಿ ಕರ ದರು ಮತುತ
ಅನ ೊಾೋನಾರನುನ ಸಂಹರಿಸಿದರು.

ಮಯಾವದ ಗಳಲಿದ ೋ ನಡ ಯುತ್ರತರುವ ಆ ಯುದಧದಲ್ಲಿ ಧೃಷ್ಟದುಾಮನನು


ತನನ ಕುದುರ ಗಳು ದ ೊರೋಣನ ಕುದುರ ಗಳ ಡನ ಸ ೋರಿಸಿದನು. ಗಾಳಯ
ವ ೋಗದಲ್ಲಿ ಹ ೊೋಗಬಲಿ ಆ ಪಾರಿವಾಳದ ಬಣಣದ ಕುದುರ ಗಳು
ಕ ಂಪ್ುಬಣಣದ ಕುದುರ ಗಳ ಡನ ಸ ೋರಿ ರಣರಂಗದಲ್ಲಿ ಅವು
ಮಿಂಚಿನಂದ ೊಡಗೊಡಿದ ಮೋಡಗಳಂತ್ ಚ ನಾನಗಿ ಶ ೂೋಭಿಸಿದವು.
ದ ೊರೋಣನು ತುಂಬಾ ಹತ್ರತರ ಬಂದುದನುನ ನ ೊೋಡಿದ ವಿೋರ
ಧೃಷ್ಟದುಾಮನನು ಧನುಸಿನುನ ಬಿಸುಟು ಖ್ಡಗ-ಗುರಾಣಿಗಳನುನ
ತ್ ಗ ದುಕ ೊಂಡನು. ಪಾಷ್ವತನು ಈಶಾದಂಡವನುನ ಹಡಿದು ಹಾರಿ
ದ ೊರೋಣನ ರಥವನುನ ಪ್ರವ ೋಶ್ಸಿ, ದುಷ್ಕರವಾದ ಕಮವವನ ನೋ
ಮಾಡಿದನು. ನ ೊಗದ ಮೋಲ , ಸವಲಪ ಸಮಯ ನ ೊಗದ ಜ ೊೋಡಿನ
ಮೋಲ ಮತುತ ಕುದುರ ಗಳ ಮೋಲ ನಂತುಕ ೊಂಡು ಸಂಚರಿಸುತ್ರತದದನು.
ಕ ಂಪ್ುಕುದುರ ಗಳ ಮೋಲ ನಂತು ಖ್ಡಗವನುನ ತ್ರರುಗಿಸುತ್ರತದದ ಅವನನುನ
ಹ ೊಡ ಯಲು ದ ೊರೋಣನಗ ಅವಕಾಶವ ೋ ಸಿಗಲ್ಲಲಿ. ಅದ ೊಂದು
ಅದುುತವಾಗಿತುತ. ವನದಲ್ಲಿ ಮಾಂಸದ ಆಸ ಯಂದ ಗಿಡುಗವು ಹಾರಿ

373
ಎರಗುವಂತ್ ದ ೊರೋಣನನುನ ಕ ೊಲಿಲು ಬಯಸಿದ ಅವನ
ವತವನ ಯಾಗಿತುತ. ಆಗ ಬಲ್ಲೋ ದ ೊರೋಣನು ನೊರು ಶರಗಳಂದ
ದುರಪ್ದಪ್ುತರನ ನೊರುಚಂದರರಿದದ ಗುರಾಣಿಯನೊನ, ಹತುತ ಶರಗಳಂದ
ಖ್ಡಗವನೊನ, ಅರವತ್ಾನಲುಕ ಬಾಣಗಳಂದ ಕುದುರ ಗಳನೊನ,
ಭಲಿಗಳ ರಡರಿಂದ ಧವರ್-ಚತರಗಳನುನ ಮತುತ ಇನ ನರಡರಿಂದ ಅವನ
ಪಾಷಿಣವಸಾರಥಿಗಳನೊನ ಹ ೊಡ ದನು. ತವರ ಮಾಡಿ ಇನ ೊನಂದು
ಜೋವಿತವನುನ ಅಂತಾಗ ೊಳಸಬಲಿ ಬಾಣವನುನ ವರ್ರಧರನು ವರ್ರವನುನ
ಹ ೋಗ ೊೋ ಹಾಗ ಆಕಣವಪ್ೊಣಾವಂತವಾಗಿ ಎಳ ದು ಪ್ರಯೋಗಿಸಿದನು.
ಆ ಬಾಣವನುನ ಹದಿನಾಲುಕ ಬಾಣಗಳಂದ ತುಂಡರಿಸಿ ಸಾತಾಕಿಯು
ಆಚಾಯವಮುಖ್ಾನ ಹಡಿತದಿಂದ ಧೃಷ್ಟದುಾಮನನನುನ
ಬಿಡುಗಡ ಗ ೊಳಸಿದನು.

ಸಿಂಹದಿಂದ ಹಡಿಯಲಪಟ್ಟಟದದ ಜಂಕ ಯನುನ ಹ ೋಗ ೊೋ ಹಾಗ ಆ


ಶ್ನಪ್ುಂಗವನು ಪಾಂಚಾಲಾನನುನ ದ ೊರೋಣನಂದ
ಬಿಡುಗಡ ಗ ೊಳಸಿದನು. ಮಹಾಹವದಲ್ಲಿ ಪಾಂಚಾಲಾನನುನ ಸಾತಾಕಿಯು
ರಕ್ಷ್ಸಿದುದನುನ ನ ೊೋಡಿ ದ ೊರೋಣನು ತವರ ಮಾಡಿ ಇಪ್ಪತ್ಾತರು
ಬಾಣಗಳಂದ ಅವನನುನ ಹ ೊಡ ದನು. ಆಗ ಶ್ನಯ ಪೌತರನು
ಸೃಂರ್ಯರನುನ ನುಂಗುವಂತ್ರದದ ದ ೊರೋಣನ ಎದ ಗ ಗುರಿಯಟುಟ

374
ನಶ್ತವಾದ ಇಪ್ಪತ್ಾತರು ಬಾಣಗಳಂದ ತ್ರರುಗಿ ಹ ೊಡ ದನು.
ದ ೊರೋಣನು ಸಾತವತನ ೊಡನ ಯುದಧದಲ್ಲಿ ತ್ ೊಡಗಲು
ವಿರ್ಯೋಚಿಿಗಳಾದ ಪಾಂಚಾಲ ರಥರು ಧೃಷ್ಟದುಾಮನನನುನ ಬ ೋಗನ
ಬಿಡಿಸಿದರು.

ದ ೊರೋಣ-ಸಾತಾಕಿಯರ ಯುದಧ
ಆಗ ಕ ೊರೋಧವ ೋ ವಿಷ್ವಾಗುಳಳ, ಧನುಸ ಿೋ ತ್ ರ ದ ಬಾಯಯಂತ್ರರುವ,
ತ್ರೋಕ್ಷ್ಣ ಬಾಣಗಳ ೋ ಹಲುಿಗಳಾಗುಳಳ, ನಶ್ತ ನಾರಾಚಗಳ ೋ
ದವಡ ಗಳಾಗುಳಳ, ಕ ೊೋಪ್-ಅಸಹನ ಗಳಂದ ಕಣುಣ ಕ ಂಪಾಗಿರುವ
ದ ೊರೋಣನು ಮಹಾ ಹ ಬಾಬವಿನಂತ್ ನಟುಟಸಿರು ಬಿಡುತ್ಾತ
ಪ್ವವತಗಳನೊನ ದಾಟ್ಟ ಆಕಾಶದಲ್ಲಿ ಹಾರಿಹ ೊೋಗಬಲಿ
ಮಹಾವ ೋಗವುಳಳ ಕ ಂಪ್ು ಕುದುರ ಗಳ ಂದಿಗ ಮುದಿತನಾಗಿ ಎಲಿ ಕಡ
ರುಕಮಪ್ುಂಖ್ ಶರಗಳನುನ ಪ್ರಯೋಗಿಸುತ್ಾತ ಯುಯುಧಾನನನುನ
ಆಕರಮಣಿಸಿದನು. ಶರಗಳ ಪ್ತನವ ೋ ಮಹಾಮಳ ಯಂತ್ರದದ,
ರಥಘೊೋಷ್ವ ೋ ಗುಡುಗಿನಂತ್ರರುವ, ಬಿಲ್ಲಿನ ಟ ೋಂಕಾರವ ೋ
ಸಿಡುಲ್ಲನಂತ್ರರುವ, ಅನ ೋಕ ನಾರಾಚಗಳ ೋ ಮಿಂಚಿನಂತ್ರರುವ, ಶಕಿತ-
ಖ್ಡಗಗಳ ೋ ಮಿಂಚಿನ ಮಾಲ ಗಳಂತ್ರರುವ, ಕ ೊರೋಧವ ಂಬ ವ ೋಗದಿಂದ
ಹುಟ್ಟಟದ, ಕುದುರ ಗಳ ಂಬ ಗಾಳಯಂದ ಪ್ರಚ ೊೋದಿಸಲಪಟಟ

375
ದ ೊರೋಣನ ಂಬ ಮಹಾಮೋಘವನುನ ತಡ ಯಲಾಗುತ್ರತರಲ್ಲಲಿ. ಅವನು
ಹೋಗ ಮೋಲ ೋರಿ ಬರುತ್ರತರುವುದನುನ ನ ೊೋಡಿ ಶೂರ ಶ ೈನ ೋಯನು
ಜ ೊೋರಾಗಿ ನಕುಕ ಸೊತನಗ ಹ ೋಳದನು: “ಈತನು ತನನ ಕಮವಗಳನುನ
ಬಿಟ್ಟಟರುವ ಕೊರರ ಬಾರಹಮಣನಲಿವ ೋ? ದುಃಖ್-ಭಯಗಳಂದ ರಾರ್
ಧಾತವರಾಷ್ರನ ಆಶರಯದಲ್ಲಿರುವ, ರಾರ್ಪ್ುತರರ ಆಚಾಯವ,
ಸತತವೂ ತ್ಾನ ೋ ಶೂರನ ಂದು ತ್ರಳದುಕ ೊಂಡಿರುವ ಅವನ ಬಳ
ಶ್ೋಘರವಾದ ಕುದುರ ಗಳನುನ ಸಂತ್ ೊೋಷ್ದಿದ ಕ ೊಂಡ ೊಯಾ!”

ಆಗ ಬ ಳಳಯ ಬಣಣದ, ಗಾಳಯ ವ ೋಗವುಳಳ, ಮಾಧವನ ಉತತಮ


ಕುದುರ ಗಳನುನ ದ ೊರೋಣನ ಎದುರಿಗ ಶ್ೋಘರವಾಗಿ ಕ ೊಂಡ ೊಯದನು.
ಬಾಣಗಳ ಜಾಲಗಳಂದ ಆವೃತವಾಗಿ ಘೊೋರ ಅಂಧಕಾರವು
ಕವಿಯಲು ಇನ ೊನಬಬರಿಗ ಕಾಣದಂತ್ ಆ ಶೂರರ ಯುದಧವು ನಡ ಯತು.
ಆಗ ಅಸರವಿದರಾದ ನರಸಿಂಹರಾದ ದ ೊರೋಣ-ಸಾತವತರು ಸುರಿಸುತ್ರತದದ
ಶರವೃಷಿಟಗಳಲ್ಲಿ ವಾತ್ಾಾಸವ ೋ ಕಾಣುತ್ರತರಲ್ಲಲಿ. ಮಳ ಯ ನೋರು
ಬಿೋಳುವಂತ್ ಬಾಣಗಳು ಬಿೋಳುವ ಶಬಧವು ಶಕರನು ಬಿಡುಗಡ ಮಾಡಿದ
ಮಿಂಚಿನ ಶಬಧದಂತ್ ಕ ೋಳುತ್ರತತುತ. ನಾರಾಚಗಳ ೋ ಬಹುವಾಗಿದದ ಶರಗಳ
ರೊಪ್ವು ಸಪ್ವಗಳ ವಿಷ್ದ ಹಲುಿಗಳಂತ್ರದದವು. ಅವರ ಧನುಸಿಿನ
ಸುದಾರುಣ ಟ ೋಂಕಾರ ಶಬಧವು ವರ್ರದಿಂದ ಹ ೊಡ ಯಲಪಟಟ

376
ಶ ೈಲಶೃಂಗಗಳಲ್ಲಿ ಉಂಟಾಗುವ ಶಬಧಕ ಕ ಸಮನಾಗಿತುತ. ಇಬಬರ
ರಥಗಳ , ಕುದುರ ಗಳ ಮತುತ ಸಾರಥಿಯರೊ ಅವರು ಬಿಡುತ್ರತದದ
ರುಕಮಪ್ುಂಖ್ದ ಶರಗಳಂದ ಹ ೊಡ ಯಲಪಟುಟ ವಿಚಿತರರೊಪ್ವನುನ
ತ್ಾಳದದವು. ಪ್ರ ಕಳಚಿದ ಸಪ್ವಗಳಂತ್ ನಮವಲವಾಗಿದದ ಮತುತ
ನ ೋರವಾಗಿ ಹ ೊೋಗುವ ನಾರಾಚಗಳ ಪ್ರಸಪರ ಸಂಘಷ್ವವು ಮಹಾ
ಭಯಂಕರವಾಗಿತುತ.

ಇಬಬರೊ ವಿರ್ಯಾಕಾಂಕ್ಷ್ಗಳ ಚತರಗಳು ಬಿದದವು, ಧವರ್ಗಳ ಬಿದದವು.


ಇಬಬರ ಅಂಗಾಂಗಗಳ ರಕತದಿಂದ ತ್ ೊೋಯುದಹ ೊೋಗಿದದವು. ಜೋವವನುನ
ಅಂತಾಗ ೊಳಸಬಲಿ ಶರಗಳಂದ ಅನ ೊಾೋನಾರನುನ ಹ ೊಡ ಯುತ್ರತದದ
ಅವರ ದ ೋಹಗಳಂದ ಆನ ಗಳಂದ ಸುರಿಯುವ ಮದ ೊೋದಕದಂತ್
ರಕತವು ಸುರಿಯುತ್ರತತುತ. ಗರ್ವನ, ಕೊಗುಗಳ ಶಂಖ್ದುಂದುಭಿಗಳ
ನಸವನವೂ ನಂತ್ರತು. ಯಾರೊ ಶಬಧವನುನ ಮಾಡಲ್ಲಲಿ. ಸ ೋನ ಗಳು ಮತುತ
ಯೋಧರು ಯುದಧವನುನ ನಲ್ಲಿಸಿ ಸುಮಮನಾದರು. ಕುತೊಹಲದಿಂದ
ರ್ನರು ಅವರಿಬಬರ ದ ವೈರಥಯುದಧವನುನ ನ ೊೋಡತ್ ೊಡಗಿದರು.
ರಥಿಗಳು, ಗಜಾರ ೊೋಹಗಳು, ಅಶಾವರ ೊೋಹಗಳು ಮತುತ ಪ್ದಾತ್ರಗಳು ಆ
ಇಬಬರು ರಥಷ್ವಭರನೊನ ಸುತುತವರ ದು ಎವ ಯಕಕದ ೋ
ನ ೊೋಡುತ್ರತದದರು. ಗರ್ಸ ೋನ ಗಳ ಹಾಗ ಯೋ ಅಶವಸ ೋಸ ಗಳ

377
ತಟಸಾವಾದವು. ಹಾಗ ಯೋ ರಥವಾಹನಗಳ ಇನ ೊನಂದು
ವೂಾಹವಾಗಿ ವಾವಸಿಾತಗ ೊಂಡವು. ಮುಕಾತವಿದುರಮಚಿತರಗಳಂದ,
ಮಣಿಕಾಂಚನಭೊಷ್ಣಗಳಂದ, ಬಣಣಬಣಣದ ಧವರ್-ಆಭರಣಗಳಂದ,
ಬಂಗಾರದ ಕವಚಗಳಂದ, ವ ೈರ್ಯಂತ್ರೋ ಪ್ತ್ಾಕ ಗಳಂದ,
ಪ್ರಿಸ ೊತೋಮಗಳಗ ಹಾಸಿದ ಕಂಬಳಗಳಂದ, ಹ ೊಳ ಯುತ್ರತದದ ನಶ್ತ
ಶಸರಗಳಂದ, ಕುದುರ ಗಳ ನ ತ್ರತಯ ಮೋಲ ಕಟ್ಟಟದದ ಬಂಗಾರದ ಮತುತ
ಬ ಳಳಯ ಪ್ರಕಿೋಣವಗಳಂದ, ಆನ ಗಳ ಕುಂಭಮಾಲ ಗಳಂದ,
ದಂತ್ಾಭರಣಗಳಂದ ಕೊಡಿದ ಸ ೋನ ಗಳು ಬ ೋಸಗ ಯ ಕ ೊನ ಯಲ್ಲಿ
ಬಲಾಕ ಪ್ಕ್ಷ್ಗಳ ಮತುತ ಮಿಂಚಿನ ಹುಳುಗಳಂದ ಕೊಡಿದ ಮೋಘಗಳ
ಸಾಲುಗಳಂತ್ ಕಾಣುತ್ರತದದವು. ಮಹಾತಮ ದ ೊರೋಣನ ಮತುತ
ಯುಯುಧಾನನ ಯುದಧವನುನ ನ ೊೋಡಲು ಕೌರವರು ಮತುತ
ಯುಧಿಷಿಠರನ ಕಡ ಯವರು ಮತುತ ವಿಮಾನಗಳಲ್ಲಿ ಬರಹಮ-ಶಕರರ
ನಾಯಕತವದಲ್ಲಿ ದ ೋವತ್ ಗಳು, ಸಿದಧ-ಚಾರಣ ಸಮೊಹಗಳು ಮತುತ
ವಿದಾಾಧರರು, ಮಹಾ ನಾಗಗಳು ನಂತರು.

ಆ ಪ್ುರುಷ್ಸಿಂಹರ ಮುಂದ ಹ ೊೋಗುವ ಹಂದ ಬರುವ ವಿವಿಧ


ರಿೋತ್ರಗಳನೊನ, ವಿಚಿತರವಾಗಿ ಬಾಣಗಳನುನ ಪ್ರಯೋಗಿಸುವುದನೊನ,
ಶಸರಗಳಂದ ಗಾಯಗ ೊಳಸುತ್ರತರುವುದನೊನ ನ ೊೋಡಿ

378
ವಿಸಮಯವುಂಟಾಯತು. ಆ ಮಹಾಬಲಶಾಲ್ಲಗಳಾದ ದ ೊರೋಣ-
ಸಾತಾಕಿಯರು ತಮಮ ಕ ೈಚಳಕವನುನ ಪ್ರದಶ್ವಸುತ್ಾತ ಅನ ೊಾೋನಾರನುನ
ಶರಗಳಂದ ಹ ೊಡ ದರು. ಆಗ ಮಹಾದುಾತ್ರ ದಾಶಾಹವನು ಸುದೃಢ
ಪ್ತ್ರರಗಳಂದ ದ ೊರೋಣನ ಶರಗಳನೊನ ಧನುಸಿನೊನ ಕತತರಿಸಿದನು.
ನಮಿಷ್ಮಾತರದಲ್ಲಿ ಭಾರದಾವರ್ನು ಇನ ೊನಂದು ಧನುಸಿನುನ
ಸಿದಧಗ ೊಳಸಲು ಸಾತಾಕಿಯು ಅದನೊನ ತುಂಡರಿಸಿದನು. ಆಗ ಪ್ುನಃ
ತವರ ಮಾಡಿ ದ ೊರೋಣನು ಧನುಸಿನುನ ಕ ೈಗ ತ್ರತಕ ೊಂಡು ಸರ್ುುಗ ೊಳಸಲು,
ಪ್ುನಃ ಅದನುನ ನಶ್ತ ಶರಗಳಂದ ತುಂಡುಮಾಡುತ್ರತದದನು.
ಯುಯುಧಾನನ ಅತ್ರಮಾನುಷ್ ಕಮವವನುನ ನ ೊೋಡಿ ದ ೊರೋಣನು
ಮನಸಿಿನಲ್ಲಿಯೋ ಚಿಂತ್ರಸಿದನು:

“ಪ್ುರುಷ್ವಾಾಘರರಾದ ರಾಮ, ಕಾತವವಿೋಯವ, ಧನಂರ್ಯ


ಮತುತ ಭಿೋಷ್ಮರಲ್ಲಿರುವ ಅಸರಬಲವು ಈ
ಸಾತವತಶ ರೋಷ್ಠನಲ್ಲಿಯೊ ಇದ .”

ವಾಸವನದಂತ್ರದ ಅವನ ಹಸತ ಚಳಕ ಮತುತ ವಿಕರಮವನುನ ನ ೊೋಡಿ


ದಿವರ್ಸತತಮ ದ ೊರೋಣನು ಮನಸಿಿನಲ್ಲಿಯೋ ಗೌರವಿಸಿದನು.
ವಾಸವನ ೊಂದಿಗ ದ ೋವತ್ ಗಳ ಆ ಅಸರವಿದನ ಶ ರೋಷ್ಠತ್ ಯಂದ
ತೃಪ್ತರಾದರು. ಆ ಶ್ೋಘರಕಾರಿ ಯುಯುಧಾನನ ಹಸತ ಲಘುತವವನುನ ಈ

379
ಮದಲು ದ ೋವ-ಗಂಧವವ-ಸಿದಧ-ಚಾರಣ ಸಂಘಗಳು ನ ೊೋಡಿರಲ್ಲಲಿ.
ಅವರಿಗ ದ ೊರೋಣನ ಪ್ರಾಕರಮವು ತ್ರಳದಿತುತ. ಆಗ ದ ೊರೋಣನು
ಅಸರಗಳಂದ ಯುದಧಮಾಡತ್ ೊಡಗಿದನು. ಅವನ ಅಸರಗಳನುನ
ಅಸರಗಳಂದ ಉತತರಿಸಿ ಆ ಸಾತಾಕಿಯು ನಶ್ತ ಬಾಣಗಳಂದ
ಹ ೊಡ ದನು. ಅದ ೊಂದು ಅದುುತವಾಗಿತುತ. ರಣದಲ್ಲಿ ಅವನ ಆ
ಅತ್ರಮಾನುಷ್ಕಮವವನುನ ನ ೊೋಡಿ ಕೌರವ ಸ ೋನ ಯಲ್ಲಿದದ ಯೋಗಜ್ಞರು
ಗೌರವಿಸಿದರು. ದ ೊರೋಣನು ಯಾವ ಅಸರವನುನ ಪ್ರಯೋಗಿಸುತ್ರತದದನ ೊೋ
ಅದ ೋ ಅಸರವನುನ ಸಾತಾಕಿಯೊ ಬಳಸುತ್ರತದದನು. ಅದರಿಂದ
ಆಚಾಯವನು ಸಂಭಾರಂತನಾಗಿ ಯುದಧಮಾಡಿದನು. ಆಗ ಆ
ಧನುವ ೋವದದ ಪಾರಂಗತನು ಕುರದಧನಾಗಿ ಯುಯುಧಾನನ ವಧ ಗಾಗಿ
ದಿವಾ ಅಸರವನುನ ಪ್ರಕಟ್ಟಸಿದನು.

ಆ ಮಹಾಘೊೋರವಾದ, ಶತುರವನುನ ಕ ೊಲಿಬಲಿ ಆಗ ನೋಯಾಸರವನುನ


ನ ೊೋಡಿ ಮಹ ೋಷಾವಸ ಸಾತಾಕಿಯು ದಿವಾ ವರುಣಾಸರವನುನ
ಪ್ರಕಟ್ಟಸಿದನು. ಆ ದಿವಾಾಸರಗಳನುನ ಧರಿಸಿದುದನುನ ನ ೊೋಡಿ ಮಹಾ
ಹಾಹಾಕಾರವುಂಟಾಯತು. ಆಕಾಶದಲ್ಲಿ ಯಾವುವೂ, ಆಕಾಶಗಳಲ್ಲಿ
ಸಂಚರಿಸುವವರೊ, ಸಂಚರಿಸುತ್ರತರಲ್ಲಲಿ. ಆ ವಾರುಣ ಮತುತ
ಆಗ ನೋಯಾಸರಗಳ ಬಾಣಗಳು ಒಂದುಗೊಡಿದಾಗ ಅವು

380
ನಷ್ಫಲಗ ೊಂಡವು. ಆಗ ಭಾಸಕರನೊ ಇಳಮುಖ್ನಾದನು. ಆಗ ರಾಜಾ
ಯುಧಿಷಿಠರ, ಪಾಂಡವ ಭಿೋಮಸ ೋನ, ನಕುಲ ಸಹದ ೋವರು
ಸಾತಾಕಿಯನುನ ಸುತುತವರ ದು ರಕ್ಷ್ಸಿದರು. ಧೃಷ್ಟದುಾಮನ
ಮುಖ್ಾರ ೊಂದಿಗ ವಿರಾಟನೊ, ಜ ೊತ್ ಯಲ್ಲಿ ಕ ೋಕಯನೊ, ಮತಿಯರೊ,
ಶಾಲ ವೋಯ ಸ ೋನ ಗಳ ದ ೊರೋಣನ ಕಡ ವ ೋಗವಾಗಿ ಮುಂದುವರಿದರು.
ದುಃಶಾಸನನನುನ ಮುಂದಿರಿಸಿಕ ೊಂಡು ಸಹಸರ ರಾರ್ಪ್ುತರರು ದ ೊರೋಣನ
ಬಳ ಧಾವಿಸಿ ಬಂದು ತಮಮವರಿಂದ ಸುತುತವರ ದರು. ಆಗ ಕೌರವ
ಮತುತ ಪಾಂಡವ ಧನವಗಳ ನಡುವ ಯುದಧವು ನಡ ಯತು.
ಶರಜಾಲಗಳಂದ ಮೋಲ ದದ ಧೊಳು ಲ ೊೋಕಗಳನುನ ಆವರಿಸಿತು.
ಧೊಳನಂದ ಎಲಿವೂ ಮುಚಿಿಹ ೊೋಗಿ ಏನೊ ತ್ರಳಯದಂತ್ಾಯತು.
ಸ ೋನ ಗಳು ಮಯಾವದ ಯನುನ ಕಳ ದುಕ ೊಂಡು ಯುದಧವು ನಡ ಯತು.

ಅರ್ುವನನಂದ ವಿಂದಾನುವಿಂದರ ವಧ
ಆದಿತಾನು ಅಲ್ಲಿ ಮರಳ ಹ ೊೋಗುತ್ರತರಲು, ಮೋಲ ದದ ಧೊಳನಂದ
ಸೊಯವನ ರಶ್ಮಯು ಕುಂದಿತವಾಗುತ್ರತರಲು, ಸ ೈನಕರು ನಂತ್ರದದರು,
ಯುದಧಮಾಡುತ್ರತದದರು, ರ್ಯವನುನ ಬಯಸಿ ಪ್ುನಃ ಹಂದಿರುಗಿ
ಬರುತ್ರತದದರು. ಹಾಗ ದಿನವು ಮಲಿಗ ಕಳ ಯತ್ ೊಡಗಿತು. ಆ ಸ ೋನ ಗಳು
ರ್ಯವನುನ ಬಯಸಿ ಹ ೊೋರಾಡುತ್ರತರಲು ಅರ್ುವನ ಮತುತ

381
ವಾಸುದ ೋವರು ಸ ೈಂಧವನ ಕಡ ಹ ೊರಟರು. ಕೌಂತ್ ೋಯನು ನಶ್ತ
ಶರಗಳಂದ ರಥಕ ಕ ಬ ೋಕಾದಷ್ುಟ ಮಾಗವವನುನ ಮಾಡಿಕ ೊಡುತ್ರತದದನು.
ಆ ಮಾಗವದಲ್ಲಿ ರ್ನಾದವನನು ಹ ೊೋಗುತ್ರತದದನು. ಎಲ ಿಲ್ಲಿ ಮಹಾತಮ
ಪಾಂಡವನ ರಥವು ಹ ೊೋಗುತ್ರತತ್ ೊತೋ ಅಲಿಲ್ಲಿ ಕೌರವ ಸ ೋನ ಯು ಸಿೋಳ
ಹ ೊೋಗುತ್ರತತುತ. ದಾಶಾಹವನು ತನನ ರಥಶ್ಕ್ಷಣವನುನ ತ್ ೊೋರಿಸಿದನು.
ಉತತಮ, ಅಧಮ ಮತುತ ಮಧಾಮ ಮಂಡಲಗಳನುನ ಪ್ರದಶ್ವಸಿದನು.
ಹ ೊೋಗುತ್ರತರುವ ರಥದಲ್ಲಿ ನಂತ ಅರ್ುವನನು ತನನ
ನಾಮಾಂಕಿತವಾಗಿದದ, ಹತ್ಾತಳ ಯ, ಕಾಲರ್ವಲನದಂತ್ರರುವ,
ಸಾನಯುಗಳಂದ ಬಂಧಿಸಲಪಟಟ, ನ ೋರವಾದ, ದಪ್ಪನಾದ,
ದೊರಹ ೊೋಗಬಲಿ, ಬಿದಿರು ಅಥವಾ ಉಕಿಕನಂದ ಮಾಡಲಪಟಟ, ವಿವಿಧ
ಶತುರಗಳ ಜೋವವನುನ ತ್ ಗ ದ, ಪ್ಕ್ಷ್ಗಳ ಡನ ಯುದಧದಲ್ಲಿ ಪಾರಣಿಗಳ
ರಕತವನುನ ಕುಡಿಯುವ ಶರಗಳನುನ ಕ ೊರೋಶಮಾತರ ದೊರ ಪ್ರಯೋಗಿಸಲು
ಅವುಗಳು ಅವನ ರಥವು ಆ ಕ ೊರೋಶ ದೊರವನುನ ದಾಟ್ಟ ಬರುವಷ್ಟರಲ್ಲಿ
ಶತುರಗಳನುನ ಸಂಹರಿಸುತ್ರತದದವು. ಗರುಡ-ಮಾರುತರಂತ್ ವ ೋಗವುಳಳ
ಸಾಧುವಾಹನಗಳಾqದ ಕುದುರ ಗಳನುನ ಹೃಷಿೋಕ ೋಶನು ಹ ೋಗ
ಓಡಿಸುತ್ರತದದನ ಂದರ ಅದರಿಂದ ಇಡಿೋ ರ್ಗತತನ ನೋ ವಿಸಮಯಗ ೊಳಸಿತು.
ಅದರಂತ್ ಸೊಯವನ ರಥವಾಗಲ್ಲೋ ಇಂದರನ, ರುದರನ ಅಥವಾ
ವ ೈಶರವಣನ ರಥವಾಗಲ್ಲೋ ಓಡುವುದಿಲಿ. ಹ ೋಗ ಅರ್ುವನನ ರಥವು

382
ಮನಸಿಿನ ಅಭಿಪಾರಯಗಳಷ ಟೋ ಶ್ೋಘರವಾಗಿ ಹ ೊೋಗುತ್ರತತ್ ೊತೋ ಹಾಗ
ಬ ೋರ ಯಾರ ರಥವೂ ಈ ಹಂದ ರಣದಲ್ಲಿ ಓಡುತ್ರತರಲ್ಲಲಿ. ರಣವನುನ
ಪ್ರವ ೋಶ್ಸಿ ಪ್ರವಿೋರಹ ಕ ೋಶವನು ಸ ೋನ ಗಳ ಮಧಾದಲ್ಲಿ ತಕ್ಷಣವ ೋ
ಕುದುರ ಗಳನುನ ಪ್ರಚ ೊೋದಿಸಿದನು. ಆಗ ಆ ರಥಸಮೊಹಗಳ ಮಧ ಾ
ಬಂದು ಆ ಉತತಮ ಕುದುರ ಗಳಗ ಹಸಿವು-ಬಾಯಾರಿಕ -
ಬಳಲ್ಲಕ ಗಳಂದ ರಥವನುನ ಹ ೊರಲು ಕಷ್ಟವಾಯತು. ಅವು ಅನ ೋಕ
ಶಸರಗಳಂದ, ಅನ ೋಕ ಯುದಧಶೌಂಡರಿಂದ ಗಾಯಗ ೊಂಡಿದದವು. ಪ್ುನಃ
ಪ್ುನಃ ವಿಚಿತರ ಮಂಡಲಗಳಲ್ಲಿ ತ್ರರುಗಿ ಬಳಲ್ಲದದವು. ಹತವಾಗಿದದ
ಸಾವಿರಾರು ಕುದುರ -ಆನ -ರಥ-ನರರ ಹ ಣಗಳ ರಾಶ್ಗಳನುನ ಹಾರಿ
ಓಡಿ ಬಳಲ್ಲದದವು.

ಈ ಮಧಾದಲ್ಲಿ ಬಳಲ್ಲದ ಕುದುರ ಗಳದದ ಪಾಂಡವನನುನ ವಿೋರರಾದ


ಅವಂತ್ರಯ ಸಹ ೊೋದರರು ಸ ೋನ ಗಳ ಂದಿಗ ಆಕರಮಣಿಸಿದರು.
ಮುದಾನವತರಾದ ಅವರು ಅರ್ುವನನನುನ ಅರವತ್ಾನಲುಕ ಮತುತ
ರ್ನಾದವನನನುನ ಎಪ್ಪತುತ ಬಾಣಗಳಂದ ಹಾಗೊ ನೊರರಿಂದ
ಕುದುರ ಗಳನುನ ಹ ೊಡ ದರು. ಅರ್ುವನನು ಕುರದಧನಾಗಿ ಒಂಭತುತ
ಮಮವಭ ೋದಿ ನತಪ್ವವಗಳಂದ ಅವರನುನ ಹ ೊಡ ದನು. ಆಗ
ಅವರಿಬಬರೊ ಕ ೊರೋಧಿತರಾಗಿ ಶರ ಸಮೊಹಗಳಂದ ಕ ೋಶವನ ೊಂದಿಗ

383
ಬಿೋಭತುಿವನುನ ಮುಚಿಿ, ಸಿಂಹನಾದಗ ೈದರು. ಶ ವೋತವಾಹನನಾದರ ೊೋ
ಕೊಡಲ ೋ ಭಲಿಗಳ ರಡರಿಂದ ಅವರ ಬಣಣದ ಧನುಸುಿಗಳನೊನ
ಕನಕ ೊೋರ್ುವಲ ಧವರ್ಗಳನೊನ ಕತತರಿಸಿದನು. ಆಗ ಬ ೋರ ಧನುಸುಿಗಳನುನ
ತ್ ಗ ದು ಕ ೊಂಡು, ತುಂಬಾ ಕುರದಧರಾಗಿ, ಪಾಂಡವನನುನ ಶರಗಳಂದ
ಹ ೊಡ ಯತ್ ೊಡಗಿದರು. ಅವರ ಮೋಲ ತುಂಬಾ ಸಂಕುರದಧನಾದ
ಪಾಂಡುನಂದನ ಧನಂರ್ಯನು ಬ ೋಗನ ಎರಡು ಶರಗಳಂದ ಅವರ
ಧನುಸುಿಗಳನುನ ಮತ್ ೊತಮಮ ತುಂಡರಿಸಿದನು. ಅನಂತರ ಕೊಡಲ ೋ
ಹ ೋಮಪ್ುಂಖ್ವುಳಳ, ಶ್ಲಾಶ್ತ ವಿಶ್ಖ್ಗಳಂದ ಅವರ ಕುದುರ ಗಳನೊನ,
ಪ್ದಾತ್ರಗಳ ಂದಿಗ ಅವರ ಪಾಷಿಣವಸಾರಥಿಗಳನೊನ ಸಂಹರಿಸಿದನು.

ಕ್ಷುರಪ್ರದಿಂದ ಹರಿಯವನ ಶ್ರವನುನ ಕಾಯದಿಂದ ಬ ೋಪ್ವಡಿಸಲು


ಅವನು ಭಿರುಗಾಳಗ ಸಿಕಕ ವೃಕ್ಷದಂತ್ ಹತನಾಗಿ ಭೊಮಿಯ ಮೋಲ
ಬಿದದನು. ವಿಂದನು ಹತನಾದುದನುನ ನ ೊೋಡಿ ಮಹಾರಥ
ಅನುವಿಂದನು ಅಣಣನ ವಧ ಯನುನ ನ ನ ದುಕ ೊಳುಳತ್ಾತ, ಕುದುರ ಗಳನುನ
ಕಳ ದುಕ ೊಂಡಿದದ ರಥದಿಂದ ಇಳದು ಗದ ಯನುನ ಹಡಿದು
ಗದ ಯಂದಿಗ ನೃತಾವಾಡುತ್ರತರುವನ ೊೋ ಎನುನವಂತ್ ಸಂಗಾರಮದಲ್ಲಿ
ಮುನುನಗಿಗದದನು. ಅನುವಿಂದನು ಕ ೊೋಪ್ಗ ೊಂಡು ಗದ ಯಂದ
ಮಧುಸೊದನನ ಹಣ ಯ ಮೋಲ ಹ ೊಡ ಯಲು ಅವನು ಮೈನಾಕ

384
ಪ್ವವತದಂತ್ ಹಂದಾಡಲ್ಲಲಿ. ಅರ್ುವನನು ಆರು ಶರಗಳಂದ ಅವನ
ಕುತ್ರತಗ ಯನೊನ, ಪಾದಗಳ ರಡನೊನ, ಭುರ್ಗಳ ರಡನೊನ ಮತುತ
ಶ್ರವನೊನ ಕತತರಿಸಲು ಅವನು ಪ್ುಡಿಪ್ುಡಿಯಾದ ಪ್ವವತದಂತ್
ತುಂಡಾಗಿ ಕ ಳಗ ಬಿದದನು. ಅವರು ಹತರಾದುದನುನ ನ ೊೋಡಿ ಅವರ
ಪ್ದಾನುಗರು ಸಂಕುರದಧರಾಗಿ ನೊರಾರು ಶರಗಳನುನ ಎರಚುತ್ಾತ
ಆಕರಮಣಿಸಿದರು. ಅವರನುನ ಕೊಡಲ ೋ ಶರಗಳಂದ ಸಂಹರಿಸಿ
ಛಳಗಾಲದ ಕ ೊನ ಯಲ್ಲಿ ಅರಣಾವನುನ ದಹಸಿ ಪ್ರರ್ವಲ್ಲಸುವ ಅಗಿನಯಂತ್
ಅರ್ುವನನು ವಿರಾಜಸಿದನು. ಕಷ್ಟದಿಂದ ಅವರ ಸ ೋನ ಯನುನ
ಅತ್ರಕರಮಿಸಿ ಮೋಡದ ಆವರಣವನುನ ಒಡ ದು ಉದಯಸುವ
ಸೊಯವನಂತ್ ಕಂಡನು. ಅವನು ಬಳಲ್ಲದುದನುನ ಕಂಡು
ಸಂತ್ ೊೋಷ್ಗ ೊಂಡು ಕುರುಗಳು ಪ್ುನಃ ಪಾಥವನನುನ ಎಲಿ ಕಡ ಗಳಂದ
ಆಕರಮಣಿಸಿದರು. ಅವನು ಆಯಾಸಗ ೊಂಡಿದುದನುನ ಮತುತ
ಸ ೈಂಧವನು ಇನೊನ ದೊರದಲ್ಲಿರುವುದನುನ ತ್ರಳದು ಮಹಾ
ಸಿಂಹನಾದದಿಂದ ಅವನನುನ ಎಲಿಕಡ ಗಳಂದ ಸುತುತವರ ದರು.

ರಣರಂಗದಲ್ಲಿ ಸರ ೊೋವರ ನಮಾವಣ


ಸುಸಂರಬಧರಾಗಿರುವ ಅವರನುನ ನ ೊೋಡಿ ನಸುನಕುಕ ಅರ್ುವನನು
ದಾಶಾಹವನಗ ಮಲಿನ ನುಡಿದನು:

385
“ಕುದುರ ಗಳು ಬಾಣಗಳಂದ ಗಾಯಗ ೊಂಡಿವ ಮತುತ
ಬಳಲ್ಲವ . ಸ ೈಂಧವನೊ ದೊರದಲ್ಲಿದಾದನ . ಈಗ ಮತುತ
ಮುಂದ ಮಾಡಬ ೋಕಾಗಿರುವ ಕ ಲಸವಾಾವುದು? ನನಗ ಏನು
ಅನಸುತತದ ? ಕೃಷ್ಣ! ಇದುದದನುನ ಇದದಹಾಗ ಹ ೋಳು. ಸದಾ
ನನಗ ಹ ಚಾಿಗಿ ತ್ರಳದಿರುತತದ . ರಣದಲ್ಲಿ ಶತುರಗಳನುನ
ರ್ಯಸುವ ಪಾಂಡವರಿಗ ನೋನ ೋ ನ ೋತ್ಾರ. ಈಗ ನಾನು
ಏನನುನ ಮಾಡಬ ೋಕ ಂದು ನನಗ ಹ ೋಳು. ಕುದುರ ಗಳನುನ ಬಿಚಿಿ
386
ಅವುಗಳಗಳಗ ಅಂಟ್ಟಕ ೊಂಡಿರುವ ಬಾಣಗಳನುನ ಕಿೋಳು!”

ಪಾಥವನು ಹೋಗ ಹ ೋಳಲು ಕ ೋಶವನು ಅವನಗ ಉತತರಿಸಿದನು:

“ಪಾಥವ! ನೋನು ಏನು ಹ ೋಳುತ್ರತದಿದೋಯೋ ಅದು ನನನ


ಮತವೂ ಆಗಿದ .”

ಅರ್ುವನನು ಹ ೋಳದನು:

“ಕ ೋಶವ! ನಾನು ಸವವ ಸ ೋನ ಗಳನೊನ ತಡ ಯುತ್ ೋತ ನ . ನೋನು


ಈಗ ಮಾಡಬ ೋಕಾದುದನುನ ಮಾಡು!”

ಧನಂರ್ಯನು ಗಾಬರಿಗ ೊಳಳದ ೋ ರಥದಿಂದ ಕ ಳಗಿಳದು ಗಾಂಡಿೋವ


ಧನುಸಿನುನ ಹಡಿದು ಗಿರಿಯಂತ್ ಅಚಲವಾಗಿ ನಂತನು. ಆಗ ಇದ ೋ
ಅವಕಾಶವ ಂದು ತ್ರಳದು ಕ್ಷತ್ರರಯರು ಕೊಗುತ್ಾತ ಅವನನುನ
ಆಕರಮಣಿಸಿದರು. ಅವನ ೊಬಬನನುನ ಮಹಾ ರಥಸಮೊಹಗಳ ಂದಿಗ ,
ಚಾಪ್ಗಳನುನ ಎಳ ಯುತ್ಾತ ಸಾಯಕಗಳನುನ ಬಿಡುತ್ಾತ ಸುತುತವರ ದರು.
ಕುರದಧರಾಗಿ ವಿಚಿತರ ಅಸರಗಳನುನ ಪ್ರದಶ್ವಸುತ್ಾತ ಸೊಯವನನುನ
ಮೋಡಗಳಂತ್ ಪಾಥವನನುನ ಶರಗಳಂದ ಮುಚಿಿದರು. ಸಿಂಹವನುನ
ಮದಿಸಿದ ಆನ ಗಳು ಹ ೋಗ ೊೋ ಹಾಗ ವ ೋಗದಿಂದ ಕ್ಷತ್ರರಯ
ರಥ ೊೋದಾರರು ಆ ಕ್ಷತ್ರರಯಷ್ವಭ ರಥಸಿಂಹನನುನ ಆಕರಮಣಿಸಿದರು.

387
ಹೋಗ ಕುರದಧವಾಗಿದದ ಅನ ೋಕ ಸ ೋನ ಗಳಂದ ಎಲಿಕಡ ಗಳಂದ
ಸುತುತವರ ಯಲಪಟ್ಟಟದದ ಪಾಥವನ ಭುರ್ಗಳ ಮಹಾಬಲವನುನ ಅಲ್ಲಿ
ಎಲಿರೊ ನ ೊೋಡಿದರು. ಅಸರಗಳಂದ ಅಸರಗಳನುನ ನವಾರಿಸಿ ವಿಭುವು
ಕೊಡಲ ೋ ಎಲಿರೊ ನ ೊೋಡುತ್ರತದದಂತ್ ಯೋ ಅನ ೋಕ ಬಾಣಗಳಂದ
ಎಲಿರನೊನ ಮುಚಿಿಬಿಟಟನು. ಅಂತರಿಕ್ಷದಲ್ಲಿ ಬಹುಸಂಖ್ಾಾತ ಬಾಣಗಳ
ಸಂಘಷ್ವದಿಂದಾಗಿ ಜ ೊೋರಾಗಿ ಜಾವಲ ಗಳ ಬ ಂಕಿಯು ಹುಟ್ಟಟಕ ೊಂಡಿತು.
ರಕತದಿಂದ ತ್ ೊೋಯುದ ಹ ೊೋಗಿ ನಟುಟಸಿರು ಬಿಡುತ್ರತದದ
ಮಹ ೋಷಾವಸರಿಂದಲೊ, ಶತುರನಾಶಕ ಬಾಣಗಳಂದ ಹ ೊಡ ಯಲಪಟುಟ
ಕಿರುಚಿಕ ೊಳುಳತ್ರತರುವ ಕುದುರ -ಆನ ಗಳಂದಲೊ, ಯುದಧದಲ್ಲಿ ರ್ಯವನುನ
ಬಯಸಿ ಗಾಬರಿಯಂದ ಹ ೊೋರಾಡುತ್ರತದದ ಶತುರವಿೋರರಿಂದಲೊ,
ಕುರದಧರಾಗಿ ಅನ ೋಕರು ಒಂದ ೋ ಸಾಳದಲ್ಲಿ ನಂತ್ರರುವ ಅಲ್ಲಿ ಬಿಸಿಯು
ಹುಟ್ಟಟಕ ೊಂಡಿತು. ಆಗ ಬಾಣಗಳ ೋ ಅಲ ಗಳಾಗಿದದ, ಧವರ್ಗಳ ೋ
ಸುಳಗಳಂತ್ರದದ, ಆನ ಗಳ ೋ ಮಸಳ ಗಳಂತ್ರದದ, ಪ್ದಾತ್ರಗಳ ೋ ಮಿೋನನ
ಸಮೊಹಗಳಂತ್ರದದ, ಶಂಖ್ದುಂದುಭಿಗಳ ೋ ಭ ೊೋಗವರ ತವಾಗಿದದ,
ಶ್ರಸಾರಣಗಳ ೋ ಆಮಗಳಂತ್ರದದ, ಪ್ತ್ಾಕ ಗಳ ೋ ನ ೊರ ಗಳ ಸಾಲ್ಲನಂತ್ರದದ,
ಆನ ಗಳ ೋ ಕಲುಿಬಂಡ ಗಳಂತ್ರದದ ಆ ದಾಟಲಸಾದಾವಾದ,
ಅಸಂಖ್ಾವಾದ, ಅಪಾರವಾದ, ಉಕಿಕ ಬರುತ್ರತರುವ ರಥಸಾಗರವನುನ
ಪಾಥವನು ತ್ರೋರದಂತ್ಾಗಿ ಪ್ತ್ರರಗಳಂದ ತಡ ದನು.

388
ಆಗ ರಣರಂಗದಲ್ಲಿ ರ್ನಾದವನನು ಗಾಬರಿಗ ೊಳಳದ ೋ ಇದದ ಪ್ತರಯ
ಅರ್ುವನನಗ ಹ ೋಳದನು:

“ಅರ್ುವನ! ಕದಡಿದ ನೋರಿದ . ಸಾನನಮಾಡಿಸಬಹುದು.


ಆದರ ರಣದಲ್ಲಿ ಕುದುರ ಗಳು ಕುಡಿಯಲು ಯೋಗಾವಾದ
ನೋರನುನ ಬಯಸುತತವ . ಸಾನನಮಾಡುವಂತಹುದನನಲಿ!”

“ಇದ ೊೋ ಇಲ್ಲಿದ !” ಎಂದು ಹ ೋಳ ಅರ್ುವನನು ಅಸರದಿಂದ


ಮೋದಿನಯನುನ ಭ ೋದಿಸಿ ಕುದುರ ಗಳು ಕುಡಿಯಲು ಯೋಗಾವಾದ ಶುಭ
ಸರ ೊೋವರವನುನ ನಮಿವಸಿದನು. ಅದುುತಕಮಿವ ಪಾಥವನು
ತವಷ್ಟನಂತ್ ಬಾಣಗಳಂದಲ ೋ ಗಳುಗಳನೊನ, ಬಾಣಗಳಂದಲ ೋ
ಕಂಬಗಳನೊನ, ಬಾಣಗಳಂದಲ ೋ ಚಪ್ಪರವನೊನ ಮಾಡಿ ಶರಗಳ
ಒಂದು ಮನ ಯನ ನೋ ನಮಿವಸಿದನು. ಆ ಮಹಾರಣದಲ್ಲಿ ಪಾಥವನು
ಮಾಡಿದ ಶರಗಳ ಮನ ಯನುನ ನ ೊೋಡಿ ಗ ೊೋವಿಂದನು ನಕುಕ “ಸಾಧು!
ಸಾಧು!” ಎಂದು ಹ ೊಗಳದನು.

ಮಹಾತಮ ಕೌಂತ್ ೋಯನು ನೋರನುನ ಹುಟ್ಟಟಸಿ, ಶತುರಸ ೋನ ಯನುನ


ತಡ ಗಟ್ಟಟ, ಶರಗೃಹವನುನ ನಮಿವಸಲು ಮಹಾದುಾತ್ರ ವಾಸುದ ೋವನು
ತಕ್ಷಣವ ೋ ರಥದಿಂದ ಇಳದು ಕಂಕಪ್ತ್ರರಗಳಂದ ಗಯಗ ೊಂಡಿದದ
ಕುದುರ ಗಳನುನ ಬಿಚಿಿದನು. ಹಂದ ಎಂದೊ ನ ೊೋಡಿರದ ಅದನುನ
389
ನ ೊೋಡಿ ಎಲಿಕಡ ಗಳಲ್ಲಿ ಸಿದಧಚಾರಣರ ಸಮೊಹಗಳ ಮತುತ ಸ ೈನಕರ
ಮಹಾ ಸಿಂಹನಾದವು ಕ ೋಳಬಂದಿತು. ಪ್ದಾತ್ರಯಾಗಿ
ಯುದಧಮಾಡುತ್ರತದದ ಕೌಂತ್ ೋಯನನುನ ತಡ ಯಲು ನರಷ್ವಭರಿಗ
ಸಾಧಾವಾಗಲ್ಲಲಿ. ಅದ ೊಂದು ಅದುುತವಾಗಿತುತ. ರಥಸ ೋನ ಗಳು, ಅನ ೋಕ
ಆನ -ಕುದುರ ಗಳು ಮೋಲ ಬಂದು ಎರಗಿದರೊ ಅತ್ರಪ್ುರುಷ್ನಾದ
ಪಾಥವನು ಕಿಂಚಿತೊತ ಗಾಬರಿಗ ೊಳಳಲ್ಲಲಿ. ಪಾಂಡವನ ಮೋಲ
ಪಾಥಿವವರು ಶರೌಘಗಳನುನ ಪ್ರಯೋಗಿಸುತ್ರತದದರೊ ವಾಸವಿಯು
ವಾಥಿತನಾಗಲ್ಲಲಿ. ಆ ಶರಜಾಲಗಳನೊನ, ಗದ ಗಳನೊನ ಮತುತ
ಪಾರಸಗಳನೊನ ಪಾಥವನು ಸಾಗರವು ಹ ೋಗ ನದಿಗಳನುನ
ಬರಮಾಡಿಕ ೊಳುಳತತದ ಯೋ ಹಾಗ ಬಂದವುಗಳನುನ
ನರಸನಗ ೊಳಸಿದನು. ಮಹಾ ಅಸರವ ೋಗದಿಂದ ಮತುತ
ಬಾಹುಬಲದಿಂದ ಪಾಥವನು ಎಲಿ ಪಾಥಿವವ ೋಂದರರೊ ಕಳುಹಸುತ್ರತದದ
ಉತತಮ ಬಾಣಗಳನೊನ ನಾಶಗ ೊಳಸಿದನು. ಪಾಥವ ಮತುತ
ವಾಸುದ ೋವ ಈ ಇಬಬರ ವಿಕಾರಂತವನುನ ಪ್ರಮಾದುುತವನುನ
ಕೌರವರು ಹ ೊಗಳದರು.

“ರಣದ ಮಧಾದಲ್ಲಿ ಪಾಥವ-ಗ ೊೋವಿಂದರು ಕುದುರ ಗಳನುನ


ಬಿಚಿಿದರು! ಇದಕಿಕಂತಲೊ ಪ್ರಮ ಅದುುತವಾದುದು

390
ಲ ೊೋಕದಲ್ಲಿ ಯಾವುದಿದ ? ಇಂತಹುದು ಹಂದ ನಡ ಯಲೊ
ಇಲಿ. ಮುಂದ ನಡ ಯುವುದೊ ಇಲಿ.”

ರಣಮೊದವನಯಲ್ಲಿ ಅತುಾಗರವಾದ ತ್ ೋರ್ಸಿನುನ ಪ್ರದಶ್ವಸಿ ಆ


ನರ ೊೋತತಮರು ಕೌರವರಲ್ಲಿ ಅತ್ರಯಾದ ಭಯವನುನ
ಉಂಟುಮಾಡಿದರು. ಅರ್ುವನನು ರಣದಲ್ಲಿ ಶರಗಳಂದ ನಮಿವಸಿದ
ಗಭವಗೃಹದಲ್ಲಿ ಹೃಷಿೋಕ ೋಶನು ಸಿರೋಗಳ ಮಧಾದಲ್ಲಿಯೋ ಎಂಬಂತ್
ನಸುನಗುತ್ಾತ ಇದದನು. ಪ್ುಷ್ಕರ ೋಕ್ಷಣನು ಕೌರವ ಕಡ ಯ ಎಲಿ
ಸ ೋನ ಗಳ ನ ೊೋಡುತ್ರತದದಂತ್ ಯೋ ಸವಲವವೂ ಉದ ವೋಗಗ ೊಳಳದ ೋ
ಕುದುರ ಗಳನುನ ಅಡಾಡಡಿಸಿದನು. ಕುದುರ ಗಳ ಕ ಲಸದಲ್ಲಿ ಕುಶಲನಾಗಿದದ
ಕೃಷ್ಣನು ಅವುಗಳ ಪ್ರಿಶರಮ, ಬಳಲ್ಲಕ , ವ ೋಪ್ನ-ಕಂಪ್ನಗಳನೊನ
ಗಾಯಗಳನೊನ ಸಂಪ್ೊಣವವಾಗಿ ಹ ೊೋಗಲಾಡಿಸಿದನು. ಬಾಣಗಳನುನ
ಎರಡೊ ಕ ೈಗಳಂದ ನಧಾನವಾಗಿ ಕಿತುತ, ಮೈತ್ ೊಳ ಯಸಿ, ನ ಲದ
ಮೋಲ ಹ ೊರಳಾಡಿಸಿ, ಯಥಾನಾಾಯವಾಗಿ ನೋರು ಕುಡಿಸಿದನು.
ನೋರನುನ ಕುಡಿದು, ಸಾನನಮಾಡಿ, ಮೋಯುದ, ಆಯಾಸವನುನ
ಕಳ ದುಕ ೊಂಡ ಅವುಗಳನುನ ಸಂಹೃಷ್ಟನಾಗಿ ಪ್ುನಃ ಆ ಉತತಮ ರಥಕ ಕ
ಕಟ್ಟಟದನು. ಆ ಶ ರೋಷ್ಠ ರಥವನುನ ಶೌರಿಯು ಅರ್ುವನನ ೊಂದಿಗ ಏರಿ
ವ ೋಗವಾಗಿ ಹ ೊರಟನು. ನೋರು ಕುಡಿಸಿದ ಕುದುರ ಗಳಂದ ಯುಕತವಾದ

391
ರಥದಲ್ಲಿ ಆ ರಥವರರಿಬಬರೊ ಹ ೊೋಗುತ್ರತರುವುದನುನ ನ ೊೋಡಿ
ಕುರುಬಲಶ ರೋಷ್ಠರು ಪ್ುನಃ ವಿಮನಸಕರಾದರು.

ಹಲುಿಮುರಿದ ಉರಗಗಳಂತ್ ನಟುಟಸಿರು ಬಿಡುತ್ರತದದ ಅವರು ಮತ್ ತ


ಮತ್ ತ “ನಮಗ ಧಿಕಾಕರ! ಧಿಕಾಕರ! ಪಾಥವ ಕೃಷ್ಣರು ಹ ೊರಟ ೋ
ಹ ೊೋದರಲಿ!” ಎಂದು ಅಂದುಕ ೊಳುಳತ್ರತದದರು. ಎಲಿ ಕ್ಷತ್ರರಯರೊ
ನ ೊೋಡುತ್ರತದದಂತ್ ಒಂದ ೋ ರಥದಲ್ಲಿ ಕುಳತು ಕವಚಧಾರಿಗಳಾದ
ಅವರಿಬಬರು ಕೌರವ ಸ ೋನ ಯನುನ ಬಾಲಕಿರೋಡ ಯಂತ್ ತ್ರರಸಕರಿಸಿ
ಮುಂದುವರ ದರು. ಕೊಗಿಕ ೊಳುಳತ್ರತದದರೊ ಪ್ರಯತ್ರನಸುತ್ರತದದರೊ
ಅವರ ೊಡನ ಯುದಧಮಾಡದ ೋ ಆ ಪ್ರಂತಪ್ರು ಎಲಿರಾರ್ರಿಗ ತಮಮ
ವಿೋಯವವನುನ ತ್ ೊೋರಿಸುತ್ಾತ ಮುಂದುವರ ದರು. ಅವರು
ಹ ೊೋಗುತ್ರತರುವುದನುನ ನ ೊೋಡಿ ಅನಾ ಸ ೈನಕರು ಪ್ುನಃ ಹ ೋಳದರು:

“ತವರ ಮಾಡಿ! ಎಲಿರೊ ಸ ೋರಿ ಕೃಷ್ಣ-ಕಿರಿೋಟ್ಟಯರನುನ


ವಧಿಸ ೊೋಣ! ಸವವಧನವಗಳು ನ ೊೋಡುತ್ರತದದಂತ್ ಯೋ
ದಾಶಾಹವನು ರಥವನುನ ಕಟ್ಟಟ ರಣದಲ್ಲಿ ನಮಮನುನ ತ್ರರಸಕರಿಸಿ
ರ್ಯದರಥನ ಕಡ ಹ ೊೋಗುತ್ರತದಾದನ !”

ಸಂಗಾರಮದಲ್ಲಿ ಹಂದ ಂದೊ ನ ೊೋಡಿರದ ಆ ಮಹಾ ಅದುುತವನುನ


ನ ೊೋಡಿ ಅಲ್ಲಿದದ ಕ ಲವು ಭೊಮಿಪ್ರು ಯೋಚಿಸುತ್ರತದದರು.
392
“ದುಯೋವಧನನ ಅಪ್ರಾಧದಿಂದ ರಾಜಾ ಧೃತರಾಷ್ರನೊ
ಅವನ ಸಂಪ್ೊಣವ ಸ ೋನ ಗಳ ಮತುತ ಮೋದಿನಯ ಸವವ
ಕ್ಷತ್ರರಯರೊ ಮಹಾ ವಿಪ್ತ್ರತಗ ಒಳಗಾಗಿದಾದರ ! ಇವರು
ವಿಲಯವನುನ ಹ ೊಂದುತ್ರತದಾದರ ಎನುನವುದು ರಾರ್ನಗ
ತ್ರಳದಿಲಿ!”

ಅಲ್ಲಿರುವ ಅನಾ ಕ್ಷತ್ರರಯರು ಹೋಗ ಹ ೋಳಕ ೊಳುಳತ್ರತದದರು:

“ದೃಷಿಟಯಲಿದ ಧಾತವರಾಷ್ರನು ಸಿಂಧುರಾರ್ನು


ಯಮಸಾದನಕ ಕ ಹ ೊೋದನಂತರ ಮಾಡಬ ೋಕಾದ ಕಾಯವಗಳ
ಕುರಿತು ಉಪಾಯಗಳನುನ ಮಾಡಲ್ಲ!”

ಕೃಷಾಣರ್ುವನರು ಕೌರವ ಸ ೋನ ಯನುನ ದಾಟ್ಟ ರ್ಯದರಥನ


ಬಳಸಾರಿದುದು
ಸೊಯವನು ಇಳಮುಖ್ನಾಗಿರಲು ಪಾಂಡವನು ನೋರನುನ ಕುಡಿದು
ಹಷಿವತಗ ೊಂಡಿದ ಕುದುರ ಗಳ ಂದಿಗ ಅತಾಂತ ಶ್ೋಘರವಾಗಿ
ಸ ೈಂಧವನ ಕಡ ಹ ೊೋದನು. ಅಂತಕನಂತ್ ಕುರದಧನಾಗಿ ಹ ೊೋಗುತ್ರತರುವ
ಆ ಮಹಾಬಾಹುವನುನ ಯೋಧರು ತಡ ಯಲು ಶಕತರಾಗಲ್ಲಲಿ. ಸಿಂಹವು
ಜಂಕ ಗಳ ಗುಂಪ್ನುನ ಮಥಿಸಿಬಿಡುವಂತ್ ಪಾಂಡವನು ಸ ೈಂಧವನಗಾಗಿ

393
ಕೌರವ ಸ ೋನ ಯನುನ ತರುಬಿ ಓಡಿಸಿದನು. ಸ ೋನ ಗಳ ಮಧಾದಲ್ಲಿ
ಬಲಾಕವಣವದ ಕುದುರ ಗಳನುನ ಇನೊನ ಜ ೊೋರಾಗಿ ಚಪ್ಪರಿಸಿ
ಓಡಿಸುತ್ಾತ ದಾಶಾಹವನು ಪಾಂಚರ್ನಾವನುನ ಊದಿದನು.
ಕೌಂತ್ ೋಯನು ಬಿಟಟ ಬಾಣಗಳ ಲಿವೂ ಅವನ ಹಂದ ಬಿೋಳುತ್ರತದದವು.
ಬಾಣಗಳ ವ ೋಗಕಿಕಂತಲೊ ಹ ಚಿಿನ ವ ೋಗದಲ್ಲಿ ಆ ಗಾಳಯ ವ ೋಗವುಳಳ
ಕುದುರ ಗಳು ಓಡುತ್ರತದದವು. ಗಾಳಯಲ್ಲಿ ಹಾರಾಡುತ್ರತದದ ಪ್ತ್ಾಕ ಗಳನೊನ,
ರಥದ ಗುಡುಗಿನ ಶಬಧವನೊನ, ಘೊೋರವಾದ ಕಪ್ತಧವರ್ವನೊನ ನ ೊೋಡಿ
ರಥಿಗಳು ವಿಷ್ಣಣರಾದರು. ಎಲಿಕಡ ಗಳಲ್ಲಿ ಮುಸುಕಿದ ಧೊಳನಂದ
ದಿವಾಕರನೊ ಕಾಣದಿರಲಾಗಿ, ರಣದಲ್ಲಿ ಶರಗಳಂದ ಆತವರಾದ
ಯೋಧರು ಕೃಷ್ಣರಿೋವವರನೊನ ನ ೊೋಡಲೊ ಶಕಾರಾಗಿರಲ್ಲಲಿ. ಆಗ
ಕುರದಧರಾದ ನೃಪ್ತ್ರಗಳ ಅನ ೋಕ ಅನಾ ಕ್ಷತ್ರರಯರೊ ರ್ಯದರಥನನುನ
ವಧಿಸಲು ಇಚಿಿಸಿದದ ಧನಂರ್ಯನನುನ ಸುತುತಗಟ್ಟಟದರು. ಅವರು
ಪ್ರಯೋಗಿಸುತ್ರತದದ ಬಾಣಗಳಂದ ಆ ಪ್ುರುಷ್ಷ್ವಭನ ಗಮನವು
ಕುಂಠಿತವಾಗಲು ದುಯೋವಧನನು ಪಾಥವನನುನ ಮಹಾಹವದಲ್ಲಿ
ತವರ ಮಾಡಿ ಹಂಬಾಲ್ಲಸಿ ಬರುತ್ರತದದನು.

ವಾಸುದ ೋವ-ಧನಂರ್ಯರಿಬಬರೊ ದಾಟ್ಟ ಹ ೊೋದುದನುನ ನ ೊೋಡಿ


ಕೌರವರು ಭಯದಿಂದ ಓಡಿಹ ೊೋದರು. ಆದರ ಸತತವಚ ೊೋದಿತರಾದ

394
ಮಹಾತಮರು ಗಾಬರಿಗ ೊಳಳದ ೋ ನಾಚಿಕ ಗ ೊಂಡು ಮನಸಿನುನ
ಸಿಾರಗ ೊಳಸಿಕ ೊಂಡು ಧನಂರ್ಯನ ಹಂದ ಹ ೊೋದರು. ಕ ೊರೋಧ ಮತುತ
ಅಸಹನ ಗಳ ಂದ ೊಡಗೊಡಿ ಯುದಧದಲ್ಲಿ ಪಾಂಡವನ ಹಂದ
ಹ ೊೋದವರು ಸಾಗರದಿಂದ ನದಿಗಳು ಹ ೋಗ ೊೋ ಹಾಗ ಹಂದಿರುಗಿ
ಬರಲ ೋ ಇಲಿ. ಅಸಂತ ನಾಸಿತಕರು ವ ೋದದಿಂದ ಹಂದ ಸರಿಯುವಂತ್
ರಣದಿಂದ ಹಂದ ಸರಿದು ನರಕವನುನ ಆರಿಸಿಕ ೊಂಡರು ಮತುತ
ಪಾಪ್ವನುನ ಕಟ್ಟಟಕ ೊಂಡರು. ಅವರಿಬಬರು ಪ್ುರುಷ್ಷ್ವಭರೊ
ರಥಸ ೋನ ಯಂದ ವಿಮುಕತರಾಗಿ ರಾಹುವಿನ ಬಾಯಯಂದ ಹ ೊರಬಂದ
ಇಬಬರು ಸೊಯವರಂತ್ ಪ್ರಕಾಶ್ಸಿದರು. ಕೃಷ್ಣರಿಬಬರೊ ಆ
ಸ ೋನಾಜಾಲದಿಂದ ತಪ್ತಪಸಿಕ ೊಂಡು ಹ ೊರಬಂದಾಗ
ಮಹಾಜಾಲದಿಂದ ತಪ್ತಪಸಿಕ ೊಂಡ ಮಿೋನುಗಳಂತ್ ವಿಗತರ್ವರರಾಗಿ
ತ್ ೊೋರಿದರು. ದುಭ ೋವದಾವಾಗಿದದ ಶಸರಗಳಂದ ದಟಟವಾಗಿದದ
ದ ೊರೋಣನ ಸ ೋನ ಯಂದ ಹ ೊರಬಂದ ಆ ಮಹಾತಮರು ಉದಯಸುವ
ಕಾಲ-ಸೊಯವರಂತ್ ಕಂಡುಬಂದರು. ಅಸರಗಳ ಬಾಧ ಗಳಂದ
ನಮುವಕತರಾದ, ಶಸರಸಂಕಟದಿಂದ ವಿಮುಕತರಾದ, ಸವತಃ ಶತುರಗಳನುನ
ಬಾಧ ಗ ೊಳಸಿದ ಆ ಮಹಾತಮರಿಬಬರೊ ಮುಟ್ಟಟದರ ಉರಿಯುವ
ಮಕರದ ದವಡ ಗಳಂದ ತಪ್ತಪಸಿಕ ೊಂಡು ಬಂದವರಂತ್ ಕಂಡರು.
ಅವರಿಬಬರೊ ಸ ೋನ ಯಂಬ ಸಮುದರವನುನ ಮಕರಗಳಂತ್

395
ಕ್ ೊೋಭ ಗ ೊಳಸಿದದರು.

ಅವರಿಬಬರೊ ದ ೊರೋಣನ ಸ ೋನ ಯ ಮಧಾದಲ್ಲಿದಾದಗ ಕೌರವರು ಅವರು


ದ ೊರೋಣನನುನ ದಾಟ್ಟ ಬರುವುದಿಲಿವ ಂದು ಅಂದುಕ ೊಂಡಿದದರು.
ಅವರಿಬಬರೊ ದ ೊರೋಣನ ಸ ೋನ ಯನುನ ಅತ್ರಕರಮಿಸಿದುದನುನ ನ ೊೋಡಿ
ಅವರು ಸಿಂಧುರಾರ್ನ ಜೋವಿತದ ಆಸ ಯನ ನೋ ತ್ ೊರ ದರು. ಆಗ
ದ ೊರೋಣ ಮತುತ ಹಾದಿವಕಾರಿಂದ ಆ ಕೃಷ್ಣರಿಬಬರೊ
ಬಿಡುಗಡ ಹ ೊಂದುವುದಿಲಿವ ಂದು ಅವರ ಬಲವಾದ ಆಶಯವಾಗಿತುತ.
ಅವರ ಆಶಯವನುನ ವಿಫಲಗ ೊಳಸಿ ಆ ಇಬಬರು ಪ್ರಂತಪ್ರೊ
ದುಸತರವಾದ ದ ೊರೋಣನ ಸ ೋನ ಯನೊನ ಭ ೊೋರ್ನ ಸ ೋನ ಯನೊನ ದಾಟ್ಟ
ಬಂದಿದದರು. ಪ್ರರ್ವಲ್ಲಸುತ್ರತರುವ ಪಾವಕರಂತ್ ಅವರಿಬಬರೊ ಅತ್ರಕರಮಿಸಿ
ಬಂದುದನುನ ನ ೊೋಡಿ ನರಾಶರಾದ ಅವರು ಸಿಂಧುರಾರ್ನ ಜೋವಿತದ
ಕುರಿತ್ಾದ ಆಸ ಯನ ನೋ ತ್ ೊರ ದರು. ಭಯವಧವನರಾದ ಕೃಷ್ಣ-
ಧನಂರ್ಯರು ಆಗ ರ್ಯದರಥನ ವಧ ಯ ಕುರಿತು
ಮಾತನಾಡಿಕ ೊಂಡರು.

“ಆರು ಧಾತವರಾಷ್ರರ ಮಧ ಾ ಸ ೈಂಧವನದಾದನ . ನನನ


ದೃಷಿಟಗ ಸಿಲುಕಿದರ ಅವನು ಜೋವಂತ ಉಳಯಲಾರ!
ಇಂದು ಸಮರದಲ್ಲಿ ಅವನನುನ ದ ೋವಗಣಗಳ ಸಹತ ಶಕರನ ೋ

396
ರಕ್ಷ್ಸುತ್ರತದದರೊ ನಾವು ಅವನನುನ ಸಂಹರಿಸುತ್ ೋತ ವ ”

ಎಂದು ಕೃಷ್ಣರು ಮಾತನಾಡಿಕ ೊಂಡರು.

ಹೋಗ ಕೃಷ್ಣರಿಬಬರೊ ಸಿಂಧುರಾರ್ನನುನ ಹುಡುಕುತ್ಾತ


ಮಾತನಾಡಿಕ ೊಳಳಲು ಧೃತರಾಷ್ರನ ಪ್ುತರರು ಅದನುನ
ಕ ೋಳಸಿಕ ೊಂಡರು. ಬಾಯಾರಿದ ಗರ್ಗಳ ರಡು ಮರುಭೊಮಿಯನುನ
ದಾಟ್ಟಬಂದು ನೋರನುನ ಕುಡಿದು ಪ್ುನಃ ವಿಶಾವಸಹ ೊಂದಿದವರಂತ್ ಆ
ಇಬಬರು ಅರಿಂದಮರೊ ಕಂಡರು. ಮೃತುಾ-ವೃದಾಧಪ್ಾಗಳನುನ ದಾಟ್ಟದ
ಅವರು ಹುಲ್ಲ-ಸಿಂಹ-ಆನ ಗಳ ಗುಂಪ್ುಗಳರುವ ಪ್ವವತಗಳನುನ
ದಾಟ್ಟಬಂದವರಂತ್ ತ್ ೊೋರಿದರು. ಮುಕತರಾದ ಅವರ ಭಯಂಕರ
ಮುಖ್ವಣವವನುನ ನ ೊೋಡಿ ಕೌರವರ ಲಿರೊ ಎಲಿಕಡ ಗಳಲ್ಲಿ
ಕೊಗಿಕ ೊಂಡರು. ಪಾವಕನಂತ್ ಮತುತ ಘೊೋರ ಸಪ್ವದ ವಿಷ್ದಂತ್
ರ್ವಲ್ಲಸುತ್ರತದದ ದ ೊರೋಣನಂದ ಮತುತ ಇತರ ಪಾಥಿವವರಿಂದ
ಹ ೊರಬಂದ ಅವರಿಬಬರು ಭಾಸಕರರಂತ್ ಪ್ರಕಾಶ್ಸುತ್ರತದದರು.
ಸಾಗರವ ಂದು ಕರ ಯಲಪಟಟ ದ ೊರೋಣನ ಸ ೋನ ಯಂದ ಮುಕತರಾಗಿ ಬಂದ
ಅವರಿಬಬರು ಸಮುದರವನುನ ದಾಟ್ಟಬಂದವರಂತ್ ಮುದಿತರಾಗಿ
ಕಂಡುಬಂದರು. ರಣದಲ್ಲಿ ದ ೊರೋಣ ಮತುತ ಹಾದಿವಕಾರಿಂದ
ರಕ್ಷ್ತರಾದವರು ಬಿಟಟ ಮಹಾ ಶಸೌರಘಗಳಂದ ಮುಕತರಾದ

397
ಅವರಿಬಬರು ಇಂದರ-ಅಗಿನಯರಂತ್ ತ್ ೊೋರಿದರು. ಭಾರದಾವರ್ನ ನಶ್ತ
ಸಾಯಕಗಳಂದ ಗಾಯಗ ೊಂಡು ರಕತಸ ೊೋರುತ್ರತರುವ ಅವರಿಬಬರು
ಕೃಷ್ಣರೊ ಕಣಿವಕ ವೃಕ್ಷಗಳರುವ ಪ್ವವತಗಳಂತ್ ಕಂಡರು. ದ ೊರೋಣನ ೋ
ಮಸಳ ಯಾಗಿದದ, ಶಕಿತಗಳ ೋ ಸಪ್ವಗಳಾಗಿದದ, ಶರಗಳ ೋ
ಮಕರಗಳಾಗಿದದ, ಕ್ಷತ್ರರಯ ಪ್ರವರರ ೋ ನೋರಾಗಿದದ ಮಡುವನುನ ದಾಟ್ಟ
ಬಂದ; ಶ್ಂಜನಯ ಟ ೋಂಕಾರ ಮತುತ ಚಪ್ಪಳ ಗಳ ೋ ಗುಡುಗಾಗಿದದ, ಗದ -
ಖ್ಡಗಗಳ ೋ ಮಿಂಚುಗಳಾಗಿದದ ದ ೊರೋಣನ ಅಸರಗಳ ಂಬ ಮೋಘಗಳಂದ
ಹ ೊರಬಂದ ಅವರಿಬಬರೊ ಕತತಲ ಯಂದ ಆಚ ಬಂದ ಸೊಯುವ-
ಚಂದರರಂತ್ ಕಂಡರು. ಮಳ ಗಾಲದಲ್ಲಿ ತುಂಬಿ ಹರಿಯುತ್ರತರುವ ಮತುತ
ಮಹಾ ಮಸಳ ಗಳ ಸಮಾಕುಲದಿಂದಿರುವ ಸಿಂದುವ ೋ ಮದಲಾದ
ಐದು ನದಿಗಳು ಮತುತ ಆರನ ಯದಾಗಿ ಸಮುದರವನುನ ಎರಡೊ
ಬಾಹುಗಳಂದ ಈಜ ಬಂದಿರುವವರಂತ್ ದ ೊರೋಣನ ಅಸರಬಲದಿಂದ
ಉಳದು ಬಂದಿರುವ ಆ ಯಶಸಿಿನಲ್ಲಿ ಲ ೊೋಕವಿಶುರತರಾದ ಮಹ ೋಷಾವಸ
ಕೃಷ್ಣರು ಎಂದು ಎಲಿ ಭೊತಗಳ ಅಂದುಕ ೊಂಡವು. ಕ ೊಲುಿವ
ಆಸ ಯಂದ ಸಮಿೋಪ್ದಲ್ಲಿದದ ರ್ಯದರಥನನುನ ನ ೊೋಡುತ್ಾತ ನಂತ್ರದದ
ಅವರಿಬಬರು ರುರು ಜಂಕ ಯನುನ ತ್ರನನಲು ಬಾಯ ನ ಕುಕತ್ರತರುವ
ಹುಲ್ಲಗಳಂತ್ ಕಂಡರು. ಅವರ ಮುಖ್ವಣವವ ೋ ಹಾಗಿರಲು ಕೌರವ
ಯೋಧರು ರ್ಯದರಥನು ಹತನಾದನ ಂದ ೋ ಭಾವಿಸಿದರು.

398
ಲ ೊೋಹತ್ಾಕ್ಷರಾದ ಆ ಕೃಷ್ಣ-ಪಾಡವರಿಬಬರೊ ಸಿಂಧುರಾರ್ನನುನ ಕಂಡು
ಹೃಷ್ಟರಾಗಿ ಮತ್ ತ ಮತ್ ತ ಗಜವಸಿದರು. ಕ ೈಯಲ್ಲಿ ಕಡಿವಾಣಗಳನುನ
ಹಡಿದಿದದ ಶೌರಿ ಮತುತ ಧನುಸಿನುನ ಹಡಿದಿದದ ಪಾಥವ ಇಬಬರೊ
ಸೊಯವ-ಪಾವಕರಂತ್ ಪ್ರಕಾಶ್ಸಿದರು. ದ ೊರೋಣನ ಸ ೋನ ಯಂದ
ಮುಕತರಾಗಿ ಸಮಿೋಪ್ದಲ್ಲಿಯೋ ಸ ೈಂಧವನನುನ ನ ೊೋಡಿದ ಅವರಿಗ
ಆಮಿಷ್ವನುನ ಕಂಡ ಗಿಡುಗಗಳಗಾಗುವಷ ಟೋ ಆನಂದವಾಯತು. ಸದಾ
ಹತ್ರತರದಲ್ಲಿಯೋ ಇದದ ಸ ೈಂಧವನನುನ ನ ೊೋಡಿ ಕುರದಧರಾದ ಅವರಿಬಬರೊ
ಆಮಿಷ್ದ ಮೋಲ ಗಿಡುಗವು ಬಿೋಳುವಂತ್ ಕ್ಷ್ಪ್ರವಾಗಿ ಅವನ ಮೋಲ
ಬಿದದರು.

ದುಯೋವಧನನ ಯುದಧ
ಹೃಷಿೋಕ ೋಶ-ಧನಂರ್ಯರು ಅತ್ರಕರಮಿಸಿದುದನುನ ನ ೊೋಡಿ ದ ೊರೋಣನಂದ
ಕವಚವನುನ ಕಟ್ಟಟಸಿಕ ೊಂಡಿದದ, ಹಯಸಂಸಾಕರಗಳನುನ ತ್ರಳದಿದದ
ಪ್ರಾಕಾರಂತನಾಗಿದದ ರಾಜಾ ದುಯೋವಧನನು ಒಂದ ೋ ರಥದಲ್ಲಿ
ಕುಳತು ಸಿಂಧುರಾರ್ನ ರಕ್ಷಣಾಥವವಾಗಿ ಮುಂದ ಬಂದನು.
ಮಹ ೋಷಾವಸ ಕೃಷ್ಣ-ಪಾಥವರನುನ ದಾಟ್ಟ ಮುಂದ ಹ ೊೋಗಿ ಪ್ುನಃ
ಹಂದಿರುಗಿ ದುಯೋವಧನನು ಪ್ುಂಡರಿೋಕಾಕ್ಷನ ಮುಂದ ಬಂದನು.
ಹೋಗ ಅವನು ಧನಂರ್ಯನನುನ ಅತ್ರಕರಮಿಸಿ ಮುಂದ ಬರಲು ಎಲಿ

399
ಸ ೋನ ಗಳಲ್ಲಿ ಸಂತ್ ೊೋಷ್ದಿಂದ ವಾದಾಗಳು ಮಳಗಿದವು. ಅಲ್ಲಿ ಕೃಷ್ಣರ
ಮುಂದ ನಂತ್ರರುವ ದುಯೋವಧನನನುನ ನ ೊೋಡಿ
ಶಂಖ್ದುಂದುಭಿಗಳ ಂದಿಗ ಮಿಶ್ರತವಾದ ಸಿಂಹನಾದಗಳ
ಕ ೋಳಬಂದವು. ಸಮರದಲ್ಲಿ ನನನ ಮಗನನುನ ನ ೊೋಡಿ ಸಿಂಧುರಾರ್ನ
ಪಾವಕ ೊೋಪ್ಮ ರಕ್ಷಕರು ಹಷಿವತರಾದರು. ಅನುಯಾಯಗಳ ಂದಿಗ
ತಮಮನುನ ಅತ್ರಕರಮಿಸಿದ ದುಯೋವಧನನನುನ ಕೃಷ್ಣನು ಕಾಲಕ ಕ
ತಕುಕದಾದ ಈ ಮಾತನುನ ಅರ್ುವನನಗ ನುಡಿದನು.

ವಾಸುದ ೋವನು ಹ ೋಳದನು:

“ಧನಂರ್ಯ! ನಮಮನುನ ಅತ್ರಕರಮಿಸಿರುವ ಸುಯೋಧನನನುನ


ನ ೊೋಡು! ಇದನುನ ಅತಾದುುತವ ಂದು ಪ್ರಿಗಣಿಸುತ್ ೋತ ನ .
ಇವನ ಸದೃಶನಾದ ರಥನಲಿ! ಈ ಧಾತವರಾಷ್ರನು ದೊರ
ಬಾಣವನುನ ಬಿೋಳಸಬಲಿ. ಮಹ ೋಷಾವಸ. ಕೃತ್ಾಸರ. ಯುದಧ
ದುಮವದ. ದೃಢಾಸರ. ಚಿತರಯೋಧಿೋ ಮತುತ
ಮಹಾಬಲಶಾಲ್ಲೋ. ಇವನು ಅತಾಂತ ಸುಖ್ದಲ್ಲಿ ಬ ಳ ದವನು.
ಮಹಾರಥರಿಂದಲೊ ಗೌರವಿಸಲಪಡುವವನು. ಯಶಸಿವಯಾದ
ಇವನು ನತಾವೂ ಪಾಂಡವರನುನ ದ ವೋಷಿಸುತ್ಾತ ಬಂದವನು.
ಅವನ ೊಂದಿಗ ನೋನು ಯುದಧಮಾಡುವ ಸರಿಯಾದ ಸಮಯ

400
ಬಂದ ೊದಗಿದ ಯಂದು ನನಗನನಸುತತದ . ಅಲ್ಲಿ ದೊಾತದಲ್ಲಿ
ಪ್ಣವಿದದಂತ್ ಇವನ ಮೋಲ ರ್ಯವಿದ ಅಥವಾ
ಇನ ೊನಂದಿದ . ತುಂಬಾ ಸಮಯ ಸಂಗರಹಸಿಟುಟಕ ೊಂಡಿರುವ
ನನನ ಕ ೊರೋಧವ ಂಬ ವಿಷ್ವನುನ ಇವನ ಮೋಲ ಎರಚು.
ಪಾಂಡವರ ಅನಥವಗಳಗ ಈ ಮಹಾರಥನ ೋ ಮೊಲ. ಈಗ
ಇವನು ನನನ ಬಾಣಗಳ ಸಿಲುಕಿನಲ್ಲಿಯೋ ಇದಾದನ . ನ ೊೋಡು.
ನನನನುನ ನೋನ ೋ ಸಾಫಲಾನಾಗಿಸಿಕ ೊೋ! ರಾರ್ಾವನುನ ಬಯಸುವ
ಈ ರಾರ್ನು ರಣದಲ್ಲಿ ನನನ ಎದುರಿಗ ಏಕ ಬಂದಿದಾದನ ?
ಅದೃಷ್ಟ! ಇಂದು ಇವನು ನನನ ಬಾಣಗಳಗ ಗ ೊೋಚರನಾಗಿ
ಒದಗಿದಾದನ . ಅವನ ಜೋವಿತವನುನ ಅಪ್ಹರಿಸುವಂತ್
ಮಾಡು. ಐಶವಯವ ಮದದಿಂದ ಸಮೊಮಢನಾಗಿರುವ ಇವನು
ದುಃಖ್ವ ನುನವುದನ ನೋ ಅನುಭವಿಸಿಲಿ. ಅವನು ಸಂಯುಗದಲ್ಲಿ
ನನನ ವಿೋಯವವನೊನ ತ್ರಳದಿಲಿ. ಸುರಾಸುರಮನುಷ್ಾರ ೊಡನ
ಮೊರು ಲ ೊೋಕಗಳ ರಣದಲ್ಲಿ ನನನನುನ ರ್ಯಸಲು
ಉತುಿಕರಾಗುವುದಿಲಿ. ಇನುನ ಒಬಬ ಸುಯೋಧನನ ಲ್ಲಿ?
ಒಳ ಳಯದಾಯತು ಪಾಥವ! ಇವನು ನನನ ರಥದ ಬಳ
ಬಂದ ೊದಗಿದಾದನ ! ಪ್ುರಂದರನು ವೃತರನನುನ ಹ ೋಗ ೊೋ ಹಾಗ
ಇವನನುನ ಸಂಹರಿಸು! ಇವನು ಸತತವೂ ನಮಗ

401
ಅನಥವವನುನಂಟುಮಾಡಲು ಮುಂದಿದದವನು. ಮೋಸದಿಂದ
ಇವನು ದೊಾತದಲ್ಲಿ ಧಮವರಾರ್ನನುನ ವಂಚಿಸಿದನು.
ಅಪಾಪ್ತಗಳಾದ ನಮಮ ಮೋಲ ಪಾಪ್ಮತ್ರಯಾದ ಇವನು
ನತಾವೂ ಅನ ೋಕ ಅತ್ರಕೊರರ ಕೃತಾಗಳನುನ ಮಾಡುತ್ಾತ
ಬಂದಿದಾದನ . ಯುದಧದಲ್ಲಿ ಆಯವನಂತ್ ನಶಿಯವನುನ ಮಾಡಿ,
ವಿಚಾರಮಾಡದ ೋ ಈ ಅನಾಯವ, ಸದಾ ಕ್ಷುದರನಾಗಿರುವ,
ಬ ೋಕಾದಂತ್ ನಡ ದುಕ ೊಳುಳವ ಪ್ುರುಷ್ನನುನ ಸಂಹರಿಸು!
ಮೋಸದಿಂದ ರಾರ್ಾಹರಣ, ವನವಾಸ, ಕೃಷ ಣಯ ಪ್ರಿಕ ಿೋಶ
ಇವುಗಳನುನ ಹೃದಯದಲ್ಲಿಟುಟಕ ೊಂಡು ಪ್ರಾಕರಮವನುನ
ತ್ ೊೋರಿಸು! ಅದೃಷ್ಟವಶಾತ್ ಅವನು ನನನ ಬಾಣಗಳಗ
ಗ ೊೋಚರಿಸಿಯೋ ಇದಾದನ . ಇನೊನ ಅದೃಷ್ಟವ ಂದರ ಅವನು
ನನನ ಕಾಯವಕ ಕ ವಿಘನವನುನಂಟು ಮಾಡಲು ನನನ ಎದುರಿಗ ೋ
ಬಂದು ನಂತ್ರದಾದನ . ಅದೃಷ್ಟವಶಾತ್ ಅವನು ಸಂಗಾರಮದಲ್ಲಿ
ನನ ೊನಂಡನ ಯುದಧಮಾಡಬ ೋಕ ಂದು ತ್ರಳದುಕ ೊಂಡ ೋ
ಬಂದಿದಾದನ . ಅದೃಷ್ಟವ ಂದರ ನೋನು ಬಯಸದ ೋ ಇದಿದದದರೊ
ನನನ ಬಯಕ ಗಳನುನ ಪ್ೊರ ೈಸುವ ಸಮಯವು ಬಂದ ೊದಗಿದ .
ಹಂದ ದ ೋವಾಸುರರ ಯುದಧದಲ್ಲಿ ಇಂದರನು ರ್ಂಭಾಸುರನನುನ
ಹ ೋಗ ಕ ೊಂದನ ೊೋ ಹಾಗ ನೋನು ರಣದಲ್ಲಿ ಈ ಕುಲಾಧಮ

402
ಧಾತವರಾಷ್ರನನುನ ಸಂಹರಿಸು. ಇವನು ಹತನಾಗಲು ನೋನು
ಈ ಅನಾಥ ಸ ೋನ ಯನೊನ ಭ ೋದಿಸು. ದುರಾತಮರ
ಮೊಲವಾಗಿರುವ ಇವನನುನ ಚಿಂದಿ ಚಿಂದಿ ಮಾಡಿ ವ ೈರದ
ಅವಭೃತಸಾನನವನುನ ಮಾಡು!”

ಹಾಗ ಯೋ ಆಗಲ ಂದು ಪಾಥವನು ಹ ೋಳದನು:

“ನಾನು ಮಾಡಿ ತ್ ೊೋರಿಸಬ ೋಕಾದುದು ಇದು. ಬ ೋರ


ಎಲಿರನೊನ ಕಡ ಗಣಿಸಿ ಸುಯೋಧನನರುವಲ್ಲಿಗ ಹ ೊೋಗು.
ದಿೋಘವಕಾಲದವರ ಗ ಯಾವ ಕಂಟಕವೂ ಇಲಿದ ೋ ನಮಮ
ರಾರ್ಾವನುನ ಭ ೊೋಗಿಸಿದ ಇವನನುನ ರಣಮೊಧವನಯಲ್ಲಿ
ಯುದಧದಲ್ಲಿ ವಿಕರಮದಿಂದ ಕತತರಿಸಿಬಿಡುತ್ ೋತ ನ . ಮಾಧವ!
ಕಷ್ಟಗಳಗ ಅನಹವಳಾಗಿದದ ಕೃಷ ಣಯ ಕೊದಲನ ನಳ ದುದರ
ಪ್ರತ್ರೋಕಾರವನುನ ನಾನು ಮಾಡಬಲ ಿನ ೋ?”

ಕೃಷ್ಣಬಬರೊ ಹೃಷ್ಟರಾಗಿ ಹೋಗ ಮಾತನಾಡಿಕ ೊಳುಳತ್ಾತ ಆ ಉತತಮ


ಶ ವೋತ್ಾಶವಗಳನುನ ರಣದಲ್ಲಿ ಆ ನರಾಧಿಪ್ನನ ನೋ ತಮಮ
ಲಕ್ಷಯವನಾನಗಿರಿಸಿಕ ೊಳಳಲು ಅವನಲ್ಲಿಗ ಹ ೊೋದರು. ಅವರು ಸಮಿೋಪ್ಕ ಕ
ಬರಲು ದುಯೋವಧನನು ಮಹಾ ಭಯವು ಪಾರಪ್ತವಾದರೊ ಸವಲಪವೂ
ಭಯಪ್ಡಲ್ಲಲಿ. ಎದುರಾಗಿ ಬಂದಿರುವ ಅರ್ುವನ-ಹೃಷಿೋಕ ೋಶರನುನ
403
ವಿಚಾರ ಮಾಡದ ೋ ಎದುರಿಸಿದ ಅವನನುನ ಅಲ್ಲಿದದ ಕ್ಷತ್ರರಯರ ಲಿರೊ
ಪ್ರಶಂಸಿಸಿದರು. ರಣದಲ್ಲಿ ರಾರ್ನನುನ ನ ೊೋಡಿ ಕೌರವ ಸ ೈನಾಗಳಲ ಲಾಿ
ಮಹಾನಾದವುಂಟಾಯತು. ಹೋಗ ರ್ನರು ಭಯಂಕರ
ಕ ೊೋಲಾಹಲವನುನ ಮಾಡುತ್ರತರಲು ದುಯೋವಧನನು ಅಮಿತರರನುನ
ಕಡ ಗಣಿಸಿ ಎದುರಿಸಿ ತಡ ದನು. ಆ ಧನವಯಂದ ತಡ ಯಲಪಟಟ
ಕೌಂತ್ ೋಯನು ಅತಾಂತ ಕುಪ್ತತನಾದನು. ದುಯೋವಧನ-ಧನಂರ್ಯರು
ಪ್ರಸಪರ ಮೋಲ ಕುಪ್ತತರಾದದನುನ ಸುತತಲ್ಲದದ ರಾರ್ರು ನ ೊೋಡಿದರು.
ಕೃದಧರಾಗಿರುವ ಪಾಥವನನೊನ ವಾಸುದ ೋವನನೊನ ನ ೊೋಡಿ
ದುಯೋವಧನನು ಜ ೊೋರಾಗಿ ನಕುಕ, ಯುದದಮಾಡಲು ಬಯಸಿ
ಆಹಾವನಸಿದನು.

ಆಗ ಪ್ರಹೃಷ್ಟರಾದ ದಾಶಾಹವ ಮತುತ ಧನಂರ್ಯರು ಮಹಾ


ಸಿಂಹನಾದ ಮಾಡಿದರು ಮತುತ ಉತತಮ ಶಂಖ್ಗಳನುನ ಊದಿದರು.
ಹೃಷ್ಟರೊಪ್ರಾದ ಅವರನುನ ನ ೊೋಡಿ ಕೌರವ ೋಯರ ಲಿರು
ದುಯೋವಧನನ ಜೋವಿತದ ಕುರಿತು ನರಾಶರಾದರು. ಇತರರು ಕೊಡ
ಶ ೂೋಕಿತರಾದರು. ದುರ್ಯಣಧನನು ರಣಯಜ್ಞದ ವ ೈಶಾವನರನಲ್ಲಿ
ಆಹುತ್ರಯಾದನ ಂದ ೋ ಅವರ ಲಿರೊ ಪ್ರಿಗಣಿಸಿದರು. ಪ್ರಹೃಷ್ಟರಾದ
ಕೃಷ್ಣ-ಪಾಂಡವರನುನ ನ ೊೋಡಿ ಕೌರವ ಯೋಧರು ಭಯಾದಿವತರಾಗಿ

404
“ರಾರ್ನು ಹತನಾದ! ರಾರ್ನು ಹತನಾದ!” ಎಂದೊ
ಕೊಗತ್ ೊಡಗಿದರು. ರ್ನರ ಆ ಕ ೊೋಲಾಹಲವನುನ ಕ ೋಳ
ದುಯೋವಧನನು ಅವರಿಗ “ಹ ದರಬ ೋಡಿ! ಕೃಷ್ಣರಿಬಬರನೊನ ನಾನು
ಮೃತುಾವಿಗ ಕಳುಹಸುತ್ ೋತ ನ .” ಎಂದು ಹ ೋಳದನು. ಹೋಗ ಸ ೈನಕರ ಲಿರಿಗ
ಹ ೋಳ ರ್ಯಾಪ ೋಕ್ಷ್ೋ ನರಾಧಿಪ್ನು ಕ ೊೋಪ್ದಿಂದ ಪಾಥವನಗ ಈ
ಮಾತನಾನಡಿದನು:

“ಪಾಥವ! ನೋನು ಪಾಂಡುವಿಗ ೋ ಹುಟ್ಟಟದವನಾಗಿದದರ ನೋನು


ಕಲ್ಲತ್ರರುವ ದಿವಾ ಮತುತ ಮಾನುಷ್ ಅಸರಗಳನುನ ನನಗ
ಬ ೋಗನ ೋ ತ್ ೊೋರಿಸು! ನನನಲ್ಲಿ ಮತುತ ಹಾಗ ಯೋ ಕ ೋಶವನಲ್ಲಿ
ಎಷ್ುಟ ಬಲ-ವಿೋಯವಗಳವ ಯೋ ಬ ೋಗನ ನನನ ಎದಿರು
ಮಾಡಿ ತ್ ೊೋರಿಸು. ನನನ ಪೌರುಷ್ವನುನ ನ ೊೋಡುತ್ ೋತ ನ !
ಪ್ರ ೊೋಕ್ಷವಾಗಿ ನೋನು ಮಾಡಿದ ಕಮವಗಳ ಕುರಿತು
ಹ ೋಳದುದನುನ ಕ ೋಳದ ದೋನ . ಸಾವಮಿಯ ಸತ್ಾಕರಗಳಗ
ಯೋಗಾವಾದ ಅವುಗಳನುನ ಇಲ್ಲಿಯೊ ಪ್ರದಶ್ವಸು!”

ಹೋಗ ಹ ೋಳ ರಾರ್ನು ಅರ್ುವನನನುನ ಮೊರು ಮಮಾವತ್ರಗ


ಶರಗಳಂದ ಹ ೊಡ ದು ಮಹಾವ ೋಗದಿಂದ ನಾಲುಕ ಕುದುರ ಗಳನೊನ
ಹ ೊಡ ದನು. ವಾಸುದ ೋವನನೊನ ಅವನ ಎದ ಗ ಗುರಿಯಟುಟ ಹತುತ

405
ಬಾಣಗಳಂದು ಹ ೊಡ ದು, ಭಲಿದಿಂದ ಅವನ ಕ ೈಯಲ್ಲಿದದ
ಬಾರಿಕ ೊೋಲನುನ ಕಿತುತ ಭೊಮಿಗ ಬಿೋಳಸಿದನು. ತಕ್ಷಣವ ೋ ಪಾಥವನು
ಅವಾಗರನಾಗಿ ಹದಿನಾಲುಕ ಚಿತರಪ್ುಂಖ್ಗಳುಳಳ ಶ್ಲಾಶ್ತಗಳಂದ
ಹ ೊಡ ಯಲು ಅವುಗಳನುನ ಅವನ ಕವಚವು ಹಂದಿರುಗಿಸಿದವು.
ಅವುಗಳನುನ ವಿಫಲವಾದುದನುನ ನ ೊೋಡಿ ಪ್ುನಃ ಒಂಭತುತ ಮತುತ ಐದು
ಪಾರಣಗಳನುನ ಹಾರಿಸಬಲಿ ನಶ್ತ ಬಾಣಗಳನುನ ಪ್ರಯೋಗಿಸಲು ಅವೂ
ಕೊಡ ಅವನ ಕವಚದಿಂದಾಗಿ ನರಥವಕವಾದವು. ಆ ಇಪ್ಪತ್ ಂ
ತ ಟು
ಬಾಣಗಳು ನಷ್ಫಲವಾದುದನುನ ನ ೊೋಡಿ ಕೃಷ್ಣನು ಅರ್ುವನನಗ
ಇದನುನ ಹ ೋಳದನು:

“ಪಾಥವ! ಶ್ಲ ಗಳು ಹರಿದುಹ ೊೋಗುವಂತ್ ಹಂದ ಕಂಡಿರದ ೋ


ಇದುದದನುನ ನಾನು ನ ೊೋಡುತ್ರತದ ದೋನ . ನೋನು ಪ್ರಯೋಗಿಸಿದ
ಪ್ತ್ರರಗಳು ನರಥವಕವಾಗುತ್ರತವ . ಗಾಂಡಿೋವದಲ್ಲಿದದ ಪಾರಣ
ಮತುತ ಹಾಗ ಯೋ ನನನ ಮುಷಿಟ ಮತುತ ಭುರ್ಗಳ ಬಲವು
ಮದಲ್ಲನಂತ್ ಯೋ ಇದ ತ್ಾನ ೋ? ಇದು ನನನ ಮತುತ ಈ
ಶತುರವಿನ ಕ ೊನ ಯ ಭ ೋಟ್ಟಯಲಿವ ೋ? ನಾನು ಕ ೋಳುತ್ರತದ ದೋನ .
ಹ ೋಳು. ಈ ರಿೋತ್ರ ರಣದಲ್ಲಿ ದುಯೋವಧನನ ರಥದ ಕಡ
ಕಳುಹಸಿದ ಈ ಶರಗಳು ವಾಥವವಾಗಿ ಬಿೋಳುತ್ರತವ ಯಂದರ

406
ನನಗ ಮಹಾ ವಿಸಮಯವಾಗುತ್ರತದ . ಇಂದು ಇದ ೋನು
ವಿಡಂಬನ ! ವರ್ರದಂತ್ ಘೊೋರವಾಗಿರುವ, ಶತುರಗಳ
ಕಾಯವನುನ ಭ ೋದಿಸಬಲಿ ನನನ ಈ ಶರಗಳು
ಮಾಡಬ ೋಕಾದುದನುನ ಮಾಡುತ್ರತಲಿವಲಿ!”

ಅರ್ುವನನು ಹ ೋಳದನು:

“ಕೃಷ್ಣ! ನನಗನಸುತತದ - ಧಾತವರಾಷ್ರನಗ ದ ೊರೋಣನು


ಕವಚವನುನ ತ್ ೊಡಿಸಿದಾದನ . ಇವನು ಧರಿಸಿರುವ ಈ ಕವಚವು
ಅಸರಗಳಗ ಅಭ ೋದಾವಾದುದು. ಈ ಕವಚದ ೊಳಗ ಮೊರು
ಲ ೊೋಕಗಳ ಅಡಗಿವ . ದ ೊರೋಣನ ೊಬಬನಗ ೋ ಇದು ತ್ರಳದಿದ .
ಮತುತ ಆ ಸತತಮನಂದ ನಾನೊ ಇದನುನ ಕಲ್ಲತ್ರದ ದೋನ . ಈ
ಕವಚವನುನ ಬಾಣಗಳಂದ - ಯುದಧದಲ್ಲಿ ಸವಯಂ
ಮಘವತನಗೊ ವರ್ರದಿಂದ ಕೊಡ - ಎಂದೊ ಭ ೋದಿಸಲು
ಸಾಧಾವಿಲಿ. ಮೊರು ಲ ೊೋಕಗಳಲ್ಲಿ ನಡ ಯುವ ಎಲಿವೂ ನನಗ
ತ್ರಳದಿದದರೊ ಏಕ ಹೋಗ ನನನನುನ ಮೋಹಗ ೊಳಸುತ್ರತರುವ ?
ಹಾಗ ಯೋ ಮುಂದ ಆಗುವವ ಲಿವೂ ನನಗ ತ್ರಳದ ೋ ಇದ .
ನನಗ ತ್ರಳಯದ ೋ ಇರುವುದು ಯಾವುದೊ ಇಲಿ. ಈ
ದುಯೋವಧನನು ದ ೊರೋಣನು ತ್ ೊಡಿಸಿದ ಈ ಹ ೊಳ ಯುವ

407
ಕವಚವನುನ ಧರಿಸಿ ರಣದಲ್ಲಿ ಭಯವಿಲಿದ ೋ ನಂತ್ರದಾದನ .
ಆದರ ಆ ಕವಚವನುನ ಧರಿಸಿದವನು ಏನು ಮಾಡಬ ೋಕು
ಎನುನವುದು ಅವನಗ ತ್ರಳದಿಲಿ! ಸಿರೋಯಂತ್ ಇವನು ಇದನುನ
ಧರಿಸಿ ಮಿರುಗುತ್ರತದಾದನ ಅಷ ಟ! ನನನ ಬಾಹುಗಳ ಮತುತ
ಧನುಸಿಿನ ವಿೋಯವವನುನ ನ ೊೋಡು! ಕವಚದಿಂದ
ರಕ್ಷ್ತನಾಗಿದದರೊ ಕೊಡ ಕೌರವಾನನುನ
ಪ್ರಾರ್ಯಗ ೊಳಸುತ್ ೋತ ನ . ಹ ೊಳ ಯುವ ಈ ಕವಚವನುನ
ದ ೋವ ೋಶನು ಅಂಗಿರಸನಗ ಕ ೊಟ್ಟಟದದನು. ಪ್ುನಃ ಸುರಪ್ತ್ರಯು
ನನಗ ಈ ಕವಚವನುನ, ತ್ ೊಡುವ ಮಂತರಗಳ ಡನ , ನನಗ
ಕ ೊಟ್ಟಟದದನು. ಈ ಕವಚವು ದ ೈವವಾಗಿದದರೊ, ಸವಯಂ
ಬರಹಮನಂದ ನಮಿವತವಾಗಿದದರೊ, ನನನ ಬಾಣಗಳಂದ
ಹತನಾಗುವ ಈ ದುಬುವದಿಧಯನುನ ಇಂದು ರಕ್ಷ್ಸುವುದಿಲಿ!”

ಹೋಗ ಹ ೋಳ ಅರ್ುವನನು ಬಾಣಗಳನುನ ಅಭಿಮಂತ್ರರಸಿ, ಶ್ಂಜನಯನುನ


ಎಳ ದು ಧನುಸಿಿನ ಮಧಾದಲ್ಲಿ ಹೊಡುತ್ರತರಲು ದೌರಣಿಯು ಆ
ಶರಗಳನುನ ಸವಾವಸರಗಳನೊನ ನರಸನಗ ೊಳಸಬಲಿ ಅಸರದಿಂದ
ತುಂಡರಿಸಿದನು. ದೊರದಿಂದಲ ೋ ಆ ಬರಹಮವಾದಿಯು ಅವುಗಳನುನ
ಕತತರಿಸಿದುದನುನ ನ ೊೋಡಿ ವಿಸಿಮತನಾದ ಶ ವೋತವಾಹನನು ಕ ೋಶವನಗ

408
ನವ ೋದಿಸಿದನು:

“ರ್ನಾದವನ! ಈ ಅಸರವನುನ ನಾನು ಎರಡನ ಯ ಬಾರಿ


ಪ್ರಯೋಗಿಸಲು ಶಕಾನಲಿ. ಈ ಅಸರವು ನನನನ ನೋ ನನನ
ಬಲವನ ನೋ ಕ ೊಂದುಬಿಡುತತದ !”

ಆಗ ದುಯೋವಧನನು ಕೃಷ್ಣರಿಬಬರನೊನ ಒಂಭತುತ ಸಪ್ವಗಳ


ವಿಷ್ದಂತ್ರರುವ ನತಪ್ವವ ಶರಗಳಂದ ಹ ೊಡ ದನು. ಪ್ುನಃ ಕೃಷ್ಣ-
ಪಾಂಡವರ ಮೋಲ ಶರಗಳನುನ ಸುರಿಸಿದನು. ಆ ಮಹಾ
ಶರವಷ್ವದಿಂದ ಕೌರವರು ಹಷ್ವಗ ೊಂಡರು. ಅವರು ವಾದಾಗಳನುನ
ಬಾರಿಸಿದರು ಮತುತ ಸಿಂಹನಾದವನುನ ಕೊಗಿದರು. ಆಗ ಕುರದಧನಾಗಿ
ಪಾಥವನು ಕಟವಾಯಯನುನ ನ ಕುಕತ್ಾತ ಕವಚವು ರಕ್ಷ್ಸುತ್ರತದದ ಅವನ
ಅಂಗಗಳನುನ ನ ೊೋಡದ ಯೋ ಉತತಮವಾಗಿ ಹೊಡಿದ
ಅಂತಕನಂತ್ರರುವ ನಶ್ತ ಬಾಣಗಳಂದ ಅವನ ಎರಡು
ಕುದುರ ಗಳನೊನ ಪಾಷ್ಣವಸಾರಥಿಗಳನೊನ ನದ ೋವಹರನಾನಗಿಸಿದನು.
ಸವಾಸಾಚಿಯು ಅವನ ಚಿತರ ಧನುಸಿನೊನ, ಹಸತವಾಪ್ವನೊನ ಕತತರಿಸಿ,
ರಥವನೊನ ಚೊರು ಚೊರು ಮಾಡಲು ಉಪ್ಕರಮಿಸಿದನು. ಆಗ
ತ್ರೋಕ್ಷ್ಣವಾದ ಎರಡು ಬಾಣಗಳಂದ ದುಯೋವಧನನನುನ ವಿರಥನನಾನಗಿ
ಮಾಡಿ ಅರ್ುವನನನು ಅವನ ಎರಡೊ ಅಂಗ ೈಗಳ ಮಧಾದಲ್ಲಿ

409
ಹ ೊಡ ದನು.

ಆ ಪ್ರಮಧನವಯಂದ ಅವನು ಕಷ್ಟಹ ೊಂದಿದುದನುನ ನ ೊೋಡಿ


ಧನಂರ್ಯನ ಶರಗಳಂದ ಪ್ತೋಡಿತನಾದ ಅವನನುನ ರಕ್ಷ್ಸಲು ಇತರರು
ಮುಂದಾದರು. ಅವರು ಅನ ೋಕ ಸಹಸರ ಸಜಾುಥಿದದ ರಥಗಳಂದ,
ಕುದುರ -ಆನ ಗಳಂದ ಮತುತ ಸಂರಬಧ ಪ್ದಾತ್ರಗಳಂದ ಧನಂರ್ಯನನುನ
ಸುತುತವರ ದರು. ಮಹಾ ಅಸರವಷ್ವಗಳಂದ ಮತುತ ರ್ನರ
ಗುಂಪ್ುಗಳಂದ ಆವೃತರಾದ ಅರ್ುವನ-ಗ ೊೋವಿಂದರಾಗಲ್ಲೋ, ಅವರ
ರಥವಾಗಲ್ಲೋ ಕಾಣಿಸಲ್ಲಲಿ. ಆಗ ಅರ್ುವನನು ಅಸರವಿೋಯವದಿಂದ ಆ
ವರೊಥಿಗಳನುನ ಸಂಹರಿಸಿದನು. ಅಲ್ಲಿ ನೊರಾರು ರಥಗಳ ಆನ ಗಳು
ತುಂಡಾಗಿ ಬಿದದವು. ಕ ೊಲಿಲು ಬಂದವರು ಅವನ ಉತತಮ ರಥದ
ಸಮಿೋಪ್ ಬರುವ ಮದಲ ೋ ಹತರಾದರು. ಅವರ ರಥವು
ಸುತುತವರ ಯಲಪಟುಟ ಒಂದು ಕ ೊರೋಶ ದೊರದವರ ಗ ಹಾಗ ಯೋ
ನಂತ್ರತುತ. ಆಗ ತವರ ಮಾಡಿ ವೃಷಿಣವಿೋರನು ಅರ್ುವನನಗ ಹ ೋಳದನು:

“ಧನುಸಿನುನ ಟ ೋಂಕರಿಸು. ನಾನು ಶಂಖ್ವನುನ ಊದುತ್ ೋತ ನ .”

ಆಗ ಅರ್ುವನನು ಬಲವಾಗಿ ಗಂಡಿೋವವನುನ ಟ ೋಂಕರಿಸಿ ಮಹಾ


ಶರವಷ್ವಗಳಂದ ಮತುತ ಚಪಾಪಳ ಗಳಂದ ಶತುರಗಳನುನ
ಸಂಹರಿಸಿದನು. ಧೊಳನಂದ ಮುಖ್ವು ಮಸುಕಾಗಿದದ ಕ ೋಶವನು
410
ಜ ೊೋರಾಗಿ ಬಲವನುನಪ್ಯೋಗಿಸಿ ಪಾಂಚರ್ನಾವನುನ ಊದಿದನು.
ಅವನ ಶಂಖ್ದ ನಾದದಿಂದ ಮತುತ ಧನುಸಿಿನ ನಸವನದಿಂದ
ಸತತವವಿಲಿದ ಮತುತ ಸತತವವಿದದ ರ್ನರು ನ ಲದ ಮೋಲ ಬಿದದರು.
ಅವರಿಂದ ವಿಮುಕತವಾದ ಅವರ ರಥವು ಗಾಳಯಂದ ತೊರಲಪಟಟ
ಮೋಡಗಳಂದ ಹ ೊರಬಂದಿತು.

ಆಗ ರ್ಯದರಥನ ಗ ೊೋಪಾತರರು ಅವರ ಅನುಯಾಯಗಳ ಂದಿಗ


ತಲಿಣಿಸಿದರು. ಪಾಥವನನುನ ನ ೊೋಡಿದ ೊಡನ ಯೋ ಸ ೈಂಧವನ ರಕ್ಷಕರು
ವಸುಂಧರ ಯನುನ ನಡುಗಿಸುತ್ಾತ ಬಹುವಿಧದ ನಾದಗ ೈದರು. ಬಾಣದ
ಶಬಧ, ಉಗರ ಕೊಗುಗಳು ಶಂಖ್ನಸವನಗಳ ಂದಿಗ ಸ ೋರಲು ಆ
ಮಹಾತಮರು ಸಿಂಹನಾದಗಳನೊನ ಕೊಗಿದರು. ಕೌರವರಿಂದ
ಹ ೊರಹ ೊಮಿಮದ ಆ ಘೊೋರ ನನಾದವನುನ ಕ ೋಳ ವಾಸುದ ೋವ-
ಧನಂರ್ಯರು ಶಂಖ್ಗಳನುನ ಊದಿದರು. ಆ ಮಹಾ ಶಬಧದಿಂದ
ಶ ೈಲ-ಸಾಗರ-ದಿವೋಪ್-ಪಾತ್ಾಲಗಳ ಂದಿಗ ಈ ಭೊಮಿಯು
ತುಂಬಿಕ ೊಂಡಿತು. ಆ ಶಬದವು ಸವವ ದಶ ದಿಶಗಳನೊನ ತಲುಪ್ತ
ಅಲ್ಲಿಯೋ ಕುರು-ಪಾಂಡವರ ಸ ೋನ ಗಳಲ್ಲಿ ಪ್ರತ್ರಧವನಸಿತು. ಅಲ್ಲಿ ಕೌರವ
ರಥಿಗಳನುನ ನ ೊೋಡಿ ಮಹಾರಥ ಕೃಷ್ಣ-ಧನಂರ್ಯರು ಪ್ರಮ
ಕುಪ್ತತರಾಗಿ ತವರ ಮಾಡಿ ಮುಂದುವರ ದರು. ಆಗ ಮಹಾಭಾಗರಾದ

411
ಕೃಷ್ಣರಿಬಬರೊ ಕವಚಧಾರಿಗಳಾದ ಕೌರವರನುನ ನ ೊೋಡಿ ಸಂಕುರದಧರಾಗಿ
ಆಕರಮಣಿಸಿದರು. ಅದ ೊಂದು ಅದುುತವಾಗಿತುತ.

ಸಂಕುಲಯುದಧ
ವೃಷಿಣ-ಅಂಧಕ-ಮತುತ ಕುರು ಉತತಮರನುನ ನ ೊೋಡಿ ಕೌರವರು
ಅವರನುನ ಕ ೊಲಿಲು ನಾಮುಂದು ತ್ಾಮುಂದು ಎಂದು ಮುನುನಗಗಲು
ವಿರ್ಯನೊ ಶತುರಗಳ ಮೋಲ ಎರಗಿದನು. ಸುವಣವ ಚಿತರಗಳಂದ,
ವಾಾಘರಚಮವಗಳಂದ ಅಲಂಕೃತಗ ೊಂಡ, ಉತತಮ
ಶಬಧಮಾಡುತ್ರತರುವ ಮಹಾರಥಗಳಲ್ಲಿ, ಎಲಿ ದಿಕುಕಗಳನೊನ
ಪ್ರರ್ವಲ್ಲಸುತ್ರತರುವ ಪಾವಕನಂತ್ ಬ ಳಗಿಸುತ್ಾತ, ಬಂಗಾರದ
ಹಡಿಯನುನಳಳ ಕಾಮುವಕಗಳನುನ ಎತ್ರತ ತ್ ೊೋರಿಸುತ್ಾತ, ಸರಿಸಾಟ್ಟಯಲಿದ
ಕೊಗುಗಳನುನ ಕೊಗುತ್ಾತ, ಕುರದಧರಾದ ಕುದುರ ಗಳಂತ್ ಭೊರಿಶರವ, ಶಲ,
ಕಣವ, ವೃಷ್ಸ ೋನ, ರ್ಯದರಥ, ಕೃಪ್, ಮದರರಾರ್, ಮತುತ ದೌರಣಿ ಈ
ಎಂಟು ಮಹಾರಥರು ಇಡಿೋ ಆಕಾಶವನ ನೋ ಕುಡಿದು ಬಿಡುತ್ಾತರ ೊೋ
ಎನುನವಂತ್ ವ ೈಯಾಘರ-ಹ ೋಮಚಂದರಕಗಳಂದ ದಶ-ದಿಶಗಳನೊನ
ಬ ಳಗಿಸಿದರು. ತುಂಬಾ ಕುಪ್ತತರಾಗಿದದ ಆ ಕವಚಧಾರಿಗಳು ಮೋಡಗಳ
ಗುಂಪ್ುಗಳಂತ್ ಗುಡುಗುತ್ರತದದ ರಥಗಳಲ್ಲಿ ಎಲಿ ದಿಕುಕಗಳನೊನ
ಪಾಥವನನೊನ ಹರಿತ ವಿಶ್ಖ್ಗಳಂದ ಮುಚಿಿಬಿಟಟರು. ಆ

412
ಮಹಾರಥರನುನ ಕ ೊಂಡ ೊಯುಾತ್ರತದದ ಉತತಮ ಥಳಯ ಸುಂದರ ಶ್ೋಘರ
ಕುದುರ ಗಳು ಹತುತ ದಿಕುಕಗಳನೊನ ಬ ಳಗಿಸುತ್ರತರುವಂತ್
ಪ್ರಕಾಶ್ಸುತ್ರತದದವು. ಮಹಾವ ೋಗವುಳಳವುಗಳಾಗಿದದ ಆ ಉತತಮ
ಕುದುರ ಗಳು ನಾನಾ ದ ೋಶಗಳಲ್ಲಿ ಹುಟ್ಟಟದದವು; ಪ್ವವತಗಳಲ್ಲಿ,
ನದಿಗಳಲ್ಲಿ ಮತುತ ಸಿಂಧುದ ೋಶಗಳಲ್ಲಿ ಹುಟ್ಟಟದದವು. ದುರ್ಯಣಧನನನುು
ರಕ್ಷ್ಸುವ ಕುರುಯೋಧ ಶ ರೋಷ್ಠರು ಶ್ೋಘರದಲ್ಲಿಯೋ ಧನಂರ್ಯನ
ರಥವನುನ ಎಲಿ ಕಡ ಗಳಂದ ಸುತುತವರ ದರು. ಆ ಪ್ುರುಷ್ಸತತಮರು
ಮಹಾ ಶಂಖ್ಗಳನುನ ತ್ ಗ ದುಕ ೊಂಡು ಸಾಗರಗಳ ಂದಿಗ
ಪ್ೃಥಿವಯನೊನ ದಿವವನೊನ ತುಂಬುತ್ಾತ ಊದಿದರು. ಹಾಗ ಯೋ
ಸವವಭೊತಗಳಲ್ಲಿ ಶ ರೋಷ್ಠರಾದ ವಾಸುದ ೋವ ಧನಂರ್ಯರು
ಭುವಿಯಲ್ಲಿರುವ ಎಲಿ ಶಂಖ್ಗಳಲ್ಲಿ ಶ ರೋಷ್ಠವಾದ ಶಂಖ್ಗಳನುನ –
ಕೌಂತ್ ೋಯನು ದ ೋವದತತವನೊನ ಕ ೋಶವನು ಪಾಂಚರ್ನಾವನೊನ –
ಊದಿದರು. ಧನಂರ್ಯನು ಊದಿದ ದ ೋವದತತದ ಶಬಧವು
ಪ್ೃಥಿವಯನೊನ, ಅಂತರಿಕ್ಷವನೊನ, ಮತುತ ದಿಕುಕಗಳನೊನ ತುಂಬಿತು.
ಹಾಗ ಯೋ ವಾಸುದ ೋವನು ಊದಿದ ಪಾಂಚರ್ನಾವೂ ಕೊಡ ಎಲಿ
ಶಬಧಗಳನೊನ ಮಿೋರಿಸಿ ಭೊಮಿ ಅಂತರಿಕ್ಷಗಳನುನ ತುಂಬಿತು. ಹಾಗ
ದಾರುಣವಾದ ನಾದಸಂಕುಲವು ನಡ ಯುತ್ರತರಲು - ಭ ೋರಿಗಳು,
ಝಝವರಗಳು, ಅನಕಗಳು, ಮೃದಂಗಗಳು ಮತುತ ಅನ ೋಕ ವಾದಾಗಳು

413
ಬಾರಿಸಲಪಡಲು - ಹ ೋಡಿಗಳಗ ಭಯವುಂಟಾಯತು ಮತುತ ಶೂರರಿಗ
ಹಷ್ವವು ಹ ಚಾಿಯತು. ಅಲ್ಲಿ ಸ ೋರಿದದ ದುಯೋವಧನನ
ಹತ್ ೈಷಿಣಿಗಳಾದ, ತಮಮ ಸ ೋನ ಗಳನೊನ ಪ್ರಿರಕ್ಷ್ಸುತ್ರತದದ ನಾನಾ
ದ ೋಶದ ಮಹೋಪಾಲ ಮಹಾರಥ ವಿೋರರು ಆ ಪ್ರಮಧನವಯ
ಶಬಧವನುನ ಸಹಸಲಾರದ ೋ ಕುರದಧರಾಗಿ ಅಸಹನ ಯಂದ
ಕ ೋಶವಾರ್ುವನರನುನ ಮಿೋರಿಸಬ ೋಕ ಂದು ತಮಮ ತಮಮ ಶಂಖ್ಗಳನುನ
ಊದಿದರು. ಶಂಖ್ಶಬಧದಿಂದ ತುಂಬಿಹ ೊೋದ ಸ ೈನಾವು - ರಥ, ಆನ ,
ಕುದುರ ಗಳು ಅಸವಸಾರಾದವರಂತ್ ಉದಿವಗನಗ ೊಂಡರು. ಶೂರರ ಆ
ಶಂಖ್ನನಾದವು ಆಕಾಶವ ೋ ಕ ಳಗ ಬಿದದರ ಹ ೋಗ ೊೋ ಹಾಗ
ಶಬಧಗ ೊಳಳಲು ತುಂಬಾ ಉದಿವಗನತ್ ಯುಂಟಾಯತು. ಆ ಮಹಾ ಶಬಧವು
ಯುಗವ ೋ ಅಂತಾವಾಗುತ್ರತದ ಯೋ ಎನುನವಂತ್ ಎಲಿ ದಿಕುಕಗಳಲ್ಲಿಯೊ
ಮಳಗಿ ಆ ಸ ೈನಾವನುನ ಭಾರಂತಗ ೊಳಸಿ ತತತರಿಸುವಂತ್ ಮಾಡಿತು.

ಆಗ ದುಯೋವಧನ ಮತುತ ಆ ಎಂಟು ಮಂದಿಗಳು ರ್ಯದರಥನನುನ


ರಕ್ಷ್ಸಲು ಪಾಂಡವನನುನ ಸುತುತವರ ದರು. ಆಗ ದೌರಣಿಯು
ಎಪ್ಪತೊತಮರರಿಂದ ವಾಸುದ ೋವನನುನ ಹ ೊಡ ದನು. ಅರ್ುವನನನುನ
ಮೊರು ಭಲ ಿಗಳಂದ ಮತುತ ಐದರಿಂದ ಅವನ ಧವರ್-ಅಶವಗಳನುನ
ಹ ೊಡ ದನು. ರ್ನಾದವನನಗ ಹ ೊಡ ದುದನುನ ನ ೊೋಡಿ ಸಂಕುರದಧನಾದ

414
ಅರ್ುವನನು ಅವನನುನ ನೊರಾ ಆರು ಬಾಣಗಳಂದ ಹ ೊಡ ದನು.
ಕಣವನನುನ ಹನ ನರಡರಿಂದ ಮತುತ ವೃಷ್ಸ ೋನನನುನ ಮೊರರಿಂದ
ಹ ೊಡ ದು ಆ ವಿೋಯವವಾನನು ಶಲಾನ ಮುಷಿಟಯಲ್ಲಿದದ ಶರಗಳ ಡನ
ಚಾಪ್ವನುನ ಕತತರಿಸಿದನು. ಇನ ೊನಂದು ಧನುಸಿನುನ ಎತ್ರತಕ ೊಂಡು
ಶಲಾನು ಪಾಂಡವನನುನ ಹ ೊಡ ದನು. ಭೊರಿಶರವನು ಮೊರು ಶ್ಲಾಶ್ತ
ಹ ೋಮಪ್ುಂಖ್ಗಳ ಬಾಣಗಳಂದ, ಕಣವನು ಮೊವತ್ ರ
ತ ಡರಿಂದ,
ವೃಷ್ಸ ೋನನು ಐದರಿಂದ, ರ್ಯದರಥನು ಎಪ್ಪತೊತಮರರಿಂದ, ಕೃಪ್ನು
ಹತತರಿಂದ ಮತುತ ಮದರರಾರ್ನು ಹತುತ ಶರಗಳಂದ ಫಲುಗನನನುನ
ರಣದಲ್ಲಿ ಹ ೊಡ ದರು. ಆಗ ದೌರಣಿಯು ಅರವತುತ ಶರಗಳಂದ
ಪಾಥವನನುನ, ಎಪ್ಪತತರಿಂದ ವಾಸುದ ೋವನನೊನ, ಪ್ುನಃ ಪಾಥವನನುನ
ಐದರಿಂದ ಮುಚಿಿದನು. ನರವಾಾಘರ ಶ ವೋತ್ಾಶವ ಕೃಷ್ಣಸಾರಥಿಯು
ಜ ೊೋರಾಗಿ ನಕುಕ ಅವರ ಲಿರನುನ ತ್ರರುಗಿ ಹ ೊಡ ದು ತನನ
ಹಸತಲಾಘವವನುನ ಪ್ರದಶ್ವಸಿದನು. ಕಣವನನುನ ಹನ ನರಡು ಮತುತ
ವೃಷ್ಸ ೋನನನುನ ಮೊರು ಶರಗಳಂದ ಹ ೊಡ ದು ಶಲಾನ
ಮುಷಿಟದ ೋಶದಲ್ಲಿ ಅವನ ಚಾಪ್ವನುನ ಕತತರಿಸಿದನು. ಸೌಮದತ್ರತಯನುನ
ಮೊರರಿಂದ ಮತುತ ಶಲಾನನುನ ಹತುತ ಶರಗಳಂದ ಹ ೊಡ ದು
ದೌರಣಿಯನುನ ಎಂಟು ಅಗಿನಶ್ಖ್ ಗಳಂತ್ ತ್ರೋಕ್ಷ್ಣವಾಗಿರುವ ಎಂಟರಿಂದ
ಹ ೊಡ ದನು. ಗೌತಮನನುನ ಇಪ್ಪತ್ ೈದರಿಂದ, ಸ ೈಂಧವನನುನ

415
ನೊರರಿಂದ ಮತ್ ತ ಪ್ುನಃ ದೌರಣಿಯನುನ ಎಪ್ಪತುತ ಶರಗಳಂದ ಅವನು
ಹ ೊಡ ದನು. ಭೊರಿಶರವನಾದರ ೊೋ ಸಂಕುರದಧನಾಗಿ ಹರಿಯ
ಬಾರಿಕ ೊೋಲನುನ ತುಂಡರಿಸಿ ಅರ್ುವನನನುನ ಎಪ್ಪತೊಮರು
ಬಾಣಗಳಂದ ಹ ೊಡ ದನು. ಆಗ ಶ ವೋತವಾಹನನು ಕುರದಧನಾಗಿ
ಭಿರುಗಾಳಯಂದ ಚಲ್ಲಸಲಪಟಟ ಮೋಡಗಳಂತ್ ಶತುರಗಳ ಮೋಲ
ನೊರಾರು ತ್ರೋಕ್ಷ್ಣವಾದ ಶರಗಳನುನ ಸುರಿಸಿದನು.

ಧವರ್ವಣವನ
ಆ ರಥಮುಖ್ಾರ ರಥಗಳಲ್ಲಿ ಅಗಿನಗಳಂತ್ ಪ್ರರ್ವಲ್ಲಸುತ್ರತದದ ವಿವಿಧ
ಧವರ್ಗಳು ಕಾಣಿಸುತ್ರತದದವು. ಕಾಂಚನದ ಮಹಾಗಿರಿಯ ಕಾಂಚನ
ಶ್ಖ್ರಗಳಂತ್ ಅವು ಸುವಣವಮಯವಾಗಿಯೊ, ಸುವಣವಗಳಂದ
ಅಲಂಕೃತವಾಗಿಯೊ, ಸುವಣವದ ಮಾಲ ಗಳಂದ
ಭೊಷಿತವಾಗಿದದವು. ಆ ಧವರ್ಗಳು ಎಲಿಕಡ ಗಳಂದ ಸುತತಲೊ ನಾನಾ
ಬಣಣಗಳ ಪ್ತ್ಾಕ ಗಳಂದ ಸುತುತವರ ಯಲಪಟುಟ ಶ ೂೋಭಿಸುತ್ರತದದವು. ಆ
ಪ್ತ್ಾಕ ಗಳು ಗಾಳಯಂದ ಪ್ಟ ಪ್ಟನ ಹಾರಾಡುತ್ರತದುದ
ರಂಗಮಧಾದಲ್ಲಿ ನತ್ರವಸುವ ವಿಲಾಸಿನಯರಂತ್ ಕಾಣುತ್ರತದದವು.
ಕಾಮನ ಬಿಲ್ಲಿನ ಬಣಣಗಳಂದ ಹ ೊಳ ಯುತ್ರತದದ ಪ್ತ್ಾಕ ಗಳು
ಹಾರಾಡುತ್ಾತ ಮಹಾರಥರ ರಥಗಳನುನ ಶ ೂೋಭಿಸುತ್ರತದದವು. ಸಿಂಹದ

416
ಪ್ುಚಿವನುನ ಹ ೊಂದಿದದ, ಉಗರವಾದ ಮುಖ್ವುಳಳ ವಾನರ ಚಿಹ ನಯುಳಳ
ಧನಂರ್ಯನ ಭ ೈರವ ಧವರ್ವು ಕಂಡಿತು. ಗಾಂಡಿೋವಧನವನಯ
ಧವರ್ದಲ್ಲಿದದ, ಪ್ತ್ಾಕ ಗಳಂದ ಅಲಂಕೃತಗ ೊಂಡಿದದ ಆ ವಾನರವರನು
ಆ ಸ ೈನಾವನುನ ಭಯಪ್ಡಿಸುತ್ರತದದನು. ಹಾಗ ಯೋ ಬಾಲಸೊಯವನ
ಪ್ರಭ ಯುಳಳ ದ ೊರೋಣಪ್ುತರನ ಸಿಂಹದ ಪ್ುಚಿವುಳಳ ಧವರ್ವೂ ಅಲ್ಲಿ
ಕಂಡಿತು. ಗಾಳಯಲ್ಲಿ ತ್ ೋಲುವಂತ್ರದದ, ಪ್ರಭ ಯಲ್ಲಿ ಶಕರಧವರ್ಕ ಕ
ಸಮನಾದ, ದೌರಣಿಯ ಲಕ್ಷಣಯುಕತವಾದ ಬಂಗಾರದ ಧವರ್ವು
ಕೌರವ ೋಂದರರನುನ ಹಷ್ವಗ ೊಳಸುತ್ರತತುತ. ಆಧಿರಥ ಕಣವನ ಧವರ್ದಲ್ಲಿ
ಬಂಗಾರದ ಗರ್ಶಾಲ ಯದಿದತು. ಅದು ರಣರಂಗದಲ್ಲಿ ಆಕಾಶವನ ನೋ
ತುಂಬಿಬಿಡುವಂತ್ರತುತ. ಸಂಯುಗದಲ್ಲಿ ಕಣವನ ಕಾಂಚನ ಮಾಲ ಗಳಂದ
ಅಲಂಕೃತವಾದ ಪ್ತ್ಾಕ ಯಲ್ಲಿದದ ಧಜರ್ವು ಗಾಳಯಂದ ಹಾರಾಡಿ
ರಥದ ಮೋಲ ನತ್ರವಸುತ್ರತರುವಂತ್ ಕಾಣುತ್ರತತುತ. ಪಾಂಡವರ
ಆಚಾಯವನೊ ಆಗಿರುವ ಯಶಸಿವ ಬಾರಹಮಣ ಗೌತಮ ಕೃಪ್ನ
ಧವರ್ದಲ್ಲಿ ಸುಪ್ರಿಷ್ೃತವಾದ ಎತ್ರತನ ಹ ೊೋರಿಯ ಚಿಹ ನಯತುತ. ಆ ಎತ್ರತನ
ಹ ೊೋರಿಯ ಧವರ್ದಿಂದ ಆ ಮಹಾರಥನು ರಥದಲ್ಲಿ ಎತ್ರತನ ಹ ೊೋರಿಯ
ರಥದಲ್ಲಿ ಕುಳತ್ರದದ ತ್ರರಪ್ುರಘನ ಶ್ವನಂತ್ ವಿರಾಜಸುತ್ರತದದನು.
ವೃಷ್ಸ ೋನನದು ಕಾಂಚನದ, ಮಣಿರತನಗಳಂದ ಅಲಂಕೃತವಾದ
ಮಯೊರ ಧವರ್. ಸ ೋನ ಗಳ ಮೋಲ ಹಾರಾಡುತ್ರತದದ ಅದು

417
ಶ ೂೋಭಿಸುತ್ರತತುತ. ಸಕಂದನ ಮಯೊರದಂತ್ ಆ ಮಹಾತಮನ
ಮಯೊರವು ರಥದ ಮೋಲ ವಿರಾಜಸುತ್ರತತುತ. ಮದರರಾರ್ ಶಲಾನ
ಧವಜಾಗರದಲ್ಲಿ ಅಗಿನಶ್ಖ್ ಯಂತ್ ಸುವಣವಮಯದ ಅಪ್ರತ್ರಮ
ಶುಭವಾದ ನ ೋಗಿಲ್ಲತುತ. ಎಲಿ ಬಿೋರ್ಗಳನ ನೋರಿ ಶ್ರೋಯಂದ ಆವೃತವಾದ
ನ ೋಗಿಲ್ಲನಂತ್ ಅವನ ರಥದ ಮೋಲ ಆ ನ ೋಗಿಲು ಹ ೊಳ ಯುತ್ರತತುತ.
ಸಿಂಧುರಾರ್ನ ಧವಜಾಗರದಲ್ಲಿ ಸೊಯವನ ಕ ಂಪ್ತನ ಹ ೋಮಜಾಲಗಳಂದ
ಅಲಂಕೃತವಾದ ರರ್ತ ವರಾಹವು ವಿರಾಜಸುತ್ರತತುತ. ಆ ರರ್ತ
ಕ ೋತುವಿನಂದಾಗಿ ರ್ಯದರಥನು ಹಂದ ದ ೋವಾಸುರರ ಯುದಧದಲ್ಲಿ
ಸೊಯವನು ಹ ೋಗ ೊೋ ಹಾಗ ಶ ೂೋಭಿಸಿದನು. ಯಜ್ಞಶ್ೋಲ, ಧಿೋಮತ
ಸೌಮದತ್ರತಯ ಸೊಯವನಂತ್ ಪ್ರಕಾಶ್ಸುತ್ರತದದ ಧವರ್ದಲ್ಲಿ
ಯೊಪ್ಸತಂಭದ ಮತುತ ಚಂದರನ ಚಿಹ ನಗಳು ಕಾಣುತ್ರತದದವು.
ಸೌಮದತ್ರತಯ ಕಾಂಚನದ ಯೊಪ್ವು ಮಖ್ಶ ರೋಷ್ಠವಾದ
ರಾರ್ಸೊಯದಲ್ಲಿ ಎತತರ ಯೊಪ್ವು ಹ ೋಗ ೊೋ ಹಾಗ ವಿರಾಜಸುತ್ರತತುತ.
ಶಲನ ಧವರ್ದಲ್ಲಿ ದ ೊಡಡದಾದ ಆನ ಯ ಚಿಹ ನಯತುತ. ಆ ಕ ೋತುವು
ಬಂಗಾರದ ಚಿತ್ಾರಂಗ ಮಯೊರಗಳಂದ ಶ ೂೋಭಿಸುತ್ರತತುತ. ಆ ಕ ೋತುವು
ಕೌರವ ಸ ೋನ ಯನುನ ಶ ೂೋಭ ಗ ೊಳಸುತ್ರತತುತ. ಬಿಳಯ ಮಹಾ ಆನ ಯು
ದ ೋವರಾರ್ನ ಸ ೋನ ಯನುನ ಹ ೋಗ ೊೋ ಹಾಗಿ ರಾರ್ನ
ಮಣಿಮಯಧವರ್ದಲ್ಲಿ ಕನಕಸಂವೃತವಾದ ಆನ ಯ ಚಿಹ ನಯತುತ.

418
ನೊರಾರು ಸಣಣ ಸಣಣ ಗಂಟ ಗಳ ಕಿಲಕಿಲನನಾದದಿಂದ ಕೊಡಿದ ಆ
ಧವರ್ವು ದುಯೋವಧನನ ಉತತಮ ರಥದಲ್ಲಿ ಶ ೂೋಭಾಯಮಾನವಾಗಿ
ಕಾಣುತ್ರತತುತ. ರಣದಲ್ಲಿ ಕುರುವೃಷ್ಭರ ಈ ಒಂಭತುತ ಮಹಾ
ಪ್ರಮಧವರ್ಗಳು ಕೌರವ ಸ ೋನ ಯ ಮೋಲ ಎತತರದಲ್ಲಿ ಹಾರಾಡುತ್ಾತ
ಯುಗಾಂತದ ಆದಿತಾನ ಪ್ರಕಾಶದಂತ್ ಸ ೋನ ಗಳನುನ ಬ ಳಗಿಸುತ್ರತದದವು.
ಹತತನ ಯದಾದ ಅರ್ುವನನ ಮಹಾಕಪ್ತ ಒಬಬನ ೋ ಅಗಿನಯು
ಹಮವಂತನನುನ ಬ ಳಗಿಸುವಂತ್ ಅರ್ುವನನನುನ ಬ ಳಗಿಸುತ್ರತದದನು. ಆಗ
ತಕ್ಷಣವ ೋ ಆ ಮಹಾರಥ ಪ್ರಂತಪ್ರು ಅರ್ುವನನ ೊಡನ
ಹ ೊೋರಾಡುವುದಕಾಕಗಿ ವಿಚಿತರವಾದ ಶುಭರವಾದ ದ ೊಡಡ
ಕಾಮುವಕಗಳನುನ ಕ ೈಗ ತ್ರತಕ ೊಂಡರು. ದಿವಾಕಮಿವ ಶತುರವಿನಾಶಕ
ಪಾಥವನು ಗಾಂಡಿೋವ ಧನುಸಿನುನ ಎತ್ರತಕ ೊಂಡನು.

ನಾನಾ ದಿಕುಕಗಳಂದ ಆಹಾವನತರಾದ ಬಹಳಷ್ುಟ ನರರು ರಥ-


ಕುದುರ -ಆನ ಗಳ ಂದಿಗ ಯುದಧದಲ್ಲಿ ಹತರಾದರು. ಇತರ ೋತರರ
ಮೋಲ ಗುರಿಯಟುಟ ಗಜವಸುತ್ರತರುವ ದುಯೋವಧನ ಪ್ರಮಖ್ರ ಮತುತ
ಪಾಂಡವ ವೃಷ್ಭನ ಮಧ ಾ ಅತ್ರ ಘೊೋರ ಯುದಧವು ನಡ ಯತು.
ಕೃಷ್ಣಸಾರಥಿ ಕೌಂತ್ ೋಯನು ಒಬಬನ ೋ ಅನ ೋಕರ ೊಂದಿಗ ಭಯಗ ೊಳಳದ ೋ
ಹ ೊೋರಾಡಿ ಅಲ್ಲಿ ಪ್ರಮ ಅದುುತವಾದುದನುನ ಮಾಡಿದನು. ಆ

419
ನರವಾಾಘರರನುನ ಗ ಲಿಲು ಬಯಸಿದ ರ್ಯದರಥನನುನ ಕ ೊಲಿಲು
ಬಯಸಿದ ಆ ಮಹಾಬಾಹುವು ಗಾಂಡಿೋವ ಧನುಸಿನುನ ಸ ಳ ಯುತ್ಾತ
ಶ ೂೋಭಿಸಿದನು. ಅಲ್ಲಿ ಶತುರತ್ಾಪ್ನ ಅರ್ುವನನು ಪ್ರಯೋಗಿಸಿದ
ಸಹಸಾರರು ಶರಗಳು ಕೌರವ ಯೋಧರ ೋ ಕಾಣದಂತ್ ಮಾಡಿದವು. ಆಗ
ಆ ಮಹಾರಥ ನರವಾಾಘರರ ಲಿರೊ ಕೊಡ ಸಾಯಕಗಳಂದ ಎಲಿಕಡ
ಪಾಥವನನುನ ಮುಚಿಿ ಅದೃಶಾನನಾನಗಿಸಿದರು. ಕುರುಗಳ ಋಷ್ಭ
ಅರ್ುವನನನುನ ಆ ನರಸಿಂಹರು ಸುತುತವರ ದಿರಲು ಆಗ ಆ ಸ ೋನ ಯ
ಮಧಾದಲ್ಲಿ ದ ೊಡಡದಾದ ಕ ೊೋಲಾಹಲ ಶಬಧವ ದಿದತು.

ದ ೊರೋಣ-ಯುಧಿಷಿಠರರ ಯುದಧ
ಸಂಗಾರಮದ ಅಪ್ರಾಹಣದಲ್ಲಿ ದ ೊರೋಣನನ ನೋ ಪ್ಣವಾಗಿದದ
ಲ ೊೋಮಹಷ್ವಣ ಯುದಧವು ಪಾಂಚಾಲ-ಕುರುಗಳ ಮಧ ಾ ನಡ ಯತು.
ಹೃಷ್ಟಚ ೋತಸರಾದ ಪಾಂಚಾಲರು ದ ೊರೋಣನನುನ ಸಂಹರಿಸಲು ಬಯಸಿ
ಗಜವಸುತ್ಾತ ಬಾಣಗಳ ಮಳ ಯನುನ ಸುರಿಸಿದರು. ಆಗ ಪಾಂಚಾಲರು
ಮತುತ ಕುರುಗಳ ನಡುವ ದ ೋವಾಸುರರಂತ್ ಘೊೋರವಾದ ಅದುುತ
ತುಮುಲ ಸಂಗಾರಮವು ನಡ ಯತು. ಎಲಿ ಪಾಂಚಾಲರೊ
ಪಾಂಡವರ ೊಂದಿಗ ದ ೊರೋಣನ ರಥವನುನ ಸಮಿೋಪ್ತಸಿ ಆ ಸ ೋನ ಯನುನ
ಬ ದರಿಸುತ್ಾತ ಮಹಾ ಅಸರಗಳನುನ ಪ್ರದಶ್ವಸಿದರು. ದ ೊರೋಣನ ರಥದ

420
ವರ ಗೊ ರಥಗಳಲ್ಲಿದದ ರಥಿಗಳು ಮಧಾಮ ವ ೋಗದಲ್ಲಿ ಭೊಮಿಯನುನ
ನಡುಗಿಸುತ್ಾತ ಮುಂದುವರ ಯುತ್ರತದದರು. ಆಗ ಕ ೋಕಯರ ಮಹಾರಥ
ಬೃಹತಷತರನು ಮಹ ೋಂದರನ ವರ್ರದಂತ್ರರುವ ನಶ್ತ ಬಾಣಗಳನುನ
ಪ್ರಯೋಗಿಸುತ್ಾತ ಆಕರಮಣಿಸಿದನು. ಮಹಾಯಶಸಿವ ಕ್ ೋಮಧೊತ್ರವಯು
ನೊರಾರು ಸಹಸಾರರು ನಶ್ತ ಬಾಣಗಳನುನ ಬಿಡುತ್ಾತ ಶ್ೋಘರವಾಗಿ
ಅವನನುನ ಎದುರಿಸಿದನು. ಅತ್ರಬಲಾನವತನಾದ ಚ ೋದಿಗಳ ಋಷ್ಭ
ಧೃಷ್ಟಕ ೋತುವು ತವರ ಮಾಡಿ ಶಂಬರನನುನ ಮಹ ೋಂದರನಂತ್
ದ ೊರೋಣನನುನ ಆಕರಮಣಿಸಿದನು. ಒಮಮಗ ೋ ಬಾಯಕಳ ದ ಅಂತಕನಂತ್
ಮೋಲ ಬಿೋಳುತ್ರತದದ ಅವನನುನ ತವರ ಮಾಡಿ ಮಹ ೋಷಾವಸ ವಿೋರಧನವನು
ಎದುರಿಸಿದನು. ಸ ೋನ ಗಳ ಂದಿಗ ವಾವಸಿಾತನಾದ ಯುಧಿಷಿಠರನನುನ
ಗ ಲಿಲು ಬಯಸಿ ವಿೋಯವವಾನ್ ದ ೊರೋಣನು ತಡ ದನು. ವಿಕಣವನು
ಯುದಧದಲ್ಲಿ ಕುಶಲನಾದ ನಕುಲನನುನ ಎದುರಿಸಿ ಯುದಧಮಾಡಿದನು.
ಹಾಗ ಯೋ ಮುಂದುವರ ದು ಬರುತ್ರತದದ ಸಹದ ೋವನನುನ ದುಮುವಖ್ನು
ಅನ ೋಕ ಸಾವಿರ ಆಶುಗ ಶರಗಳಂದ ಮುಚಿಿಬಿಟಟನು.
ಸಾತಾಕಿಯನಾನದರ ೊೋ ವಾಾಘರದತತನು ತ್ರೋಕ್ಷ್ಣವಾದ ನಶ್ತ ಶರಗಳಂದ
ಪ್ುನಃ ಪ್ುನಃ ಕಂಪ್ತಸುತ್ಾತ ತಡ ದನು. ಸಂರಬಧರಾದ, ನರವಾಾಘರ
ದೌರಪ್ದ ೋಯರು ಸೌಮದತ್ರತಯನುನ ಎದುರಿಸಿದರು. ಹಾಗ ಯೋ
ಕುರದಧನಾಗಿ ಭಿೋಮರೊಪ್ನಾಗಿ ಭಯಾನಕನಾಗಿ ಕಾಣುತ್ಾತ ಮುಂದ

421
ಬರುತ್ರತದದ ಭಿೋಮಸ ೋನನನುನ ಮಹಾರಥ ಆಷ್ಾವಶೃಂಗಿಯು ತಡ ದನು.
ರಣರಂಗದಲ್ಲಿ ಅವರಿಬಬರು ನರ-ರಾಕ್ಷಸರ ನಡುವ , ಹಂದ ರಾಮ-
ರಾವಣರ ನಡುವ ನಡ ದಂತ್ , ಯುದಧವು ನಡ ಯತು.

ಆಗ ಯುಧಿಷಿಠರನು ತ್ ೊಂಭತುತ ನತಪ್ವವಗಳಂದ ದ ೊರೋಣನ


ಸವವಮಮವಗಳಗ ಹ ೊಡ ದನು. ಯಶಸಿವ ಕೌಂತ್ ೋಯನಂದ
ರ ೊೋಷ್ಗ ೊಂಡ ದ ೊರೋಣನು ಅವನನುನ ಇಪ್ಪತ್ ೈದು ಬಾಣಗಳಂದ
ಅವನ ಎದ ಯ ಮಧ ಾ ಹ ೊಡ ದನು. ಮತ್ ತ ಇಪ್ಪತುತ ಸಾಯಕಗಳನುನ
ಕಳುಹಸಿ ದ ೊರೋಣನು ಸವವಧನವಗಳ ನ ೊೋಡುತ್ರತರುವಂತ್ , ಅವನ
ಕುದುರ -ಸೊತ-ಧವರ್ಗಳನುನ ತುಂಡರಿಸಿದನು. ದ ೊರೋಣನು ಬಿಟಟ ಆ
ಶರಗಳನುನ ಧಮಾವತಮ ಪಾಂಡವನು ಶರವಷ್ದಿಂದ ತಡ ದು ತನನ
ಕ ೈಚಳಕವನುನ ತ್ ೊೋರಿಸಿದನು. ಆಗ ಧಮವರಾರ್ನ ಮೋಲ ತುಂಬಾ
ಕ ೊರೋಧಿತನಾಗಿ ಧನವೋ ದ ೊರೋಣನು ತಕ್ಷಣವ ೋ ಆ ಮಹಾತಮನ
ಧನುಸಿನುನ ಕತತರಿಸಿದನು. ಅವನ ಧನುಸಿನುನ ಕತತರಿಸಿ ತವರ ಮಾಡಿ
ಮಹಾರಥನು ಅವನನುನ ಅನ ೋಕ ಸಹಸರ ಶರಗಳಂದ ಸುತತಲೊ
ಮುಚಿಿಬಿಟಟನು. ಭಾರದಾವರ್ನ ಸಾಯಕಗಳಂದ ರಾರ್ನು
ಅದೃಶಾನಾದುದನುನ ನ ೊೋಡಿ ಸವವಭೊತಗಳ ಯುಧಿಷಿಠರನು
ಹತನಾದನ ಂದ ೋ ತ್ರಳದುಕ ೊಂಡರು. ಕ ಲವರು ಅವನು ಪ್ಲಾಯನ

422
ಮಾಡಿದನ ಂದು ಅಂದುಕ ೊಂಡರು. ಇನುನ ಕ ಲವರು “ಯಶಸಿವ
ಬಾರಹಮಣನು ರಾರ್ನನುನ ಕ ೊಂದುಬಿಟಟನು!” ಎಂದು ಕ ೊಂಡರು. ಆ
ಪ್ರಮ ಕಷ್ಟವನುನ ಅನುಭವಿಸಿದ ಧಮವರಾರ್ ಯುಧಿಷಿಠರನು
ಭಾರದಾವರ್ನಂದ ಕತತರಿಸಲಪಟಟ ಆ ಧನುಸಿನು ತಾಜಸಿ, ಇನ ೊನಂದು
ದಿವಾವಾದ, ಭಾರವತ್ಾತದ, ವ ೋಗವತತರವಾದ ಧನುಸಿನುನ
ಎತ್ರತಕ ೊಂಡನು. ಆಗ ದ ೊರೋಣನು ಬಿಟಟ ಆ ಎಲಿ ಸಹಸಾರರು
ಸಾಯಕಗಳನೊನ ತುಂಡರಿಸಿ ಆ ವಿೋರನು ಸಮರದಲ್ಲಿ
ಅದುುತವನ ನಸಗಿದನು. ಆ ಶರಗಳನುನ ತುಂಡರಿಸಿ ರಾರ್ನು
ಕ ೊರೋಧದಿಂದ ರಕತಲ ೊೋಚನನಾಗಿ ಗಿರಿಗಳನೊನ ಸಿೋಳಬಲಿಂತಹ,
ಬಂಗಾರದ ದಂಡವುಳಳ, ಮಹಾಘೊೋರವಾದ,
ಭಯವನುನಂಟುಮಾಡುವ, ಎಂಟು ಗಂಟ ಗಳನುನಳಳ ಶಕಿತಯನುನ
ತ್ ಗ ದುಕ ೊಂಡನು. ಅದನುನ ಬಿಸುಟು ಆ ಬಲ್ಲಯು ನಾದದಿಂದ
ಸವವಭೊತಗಳನುನ ಬ ದರಿಸುತ್ರತರುವನಂತ್ ಸಂತ್ ೊೋಷ್ದಿಂದ
ಜ ೊೋರಾಗಿ ಕೊಗಿದನು. ಧಮವರಾರ್ನು ಶಕಿತಯನುನ ಹಡಿದಿದುದದನುನ
ಕಂಡ ಸವವಭೊತಗಳ ಒಮಮಲ ೋ “ಸವಸಿತ!” ಎಂದು ದ ೊರೋಣನಗ
ಹ ೋಳದರು.

ಬಿಡುಗಡ ಗ ೊಳಸಲಪಟಟ ಸಪ್ವದಂತ್ ರಾರ್ನ ಭುರ್ದಿಂದ ಹ ೊರಟ ಆ

423
ಶಕಿತಯು ಗಗನ, ದಿಕುಕ, ಉಪ್ದಿಕುಕಗಳನುನ ಪ್ರರ್ವಲಗ ೊಳಸುತ್ಾತ
ಉರಿಯುತ್ರತರುವ ಬಾಯಯುಳಳ ಪ್ನನಗಿಯಂತ್ ದ ೊರೋಣನ ಬಳ
ಹ ೊೋಯತು. ಒಮಿಮಂದ ೊಮಮಲ ೋ ಬಿೋಳುತ್ರತದದ ಅದನುನ ನ ೊೋಡಿ
ಅಸರವಿದರಲ್ಲಿ ಶ ರೋಷ್ಠ ದ ೊರೋಣನು ಬರಹಾಮಸರವನುಮು ಪ್ರಕಟ್ಟಸಿದನು. ಆ
ಅಸರವು ಘೊೋರವಾಗಿ ಕಣುತ್ರತದದ ಆ ಶಕಿತಯನುನ ಭಸಿೀಕರಿಸಿ ಬ ೋಗನ
ಯಶಸಿವ ಪಾಂಡವನ ರಥದ ಕಡ ಹ ೊೋಯತು. ಆಗ ಯುಧಿಷಿಠರನು
ದ ೊರೋಣನ ಆಸರವನುನ ಬರಹಾಮಸರದಿಂದಲ ೋ ಶಾಂತಗ ೊಳಸಿದನು.
ಅವನು ಐದು ನತಪ್ವವಗಳಂದ ದ ೊರೋಣನನುನ ಹ ೊಡ ದು, ತ್ರೋಕ್ಷ್ಣ
ಕ್ಷುರಪ್ರದಿಂದ ಅವನ ಮಹಾಧನುಸಿನುನ ಕತತರಿಸಿದನು. ಧನುಸುಿ
ತುಂಡಾಗಲು ಕ್ಷತ್ರರಯಮದವನ ದ ೊರೋಣನು ತಕ್ಷಣವ ೋ ಧಮವಪ್ುತರನ
ಮೋಲ ಗದ ಯನುನ ಎಸ ದನು. ಮೋಲ ಬಿೋಳುತ್ರತರುವ ಆ ಗದ ಯನುನ
ನ ೊೋಡಿ ತಕ್ಷಣವ ೋ ಕುರದಧನಾಗಿ ಯುಧಿಷಿಠರನು ತ್ಾನೊ ಗದ ಯನುನ
ತ್ ಗ ದು ಕ ೊಂಡು ಬಿೋಸಿ ಎಸ ದನು. ವ ೋಗವಾಗಿ ಎಸ ಯಲಪಟಟ ಆ
ಎರಡೊ ಗದ ಗಳ ಪ್ರಸಪರರನುನ ತ್ಾಗಿ, ಸಂಘಷ್ವದಿಂದ ಬ ಂಕಿಯನುನ
ಬಿಟುಟ ನ ಲಕ ಕ ಸ ೋರಿಕ ೊಂಡವು. ಆಗ ದ ೊರೋಣನು ತುಂಬಾ ಕುರದಧನಾಗಿ
ನಾಲುಕ ನಶ್ತ ತ್ರೋಕ್ಷ್ಣ ಉತತಮ ಶರಗಳಂದ ಧಮವರಾರ್ನ
ಕುದುರ ಗಳನುನ ಸಂಹರಿಸಿದನು. ಇಂದರಧವಜ ೊೋಪ್ಮವಾದ ಅವನ
ಧನುಸಿನುನ ಒಂದ ೋ ಬಾಣದಿಂದ ಕತತರಿಸಿದನು. ಇನ ೊನಂದರಿಂದ

424
ಕ ೋತುವನುನ ತುಂಡರಿಸಿ ಮೊರರಿಂದ ಪಾಂಡವನನುನ
ಗಾಯಗ ೊಳಸಿದನು. ಆಗ ಕುದುರ ಗಳನುನ ಕಳ ದುಕ ೊಂಡ ರಥದಿಂದ
ತಕ್ಷಣವ ೋ ಕ ಳಗ ಹಾರಿ ರಾಜಾ ಯುಧಿಷಿಠರನು ಭುರ್ಗಳನುನ ಮೋಲ ತ್ರತ
ಆಯುಧಗಳಲಿದ ೋ ನಂತುಕ ೊಂಡನು. ಅವನು ಹೋಗ ದ ೊರೋಣನು
ಅವನನುನ ವಿರಥನಾಗಿಸಿದುದನುನ, ಅದರಲೊಿ ವಿಶ ೋಷ್ವಾಗಿ
ನರಾಯುಧನಾಗಿ ಮಾಡಿದುದನುನ ನ ೊೋಡಿ ಶತುರ ಸ ೋನ ಗಳ ಲಿವೂ
ಮೊರ್ ವಗ ೊಂಡಿತು. ಆಗ ತ್ರೋಕ್ಷ್ಣವಾದ ಶರಗುಂಪ್ುಗಳನುನ
ಪ್ರಯೋಗಿಸುತ್ಾತ ಆ ಲಘುಹಸತ ದೃಢವರತನು ಸಿಂಹವು ಜಂಕ ಯ
ಮೋಲ ಬಿೋಳುವಂತ್ ರಾರ್ನ ಮೋಲ ಎರಗಿದನು.

ಅಮಿತರಘಾತ್ರ ದ ೊರೋಣನಂದ ಅವನು ಆಕರಮಣಿಸಲಪಟ್ಟಟದುದನುನ


ನ ೊೋಡಿ ಒಮಿಮಂದ ೊಮಮಲ ೋ ಪಾಂಡವರ ಕಡ ಹಾಹಾಕಾರದ ಶಬಧವು
ಕ ೋಳಬಂದಿತು. “ರಾರ್ನು ಹತನಾದನು! ಭಾರದಾವರ್ನಂದ ರಾರ್ನು
ಹತನಾದನು!” ಎಂದು ಪಾಂಡವ ಸ ೋನ ಯ ಎಲಿಕಡ ಮಹಾ
ಶಬಧವುಂಟಾಯತು. ಆಗ ಯುಧಿಷಿಠರನು ಸಹದ ೋವನ ರಥವನ ನೋರಿ ವ ೋಗ
ಅಶವಗಳಂದ ಪ್ಲಾಯನಗ ೈದನು.

ಕ ೋಕಯ ಕ್ ೋಮಧೊತ್ರವಯ ವಧ
ಮುಂದ ಬರುತ್ರತದದ ದೃಢವಿಕರಮಿ ಕ ೋಕಯನನುನ ಕ್ ೋಮಧೊತ್ರವಯು

425
ಎದ ಗ ಗುರಿಯಟುಟ ಮಾಗವಣಗಳಂದ ಹ ೊಡ ದನು. ರಾರ್
ಬೃಹತಷತರನಾದರ ೊೋ ಯುದಧದಲ್ಲಿ ದ ೊರೋಣನ ಸ ೋನ ಯನುನ ಭ ೋದಿಸಲು
ಬಯಸಿ ತವರ ಮಾಡಿ ಅವನನುನ ತ್ ೊಂಭತುತ ನತಪ್ವವಗಳಂದ
ಪ್ರಹರಿಸಿದನು. ಸಂಕುರದಧನಾದ ಕ್ ೋಮಧೊತ್ರವಯಾದರ ೊೋ ಎಣ ಣಕುಡಿದ
ನಶ್ತ ಭಲಿದಿಂದ ಮಹಾತಮ ಕ ೋಕಯನ ಧನುಸಿನುನ ಕತತರಿಸಿದನು.
ಮತುತ ತಕ್ಷಣವ ೋ ಧನುಸಿನುನ ಕಳ ದುಕ ೊಂಡ ಆ ಸವವಧನವಗಳಲ್ಲಿ
ಶ ರೋಷ್ಠನಾದ ಅವನ ಎದ ಗ ನತಪ್ವವ ಶರದಿಂದ ಹ ೊಡ ದನು. ಆಗ
ಬೃಹತಷತರನು ನಸುನಕುಕ ಇನ ೊನಂದು ಧನುಸಿನುನ ಎತ್ರತಕ ೊಂಡು
ಮಹಾರಥ ಕ್ ೋಮಧೊತ್ರವಯನುನ ಕುದುರ , ಸೊತ ಮತುತ ಧವರ್ಗಳಂದ
ವಿಹೋನನನಾನಗಿ ಮಾಡಿದನು. ಇನ ೊನಂದು ಎಣ ಣಯನುನ ಕುಡಿದ ನಶ್ತ
ಭಲಿದಿಂದ ಆ ನೃಪ್ತ್ರಯ ಕುಂಡಲಗಳಂದ ಪ್ರಕಾಶ್ಸುತ್ರತದದ ಶ್ರಸಿನುನ
ದ ೋಹದಿಂದ ಕತತರಿಸಿದನು. ಗುಂಗುರುಕೊದಲ್ಲನ ಅವನ ತಲ ಯು
ಕಿರಿೋಟದ ೊಂದಿಗ ಕ್ಷಣದಲ್ಲಿಯೋ ತುಂದಾಗಿ ಅಂಬರದಲ್ಲಿಂದ
ನಕ್ಷತರದಂತ್ , ಭೊಮಿಯನುನ ಸ ೋರಿತು. ರಣದಲ್ಲಿ ಅವನನುನ ಸಂಹರಿಸಿ
ಹೃಷ್ಟನಾದ ಮಹಾರಥ ಬೃಹತಷತರನು ಪಾಥವನ ಕಾರಣದಿಂದ
ತಕ್ಷಣವ ೋ ಕೌರವ ಸ ೋನ ಯ ಮೋಲ ಎರಗಿದನು.

ವಿೋರಧನವನ ವಧ

426
ದ ೊರೋಣನ ಸಲುವಾಗಿ ಮುಂದುವರ ಯುತ್ರತದದ ಪ್ರಾಕರಮಿೋ
ಧೃಷ್ಟಕ ೋತುವನುನ ಮಹ ೋಷಾವಸ ವಿೋರಧನವನು ತಡ ದನು. ಪ್ರಸಪರರನುನ
ಎದುರಿಸಿದ ಅವರಿಬಬರು ಶರದಂಷ್ರ ತರಸಿವಗಳು ಅನ ೋಕ ಸಹಸರ
ಶರಗಳಂದ ಅನ ೊಾೋನಾರನುನ ಹ ೊಡ ದರು. ಅವರಿಬಬರೊ
ನರಶದೊವಲರೊ ಮಹಾವನದಲ್ಲಿ ತ್ರೋವರವಾದ ಮದವ ೋರಿದ ಎರಡು
ಸಲಗಗಳಂತ್ ಪ್ರಸಪರರ ೊಡನ ಯುದಧಮಾಡಿದರು. ಗಿರಿಗಹವರಗಳನುನ
ಸ ೋರಿ ರ ೊೋಷಿತರಾಗಿ ಪ್ರಸಪರರನುನ ಕ ೊಲಿಲು ಬಯಸಿದ
ಶಾದೊವಲಗಳಂತ್ ಆ ಮಹಾವಿೋರರು ಹ ೊೋರಾಡಿದರು. ಆಗ
ಪ ರೋಕ್ಷಣಿೋಯವಾದ ತುಮುಲ ಯುದಧವು ನಡ ಯತು. ಆ ಅದುುತ
ದಶವನದಿಂದ ಸಿದಧ-ಚಾರಣ ಸಂಘಗಳು ವಿಸಮಯಗ ೊಂಡವು. ಆಗ
ವಿೋರಧನವನು ಕುರದಧನಾಗಿ, ನಗುತ್ರತರುವವನಂತ್ ಭಲಿದಿಂದ
ಧೃಷ್ಟಕ ೋತುವಿನ ಧನುಸಿನುನ ಎರಡಾಗಿ ತುಂಡರಿಸಿದನು. ತುಂಡಾದ ಆ
ಧನುಸಿನುನ ಎಸ ದು ಮಹಾರಥ ಚ ೋದಿರಾರ್ನು ದಪ್ಪನ ಯ ಉಕಿಕನಂದ
ಮಾಡಲಪಟಟ, ಬಂಗಾರದ ದಂಡವುಳಳ, ಶಕಿತಯನುನ ಹಡಿದನು. ಆ
ಶಕಿತಯನುನ ಎರಡು ಭುರ್ಗಳಂದಲೊ ಮೋಲ ತ್ರತ ಮಹಾವಿೋಯವದಿಂದ
ಪ್ರಯತನಪ್ಟುಟ ತಕ್ಷಣವ ೋ ವಿೋರಧನವನ ರಥದ ಮೋಲ ಎಸ ದನು. ಆ
ವಿೋರಘಾತ್ರ ಶಕಿತಯಂದ ತುಂಬಾ ಗಾಯಗ ೊಂಡ ಅವನು ತಕ್ಷಣವ ೋ
ಹೃದಯವು ಒಡ ದು ರಥದಿಂದ ನ ಲಕ ಕ ಬಿದದನು. ಆ ತ್ರರಗತವರ

427
ಮಹಾರಥ ಶೂರನು ಹತನಾಗಲು ಪಾಂಡವ ೋಯರು ಕೌರವ
ಸ ೋನ ಯನುನ ಎಲಿ ಕಡ ಗಳಂದ ಸದ ಬಡಿದರು.

ಸಹದ ೋವನ ಯುದಧ


ಆಗ ದುಮುವಖ್ನು ಸಹದ ೋವನ ಮೋಲ ಅರವತುತ ಸಾಯಕಗಳನುನ
ಪ್ರಯೋಗಿಸಿ ಪಾಂಡವನನುನ ಹ ದರಿಸುತ್ಾತ ರಣದಲ್ಲಿ ಮಹಾನಾದವನುನ
ಗಜವಸಿದನು. ಮದ ರೋಯನಾದರ ೊೋ ಕುರದಧನಾಗಿ ಎದುರಿಸಿ ಬರುತ್ರತದದ
ಭಾರತ್ಾ ದುಮುವಖ್ನನುನ ನಸುನಗುತ್ರತರುವನ ೊೋ ಎನುನವಂತ್ ಹತುತ
ಶರಗಳಂದ ಹ ೊಡ ದನು. ರಣದಲ್ಲಿ ರಭಸನಾಗಿದದ ಆ ಸಹದ ೋವನನುನ
ನ ೊೋಡಿ ದುಮುವಖ್ನು ಅವನನುನ ಒಂಭತುತ ಬಾಣಗಳಂದ
ಹ ೊಡ ದನು. ಆ ಮಹಾಬಲನು ಭಲಿದಿಂದ ದುಮುವಖ್ನ ಕ ೋತುವನುನ
ತುಂಡರಿಸಿ ನಾಲುಕ ನಶ್ತ ಶರಗಳಂದ ಅವನ ನಾಲುಕ ಕುದುರ ಗಳನುನ
ಸಂಹರಿಸಿದನು. ಅನಂತರ ಇನ ೊನಂದು, ಎಣ ಣಕುಡಿದ, ನಶ್ತ ಭಲಿದಿಂದ
ಅವನ ಸಾರಥಿಯ ಹ ೊಳ ಯುವ ಕುಂಡಲಗಳುಳಳ ಶ್ರವನುನ
ಕಾಯದಿಂದ ಕತತರಿಸಿದನು. ಸಹದ ೋವನು ತ್ರೋಕ್ಷ್ಣವಾದ ಕ್ಷುರಪ್ರದಿಂದ
ರಣದಲ್ಲಿ ಕೌರವಾನ ಮಹಾ ಧನುಸಿನುನ ಕತತರಿಸಿ ಅವನನೊನ ಐದರಿಂದ
ಹ ೊಡ ದನು. ಅಶವಗಳು ಹತವಾದ ರಥವನುನ ತಾಜಸಿ ದುಮುವಖ್ನು
ವಿಮನಸಕನಾಗಿ ನರಮಿತರನ ರಥವನುನ ಏರಿದನು.

428
ಆಗ ಪ್ರವಿೋರಹ ಸಹದ ೋವನು ಕುರದಧನಾಗಿ ಸ ೋನ ಗಳ ಮಧಾದಲ್ಲಿ
ನರಮಿತರನನುನ ಭಲಿದಿಂದ ಹ ೊಡ ದನು. ರ್ನ ೋಶವರ ತ್ರರಗತವರಾರ್ನ
ಮಗನಾದ ನರಮಿತರನು ರಥದ ಆಸನದಿಂದ ಕ ಳಗುರುಳದನು.
ಅವನನುನ ಸಂಹರಿಸಿ ಸಹದ ೋವನು ಖ್ರನನುನ ಸಂಹರಿಸಿ ರಾಮ
ದಾಶರಥಿಯು ಹ ೋಗ ೊೋ ಹಾಗ ವಿರಾಜಸಿದನು. ರಾರ್ಪ್ುತರ ಮಹಾಬಲ
ನರಮಿತರನು ಹತನಾದುದನುನ ನ ೊೋಡಿ ತ್ರರಗತವರಲ್ಲಿ ಮಹಾ
ಹಾಹಾಕಾರವುಂಟಾಯತು.

ನಕುಲನು ರಣರಂಗದಲ್ಲಿ ಧೃತರಾಷ್ರನ ಮಗ ವಿಕಣವನನುನ


ಕ್ಷಣಮಾತರದಲ್ಲಿ ಗ ದದನು. ಅದ ೊಂದು ಅದುುತವಾಗಿತುತ.

ಸಾತಾಕಿಯ ಯುದಧ
ರಣದ ಇನ ೊನಂದು ಕಡ ವಾಾಘರದತತನು ಸನನತಪ್ವವ ಶರಗಳಂದ
ಸಾತಾಕಿಯನುನ ಅವನ ಕುದುರ ಗಳು, ಸಾರಥಿ ಮತುತ ಧವರ್ಗಳ ಂದಿಗ
ಕಾಣದಂತ್ ಮಾಡಿಬಿಟಟನು. ಆ ಶರಗಳನುನ ತಡ ದು ಕ ೈಚಳಕವುಳಳ
ಶೂರ ಶ ೈನ ೋಯನು ಬಾಣಗಳಂದ ವಾಾಘರದತತನನುನ ಅವನ
ಕುದುರ ಗಳು, ಸಾರಥಿ ಮತುತ ಧವರ್ಗಳಂದ ಉರುಳಸಿದನು. ಮಗಧನ
ಮಗ ಕುಮಾರನು ಹತನಾಗಲು ಮಾಗಧರು ಪ್ರಯತ್ರನಸಿ
ಯುಯುಧಾನನನುನ ಎಲಿಕಡ ಗಳಂದ ಆಕರಮಣಿಸಿದರು. ಆ ಶೂರರು

429
ರಣದಲ್ಲಿ ಯುದಧದುಮವದ ಸಾತವತನ ೊಂದಿಗ ಸಹಸಾರರು ಶರ-
ತ್ ೊೋಮರ-ಭಿಂಡಿಪಾಲ-ಪಾರಸ-ಮುದಗರ-ಮುಸಲಗಳನುನ
ಪ್ರಯೋಗಿಸುತ್ಾತ ಯುದಧಮಾಡಿದರು. ಅವರ ಲಿರನೊನ ಸಾತಾಕಿಯು
ಸವಲಪವೂ ಕಷ್ಟಪ್ಡದ ೋ ನಗುತತಲ ೋ ಪ್ರಾರ್ಯಗ ೊಳಸಿದನು.
ಹತಶ ೋಷ್ರಾದ ಮಾಗಧರು ಓಡಿ ಹ ೊೋಗುತ್ರತರುವುದನುನ ನ ೊೋಡಿ
ಯುಯುಧಾನನ ಶರಗಳಂದ ಪ್ತೋಡಿತರಾದ ಕೌರವ ಸ ೋನ ಯು
ಧೃತ್ರಗ ಟ್ಟಟತು. ಹೋಗ ರಣದಲ್ಲಿ ಕೌರವ ಸ ೈನಾವನುನ ನಾಶಗ ೊಳಸುತ್ಾತ
ಮಾಧವೊೋತತಮ ಮಹಾಯಶಸಿವಯು ತನನ ಶ ರೋಷ್ಠ ಧನುಸಿನುನ
ಟ ೋಂಕರಿಸುತ್ಾತ ಪ್ರಕಾಶ್ಸಿದನು. ಸಾತವತನಂದ ಸದ ಬಡಿಯಲಪಟಟ
ಸ ೋನ ಯು ಆ ದಿೋಘವಬಾಹುವಿನಂದ ಭಯಗ ೊಂಡು ಯುದಧಕ ಕ
ಹಂದಿರುಗಿ ಬರಲ್ಲಲಿ.

ಆಗ ದ ೊರೋಣನು ತುಂಬಾ ಕುಪ್ತತನಾಗಿ ಒಮಮಲ ೋ ಅವನ ಮೋಲ


ಕಣುಣಹಾಯಸಿ ಆ ಸಾತಾಕಿ ಸತಾಕಮಿವಯನುನ ಸವಯಂ ತ್ಾನ ೋ
ಆಕರಮಣಿಸಿದನು.

ಸೌಮದತ್ರತ ಶಲನ ವಧ
ಮಹಾಯಶಸಿವ ಸೌಮದತ್ರತ ಶಲನು ದೌರಪ್ದ ೋಯರು ಒಬ ೊಬಬಬರನೊನ
ಐದ ೈದು ಬಾಣಗಳಂದ ಹ ೊಡ ದು ಪ್ುನಃ ಏಳರಿಂದ

430
ಗಾಯಗ ೊಳಸಿದನು. ರೌದರನಾದ ಅವನಂದ ಒಮಮಲ ೋ ತುಂಬಾ
ಪ್ತೋಡಿತರಾದ ಅವರು ಯುದಧದಲ್ಲಿ ಏನು ಮಾಡಬ ೋಕ ಂದು ತ್ರಳಯದ ೋ
ಸವಲಪ ಹ ೊತುತ ವಿಮೊಢರಾದರು. ಶತುರತ್ಾಪ್ನ ನಾಕುಲ್ಲ
ಶತ್ಾನೋಕನಾದರ ೊೋ ಸೌಮದತ್ರತಯನುನ ಎರಡು ಬಾಣಗಳಂದ ಪ್ರಹರಿಸಿ
ಹೃಷ್ಟನಾಗಿ ನಾದಗ ೈದನು. ಆಗ ಇತರರು ಸಮರದಲ್ಲಿ ತಕ್ಷಣವ ೋ
ಮೊರು ಮೊರು ಜಹಮಗಗಳಂದ ಪ್ರಯತನಪ್ಟುಟ ಅಸಹನಶ್ೋಲ
ಸೌಮದತ್ರತಯನುನ ಹ ೊಡ ದರು. ಆ ಮಹಾಯಶನೊ ಕೊಡ ಅವುಗಳಗ
ಪ್ರತ್ರಯಾಗಿ ಐದು ಸಾಯಕಗಳನುನ ಪ್ರಯೋಗಿಸಿ ಒಂದ ೊಂದರಿಂದ
ಒಬ ೊಬಬಬರ ಹೃದಯವನೊನ ಹ ೊಡ ದನು. ಆ ಮಹಾತಮನ ಶರಗಳಂದ
ಗಾಯಗ ೊಂಡ ಆ ಐವರು ಸಹ ೊೋದರರು ರಥಗಳಂದ ಆ ವಿೋರನ
ರಥವನುನ ಸುತುತವರ ದು ಸಾಯಕಗಳಂದ ಬಹುವಾಗಿ ಅವನನುನ
ಪ್ರಹರಿಸಿದರು. ಆರ್ುವನಯಾದರ ೊೋ ಸಂಕುರದಧನಾಗಿ ಅವನ
ಕುದುರ ಗಳನುನ ನಾಲುಕ ನಶ್ತ ಶರಗಳಂದ ಯಮಸದನಕ ಕ
ಕಳುಹಸಿಕ ೊಟಟನು. ಭ ೈಮಸ ೋನಯು ಮಹಾತಮ ಸೌಮದತ್ರತಯ
ಧನುಸಿನುನ ಕತತರಿಸಿ ನಶ್ತ ಶರಗಳಂದ ಅವನನುನ ಹ ೊಡ ದು ಜ ೊೋರಾಗಿ
ಸಿಂಹನಾದಗ ೈದನು. ಯುಧಿಷಿಠರನ ಮಗನು ಅವನ ಧವರ್ವನುನ
ತುಂಡರಿಸಿ ಬಿೋಳಸಿದನು. ನಕುಲನ ಮಗನು ಅವನ ಸಾರಥಿಯನುನ
ರಥದಿಂದ ಕ ಳಗ ಉರುಳಸಿದನು. ಸಹದ ೋವನ ಮಗನಾದರ ೊೋ ತನನ

431
ಸಹ ೊೋದರರು ಅವನನುನ ಪ್ರಾಙ್ುಮಖ್ಗ ೊಳಸಿದಾದರ ಂದು ತ್ರಳದು
ಕ್ಷುರಪ್ರದಿಂದ ಅವನ ಶ್ರವನುನ ಕತತರಿಸಿದನು. ಬಂಗಾರದಿಂದ
ವಿಭೊಷಿತವಾಗಿದದ ಆ ನೃಪ್ತ್ರಯ ಶ್ರವು ಬಾಲಸೊಯವನ ಸಮನಾದ
ಪ್ರಭ ಯಂದ ರಣಭೊಮಿಯನುನ ಪ್ರಕಾಶಗ ೊಳಸುತ್ಾತ ಭೊಮಿಯ ಮೋಲ
ಬಿದಿದತು.

ಕ ಳಗ ಬಿದದ ಸೌಮದತ್ರತಯ ಶ್ರಸಿನುನ ನ ೊೋಡಿ ಕೌರವರು ಬ ದರಿ ಅನ ೋಕ


ದಾರಿಗಳಲ್ಲಿ ಓಡಿಹ ೊೋದರು.

ಅಲಂಬುಸ ವಧ
ಅಲಂಬುಸನಾದರ ೊೋ ಸಂಕುರದಧನಾಗಿ ಸಮರದಲ್ಲಿ ರಾವಣಿ
ಇಂದರಜತುವು ಲಕ್ಷಮಣನನುನ ಹ ೋಗ ೊೋ ಹಾಗ ಮಹಾಬಲ
ಭಿೋಮಸ ೋನನ ೊಂದಿಗ ಯುದಧಮಾಡತ್ ೊಡಗಿದನು. ಆ ಇಬಬರು ನರ-
ರಾಕ್ಷಸರೊ ರಣದಲ್ಲಿ ಯುದಧಕ ಕ ತ್ ೊಡಗಿರುವುದನುನ ನ ೊೋಡಿ
ಸವವಭೊತಗಳಗ ವಿಸಮಯವೂ ಹಷ್ವವೂ ಉಂಟಾಯತು. ಆಗ
ಭಿೋಮನು ಜ ೊೋರಾಗಿ ನಗುತ್ಾತ ಒಂಭತುತ ನಶ್ತ ಶರಗಳಂದ
ಅಸಹನಶ್ೋಲ ರಾಕ್ಷಸ ೋಂದರ ಆಷ್ಾವಶೃಂಗಿಯನುನ ಹ ೊಡ ದನು.
ಪ್ರಹೃತನಾದ ಆ ರಾಕ್ಷಸನು ಭಯಾನಕವಾಗಿ ಗರ್ವನ ಮಾಡುತ್ಾತ
ಭಿೋಮ ಮತುತ ಅವನ ಅನುಯಾಯಗಳ ಮೋಲ ಎರಗಿದನು.

432
ಭಿೋಮನನುನ ಐದು ಸನನತಪ್ವವ ಶರಗಳಂದ ಹ ೊಡ ದು ಭಿೋಮನನುನ
ಅನುಸರಿಸಿ ಬಂದಿದದ ಮುನೊನರು ರಥಿಕರನುನ ಸಂಹರಿಸಿದನು. ಪ್ುನಃ
ನಾಲುಕನೊರು ಮಂದಿಯನುನ ಸಂಹರಿಸಿ ಭಿೋಮನನುನ ಪ್ತ್ರತಗಳಂದ
ಹ ೊಡ ದನು. ಹಾಗ ರಾಕ್ಷಸನಂದ ಗಯಗ ೊಂಡ ಭಿೋಮನು ಒಂದು ಕ್ಷಣ
ಮೊರ್ ವಹ ೊೋಗಿ ರಥದಲ್ಲಿಯೋ ಒರಗಿದನು. ಆಗ ಪ್ುನಃ ಸಂಜ್ಞ ಗಳನುನ
ಪ್ಡ ದುಕ ೊಂಡು ಮಾರುತ್ರಯು ಕ ೊರೋಧಮೊಛಿವತನಾಗಿ, ಭಾರವನುನ
ಹ ೊರಬಲಿ ಉತತಮ ಘೊೋರ ಕಾಮುವಕವನುನ ಎಳ ದು ತ್ರೋಕ್ಷ್ಣ
ಶರಗಳಂದ ಅಲಂಬುಸನನುನ ಎಲಿಕಡ ಗಳಂದ ಹ ೊಡ ಯತ್ ೊಡಗಿದನು.
ಅಂರ್ನದ ರಾಶ್ಯಂತ್ ನೋಲ ಮೈವಣವದ ಅವನು ಅನ ೋಕ
ಬಾಣಗಳಂದ ಗಾಯಗ ೊಂಡು ಕುಂಶುಕದ ಮರದಲ್ಲಿ ಎಲಿಕಡ ಗಳಲ್ಲಿ
ಶ ೂೋಭಿಸಿದನು. ಭಿೋಮಸ ೋನನ ಚಾಪ್ದಿಂದ ಬಿಡಲಪಟಟ ಶರಗಳಂದ
ಗಾಯಗ ೊಂಡ ಅವನು ಪಾಂಡವನಂದಾದ ತನನ ಸಹ ೊೋದರನ
ವಧ ಯನುನ ಸಮರಿಸಿಕ ೊಂಡು, ಘೊೋರರೊಪ್ವನುನ ತ್ಾಳ ಭಿೋಮಸ ೋನನಗ
ಹ ೋಳದನು:

“ಪಾಥವ! ಈ ರಣದಲ್ಲಿ ನಲುಿ! ಇಂದು ನನನ ಪ್ರಾಕರಮವನುನ


ನ ೊೋಡು! ಸುದುಬುವದ ಧೋ! ನನನ ಪ್ರ ೊೋಕ್ಷದಲ್ಲಿ ನನನ
ಸಹ ೊೋದರ ಬಕನ ಂಬ ಹ ಸರಿನ ಬಲಶಾಲ್ಲೋ

433
ರಾಕ್ಷಸಪ್ರವರನನುನ ಸಂಹರಿಸಿದಿದೋಯ!”

ಭಿೋಮನಗ ಹೋಗ ಹ ೋಳ ಅವನು ಅಂತಧಾವನನಾಗಿ ಮಹಾ


ಶರವಷ್ವಗಳಂದ ಅವನನುನ ತುಂಬಾ ಮುಸುಕಿ ಹಾಕಿದನು. ರಾಕ್ಷಸನು
ಅದೃಶಾನಾಗಲು ಭಿೋಮನಾದರ ೊೋ ಸನನತಪ್ವವ ಶರಗಳಂದ
ಆಕಾಶವನುನ ತುಂಬಿಬಿಟಟನು. ಭಿೋಮನಂದ ಹ ೊಡ ಯಲಪಟಟ ಆ
ಕ್ಷುದರನು ಆಕಾಶವನ ನೋರಿದದರೊ ನಮಿಷ್ಮಾತರದಲ್ಲಿ ಭೊಮಿಗಿಳದು
ಒಮಮಲ ೋ ರಥವನ ನೋರಿದನು. ಪ್ುನಃ ಮೋಲ ೋರಿ ಅನ ೋಕ ರೊಪ್ಗಳನುನ
ಧರಿಸಿ, ಜ ೊೋರಾಗಿ ಗಜವಸುತ್ಾತ, ಎಲಾಿಕಡ ಸಂಚರಿಸುತ್ರತದದನು. ಅವನ
ಸಾಯಕಗಳಂದ ಯುದಧದಲ್ಲಿ ಪಾಂಡವಸ ೋನ ಯ ಅನ ೋಕ ಆನ ಗಳು,
ಕುದುರ ಗಳು ಮತುತ ಪ್ದಾತ್ರಗಳು ಹತವಾದವು; ರಥಗಳಂದ ರಥಿಗಳು
ಕ ಳಗುರುಳದರು. ಆ ರಾಕ್ಷಸನು ರಕತವ ೋ ನೋರಾದ, ರಥಗಳ ೋ
ಸುಳಗಳಾಗಿರುವ, ಆನ ಗಳ ೋ ಮಸಳ ಗಳ ಸಮಾಕುಲಗಳಂತ್ರರುವ,
ಚತರಗಳ ೋ ಹಂಸಗಳಂತ್ರರುವ, ಕ ಸರಿರುವ, ಬಾಹುಗಳ ೋ ಹಾವುಗಳ
ಸಂಕುಲಗಳಂತ್ರರುವ, ಅನ ೋಕ ಚ ೋದಿ-ಪಾಂಚಾಲ-ಸೃಂರ್ಯರು
ತ್ ೋಲುತ್ರತರುವ ನದಿಯನ ನೋ ಹರಿಸಿದನು. ಹೋಗ ಸಮರದಲ್ಲಿ
ಭಿೋತ್ರಯಲಿದ ೋ ಸಂಚರಿಸುತ್ರತದದ ಅವನ ವಿಕರಮವನುನ ಪಾಂಡವರು
ತುಂಬಾ ಸಂವಿಗನರಾಗಿ ನ ೊೋಡತ್ ೊಡಗಿದರು. ಕೌರವರ

434
ಸ ೋನ ಗಳಲಿಂತೊ ತುಂಬಾ ಹಷ್ವದ ವಾದಾದ ಜ ೊೋರಾದ ಧವನಯು,
ಲ ೊೋಮಹಷ್ವಣ ಮಹಾಧವನಯು ಹುಟ್ಟಟಕ ೊಂಡಿತು. ಕೌರವ ಸ ೋನ ಯ
ಆ ಘೊೋರ ನನಾದವನುನ ಕ ೋಳ ಚಪಾಪಳ ಯ ಶಬಧವನುನ ಆನ ಗಳು
ಸಹಸಿಕ ೊಳಳಲಾರದಂತ್ ಪಾಂಡವನು ಸಹಸಿಕ ೊಳಳಲ್ಲಲಿ. ಆಗ
ಕ ೊರೋಧದಿಂದ ಕಣುಣಗಳು ಕ ಂಪಾದ ಅವನು ಸುಡುತ್ರತರುವ ಪಾವಕನಂತ್ ,
ಸವಯಂ ತವಷ್ಟನಂತ್ ತ್ಾವಷ್ರ ಅಸರವನುನ ಹೊಡಿದನು. ಆಗ ಸಾವಿರಾರು
ಶರಗಳು ಸುತತಲೊ ಹ ೊರಬಂದು ಹರಡಿಕ ೊಂಡವು. ಆ ಶರಗಳಂದಾಗಿ
ಕೌರವ ಸ ೈನಾವು ಓಡಿಹ ೊೋಯತು. ಅದ ೊಂದು ಅತ್ರ ದ ೊಡಡದಾಗಿತುತ.
ಆ ಅಸರವನುನ ಪ್ರಯೋಗಿಸಿ ಭಿೋಮಸ ೋನನು ರಾಕ್ಷಸನ
ಮಹಾಮಾಯಯನುನ ನಾಶಗ ೊಳಸಿ ರಾಕ್ಷಸನನುನ ಪ್ತೋಡಿಸಿದನು.
ಭಿೋಮಸ ೋನನಂದ ಬಹಳವಾಗಿ ವಧಿಸಲಪಟಟ ರಾಕ್ಷಸನು ಸಂಯುಗದಲ್ಲಿ
ಭಿೋಮನನುನ ಬಿಟುಟ ದ ೊರೋಣನ ಸ ೋನ ಯ ಕಡ ಓಡಿ ಹ ೊೋದನು.

ಹೋಗ ಆ ರಾಕ್ಷಸ ೋಂದರನನುನ ಮಹಾತಮನು ಸ ೊೋಲ್ಲಸಲು ಪಾಂಡವರು


ಎಲಿ ದಿಕುಕಗಳಲ್ಲಿ ಸಿಂಹನಾದಗ ೈದರು. ಸಮರದಲ್ಲಿ ಪ್ರಹಾರದನನುನ
ಗ ದದ ಶಕರನನುನ ಮರುದಗಣಗಳು ಹ ೋಗ ೊೋ ಹಾಗ ಸಂತ್ ೊೋಷ್ದಿಂದ ಆ
ಮಹಾಬಲ ಮಾರುತ್ರಯನುನ ಗೌರವಿಸಿದರು.

ಹೋಗ ಅಲಂಬುಸನು ಯುದಧದಲ್ಲಿ ಭಿೋತ್ರಯಲಿದವನಂತ್

435
ಸಂಚರಿಸುತ್ರತರಲು ಹ ೈಡಿಂಬನು ಬ ೋಗನ ಬಂದು ನಶ್ತ ಶರಗಳಂದ
ಹ ೊಡ ದನು. ಆ ಇಬಬರು ರಾಕ್ಷಸಸಿಂಹರ ನಡುವ ಪ್ರಸಪರರಿಗ
ಭಯವನುನಂಟುಮಾಡುವ ಯುದಧವು ನಡ ಯತು. ಶಕರ-ಶಂಬರರಂತ್
ಅವರು ವಿವಿಧ ಮಾಯಗಳನುನ ನಮಿವಸಿದರು. ಅಲಂಬುಸನು ತುಂಬಾ
ಕುರದಧನಾಗಿ ಘಟ ೊೋತಕಚನನುನ ಹ ೊಡ ದನು. ಘಟ ೊೋತಕಚನಾದರ ೊೋ
ಅಲಂಬುಸನ ಎದ ಗ ಇಪ್ಪತುತ ನಾರಾಚಗಳಂದ ಹ ೊಡ ದು ಮತ್ ತ ಮತ್ ತ
ಸಿಂಹನಾದಗ ೈದನು. ಹಾಗ ಯೋ ಅಲಂಬುಸನು ಹ ೈಡಿಂಬನನುನ
ಹ ೊಡ ದು ಆಕಾಶವನುನ ಎಲಿಕಡ ತುಂಬುವಂತ್ ಜ ೊೋರಾಗಿ
ಗಜವಸಿದನು. ಹಾಗ ತುಂಬಾ ಸಂಕುರದಧರಾಗಿದದ ಆ ಇಬಬರು
ಮಹಾಬಲ ರಾಕ್ಷಸ ೋಂದರರು ಮಾಯಾಯುದಧದಲ್ಲಿ ತ್ ೊಡಗಿದರು. ಆದರ
ಅವರಿಬಬರಲ್ಲಿ ಯಾರೊ ಒಬಬರನ ೊನಬಬರು ಮಿೋರಿಸುವಂತ್ರರಲ್ಲಲಿ.
ನೊರಾರು ಮಾಯಗಳನುನ ಸೃಷಿಟಸಿ ಪ್ರಸಪರರನುನ ಮರುಳುಮಾಡಿದರು.
ಮಾಯಾಯುದಧದಲ್ಲಿ ಕುಶಲರಾದ ಅವರಿಬಬರೊ
ಮಾಯಾಯುದಧವನಾನಡಿದರು. ಘಟ ೊೋತಕಚನು ಯುದಧದಲ್ಲಿ ಏನ ೋನು
ಮಾಯಗಳನುನ ತ್ ೊೋರಿಸುತ್ರತದದನ ೊೋ ಅವುಗಳನುನ ಅಲಂಬುಸನು
ಮಾಯಯಂದಲ ೋ ನಾಶಗ ೊಳಸುತ್ರತದದನು. ಹಾಗ ಯುದಧಮಾಡುತ್ರತದದ ಆ
ಮಾಯಾಯುದಧವಿಶಾರದ ರಾಕ್ಷಸ ೋಂದರ ಅಲಂಬುಸನನುನ ನ ೊೋಡಿ
ಪಾಂಡವರು ಕುರದಧರಾದರು. ಆಗ ತುಂಬಾ ಸಂಕುರದಧರಾದ

436
ಭಿೋಮಸ ೋನಾದಿ ರಥಪ್ರವರರು ಸಂಕುರದಧರಾಗಿ ಧಾವಿಸಿ ಬಂದು
ಅವನನುನ ಸುತುತವರ ದರು. ಅವನನುನ ರಥಸಮೊಹಗಳಂದ
ಸುತುತವರ ದು ಎಲಿಕಡ ಗಳಂದಲೊ ಆನ ಯನುನ ಉಲ ಕಗಳಂದಲ ೊೋ
ಎಂಬಂತ್ ಬಾಣಗಳಂದ ಮುಚಿಿದರು. ಅವನು ಅವರ ಅಸರವ ೋಗವನುನ
ತನನ ಅಸರಮಾಯಯಂದ ನಾಶಗ ೊಳಸಿ ಕಾಡಿಗಚಿಿನಂದ ಆನ ಯು
ಬಿಡಿಸಿಕ ೊಳುಳವಂತ್ ಆ ರಥಸಮೊಹಗಳಂದ ಮುಕತನಾದನು. ಅವನು
ಇಂದರನ ವಜಾರಯುಧದಂತ ಧವನಯುಳಳ ಘೊೋರ ಧನುಸಿನುನ
ಟ ೋಂಕರಿಸಿ ಮಾರುತ್ರಯನುನ ಇಪ್ಪತ್ ೈದು, ಭ ೈಮಸ ೋನಯನುನ ಐದು,
ಮತುತ ಯುಧಿಷಿಠರನನುನ ಮೊರರಿಂದ ಹ ೊಡ ದು, ಸಹದ ೋವನನುನ
ಏಳರಿಂದ, ನಕುಲನನುನ ಇಪ್ಪತ್ ೊತಂದರಿಂದ, ಮತುತ ಐವರು
ದೌರಪ್ದ ೋಯರನುನ ಐದ ೈದು ಶರಗಳಂದ ಹ ೊಡ ದು ಘೊೋರವಾಗಿ
ಸಿಂಹನಾದಗ ೈದನು. ಅದಕ ಕ ಪ್ರತ್ರಯಾಗಿ ಆ ರಾಕ್ಷಸನನುನ
ಭಿೋಮಸ ೋನನು ಒಂಭತುತ, ಸಹದ ೋವನು ಐದು, ನಕುಲನು
ಅರವತ್ಾನಲುಕ, ದ್ೌರಪ್ದ ೋಯರು ತಲಾ ಮೊರು ಮತುತ ಯುಧಿಷಿಠರನು
ನೊರರಿಂದ ಹ ೊಡ ದರು.

ಮಹಾಬಲ ಹ ೈಡಿಂಬನು ರಾಕ್ಷಸನನುನ ಐನೊರು ಶರಗಳಂದ


ಹ ೊಡ ದು ಪ್ುನಃ ಎಪ್ಪತತರಿಂದ ಹ ೊಡ ದು ಗಜವಸಿದನು. ಎಲಿ

437
ಮಹಾರಥರಿಂದ ಎಲಿಕಡ ಗಳಂದ ಹಾಗ ಪ್ರಹರಿಸಲಪಟಟ ಆ
ಮಹ ೋಷಾವಸನು ಅವರ ಲಿರನೊನ ಐದ ೈದು ಶರಗಳಂದ ತ್ರರುಗಿ
ಹ ೊಡ ದನು. ಕುರದಧನಾಗಿರುವ ಆ ರಾಕ್ಷಸನನುನ ತ್ರರುಗಿ ಕುರದಧನಾದ
ಹ ೈಡಿಂಬನು ಏಳು ಶರಗಳಂದ ಹ ೊಡ ದನು. ಅತ್ರಯಾಗಿ
ಗಾಯಗ ೊಂಡ ಆ ಮಹಾಬಲ ರಾಕ್ಷಸ ೋಂದರನು ತಕ್ಷಣವ ೋ ಬಲವನುನ
ಉಪ್ಯೋಗಿಸಿ ಸವಣವಪ್ುಂಖ್ಗಳ ಶ್ಲಾಶ್ತ ಬಾಣಗಳನುನ
ಪ್ರಯೋಗಿಸಿದನು. ಆ ನತಪ್ವವ ಶರಗಳು ರ ೊೋಷ್ಗ ೊಂಡ
ಮಹಾಬಲಶಾಲ್ಲ ಉಗರ ಸಪ್ವಗಳು ಗಿರಿಗಳನುನ ಹ ೊಗುವಂತ್
ರಾಕ್ಷಸನನುನ ಪ್ರವ ೋಶ್ಸಿದವು. ಆಗ ಆ ಪಾಂಡವರು ಮತುತ
ಘಟ ೊೋತಕಚರು ಉದಿವಗನರಾಗಿ ಎಲಿಕಡ ಗಳಂದ ನಶ್ತ ಶರಗಳನುನ
ಪ್ರಯೋಗಿಸಿದರು. ಸಮರದಲ್ಲಿ ವಿರ್ಯಾಕಾಂಕ್ಷ್ಗಳಾದ ಪಾಂಡವರಿಂದ
ಪ್ರಹರಿಸಲಪಡುತ್ರತರುವ ಅವನು ಸುಟುಟಹ ೊೋದ ಪ್ವವತದ ಶ್ಖ್ರದಂತ್
ಮತುತ ಒಡ ದುಹ ೊೋದ ಕಾಡಿಗ ಯ ರಾಶ್ಯಂತ್ ಹ ೊಳ ಯುತ್ರತದದನು.
ಘಟ ೊೋತಕಚನು ಅವನನುನ ಎರಡೊ ಬಾಹುಗಳಂದ ಮೋಲಕ ಕತ್ರತ, ಪ್ುನಃ
ಪ್ುನಃ ಹ ೊಡ ದು, ತುಂಬಿದ ಕ ೊಡವನುನ ಕಲಿಮೋಲ ಅಪ್ಪಳಸಿ
ಒಡ ಯುವಂತ್ ಬ ೋಗನ ೋ ನ ಲಕ ಕ ಕುಕಿಕದನು. ಬಲ ಮತುತ ಲಘುತವಗಳ
ಸಂಪ್ನನನಾಗಿದದ, ವಿಕರಮದಿಂದಲೊ ಸಂಪ್ನನನಾದ ಭ ೈಮಸ ೋನಯು
ರಣದಲ್ಲಿ ಕುರದಧನಾಗಿ ಸವವಸ ೋನ ಗಳನೊನ ಹ ದರಿಸಿದನು.

438
ಸವಾವಂಗಗಳ ಒಡ ದುಹ ೊೋಗಿರುವ, ಮಾಂಸ-ಎಲುಬುಗಳಂದ
ವಿಭೊಷಿತನಾಗಿದದ, ಘಟ ೊೋತಕಚನಂದ ಹತನಾದ ಆ ವಿೋರನು
ಮುರಿದು ಬಿದದ ಸಾಲವೃಕ್ಷದಂತ್ ತ್ ೊೋರಿದನು.

ಆ ನಶಾಚರನು ಹತನಾಗಲು ಸುಮನಸಕರಾದ ಪಾಥವರು ಸಿಂಹನಾದ


ಮಾಡಿದರು ಮತುತ ಉತತರಿೋಯಗಳನುನ ಮೋಲ ಹಾರಿಸಿದರು. ಆ
ಬಿೋಮರೊಪ್ ಮಹಾಬಲ ರಾಕ್ಷಸ ೋಂದರ ಅಲಂಬುಸನು ಸಿೋಳಹ ೊೋದ
ಪ್ವವತದಂತ್ ಹತನಾದುದನುನ ಕಂಡು ಕೌರವ ಸ ೋನ ಗಳು
ಹಾಹಾಕಾರಗ ೈದವು. ಕುತೊಹಲವಿದದ ರ್ನರು ಭೊಮಿಯ ಮೋಲ
ಅಂಗಾರಕನಂತ್ (ಇದಿದಲ್ಲನಂತ್ ) ಬಿದಿದರುವ ಆ ರಕ್ಷಸನನುನ
ನ ೊೋಡಲ್ಲಕ ಕೋ ಬಂದರು. ಘಟ ೊೋತಕಚನಾದರ ೊೋ ಆ ರಾಕ್ಷಸನನುನ
ಕ ೊಂದು ಬಲನನುನ ಸಂಹರಿಸಿದ ವಾಸವನಂತ್ ಬಲವತ್ಾತಗಿ
ಕೊಗಿದನು. ಆ ದುಷ್ಕರ ಕಮವವನ ನಸಗಿದ ಘಟ ೊೋತಕಚನನುನ ಅವನ
ಪ್ತತೃಗಳು ಬಾಂಧವರು ಗೌರವಿಸಿದರು. ಗಳತ ಅಲಂಬುಸ ಹಣಣನುನ
ಹ ೋಗ ೊೋ ಹಾಗ ಶತುರ ಅಲಂಬುಸನನುನ ಸಂಹರಿಸಿದ ಅವನು
ಬಹಳವಾಗಿ ಆನಂದಿಸಿದನು. ಆಗ ಮಹಾ ಶಬಧವು - ಶಂಖ್ ಮತುತ
ನಾನಾ ವಿಧದ ಬಾಣಗಳ ಘೊೋಷ್ವು ಉಂಟಾಯತು. ಅದನುನ ಕ ೋಳ
ಕೌರವರು ಪ್ರತ್ರಯಾಗಿ ಕೊಗಲು, ಅವರ ಧವನಯು ಭುವನಗಳನೊನ

439
ಮುಟುಟವಂತ್ರತುತ.

ದ ೊರೋಣ-ಸಾತಾಕಿಯರ ಯುದಧ
ಯುಯುಧಾನನಂದ ಸ ೋನ ಯು ನಾಶಗ ೊಳುಳತ್ರತರುವುದನುನ ನ ೊೋಡಿ
ಸವಯಂ ದ ೊರೋಣನು ಸತಾವಿಕರಮ ಸಾತಾಕಿಯನುನ ಆಕರಮಣಿಸಿದನು.
ಒಮಮಲ ೋ ಮೋಲ ಬಿೋಳುತ್ರತದದ ಭಾರದಾವರ್ನನುನ ಸಾತಾಕಿಯು
ಇಪ್ಪತ್ ೈದು ಕ್ಷುದರಕಗಳಂದ ಹ ೊಡ ದನು. ದ ೊರೋಣನೊ ಕೊಡ ಕೊಡಲ ೋ
ಯುಯುಧಾನನನುನ ಐದು ಹ ೋಮಪ್ುಂಖ್ ಶ್ಲಾಶ್ತಗಳಂದ
ಹ ೊಡ ದನು. ಶತುರವಿನ ರಕತವನುನ ಕುಡಿಯಬಲಿ ಅವು ಅವನ ಸುದೃಢ
ಕವಚವನುನ ಭ ೋದಿಸಿ, ಬುಸುಗುಟುಟವ ಸಪ್ವಗಳಂತ್ ಭೊಮಿಯನುನ
ಹ ೊಕಕವು. ಅಂಕುಶದಿಂದ ಪ್ತೋಡಿತನಾದ ಸಲಗದಂತ್ ಕುರದಧನಾದ ಆ
ದಿೋಘವಬಾಹುವು ದ ೊರೋಣನನುನ ಐನೊರು ಅಗಿನಸನನಭ
ನಾರಾಚಗಳಂದ ಹ ೊಡ ದನು. ರಣದಲ್ಲಿ ಯುಯುಧಾನನಂದ
ಪ್ರಹರಿಸಲಪಟಟ ಭಾರದಾವರ್ನು ಪ್ರಯತನಪ್ಟುಟ ಸಾತಾಕಿಯನುನ ಅನ ೋಕ
ಬಾಣಗಳಂದ ಹ ೊಡ ದನು. ಆಗ ಪ್ುನಃ ಕುರದಧನಾದ ಮಹ ೋಷಾವಸನು
ನೊರಾರು ನತಪ್ವವಗಳಂದ ಸಾತವತನನುನ ಪ್ತೋಡಿಸಿದನು.
ಭಾರದಾವರ್ನಂದ ಸಮರದಲ್ಲಿ ಪ್ರಹರಿಸಲಪಡುತ್ರತದದ ಸಾತಾಕಿಯು ತನನ
ಕತವವಾದಿಂದ ಸವಲಪವೂ ಹಂರ್ರಿಯಲ್ಲಲಿ. ರಣದಲ್ಲಿ ನಶ್ತಶರಗಳನುನ

440
ಬಿಡುತ್ರತರುವ ಭಾರದಾವರ್ನನುನ ನ ೊೋಡಿ ಯುಯುಧಾನನು
ವಿಷ್ಣಣವದನನಾದನು. ಅವನನುನ ಹಾಗ ನ ೊೋಡಿದ ಕೌರವ ಪ್ುತರರು
ಮತುತ ಸ ೈನಕರು ಪ್ರಹೃಷ್ಟಮನಸಕರಾಗಿ ಪ್ುನಃ ಪ್ುನಃ
ಸಿಂಹನಾದಗ ೈದರು. ಆ ಘೊೋರ ನನಾದವನುನ ಮತುತ ಮಾಧವನನುನ
ಪ್ತೋಡಿಸುತ್ರತರುವುದನುನ ಕ ೋಳ ಯುಧಿಷಿಠರನು ತನನ ಸವವ ಸ ೋನ ಗಳಗ
ಹ ೋಳದನು:

“ಇಗ ೊೋ! ವೃಷಿಣವರ ವಿೋರ ಸಾತಾಕಿಯು ಯುದಧದಲ್ಲಿ


ರಾಹುವಿನಂದ ಸೊಯವನು ಹ ೋಗ ೊೋ ಹಾಗ ವಿೋರನಂದ
ಕಬಳಸಲಪಡುತ್ರತದಾದನ . ಸಾತಾಕಿಯು ಎಲ್ಲಿ
ಯುದಧಮಾಡುತ್ರತದಾದನ ೊೋ ಅಲ್ಲಿಗ ಧಾವಿಸಿ ಹ ೊೋಗಿ.”

ರ್ನಾಧಿಪ್ನು ಧೃಷ್ಟದುಾಮನನಗ ಇದನುನ ಹ ೋಳದನು:

“ಪಾಷ್ವತ! ಇನೊನ ಏಕ ನಂತ್ರದಿದೋಯ? ದ ೊರೋಣನರುವಲ್ಲಿ


ಬ ೋಗ ಹ ೊೋಗು! ಬರಲ್ಲರುವ ಘೊೋರ ಭಯವನುನ ದ ೊರೋಣನು
ಇನೊನ ಕಂಡಿರಲ್ಲಕಿಕಲಿ. ಈ ದ ೊರೋಣನು ಯುಯುಧಾನನ ೊಡನ
ದಾರಕ ಕ ಕಟ್ಟಟದ ಪ್ಕ್ಷ್ಯಡನ ಬಾಲಕನು ಆಡುವಂತ್
ಆಡುತ್ರತದಾದನ ! ಅಲ್ಲಿಗ ೋ ಭಿೋಮಸ ೋನನ ೋ ಮದಲಾದ ಎಲಿ
ರಥರೊ, ನನನನೊನ ಸ ೋರಿ, ಯುಯುಧಾನನ ರಥದ ಕಡ
441
ಹ ೊೋಗಲ್ಲ. ಸ ೈನಕರ ೊಡನ ನಾನು ನಮಮನುನ ಹಂಬಾಲ್ಲಸಿ
ಬರುತ್ ೋತ ನ . ಯಮನ ದವಡ ಗಳಲ್ಲಿ ಸಿಲುಕಿರುವ ಸಾತಾಕಿಯನುನ
ಬಿಡಿಸಿ!”

ಹೋಗ ಹ ೋಳ ರಾಜಾ ಪಾಂಡವನು ಸವವಸ ೈನಾಗಳ ಡನ ರಣದಲ್ಲಿ


ಯುಯುಧಾನನ ಕಾರಣದಿಂದಾಗಿ ದ ೊರೋಣನನುನ ಆಕರಮಣಿಸಿದನು.
ಆಗ ಅಲ್ಲಿ ದ ೊರೋಣನ ೊಬಬನ ೊಡನ ಪಾಂಡವರ ಮತುತ
ಸೃಂರ್ಯರ ೊಡನ ಯುದಧವು ನಡ ಯತು. ಆ ನರವಾಾಘರರ ಲಿ ಸ ೋರಿ
ಭಾರದಾವರ್ನ ಮೋಲ ತ್ರೋಕ್ಷ್ಣವಾದ ಕಂಕ ಮತುತ ನವಿಲುಗರಿಗಳಂದ
ಮಾಡಲಪಟಟ ಶರಗಳನುನ ಸುರಿಸಿದರು. ನಸುನಗುತ್ಾತಲ ೋ ಸವಯಂ
ದ ೊರೋಣನು ಆ ವಿೋರರನುನ ಬಂದಿರುವ ಅತ್ರಥಿಗಳನುನ ನೋರು-
ಆಸನಗಳನನತುತ ಬರಮಾಡಿಕ ೊಳುಳವಂತ್ ಬರಮಾಡಿಕ ೊಂಡನು.
ಅತ್ರಥಿಗೃಹವನುನ ಸ ೋರಿದ ಅತ್ರಥಿಗಳು ಹ ೋಗ ೊೋ ಹಾಗ ಅವರು ಧನವ
ಭಾರದಾವರ್ನ ಶರಗಳಂದ ತೃಪ್ತರಾದರು. ಮಧಾಾಹನವನುನ ತಲುಪ್ತದ
ಸಹಸಾರಂಶು ಸೊಯವನಂತ್ರರುವ ಆ ಭಾರದಾವರ್ನನುನ ಅವರ ಲಿರೊ
ನ ೊೋಡಲೊ ಕೊಡ ಶಕಾರಾಗಿರಲ್ಲಲಿ. ಆ ಎಲಿ ಮಹ ೋಷಾವಸರನೊನ
ದ ೊರೋಣನು ಸೊಯವನು ತನನ ಕಿರಣಗಳಂದ ಭುವನಗಳನುನ
ಸುಡುವಂತ್ ಶರವಾರತಗಳಂದ ಸುಟಟನು. ಹೋಗ ರಣದಲ್ಲಿ

442
ವಧಿಸಲಪಡುತ್ರತದದ ಆ ಪಾಂಡವ-ಸೃಂರ್ಯರು ಕ ಸರಿನಲ್ಲಿ
ಹುಗಿದುಹ ೊೋದ ಆನ ಗಳಂತ್ ತ್ಾರತ್ಾರನನುನ ಕಾಣದ ೋ ಹ ೊೋದರು.
ದ ೊರೋಣನಂದ ಹರಿದು ಬರುತ್ರತದದ ಆ ಮಹಾಶರಗಳು ಸೊಯವನ
ಕಿರಣಗಳಂತ್ ಎಲಿಕಡ ಸುಡುತ್ರತದದವು. ಅಲ್ಲಿ ದ ೊರೋಣನು–
ಮಹಾರಥರ ಂದು ಸಮಾಖ್ಾಾತರಾದ ಮತುತ ಧೃಷ್ಟದುಾಮನನಂದ
ಸಮಮತರಾದ ಇಪ್ಪತ್ ೈದು ಪಾಂಚಾಲರನುನ ಸಂಹರಿಸಿದನು.

ಪಾಂಡವರ ಮತುತ ಪಾಂಚಾಲರ ಎಲಿ ಸ ೋನ ಗಳಲ್ಲಿ ಶ ರೋಷ್ಠ


ಶ ರೋಷ್ಠರಾದವರನುನ ಶೂರನು ಸಂಹರಿಸುತ್ರತರುವುದು ಕಾಣುತ್ರತತುತ.
ಕ ೋಕಯರ ನೊರರನುನ ಸಂಹಸಿ, ಉಳದವರು ಎಲಿಕಡ ಓಡಿ
ಹ ೊೋಗುತ್ರತರಲು ದ ೊರೋಣನು ಅಲ್ಲಿ ಬಾಯಕಳ ದ ಅಂತಕನಂತ್
ನಂತ್ರದದನು. ದ ೊರೋಣನು ನೊರಾರು ಸಹಸಾರರು ಪಾಂಚಾಲ-ಸೃಂರ್ಯ-
ಮತಿಯ-ಕ ೋಕಯ-ಪಾಂಡವರನುನ ಗ ದದನು. ದ ೊರೋಣನ ಸಾಯಕಗಳಂದ
ವಧಿಸಲಪಡುತ್ರತದದ ಅವನ ಶಬಧವು ಅರಣಾದಲ್ಲಿ ಬ ಂಕಿಯಂದ
ಸುಟುಟಹ ೊೋಗುತ್ರತದದ ವನವಾಸಿಗಳದಂತ್ರತುತ. ಅಲ್ಲಿ ಗಂಧವವರು ಮತುತ
ಪ್ತತೃಗಳ ಂದಿಗ ದ ೋವತ್ ಗಳು

“ಇದ ೊೋ! ಪಾಂಚಾಲರು ಮತುತ ಪಾಂಡವರು


ಸ ೈನಕರ ೊಂದಿಗ ಓಡಿ ಹ ೊೋಗುತ್ರತದಾದರ !”

443
ಎಂದು ಹ ೋಳಕ ೊಂಡರು. ಹೋಗ ಸಮರದಲ್ಲಿ ದ ೊರೋಣನು ಸ ೊೋಮಕರನುನ
ಸಂಹರಿಸುತ್ರತರುವಾಗ ರಣದಲ್ಲಿ ಯಾರೊ ಅವನನುನ ಎದುರಿಸಲ್ಲಲಿ
ಮತುತ ಯಾರೊ ಅವನನುನ ಗಾಯಗ ೊಳಸಲ್ಲಲಿ.

ಯುಧಿಷಿಠರನು ಸಾತಾಕಿಯನುನ ಅರ್ುವನನ ಸಹಾಯಕ ಕ


ಕಳುಹಸಿದುದು
ಹಾಗ ರೌದರವಾದ ವಿೋರಶ ರೋಷ್ಠರ ವಿನಾಶವು ನಡ ಯುತ್ರತರಲು
ಯುಧಿಷಿಠರನು ಒಮಮಲ ೋ ಪಾಂಚರ್ನಾದ ಧವನಯನುನ ಕ ೋಳದನು.
ವಾಸುದ ೋವನಂದ ಊದಲಪಟಟ ಆ ಶಂಖ್ರಾರ್ನ ಧವನಯು
ಜ ೊೋರಾಗಿತುತ. ಯುದಧಮಾಡುತ್ರತದದ ಸ ೈಂಧವನ ರಕ್ಷಕ ವಿೋರ
ಧಾತವರಾಷ್ರರು ಅರ್ುವನನ ರಥದ ಬಳ ಕೊಗಾಡುತ್ರತದುದದರಿಂದ
ಗಾಂಡಿೋವದ ನಘೊೋವಷ್ವು ಎಲಿಕಡ ಕ ೋಳಬರುತ್ರತರಲ್ಲಲಿ. ಆಗ ರಾಜಾ
ಪಾಂಡವನು ಎಚಿರ ತಪ್ತಪ ಚಿಂತ್ರತನಾದನು:

“ಶಂಖ್ರಾರ್ನು ಹ ೋಗ ಧವನಸುತ್ರತರುವನ ೊೋ ಮತುತ ಹ ೋಗ


ಕೌರವರು ಮತ್ ತ ಮತ್ ತ ಕೊಗಾಡುತ್ರತದಾದರ ಅಂದರ ಪಾಥವನಗ
ಏನ ೊೋ ಒಳ ಳಯದಾಗಿರಲ್ಲಕಿಕಲಿ!”

ಹೋಗ ಚಿಂತ್ರಸುತ್ಾತ ಒಳಗಿಂದ ೊಳಗ ೋ ವಾಾಕುಲನಾಗಿ ಅಜಾತಶತುರ

444
ಕೌಂತ್ ೋಯನು ಮತ್ ತ ಮತ್ ತ ಮೊರ್ ವಹ ೊೋಗುತ್ಾತ ಕಣಿಣೋರಿನಂದ ಗದಗದ
ಕಂಠನಾಗಿ ಮುಂದ ಮಾಡಬ ೋಕಾದನುನ ಅಪ ೋಕ್ಷ್ಸುತ್ಾತ ಸಾತಾಕಿಗ
ಹ ೋಳದನು:

“ಶ ೈನ ೋಯ! ಹಂದ ಸದಾಚಾರಿಗಳು ಯಾವುದನುನ ಶಾಶವತ


ಧಮವವ ಂದು ಕಂಡುಕ ೊಂಡಿದದರ ೊೋ ಆ ಆಪ್ತ್ರತನಲ್ಲಿರುವ
ಸುಹೃದಯರಿಗ ಮಾಡಬ ೋಕಾದ ಕತವವಾದ ಕಾಲವು
ಬಂದ ೊದಗಿದ . ಸಾತಾಕ ೋ! ಎಲಿ ಯೋಧರ ಕುರಿತು
ಯೋಚಿಸಿದರೊ ನನನಂತಹ ಉತತಮನಾದ ಬ ೋರ ಯಾರನೊನ
ನಾನು ತ್ರಳಯನು. ಯಾರು ನತಾವೂ
ಪ್ತರೋತಮನಸಕನಾಗಿರುತ್ಾತನ ೊೋ, ನತಾವೂ
ಅನುವರತನಾಗಿರುತ್ಾತನ ೊೋ ಅವನಗ ೋ ಆಪ್ತ್ರತನಲ್ಲಿ
ಕಾಯವವನುನ ನಯೋಜಸಬ ೋಕು ಎಂದು ನನನ ಅಭಿಪಾರಯ.
ಕ ೋಶವನು ಹ ೋಗ ನತಾವೂ ಪಾಂಡವರನ ನೋ
ನ ನ ಯುತ್ರತರುತ್ಾತನ ೊೋ ಹಾಗ ಪ್ರಾಕರಮದಲ್ಲಿ ಕೃಷ್ಣನ
ಸಮನಾದ ನೋನೊ ಕೊಡ. ನಾನು ನನನ ಮೋಲ ಒಂದು
ಭಾರವನುನ ಹ ೊರಿಸುತ್ರತದ ದೋನ . ಅದನುನ ನೋನು ಹ ೊರಬ ೋಕು.
ಎಂದೊ ಇದನುನ ನವವಹಸದ ೋ ಇರಬಾರದ ಂದು ನನನ

445
ಅಭಿಪಾರಯ. ಅರ್ುವನನು ನನಗ ಸಹ ೊೋದರನಂತ್ .
ಗ ಳ ಯನಂತ್ . ಮತುತ ಗುರುವಿನಂತ್ ಕೊಡ. ಕಷ್ಟದಲ್ಲಿರುವ
ಅವನಗ ನೋನು ಸಹಾಯಮಾಡು. ನೋನು ಸತಾವರತ, ಶೂರ,
ಮಿತರರಿಗ ಅಭಯವನುನಂಟುಮಾಡುವವನು. ಲ ೊೋಕದಲ್ಲಿ
ನೋನು ಸತಾ ಕಮವ ಮತುತ ಮಾತುಗಳಗ ವಿಖ್ಾಾತನಾಗಿದಿದೋಯ.
ಯಾರು ಮಿತರನಗಾಗಿ ಯುದಧಮಾಡುತ್ಾತ ದ ೋಹವನುನ
ತಾಜಸುತ್ಾತನ ೊೋ ಅವನು ದಿವಜಾತ್ರಯವರಿಗ ಭೊಮಿಯನುನ
ದಾನವನಾನಗಿತತವನಗ ಸಮ. ನಾವೂ ಕೊಡ ಬಹಳಷ್ುಟ
ರಾರ್ರು ಈ ಭೊಮಿಯನುನ ಸಂಪ್ೊಣವವಾಗಿ
ಯಥಾವಿಧಿಯಾಗಿ ಬಾರಹಮಣರಿಗ ಕ ೊಟುಟ ಸವಗವಕ ಕ
ಹ ೊೋಗಿದುದನುನ ಕ ೋಳದ ದೋವ . ಹೋಗ ನೋನೊ ಕೊಡ
ಭೊದಾನಕ ಕ ಸಮಾನವಾದ ಅಥವಾ ಅದಕೊಕ ಅಧಿಕವಾದ
ಫಲವನುನ ಪ್ಡ ಎಂದು ಕ ೈಮುಗಿದು ಕ ೋಳಕ ೊಳುಳತ್ರತದ ದೋನ .
ಒಬಬನದಾದನ - ರಣದಲ್ಲಿ ಪಾರಣಗಳನುನ ತ್ ೊರ ದೊ ಸದಾ
ಮಿತರರಿಗ ಅಭಯವನುನಂಟುಮಾಡುವ ಕೃಷ್ಣ. ಇನ ೊನಬಬನು
ನೋನು ಸಾತಾಕಿ. ಯಶಸಿನುನ ಬಯಸುವ ವಿೋರ ವಿಕಾರಂತನಗ
ಯುದಧದಲ್ಲಿ ಶೂರನು ಮಾತರ ಸಹಾಯಮಾಡಬಲಿ,
ಸಾಧಾರಣ ರ್ನರಲಿ. ನಡ ಯುತ್ರತರುವ ಈ ಸಂಕಟದಲ್ಲಿ ನೋನು

446
ಮಾತರ ರಣದಲ್ಲಿ ವಿರ್ಯನನುನ ರಕ್ಷ್ಸಬಲ ಿ. ಬ ೋರ ಯಾರೊ
ಇಲಿ. ನನನ ನೊರಾರು ಕಮವಗಳನುನ ಹ ೊಗಳುತತ ಅರ್ುವನನು
ನನಗ ನನನ ಕುರಿತು ಹಷ್ವದಿಂದ ಕಣುಣಗಳು
ತ್ ೋವಗ ೊಂಡಿರಲು ಪ್ುನಃ ಪ್ುನಃ ವಣಿವಸಿದದನು.
“ಯುಯುಧಾನನು ಅಸರಗಳಲ್ಲಿ ಚಾಕಚಕಾತ್ ಯುಳಳವನು.
ಚಿತರಯೋಧಿೋ. ಹಾಗ ಯೋ ಲಘು ಪ್ರಾಕರಮಿ. ಪಾರಜ್ಞ.
ಸವಾವಸರಗಳನೊನ ತ್ರಳದವನು. ಯುದಧದಲ್ಲಿ ಎಂದೊ
ಮರುಳಾಗದವನು. ಅವನು ವಿಶಾಲ ಭುರ್ವುಳಳವನು.
ವಿಶಾಲ ಎದ ಯುಳಳವನು. ಮಹಾಬಾಹು ಮತುತ
ಮಹಾಧನುಸುಿಳಳವನು. ನನನ ಶ್ಷ್ಾ ಮತುತ ಸಖ್ನೊ ಕೊಡ.
ನಾನು ಅವನಗ ಪ್ತರಯನಾಗಿದ ದೋನ . ಅವನು ನನಗ
ಪ್ತರಯನಾಗಿದಾದನ . ಕೌರವರನುನ ಸದ ಬಡಿಯುವುದರಲ್ಲಿ
ಅವನು ನನಗ ಸಹಾಯ ಮಾಡುತ್ಾತನ . ನಮಗಾಗಿ
ಒಂದುವ ೋಳ ಕ ೋಶವ, ರಾಮ, ಅನರುದಧ, ಪ್ರದುಾಮನ, ಗದ,
ಸಾರಣ, ಸಾಂಬ ಅಥವಾ ಇತರ ವೃಷಿಣಗಳು ಸಹಾಯಕ ಕಂದು
ಸಂಗಾರಮದಲ್ಲಿ ಸನನದದರಾಗಿದದರ ಆಗಲೊ ಕೊಡ ನಾನು
ನರವಾಾಘರ ಶ ೈನ ಯ ಸತಾವಿಕರಮನನುನ ಸಹಾಯಕ ಕಂದು
ಆರಿಸಿಕ ೊಳುಳತ್ ೋತ ನ . ಏಕ ಂದರ ಅವನ ಸರಿಸಮನಾದವನು

447
ಬ ೋರ ಇಲಿ.”

ಹೋಗ ದ ವೈತವನದಲ್ಲಿ ಧನಂರ್ಯನು ನೋನಲಿದಿರುವಾಗ


ಒಮಮ ಆಯವರ ಸಂಸದಿಯಲ್ಲಿ ನನನ ಗುಣಗಳನುನ
ಹ ೊಗಳುತ್ಾತ ಹ ೋಳದದನು. ಆ ಧನಂರ್ಯನ ಹಾಗೊ ನನನ
ಮತುತ ಭಿೋಮರಿಬಬರ ಸಂಕಲಪಗಳನುನ ನೋನು
ಹಾಳುಮಾಡಬಾರದು. ತ್ರೋಥವಗಳಲ್ಲಿ ತ್ರರುಗಾಡಿ ದಾವರಕ ಯ
ಕಡ ಬಂದಿದಾದಗ ಅಲ್ಲಿ ಕೊಡ ಅರ್ುವನನ ಕುರಿತು ನನಗಿರುವ
ಭಕಿತಯನುನ ನಾನು ನ ೊೋಡಿದ ದೋನ . ನಾವು ಉಪ್ಪ್ಿವದಲ್ಲಿ
ಇರುವಾಗ ನೋನು ನಮಮನುನ ಪ್ತರೋತ್ರಸುವಷ್ುಟ ಬ ೋರ ಯಾರನೊನ
ನಾನು ಕಂಡಿರಲ್ಲಲಿ. ಉತತಮ ಕುಲದಲ್ಲಿ ರ್ನಮವಿತ್ರತದಿದೋಯ.
ನನನ ಭಕಿತ, ಸಖ್ಾ, ಆಚಾಯವಕತವ, ಸೌಹೃದತವ, ವಿೋಯವ
ಮತುತ ಸತಾ-ಅನುಕಂಪ್ಗಳಗ ಅನುರೊಪ್ವಾದ ಕಮವವನುನ
ನೋನು ಮಾಡಬ ೋಕು. ಸುಯೋಧನನು ತವರ ಮಾಡಿ
ದ ೊರೋಣನಂದ ಕವಚವನುನ ಕಟ್ಟಟಸಿಕ ೊಂಡು ಮತುತ ಅದಕ ಕ
ಮದಲ ೋ ಕೌರವ ಮಹಾರಥರು ಹ ೊೋಗಿದಾದರ . ವಿರ್ಯ
ಅರ್ುವನನ ಕಡ ಯಂದ ಮಹಾ ನನಾದವು ಕ ೋಳ ಬರುತ್ರತದ .
ವ ೋಗದಿಂದ ಅಲ್ಲಿಗ ಹ ೊೋಗಬ ೋಕಾಗಿದ . ಅವನ ಕಡ ನೋನು

448
ಹ ೊೋದರ ಭಿೋಮಸ ೋನ ಮತುತ ಸ ೈನಕರ ೊಂದಿಗ ನಾವು
ಪ್ರಯತಮಪ್ಟುಟ ದ ೊರೋಣನನುನ ತಡ ಯುತ್ ೋತ ವ . ರಣರಂಗದಲ್ಲಿ
ಸ ೈನಾಗಳು ಓಡಿಹ ೊೋಗುತ್ರತರುವುದನುನ ನ ೊೋಡು! ರಣದಲ್ಲಿ
ಮಹಾ ಶಬಧವು ಕ ೋಳಬರುತ್ರತದ . ಭಾರತ್ರೋಸ ೋನ ಯು
ಸಿೋಳಹ ೊೋದಂತ್ ತ್ ೊೋರುತ್ರತದ . ಪ್ವವದಲ್ಲಿ ಮಹಾ
ಚಂಡಮಾರುತದ ವ ೋಗದಿಂದ ಸಮುದರವು ಹ ೋಗ ೊೋ ಹಾಗ
ಸವಾಸಾಚಿಯಂದ ಧಾತವರಾಷ್ರನ ಬಲವು
ಅಲ ೊಿೋಲಕಲ ೊಿೋಲಗ ೊಂಡಿದ . ಅತ್ರತತತ ರಭಸದಿಂದ
ಓಡಾಡುತ್ರತರುವ ರಥ-ಕುದುರ -ಮನುಷ್ಾರಿಂದ ಮೋಲ ದದ
ಧೊಳನಂದ ಸ ೈನಾವು ಮುಚಿಿಹ ೊೋಗಿಬಿಟ್ಟಟದ . ಪ್ರವಿೋರಹ
ಫಲುಗನನು ಪಾರಸಗಳಂದ ಯುದಧಮಾಡುತ್ರತರುವ
ಸಂಘಟ್ಟತರಾಗಿರುವ ಸಿಂಧು-ಸೌವಿೋರ ಶೂರರಿಂದ
ಸುತುತವರ ಯಲಪಟ್ಟಟದಾದನ . ಸ ೈಂಧವನಗಾಗಿ ಜೋವವನ ನೋ
ತ್ ೊರ ದು ಇರುವ ಈ ಸ ೈನಾವನುನ ದಾಟದ ೋ ರ್ಯದರಥನನುನ
ಕ ೊಲುಿವುದು ಅಶಕಾ. ಶರ-ಶಕಿತ-ಧವರ್ಗಳ ವನದಂತ್ರರುವ,
ಕುದುರ -ಆನ ಗಳ ಸಮಾಕುಲಗಳಂದ ಕೊಡಿರುವ, ತುಂಬಾ
ದುರಾಸದವಾಗಿರುವ ಧಾತವರಾಷ್ರರ ಈ ಸ ೋನ ಯನಾನದರೊ
ನ ೊೋಡು! ದುಂದುಭಿಗಳ ನಘೊೋವಷ್ವನೊನ, ಪ್ುಷ್ಕಲವಾದ

449
ಶಂಖ್ಶಬಧಗಳನೊನ, ಸಿಂಹನಾದ ಕೊಗುಗಳನೊನ, ರಥಚಕರಗಳ
ಧವನಗಳನೊನ ಕ ೋಳು! ಸಹಸಾರರು ಆನ ಗಳ ಮತುತ ಪ್ದಾತ್ರಗಳ
ಶಬಧವನುನ ಕ ೋಳು. ಓಡುತ್ರತರುವ ಅಶಾವರ ೊೋಹಗಳಂದ
ಭೊಮಿಯು ಕಂಪ್ತಸುತ್ರತರುವುದನೊನ ಕ ೋಳು. ಮುಂದ
ಸ ೈಂಧವನ ಸ ೋನ ಯದ . ಹಂದ ದ ೊರೋಣನ ಸ ೋನ ಯದ . ಈ
ಬಹುಸ ೋನ ಗಳು ದ ೋವ ೋಂದರನನೊನ ಪ್ತೋಡಿಸಬಲಿವು ಎಂದು
ತ್ರಳ. ಅಪಾರವಾದ ಈ ಸ ೋನ ಯಲ್ಲಿ ಮುಳುಗಿಹ ೊೋದ ಅವನು
ಜೋವಿತವನೊನ ತ್ ೊರ ಯಬಹುದು. ಯುದಧದಲ್ಲಿ ಅವನು
ಹತನಾದರ ನನನಂತವನು ಹ ೋಗ ಜೋವಿಸಿಯಾನು? ನೋನು
ಬದುಕಿರುವಾಗಲ ೋ ನಾನು ಸವವಥಾ ಮಹಾ ಸಂಕಟದಲ್ಲಿ
ಸಿಲುಕಿಕ ೊಂಡಿದ ದೋನ . ಶಾಾಮಲವಣವದ ಯುವಕ ಗುಡಾಕ ೋಶ
ಸುಂದರ ಅಸರಗಳಲ್ಲಿ ಪ್ರಿಣಿತ ಚಿತರಯೋಧಿೋ ಪಾಂಡವನು
ಸೊಯೋವದಯದಲ್ಲಿಯೋ ಭಾರತ್ರೋ ಸ ೋನ ಯನುನ
ಪ್ರವ ೋಶ್ಸಿದದನು. ದಿವಸವು ಕಳ ಯುತ್ಾತ ಬಂದಿದ . ಅವನು
ಜೋವಿತನಾಗಿರುವನ ೊೋ ಇಲಿವೊೋ ಎನುನವುದು ನನಗ
ತ್ರಳದಿಲಿ. ಕುರುಗಳ ಆ ಸ ೋನ ಯಾದರ ೊೋ ಸಾಗರದಂತ್
ವಿಶಾಲವಾಗಿದ . ಯುದಧದಲ್ಲಿ ದ ೋವತ್ ಗಳಂದಲೊ
ಎದುರಿಸಲಾಗದ ಭಾರತ್ರೋ ಸ ೋನ ಯನುನ ಮಹಾಬಾಹು

450
ಬಿೋಭತುಿವು ಒಬಬನ ೋ ಪ್ರವ ೋಶ್ಸಿದಾದನ . ನನಗಿೋಗ ಯುದಧದಲ್ಲಿ
ಆಸಕಿತಯೋ ಹ ೊರಟು ಹ ೊೋಗಿದ . ದ ೊರೋಣರು ರಭಸದಿಂದ
ಯುದಧಮಾಡುತ್ಾತ ನನನ ಸ ೋನ ಯನುನ ಪ್ತೋಡಿಸುತ್ರತದಾದರ . ಈ
ದಿವರ್ನು ಹ ೋಗ ಸಂಚರಿಸುತ್ರತದಾದನ ಎನುನವುದನುನ ನೋನ ೋ
ನ ೊೋಡುತ್ರತರುವ . ಹೋಗ ಎರಡು ಕಾಯವಗಳ ಒಟ್ಟಟಗ ೋ
ಬಂದ ೊದಗಿದಾಗ ವಿವ ೋಕಿಯಾದ ನೋನು ಹಗುರವಾದುದನುನ
ಬಿಟುಟ ಮಹಾಥವವಿದುದದನುನ ಮಾಡಬ ೋಕು.
ಸವವಕಾಯವಗಳಲ್ಲಿ ಅರ್ುವನನ ರಕ್ಷಣ ಯು ಸದಾ
ಮಹತತರವಾದುದು ಎಂದು ನನಗನನಸುತತದ . ಯುದಧದಲ್ಲಿ
ಅದು ನನನ ಕತವವಾವಾಗಿದ . ದಾಶಾಹವ, ರ್ಗತ್ರತನ ಪ್ರಭು,
ರಕ್ಷಕನು ರಣದಲ್ಲಿ ಶಕತನಲಿವ ಂದು ನಾನು ಯೋಚಿಸುತ್ರತಲಿ.
ಮೊರುಲ ೊೋಕಗಳು ಒಟಾಟಗಿ ಬಂದರೊ ಅವನು ರ್ಯಸಬಲಿ.
ಸತಾವನುನ ಹ ೋಳುತ್ರತದ ದೋನ . ಇನುನ ದಬವಲವಾಗಿರುವ
ಧಾತವರಾಷ್ರನ ಸ ೋನ ಯು ಯಾವ ಲ ಖ್ಕಕ ಕ?
ಅರ್ುವನನಾದರ ೊೋ ಯುದಧದಲ್ಲಿ ಅನ ೋಕರಿಂದ
ಪ್ತೋಡಿತನಾಗಿದಾದನ . ಹೋಗಿರುವಾಗ ಅವನು ಸಮರದಲ್ಲಿ
ಪಾರಣವನ ನೋ ತಾಜಸಬಹುದು. ಇದರಿಂದಾಗಿ ನಾನು ತುಂಬಾ
ಅಸವಸಾನಾಗಿದ ದೋನ . ನೋನು ಅವನು ಇರುವಲ್ಲಿಗ ಹ ೊೋಗು!

451
ಅವನಂತವನು ಕಷ್ಟದಲ್ಲಿರುವಾಗ ನನನಂತವನು ಹ ೋಳದಂತ್
ನನನಂತವನು ಮಾಡಬ ೋಕಾದ ಸಮಯವಿದು. ರಣದಲ್ಲಿ
ವೃಷಿಣಪ್ರವಿೋರರಲ್ಲಿ ಇಬಬರ ೋ ಅತ್ರರಥರ ಂದು ಕ ೋಳಕ ೊಂಡು
ಬಂದಿದ ದೋವ . ಮಹಾಬಾಹು ಪ್ರದುಾಮನ ಮತುತ ಸಾತವತನಾದ
ನೋನು. ಅಸರಗಳಲ್ಲಿ ನಾರಾಯಣನ ಸಮನಾಗಿರುವ . ಬಲದಲ್ಲಿ
ಸಂಕಷ್ವಣನ ಸಮನಾಗಿರುವ . ವಿೋರತನದಲ್ಲಿ ನೋನು
ಧನಂರ್ಯನ ಸಮನಾಗಿರುವ . ಭಿೋಷ್ಮ-ದ ೊರೋಣರನುನ ಬಿಟಟರ
ಇಂದು ನೋನ ೋ ಪ್ುರುಷ್ವಾಾಘರ, ಸವವಯುದಧವಿಶಾರದನ ಂದು
ಲ ೊೋಕದ ಸಂತರು ಹ ೋಳುತ್ಾತರ . ಸಾತಾಕಿಗ
ಅಸಾಧಾವ ನುನವುದ ೋ ಇಲಿ ಎಂದು ಲ ೊೋಕದಲ್ಲಿ
ತ್ರಳದುಕ ೊಂಡಿದಾದರ . ಆದುದರಿಂದ ನಾನು ಕ ೋಳಕ ೊಂಡಂತ್
ಮಾಡು. ರ್ನರಿಗ ನನನ ಮತುತ ಪಾಥವ ಇಬಬರ ಮೋಲೊ ಈ
ಸದಾುವನ ಯದ . ಇದಕ ಕ ಹ ೊರತ್ಾಗಿ ನೋನು ಮಾಡಬಾರದು.
ರಣದಲ್ಲಿ ಪ್ತರಯ ಪಾರಣಗಳನುನ ಪ್ರಿತಾಜಸಿ ವಿೋರನಂತ್
ವಿಚರಿಸು. ದಾಶಾಹವರು ರಣದಲ್ಲಿ ಜೋವವನುನ
ರಕ್ಷ್ಸಿಕ ೊಳುಳವುದಿಲಿ. ಯುದಧಮಾಡದ ೋ ಇರುವುದು ಮತುತ
ಸಂಗಾರಮದಿಂದ ಪ್ಲಾಯನ ಮಾಡುವುದು ಇವು ಹ ೋಡಿಗಳ
ಮತುತ ಕ ಟಟವರ ಮಾಗವಗಳು. ದಾಶಾಹವರು

452
ಹ ೊೋಗುವವುಗಳಲಿ. ಅರ್ುವನನು ನನನ ಗುರು. ಧಿೋಮತ
ವಾಸುದ ೋವನು ನನನ ಮತುತ ಪಾಥವನ ಗುರು. ಈ ಎರಡು
ಕಾರಣಗಳಂದ ನನನನ ನೋ ನಾನು ಈ ಕ ಲಸಕ ಕ ಹ ೋಳುತ್ರತದ ದೋನ .
ನನನ ಈ ಮಾತನುನ ನರಾದರಿಸಬ ೋಡ. ನಾನು ನನನ
ಗುರುವಿಗೊ ಗುರು. ವಾಸುದ ೋವನ ಮತವ ೋ ನನನ ಮತುತ
ಅರ್ುವನನದೊ ಹೌದು. ಸತಾವನುನ ಹ ೋಳುತ್ರತದ ದೋನ .
ಧನಂರ್ಯನರುವಲ್ಲಿಗ ಹ ೊೋಗು. ನನನ ಈ ಮಾತನುನ
ತ್ರಳದುಕ ೊಂಡು ದುಮವತ್ರ ಧಾತವರಾಷ್ರನ ಸ ೋನ ಯನುನ
ಪ್ರವ ೋಶ್ಸು. ಸ ೋನ ಯಳಗ ಪ್ರವ ೋಶ್ಸಿ ಯಥಾನಾಾಯವಾಗಿ
ಮಹಾರಥರ ೊಡನ ಯುದಧಮಾಡಿ ರಣದಲ್ಲಿ ನನಗ
ಅಹವವಾಗಿರುವ ಕಮವಗಳನುನ ಮಾಡಿ ತ್ ೊೋರಿಸು!”

ಪ್ತರೋತ್ರಯುಕತವಾದ, ಹೃದಯಂಗಮವಾದ, ಮಧುರ ಅಕ್ಷರಗಳಂದ


ಕೊಡಿದ, ಕಾಲಕ ಕ ಸರಿಯಾದ, ವಿಚಿತರವಾಗಿ ಮತುತ ಸವತಃ ತ್ಾನ ೋ
ಮಾತನಾಡಿದ ಧಮವರಾರ್ನ ಆ ಮಾತನುನ ಕ ೋಳ ಶ್ನಪ್ುಂಗವ
ಸಾತಾಕಿಯು ಯುಧಿಷಿಠರನಗ ಉತತರಿಸಿದನು:

“ಅಚುಾತ! ನೋನು ಹ ೋಳದ ನಾಾಯಯುಕತವಾದ, ವಿಚಿತರವಾದ,


ಫಲುಗನನಗ ಯಶಸಿನುನಂಟುಮಾಡುವಂತಹ ಎಲಿ

453
ಮಾತುಗಳನೊನ ನಾನು ಕ ೋಳದ . ಇಂಥಹ ಸಮಯದಲ್ಲಿ
ನನನಂಥವನು ಸಮಮತವಾಗಿರುವುದ ೋನ ಂದು ನ ೊೋಡಿ
ಹ ೋಳಬ ೋಕಾಗುತತದ . ಧನಂರ್ಯನಗಾಗಿ ನಾನು ನನನ
ಪಾರಣಗಳನುನ ಎಂದೊ ರಕ್ಷ್ಸಿಕ ೊಳುಳವುದಿಲಿ. ಹೋಗಿರುವಾಗ
ಮಹಾಹವದಲ್ಲಿ ನಾನು ನನಗಾಗಿ ಏನನುನ ಮಾಡದ ೋ
ಇರಬಲ ಿ? ನನಗ ೊೋಸಕರವಾಗಿ ದ ೋವಾಸುರಮಾನುಷ್ ಈ
ಮೊರುಲ ೊೋಕಗಳ ಡನ ಯೊ ಯುದಧಮಾಡಬಲ ಿ. ಈ
ಸುದುಬವಲರ ೊಂದಿಗ ಇನ ನೋನು? ಇಂದು ರಣದಲ್ಲಿ
ಎಲಿಕಡ ಗಳಂದ ಸುಯೋಧನನ ಸ ೋನ ಯಂದಿಗ ಯುದಧಮಾಡಿ
ರ್ಯಸುತ್ ೋತ ನ . ನನಗ ಸತಾವನ ನೋ ಹ ೋಳುತ್ರತದ ದೋನ . ಕುಶಲ್ಲ
ಧನಂರ್ಯನ ಬಳಸಾರಿ ರ್ಯದರಥನನು ಹತನಾದನಂತರವ ೋ
ಹಂದಿರುಗುತ್ ೋತ ನ . ಆದರ ನಾನು ನನಗ ವಾಸುದ ೋವನ ಮತುತ
ಧಿೋಮತ ಫಲುಗನನ ಮಾತುಗಳ ಲಿವನೊನ ವಿಜ್ಞಾಪ್ತಸುವುದು
ಅವಶಾವಾಗಿದ . ಸವವ ಸ ೋನ ಗಳ ಮಧ ಾ ವಾಸುದ ೋವನು
ಕ ೋಳುವಂತ್ ಅರ್ುವನನು ನನಗ ಪ್ುನಃ ಪ್ುನಃ ದೃಢವಾಗಿ
ಆದ ೋಶವನನತ್ರತದದನು: “ಮಾಧವ! ಇಂದು ನಾನು
ರ್ಯದರಥನನುನ ಕ ೊಂದು ಬರುವವರ ಗೊ ರಾರ್ನನುನ
ಅಪ್ರಮತತನಾಗಿ ಆಯವನಂತ್ ಯುದಧದಲ್ಲಿ ಬುದಿಧಯನನರಿಸಿ

454
ಪ್ರಿಪಾಲ್ಲಸು. ನನನಲ್ಲಿ ಅಥವಾ ಮಹಾರಥ ಪ್ರದುಾಮನನ ಬಳ
ನೃಪ್ನನನಟುಟ ನಾನು ನರಪ ೋಕ್ಷನಾಗಿ ರ್ಯದರಥನದದಲ್ಲಿಗ
ಹ ೊೋಗಬಹುದು. ರಣದಲ್ಲಿ ಶ ರೋಷ್ಠಸಮಮತ ದ ೊರೋಣರ
ರಭಸವನುನ ತ್ರಳದಿದಿದೋಯ. ಹಾಗ ಯೋ ನತಾವೂ ಅವರು
ಮಾಡಿಕ ೊಂಡು ಬಂದಿರುವ ಪ್ರತ್ರಜ್ಞ ಯನೊನ ಕ ೋಳದಿದೋಯ.
ಭಾರದಾವರ್ರು ಧಮವರಾರ್ನನುನ ಸ ರ ಹಡಿಯಲು
ನ ೊೋಡುತ್ರತದಾದರ . ರಣದಲ್ಲಿ ಯುಧಿಷಿಠರನನುನ ಸ ರ ಹಡಿಯಲು
ದ ೊರೋಣರು ಶಕತರು ಕೊಡ. ಹೋಗಿದಾದಗ ನಾನು
ಧಮವರಾರ್ನನುನ ಇಂದು ನನಗ ಒಪ್ತಪಸಿ ಸ ೈಂಧವನ
ವಧ ಗಾಗಿ ಹ ೊೋಗುತ್ರತದ ದೋನ . ಒಂದುವ ೋಳ ದ ೊರೋಣರು
ಧಮವರಾರ್ನನುನ ಬಲಾತ್ಾಕರವಾಗಿ ಸ ರ ಹಡಿಯದಿದದರ
ಖ್ಂಡಿತವಾಗಿಯೊ ನಾನು ರ್ಯದರಥನನುನ ಸಂಹರಿಸಿ
ಹಂದಿರುಗುತ್ ೋತ ನ . ನರಶ ರೋಷ್ಠನು ಭಾರದಾವರ್ರಿಂದ
ಸ ರ ಹಡಿಯಲಪಟಟರ ಸ ೈಂಧವನ ವಧ ಯು ನಡ ಯುವುದಿಲಿ.
ನನಗ ಒಳ ಳಯದಾಗದಿರುವುದು ನಡ ದುಹ ೊೋಗುತತದ . ಈ
ಸತಾವಾದಿ ಪಾಂಡವನು ಹ ೊರಟುಹ ೊೋದರ ನಾವು ಪ್ುನಃ
ವನಕ ಕ ಹ ೊೋಗಬ ೋಕಾಗುತತದ . ಒಂದುವ ೋಳ ರಣದಲ್ಲಿ
ಕುರದಧರಾಗಿ ದ ೊರೋಣರು ಯುಧಿಷಿಠರನನುನ ಹಡಿದಿದ ದೋ ಆದರ

455
ನನನ ವಿರ್ಯವೂ ಕೊಡ ವಾಥವವ ೋ ಆಗಿಬಿಡುತತದ .
ಆದುದರಿಂದ ನನಗ ಬ ೋಕಾಗಿ, ರ್ಯ ಮತುತ ಯಶಸಿಿಗಾಗಿ
ರಾರ್ನನುನ ಯುದಧದಲ್ಲಿ ರಕ್ಷ್ಸು!”

ಭಾರದಾವರ್ನಂದ ನತಾವೂ ನನಗಿರುವ ಭಯವನುನ


ನ ೊೋಡಿಯೋ ಸವಾಸಾಚಿಯು ನನನನುನ ನಾಾಸರೊಪ್ದಲ್ಲಿ ನನನ
ಬಳ ಇರಿಸಿದಾದನ . ಯುದಧದಲ್ಲಿ ಧಿೋಮತ ಭಾರದಾವರ್ನ ೊಡನ
ಪ್ರತ್ರಯಾಗಿ ಯುದಧಮಾಡುವವನು ರೌಕಿಮಣ ೋಯನನುನ ಬಿಟಟರ
ಬ ೋರ ಯಾರೊ ಇಲಿ ಎಂದು ನನಗ ನತಾವೂ ಕಾಣುತ್ರತದ .
ನಾನು ಆಚಾಯವ ಅರ್ುವನನ ವಚನದಂತ್ ಮಾಡುವುದು
ಲ ೋಸು. ಮಹೋಪ್ತ್ ೋ! ನನನನುನ ಹಂದ ಮಾಡುವ ಅಥವಾ
ಬಿಟುಟಹ ೊೋಗುವ ಕ ಲಸವನುನ ಮಾಡಲು ಬಯಸುವುದಿಲಿ.
ಆಚಾಯವನು ಅಭ ೋದಾ ಕವಚದಿಂದ ಮತುತ ಕ ೈಚಳಕದಿಂದ
ನನನನುನ ಹಡಿದು ಬಾಲಕನು ದಾರಕ ಕ ಕಟ್ಟಟದ ಪ್ಕ್ಷ್ಯಡನ
ಹ ೋಗ ೊೋ ಹಾಗ ಆಡುತ್ಾತನ . ಒಂದುವ ೋಳ ಕಾಷಿಣವ
ಮಕರಧವರ್ನು ಇಲ್ಲಿ ಇರುತ್ರತದದರ ನಾನು ನನನ ರಕ್ಷಣ ಗ ಒಪ್ತಪಸಿ
ಅರ್ುವನನ ರಕ್ಷಣ ಗ ಹ ೊೋಗುತ್ರತದ ದ. ನೋನು ನನನನುನ
ರಕ್ಷ್ಸಿಕ ೊಳಳಬ ೋಕು. ನಾನು ಪಾಂಡವನ ಕಡ ಹ ೊೋದರ

456
ರಣದಲ್ಲಿ ದ ೊರೋಣನನುನ ಎದುರಿಸಿ ಯುದಧಮಾಡಿ ನನನನುನ
ರಕ್ಷ್ಸುವವರು ಯಾರು? ಅರ್ುವನನ ಕಾರಣದಿಂದಾಗಿ ನನಗ
ಇಂದು ಯಾವ ಭಯವೂ ಬ ೋಕಾಗಿಲಿ. ಆ ಮಹಾಬಾಹುವು
ಎಂತಹ ಕಷ್ಟದಲ್ಲಿಯೊ ಕುಸಿಯುವುದಿಲಿ. ಈ ಸೌವಿೋರಕ
ಯೋಧರು, ಹಾಗ ಯೋ ಸ ೈಂಧವ-ಪೌರವರು, ಉತತರದವರು,
ದಕ್ಷ್ಣದವರು, ಅನಾ ಮಹಾರಥರು, ಕಣವನ ೋ ಮದಲಾದ
ರಥ ೊೋದಾರರ ಂದು ಹ ೋಳಸಿಕ ೊಂಡವರು ಕುರದಧನಾದ ಈ
ಅರ್ುವನನ ಹದಿನಾರರಲ್ಲಿ ಒಂದಂಶಕೊಕ ಸಮರಲಿ.
ಭೊಮಿಯ ಎಲಿರೊ ಮೋಲ ದುದ, ಸುರಾಸುರಮನುಷ್ಾರ ೊಂದಿಗ
ರಾಕ್ಷಸಗಣಗಳ , ಕಿನನರ ಮಹ ೊೋರಗಗಳ , ಸಾಾವರ
ರ್ಂಗಮಗಳ ಸ ೋರಿ ಒಟಾಟದರು ಅವರು ಸಂಯುಗದಲ್ಲಿ
ಪಾಥವನನುನ ಮಿೋರಿಸಲಾರರು. ಇದನುನ ತ್ರಳದು
ಧನಂರ್ಯನಗಾಗಿ ನೋನು ಹ ದರಿ ಕಂಪ್ತಸಬ ೋಕಾಗಿಲಿ. ಎಲ್ಲಿ
ವಿೋರ ಮಹ ೋಷಾವಸ ಸತಾಪ್ರಾಕರಮರಾದ ಇಬಬರು ಕೃಷ್ಣರು
ಇರುವರ ೊೋ ಅಲ್ಲಿ ಎಂದೊ ಆಪ್ತ್ರತನ ವಿಷ್ಯವು ಬರುವುದಿಲಿ
ಎನುನವುದನುನ ತ್ರಳದುಕ ೊಳಳಬ ೋಕು. ನನನ ತಮಮನ
ದ ೈವತವವನೊನ, ಅಸರಗಳಲ್ಲಿ ಪ್ರಿಣಿತ್ರಯನೊನ, ಯುದಧದಲ್ಲಿ
ಅವನ ಯೋಗತವ ಮತುತ ಅಸಹನ , ಕೃತಜ್ಞತ್ , ದಯಗಳನುನ

457
ಜ್ಞಾಪ್ತಸಿಕ ೊೋ! ಒಂದುವ ೋಳ ನಾನು ಅರ್ುವನನದದಲ್ಲಿಗ
ಹ ೊೋದರ ದ ೊರೋಣನು ರಣದಲ್ಲಿ ಪ್ರಯೋಗಿಸುವ ಚಿತ್ಾರಸರಗಳ
ಕುರಿತು ಯೋಚಿಸು! ಆಚಾಯವನು ನನನನುನ ಹಡಿಯಲು
ತುಂಬಾ ಆತುರನಾಗಿದಾದನ . ತನನನುನ ರಕ್ಷ್ಸಿಕ ೊಂಡು
ಪ್ರತ್ರಜ್ಞ ಯನುನ ಸತಾವನಾನಗಿಸಲು ಪ್ರಯತ್ರನಸುತ್ಾತನ . ನನನನುನ
ನೋನು ರಕ್ಷ್ತನನಾನಗಿಸಿಕ ೊೋ! ನಾನು ಹ ೊೋದರ ನನನನುನ ಯಾರು
ರಕ್ಷ್ಸುತ್ಾತರ ? ನನನನುನ ಯಾರಿಗ ಒಪ್ತಪಸಿ ನಾನು
ಫಲುಗನನದದಲ್ಲಿಗ ಹ ೊೋಗಲ್ಲ? ಈ ಮಹಾಹವದಲ್ಲಿ ನನನನುನ
ಬ ೋರ ಯಾರಿಗಾದರೊ ಒಪ್ತಪಸದ ೋ ನಾನು ಹ ೊೋಗುವುದಿಲಿ.
ನಾನು ನರ್ವಾದುದನ ನೋ ನನಗ ಹ ೋಳುತ್ರತದ ದೋನ . ಇವ ಲಿವನುನ
ಬಹಳಬಾರಿ ಬುದಿಧಯನುನಪ್ಯೋಗಿಸಿ ಯೋಚಿಸು! ಪ್ರಮ
ಶ ರೋಯಸಕರವಾದು ಏನ ಂದು ಬುದಿಧಯಂದ ಕಂಡುಕ ೊಂಡು
ನನಗ ಆದ ೋಶವನುನ ನೋಡು!”

ಯುಧಿಷಿಠರನು ಹ ೋಳದನು:

“ಮಹಾಬಾಹ ೊೋ! ನೋನು ಹ ೋಳದುದ ಲಿವೂ ಸರಿಯೋ! ಆದರ


ಅರ್ುವನನ ಕುರಿತು ನನನ ಭಾವವು ಅಳುಕದ ೋ ಇರುವುದಿಲಿ.
ನನನ ರಕ್ಷಣ ಯ ಕುರಿತು ಪ್ರಮ ಯತನವನುನ ಮಾಡುತ್ ೋತ ನ .

458
ನೋನು ಅಪ್ಪಣ ಯಂತ್ ಧನಂರ್ಯನು ಎಲ್ಲಿ
ಯುದಧಮಾಡುತ್ರತದಾದನ ೊೋ ಅಲ್ಲಿಗ ಹ ೊೋಗು. ರಣದಲ್ಲಿ ನನನ
ಆತಮರಕ್ಷಣ ಮತುತ ಅರ್ುವನನ ಬಳ ಹ ೊೋಗುವುದು - ಈ
ಎರಡನೊನ ಬುದಿಧಯಂದ ವಿಚಾರಿಸಿ, ಅಲ್ಲಿಗ ಹ ೊೋಗುವುದ ೋ
ಸರಿಯಂದು ಬಯಸಿದ ದೋನ . ಧನಂರ್ಯನು ಎಲ್ಲಿ
ಯುದಧಮಾಡುತ್ರತದಾದನ ೊೋ ಅಲ್ಲಿಗ ಹ ೊೋಗಲು ಸಿದಧನಾಗು.
ಭಿೋಮನು ನನನ ರಕ್ಷಣ ಯನುನ ಮಾಡುತ್ಾತನ .
ಸ ೊೋದರರ ೊಂದಿಗ ಪಾಷ್ವತ, ಮಹಾಬಲ ಪಾಥಿವವರು
ಮತುತ ದೌರಪ್ದ ೋಯರೊ ನನನನುನ ರಕ್ಷ್ಸುತ್ಾತರ . ಅದರಲ್ಲಿ
ಸಂಶಯವಿಲಿ. ಐವರು ಕ ೋಕಯ ಸಹ ೊೋದರರು, ರಾಕ್ಷಸ
ಘಟ ೊೋತಕಚ, ವಿರಾಟ, ದುರಪ್ದ, ಶ್ಖ್ಂಡಿೋ, ಧೃಷ್ಟಕ ೋತು,
ಕುಂತ್ರಭ ೊೋರ್, ನಕುಲ, ಸಹದ ೋವ ಮತುತ ಪಾಂಚಲ-
ಸೃಂರ್ಯರು ಒಟಾಟಗಿ ನನನನುನ ರಕ್ಷ್ಸುತ್ಾತರ . ಅದರಲ್ಲಿ
ಸಂಶಯವಿಲಿ. ಸ ೈನಾಸಮೋತ ದ ೊರೋಣರಾಗಲ್ಲೋ
ಕೃತವಮವನಾಗಲ್ಲೋ ಸಂಯುಗದಲ್ಲಿ ನನನ ಬಳ ಬರಲೊ
ಶಕತರಾಗುವುದಿಲಿ. ನನನನುನ ಸ ೊೋಲ್ಲಸುವುದು ಹ ೋಗ ?
ಧೃಷ್ಟದುಾಮನನು ಕುರದಧ ದ ೊರೋಣನನುನ ವಿಕರಮದಿಂದ ತ್ರೋರವು
ಸಮುದರವನುನ ತಡ ಯುವಂತ್ ನಲ್ಲಿಸುವನು. ರಣರಂಗದಲ್ಲಿ

459
ಎಲ್ಲಿ ಪ್ರವಿೋರಹ ಪಾಷ್ವತನು ನಲುಿತ್ಾತನ ೊೋ ಅಲ್ಲಿ ಎಂದೊ
ದ ೊರೋಣ ಸ ೋನ ಯು ಬಲಾತ್ಾಕರವಾಗಿ ಅತ್ರಕರಮಿಸಲು
ಸಾಧಾವಿಲಿ. ಇವನು ದ ೊರೋಣನ ವಿನಾಶಕಾಕಗಿಯೋ ಕವಚ,
ಧನುಬಾವಣಗಳು, ಖ್ಡಗ ಮತುತ ಶ ರೋಷ್ಠ ಭೊಷ್ಣಗಳನುನ
ಧರಿಸಿ ಅಗಿನಯಂದ ಸಮುತಪನನನಾದವನು. ವಿಶಾವಸದಿಂದ
ಹ ೊೋಗು. ನಾನಲಿದಿದದರ ಇಲ್ಲಿ ಏನಾಗುವುದ ೊೋ ಎಂದು
ಭಾರಂತನಾಗದಿರು. ಕುರದಧನಾದ ಧೃಷ್ಟದುಾಮನನು ರಣದಲ್ಲಿ
ದ ೊರೋಣರನುನ ತಡ ಯುತ್ಾತನ .”

ಧಮವರಾರ್ನ ಆ ಮಾತನುನ ಕ ೋಳ ಶ್ನಪ್ುಂಗವನು ಮಹೋಪ್ತ್ರಯನುನ


ಬಿಟುಟಹ ೊೋದರ ಪಾಥವನು ಏನು ಹ ೋಳುವನ ೊೋ ಎಂದು ಹ ದರಿ
ಶಂಕಿಸಿದನು.

“ಭಿೋತ್ರಯಂದ ನಾನು ಫಲುಗನನುನ ರಕ್ಷ್ಸಲು ಹ ೊೋಗಲ್ಲಲಿ


ಎಂದು ರ್ನರು ನನನ ಮೋಲ ವಿಶ ೋಷ್ ಅಪ್ರಾಧವನುನ
ಹ ೊರಿಸದಿರಲ್ಲ”

ಎಂದು ಅಂದುಕ ೊಂಡನು. ಬಹುವಿಧದಲ್ಲಿ ಯೋಚಿಸಿ ನಧವರಿಸಿ


ಸಾತಾಕಿಯು ಧಮವರಾರ್ನಗ ಈ ಮಾತನಾನಡಿದನು:

460
“ವಿಶಾಂಪ್ತ್ ೋ! ನನನ ರಕ್ಷಣ ಗ ವಾವಸ ಾ ಮಾಡಿಯಾಗಿದ ಎಂದು
ನನಗನನಸಿದರ , ನನನ ಮಾತ್ರನಂತ್ ಮಾಡುತ್ ೋತ ನ .
ಬಿೋಭತುಿವನುನ ಅನುಸರಿಸಿ ಹ ೊೋಗುತ್ ೋತ ನ . ನನಗ
ಮಂಗಳವಾಗಲ್ಲ! ಆ ಪಾಂಡವನಗಿಂತ ಪ್ತರಯರಾದವರು ಈ
ಮೊರು ಲ ೊೋಕಗಳಲ್ಲಿ ಯಾರೊ ಇಲಿ. ನರ್ವನ ನೋ ನನಗ
ಹ ೋಳುತ್ರತದ ದೋನ . ನನನ ಸಂದ ೋಶದಂತ್ ನಾನು ಅವನದದಲ್ಲಿಗ
ಹ ೊೋಗುತ್ ೋತ ನ . ನೋನು ಏನು ಹ ೋಳದರೊ ಅದನುನ ನಾನು
ಎಂದೊ ಮಾಡದ ೋ ಇರುವುದಿಲಿ. ಹರಿಯರ ವಾಕಾವು ನನಗ
ವಿಶ್ಷ್ಟವಾದುದು. ಅದರಲೊಿ ನನನ ವಚನವು ನನಗ ಅತಾಂತ
ವಿಶ್ಷ್ಟವಾದುದು. ಸಹ ೊೋದರರಾದ ಕೃಷ್ಣ-ಪಾಂಡವರು ನನನ
ಮಾತ್ರನಂತ್ ಯೋ ನಡ ದುಕ ೊಳುಳವವರು. ನನಗ
ಪ್ತರಯವಾದುದರಲ್ಲಿಯೋ ತ್ ೊಡಗಿರುತ್ಾತರ . ಅದು ನನಗ
ತ್ರಳದಿದ . ನನನ ಆಜ್ಞ ಯನುನ ಶ್ರಸಾ ಧರಿಸಿ
ಪಾಂಡವನಗ ೊೋಸಕರವಾಗಿ ನಾನು ಈ ದುಭ ೋವದಾ
ಸ ೋನ ಯನುನ ಭ ೋದಿಸಿ ಹ ೊೋಗುತ್ ೋತ ನ . ತ್ರಮಿಂಗಿಲವು
ಸಮುದರವನುನ ಹ ೋಗ ೊೋ ಹಾಗ ಈ ದ ೊರೋಣಸ ೋನ ಯನುನ
ಪ್ರವ ೋಶ್ಸಿ ಎಲ್ಲಿ ಪಾಂಡವನಗ ಹ ದರಿ ರಾಜಾ ರ್ಯದರಥನು
ದೌರಣಿ-ಕಣವ-ಕೃಪಾದಿಗಳಂದ ರಕ್ಷ್ತನಾಗಿ ಸ ೋನ ಗಳನುನ

461
ಆಶರಯಸಿ ನಂತ್ರದಾದನ ೊೋ ಅಲ್ಲಿಗ ಹ ೊೋಗುತ್ ೋತ ನ . ರ್ಯದರಥನ
ವಧ ಗ ಸಿದಧನಾಗಿ ಪಾಥವನು ನಂತ್ರರುವ ಸಾಳವು ಇಲ್ಲಿಂದ
ಮೊರು ಯೋರ್ನ ಗಳವ ಎಂದು ನನಗನನಸುತತದ . ಮೊರು
ಯೋರ್ನ ಗಳು ಹ ೊೋಗಬ ೋಕಾದರೊ ನಾನು ಅಂತರಾತಮದಲ್ಲಿ
ಸುದೃಢನಾಗಿದುದ ಸ ೈಂಧವನ ವಧ ಯಾಗುವವರ ಗ ಅಲ್ಲಿ
ಇರುತ್ ೋತ ನ . ಹರಿಯರ ಆದ ೋಶವಿಲಿದ ೋ ಯಾವ ಮನುಷ್ಾನು
ಯುದಧಮಾಡುತ್ಾತನ ? ನನನಂದ ಆದ ೋಶವನುನ ಪ್ಡ ದು
ನನನಂತಹ ಯಾರು ತ್ಾನ ೋ ಯುದಧಮಾಡುವುದಿಲಿ? ನಾನು
ಎಲ್ಲಿಗ ಹ ೊೋಗುತ್ರತರುವ ನ ೊೋ ಆ ಪ್ರದ ೋಶವನುನ ನಾನು
ತ್ರಳದಿದ ದೋನ . ಕ ೊಡಲ್ಲ, ಶಕಿತ, ಗದ , ಪಾರಸ, ಖ್ಡಗ, ಚಮವ,
ಋಷಿಟ, ತ್ ೊೋಮರ, ಮತುತ ಶ ರೋಷ್ಠ ಶರಗಳಂದ ಈ
ಸ ೋನಾಸಾಗರವನುನ ಬಾಧಿಸಿ ಕ್ ೊೋಭ ಗ ೊಳಸುತ್ ೋತ ನ .

ಇಗ ೊೋ ನೋನು ನ ೊೋಡುತ್ರತರುವ ಆ ಸಹಸರ ಆನ ಗಳ ಸ ೋನ ಯು


ವಿೋಯವಶಾಲ್ಲ ಅಂರ್ನಕ ಎಂಬ ಹ ಸರಿನ ಕುಲದವು. ನೋರು
ಸುರಿಸುವ ಮೋಡಗಳಂತ್ ಮದ ೊೋದಕವನುನ ಸುರಿಸುವ ಆ
ಆನ ಗಳ ಮೋಲ ಅನ ೋಕ ಯುದಧಶೌಂಡ ಪ್ರಹಾರಿ
ಮಿೋಚಿರಿದಾದರ . ಮಾವುತರಿಂದ ಕಳುಹಸಲಪಡದ ೋ ಇವು

462
ಪ್ಲಾಯನಮಾಡುವುದಿಲಿ. ಇವುಗಳನುನ ಕ ೊಲಿದ ಯೋ
ಪ್ರಾರ್ಯಗ ೊಳಸಲಾಗುವುದಿಲಿ. ಅದ ೊೋ ನೋನು
ನ ೊೋಡುತ್ರತರುವ ರಥಿಗಳ ಗುಂಪ್ತದ ಯಲಿ ಅದು
ರುಕಮರಥರ ಂಬ ಹ ಸರಿನ ರಾರ್ಪ್ುತರರು. ಅವರು
ರಥಯುದಧದಲ್ಲಿ, ಅಸರಗಳಲ್ಲಿ ಮತುತ ಆನ ಗಳ ಮೋಲ್ಲಂದ
ಯುದಧಮಾಡುವುದರಲ್ಲಿ ನಪ್ುಣರು; ಧನುವ ೋವದದಲ್ಲಿ
ಪಾರಂಗತರು ಮತುತ ಮುಷಿಟಯುದಧದಲ್ಲಿ ಕ ೊೋವಿದರು.
ಗದಾಯುದಧದಲ್ಲಿ ವಿಶ ೋಷ್ಜ್ಞರಾದ ಅವರು
ಸಮಿೋಪ್ಯುದಧದಲ್ಲಿಯೊ ಕುಶಲರು. ಖ್ಡಗಪ್ರಹರಣದಲ್ಲಿ
ಮತುತ ಖ್ಡಗ-ಗುರಾಣಿಗಳ ಪ್ರಹಾರದಲ್ಲಿ ಪ್ರಿಣತರು.
ತರಬ ೋತ್ರ ಹ ೊಂದಿದ ಆ ಶೂರರು ಪ್ರಸಪರರ ೊಡನ
ಸಪಧಿವಸುತ್ಾತರ . ನತಾವೂ ಸಮರದಲ್ಲಿ ಮನುಷ್ಾರನುನ
ಗ ಲುಿತ್ಾತರ . ಹಂದ್ೆ ಕಣವನಂದ ಸ ೊೋಲ್ಲಸಲಪಟಟ ಮತುತ ಈಗ
ದುಃಶಾಸನನನುನ ಅನುಸರಿಸುವ ಈ ರಥ ೊೋದಾರರನುನ
ವಾಸುದ ೋವನೊ ಕೊಡ ಪ್ರಶಂಸಿಸುತ್ಾತನ . ಸತತವೂ ಕಣವನ
ವಶದಲ್ಲಿದುದಕ ೊಂಡು ಅವನಗ ಪ್ತರಯವಾದುದನ ನೋ ಬಯಸುವ
ಅವರು ಅವನದ ೋ ಮಾತ್ರನಂತ್ ಶ ವೋತವಾಹನನ ಡ ಗ
ತ್ ರಳದಾದರ . ಆಯಾಸಗ ೊಳಳದ ಮತುತ ಗಾಯಗ ೊಳಳದ ಅವರು

463
ದೃಢ ಕವಚ-ಕಾಮುವಕಧಾರಿಗಳಾಗಿ ಧಾತವರಾಷ್ರನ
ಶಾಸನದಂತ್ ನನಗಾಗಿಯೋ ಕಾದುಕ ೊಂಡಿರುವಂತ್ರದಾದರ . ನನನ
ಪ್ತರೋತ್ರಗಾಗಿ ಇವರನುನ ಸಂಗಾರಮದಲ್ಲಿ ಮಥಿಸಿ ನಂತರ
ಸವಾಸಾಚಿಯ ಬಳಗ ಹ ೊೋಗುತ್ ೋತ ನ . ಅಲ್ಲಿರುವ ಇತರ ಏಳು
ನೊರು ಆನ ಗಳನುನ ನ ೊೋಡು! ಕವಚಧಾರಿಗಳಾದ ಕಿರಾತರು
ಅವುಗಳನುನ ಏರಿದಾದರ . ಅಲಂಕೃತನಾಗಿರುವ ಆ
ಕಿರಾತರಾರ್ನು ಹಂದ ಸವಾಸಾಚಿಗ ಸ ೋವಕರನನತುತ ತನನ
ಜೋವವನುನ ಉಳಸಿಕ ೊಂಡಿದದನು. ಹಂದ ಇವನು ನನನ ದೃಢ
ಸ ೋವಕನಾಗಿದದನು. ಆದರ ಇಂದು ನನ ೊನಡನ
ಯುದಧಮಾಡುತ್ರತದಾದನ . ಕಾಲದ ಪ್ಯಾವಯವನುನ ನ ೊೋಡು!
ಈ ಯುದಧದುಮವದ ಕಿರಾತರು ದ ೊಡಡ ದ ೋಹದವರು.
ಆನ ಗಳನುನ ಪ್ಳಗಿಸುವುದರಲ್ಲಿ ಪ್ರಿಣಿತರು. ಎಲಿರೊ
ಅಗಿನಯಂತಹ ಕಣುಣಳಳವರು. ಇವರ ಲಿರೊ ಸಂಗಾರಮದಲ್ಲಿ
ಸವಾಸಾಚಿಯಂದ ಸ ೊೋತು, ದುಯೋವಧನನ ವಶಕ ಕ ಬಂದು
ನನಗಾಗಿ ಇಂದು ಸ ೋರಿ ಕಾಯುತ್ರತದಾದರ . ಈ ಯುದಧದುಮವದ
ಕಿರಾತರನುನ ಶರಗಳಂದ ಭ ೋದಿಸಿ ಸ ೈಂಧವನ ವಧ ಯಲ್ಲಿ
ತ್ ೊಡಗಿರುವ ಪಾಂಡವನ ಬಳ ಹ ೊೋಗುತ್ ೋತ ನ . ಈ ಅಂರ್ನ
ಕುಲದಲ್ಲಿ ಹುಟ್ಟಟದ ಬಾಯಯಂದ ಮದ ೊೋದಕವನುನ

464
ಸುರಿಸುತ್ರತರುವ ಮಹಾ ಆನ ಗಳು ಕಕವಶವಾಗಿವ ಮತುತ
ವಿನೋತವಾದವು ಕೊಡ. ಬಂಗಾರದ ಕವಚಗಳಂದ
ವಿಭೊಷಿತಗ ೊಂಡ ಅವ ಲಿವೂ ರಣದಲ್ಲಿ ಐರಾವತದಂತ್
ಗುರಿಯಟುಟ ಹ ೊೋರಾಡುತತವ . ಅವು ಉತತರ
ಪ್ವವತದ ೋಶದಿಂದ ಬಂದಿವ . ಅವುಗಳನುನ ತ್ರೋಕ್ಷ್ಣ ಕಕವಶ,
ಶ ರೋಷ್ಠಯೋಧರಾದ ದಸುಾಗಳನುನ ಉಕಿಕನ ಕವಚಗಳನುನ
ಧರಿಸಿ ಏರಿದಾದರ . ಅವರಲ್ಲಿ ಗ ೊೋವಿನ ಯೋನಯಲ್ಲಿ, ವಾನರ
ಯೋನಯಲ್ಲಿ, ಮತುತ ಇನೊನ ಅನ ೋಕ ಯೋನಗಳಲ್ಲಿ
ರ್ನಸಿದವರೊ, ಮನುಷ್ಾ ಯೋನಯವರೊ ಇದಾದರ .
ಹಮಾಲಯದ ದುಗವಗಳಲ್ಲಿ ವಾಸಿಸುವ ಆ ಪಾಪ್ಕಮಿವಗಳ,
ಕ ಟಟವರ ಸ ೋನ ಯು ದೊರದಿಂದ ಹ ೊಗ ಯ ಬಣಣವನುನ
ಹ ೊಂದಿರುವಂತ್ ಕಾಣಿಸುತತದ . ಇವರ ಈ ಸಮಗರ
ಗರ್ಸ ೋನ ಯನುನ ಹ ೊಂದಿದ ದುಯೋವಧನನು ಪಾಂಡವರನುನ
ಕಿೋಳಾಗಿ ಕಾಣುತ್ಾತನ . ಕಾಲದಿಂದ ಪ್ರಚ ೊೋದಿತನಾಗಿ ತನನನುನ
ತ್ಾನ ೋ ಕೃತ್ಾಥವನ ಂದು ತ್ರಳದುಕ ೊಂಡಿದಾದನ . ಇವರ ಲಿರೊ
ನನನ ನಾರಾಚಗಳ ದಾರಿಯಲ್ಲಿ ಬರುತ್ಾತರ . ಒಂದುವ ೋಳ
ಇವರು ಮನ ೊೋವ ೋಗವನುನ ಹ ೊಂದಿದದರೊ ನನನಂದ
ತಪ್ತಪಸಿಕ ೊಳಳಲಾರರು. ನತಾವೂ ಇತರರ

465
ವಿೋಯವವನನವಲಂಬಿಸಿ ಜೋವಿಸುವ ದುಯೋವಧನನು ನನನ
ಶರೌಘಗಳಂದ ಪ್ತೋಡಿತನಾಗಿ ವಿನಾಶಹ ೊಂದುತ್ಾತನ . ಈ
ಮೊವರು ಕಾಂಚನಧವರ್ವುಳಳ ರಥಿಗಳು ಕಾಣುತ್ಾತರಲಾಿ
ಅವರು ತಡ ಯಲಸಾದಾರಾದ ಕಾಂಬ ೊೋರ್ರ ಂಬ
ಹ ಸರುಳಳವರು. ನೋನು ಇವರ ಕುರಿತು ಕ ೋಳರಬಹುದು.
ಅವರು ಶೂರರು, ವಿದಾಾವಂತರು, ಧನುವ ೋವದದಲ್ಲಿ
ನಷ ಠಯನನಟುಟಕ ೊಂಡಿರುವವರು. ಅನ ೊಾೋನಾರ ಹತ್ ೈಷಿಗಳಾದ
ಇವರು ತುಂಬಾ ಸಂಘಟ್ಟತರಾಗಿದಾದರ . ಕುರುವಿೋರರಿಂದ
ರಕ್ಷ್ತವಾದ ಧಾತವರಾಷ್ರನ ಅಕ್ೌಹಣಿಯೊ ಕೊಡ
ಸಂರಬಧವಾಗಿ ನನಗಾಗಿ ನಂತ್ರದ . ನನನ ಮೋಲ ಯೋ ಕಣಣನನಟುಟ
ಜಾಗರೊಕರಾಗಿ ಕಾಯುತ್ರತದಾದರ . ಹುತ್ಾಶನನು
ಹುಲುಿಮದ ಯನುನ ಹ ೋಗ ೊೋ ಹಾಗ ನಾನು ಅವರನುನ
ನಾಶಗ ೊಳಸುತ್ ೋತ ನ .

ರಥವನುನ ಸಿದಧಗ ೊಳಸುವವರು ಎಲಿ ಉಪ್ಕರಣಗಳನೊನ,


ಆಯುಧಗಳನೊನ ಇರಿಸಿ ರಥವನುನ ಸಿದಧಪ್ಡಿಸಲ್ಲ. ಈ
ಸಂಗಾರಮದಲ್ಲಿ ವಿವಿಧ ಆಯುಧಗಳನುನ ಹಡಿದು
ಹ ೊೋಗಿರಬ ೋಕು. ಆಚಾಯವರು ಒಂದು ರಥದಲ್ಲಿ

466
ಎಷಿಟರಬ ೋಕ ಂದು ಉಪ್ದ ೋಶ್ಸುತ್ಾತರ ೊೋ ಅದಕೊಕ ಐದು
ಪ್ಟುಟ ನನನ ರಥದಲ್ಲಿರಿಸಲ್ಲ. ಏಕ ಂದರ ಕುರದಧ ಸಪ್ವಗಳ
ವಿಷ್ದಂತ್ರರುವ, ನಾನಾ ಶಸರಗಳಂದ ಕೊಡಿರುವ, ವಿವಿಧ
ಆಯುಧಗಳನುನ ಹಡಿದ ಯೋಧರಿಂದ ಕೊಡಿದ
ಕಾಂಬ ೊೋರ್ರನುನ ಎದುರಿಸುತ್ ೋತ ನ . ದುಯೋವಧನನ
ಹತ್ ೈಷಿಗಳಾದ, ಅವನಂದ ಲಾಲ್ಲಸಲಪಟಟ, ವಿಷ್ಸಮಾನ
ಪ್ರಹಾರಿಗಳಾದ ಕಿರಾತರನುನ ಎದುರಿಸುವವನದ ದೋನ .
ಪಾವಕನಂತ್ ಉರಿಯುತ್ರತರುವ, ಅಗಿನಯಂತ್
ದುರಾಧಷ್ವರಾಗಿರುವ, ಶಕರನ ಸಮನಾದ ಪ್ರಾಕರಮವುಳಳ
ಶಕರನುನ ಕೊಡ ಎದುರಿಸಲ್ಲದ ದೋನ . ರಣದಲ್ಲಿ ಕಾಲನಂತ್
ದುರಾಸದರಾಗಿರುವ ಇನೊನ ಅನಾ ವಿವಿಧ ಯೋಧರ ೊಂದಿಗ
ಮತುತ ಅನ ೋಕ ಯುದಧ ದುಮವದರ ೊಂದಿಗ
ಹ ೊೋರಾಡುವವನದ ದೋನ . ಆದುದರಿಂದ ನನನ ರಥಕ ಕ
ಪ್ರಮುಖ್ ಶುಭಲಕ್ಷಣಗಳನುನ ಹ ೊಂದಿದ,
ವಿಶಾರಂತ್ರಹ ೊಂದಿರುವ, ತ್ರನಸು-ಪಾನೋಯಗಳನುನ
ತ್ ಗ ದುಕ ೊಂಡಿರುವ ಕುದುರ ಗಳನುನ ಪ್ುನಃ ಕಟಟಲ್ಲ.”

ಅನಂತರ ರಾರ್ನು ಅವನ ರಥದಲ್ಲಿ ಸವವ ಉಪಾಸಂಗಗಳನೊನ,

467
ಸವವ ಉಪ್ಕರಣಗಳನೊನ, ಮತುತ ವಿವಿಧ ಶಸರಗಳನೊನ ಇರಿಸಿದನು.
ರ್ನರು ಎಲಿಕಡ ಗಳಂದ ಆ ನಾಲುಕ ಉತತಮ ಕುದುರ ಗಳನುನ ಬಿಚಿಿ,
ರಸವತ್ಾತದ ಪಾನೋಯವನುನ ಕುಡಿಸಿದರು. ಕುಡಿಸಿದ ನಂತರ
ತ್ರರುಗಾಡಿಸಿ, ಬಾಣಗಳನುನ ಕಿತುತ, ಸಾನನಮಾಡಿಸಿ ಆ ನಾಲೊಕ
ಕುದುರ ಗಳನುನ ಬಂಗಾರದ ಮಾಲ ಗಳಂದ ಅಲಂಕರಿಸಿದರು. ಆ
ಬ ಳಳಯಬಣಣದಿಂದ ಹ ೊಳ ಯುತ್ರತದದ, ವಿನೋತವದ, ಶ್ೋಘರಗಾಮಿಗಳಾದ,
ಸಂಹೃಷ್ಟ ಮನಸಕರಾದ, ಅವಾಗರವಾದ ಆ ಕುದುರ ಗಳನುನ ವಿಧಿವತ್ಾತಗಿ
ರಥಕ ಕ ಕಟಟಲಾಯತು. ರಥವನುನ ಸಿಂಹದ ಮಹಾಧವರ್ದಿಂದ,
ಹ ೋಮಕ ೋಸರ ಮಾಲ ಗಳಂದ, ಬಂಗಾರ-ಮುಣಿ-ವಿದುರಮ-ಚಿತರಗಳಂದ
ಕೊಡಿದ ಕ ೋತುಗಳಂದ, ಬಿಳಯ ಮೋಡಗಳಂತ್ ಪ್ರಕಾಶ್ಸುವ
ಪ್ತ್ಾಕ ಗಳಂದ ಅಲಂಕರಿಸಿದರು. ಬಂಗಾರದ ದಂಡದ ಮೋಲ
ಚತರವಿದಿದತು. ಬಹುಶಸರಗಳಂದ ತುಂಬಿದದ ಅದಕ ಕ ವಿಧಿವತ್ಾತಗಿ
ಬಂಗಾರದ ತಗಡನುನ ಮುಚಿಲಾಯತು. ವಾಸವನಗ ಮಾತಲ್ಲಯು
ಹ ೋಗ ೊೋ ಹಾಗ ದಾರುಕನ ತಮಮ, ಅವನ ಪ್ತರಯ ಸಖ್, ಸೊತನು
ರಥವು ಸಿದಧವಾಗಿದ ಯಂದು ನವ ೋದಿಸಿದನು.

ಅನಂತರ ಶ್ರೋಮತರಲ್ಲಿ ಶ ರೋಷ್ಠ ಸಾತಾಕಿಯು ಸಾನನಮಾಡಿ


ಶುಚಿಭೊವತನಾಗಿ, ಕೌತುಕಮಂಗಲವನುನ ಮಾಡಿಕ ೊಂಡು, ಸಾವಿರ

468
ಸಾನತಕರಿಗ ಬಂಗಾರದ ಮಹರುಗಳನನತುತ ಅವರ
ಆಶ್ೋವಾವದಗಳಂದ ಆವೃತನಾದನು. ಆಗ ಅವನು ಮಧುಪ್ಕವವನುನ
ಸ ೋವಿಸಿ, ಕ ೈಲಾವತ ಮಧುವನುನ ಕುಡಿದು ಮದವಿಹವಲಲ ೊೋಚನನಾಗಿ
ಲ ೊೋಹತ್ಾಕ್ಷನಾದನು. ವಿೋರರು ಮುಟಟಬ ೋಕಾದ ಕಂಚಿನ ಪಾತ್ ರಯನುನ
ಮುಟ್ಟಟ ಹಷ್ವದಿಂದ ಉಬಿಬ ತ್ ೋರ್ಸಿಿನಲ್ಲಿ ದಿವಗುಣಿತನಾಗಿ ಪಾವಕನಂತ್
ಪ್ರರ್ವಲ್ಲಸಿದನು. ಅನಂತರ ಆ ರಥಿಗಳಲ್ಲಿ ಶ ರೋಷ್ಠನು ಶರದ ೊಂದಿಗ
ಧನುಸಿನ ನತ್ರತಕ ೊಂಡನು. ವಿಪ್ರರಿಂದ ಸವಸಿತವಾಚನಗಳನುನ
ಮಾಡಿಸಿಕ ೊಂಡು ಕವಚದಿಂದ ಸಮಲಂಕೃತಗ ೊಂಡು ಕನ ಾಯರಿಂದ
ಲಾರ್-ಗಂಧ-ಮಾಲ ಗಳಂದ ಅಭಿನಂದಿತನಾದನು. ಯುಧಿಷಿಠರನ
ಚರಣಗಳಗ ಕ ೈಮುಗಿದು ಅಭಿವಂದಿಸಿ, ಅವನು ನ ತ್ರತಯನುನ
ಆಘಾರಣಿಸಲು, ಮಹಾರಥವನುನ ಏರಿದನು.

ಆಗ ಅವನ ಹೃಷ್ಟ ಸುಪ್ುಷ್ಟ ಗಾಳಯ ವ ೋಗವುಳಳ ಅಜ ೋಯ


ಸಿಂಧುದ ೋಶದ ಕುದುರ ಗಳು ಕ ನ ದವು. ಆಗ ಹಷ್ವಪ್ರಿೋತ್ಾಂಗನಾದ
ಸಾತಾಕಿಯು ಭಿೋಮನಗ ಹ ೋಳದನು:

“ಭಿೋಮ! ನೋನು ರಾರ್ನನುನ ರಕ್ಷ್ಸು. ಈಗ ಇದ ೋ ನನನ


ಅತ್ರಮುಖ್ಾ ಕಾಯವವಾಗಿದ . ಸಮಯವು ಮುಗಿದಿರುವ ಈ
ಸ ೋನ ಯನುನ ಭ ೋದಿಸಿ ಪ್ರವ ೋಶ್ಸುತ್ ೋತ ನ . ಈಗ ಮತುತ ಅನಂತರ

469
ರಾರ್ನನುನ ರಕ್ಷ್ಸುವುದು ಶ ರೋಯಸಕರವಾದುದು. ನನನ
ವಿೋಯವವು ನನಗ ತ್ರಳದಿದ . ನನನದು ನನಗ ತ್ರಳದಿದ .
ಆದುದರಿಂದ ಭಿೋಮ! ನನಗ ಪ್ತರಯವಾದುದನುನ
ಬಯಸುವ ಯಾದರ ಹಂದಿರುಗು!”

ಆಗ ಅವನು ಸಾತಾಕಿಗ ಹ ೋಳದನು:

“ನನನ ಕಾಯವಸಿದಿಧಗ ಹ ೊರಡು! ನಾನು ರಾರ್ನ ರಕ್ಷಣ ಯನುನ


ಮಾಡುತ್ ೋತ ನ .”

ಹೋಗ ಹ ೋಳಲು ಮಾಧವನು ಭಿೋಮಸ ೋನನಗ ಉತತರಿಸಿದನು:

“ಪಾಥವ! ಇಂದು ನನನ ವಿರ್ಯವು ನಶ್ಿತವಾಗಿದ . ನನನಲ ಿೋ


ಅನುರಕತನಾದ ನೋನು ಇಂದು ನನನ ವಶದಲ್ಲಿ ಬಂದಿದಿದೋಯ.
ಭಿೋಮ! ನಮಿತತಗಳು ಕೊಡ ಧನಾನಾಗುವ ನ ಂದ ೋ ನನಗ
ಹ ೋಳುತ್ರತವ . ಪಾಪ್ತ ಸ ೈಂಧವನು ಮಹಾತಮ ಪಾಂಡವನಂದ
ಹತನಾದನಂತರ ಧಮಾವತಮ ರಾರ್ನನುನ ಅಪ್ತಪಕ ೊಳುಳತ್ ೋತ ನ
ಎನುನವುದರಲ್ಲಿ ಸಂಶಯವಿಲಿ.”

ಹೋಗ ಹ ೋಳ ಭಿೋಮನನುನ ಬಿೋಳ ಕಂಡು ಆ ಮಹಾಮನನು


ಹುಲ್ಲಯಂದು ಜಂಕ ಗಳ ಹಂಡನುನ ಎವ ಯಕಕದ ೋ ಕೌರವ ಸ ೋನ ಯನುನ

470
ನ ೊೋಡಿದನು. ಅವನು ಹಾಗ ಕೌರವ ಸ ೋನ ಯನುನ ಪ್ರವ ೋಶ್ಸಲು
ಪ್ರಯತ್ರನಸುತ್ರತರಲು ಅದು ಮೊಢವಾಗಿ ಪ್ುನಃ ಏನು ಮಾಡಬ ೋಕ ಂದು
ತ್ ೊೋಚದ ೋ ಕಂಪ್ತಸಿತು. ಧಮವರಾರ್ನ ಶಾಸನದಂತ್ ಅರ್ುವನನನುನ
ಕಾಣಲು ಒಮಮಲ ೋ ಸಾತಾಕಿಯು ಕೌರವ ಸ ೋನ ಯ ಮೋಲ ರಗಿದನು.

ಸಾತಾಕಿಯು ದ ೊರೋಣನನುನ ದಾಟ್ಟ ಮುಂದುವರ ದುದು


ಯುದಧಮಾಡಲು ಉತ್ಾಿಹದಿಂದ ಕೌರವ ಸ ೈನಾದ ಕಡ
ಯುಯುಧಾನನು ಹ ೊರಡಲು ಧಮವರಾರ್ನು ತನನ ಸ ೋನ ಯಂದ
ಪ್ರಿವೃತನಾಗಿ ದ ೊರೋಣನ ರಥದ ಕಡ ಹ ೊರಟನು. ಆಗ
ಪಾಂಚಾಲರಾರ್ನ ಮಗ ವಸುದಾನನು ಪಾಂಡವರ ಸ ೋನ ಗ ಕೊಗಿ
ಹ ೋಳದನು:

“ಬ ೋಗ ಬನನ! ಸಾತಾಕಿಯು ಸುಲಭವಾಗಿ ಹ ೊೋಗಬಲಿಂತ್


ಮಾಡಲು ವ ೋಗದಿಂದ ಆಕರಮಿಸಿ! ಅನ ೋಕ ಮಹಾರಥರು
ಅವನನುನ ರ್ಯಸಲು ಪ್ರಯತ್ರನಸುತ್ಾತರ !”

ಹೋಗ ಹ ೋಳುತ್ಾತ ವ ೋಗದಿಂದ ಕೌರವ ಸ ೋನ ಯ ಮೋಲ ಆಕರಮಣಿಸಿ


“ಅವನನುನ ಗ ಲಿಲು ಬಯಸುವವರನುನ ಸ ೊೋಲ್ಲಸುತ್ ೋತ ವ !” ಎಂದು
ಎರಗಿದರು. ಆಗ ಯುಯುಧಾನನ ರಥದ ಬಳ ಮಹಾ

471
ಶಬಧವುಂಟಾಯತು. ಕಂಪ್ತಸುತ್ರತದದ ಕೌರವ ಮಹಾ ಸ ೋನ ಯು
ಸಾತವತನಂದ ನೊರು ವಾಹನಗಳಾಗಿ ಒಡ ಯಲಪಟ್ಟಟತು. ಅವರು ಹೋಗ
ಒಡ ದು ಹ ೊೋಗಲು ಶ್ನಯ ಮಮಮಗ ಮಹಾರಥನು ಸ ೋನ ಯ
ಎದುರಿನಲ್ಲಿದದ ಏಳು ಮಹ ೋಷಾವಸ ವಿೋರರನುನ ಉರುಳಸಿದನು. ಆ
ದಿೋಘವಬಾಹುವಿನಂದ ಸದ ಬಡಿಯಲಪಟಟ ಅವರು ಹ ದರಿ, ಅವನ
ಅತ್ರಮಾನುಷ್ತವವನುನ ಕಂಡು ವಿೋರರು ಯುದಧಮಾಡುವುದನ ನೋ
ತ್ ೊರ ದರು. ನುಚುಿನೊರಾದ ರಥಗಳಂದ, ಮುರಿದ ನ ೊಗಗಳಂದ,
ಪ್ುಡಿಪ್ುಡಿಯಾದ ಚಕರಗಳಂದ, ತುಂಡಾಗಿ ಬಿದದ ಧವರ್ಗಳಂದ,
ಅನುಕಷ್ವಗಳಂದ, ಪ್ತ್ಾಕ ಗಳಂದ, ಕಾಂಚನ ಶ್ರಸಾರಣಗಳಂದ,
ಚಂದನಲ ೋಪ್ತತ ಅಂಗದಗಳ ಂದಿಗ , ಆನ ಯ ಸ ೊಂಡಲ್ಲನಂತ್ರರುವ
ಬಾಹುಗಳಂದ, ಹಾವಿನ ಹ ಡ ಗಳಂತ್ರರುವ ಮನುಷ್ಾರ ಭುರ್ಗಳಂದ,
ತ್ ೊಡ ಗಳಂದ ಭೊಮಿಯು ಸುಂದರವಾಗಿ ಕಾಣುತ್ರತತುತ. ಬಿದಿದರುವ
ವೃಷ್ಭಾಕ್ಷಣರ ಚಂದರನ ಪ್ರಭ ಯುಳಳ, ಸುಂದರ ಕುಂಡಲಗಳಂದ
ಅಲಂಕೃತಗ ೊಂಡ ಮುಖ್ಗಳಂದ ಮೋದಿನಯು ಶ ೂೋಭಿಸುತ್ರತತುತ.
ಪ್ವವತ್ ೊೋಪ್ಮ ಅನ ೋಕ ಆನ ಗಳು ನಾಶಗ ೊಂಡು ಮಲಗಿದಿದರಲು
ಭೊಮಿಯು ಪ್ವವತಗಳು ಬಿದುದ ಹರಡಿರುವಂತ್ ರಾರಾಜಸುತ್ರತತುತ.
ಬಂಗಾರದಿಂದ ಮಾಡಲಟಟ ಮುಕಾತಜಾಲಗಳಂದ ವಿಭೊಷಿತವಾದ,
ಬಣಣ ಬಣಣದ ಜನಸುಗಳಂದ ಶ ೂೋಭಿಸುತ್ರತದದ ತುರಂಗಗಳು ಆ

472
ದಿೋಘವಬಾಹುವಿನಂದ ಜೋವವನುನ ಕಳ ದುಕ ೊಂಡು ನ ಲವನುನ
ಮುಕಿಕದದವು.

ಯಾವ ಮಾಗವದಿಂದ ಧನಂರ್ಯನು ಹ ೊೋಗಿದದನ ೊೋ ಅದ ೋ


ಮಾಗವದಲ್ಲಿ ಹ ೊೋಗಲು ಪ್ರಯತ್ರನಸುತ್ರತದದ ಸಾತಾಕಿಯನುನ ದ ೊರೋಣನು
ತಡ ದನು. ಭರಧಾವರ್ನನುನ ಎದುರಿಸಿದ ಯುಯುಧಾನನಾದರ ೊೋ
ಸಂಕುರದಧನಾಗಿ ಅಲ ಗಳನುನ ರ್ಲಾಶಯವು ಹ ೋಗ ೊೋ ಹಾಗ
ಹಂದ ಸರಿಯಲ್ಲಲಿ. ಯುಯುಧಾನನನುನ ರಣದಲ್ಲಿ ತಡ ದು ದ ೊರೋಣನು
ಅವನನುನ ಐದು ಮಮವಭ ೋದಿ ನಶ್ತ ಬಾಣಗಳಂದ ಹ ೊಡ ದನು.
ಸಾತಾಕಿಯಾದರ ೊೋ ರಣದಲ್ಲಿ ದ ೊರೋಣನನುನ ಏಳು ಹ ೋಮಪ್ುಂಖ್ಗಳ
ಶ್ಲಾಧೌತ ಕಂಕಬಹವಣ ಬಾಣಗಳಂದ ಹ ೊಡ ದನು. ದ ೊರೋಣನು
ಕುದುರ -ಸಾರಥಿಗಳ ಂದಿಗ ಅವನನುನ ಆರು ಸಾಯಕಗಳಂದ
ಹ ೊಡ ದನು. ಆಗ ಯುಯುಧಾನನು ದ ೊರೋಣನನುನ ಸಹಸಿಕ ೊಳಳಲ್ಲಲಿ.
ಸಿಂಹನಾದವನುನ ಮಾಡಿ ದ ೊರೋಣನನುನ ಹತುತ ಸಾಯಕಗಳಂದ ಮತುತ
ಅನಾ ಹದಿನಾಲಕರಿಂದ ಹ ೊಡ ದನು. ಪ್ುನಃ ಯುಯುಧಾನನು ಹತುತ
ಶರಗಳಂದ ಹ ೊಡ ದನು. ಒಂದರಿಂದ ಸಾರಥಿಯನೊನ, ನಾಲಕರಿಂದ
ನಾಲುಕ ಕುದುರ ಗಳನೊನ, ಒಂದು ಬಾಣದಿಂದ ಧವರ್ವನೊನ
ಹ ೊಡ ದನು. ದ ೊರೋಣನು ತವರ ಮಾಡಿ ಅವನನುನ, ಕುದುರ -ಸಾರಥಿ-

473
ರಥ-ಧವರ್ಗಳನುನ ಮಿಡಿತ್ ಯ ಹಂಡಿನಂತ್ರರುವ ಆಶುಗ ಬಾಣಗಳಂದ
ಮುಚಿಿಬಿಟಟನು. ಹಾಗ ಯೋ ಯುಯುಧಾನನೊ ಕೊಡ ಅನ ೋಕ
ಆಶುಗಗಳಂದ ದ ೊರೋಣನನುನ ಮುಸುಕಿದನು. ಆಗ ಸಂಭಾರಂತನಾದ
ದ ೊರೋಣನು ಹ ೋಳದನು:

“ನನನ ಆಚಾಯವನು ಕಾಪ್ುರುಷ್ನಂತ್ ರಣವನುನ ತ್ ೊರ ದು


ಹ ೊರಟುಹ ೊೋದನು. ಯುದಧಮಾಡುತ್ರತದದ ನನನನುನ
ಪ್ರದಕ್ಷ್ಣ ಮಾಡಿ ಮುಂದ ಸಾರಿದನು. ಒಂದುವ ೋಳ ನನನ
ಆಚಾಯವನಂತ್ ನನನನುನ ರಣದಲ್ಲಿ ಬಿಟುಟ ಹ ೊೋಗದ ೋ
ನನ ೊನಡನ ಯುದಧಮಾಡಿದರ ಇಂದು ನೋನು ಜೋವಂತ
ಉಳಯುವುದಿಲಿ!”

ಸಾತಾಕಿಯು ಹ ೋಳದನು:

“ಬರಹಮನ್! ನನಗ ಮಂಗಳವಾಗಲ್ಲ! ಧಮವರಾರ್ನ


ಶಾಸನದಂತ್ ಧನಂರ್ಯನ ಬಳ ಹ ೊೋಗುತ್ರತದ ದೋನ . ಕಾಲವು
ಕಳ ದುಹ ೊೋಗುತ್ರತದ !”

ಶ ೈನ ೋಯನು ಹೋಗ ಹ ೋಳ ಆಚಾಯವನನುನ ಅಲ್ಲಿಯೋ ಬಿಟುಟ ಒಮಮಲ ೋ


ಹ ೊರಟು ಹ ೊೋಗುವಾಗ ಸಾರಥಿಗ ಇದನುನ ಹ ೋಳದನು:

474
“ಸೊತ! ನನನನುನ ತಡ ಯುವಲ್ಲಿ ದ ೊರೋಣನು ಸವವಥಾ
ಪ್ರಯತನಮಾಡುತ್ಾತನ . ಪ್ರಯತನ ಪ್ಟುಟ ರಣದಲ್ಲಿ ಓಡಿಸು!
ಇನೊನ ಹ ಚಿಿನ ಈ ಮಾತನುನ ಕ ೋಳು! ಇಲ್ಲಿಂದ
ಮಹಾಪ್ರಭ ಯುಳಳ ಅವಂತ್ರಯವ ಸ ೋನ ಯು ಕಾಣುತ್ರತದ .
ಅದರ ನಂತರ ದಾಕ್ಷ್ಣಾತಾರ ಮಹಾಸ ೋನ ಯದ . ಅದರ
ನಂತರವಿರುವುದು ಬಾಹಿಕರ ಮಹಾ ಸ ೋನ . ಬಾಹಿಕರ
ಹತ್ರತರವಿರುವುದು ಕಣವನಂದ ೊಡಗೊಡಿದ ಮಹಾಸ ೋನ . ಆ
ಸ ೋನ ಗಳು ಒಂದಕಿಕಂದ ಒಂದು ಭಿನನವಾಗಿವ . ಅನ ೊಾೋನಾರನುನ
ಅವಲಂಬಿಸಿಕ ೊಂಡಿರುವುದರಿಂದ ಅವು ರಣರಂಗವನುನ
ಬಿಟುಟಕ ೊಡುವುದಿಲಿ. ಇವುಗಳ ಮಧಾದ ಜಾಗವನುನ ಬಳಸಿ
ಸಂತ್ ೊೋಷ್ದಿಂದ ಕುದುರ ಗಳನುನ ಓಡಿಸು.
ಮಧಾಮವ ೋಗವನುನ ಬಳಲ್ಲ ನನನನುನ ಅಲ್ಲಿಗ - ಎಲ್ಲಿ
ನಾನಾಪ್ರಹರಣಗಳನುನ ಎತ್ರತಹಡಿದಿರುವ ಬಾಹಿಕರು
ಕಾಣುತ್ಾತರ ೊೋ, ಅನ ೋಕ ದಾಕ್ಷ್ಣಾತಾರು ಇರುವರ ೊೋ,
ಸೊತಪ್ುತರನ ನಾಯಕತವದಲ್ಲಿ ಕಾಣುತ್ರತರುವ ಆನ -ಕುದುರ -
ರಥಗಳಂದ ಕೊಡಿದ ನಾನಾ ದ ೋಶಗಳಂದ ಒಂದುಗೊಡಿಸಿದ
ಪ್ದಾತ್ರಗಳಂದ ಕೊಡಿದ ಯಾವ ಸ ೋನ ಯು ಕಾಣಿಸುತತದ ಯೋ
ಅಲ್ಲಿಗ - ಕ ೊಂಡ ೊಯಾ.”

475
ಸಾತಾಕಿಯು ಕೃತವಮವನನುನ ದಾಟ್ಟ ಮುಂದುವರ ದುದು
ಹೋಗ ಸಾರಥಿಗ ಹ ೋಳ ಬಾರಹಮಣನನುನ ಪ್ರಿತಾಜಸಿ ಅವನು ಎಲ್ಲಿ
ಕಣವನ ಉಗರ ಮಹಾಸ ೋನ ಯದ ಯೋ ಅಲ್ಲಿಗ ಹ ೊರಟನು. ಹಾಗ
ಹ ೊೋಗುತ್ರತರುವ ಯುಯುಧಾನನನುನ ಕುರದಧನಾದ ದ ೊರೋಣನು ಅನ ೋಕ
ವಿಶ್ಖ್ಗಳನುನ ಹರಡುತ್ಾತ ಹಂಬಾಲ್ಲಸಿ ಹ ೊೋದನು. ಕಣವನ
ಸ ೋನ ಯನುನ ನಶ್ತ ಶರಗಳಂದ ಜ ೊೋರಾಗಿ ಹ ೊಡ ದು ಆ ಸಾತಾಕಿಯು
ಅಪಾರವಾದ ಭಾರತ್ರೋಸ ೋನ ಯನುನ ಪ್ರವ ೋಶ್ಸಿದನು.

ಯುಯುಧಾನನು ಪ್ರವ ೋಶ್ಸಿಸಲು ಸ ೈನಕರು ಓಡತ್ ೊಡಗಿದರು. ಆಗ


ಅಸಹನಶ್ೋಲ ಕೃತವಮವನು ಸಾತಾಕಿಯನುನ ಮುತ್ರತದನು. ಮೋಲ
ಎರಗುತ್ರತದದ ಅವನನುನ ಸಾತಾಕಿಯು ಆರು ವಿಶ್ಖ್ಗಳಂದ ಹ ೊಡ ದನು
ಮತುತ ಆ ವಿೋಯವವಾನನು ನಾಲಕರಿಂದ ಅವನ ನಾಲುಕ
ಕುದುರ ಗಳನುನ ಹ ೊಡ ದನು. ಅನಂತರ ಪ್ುನಃ ಹದಿನಾರು ನತಪ್ವವ
ಆಶುಗಗಳಂದ ಸಾತಾಕಿಯು ಕೃತವಮವನ ಎದ ಗ ಹ ೊಡ ದನು.
ಸಾತವತನ ಬಹಳ ತ್ರೋಕ್ಷ್ಣ ತ್ ೋರ್ಸುಿಳಳ ಅನ ೋಕ ವಿಶ್ಖ್ಗಳಂದ ಪ ಟುಟತ್ರಂದ
ಕೃತವಮವನು ಸಹಸಿಕ ೊಳಳಲ್ಲಲಿ. ಅವನು ಅಗಿನಯ ಜಾವಲ ಗ ಸಮನಾದ
ವತಿದಂತವನುನ ಹೊಡಿ ಕಿವಿಯವರ ಗೊ ಎಳ ದು ಸಾತಾಕಿಯ ಎದ ಗ
ಹ ೊಡ ದನು. ಅದು ಅವನ ಕವಚ-ಶರಿೋರಗಳನುನ ಭ ೋದಿಸಿ

476
ಪ್ತರಪ್ುಂಖ್ಗಳ ಂದಿಗ ರಕತದಲ್ಲಿ ತ್ ೊೋಯುದ ಭೊಮಿಯನುನ
ಪ್ರವ ೋಶ್ಸಿತು. ಆಗ ಪ್ರಮಾಸರವಿದು ಕೃತವಮವನು ಅನ ೋಕ
ಬಾಣಗಳಂದ ಅವನ ಧನುಸಿನುನ ಕತತರಿಸಿದನು. ರಣದಲ್ಲಿ ಕುರದಧನಾಗಿ
ಅವನು ಸಾತಾಕಿಯ ಎದ ಗ ಹತುತ ತ್ರೋಕ್ಷ್ಣ ವಿಶ್ಖ್ಗಳಂದ ಹ ೊಡ ದನು.
ಧನುಸುಿ ತುಂಡಾಗಿ ಹ ೊೋಗಲು ಶಕಿತಮತರಲ್ಲಿ ಶ ರೋಷ್ಠ ಸಾತಾಕಿಯು
ಶಕಿತಯಂದ ಕೃತವಮವನ ಬಲತ್ ೊೋಳಗ ಹ ೊಡ ದನು. ಅನಂತರ ವಿೋರ
ಸಾತಾಕಿಯು ತಕ್ಷಣವ ೋ ಇನ ೊನಂದು ಸುದೃಢ ಧನುಸಿನುನ
ತ್ ಗ ದುಕ ೊಂಡು ನೊರಾರು ಸಹಸಾರರು ವಿಶ್ಖ್ಗಳನುನ ಬಿಟಟನು.
ಕೃತವಮವನ ರಥವನುನ ಎಲಿ ಕಡ ಗಳಂದ ಆಕರಮಣಿಸಿ, ಆ
ಸಾತಾಕಿಯು ರಣದಲ್ಲಿ ಹಾದಿವಕಾನನುನ ಸಂಪ್ೊಣವವಾಗಿ
ಮುಚಿಿಬಿಟಟನು. ಆಗ ಭಲಿದಿಂದ ಸಾರಥಿಯ ಶ್ರವನುನ ಕತತರಿಸಲು
ಹಾದಿವಕಾನ ಸೊತನು ಮಹಾರಥದಿಂದ ಹತನಾಗಿ ಬಿದದನು.
ಸಾರಥಿಯು ಹತನಾಗಲು ಕುದುರ ಗಳು ಓಡತ್ ೊಡಗಿದವು. ಆಗ
ಭ ೊೋರ್ನು ಸಂಭಾರಂತನಾಗದ ೋ ಸವಯಂ ತ್ಾನ ೋ ಕುದುರ ಗಳನುನ
ನಯಂತ್ರರಸಿ, ಧನುಸಿನುನ ಹಡಿದು ರಥದಲ್ಲಿ ಕುಳತನು. ಅವನನುನ
ಸ ೋನ ಗಳು ಶಾಿಘಸಿದವು. ಕ್ಷಣಕಾಲ ಸುಧಾರಿಸಿಕ ೊಂಡು ಕುದುರ ಗಳನುನ
ಚಪ್ಪರಿಸಿ, ಹ ೋಡಿಗಳಗೊ ಶತುರಗಳಗೊ
ಮಹಾಭಯವನುನಂಟುಮಾಡಿದನು.

477
ಅಷ್ಟರಲ್ಲಿಯೋ ಸಾತಾಕಿಯು ಅಲ್ಲಿಂದ ಹ ೊೋದನು. ಆದರ . ಭಿೋಮನು
ಅವನನುನ ಆಕರಮಣಿಸಿದನು. ಯುಯುಧಾನನಾದರ ೊೋ ದ ೊರೋಣನ
ಸ ೋನ ಯಂದ ಬಿಡುಗಡ ಹ ೊಂದಿ ತಕ್ಷಣವ ೋ ತವರ ಮಾಡಿ ಕಾಂಬ ೊೋರ್ರ
ಮಹಾಸ ೋನ ಯತತ ತ್ ರಳದನು. ಅಲ್ಲಿ ಅವನು ಶೂರರಾದ ಅನ ೋಕ
ಮಹಾರಥರಿಂದ ತಡ ಯಲಟಟನು. ಆಗ ಸಾತಾಕಿಯು ಸವಲಪವೂ
ವಿಚಲ್ಲತನಾಗಲ್ಲಲಿ. ದ ೊರೋಣನು ಸ ೋನ ಗಳನುನ ಒಂದುಗೊಡಿಸಿ ಅವುಗಳ
ಭಾರವನುನ ಭ ೊೋರ್ನಗ ಒಪ್ತಪಸಿ ಯುಯುಧಾನನ ೊಡನ
ಯುದಧಮಾಡಲು ಬಯಸಿ ಅವನ ಹಂದ ಹ ೊೋದನು. ಹಾಗ
ಯುಯುಧಾನನ ಹಂದ ಹ ೊೋಗುತ್ರತದದ ಅವನನುನ ಸಂಕುರದಧ ಪಾಂಡವರ
ಸ ೋನ ಯು ತಡ ಯತು. ರಥಿಗಳಲ್ಲಿ ಪ್ರವರನಾದ ಹಾದಿವಕಾನ ರಥದ
ಬಳ ಭಿೋಮಸ ೋನನನುನ ಮುಂದಿಟುಟಕ ೊಂಡು ಹ ೊೋದ ಪಾಂಚಾಲರು
ವಿೋರ ಕೃತವಮವನ ವಿಕರಮದಿಂದ ತಡ ಯಲಪಟುಟ ಉತ್ಾಿಹವನುನ
ಕಳ ದುಕ ೊಂಡರು. ಪ್ರಯತ್ರನಸುತ್ರತದದ ಆ ಎಲಿ ಸ ೋನ ಗಳನೊನ ಅವನು
ಶರೌಘಗಳಂದ ಹ ೊಡ ದು ಮೊರ್ ವಗ ೊಳಸಿ ಸ ೊೋಲ್ಲಸಿ ತಡ ದನು.
ಭ ೊೋರ್ ಕೃತವಮವನಂದ ಹೋಗ ತಡ ಹಡಿಯಲಪಟಟ ಆ ವಿೋರರು
ಮಹಾಯಶಸಿನುನ ಬಯಸುತ್ಾತ ರಣದಲ್ಲಿ ಭ ೊೋರ್ನ ಸ ೋನ ಯಂದಿಗ
ಯುದಧಮಾಡತ್ ೊಡಗಿದರು.

478
ಸತಾವಿಕರಮ ಶ ೈನ ೋಯನು ಕೌರವ ಸ ೋನ ಯನುನ ಪ್ರವ ೋಶ್ಸಿದ ನಂತರ
ಭಿೋಮಸ ೋನ ಪ್ರಮುಖ್ರಾದ ಪಾಥವರು ಕೌರವ ಸ ೋನ ಯನುನ
ಆಕರಮಣಿಸಿದರು. ಅನುಗರ ೊಂದಿಗ ಕುರದಧರಾಗಿ ಒಮಮಲ ೋ ಎರಗಿದ
ಪಾಂಡವರನುನ ರಣದಲ್ಲಿ ಮಹಾರಥ ಕೃತವಮವನು ಒಬಬನ ೋ
ಎದುರಿಸಿದನು. ಉಕಿಕಬರುವ ಸಾಗರದ ನೋರನುನ ದಡವು
ತಡ ಹಡಿಯುವಂತ್ ಹಾದಿವಕಾನು ಪಾಂಡುಸ ೋನ ಯನುನ ರಣದಲ್ಲಿ
ತಡ ಹಡಿದನು. ಆಹವದಲ್ಲಿ ಪಾಥವರು ಒಟ್ಟಟಗ ೋ ಅತ್ರಕರಮಿಸಲಾಗದ
ಹಾದಿವಕಾನ ಪ್ರಾಕರಮವು ಅದುುತವಾಗಿತುತ. ಮಹಾಬಾಹು ಭಿೋಮನು
ಕೃತವಮವನನುನ ಮೊರು ಆಯಸಗಳಂದ ಹ ೊಡ ದು ಪಾಂಡವರನುನ
ಹಷ್ವಗ ೊಳಸುತ್ಾತ ಶಂಖ್ವನೊನದಿದನು. ಸಹದ ೋವನು ಇಪ್ಪತತರಿಂದ,
ಧಮವರಾರ್ನು ಐದರಿಂದ, ನಕುಲನು ನೊರರಿಂದ ಹಾದಿವಕಾನನುನ
ಹ ೊಡ ದರು. ದೌರಪ್ದ ೋಯರು ಎಪ್ಪತೊಮರರಿಂದ, ಘಟ ೊೋತಕಚನು
ಎಪ್ಪತತರಿಂದ ಮತುತ ಧೃಷ್ಟದುಾಮನನು ಮೊರರಿಂದ, ವಿರಾಟ ಮತುತ
ದುರಪ್ದರು ಐದರಿಂದ ಕೃತವಮವನನುನ ಹ ೊಡ ದರು. ಶ್ಖ್ಂಡಿಯೊ
ಕೊಡ ಹಾದಿವಕಾನನುನ ಐದು ಆಶುಗಗಳಂದ ಹ ೊಡ ದು ಪ್ುನಃ ನಗುತ್ಾತ
ಅವನ ಮೋಲ ಇಪ್ಪತುತ ಸಾಯಕಗಳನುನ ಪ್ರಯೋಗಿಸಿದನು. ಆಗ
ಕೃತವಮವನು ಸುತುತವರ ದಿದದ ಆ ಒಬ ೊಬಬಬ ಮಹಾರಥರನೊನ
ಐದ ೈದು ಬಾಣಗಳಂದ ಹ ೊಡ ದು ಭಿೋಮನನುನ ಏಳರಿಂದ

479
ಹ ೊಡ ದನು. ಅವನ ಧವರ್ವನೊನ ಧನುಸಿನೊನ ರಥದಿಂದ ಭೊಮಿಗ
ಬಿೋಳಸಿದನು. ಕೃತವಮವನು ಕುರದಧನಾಗಿ ತವರ ಮಾಡಿ ಧನುಸಿನುನ
ಕಳ ದುಕ ೊಂಡಿದದ ಭಿೋಮಸ ೋನನ ಎದ ಗ ಎಪ್ಪತುತ ನಶ್ತ ಬಾಣಗಳಂದ
ಹ ೊಡ ದನು. ಹಾದಿವಕಾನ ಉತತಮ ಶರಗಳಂದ ಆಳವಾಗಿ
ಗಾಯಗ ೊಂಡ ರಥದ ಮಧಾದಲ್ಲಿದದ ಭಿೋಮನು ಭೊಕಂಪ್ದಲ್ಲಿ
ಪ್ವವತದಂತ್ ನಡುಗಿದನು.

ಭಿೋಮಸ ೋನನು ಹಾಗಾದುದನುನ ನ ೊೋಡಿ ಧಮವರಾರ್ನ ೋ


ಮದಲಾದವರು ಕೃತವಮವನ ಮೋಲ ಘೊೋರ ಬಾಣಗಳನುನ
ಪ್ರಯೋಗಿಸಿದರು. ಅವರು ಮಾರುತ್ರಯನುನ ರಕ್ಷ್ಸಲ ೊೋಸುಗ
ಕೃತವಮವನನುನ ರಥಸಮೊಹಗಳ ಮಧ ಾ ಸ ೋರಿಸಿಕ ೊಂಡು
ಸಾಯಕಗಳಂದ ಅವನನುನ ಹ ೊಡ ದರು. ಆಗ ಭಿೋಮಸ ೋನನು ಪ್ುನಃ
ಪ್ರಜ್ಞ ಯನುನ ಪ್ಡ ದು ಸುವಣವಮಯ ದಂಡದಿಂದ ಕೊಡಿದ
ಲ ೊೋಹಮಹ ಶಕಿತಯನುನ ಕ ೈಗ ತ್ರತಕ ೊಂಡು ಶ್ೋಘರವಾಗಿ ತನನ ರಥದಿಂದ
ಕೃತವಮವನ ರಥದ ಕಡ ಎಸ ದನು. ಭಿೋಮನ ಭುರ್ದಿಂದ ಹ ೊರಟ
ಪ್ರ ಬಿಟಟ ಸಪ್ವದಂತ್ರದದ ಆ ಸುದಾರುಣ ಶಕಾಾಯುಧವು
ಪ್ರರ್ವಲ್ಲಸುತ್ಾತ ಕೃತವಮವನ ಸಮಿೋಪ್ಕ ಕ ಬಂದಿತು. ತನನ ಮೋಲ
ರಭಸದಿಂದ ಬಿೋಳಲ್ಲದದ ಪ್ರಳಯಕಾಲದ ಅಗಿನಯ ಪ್ರಭ ಗ ಸಮನಾಗಿದದ

480
ಆ ಶಕಿತಯನುನ ಹಾದಿವಕಾನು ಎರಡು ಬಾಣಗಳಂದ ಎರಡಾಗಿ
ಕತತರಿಸಿದನು. ಕತತರಿಸಲಪಟಟ ಆ ಕನಕಭೊಷ್ಣ ಶಕಿತಯು ದಿವದಿಂದ
ಚುಾತಗ ೊಂಡ ಮಹಾ ಉಲ ಕಯಂತ್ ದಿಕುಕಗಳನುನ ಬ ಳಗಿಸುತ್ಾತ
ಭೊಮಿಯ ಮೋಲ ಬಿದಿದತು.

ಶಕಿತಯು ವಿನಾಶವಾದುದನುನ ಕಂಡು ಭಿೋಮನು ತುಂಬಾ


ಕುಪ್ತತನಾದನು. ಕುರದಧ ಭಿೋಮಸ ೋನನು ಮಹಾಶಬಧವುಳಳ ವ ೋಗವತ್ಾತದ
ಇನ ೊನಂದು ಧನುಸಿನುನ ತ್ ಗ ದುಕ ೊಂಡು ಹಾದಿವಕಾನನುನ ಹ ೊಡ ದನು.
ಭಿೋಮನು ಐದು ಬಾಣಗಳಂದ ಅವನ ವಕ್ಷಸಾಳಕ ಕ ಹ ೊಡ ದನು.
ಭ ೊೋರ್ನಾದರ ೊೋ ಭಿೋಮಸ ೋನನಂದ ಸವಾವಂಗಗಳಲ್ಲಿಯೊ
ಗಾಯಗ ೊಂಡು ಕ ಂಪ್ು ಹೊಬಿಟಟ ಅಶ ೂೋಕವೃಕ್ಷದಂತ್ ರಣಾಜರದಲ್ಲಿ
ಪ್ರಕಾಶ್ಸಿದನು. ಕುರದಧ ಕೃತವಮವನು ನಗುತ್ರತರುವನ ೊೋ ಎಂಬಂತ್
ಭಿೋಮಸ ೋನನನುನ ದೃಢವಾಗಿ ಪ್ರಹರಿಸಿದನು. ಹಾಗ ಯೋ ತನ ೊನಡನ
ಪ್ರಯತನಪ್ಟುಟ ಯುದಧಮಾಡುತ್ರತದದ ಆ ಎಲಿ ಮಹಾರಥರನುನ ಮೊರು
ಮೊರು ಬಾಣಗಳಂದ ಹ ೊಡ ದನು. ಅವರೊ ಕೊಡ ತ್ರರುಗಿ ಅವನನುನ
ಏಳ ೋಳು ಬಾಣಗಳಂದ ಹ ೊಡ ದರು. ಅನಂತರ ಆ ಮಹಾರಥನು
ಕುರದಧನಾಗಿ ನಗುತ್ಾತ ಕ್ಷುರಪ್ರದಿಂದ ಶ್ಖ್ಂಡಿಯ ಧನುಸಿನುನ
ತುಂಡರಿಸಿದನು. ಭಾರವುಳಳ ಧನುಸುಿ ತುಂಡಾಗಲು ಕುರದಧ

481
ಶ್ಖ್ಂಡಿಯು ನೊರುಚಂದರಗಳಂತ್ ಹ ೊಳ ಯುತ್ರತದದ ಖ್ಡಗವನುನ ಕ ೈಯಲ್ಲಿ
ತ್ ಗ ದುಕ ೊಂಡನು. ಸುವಣವಭೊಷಿತ ವಿಶಾಲ ಗುರಾಣಿಯನುನ
ತ್ರರುಗಿಸುತ್ಾತ ಕತ್ರತಯನುನ ಕೃತವಮವನ ರಥದ ಕಡ ಎಸ ದನು. ಆ
ಮಹಾಖ್ಡಗವು ಶರದ ೊಂದಿಗ ಅವನ ಧನುಸಿನುನ ತುಂಡರಿಸಿ
ಅಂಬರದಿಂದ ಬಿದದ ನಕ್ಷತರದ ೊೋಪಾದಿಯಲ್ಲಿ ಭೊಮಿಯ ಮೋಲ
ಬಿದಿದತು.

ಇದ ೋ ಸಮಯದಲ್ಲಿ ಮಹಾರಥರು ತವರ ಮಾಡಿ ಕೃತವಮವನನುನ


ಸಾಯಕಗಳಂದ ಗಾಢವಾಗಿ ಹ ೊಡ ದರು. ಪ್ರವಿೋರಹ ಹಾದಿವಕಾನು
ತುಂಡಾದ ಧನುಸಿನುನ ತ್ ೊರ ದು ಇನ ೊನಂದು ಮಹಾ ಧನುಸಿನುನ
ತ್ ಗ ದುಕ ೊಂಡು ಪಾಂಡವರನುನ ಮೊರು ಮೊರು ಜಹಮಗಗಳಂದ
ಹ ೊಡ ದನು. ಶ್ಖ್ಂಡಿಯನುನ ಮೊರು ಮತುತ ಐದು ಬಾಣಗಳಂದ
ಹ ೊಡ ದನು. ಮಹಾಯಶಸಿವೋ ಶ್ಖ್ಂಡಿಯಾದರ ೊೋ ಇನ ೊನಂದು
ಧನುಸಿನುನ ತ್ ಗ ದುಕ ೊಂಡು ಆಮಯ ಉಗುರಿನಂತ್ ಮನಚಾದ
ಆಶುಗಗಳಂದ ಹಾದಿವಕಾತಮರ್ನನುನ ಹ ೊಡ ದನು. ಆಗ ಹೃದಿಕನ
ಆತಮಸಂಭವ ಶೂರನು ಕುರದಧನಾಗಿ ವ ೋಗದಿಂದ ಆನ ಯನುನ
ಆಕರಮಣಿಸುವ ಸಿಂಹದಂತ್ ಮಹಾತಮ ಭಿೋಷ್ಮನ ಮೃತುಾವಿಗ
ಕಾರಣನಾದ ಮಹಾರಥ ಯಾಜ್ಞಸ ೋನಯನುನ ಆಕರಮಣಿಸಿದನು.

482
ದಿಗಗರ್ಗಳಂತ್ರದದ, ಅಗಿನಗಳಂತ್ ಪ್ರರ್ವಲ್ಲಸುತ್ರತದದ ಆ ಇಬಬರು
ಅರಿಂದಮರೊ ಅನ ೊಾೋನಾರನುನ ಶರಸಂಘಗಳಂದ ಸಂಘಷಿವಸಿದರು.
ತಮಮ ತಮಮ ಶ ರೋಷ್ಠ ಧನುಸುಿಗಳನುನ ಟ ೋಂಕರಿಸುತ್ಾತ ಸಾಯಕಗಳನುನ
ಹೊಡುತ್ಾತ ಇಬಬರು ಸೊಯವರು ತಮಮ ತಮಮ ಕಿರಣಗಳನುನ
ಪ್ಸರಿಸುವಂತ್ ನೊರಾರು ಬಾಣಗಳನುನ ಪ್ರಸಪರರ ಮೋಲ
ಸುರಿಸಿದರು. ಆ ಇಬಬರು ಅಪ್ರತ್ರಮ ವಿೋರ ಮಹಾರಥರು ತ್ರೋಕ್ಷ್ಣ
ಶರಗಳಂದ ಅನ ೊಾೋನಾರನುನ ಸಂತ್ಾಪ್ಗ ೊಳಸುತ್ಾತ ಪ್ರಳಯಕಾಲದ
ಭಾಸಕರರಂತ್ ಪ್ರಕಾಶ್ಸಿದರು. ಕೃತವಮವನಾದರ ೊೋ
ಯಾಜ್ಞಸ ೋನಯನುನ ರಭಸದಿಂದ ಎಪ್ಪತೊಮರು ಬಾಣಗಳಂದ
ಹ ೊಡ ದು ಪ್ುನಃ ಏಳು ಬಾಣಗಳಂದ ಹ ೊಡ ದನು. ಅದರಿಂದ
ವಿಪ್ರಿೋತವಾಗಿ ಗಾಯಗ ೊಂಡ ಶ್ಖ್ಂಡಿಯು ವಾಥಿತನಾಗಿ ರಥದಲ್ಲಿ
ಆಸನದ ಪ್ಕಕಕ ಕ ರ್ರುಗಿ ಕುಳತನು. ಧನುಬಾವಣಗಳನುನ ಬಿಟುಟ
ಮೊಛಿವತನಾದನು. ರಥದಲ್ಲಿ ವಿಷ್ಣಣನಾಗಿದದ ಶ್ಖ್ಂಡಿಯನುನ ನ ೊೋಡಿ
ಕೌರವರು ಹಾದಿವಕಾನನುನ ಗೌರವಿಸಿ ಅಂಗವಸರಗಳನುನ ಮೋಲಕ ಕ
ಹಾರಿಸಿದರು.

ಶ್ಖ್ಂಡಿಯು ಹಾದಿವಕಾನ ಶರಗಳಂದ ಹಾಗ ಪ್ತೋಡಿತನಾದುದನುನ


ಕಂಡು ಅವನ ಸಾರಥಿಯು ಆ ಮಹಾರಥನನುನ ತವರ ಮಾಡಿ ರಣದಿಂದ

483
ದೊರಕ ಕ ಕ ೊಂಡ ೊಯದನು. ರಥದಲ್ಲಿ ಒರಗಿದದ ಶ್ಖ್ಂಡಿಯನುನ
ನ ೊೋಡಿದ ಪಾಥವರು ತಕ್ಷಣವ ೋ ಕೃತವಮವನನುನ ಸುತುತವರ ದರು.
ಅಲ್ಲಿ ಮಹಾರಥ ಕೃತವಮವನು ಒಬಬನ ೋ ಅನುಯಾಯಗಳ ಡನದದ
ಪಾಥವರನುನ ತಡ ದು ಪ್ರಮ ಅದುುತ ಕೃತಾವನ ನಸಗಿದನು.
ಮಹಾರಥ ಕೃತವಮವನು ಚ ೋದಿ-ಪಾಂಚಾಲ-ಸೃಂರ್ಯ-ಕ ೋಕಯ
ಮಹಾವಿೋಯವರನುನ ಸ ೊೋಲ್ಲಸಿ ಪಾಥವರನೊನ ಗ ದದನು. ಸಮರದಲ್ಲಿ
ಹಾದಿವಕಾನಂದ ವಧಿಸಲಪಡುತ್ರತದದ ಪಾಂಡವ ಯೋಧರು
ರಣಾಂಗಣದಲ್ಲಿ ನಲುಿವ ಮನಸುಿ ಮಾಡದ ೋ ಇಲ್ಲಿಂದಲ್ಲಿಗ
ಓಡುತ್ರತದದರು. ಭಿೋಮಸ ೋನನ ನಾಯಕತವದಲ್ಲಿದದ ಪಾಂಡುಸುತರನುನ
ಯುದಧದಲ್ಲಿ ಗ ದುದ ಹಾದಿವಕಾನು ರಣದಲ್ಲಿ ಹ ೊಗ ಯಲಿದ ಬ ಂಕಿಯಂತ್
ಪ್ರಕಾಶ್ಸಿದನು. ಸಮರದಲ್ಲಿ ಹಾದಿವಕಾನಂದ ಪ್ಲಾಯನಗ ೊಳಸಲಪಟಟ
ಆ ಮಹಾರಥರು ಅವನ ಶರವೃಷಿಟಯಂದ ಪ್ತೋಡಿತರಾಗಿ
ವಿಮುಖ್ರಾದರು.

ಮಹಾತಮ ಹಾದಿವಕಾನಂದ ಪ್ಲಾಯನಗ ೊಳಸಲಪಟಟ ಪಾಂಡವ


ಸ ೋನ ಯು ನಾಚಿಕ ಯಂದ ತಲ ತಗಿಗಸಿತು ಮತುತ ಕೌರವರು
ಸಂತ್ ೊೋಷ್ದಿಂದ ಕುಣಿದಾಡಿದರು. ಅಗಾಧ ಸಮುದರದಲ್ಲಿ
ಆಶರಯವನುನ ಪ್ಡ ಯಲು ಬಯಸಿದ ಪಾಂಡವರಿಗ ದಿವೋಪ್ವೊಂದು

484
ದ ೊರಕಿತು. ಕೌರವರ ಕಡ ಯವರು ಮಾಡಿದ ಭಯಂಕರ
ರ್ಯಘೊೋಷ್ವನುನ ಕ ೋಳಸಿಕ ೊಂಡ ಸಾತಾಕಿಯು ಕೃತವಮವನ ಬಳಗ
ಧಾವಿಸಿದನು. ಕೃತವಮವನು ಶ ೈನ ೋಯನನುನ ನಶ್ತ ಬಾಣಗಳಂದ
ಮುಚಿಿದನು. ಅದರಿಂದಾಗಿ ಸಾತಾಕಿಯು ಅತಾಂತ ಕ ೊರೋಧಿತನಾದನು.
ಆಗ ಶ ೈನ ೋಯನು ನಶ್ತವಾದ ಭಲಿವೊಂದನುನ ಕೃತವಮವನ ಮೋಲ
ಪ್ರಯೋಗಿಸಿ, ಪ್ುನಃ ನಾಲುಕ ಬಾಣಗಳನುನ ಪ್ರಯಗಿಸಿದನು. ಅವನು
ಕೃತವಮವನ ಕುದುರ ಗಳನುನ ಕ ೊಂದು, ಭಲಿದಿಂದ ಧನುಸಿನುನ
ಕತತರಿಸಿದನು. ಹಾಗ ಯೋ ನಶ್ತ ಶರಗಳಂದ ಅವನ ಪ್ೃಷ್ಠರಕ್ಷಕನನೊನ
ಸಾರಥಿಯನೊನ ಸಂಹರಿಸಿದನು. ಸತಾವಿಕರಮಿ ಸಾತಾಕಿಯು ಅವನನುನ
ವಿರಥನನಾನಗಿ ಮಾಡಿ ಸನನತಪ್ವವ ಶರಗಳಂದ ಸ ೋನ ಗಳನುನ
ಸದ ಬಡಿಯತ್ ೊಡಗಿದನು. ಶ ೈನ ೋಯನ ಶರಗಳಂದ ಪ್ತೋಡಿತವಾದ
ಸ ೋನ ಯು ಸಂಪ್ೊಣವವಾಗಿ ಭಗನವಾಯತು. ಆಗ ಸತಾವಿಕರಮಿ
ಸಾತಾಕಿಯು ತವರ ಮಾಡಿ ಮುಂದ ಸಾಗಿದನು. ಮಹಾಸಮುದರದಂತ್ರದದ
ದ ೊರೋಣನ ಸ ೋನ ಯನುನ ದಾಟ್ಟ ಮುಂದುವರ ದ ಆ ವಿೋಯವವಾನನು
ಕೌರವ ಸ ೋನ ಯನುನ ಧವಂಸಮಾಡತ್ ೊಡಗಿದನು.

ಸಾತಾಕಿಯಂದ ಮಾಗಧ ರ್ಲಸಂಧನ ವಧ


ಯುದಧದಲ್ಲಿ ಕೃತವಮವನನುನ ಪ್ರಾರ್ಯಗ ೊಳಸಿ ಸಂಹೃಷ್ಟನಾದ

485
ಸಾತಾಕಿಯು ಸಾರಥಿಗ “ಗಾಬರಿಗ ೊಳಳದ ೋ ನಧಾನವಾಗಿ ಮುಂದ
ಸಾಗು!” ಎಂದು ಹ ೋಳದನು. ರಥ-ಕುದುರ -ಆನ ಗಳ ಸಮೊಹಗಳಂದ
ಮತುತ ಪ್ದಾತ್ರ ಸ ೈನಕರಿಂದ ಸಂಪ್ೊಣವವಾಗಿದದ ಆ ಕೌರವ
ಸ ೈನಾವನುನ ನ ೊೋಡಿ ಪ್ುನಃ ಸಾರಥಿಗ ಹ ೋಳದನು:

“ದ ೊರೋಣನ ಸ ೋನ ಯ ಎಡಭಾಗಕ ಕ ನೋನು ನ ೊೋಡುತ್ರತರುವ


ಮೋಡಗಳಂತ್ರರುವ ಸ ೋನ ಯು ಆನ ಗಳ ಸ ೋನ . ರುಕಮರಥನು
ಅದರ ನಾಯಕನು. ಸೊತ! ಬಹಳಷ್ುಟ ಸಂಖ್ ಾಯಲ್ಲಿರುವ ಆ
ಸ ೋನ ಯನುನ ದಾಟ್ಟ ಹ ೊೋಗುವುದು ಕಷ್ಟ. ದುಯೋವಧನನಂದ
ಆಜ್ಞಪ್ತರಾಗಿ ಅವು ನನಗಾಗಿ ಜೋವವನ ನೋ ತ್ ೊರ ದು
ಕಾಯುತ್ರತವ . ಆ ಮಹ ೋಷಾವಸ ತ್ರರಗತವರ ರಾರ್ಪ್ುತರರ ಲಿರೊ
ವಿೋರ ಯೋಧರು. ರಥ ೊೋದಾರರು. ಸುವಣವಮಯ ವಿಕೃತ
ಧವರ್ವುಳಳವರು. ನನ ೊನಡನ ಯುದಧಮಾಡಲು ನನನನ ನೋ
ಎದುರಿಸಿ ಆ ವಿೋರರು ನಂತ್ರರುವರು. ಕುದುರ ಗಳನುನ ಓಡಿಸು.
ಅಲ್ಲಿಗ ನನನನುನ ತಲುಪ್ತಸು. ಭಾರದಾವರ್ನು
ನ ೊೋಡುತ್ರತರುವಂತ್ ಯೋ ನಾನು ತ್ರರಗತವರ ೊಡನ
ಯುದಧಮಾಡುತ್ ೋತ ನ .”

ಸಾತವತನ ಮಾತ್ರನಂತ್ ನಡ ಯುವ ಸೊತನು ಹ ೊಳ ಯುತ್ರತರುವ

486
ಪ್ತ್ಾಕ ಗಳಂದ ಕೊಡಿದ ಆದಿತಾವಣವದ ರಥವನುನ ನಧಾನವಾಗಿ
ನಡ ಸಿದನು. ಅವನು ಹ ೋಳದಂತ್ ಯೋ ಆ ಸಾರಥಿಯ ವಶದಲ್ಲಿದದ
ವಾಯುವ ೋಗ ಸಮ, ಕುಂದಪ್ುಷ್ಪ ಅಥವಾ ಚಂದರ ಅಥವಾ ಬ ಳಳಯ
ಬಣಣದ ಉತತಮ ಕುದುರ ಗಳು ರಣದಲ್ಲಿ ಮುಂದುವರ ದವು. ಆ
ಶಂಖ್ವಣವದ ಉತತಮ ಕುದುರ ಗಳ ಂದಿಗ ಆಕರಮಣ ಮಾಡಿದ
ಸಾತಾಕಿಯನುನ ಆ ಶೂರರು ಆನ ಗಳ ಸ ೋನ ಗಳ ಂದಿಗ ಸುಲಭವಾಗಿ
ಭ ೋದಿಸಬಲಿ ವಿವಿಧ ತ್ರೋಕ್ಷ್ಣ ಸಾಯಕಗಳನುನ ಎರಚುತ್ಾತ ಅವನನುನ
ಸುತುತವರ ದರು. ಸಾತವತನಾದರ ೊೋ ವಷಾವಕಾಲದಲ್ಲಿ ಮಹಾಮೋಘವು
ರ್ಲವಷ್ವದಿಂದ ಪ್ವವತಗಳನುನ ಮುಚಿಿಬಿಡುವಂತ್ ನಶ್ತ
ಬಾಣಗಳಂದ ಆ ಗರ್ಸ ೋನ ಯನುನ ಮುಚಿಿ ಯುದಧಮಾಡಿದನು.
ಶ್ನವಿೋರನು ಬಿಟಟ ವರ್ರಸಪಷ್ವಕ ಕ ಸಮನಾದ ಶರಗಳಂದ
ವಧಿಸಲಪಡುತ್ರತದದ ಆನ ಗಳು ರಣವನುನ ಬಿಟುಟ ಓಡಿ ಹ ೊೋದವು.
ಕತತರಿಸಿಹ ೊೋದ ದಂತಗಳಂದಲೊ, ರಕತಸಿಕತವಾದ
ಅಂಗಾಂಗಗಳಂದಲೊ, ಒಡ ದು ಹ ೊೋಗಿದದ ತಲ -
ಗಂಡಸಾಲಗಳಂದಲೊ, ಸಿೋಳಹ ೊೋದ ಕಿವಿ-ಮುಖ್-
ಸ ೊಂಡಿಲುಗಳಂದಲೊ, ಸತುತಹ ೊೋಗಿದದ ಮಾವಟ್ಟಗರಿಂದಲೊ,
ಬಿದುದಹ ೊೋಗಿದದ ಪ್ತ್ಾಕ ಗಳಂದಲೊ, ಛಿನನವಾದ
ಮಮವಸಾಲಗಳಂದಲೊ, ಭಿನನವಾದ ಗಂಟ ಗಳಂದಲೊ, ಕತತರಿಸಲಪಟಟ

487
ಮಹಾಧವರ್ಗಳಂದಲೊ, ಹತಯೋಧರಿಂದಲೊ, ಜಾರಿಹ ೊೋಗಿದದ
ರತನಗಂಬಳಗಳಂದಲೊ ಕೊಡಿದದ ಆನ ಗಳು ಎಲಿ ದಿಕುಕಗಳಲ್ಲಿಯೊ
ಪ್ರಕಾಶ್ಸಿದವು. ಸಾತವತನ ವಿವಿಧ ನಾರಾಚ-ವತಿದಂತಗಳಂದ
ಗಾಯಗ ೊಂಡ ಮೋಡಗಳಂತ್ರದದ ಆನ ಗಳು ರ ೊೋದಿಸುತ್ಾತ ಸುತತಲೊ
ತ್ರರುಗುತ್ರತದದವು. ಹಾಗ ಆ ಗರ್ಸ ೋನ ಯು ದಿಕಾಕಪಾಲಾಗಿ
ಓಡಿಹ ೊೋಗುತ್ರತರಲು ಮಹಾರಥ ರ್ಲಸಂಧನು ತನನ ಆನ ಯನುನ
ರರ್ತ್ಾಶವ ಸಾತಾಕಿಯ ಬಳಗ ಕ ೊಂಡ ೊಯದನು. ಸುವಣವಮಯ
ಕವಚವನುನ ಧರಿಸಿದದ, ಶೂರ, ಶುಚಿ, ಕುಂಡಲ್ಲೋ, ಮುಕುಟ್ಟ, ಶಂಖಿೋ,
ರಕತಚಂದನಲ ೋಪ್ತತನಾಗಿದದ, ಕತ್ರತನಲ್ಲಿ ಜಾವರ್ವಲಾಮಾನ ಚಿನನದ
ಸರವನುನ ಧರಿಸಿದದ, ವಕ್ಷಃಸಾಲವನುನ ಪ್ದಕದಿಂದ
ಅಲಂಕರಿಸಿಕ ೊಂಡಿದದ, ಪ್ರಕಾಶಮಾನವಾದ ಕಂಠಸೊತರವನುನ ಧರಿಸಿದದ
ರ್ಲಸಂಧನು ರಣಾಂಗಣದಲ್ಲಿ ಸುವಣವಮಯ ಧನುಸಿನುನ
ಠ ೋಂಕರಿಸುತ್ಾತ ವಿದುಾತ್ರತನಂದ ಕೊಡಿದ ಮೋಘದಂತ್ ಪ್ರಕಾಶ್ಸಿದನು,

ಅತಾಂತ ತವರ ಯಂದ ತನನ ಮೋಲ ಬಿೋಳಲು ಬರುತ್ರತದದ ಮಗಧರಾರ್ನ


ಆ ಗರ್ನಾಯಕನನುನ ಸಾತಾಕಿಯು ಉಕಿಕ ಬರುತ್ರತರುವ ಸಮುದರವನುನ
ತ್ರೋರವು ತಡ ಯುವಂತ್ ತಡ ದು ನಲ್ಲಿಸಿದನು. ಶ ೈನ ೋಯನ ಉತತಮ
ಶರಗಳಂದ ಆ ಅನ ಯು ತಡ ಯಲಪಟ್ಟಟದುದನುನ ನ ೊೋಡಿ ಮಹಾಬಲ

488
ರ್ಲಸಂಧನು ಕುರದಧನಾದನು. ರ್ಲಸಂಧನು ಭಾರವನುನ ಹ ೊರಬಲಿ
ಮಾಗವಣಗಳಂದ ಶ್ನಯ ಮಮಮಗನ ಮಹಾವಕ್ಷಸಾಳಕ ಕ
ಹ ೊಡ ದನು. ಅನಂತರ ಇನ ೊನಂದು ಹತ್ಾತಳ ಯ ನಶ್ತ ಭಲಿದಿಂದ
ವೃಷಿಣವಿೋರನ ಧನುಸಿನುನ ಕತತರಿಸಿದನು. ಅನಂತರ ನಗುತ್ಾತ
ಧನುಸಿಿನಂದ ವಿಹೋನನಾಗಿದದ ಸಾತಾಕಿಯನುನ ವಿೋರ ಮಾಗಧನು
ನಗುತ್ಾತ ಐದು ನಶ್ತ ಶರಗಳಂದ ಹ ೊಡ ದನು. ವಿೋಯವವಾನ್
ರ್ಲಸಂಧನ ಅನ ೋಕ ಬಾಣಗಳಂದ ಗಾಯಗ ೊಂಡರೊ ಮಹಾಬಾಹು
ಸಾತಾಕಿಯು ವಿಚಲ್ಲತನಾಗಲ್ಲಲಿ. ಅದ ೊಂದು ಮಹಾ
ಅದುುತವಾಯತು. ತನನಮೋಲ ಬಿೋಳುತ್ರತರುವ ಬಾಣಗಳನುನ
ಪ್ರಿಗಣಿಸದ ೋ, ಗಾಬರಿಗ ೊಳಳದ ಸಾತಾಕಿಯು ಇನ ೊನಂದು ಧನುಸಿನುನ
ತ್ ಗ ದುಕ ೊಂಡು ’ನಲುಿ! ನಲುಿ!’ ಎಂದು ರ್ಲಸಂಧನಗ ಕೊಗಿ
ಹ ೋಳದನು. ಹೋಗ ಹ ೋಳ ನಗುತ್ಾತ ಶ ೈನ ೋಯನು ರ್ಲಸಂಧನ ಎದ ಗ
ಗುರಿಯಟುಟ ಅರವತುತ ಬಾಣಗಳಂದ ಹ ೊಡ ದನು. ಸುತ್ರೋಕ್ಷ್ಣ
ಕ್ಷುರಪ್ರದಿಂದ ರ್ಲಸಂಧನ ಮಹಾಧನುಸಿನುನ ಮುಷಿಟಪ್ರದ ೋಶದಲ್ಲಿ
ಕತತರಿಸಿ ಬಳಕ ಮೊರು ಬಾಣಗಳಂದ ಅವನನುನ ಹ ೊಡ ದನು.
ರ್ಲಸಂಧನಾಧರ ೊೋ ಬಾಣಗಳಂದ ಯುಕತವಾಗಿದದ ಆ ಧನುಸಿನುನ
ಕೊಡಲ ೋ ವಿಸಜವಸಿ ತ್ ೊೋಮರವನುನ ಕ ೈಗ ತ್ರತಕ ೊಂಡು ಸಾತಾಕಿಯ ಕಡ ಗ
ರಭಸದಿಂದ ಎಸ ದನು. ಅದು ಮಾಧವನ ಎಡಭುರ್ವನುನ

489
ಗಾಯಗ ೊಳಸಿ ಮಹಾಸಪ್ವವು ಭುಸುಗುಟುಟವಂತ್ ಸ ೊಯ್
ಶಬಧದ ೊಡನ ಭೊಮಿಯನುನ ಸ ೋರಿತು. ಎಡಭುರ್ವು ಗಾಯಗ ೊಳಳಲು
ಸಾತಾಕಿಯು ಮೊವತುತ ತ್ರೋಕ್ಷ್ಣ ವಿಶ್ಖ್ಗಳಂದ ರ್ಲಸಂಧನನುನ
ಹ ೊಡ ದನು. ಅದಕ ಕ ಪ್ರತ್ರಯಾಗಿ ಮಹಾಬಲ ರ್ಲಸಂಧನು
ಖ್ಡಗವನೊನ, ಎತ್ರತನ ಚಮವದಿಂದ ಮಾಡಿದದ ಚಂದಾರಕಾರದ ನೊರು
ಚಿಹ ನಗಳನುನಳಳ ಗುರಾಣಿಯನೊನ ತ್ ಗ ದುಕ ೊಂಡು ಖ್ಡಗವನುನ ತ್ರರುಗಿಸಿ
ಸಾತವತನ ಮೋಲ ಎಸ ದನು. ಆ ಖ್ಡಗವು ಶ ೈನ ೋಯನ ಧನುಸಿನುನ
ತುಂಡರಿಸಿ ಭೊಮಿಯ ಮೋಲ ಬಿದಿದತು. ಭೊಮಿಯ ಮೋಲ ಬಿದಿದದದ ಆ
ಖ್ಡಗವು ಕ ೊಳಳಯ ಚಕರದಂತ್ ತ್ ೊೋರುತ್ರತತುತ.

ಒಡನ ಯೋ ಸಾತಾಕಿಯು ಕುರದಧನಾಗಿ ಎಲಿ ಶರಿೋರಗಳನೊನ


ತುಂಡರಿಸಬಲಿ, ಶಾಲವೃಕ್ಷದ ಕ ೊಂಬ ಯಂತ್ ದಿೋಘವವಾದ ಇಂದರನ
ವಜಾರಯುಧಕ ಕ ಸಮನಾದ ಠ ೋಂಕಾರಶಬಧವುಳಳ ಧನುಸಿಿನ
ಶ್ಂಜನಯನುನ ಮಿೋಟ್ಟ ನಶ್ತ ಬಾಣದಿಂದ ರ್ಲಸಂಧನನುನ
ಪ್ರಹರಿಸಿದನು. ಆಗ ಮಾಧವೊೋತತಮನು ನಗುತ್ಾತ ಆಭರಣಗಳಂದ
ಕೊಡಿದದ ರ್ಲಸಂಧನ ಎರಡು ತ್ ೊೋಳುಗಳನೊನ ಎರಡು ಕ್ಷುರಪ್ರಗಳಂದ
ಕತತರಿಸಿಬಿಟಟನು. ರ್ಲಸಂಧನ ಪ್ರಿಘೊೋಪ್ಮ ಎರಡು ತ್ ೊೋಳುಗಳ
ಪ್ವವತದ ಮೋಲ್ಲಂದ ಜಾರಿಬಿದದ ಐದು ಹ ಡ ಗಳುಳಳ ಸಪ್ವಗಳಂತ್

490
ಆನ ಯ ಮೋಲ್ಲಂದ ವಸುಂಧರ ಧರ ಯ ಮೋಲ ಬಿದದವು. ಅನಂತರ
ಸಾತಾಕಿಯು ಮೊರನ ಯ ಕ್ಷುರದಿಂದ ಮುತ್ರತನಂಥಹ ಸುಂದರ
ಹಲುಿಗಳನುನ ಹ ೊಂದಿದದ ಮನ ೊೋಹರ ಕಣವಕುಂಡಲಗಳಂದ
ಸಮಲಂಕೃತವಾಗಿದದ ರ್ಲಸಂಧನ ವಿಶಾಲ ಶ್ರಸಿನುನ ಕತತರಿಸಿದನು.
ತಲ ಮತುತ ಬಾಹುಗಳು ಕ ಳಗ ಬಿೋಳಲು ಅತಾಂತ ಭಯಂಕರವಾಗಿ
ಕಾಣುತ್ರತದದ ರ್ಲಸಂಧನ ಕಬಂಧವು ಚಿಮುಮತ್ರತರುವ ರಕತದಿಂದ ಆ
ಮಹಾಗರ್ವನುನ ತ್ ೊೋಯಸಿತು. ಈ ರಿೋತ್ರ ರ್ಲಸಂಧನನುನ ಸಂಹರಿಸಿ
ಸಾತವತನು ತವರ ಮಾಡಿ ಆನ ಯ ಭುರ್ದ ಮೋಲ್ಲಂದ ಅದರ
ಅಂಬಾರಿಯನೊನ ಕ ಳಗುರುಳಸಿದನು.

ಆದರ ರಕತದಿಂದ ತ್ ೊೋಯುದ ಹ ೊೋಗಿದದ ದ ೋಹದ ರ್ಲಸಂಧನ ಆನ ಯು


ಅದಕ ಕ ಕಟ್ಟಟದದ ಆ ಶ ರೋಷ್ಠ ಅಂಬಾರಿಯನುನ ಜ ೊೋತ್ಾಡಿಸುತ್ಾತ ಎಳ ದು
ಕ ೊಂಡ ೋ ಓಡಿಹ ೊೋಯತು. ಸಾತವತನ ಬಾಣಗಳಂದ ಪ್ುನಃ
ಪ್ತೋಡಿತವಾದ ಆ ದ ೊಡಡ ಆನ ಯು ಭಯಂಕರವಾಗಿ ಚಿೋತ್ಾಕರ
ಮಾಡುತ್ಾತ ತನನ ಕಡ ಯ ಸ ೋನ ಯನ ನೋ ಪ್ದಾಘಾತದಿಂದ ಮದಿವಸುತ್ಾತ
ಓಡಿಹ ೊೋಯತು. ವೃಷಿಣಯರ ವೃಷ್ಭನಂದ ರ್ಲಸಂಧನು
ಹತನಾದುದನುನ ಕಂಡು ಕೌರವ ಸ ೋನ ಯಲ್ಲಿ ಮಹಾ
ಹಾಹಾಕಾರವುಂಟಾಯತು. ಶತುರವನುನ ರ್ಯಸುವುದರಲ್ಲಿ

491
ನರುತ್ಾಿಹರಾಗಿದದ ಪ್ಲಾಯನದಲ್ಲಿ ಉತ್ಾಿಹತರಾಗಿದದ ಕೌರವ
ಯೋಧರು ಎಲಿ ದಿಕುಕಗಳಲ್ಲಿ ಹಮಮಟ್ಟಟ ಓಡಿಹ ೊೋದರು.

ಈ ಮಧಾದಲ್ಲಿ ದ ೊರೋಣನು ವ ೋಗವಾದ ಕುದುರ ಗಳ ಮೊಲಕ


ಮಹಾರಥ ಸಾತಾಕಿಯ ಸಮಿೋಪ್ ಬಂದನು. ಅಡಿಗಡಿಯೊ
ರ್ಯಶಾಲ್ಲಯಾಗುತ್ರತದದ ಶ ೈನ ೋಯನನುನ ನ ೊೋಡಿ ಕುರದಧರಾದ
ಕುರುಪ್ುಂಗವರು ದ ೊರೋಣನನುನ ಸ ೋರಿಕ ೊಂಡು ಸಾತಾಕಿಯನುನ
ಸುತುತವರ ದರು. ಆಗ ದ ೊರೋಣನ ೊಂದಿಗಿದದ ಕುರುಗಳ ಮತುತ ಸಾತವತನ
ನಡುವ ದ ೋವಾಸುರರ ಮಧ ಾ ನಡ ದಂತ್ ಘೊೋರವಾದ ಯುದಧವು
ನಡ ಯತು.

ಸಾತಾಕಿಯಂದ ದುಯೋವಧನ-ಕೃತವಮವರ ಪ್ರಾರ್ಯ


ಪ್ರಹಾರಕುಶಲರಾದ ಅವರ ಲಿರೊ ಬಾಣಗಳ ಸಮೊಹಗಳನುನ
ಪ್ರಯೋಗಿಸುತ್ಾತ ತವರ ಮಾಡಿ ಯುಯುಧಾನನ ೊಡನ ಯುದಧ
ಮಾಡಿದರು. ಅವನನುನ ದ ೊರೋಣನು ಎಪ್ಪತ್ ತೋಳು ನಶ್ತ ಬಾಣಗಳಂದ,
ದುಮವಷ್ವಣನು ಹನ ನರಡು ಮತುತ ದುಃಸಿಹನು ಹತುತ ಬಾಣಗಳಂದ
ಹ ೊಡ ದರು. ಹಾಗ ಯೋ ವಿಕಣವನೊ ಕೊಡ ರಣಹದಿದನ ರ ಕ ಕಗಳ
ಮೊವತುತ ನಶ್ತ ಕಂಕಪ್ತರಗಳಂದ ಅವನ ಎಡಪಾಶವವವನೊನ ಮತುತ
ವಕ್ಷಸಾಳವನೊನ ಪ್ರಹರಿಸಿದನು. ದುಮುವಖ್ನು ಹತುತ ಬಾಣಗಳಂದ,

492
ಹಾಗ ಯೋ ದುಃಶಾಸನನು ಎಂಟು ಬಾಣಗಳಂದ ಮತುತ ಚಿತರಸ ೋನನು
ಎರಡರಿಂದ ಶ ೈನ ೋಯನನುನ ಹ ೊಡ ದರು. ದುಯೋವಧನನೊ ಮತುತ
ಅನಾ ಮಹಾರಥ ಶೂರರೊ ಮಾಧವನನುನ ಮಹಾ ಶರವಷ್ವದಿಂದ
ಪ್ತೋಡಿಸಿದರು. ಕೌರವ ಪ್ುತರರಿಂದ ಎಲಿ ಕಡ ಗಳಂದ ಹೋಗ
ಹ ೊಡ ಯಲಪಡುತ್ರತದದ ಶ ೈನ ೋಯನು ಅವರಿಗ ಪ್ರತ್ರಯಾಗಿ ಪ್ರತ್ ಾೋಕ
ಪ್ರತ್ ಾೋಕವಾಗಿ ಒಬ ೊಬಬಬರನೊನ ಜಹಮಗಗಳಂದ ಹ ೊಡ ದನು.
ಭಾರದಾವರ್ನನುನ ಮೊರು ಬಾಣಗಳಂದ, ದುಃಸಿಹನನುನ
ಒಂಭತತರಿಂದ, ವಿಕಣವನನುನ ಇಪ್ಪತ್ ೈದರಿಂದ, ಚಿತರಸ ೋನನನುನ
ಏಳರಿಂದ, ದುಮವಷ್ವಣನನುನ ಹನ ನರಡರಿಂದ, ವಿವಿಂಶತ್ರಯನುನ
ನಾಲಕರಿಂದ, ಸತಾವರತನನುನ ಒಂಭತತರಿಂದ ಮತುತ ವಿರ್ಯನನುನ ಹತುತ
ಶರಗಳಂದ ಹ ೊಡ ದನು. ಆಗ ತಕ್ಷಣವ ೋ ಮಹಾರಥಿ ಸಾತಾಕಿಯು
ಧನುಸಿನುನ ಟ ೋಂಕರಿಸುತ್ಾತ ದುಯೋವಧನನನುನ ಎದುರಿಸಿ ಶರಗಳಂದ
ಗಾಢವಾಗಿ ಪ್ರಹರಿಸಿದನು. ಹೋಗ ಅವರಿಬಬರ ನಡುವ ಯುದಧವು
ನಡ ಯತು. ಆ ಇಬಬರು ಮಹಾರಥರು ತ್ರೋಕ್ಷ್ಣ ಶರಗಳನುನ ಅನುಸಂಧಾನ
ಮಾಡುತ್ಾತ, ಪ್ರಹರಿಸುತ್ಾತ, ಸಮರದಲ್ಲಿ ಅನ ೊಾೋನಾರನುನ ಬಾಣಗಳಂದ
ಮುಚಿಿ ಅದೃಶಾರನಾನಗಿಸಿಬಿಟಟರು. ಕುರುರಾರ್ನಂದ ಬಹಳವಾಗಿ
ಗಾಯಗ ೊಂಡ ಸಾತಾಕಿಯು ರಕತವನುನ ಸುರಿಸುತ್ಾತ ಕ ಂಪ್ು ರಸವನುನ
ಸುರಿಸುವ ಚಂದನ ವೃಕ್ಷದಂತ್ ಶ ೂೋಭಿಸಿದನು. ಸಾತವತನ ಬಾಣಗಳ

493
ಗುಂಪ್ುಗಳಂದ ಗಾಯಗ ೊಂಡ ದುಯೋವಧನನು ಸುವಣವಮಯ
ಶ್ರ ೊೋಭೊಷ್ಣವಿರುವ ಎತತರವಾದ ಯೊಪ್ಸಾಂಭದಂತ್
ಶ ೂೋಭಿಸಿದನು.

ಮಾಧವನಾದರ ೊೋ ರಣದಲ್ಲಿ ಒಮಮಲ ೋ ನಗುತ್ಾತ ಕುರುರಾರ್ನ


ಧನುಸಿನುನ ಕ್ಷುರಪ್ರದಿಂದ ಕತತರಿಸಿದನು. ಕೊಡಲ ೋ ಧನುಸಿನುನ
ಕಳ ದುಕ ೊಂಡ ಅವನನುನ ಬಹಳ ಶರಗಳಂದ ಪ್ರಹರಿಸಿದನು.
ಕ್ಷ್ಪ್ರಕಾರಿೋ ಶತುರವಿನ ಶರಗಳಂದ ತನನ ಧನುಸುಿ ತುಂಡಾದುದನುನ
ಮತುತ ಶತುರವಿನ ವಿರ್ಯಲಕ್ಷಣವನುನ ದುಯೋವಧನನು
ಸಹಸಿಕ ೊಳಳಲ್ಲಲಿ. ಆಗ ಅವನು ಹ ೋಮಪ್ೃಷ್ಠದ ಇನ ೊನಂದು ದುರಾಸದ
ಧನುಸಿನುನ ತ್ ಗ ದುಕ ೊಂಡು ತಕ್ಷಣವ ೋ ನೊರು ಸಾಯಕಗಳಂದ
ಸಾತಾಕಿಯನುನ ಹ ೊಡ ದನು. ಅವನಿಂದ ಅತ್ರಯಾಗಿ ಗಾಯಗ ೊಂಡ
ಸಾತಾಕಿಯು ಸಹಸಿಕ ೊಳಳಲಾಗದ ೋ ದುಯೋವಧನನನೊನ ಬಹಳವಾಗಿ
ಪ್ತೋಡಿಸಿದನು. ನೃಪ್ತ್ರಯು ಪ್ತೋಡಿತನಾಗಿದುದದನುನ ನ ೊೋಡಿ
ದುಯೋವಧನನ ಸಹ ೊೋದರರು ಸಾತವತನನುನ ಶರವಷ್ವಗಳಂದ
ಮುಚಿಿಬಿಟಟರು. ಅವರಿಂದ ಬಹಳವಾಗಿ ಗಾಯಗ ೊಂಡ ಸಾತಾಕಿಯು
ಒಬ ೊಬಬಬರನೊನ ಐದ ೈದು ಮತುತ ಪ್ುನಃ ಏಳ ೋಳರಿಂದ ಹ ೊಡ ದನು.
ತವರ ಮಾಡಿ ದುಯೋವಧನನನೊನ ಎಂಟು ಆಶುಗಗಳಂದ ಹ ೊಡ ದು

494
ನಗುತ್ಾತ ರಿಪ್ುಭಿೋಷ್ಣವಾಗಿದದ ಅವನ ಧನುಸಿನುನ ತುಂಡರಿಸಿದನು.
ಅನಂತರ ಆನ ಯ ಚಿಹ ನಯುಳಳ ಮಣಿಮಯವಾದ ಅವನ ಧವರ್ವನುನ
ಶರಗಳಂದ ಕ ಳಗುರುಳಸಿದನು. ಆ ಮಹಾಯಶಸಿವಯು ನಶ್ತ
ಶರಗಳಂದ ನಾಲುಕ ಕುದುರ ಗಳನೊನ ಕ ೊಂದು ಕ್ಷುರಪ್ರದಿಂದ
ಸಾರಥಿಯನೊನ ಕ ಳಗುರುಳಸಿದನು. ಇದರ ಮಧಾದಲ್ಲಿಯೋ ಮಹಾರಥ
ಕುರುರಾರ್ನನುನ ಹೃಷ್ಟನಾದ ಸಾತಾಕಿಯು ಅನ ೋಕ ಮಮವಭ ೋದಿ
ಬಾಣಗಳಂದ ಮುಚಿಿಬಿಟಟನು. ಶ ೈನ ೋಯನ ಉತತಮ ಶರಗಳಂದ
ಗಾಯಗ ೊಂಡ ದುಯೋವಧನನು ತಕ್ಷಣವ ೋ ಓಡಿಹ ೊೋದನು.
ಓಡಿಹ ೊೋಗುವಾಗ ಧನವ ಚಿತರಸ ೋನನ ರಥವನುನ ಏರಿದನು. ಆಕಾಶದಲ್ಲಿ
ರಾಹುವಿನಂದ ಗರಸತನಾದ ಸೊಯವನಂತ್ ಸಾತಾಕಿಯಂದ ಗರಸತನಾದ
ರಾರ್ನನುನ ನ ೊೋಡಿ ಹಾಹಾಕಾರವುಂಟಾಯತು.

ಆ ಮಹಾಶಬಧವನುನ ಕ ೋಳ ಮಹಾರಥ ಕೃತವಮವನು ಧನುಸಿನುನ


ಟ ೋಂಕರಿಸಿ ಅಲಾಿಡಿಸುತ್ಾತ, ಕುದುರ ಗಳನುನ ಬ ೋಗ ಹ ೊೋಗುವಂತ್
ಚಪ್ಪರಿಸುತ್ಾತ, “ಬ ೋಗ ಹ ೊೋಗು!” ಎಂದು ಸಾರಥಿಯನುನ ಗದರಿಸುತ್ಾತ
ತಕ್ಷಣವ ೋ ಮಾಧವನು ಎಲ್ಲಿದದನ ೊೋ ಅಲ್ಲಿಗ ಧಾವಿಸಿ ಬಂದನು.
ಬಾಯದರ ದ ಅಂತಕನಂತ್ ಯೋ ತನನ ಮೋಲ ಬಿೋಳಲು ಬರುತ್ರತದದ
ಅವನನುನ ನ ೊೋಡಿ ಯುಯುಧಾನನು ಸಾರಥಿಗ ಹೋಗ ಹ ೋಳದನು:

495
“ಕೃತವಮವನು ಕ ೈಯಲ್ಲಿ ಬಾಣವನುನ ಹಡಿಧು ರಥದಲ್ಲಿ ಕುಳತು
ತ್ರೋವರ ವ ೋಗದಿಂದ ನನನ ಕಡ ಗ ೋ ಬರುತ್ರತದಾದನ . ಅವನನುನ ನಮಮ
ರಥದ ೊಂದಿಗ ಎದುರಿಸು!”

ಅನಂತರ ವಿಧಿವತ್ಾತಗಿ ಸರ್ುುಗ ೊಳಸಿದದ ವ ೋಗದ ಕುದುರ ಗಳಂದ


ಯುಕತವಾಗಿದದ ರಥದಲ್ಲಿ ಕುಳತು ಸಾತಾಕಿಯು ಧನುಷ್ಮಂತರಿಗ
ಆದಶವಪಾರಯನಾಗಿದದ ಭ ೊೋರ್ನ ಸಮಿೋಪ್ಕ ಕ ಹ ೊೋದನು. ಆಗ ಪ್ರಮ
ಕುರದಧರಾಗಿದದ, ಪ್ರರ್ವಲ್ಲಸುವ ಅಗಿನಗಳಂತ್ ಯೋ ಕಾಣುತ್ರತದದ,
ವ ೋಗಶಾಲ್ಲಗಳಾದ, ಆ ನರಶ ರೋಷ್ಠ ಸಾತಾಕಿ-ಕೃತವಮವರಿಬಬರೊ
ಕ ೊಬಿಬದ ಎರಡು ವಾಾಘರಗಳ ೋಪಾದಿಯಲ್ಲಿ ಯುದಧಕ ಕ ತ್ ೊಡಗಿದರು.
ಕೃತವಮವನಾದರ ೊೋ ಶ ೈನ ೋಯನನುನ ಇಪ್ಪತ್ಾತರು ಬಾಣಗಳಂದ
ಪ್ರಹರಿಸಿ ಅವನ ಸಾರಥಿಯನುನ ಏಳು ನಶ್ತ ಬಾಣಗಳಂದ
ಹ ೊಡ ದನು. ಪ್ುನಃ ಶ ರೋಷ್ಠವಾದ ನಾಲುಕ ಬಾಣಗಳಂದ ಸಾತವತನ
ಸುಶ್ಕ್ಷ್ತವೂ ವಿನೋತವೂ ಆಗಿದದ ಸಿಂಧುದ ೋಶದ ನಾಲುಕ
ಕುದುರ ಗಳನೊನ ಗಾಯಗ ೊಳಸಿದನು. ಬಂಗಾರದ ಧವರ್ವುಳಳ,
ಬಂಗಾರದ ಅಂಗದವನುನ ತ್ ೊಟ್ಟಟದದ, ಬಂಗಾರದ ಕವಚವನುನ
ತ್ ೊಟ್ಟಟದದ ಕೃತವಮವನು ಬಂಗಾರದ ಬ ನುನಳಳ ಧನುಸಿನುನ ಟ ೋಂಕರಿಸಿ
ಬಂಗಾರದ ರ ಕ ಕಗಳನುನ ಹ ೊಂದಿದದ ಬಾಣಗಳಂದ ಸಾತಾಕಿಯನುನ

496
ಮುಚಿಿ ಬಿಟಟನು. ಧನಂರ್ಯನನುನ ನ ೊೋಡುವ ಅವಸರದಲ್ಲಿದದ ಶ್ನಯ
ಮಮಮಗನು ಎಂಭತುತ ಬಾಣಗಳನುನ ಕೃತವಮವನ ಮೋಲ
ಪ್ರಯೋಗಿಸಿದನು. ಬಲ್ಲಷ್ಠ ಶತುರವಿನ ಬಾಣಗಳಂದ ಬಹಳವಾಗಿ
ಗಾಯಗ ೊಂಡ ಕೃತವಮವನು ಭೊಕಂಪ್ವಾದಾಗ ಪ್ವವತವು
ನಡುಗುವಂತ್ ತತತರಿಸಿದನು. ಅದ ೋ ಸಮಯದಲ್ಲಿ ಸಾತಾಕಿಯು
ತಕ್ಷಣವ ೋ ಅರವತೊಮರು ನಸಿತ ಬಾಣಗಳಂದ ಕೃತವಮವನ
ಕುದುರ ಗಳನೊನ, ಏಳು ಬಾಣಗಳಂದ ಅವನ ಸಾರಥಿಯನೊನ
ಹ ೊಡ ದನು. ಅನಂತರ ಸಾತಾಕಿಯು ಚಿನನದ ರ ಕ ಕಗಳನುನ ಹ ೊಂದಿದದ
ಕ ೊೋಪ್ಗ ೊಂಡ ಸಪ್ವದಂತ್ರದದ ಮಹಾಜಾವಲ ಯಂದ ಯುಕತವಾಗಿದದ
ವಿಶ್ಖ್ವನುನ ಹೊಡಿ ಕೃತವಮವನ ಮೋಲ ಪ್ರಯೋಗಿಸಿದನು.
ಯಮದಂಡ ಸದೃಶವಾಗಿದದ ಆ ಅತುಾಗರ ಬಾಣವು
ಸುವಣವಮಯವೂ, ಚಿತ್ರರತವೂ, ಪ್ರಕಾಶಮಾನವೂ ಆಗಿದದ
ಕೃತವಮವನ ಕವಚವನುನ ಭ ೋದಿಸಿ, ಅವನ ಶರಿೋರವನುನ ಹ ೊಕುಕ,
ರಕತದಲ್ಲಿ ತ್ ೊೋಯುದ ಹ ೊರಬಂದು ಭೊಮಿಯ ಮೋಲ ಬಿದಿದತು.

ಸಾತವತನ ಬಾಣದಿಂದ ಗಾಯಗ ೊಂಡ ಕೃತವಮವನ ದ ೋಹದಿಂದ


ರಕತವು ಧಾರಾಕಾರವಾಗಿ ಸುರಿಯತ್ ೊಡಗಿತು. ಧನುಬಾವಣಗಳು
ಶಕಿತಗುಂದಿದ ಅವನ ಕ ೈಗಳಂದ ಜಾರಿದವು. ಅವನೊ ಕೊಡ ಉತತಮ

497
ರಥದಲ್ಲಿ ಕುಸಿದು ಬಿದದನು. ಅಮಿತವಿಕರಮಿ ಸಾತಾಕಿಯ ಬಾಣಗಳಂದ
ಪ್ತೋಡಿತನಾದ ಕೃತವಮವನು ಮಂಡಿಗಳನುನ ಊರಿದದಂತ್ ಯೋ
ಆಸನದಲ್ಲಿ ಪ್ಕಕಕ ಕ ಬಿದದನು. ಸಹಸರಬಾಹು ಕಾತವವಿೋಯಾವರ್ುವನನಗ
ಸಮಾನನಾಗಿದದ, ಸಾಗರ ೊೋಪಾದಿಯಲ್ಲಿ ಕದಲ್ಲಸಲು ಅಶಕಾನಾಗಿದದ
ಕೃತವಮವನನುನ ಪ್ರಾರ್ಯಗ ೊಳಸಿ ಸಾತಾಕಿಯು ಅಲ್ಲಿಂದ
ಹ ೊರಟುಬಿಟಟನು. ಖ್ಡಗ-ಶಕಿತ-ಧನುಸುಿಗಳಂದ ತುಂಬಿಹ ೊೋಗಿದದ, ಗರ್-
ಅಶವ-ರಥ ಸಂಕುಲಗಳಂದ ಕೊಡಿದದ, ನೊರಾರು ಕ್ಷತ್ರರಯಷ್ವಭರಿಂದ
ಪ್ರವತ್ರವತವಾದ, ಭಯಂಕರ ರಕತದ ಕ ೊೋಡಿಯೋ ಹರಿದುಹ ೊೋಗುತ್ರತದದ
ಆ ಸ ೋನ ಯ ಮಧಾದಿಂದಲ ೋ ಎಲಿರೊ ನ ೊೋಡುತ್ರತದದಂತ್ ಯೋ, ಇಂದರನು
ಅಸುರರ ಸ ೋನ ಯನುನ ಹ ೋಗ ೊೋ ಹಾಗ , ಶ್ನಪ್ುಂಗವನು
ಹ ೊರಟುಹ ೊೋದನು. ಬಲವಾನ್ ಹಾದಿವಕಾನಾದರ ೊೋ
ಚ ೋತರಿಸಿಕ ೊಂಡು ಮತ್ ೊತಂದು ಮಹಾಧನುಸಿನುನ ಕ ೈಗ ತ್ರತಕ ೊಂಡು
ಪಾಂಡವರು ಮುಂದ ಹ ೊೋಗದಂತ್ ತಡ ಯುತ್ಾತ ಅಲ್ಲಿಯೋ ನಂತನು.

ದ ೊರೋಣ-ಸಾತಾಕಿಯರ ಯುದಧ
ಶ ೈನ ೋಯನು ಅಲಿಲ್ಲಿ ಸ ೋನ ಗಳನುನ ನಾಶಪ್ಡಿಸುತ್ರತರಲು ಭಾರದಾವರ್
ದ ೊರೋಣನು ಮಹಾ ಶರವಾರತಗಳಂದ ಅವನನುನ ಮುಚಿಿದನು. ಆಗ
ಎಲಿ ಸ ೋನ ಗಳ ನ ೊೋಡುತ್ರತದದಂತ್ ಬಲ್ಲ ಮತುತ ವಾಸವರ ನಡುವ

498
ನಡ ದ ಯುದಧದಂಥಹ ಸಂಪ್ರಹಾರ ತುಮುಲ ಯುದಢವು ದ ೊರೋಣ
ಮತುತ ಸಾತಾಕಿಯರ ನಡುವ ನಡ ಯತು. ದ ೊರೋಣನು ಶ್ನಯ
ಮಮಮಗನ ಹಣ ಗ ಚಿತ್ರರತವಾದ, ಲ ೊೋಹಮಯವಾದ,
ಸಪ್ವಸದೃಶವಾಗಿದದ ಮೊರು ಬಾಣಗಳನುನ ಪ್ರಹರಿಸಿದನು. ಹಣ ಗ
ಚುಚಿಿಕ ೊಂಡ ಆ ಜಃಮಗಗಳಂದ ಯುಯುಧಾನನು ತ್ರರಶೃಂಗ
ಪ್ವವತದಂತ್ ಶ ೂೋಭಿಸಿದನು. ಶತುರವಿನ ದುಬವಲ ಛಿದರವನ ನೋ
ಹುಡುಕುತ್ರತದದ ದ ೊರೋಣನು ಇಂದರನ ವಜಾರಯುಧಕ ಕ ಸಮಾನವಾದ
ಧವನಯಂದ ಕೊಡಿದ ಇನೊನ ಅನ ೋಕ ಬಾಣಗಳನುನ ಸಂಯುಗದಲ್ಲಿ
ಸಾತಾಕಿಯ ಮೋಲ ಸಮಯವರಿತು ಪ್ರಯೋಗಿಸಿದನು. ದ ೊರೋಣನ
ಧನುಸಿಿನಂದ ಹ ೊರಟು ಬಿೋಳುತ್ರತದದ ಆ ಶರಗಳನುನ ಪ್ರಮಾಸರವಿದು
ದಾಶಾಹವನು ಪ್ುಂಖ್ಗಳುಳಳ ಎರ ಡ ರಡು ಬಾಣಗಳಂದ ಕತತರಿಸಿದನು.
ಅವನ ಹಸತಲಾಘವವನುನ ನ ೊೋಡಿದ ದ ೊರೋಣನು ಜ ೊೋರಾಗಿ ನಕುಕ
ತಕ್ಷಣವ ೋ ಶ್ನಪ್ುಂಗವನನುನ ಇಪ್ಪತುತ ಬಾಣಗಳಂದ ಹ ೊಡ ದನು.
ಯುಯುಧಾನನ ಹಸತಲಾಘವವನುನ ತನನ ಹಸತಲಾಘವದಿಂದ
ಮಿೋರಿಸುತ್ಾತ ದ ೊರೋಣನು ಪ್ುನಃ ಐವತುತ ನಶ್ತ ಬಾಣಗಳಂದ
ಪ್ರಹರಿಸಿದನು. ಕುರದಢ ಮಹಾಸಪ್ವಗಳು ಹುತತದಿಂದ ಹ ೋಗ
ಒಂದ ೊಂದಾಗಿ ಹ ೊರಬರುತತವ ಯೋ ಹಾಗ ದ ೊರೋಣನ ರಥದಿಂದ
ದ ೋಹವನುನ ಸಿೋಳಬಲಿ ಬಾಣಗಳು ಹ ೊರಬರುತ್ರತದದವು. ಅದ ೋ

499
ರಿೋತ್ರಯಲ್ಲಿ ಯುಯುಧಾನನು ಸೃಷಿಟಸಿದ ನೊರಾರು ಸಾವಿರಾರು
ರಕತವನುನ ಕುಡಿಯುವ ಶರಗಳು ದ ೊರೋಣನ ರಥವನುನ ಮುತ್ರತದವು.

ದಿವರ್ಮುಖ್ಾ ದ ೊರೋಣ ಮತುತ ಸಾತವತ ಇವರಿಬಬರು ನರಷ್ವಭರ


ನಡುವ ಹಸತ ಲಾಘವದಲ್ಲಿ ಯಾವ ರಿೋತ್ರಯ ವಾತ್ಾಾಸವೂ
ಕಾಣುತ್ರತರಲ್ಲಲಿ. ಸಾತಾಕಿಯು ದ ೊರೋಣನನುನ ಒಂಭತುತ
ನತಪ್ವವಗಳಂದ ಹ ೊಡ ದನು. ಮತುತ ಅತಾಂತ ಕುರದಧನಾಗಿ
ಭಾರದಾವರ್ನು ನ ೊೋಡುತ್ರತದದಂತ್ ಯೋ ನೊರು ನಶ್ತ ಶರಗಳಂದ ಅವನ
ಧವರ್ವನೊನ ಸಾರಥಿಯನೊನ ಹ ೊಡ ದನು. ಯುಯುಧಾನನ
ಹಸತಲಾಘವವನುನ ಕಂಡು ಮಹಾರಥ ದ ೊರೋಣನು ಸಾತಾಕಿಯನುನ
ಎಪ್ಪತುತ ಬಾಣಗಳಂದ ಹ ೊಡ ದು, ಮೊರರಿಂದ ಕುದುರ ಗಳನೊನ,
ಒಂದರಿಂದ ಮಾಧವನ ರಥದಲ್ಲಿದದ ಧವರ್ವನೊನ ಹ ೊಡ ದನು.
ದ ೊರೋಣನು ಚಿನನದ ರ ಕ ಕಗಳದದ ಇನ ೊನಂದು ಭಲಿದಿಂದ ಮಾಧವನ
ಧನುಸಿನುನ ತುಂಡರಿಸಿದನು. ಆಗ ಸಾತಾಕಿಯಾದರ ೊೋ ಕುರದಢನಾಗಿ
ಧನುಸಿನುನ ಬಿಸುಟು ಮಹಾ ಗದ ಯಂದನುನ ಹಡಿದು ಭಾರದಾವರ್ನ
ಮೋಲ ಎಸ ದನು. ತನನ ಮೋಲ ರಭಸದಿಂದ ಬರುತ್ರತದದ ಆ ಚಿನನದ
ಪ್ಟ್ಟಟಯಂದ ಸುತತಲಪಟ್ಟಟದದ ಲ ೊೋಹಮಯ ಗದ ಯನುನ ದ ೊರೋಣನು
ಅನ ೋಕ ಬಹುರೊಪ್ತೋ ಬಾಣಗಳಂದ ನರಸನಗ ೊಳಸಿದನು. ಅನಂತರ

500
ಸತಾವಿಕರಮಿ ಸಾತಾಕಿಯು ಇನ ೊನಂದು ಧನುಸಿನುನ ಎತ್ರತಕ ೊಂಡು ವಿೋರ
ಭಾರದಾವರ್ನನುನ ಅನ ೋಕ ಶ್ಲಾಶ್ತ ಶರಗಳಂದ ಗಾಯಗ ೊಳಸಿದನು.
ದ ೊರೋಣನನುನ ಹಾಗ ಗಾಯಗ ೊಳಸಿ ಸಾತಾಕಿಯು ಸಿಂಹನಾದಗ ೈದನು.
ದ ೊರೋಣನು ಅವನ ಆ ಕೃತಾವನುನ ಸಹಸಿಕ ೊಳಳಲ್ಲಲಿ. ಚಿನನದ
ದಂಡದಿಂದ ಕೊಡಿದದ ಲ ೊೋಹಮಯ ಶಕಾಾಯುಧವನ ನತ್ರತಕ ೊಂಡು
ಮಾಧವನ ರಥದ ಮೋಲ ರಭಸದಿಂದ ಎಸ ದನು. ಕಾಲನಂತ್ರದದ ಆ
ಶಕಿತಯು ಶ ೈನ ೋಯನನುನ ಮುಟಟದ ೋ ಅವನ ರಥವನುನ ಮಾತರ ಭ ೋದಿಸಿ
ಉಗರ ದಾರುಣ ಸವರದ ೊಂದಿಗ ಭೊಮಿಯ ಮೋಲ ಬಿದಿದತು. ಆಗ
ಶ್ನಯ ಮಮಮಗನು ದ ೊರೋಣನನುನ ಪ್ತ್ರರಗಳಂದ ಹ ೊಡ ದನು. ಅದು
ದ ೊರೋಣನ ಬಲಭುರ್ಕ ಕ ತ್ಾಗಿ ಪ್ತೋಡ ಯನುನಂಟುಮಾಡಿತು.
ದ ೊರೋಣನಾದರ ೊೋ ಮಾಧವನ ಮಹಾ ಧನುಸಿನುನ ಅಧವಚಂದರದಿಂದ
ತುಂಡರಿಸಿ ರಥಶಕಿತಯಂದ ಸಾರಥಿಯನುನ ಹ ೊಡ ದನು.

ರಥಶಕಿತಯಂದ ಪ್ರಹೃತನಾದ ಸಾರಥಿಯು ಮೊರ್ ವಹ ೊಂದಿ


ಮುಹೊತವಕಾಲ ರಥಪ್ತೋಠದ ಹಂಬದಿಯಲ್ಲಿ ಸುಮಮನ ೋ
ಕುಳತುಕ ೊಂಡನು. ಆಗ ಸಾತಾಕಿಯು ಅಲ್ಲಿ ಅತ್ರಮಾನುಷ್ ಕಮವವನುನ
ಮಾಡಿದನು. ಸವಯಂ ತ್ಾನ ೋ ಕುದುರ ಗಳ ಕಡಿವಾಣಗಳನುನ
ಹಡಿದುಕ ೊಂಡು ದ ೊರೋಣನ ೊಂದಿಗ ಯುದಢಮಾಡಿದನು. ಮಹಾರಥ

501
ಯುಯುಧಾನನು ಬಾರಹಮಣನನುನ ನೊರು ಬಾಣಗಳಂದ ಹ ೊಡ ದನು.
ಆಗ ದ ೊರೋಣನು ಅವನ ಮೋಲ ಐದು ಬಾಣಗಳನುನ ಪ್ರಯೋಗಿಸಲು
ಅವು ಅವನ ಕವಚವನುನ ಕತತರಿಸಿ ರಕತವನುನ ಕುಡಿದವು. ಘೊೋರ
ಶರಗಳಂದ ಗಾಯಗ ೊಂಡ ಸಾತಾಕಿಯು ತುಂಬಾ ಕುರದಧನಾದನು. ಆ
ವಿೋರನು ದ ೊರೋಣನ ರಥದ ಮೋಲ ಸಾಯಕಗಳ ಮಳ ಯನ ನೋ
ಸುರಿಸಿದನು. ಅನಂತರ ಅವನು ಒಂದ ೋ ಬಾಣದಿಂದ ಮಹಾತಮ
ದ ೊರೋಣನ ಸಾರಥಿಯನುನ ಹ ೊಡ ದು ನ ಲಕ ಕ ಬಿೋಳಸಿದನು. ಸೊತನು
ಹತನಾಗಲು ಬಾಣಗಳಂದ ಹ ೊಡ ದು ಕುದುರ ಗಳನುನ ಓಡಿಸಿದನು.
ಬ ಳಳಯಂತ್ ಹ ೊಳ ಯುತ್ರತದದ ಆ ರಥವು ರಣದಲ್ಲಿ ಸಹಸಾರರು
ಸುತುತಗಳನುನ ಹಾಕಿ, ಸೊಯವನಂತ್ ಪ್ರಕಾಶ್ಸಿತು. ಆಗ ಅಲ್ಲಿದದ
ರಾರ್ರು ಮತುತ ರಾರ್ಪ್ುತರರು ಎಲಿರೊ “ಓಡಿಹ ೊೋಗಿ! ಹಡಿಯರಿ!
ದ ೊರೋಣನ ಕುದುರ ಗಳನುನ ತಡ ಯರಿ!” ಎಂದು ಕೊಗಿಕ ೊಳುಳತ್ರತದದರು.

ಯುದಧದಲ್ಲಿ ಸಾತಾಕಿಯನುನ ಅಲ್ಲಿಯೋ ಬಿಟುಟ ಮಹಾರಥರ ಲಿರೊ


ಕೊಡಲ ೋ ದ ೊರೋಣನ ರಥವು ಹ ೊೋಗುತ್ರತದದ ಕಡ ಗ ೋ ತಮಮ ರಥಗಳನೊನ
ಓಡಿಸಿದರು. ಸಾತವತನ ಶರಗಳಂದ ಪ್ತೋಡಿತವಾಗಿದದ ಕೌರವ ಸ ೈನಾ
ಸಮಾಕುಲವು ಅವರು ಓಡಿ ಹ ೊೋಗುತ್ರತದುದದನುನ ನ ೊೋಡಿ ಪ್ುನಃ
ಪ್ರಭಗನವಾಯತು. ವೃಷಿಣಯ ಶರಗಳಂದ ಪ್ತೋಡಿತಗ ೊಂಡು

502
ವಾಯುವ ೋಗದಿಂದ ಓಡಿ ಹ ೊೋಗುತ್ರತದದ ಕುದುರ ಗಳಂದಲ ೋ ಪ್ುನಃ
ಹಂದಕ ಕ ಕರತರಲಪಟಟ ದ ೊರೋಣನು ವೂಾಹದ ಮಹಾದಾವರಕ ಕ ಹ ೊೋಗಿ
ಪ್ುನಃ ಅಲ್ಲಿಯೋ ವಾವಸಿಾತನಾದನು. ಪಾಂಡವರು ಮತುತ
ಪಾಂಚಾಲರಿಂದ ತನನ ವೂಾಹವು ಭಗನವಾಗುತ್ರತರುವುದನುನ ನ ೊೋಡಿ
ವಿೋಯವವಾನ್ ದ ೊರೋಣನು ಶ ೈನ ೋಯನನುನ ಹಂಬಾಲ್ಲಸಿ ಹ ೊೋಗದ ೋ
ವೂಾಹದ ರಕ್ಷಣ ಯಲ್ಲಿಯೋ ನರತನಾದನು. ಕ ೊೋಪ್ವ ಂಬ ಕಟ್ಟಟಗ ಯಂದ
ಪ್ರರ್ವಲ್ಲಸುತ್ರತದದ ದ ೊರೋಣನು ಪಾಂಡು ಪಾಂಚಾಲ ಯೋಧರನುನ
ದಹಸಿಬಿಡುವನ ೊೋ ಎಂಬಂತ್ ವೂಾಹದ ಅಗರಭಾಗದಲ್ಲಿ ನಂತು
ಪ್ರಳಯಕಾಲದ ಸೊಯವನಂತ್ ಪ್ರಕಾಶ್ಸುತ್ರತದದನು.

ಸಾತಾಕಿಯಂದ ಸುದಶವನನ ವಧ
ದ ೊರೋಣ ಮತುತ ಹಾದಿವಕಾನ ೋ ಮದಲಾದ ಕೌರವರನುನ ರ್ಯಸಿ
ಪ್ುರುಷ್ಪ್ರವಿೋರ ಶ್ನಪ್ರವಿೋರನು ನಗುತ್ಾತ ಸೊತನಗ ಈ
ಮಾತನಾನಡಿದನು:

“ಸೊತ! ಈ ಶತುರಗಳ ಸಂಹಾರದಲ್ಲಿ ನಾವು ನಮಿತತಮಾತರ.


ಕ ೋಶವ-ಫಲುಗನರಿಂದ ಇವರು ಈಗಾಗಲ ೋ ಸುಡಲಪಟ್ಟಟದಾದರ .
ಸುರ ೋಶಾತಮರ್ ಅರ್ುವನನಂದ ಕ ೊಲಿಲಪಟಟ ಇವರನುನ ನಾವು
ಈಗ ನ ಪ್ಮಾತರಕ ಕ ಕ ೊಲುಿತ್ರದ
ತ ದೋವ .”

503
ಹೋಗ ಹ ೋಳ ಅಗರ ಧನುಧವರ ಶ್ನಪ್ುಂಗವನು ಎಲಿಕಡ ಶರಗಳನುನ
ಎರಚುತ್ಾತ ಗಿಡುಗವು ಮಾಂಸದ ಮೋಲ ಎರಗುವಂತ್ ಶತುರಗಳ ಮೋಳ
ಎರಗಿದನು. ಚಂದರ ಮತುತ ಶಂಖ್ದ ಬಣಣಗಳ ಕುದುರ ಗಳ ಂದಿಗ
ಕುರುಸ ೋನ ಯನುನ ಪ್ರವ ೋಶ್ಸುತ್ರತದದ ಆ ಪ್ುರುಷ್ಪ್ರವಿೋರ, ಸೊಯವನ
ರಶ್ಮಯಂತ್ ಬ ಳಗುತ್ರತದದ ನರಾಗರಯನನುನ ಸುತತಲೊ ಯಾರೊ
ತಡ ಯಲಾರದಾದರು. ಸಹಸಲು ಅಸಾಧಾವಾದ ಪ್ರಾಕರಮವನುನ
ಹ ೊಂದಿದದ, ಮಹಾಬಲಶಾಲ್ಲಯಾಗಿದದ, ಸಹಸರನ ೋತರ ಇಂದರನ ಸಮಾನ
ಪ್ರಾಕರಮವನುನ ಹ ೊಂದಿದದ, ಮೋಡಗಳಲಿದ ಶರತ್ಾಕಲದ
ಆಕಾಶದಲ್ಲಿ ಬ ಳಗುವ ಸೊಯವನ ತ್ ೋರ್ಸಿಿಗ ಸಮಾನ ತ್ ೋರ್ಸಿನುನ
ಹ ೊಂದಿದದ ಸಾತಾಕಿಯನುನ ಸಂಘಟ್ಟತರಾದ ಕೌರವರ ಎಲಿ ಸ ೈನಕರೊ
ತಡ ಯಲಾರದ ೋ ಹ ೊೋದರು. ಆಗ ಕ ೊರೋಧಪ್ೊಣವನಾಗಿದದ,
ವಿಚಿತರರಿೋತ್ರಯಲ್ಲಿ ಯುದಧಮಾಡುತ್ರತದದ, ಶರಾಸನೋ, ಕಾಂಚನ
ಕವಚವನುನ ಧರಿಸಿದದ ಸುದಶವನನು ತನನ ಕಡ ಗ ಬರುತ್ರತದದ
ಸಾತಾಕಿಯನುನ ನಗುತ್ಾತ ಬಲಪ್ೊವವಕವಾಗಿ ತಡ ದನು. ಅವರಿಬಬರ
ನಡುವ ಸುದಾರುಣವಾದ ಪ್ರಹಾರಗಳುಳಳ ಯುದಧವು ನಡ ಯತು.
ಅವರ ನಡುವಿನ ಈ ಯುದಧವನುನ ವೃತರ-ಇಂದರರ ಯುದಧವನುನ
ಅಮರಗಣಗಳು ಹ ೋಗ ೊೋ ಹಾಗ ಕೌರವರು ಮತುತ ಸ ೊೋಮಕರು
ಪ್ರಶಂಸಿಸುತ್ಾತ ನ ೊೋಡತ್ ೊಡಗಿದರು.

504
ಸುತ್ರೋಕ್ಷ್ಣವಾದ ನೊರಾರು ಬಾಣಗಳಂದ ಸುದಶವನನು
ಸಾತವತಮುಖ್ಾನನುನ ಹ ೊಡ ದನು. ಆದರ ಅವು ಬರುವುದರ ೊಳಗ ೋ
ಶ್ನಪ್ುಂಗವನು ಅವುಗಳನುನ ಬಾಣಗಳಂದ ತುಂಡರಿಸಿ ಬಿಡುತ್ರತದದನು.
ಹಾಗ ಯೋ ಶಕರಪ್ರತ್ರಮನಾದ ಸಾತಾಕಿಯೊ ಕೊಡ ಸುದಶವನನ ಮೋಲ
ಯಾವ ಸಾಯಕಗಳನುನ ಪ್ರಯೋಗಿಸುತ್ರತದದನ ೊೋ ಅವುಗಳನುನ ರಥದಲ್ಲಿ
ಕುಳತ್ರದದ ಸುದಶವನನು ಉತತಮ ಶರಗಳಂದ ಎರಡು-ಮೊರು
ಭಾಗಗಳಾಗಿ ಕತತರಿಸುತ್ರತದದನು. ಸಾತಾಕಿಯ ಬಾಣಗಳ ವ ೋಗದಿಂದ
ತ್ಾನು ಬಿಡುತ್ರತದದ ಬಾಣಗಳು ವಾಥವವಾಗುತ್ರತರುವುದನುನ ಕಂಡು
ಸುದಶವನನು ರ ೊೋಷ್ದಿಂದ ಸಾತಾಕಿಯನುನ ದಹಸಿಬಿಡುವನ ೊೋ
ಎನುನವಂತ್ ಆವ ೋಶಪ್ೊಣವನಾಗಿ ಸುವಣವ ರ ೋಖ್ ಗಳಂದ
ಚಿತ್ರರತವಾಗಿದದ ಬಾಣಗಳನುನ ಅವನ ಮೋಲ ಪ್ರಯೋಗಿಸಿದನು. ಪ್ುನಃ
ಸುದಶವನನು ಅಗಿನಸವರೊಪ್ದ ಸುಂದರ ಪ್ುಂಖ್ಗಳನುನ ಹ ೊಂದಿದದ
ಮೊರು ನಶ್ತ ಬಾಣಗಳನುನ ಕಿವಿಯ ವರ ಗೊ ಸ ಳ ದು ಬಿಡಲು, ಅವು
ಸಾತಾಕಿಯ ದ ೋಹಾವರಣವನುನ ಭ ೋದಿಸಿ ಅವನ ಶರಿೋರವನುನ
ಹ ೊಕಕವು. ಹಾಗ ಯೋ ಸುದಶವನನು ನಗುತ್ಾತ ಪ್ರರ್ವಲ್ಲಸುತ್ರತದದ ನಾಲುಕ
ಬಾಣಗಳನುನ ಅನುಸಂಧಾನ ಮಾಡಿ ಬ ಳಳಯಂತ್ ಪ್ರಕಾಶ್ಸುತ್ರತದದ
ನಾಲುಕ ಕುದುರ ಗಳನೊನ ಬಲಪ್ೊವವಕವಾಗಿ ಪ್ರಹರಿಸಿದನು. ಹೋಗ
ಅವನಂದ ಪ್ರಹರಿಸಲಪಟಟ ಶ್ನಯ ಮಮಮಗನು ತ್ರೋಕ್ಷ್ಣ ಬಾಣಗಳಂದ

505
ಸುದಶವನನ ಕುದುರ ಗಳನುನ ಸಂಹರಿಸಿ ಸಿಂಹನಾದಗ ೈದನು. ಕೊಡಲ ೋ
ವಜಾರಶನಸನನಭ ಭಲಿದಿಂದ ಅವನ ಸೊತನ ಶ್ರವನುನ ಕತತರಿಸಿ
ಶ್ನಪ್ರವಿೋರನು ಕ್ಷುರದಿಂದ ಸುದಶವನನ ಶ್ರವನುನ ತುಂಡರಿಸಿ
ಗಹಗಹಸಿ ನಕಕನು. ಹಂದ ವರ್ರಧರನು ನಗುತ್ಾತ ರಣದಲ್ಲಿ ಬಲಸಾ
ಶ್ರವನುನ ಹ ೋಗ ೊೋ ಹಾಗ ಸಾತಾಕಿಯು ಸುದಶವನನ
ಕುಂಡಲಯುಕತವಾದ, ಪ್ೊಣವಶಶ್ಯ ಪ್ರಕಾಶವನುನ ಹ ೊಂದಿದದ,
ಭಾರಜಷ್ುಣ ವಕರವನುನ ಅವನ ದ ೋಹದಿಂದ ಬ ೋಪ್ವಡಿಸಿದನು.

ರಣದಲ್ಲಿ ಆ ರಾರ್ಪ್ುತರ, ರಾರ್ನ ಮಮಮಗನನುನ ಸಂಹರಿಸಿ


ಸಾತಾಕಿಯು ಪ್ರಮ ಸಂತ್ ೊೋಷ್ದಿಂದ ವಿರಾಜಸಿದನು. ಲ ೊೋಕವನ ನೋ
ಆಶಿಯವಚಕಿತವನಾನಗಿ ಮಾಡುವ ಇಚ ಿಯುಳಳ ನರವಿೋರ ಸಾತಾಕಿಯು
ಉತತಮ ಕುದುರ ಗಳ ಂದಿಗ ಅರ್ುವನನು ಯಾವ ಮಾಗವದಲ್ಲಿ
ಹ ೊೋಗಿದದನ ೊೋ ಅದ ೋ ಮಾಗವದ ಮೊಲಕವಾಗಿ ತಡ ಯಲು ಬರುತ್ರತದದ
ಕೌರವ ಸ ೋನ ಗಳನುನ ನವಾರಿಸುತ್ಾತ ಮುಂದುವರ ದನು.
ವಿಸಮಯನೋಯರಲ್ಲಿ ಅಗರಯನಾದ ಸಾತಾಕಿಯನುನ ಯೋಧಶ ರೋಷ್ಠರು
ಒಟಾಟಗಿ ಪ್ರಶಂಸಿಸಿದರು. ಅವನು ತನನ ಮಾಗವದಲ್ಲಿ ಗ ೊೋಚರಿಸುತ್ರತದದ
ಅರಿಗಳನುನ ಅಗಿನಯಂತ್ರದದ ತನನ ಬಾಣಗಳಂದ ದಹಸಿಬಿಡುತ್ರತದದನು.

ಸಾತಾಕಿಯಂದ ಯವನರ ಪ್ರಾರ್ಯ


506
ಸಾತಾಕಿಯು ಸುದಶವನನನುನ ಸಂಹರಿಸಿ ತನನ ಸಾರಥಿಗ ಹ ೋಳದನು:

“ಅಯಾಾ! ರಥಾಶವಗರ್ಸ ೈನಕರಿಂದ ಸಮೃದಧವಾಗಿದದ, ಬಾಣ-


ಶಕಾಾಯುಧಗಳ ೋ ಅಲ ಗಳಂತ್ರದದ, ಖ್ಡಗಗಳ ೋ
ಮತಾುಗಳಂತ್ರದದ, ಗದ ಗಳ ೋ ಮಸಳ ಗಳಂತ್ರದದ,
ಶೂರಯೋಧರ ಕೊಗ ೋ ಭ ೊೋಗವರ ತವಾಗಿದದ, ಪಾರಣವನ ನೋ
ಅಪ್ಹರಿಸಿಬಿಡುವ, ರೌದರವಾದ, ರಣವಾದಾಗಳಂದ
ನನಾದಿತವಾಗಿದದ, ಯೋಧರಿಗ ಸುಖ್ಸಪಷಿವಯಾಗಿರದ,
ದುಧವಷ್ವವಾದ, ರ್ಯಸಲಸಾಧಾವಾ, ರ್ಲಸಂಧನ ಸ ೈನಾದ
ಉಪ್ಸಿಾತ್ರಯಲ್ಲಿದದ ದ ೈತಾರಿಂದ ಆವೃತವಾದ ದ ೊರೋಣನ
ಮಹಾಸ ೋನ ಯನುನ ನಾವು ದಾಟ್ಟ ಬಂದಿದ ದೋವ . ಇನೊನ
ರ್ಯಸದ ೋ ಇರುವ ಇನ ೊನಂದು ಸ ೈನಾವಿದ . ಆದರ ಆ
ಸ ೈನಾದ ವಿಷ್ಯದಲ್ಲಿ ಗಾಬರಿಯಾಗಬ ೋಕಾದುದು ಏನೊ
ಇಲಿ. ಸವಲಪವ ೋ ನೋರಿನಂದ ಕೊಡಿದ ಚಿಕಕ ನದಿಯಂತ್
ಸುಲಭವಾಗಿ ಅದನುನ ದಾಟಬಹುದು. ದುಧವರನಾದ
ದ ೊರೋಣನನುನ ಸ ೈನಾಸಮೋತ ಸ ೊೋಲ್ಲಸಿ ನಮಗ ಸವಾಸಾಚಿಯು
ಕ ೈಗ ಸಿಕಿಕದ ಹಾಗ ಯೋ! ಯೋಧಶ ರೋಷ್ಠ ಹಾದಿವಕಾನನೊನ
ಸ ೊೋಲ್ಲಸಿದ ನಂತರ ನಮಗ ಧನಂರ್ಯನು ಸಿಕಿಕದ

507
ಹಾಗ ಯೋ! ಗಿರೋಷ್ಮಋತುವಿನಲ್ಲಿ ಉರಿಯುತ್ರತರುವ ಅಗಿನಯ
ಮುಂದ ಒಣಹುಲುಿ ಹ ೋಗ ೊೋ ಹಾಗ ಈ ಅನ ೋಕ ಸ ೋನ ಗಳನುನ
ನ ೊೋಡಿ ನನಗ ಕಷ್ಟವಾಗುತತದ ಎಂದು ಅನನಸುವುದ ೋ ಇಲಿ.
ಪಾಂಡವಮುಖ್ಾ ಕಿರಿೋಟ್ಟಯು ಕ ಳಗುರುಳಸಿರುವ ಪ್ದಾತ್ರ,
ಅಶವ, ರಥ, ಆನ ಗಳ ಸಮೊಹಗಳಂದ ರಣಭೊಮಿಯು
ಏರಿಳತಗಳಂದ ಕೊಡಿರುವುದನುನ ನ ೊೋಡು! ಕೃಷ್ಣನ
ಸಾರಥಾದಲ್ಲಿರುವ ಶ ವೋತ್ಾಶವನು ಹತ್ರತರದಲ್ಲಿಯೋ ಇರುವನ ಂದು
ತ್ ೊೋರುತತದ . ಆ ಅಮಿತತ್ ೋರ್ಸಿವಯ ಗಾಂಡಿವದ ಶಬಧವೂ
ಕ ೋಳ ಬರುತ್ರತದ . ನನಗ ತ್ ೊೋರುತ್ರತರುವ ನಮಿತತಗಳ ಪ್ರಕಾರ
ಸೊಯವನು ಅಸತಂಗತನಾಗುವುದರ ೊಳಗ ೋ ಅರ್ುವನನು
ಸ ೈಂಧವನನುನ ಸಂಹರಿಸುತ್ಾತನ ! ನಧಾನವಾಗಿ ಕುದುರ ಗಳಗ
ಸವಲಪ ವಿಶಾರಂತ್ರಯನನತುತ ಸುಯೋಧನನ ನಾಯಕತವದಲ್ಲಿ
ಕವಚಗಳನುನ ಧರಿಸಿ ನಂತ್ರರುವ ಶತುರಸ ೋನ ಯ ಕಡ ಗ
ಹ ೊೋಗು. ಕೊರರಕಮವಗಳನ ನಸಗುವ ಯುದಧದುಮವದರಾದ
ಕವಚಗಳನುನ ಧರಿಸಿರುವ ಕಾಂಬ ೊೋರ್ರು, ಧನುಸುಿ-
ಬಾಣಗಳನುನ ಧರಿಸಿರುವ ಪ್ರಹಾರಿಗಳಾದ ಯವನರು, ಶಕರು,
ಕಿರಾತರು, ದರದರು, ಬಬವರರು, ತ್ಾಮರಲ್ಲಪ್ತಕರು ಮತುತ
ಇನೊನ ಇತರ ಅನ ೋಕ ಮಿೋಚಿರು ಎಲಿರೊ ವಿವಿಧ

508
ಆಯುಧಗಳನುನ ಹಡಿದು ಸಮರಾಥಿವಗಳಾಗಿ ನನನನ ನೋ
ಎದುರಾಗಿಸಿಕ ೊಂಡು ನಂತ್ರದಾದರ . ರಥ-ಆನ -ಕುದುರ
ಪ್ತ್ರತಗಳಂದ ಕೊಡಿದ ಇವರನುನ ಯುದಧದಲ್ಲಿ ಸಂಹರಿಸಿದ
ನಂತರ ಮಹಾಘೊೋರವಾದ ಅತಾಂತ ದಗವಮವಾದ
ಸಂಕಟದಿಂದ ಪಾರಾದ ವ ಂದು ಭಾವಿಸು!”

ಸೊತನು ಹ ೋಳದನು:

“ವಾಷ ಣೋವಯ! ಕುರದಧನಾದ ಪ್ರಶುರಾಮನ ೋ ಯುದಧದಲ್ಲಿ ನನನ


ಎದುರಾದರೊ ನಾನು ಗಾಬರಿಗ ೊಳುಳವವನಲಿ! ರಥಿಗಳಲ್ಲಿ
ಶ ರೋಷ್ಠರಾದ ದ ೊರೋಣ ಅಥವಾ ಕೃಪ್ ಅಥವಾ ಮದ ರೋಶವರ
ಶಲಾ ಇವರುಗಳ ೋ ನನ ೊನಡನ ಯುದಧಮಾಡಲು ಬಂದರೊ
ನನನ ಆಶರಯವಿರುವ ನನಗ ಭಯವ ಂಬುದಿಲಿ. ಯುದಧದಲ್ಲಿ
ನೋನು ಅನ ೋಕರನುನ ಸ ೊೋಲ್ಲಸಿದಿದೋಯ. ಹಂದ ಎಂದೊ ನನಗ
ಯಾವರಿೋತ್ರಯ ಭಯವೂ ಆಗಿರಲ್ಲಲಿ. ಇನುನ ಗ ೊೋವುಗಳ
ಹಂಡಿನಂತ್ರರುವ ಇವರನುನ ಎದುರಿಸಿ ಎತತಣ ಭಯ? ನನನನುನ
ಯಾವ ಮಾಗವದಿಂದ ಧನಂರ್ಯನಲ್ಲಿಗ ಕರ ದ ೊಯಾಲ್ಲ?
ಇಂದು ನೋನು ಯಾರ ಮೋಲ ಕುರದಧನಾಗಿರುವ ? ಯಾರ
ಮೃತುಾವು ಸನನಹತವಾಗಿದ ? ಯಾರ ಮನಸುಿ ಇಂದು

509
ಯಮಸದನಕ ಕ ಹ ೊೋಗಲು ಉತುಿಕಗ ೊಂಡಿದ ? ಯುದಧದಲ್ಲಿ
ಕಾಲಾಂತಕಯಮನಂತ್ರರುವ ವಿಕರಮಸಂಪ್ನನನಾದ ನನನನುನ
ನ ೊೋಡಿ ಯಾರುತ್ಾನ ೋ ಪ್ಲಾಯನಮಾಡುವವರಿದಾದರ ?
ಮತುತ ಇಂದು ಯಾರು ವ ೈವಸವತ ರಾರ್ ಯಮನನುನ
ಸಮರಿಸಿಕ ೊಳುಳತ್ರತದಾದರ ?”

ಸಾತಾಕಿಯು ಹ ೋಳದನು:

“ವಾಸವನು ದಾನವರನುನ ಹ ೋಗ ೊೋ ಹಾಗ ನಾನು ಇಂದು


ಮುಂಡನಮಾಡಿಕ ೊಂಡಿರುವ ಕಾಂಬ ೊೋರ್ರನುನ ಸಂಹರಿಸಿ
ನನನ ಪ್ರತ್ರಜ್ಞ ಯನುನ ಪ್ೊರ ೈಸಿಕ ೊಳುಳತ್ ೋತ ನ . ಇಂದು
ಇವರ ೊಂದಿಗ ಬ ೋಗನ ಯುದಧಮಾಡಿ ಅರ್ುವನನ ಸಮಿೋಪ್ಕ ಕ
ಹ ೊೋಗುತ್ ೋತ ನ . ಸೊತ! ತಲ ಬ ೊೋಳಸಿಕ ೊಂಡಿರುವ ಈ ಸವವ
ಸ ೋನ ಗಳನುನ ಸಂಹರಿಸುವ ನನನ ವಿೋಯವವನುನ
ಸುಯೋಧನನ ೊಂದಿಗ ಕೌರವರು ಇಂದು
ನ ೊೋಡುವವರಿದಾದರ . ಇಂದು ಕೌರವಸ ೋನ ಯು ಸಿೋಳ ಹ ೊೋಗಿ
ಬಹುರಿೋತ್ರಯಲ್ಲಿ ರ ೊೋಧಿಸುವುದನುನ ಕ ೋಳ ಸುಯೋಧನನು
ದುಃಖ್ಪ್ಡುವವನದಾದನ ! ನನನ ಆಚಾಯವ ಪಾಂಡವಮುಖ್ಾ,
ಮಹಾತಮ ಶ ವೋತ್ಾಶವನು ತ್ ೊೋರಿಸಿದ ಮಾಗವವನ ನೋ ಇಂದು

510
ನಾನು ಯುದಧದಲ್ಲಿ ತ್ ೊೋರಿಸಿಕ ೊಡುತ್ ೋತ ನ . ಇಂದು ನನನ
ಬಾಣದಿಂದ ಸಹಸಾರರು ಪ್ರಮುಖ್ ಯೋಧರು
ಹತರಾದುದನುನ ನ ೊೋಡಿ ದುಯೋವಧನನು ಪ್ಶಾಿತ್ಾತಪ್
ಪ್ಡುವವನದಾದನ . ಇಂದು ಕ್ಷ್ಪ್ರಹಸತನಾದ ನನನಂದ
ಬಿಡಲಪಡುವ ಉತತಮ ಸಾಯಕಗಳನೊನ, ಬ ಂಕಿಯ ಕ ೊಳಳಯ
ಚಕರದಂತ್ ತ್ರರುಗುವ ನನನ ಧನುಸಿನೊನ ಕೌರವರು
ನ ೊೋಡುವರು! ನನನ ಸಾಯಕಗಳಂದ ತುಂಡಾದ
ಅಂಗಗಳಂದ ರಕತವು ಬಹಳವಾಗಿ ಸುರಿಯುವುದನುನ, ಮತುತ
ಸ ೈನಕರ ವಧ ಯನುನ ನ ೊೋಡಿ ಇಂದು ಸುಯೋಧನನು
ಸಂತ್ಾಪ್ಪ್ಡುವವನದಾದನ ! ಇಂದು ನನನ ಕುರದಧರೊಪ್ವನುನ
ಮತುತ ಶ ರೋಷ್ಠರ ವಧ ಯನುನ ನ ೊೋಡಿ ಲ ೊೋಕದಲ್ಲಿ ಇಬಬರು
ಅರ್ುವನರಿರುವರ ೊೋ ಎಂದು ಸುಯೋಧನನು
ಯೋಚಿಸಲ್ಲದಾದನ . ಇಂದು ರಣದಲ್ಲಿ ಸಹಸಾರರು ರಾರ್ರು
ನನನಂದ ಹತರಾಗುವುದನುನ ನ ೊೋಡಿ ದುಯೋವಧನನು
ಮಹಾಯುದಧದಲ್ಲಿ ಸಂತ್ಾಪ್ಪ್ಡುವವನದಾದನ . ಇಂದು
ಸಹಸಾರರು ರಾರ್ರನುನ ಸಂಹರಿಸಿ ಮಹಾತಮ ಪಾಂಡವ
ರಾರ್ನಲ್ಲಿ ನನಗಿರುವ ಸ ನೋಹ ಮತುತ ಭಕಿತಯನುನ
ತ್ ೊೋರಿಸಿಕ ೊಡುತ್ ೋತ ನ !”

511
ಹೋಗ ಹ ೋಳಲು ಸೊತನು ಒಳ ಳಯ ಶ್ಕ್ಷಣವನುನ ಹ ೊಂದಿದದ, ಒಳ ಳಯ
ರಿೋತ್ರಯಲ್ಲಿ ರಥವನುನ ಒಯುಾವ, ಚಂದರನ ಪ್ರಭ ಗ ಸಮಾನ ಪ್ರಭ ಯುಳಳ
ಕುದುರ ಗಳನುನ ಮುಂದ ಹ ೊೋಗುವಂತ್ ಹುರಿದುಂಬಿಸಿದನು.
ವಾಯುವ ೋಗದಲ್ಲಿ ಹ ೊೋಗುತ್ರತರುವ ಆ ಉತತಮ ಕುದುರ ಗಳು
ಆಕಾಶವನ ನೋ ಕುಡಿಯುತ್ರತವ ಯೋ ಎನುನವಂತ್ ಶ್ೋಘರವಾಗಿ
ಯುಯುಧಾನನನುನ ಯವನರ ಬಳ ಕರ ದ ೊಯದವು. ಯುದಧದಿಂದ
ಹಂದಿರುಗದ ೋ ಇದದ ಆ ಲಘುಹಸತರು ಸಾತಾಕಿಯನುನ ನ ೊೋಡಿ ಅವನನುನ
ಅನ ೋಕ ಶರವಷ್ವಗಳಂದ ಮುಚಿಿಬಿಟಟರು. ಅವರ ಬಾಣಗಳು ಮತುತ
ಅಸರಗಳು ತನಗ ತ್ಾಗುವುದರ ೊಳಗ ೋ ವ ೋಗವಾನ್ ಸಾತಾಕಿಯು
ಸನನತಪ್ವವಗಳಂದ ಕತತರಿಸಿದನು. ಬಂಗಾರದ ಪ್ುಂಖ್ಗಳುಳಳ
ಹರಿತ್ಾದ ಹದಿದನಗರಿಯ ಜಹಮಗಗಳಂದ ಆ ಉಗರನು ಯವನರ
ಶ್ರಗಳನೊನ ಭುರ್ಗಳನೊನ ಕತತರಿಸಿದನು. ಎಲಿ ಕಡ ಕ ಂಪ್ು
ಲ ೊೋಹಗಳಂದಲೊ ಕಂಚಿನಂದಲೊ ನಮಿವತವಾದ ಕವಚಗಳನುನ
ಬ ೋಧಿಸಿ, ಯೋಧರ ದ ೋಹಗಳನುನ ಸಿೋಳ ಬಾಣಗಳು ಭೊಮಿಯನುನ
ಸ ೋರಿದವು. ರಣದಲ್ಲಿ ಸಾತಾಕಿಯಂದ ಸಂಹರಿಸಲಪಟಟ ನೊರಾರು ವಿೋರ
ಮಿೋಚಿರು ಪಾರಣಗಳನುನ ತ್ ೊರ ದು ಭೊಮಿಯ ಮೋಲ ಉರುಳದರು.
ಶ್ಂಜನಯನುನ ಕಿವಿಯ ತುದಿಯವರ ಗೊ ಸ ಳ ದು ಮಧ ಾ ಸವಲಪವೂ
ಅಂತರವಿಲಿದಂತ್ ಒಂದಕ ೊಕಂದು ಅಂಟ್ಟಕ ೊಂಡಿರುವಂತ್

512
ಬಾಣಗಳನುನ ಬಿಟುಟ ಸಾತಾಕಿಯು ಐದು, ಆರು, ಏಳು ಮತುತ
ಒಮಮಮಮ ಎಂಟು ಯವನರನುನ ಒಂದ ೋ ಬಾರಿಗ ಸಂಹರಿಸುತ್ರತದದನು.

ಸಹಸಾರರು ಕಾಂಬ ೊೋರ್ರನೊನ, ಶಕರನೊನ, ಶಬರರನೊನ, ಕಿರಾತರನೊನ,


ಹಾಗ ಯೋ ಬಬವರರನೊನ ಸಂಹರಿಸಿ, ರಣಭೊಮಿಯನುನ ಮಾಂಸ-ರಕತ
ಮಿಶ್ರತ ಕ ಸರಿನಂದ ಸಂಚರಿಸಲು ದುಃಸಾಧಾವನಾನಗಿ ಮಾಡಿದನು.
ನೋಳವಾದ ಗಡಡಗಳನೊನ, ಶ್ರಸಾರಣಗಳನುನ ಧರಿಸಿದದ ಬ ೊೋಳು ತಲ ಗಳ
ದಸುಾಗಳ ಶ್ರಗಳು ರಣಾಂಗಣದ ಸುತತಲೊ ಪ್ುಕಕಗಳನುನ ಪ್ರಚಿದ
ಪ್ಕ್ಷ್ಗಳಂತ್ ವಾಾಪ್ತವಾಗಿ ಹರಡಿದದವು. ರಕತದಿಂದ ತ್ ೊೋಯದ
ಸವಾವಂಗಗಳ ಕಬಂಧಗಳಂದ ಆ ರಣಾಂಗಣವು ಕ ಂಪಾದ
ಮೋಘಗಳಂದ ಆವೃತವಾದ ಆಕಾಶದಂತ್ ತ್ ೊೋರುತ್ರತತುತ.
ವಜಾರಯುಧಕೊಕ ಸಿಡಿಲ್ಲಗೊ ಸಮಾನ ಸಪಶವವುಳಳ, ಉತತಮ
ಗಿಣುಣಗಳನುನಳಳ, ನ ೋರವಾಗಿ ಹ ೊೋಗುವ ಬಾಣಗಳ ಮೊಲಕ ಹತರಾದ
ಯವನರು ರಣಾಂಗಣವನುನ ಆವರಿಸಿಕ ೊಂಡಿದದರು. ಉಳದ
ಅಲಪಸಂಖ್ಾಾತ ಕವಚಧಾರಿ ಯವನರನೊನ ಕೊಡ ಯುಯುಧಾನನು
ಮೊರ್ ವಗ ೊಳಸಿ ಸಂಹರಿಸಿ ಗ ದದನು. ಉಳದಿದದವರು
ಹಮಮಡಿಗಳಂದಲೊ, ಚಾವಟ್ಟಗಳಂದಲೊ ಕುದುರ ಗಳನುನ
ಪ್ರಹರಿಸುತ್ಾತ ಅತಾಂತ ವ ೋಗದಲ್ಲಿ ಸಾತಾಕಿಯಂದ ಎಲಿ ಕಡ ಓಡಿ

513
ಹ ೊೋದರು. ಸಾತಾಕಿಯು ಹೋಗ ರ್ಯಸಲಸಾಧಾ ಯವನರ ಮತುತ ಶಕರ
ಮಹಾಸ ೋನ ಯನುನ ಯುದಧದಲ್ಲಿ ಸ ೊೋಲ್ಲಸಿ, ಕೌರವರನುು ಗ ದುದ
ಪ್ರಹೃಷ್ಟನಾಗಿ ಸೊತನಗ ಮುಂದುವರ ಯಲು ಹ ೋಳದನು. ಅರ್ುವನನ
ಪ್ೃಷ್ಟರಕ್ಷಕನಾದ ಆ ಸಾತಾಕಿಯು ಹಾಗ ಹ ೊೋಗುತ್ರತರುವುದನುನ ನ ೊೋಡಿ
ಸಂಹೃಷ್ಟರಾದ ಚಾರಣರೊ ಮತುತ ಕೌರವರೊ ಬಹಳವಾಗಿ
ಪ್ರಶಂಸಿಸಿದರು.

ದ ೊರೋಣ-ಪಾಂಚಾಲರ ಯುದಧ
ಯುಯುಧಾನನು ಯವನರನೊನ ಕಾಂಬ ೊೋರ್ರನೊನ ಗ ದುದ ಕೌರವ
ಸ ೋನ ಯ ಮಧಾದಿಂದಲ ೋ ಅರ್ುವನನ ಕಡ ಗ ಹ ೊೋದನು. ವಿಚಿತರ
ಕವಚವನೊನ ಧವರ್ವನೊನ ಹ ೊಂದಿದದ ಆ ಶರದಂಷ್ರ ನರವಾಾಘರನು
ಮೊಸುತ್ಾತ ಹ ೊೋಗುವ ಹುಲ್ಲಯು ಜಂಕ ಗಳನುನ ಹ ೋಗ ೊೋ ಹಾಗ ಕೌರವ
ಸ ೋನ ಗಳಗ ಭಯವನುನಂಟುಮಾಡುತ್ರತದದನು. ರಥದ ಮೋಲ ಕುಳತು
ಬಂಗಾರದ ಬ ನುನಳಳ ಬಂಗಾರದ ಚಂದಾರಕಾರದ ಚಿಹ ನಗಳನುನಳಳ
ಮಹಾವ ೋಗಯುಕತ ಧನುಸಿನುನ ಜ ೊೋರಾಗಿ ತ್ರರುಗಿಸುತತ ಅವನು ಅನ ೋಕ
ಮಾಗವಗಳಲ್ಲಿ ಸಂಚರಿಸುತ್ರತದದನು. ಸುವಣವಮಯ
ಭುರ್ಕಿೋತ್ರವಯನೊನ, ಸುವಣವಮಯ ಕಿರಿೋಟವನೊನ, ಸುವಣವಮಯ
ಕವಚವನೊನ ಧರಿಸಿದದ, ಸುವಣವಮಯ ಧವರ್ವನೊನ ಧನುಸಿನೊನ

514
ಹ ೊಂದಿದದ ಆ ಶೂರನು ಮೋರುಶೃಂಗದಂತ್ ಯೋ ಪ್ರಕಾಶ್ಸುತ್ರತದದನು.
ಧನುಸಿನು ಮಂಡಲಾಕಾರವಾಗಿ ತ್ರರುಗಿಸುತ್ರತದದ ಸೊಯವನ ರಶ್ಮಗ
ಸಮಾನ ತ್ ೋರ್ಸಿಿನಂದ ಕೊಡಿದದ ಆ ನರಸೊಯವನು ಶರತ್ಾಕಲದ
ನರಭರ ಆಕಾಶದಲ್ಲಿ ಉದಯಸಿದ ಸೊಯವನಂತ್ ವಿರಾಜಸುತ್ರತದದನು.
ಆ ವೃಷ್ಭಸಕಂಧ, ವೃಷ್ಭಾಕ್ಷ, ವಿಕಾರಂತ, ನರಷ್ವಭನು ಕೌರವರ
ಮಧ ಾ ಗ ೊೋವುಗಳ ನಡುವ ಕಾಣುವ ಹ ೊೋರಿಯಂತ್ ಕಾಣಿಸಿದನು.
ಕೌರವ ಸ ೋನ ಗಳ ಮಧ ಾ ಮದಿಸಿದ ಆನ ಯಂತ್ರದದ, ಮದಿಸಿದ ಆನ ಯ
ನಡುಗ ಯುಳಳ, ಮದ ೊೋದಕವನುನ ಸುರಿಸುತ್ರತದದ ಸಲಗದಂತ್ರದದ
ಸಾತಾಕಿಯ ಮೋಲ ಕೌರವರು ಹುಲ್ಲಗಳಂತ್ ಎರಗಿದರು. ದ ೊರೋಣನ
ಸ ೋನ ಯನೊನ, ಭ ೊೋರ್ನ ದುಸತರ ಸ ೋನ ಯನೊನ ದಾಟ್ಟ,
ರ್ಲಸಂಧನ ನುನವ ಸಮುದರವನೊನ, ಕಾಂಬ ೊೋರ್ರ ಸ ೋನ ಯನೊನ ದಾಟ್ಟ,
ಹಾದಿವಕಾನ ಂಬ ಮಸಳ ಯಂದಲೊ ಮುಕತನಾಗಿ ಸ ೈನಾಸಾಗರವನ ನೋ
ದಾಟ್ಟಬಂದ ಆ ಸಾತಾಕಿಯನುನ ಕೌರವರ ಕಡ ಯ ಮಹಾರಥರು
ಸುತುತವರ ದರು. ದುಯೋವಧನ, ಚಿತರಸ ೋನ, ದುಃಶಾಸನ, ವಿವಿಂಶತ್ರೋ,
ಶಕುನ, ದುಃಸಿಹ, ದುಮವಷ್ವಣ, ಕರಥ ಮತುತ ಇನೊನ ಅನ ೋಕ
ದುರಾಸದ ಶಸರವಂತ ಅಸಹನಶ್ೋಲ ಶೂರರು ಹ ೊೋಗುತ್ರತದದ
ಸಾತಾಕಿಯನುನ ಬ ನನಟ್ಟಟದರು. ಆಗ ಪ್ವವಕಾಲದಲ್ಲಿ ಭಿರುಗಾಳಯ
ವ ೋಗಕ ಕ ಸಿಲುಕಿದ ಸಮುದರದಂತ್ ಕೌರವ ಸ ೋನ ಯಂದ ಮಹಾಶಬಧವು

515
ಕ ೋಳಬಂದಿತು. ತನನನುನ ಆಕರಮಿಸಲು ಹಂದಿನಂದ ವ ೋಗವಾಗಿ
ಬರುತ್ರತದದ ಅವರ ಲಿರನುನ ನ ೊೋಡಿ ಶ್ನಪ್ುಂಗವನು ನಗುತ್ಾತ ಮಲಿನ
ಹ ೊೋಗ ಂದು ತನನ ಸಾರಥಿಗ ಹ ೋಳದನು.

ದುಃಶಾಸನನ ರಥವು ಸಮಿೋಪ್ದಲ್ಲಿಯೋ ನಂತ್ರರುವುದನುನ ನ ೊೋಡಿ


ಭಾರದಾವರ್ನು ದುಃಶಾಸನನಗ ಈ ಮಾತುಗಳನಾನಡಿದನು:

“ದುಃಶಾಸನ! ಈ ಮಹಾರಥರ ಲಿರೊ ಏಕ ಇಲ್ಲಿಗ ಓಡಿ


ಧಾವಿಸಿ ಬರುತ್ರತದಾದರ ? ನೃಪ್ತ್ರ ದುಯೋವಧನನು
ಕ್ ೋಮದಿಂದಿರುವನ ೋ? ಸ ೈಂಧವನು ಬದುಕಿದಾದನ ಯೋ? ನೋನು
ರಾರ್ಪ್ುತರ. ರಾರ್ನ ಸಹ ೊೋದರ. ಮಹಾರಥ.
ಯುವರಾರ್ತವವನುನ ಪ್ಡ ದು ಹೋಗ ಏಕ ಯುದಧದಿಂದ ಓಡಿ
ಬಂದಿರುವ ? ಪಾಂಚಲರು ಮತುತ ಪಾಂಡವರ ೊಂದಿಗ ಮಹಾ
ವ ೈರವನುನ ಸವಯಂ ನೋನ ೋ ಕಟ್ಟಟಕ ೊಂಡು ಈಗ ಏಕ
ಯುದಧದಲ್ಲಿ ಸಾತಾಕಿಯಬಬನನ ನೋ ಎದುರಿಸಿ ಭಯಪ್ಟ್ಟಟರುವ ?
ಹಡಿದಿದದ ದಾಳಗಳ ೋ ಮುಂದ ಯುದಧದಲ್ಲಿ ದಾರುಣ
ಸಪ್ವವಿಷ್ದಂತ್ರರುವ ಬಾಣಗಳಾಗುತತವ ಎಂದು ನನಗ
ಹಂದ ತ್ರಳದಿರಲ್ಲಲಿವ ೋ? ಹಂದ ನೋನು ಪಾಂಡವರಿಗ
ಅಪ್ತರಯ ಮಾತುಗಳನಾನಡಿದ . ಅದರಲೊಿ ವಿಶ ೋಷ್ವಾಗಿ

516
ದೌರಪ್ದಿಯ ಕಷ್ಟಗಳಗ ಕಾರಣನಾದ . ಅಂದಿನ ನನನ
ಅಭಿಮಾನವು ಈಗ ಎಲ್ಲಿ ಹ ೊೋಯತು? ದಪ್ವವ ಲ್ಲಿ
ಹ ೊೋಯತು? ವಿೋಯವವ ಲ್ಲಿ ಅಡಗಿಹ ೊೋಯತು? ಅಂದಿನ
ಗರ್ವನ ಯು ಈಗ ಎಲ್ಲಿ ಹ ೊೋಯತು? ವಿಷ್ಸಪ್ವಸದೃಶರಾದ
ಪಾಥವರನುನ ಈ ರಿೋತ್ರ ಕ ೊೋಪ್ಗ ೊಳಸಿ ಈಗ ಎಲ್ಲಿ
ಹ ೊೋಗುತ್ರತರುವ ? ಈಗ ಭಾರತ್ರೋಸ ೋನ ಗಾಗಿ
ಶ ೂೋಕಿಸಬ ೋಕಾಗಿದ . ರಾಜಾ ಸುಯೋಧನನಗಾಗಿ
ಶ ೂೋಕಿಸಬ ೋಕಾಗಿದ . ಏಕ ಂದರ ಅವನ ತಮಮನಾದ
ಕಕವಶನಾದ ನೋನು ಯುದಧದಿಂದ ಪ್ಲಾಯನಮಾಡುತ್ರತರುವ !
ವಿೋರ! ಸಿೋಳಹ ೊೋಗಿರುವ ಭಯಾದಿವತರದ ಈ ಸ ೋನ ಗಳನುನ
ಸವಬಾಹುಬಲವನುನಪ್ಯೋಗಿಸಿ ನೋನು ರಕ್ಷ್ಸಬ ೋಕಲಿವ ೋ?
ಭಿೋತನಾಗಿ ರಣವನುನ ತ್ ೊರ ದು ನೋನು ಶತುರಗಳಗ
ಆನಂದವನುನಂಟುಮಾಡುತ್ರತದಿದೋಯ. ಸ ೈನಾದ
ನಾಯಕನಾಗಿರುವ ನೋನ ೋ ಓಡಿಹ ೊೋದರ ಬ ೋರ ಯಾರುತ್ಾನ ೋ
ಸಂಗಾರಮದಲ್ಲಿ ಉಳದಾರು? ಯಾರ ಆಶರಯದಲ್ಲಿರುವರ ೊೋ
ಅವರ ೋ ಭಿೋತರಾದರ ಇಡಿೋ ಸ ೋನ ಯೋ
ಭಿೋತ್ರಗ ೊಳುಳವುದಿಲಿವ ೋ? ಇಂದು ಸಾತವತನ ೊಬಬನ ೊಡನ
ಯುದಧಮಾಡುವಾಗಲ ೋ ನೋನು ಸಂಗಾರಮದಿಂದ ಪ್ಲಾಯನದ

517
ಕುರಿತು ಮನಸುಿ ಮಾಡಿದ . ಇನುನ ಗಾಂಡಿೋವ ಧನವ ಅರ್ುವನ,
ಭಿೋಮಸ ೋನ ಮತುತ ಯಮಳರಾದ ನಕುಲ-ಸಹದ ೋವರನುನ
ಯುದಧದಲ್ಲಿ ಎದುರಿಸಿದರ ಆಗ ನೋನು ಏನು ಮಾಡುವ ?
ಯಾವುದರಿಂದ ನೋನು ಭಿೋತನಾಗಿ
ಪ್ಲಾಯನಮಾಡುತ್ರತರುವ ಯೋ ಆ ಸಾತಾಕಿಯ ಶರಗಳು
ಯುದಧದಲ್ಲಿ ಸೊಯಾವಗಿನಸಮ ತ್ ೋರ್ಸುಿಳಳ ಫಲುಗನನ
ಬಾಣಗಳ ತುಲನ ಗ ಸಮನಾದವುಗಳಲಿ. ಒಂದುವ ೋಳ ನೋನು
ಪ್ಲಾಯನ ಮಾಡುವ ನಧಾವರವನ ನೋ ಮಾಡಿದದರ ಈ
ಭೊಮಿಯನುನ ಧಮವರಾರ್ನಗ ಶಾಂತ್ರಯಂದ ನೋಡಬ ೋಕು.
ಫಲುಗನನು ಬಿಟಟ ಉರಗಸನನಭ ನಾರಾಚಗಳು ನನನ
ಶರಿೋರವನುನ ಹ ೊಗುವ ಮದಲ ೋ ಪಾಂಡವರ ೊಂದಿಗ
ಸಂಧಿಮಾಡಿಕ ೊೋ! ರಣದಲ್ಲಿ ನೊರು ಸಹ ೊೋದರರನೊನ
ಕ ೊಂದು ಆ ಮಹಾತಮರು ಈ ಭೊಮಿಯನುನ
ಕಿತುತಕ ೊಳುಳವುದರ ೊಳಗಾಗಿ ಪಾಂಡವರ ೊಡನ
ಸಂಧಿಮಾಡಿಕ ೊೋ! ಧಮವಪ್ುತರ ರಾಜಾ ಯುಧಿಷಿಠರ ಮತುತ
ಸಮರಶಾಿಘೋ ಕೃಷ್ಣರು ಕುರದಧರಾಗುವ ಮದಲ ೋ
ಪಾಂಡವರ ೊಡನ ಸಂಧಿಮಾಡಿಕ ೊೋ! ಮಹಾಬಾಹು
ಭಿೋಮನು ಈ ಮಹಾಸ ೋನ ಯನುನ ಒಳಹ ೊಕಿಕ ನನನ

518
ಸ ೊೋದರರನುನ ಸದ ಬಡಿಯುವುದರ ೊಳಗಾಗಿ
ಪಾಂಡವರ ೊಡನ ಸಂಧಿಮಾಡಿಕ ೊೋ! ಹಂದ ನನನ ಅಣಣ
ಸುಯೋಧನನಗ ಭಿೋಷ್ಮನು “ಸೌಮಾ! ಯುದಧದಲ್ಲಿ
ಪಾಂಡವರು ಅಜ ೋಯರು. ಪಾಂಡವರ ೊಂದಿಗ
ಸಂಧಿಮಾಡಿಕ ೊೋ!” ಎಂದು ಹ ೋಳದದನು. ಆದರ ನನನ ಅಣಣ
ಮೊಢ ಸುಯೋಧನನು ಹಾಗ ಮಾಡಲ್ಲಲಿ! ಆದುದರಿಂದ
ಯುದಧದಲ್ಲಿ ಧ ೈಯವವನುನ ತಂದುಕ ೊಂಡು ಪ್ರಯತನಪ್ಟುಟ
ಪಾಂಡವರ ೊಂದಿಗ ಯುದಧಮಾಡು. ಬ ೋಗನ ೋ ಇದ ೋ ರಥದಲ್ಲಿ
ಸಾತಾಕಿಯಲ್ಲಿ ನಂತ್ರರುವನ ೊೋ ಅಲ್ಲಿಗ ಹ ೊೋಗು! ನೋನಲಿದ ೋ
ನಮಮ ಸ ೋನ ಯು ದಿಕಾಕಪಾಲಾಗಿ ಓಡಿಹ ೊೋಗುತ್ರತದ .
ನನಗಾಗಿಯಾದರೊ ರಣದಲ್ಲಿ ಸತಾವಿಕರಮಿ ಸಾತಾಕಿಯಂದಿಗ
ಯುದಧಮಾಡು!”

ಇಷ್ುಟ ಹ ೋಳದರೊ ದುಃಶಾಸನನು ಏನನೊನ ಮಾತನಾಡಲ್ಲಲಿ.


ಕ ೋಳದರೊ ಕ ೋಳದಂತ್ ಮಾಡಿ ಸಾತಾಕಿಯು ಹ ೊೋದ ದಾರಿಯಲ್ಲಿ
ಹ ೊರಟು ಹ ೊೋದನು. ಯುದಧದಿಂದ ಹಮಮಟಟದಿದದ ಮಿೋಚಿರ ಮಹಾ
ಸ ೋನ ಯನುನ ಕೊಡಿಕ ೊಂಡು ದುಃಶಾಸನನು ಸಾತಾಕಿಯಡನ
ಯುದಧಮಾಡತ್ ೊಡಗಿದನು. ದ ೊರೋಣನೊ ಕೊಡ ಮಧಾಮ ವ ೋಗವನುನ

519
ಬಳಸಿ ಸಂಕುರದಧನಾಗಿ ಪಾಂಚಾಲ-ಪಾಂಡವರನುನ ಆಕರಮಣಿಸಿದನು.
ರಣದಲ್ಲಿ ಪಾಂಚಾಲರ ಸ ೋನ ಯನುನ ಪ್ರವ ೋಶ್ಸಿ ದ ೊರೋಣನು ನೊರಾರು
ಸಾವಿರಾರು ಯೋಧರನುನ ಪ್ಲಾಯನಗ ೊಳಸಿದನು. ಆಗ ದ ೊರೋಣನು
ತನನ ಹ ಸರನುನ ಕೊಗಿ ಹ ೋಳಕ ೊಳುಳತ್ಾತ ಪಾಂಡವ-ಪಾಂಚಾಲ-
ಮತಿಯರ ೊಂದಿಗ ಮಹಾ ಕದನವನುನ ನಡ ಸಿದನು. ಅಲಿಲ್ಲಿ ಸ ೋನ ಗಳನುನ
ಸ ೊೋಲ್ಲಸುತ್ರತದದ ಭಾರದಾವರ್ನನುನ ಪಾಂಚಾಲಪ್ುತರ ವಿೋರಕ ೋತುವು
ಎದುರಿಸಿದನು. ಅವನು ದ ೊರೋಣನನುನ ಐದು ಸನನತಪ್ವವಶರಗಳಂದ
ಹ ೊಡ ದು ಒಂದರಿಂದ ಅವನ ಧವರ್ವನೊನ ಏಳರಿಂದ ಸಾರಥಿಯನೊನ
ಹ ೊಡ ದನು. ರಭಸವಾಗಿ ಯುದಧಮಾಡುತ್ರತದದ ಆ ಪಾಂಚಾಲಾನನುನ
ದ ೊರೋಣನಗ ಅತ್ರಕರಮಿಸಿ ಹ ೊೋಗಲಾಗಲ್ಲಲಿ.

ದ ೊರೋಣನನುನ ಪಾಂಚಾಲನು ತಡ ದುದನುನ ನ ೊೋಡಿ ಧಮವಪ್ುತರನ


ಹತ್ ೈಷಿಗಳು ದ ೊರೋಣನನುನ ಸುತತಲ್ಲನಂದ ಆಕರಮಣಿಸಿದರು. ಅವರು
ಅಗಿನಸಂಕಾಶ ಶರಗಳಂದಲೊ, ಬಹು ಮೊಲಾ ತ್ ೊೋಮರಗಳಂದಲೊ,
ವಿವಿಧ ಶಸರಗಳಂದಲೊ ದ ೊರೋಣನ ೊಬಬನನ ನೋ ಮುಚಿಿಬಿಟಟರು.
ದ ೊರೋಣನು ಆಕಾಶದಲ್ಲಿ ಅಪಾರ ಮಳ ನೋರಿನಂದ ತುಂಬಿದ
ಮೋಡಗಳನುನ ಚದುರಿಸುವ ವಾಯುದ ೋವನಂತ್ ಎಲ ಿಡ ಯಂದ
ಮುಸುಕಿದ ಆ ಬಾಣಗಣಗಳನುನ ನಾಶಗ ೊಳಸಿದನು.

520
ಅನಂತರ ದ ೊರೋಣನು ಸೊಯವ-ಪಾವಕದಂತ್ರರುವ ಮಹಾಘೊೋರ
ಬಾಣವನುನ ವಿೋರಕ ೋತುವಿನ ರಥದ ಕಡ ಹೊಡಿ ಹ ೊಡ ದನು. ಆ
ಶರವು ಪಾಂಚಾಲಾ ಕುಲನಂದನನನುನ ಭ ೋದಿಸಿ ಕೊಡಲ ೋ ರಕತದಿಂದ
ತ್ ೊೋಯುದ ಪ್ರರ್ವಲ್ಲಸುತ್ರತರುವಂತ್ ಭೊಮಿಯ ಮೋಲ ಬಿದಿದತು. ಕೊಡಲ ೋ
ವಿೋರಕ ೋತುವು ಚಂಡಮಾರುತದಿಂದ ಹ ೊಡ ಯಲಪಟಟ ದ ೊಡಡ
ಸಂಪ್ತಗ ಯ ಮರವು ಪ್ವವತದ ಮೋಲ್ಲಂದ ಕ ಳಕ ಕ ಬಿೋಳುವಂತ್
ರಥದಿಂದ ಬಿದದನು. ಆ ರಾರ್ಪ್ುತರನು ಹತನಾಗಲು ಪಾಂಚಾಲರು
ತವರ ಮಾಡಿ ದ ೊರೋಣನನುನ ಎಲಿಕಡ ಗಳಂದ ಸುತುತವರ ದರು.
ಭಾರತೃವಾಸನದಿಂದ ದುಃಖಿತರಾದ ಚಿತರಕ ೋತು, ಸುಧನಾವ, ಚಿತರವಮವ,
ಮತುತ ಚಿತರರಥರು ಸಂಘಟ್ಟತರಾಗಿ ಭಾರದಾವರ್ನ ೊಂದಿಗ
ಯುದಧಮಾಡಲು ಉತುಿಕರಾಗಿ ಬ ೋಸಗ ಯ ಕ ೊನ ಯಲ್ಲಿ ಮೋಡಗಳು
ಮಳ ಗರ ಯುವಂತ್ ಬಾಣಗಳ ಮಳ ಗರ ಯುತ್ಾತ ದ ೊರೋಣನನುನ
ಆಕರಮಣಿಸಿದರು. ಆ ಮಹಾರಥ ರಾರ್ಪ್ುತರರಿಂದ ಬಹಳವಾಗಿ
ಪ್ತೋಡಿಸಲಪಟಟ ದ ೊರೋಣನು ಕುಪ್ತತನಾಗಿ ಆ ಕುಮಾರರನುನ ಅಶವ-ಸೊತ-
ರಥ ವಿಹೋನರನಾನಗಿ ಮಾಡಿದನು. ಮಹಾಯಶಸಿವ ದ ೊರೋಣನು ಇತರ
ಭಲಿಗಳಂದ ಗಿಡಗಳಂದ ಹೊವನುನ ಕ ೊಯುಾವಂತ್ ಅವರ ತಲ ಗಳನುನ
ಕತತರಿಸಿ ಬಿೋಳಸಿದನು. ಹಂದ ದ ೋವಾಸುರರ ಯುದಧದಲ್ಲಿ ದ ೈತಾ-
ದಾನವರು ರಥಗಳಂದ ಕ ಳಗುರುಳದಂತ್ ಆ ಸುವಚವಸ

521
ಪ್ಂಚಾಲರಾರ್ಕುಮಾರರು ಹತರಾಗಿ ರಥಗಳಂದ ಭೊಮಿಯ ಮೋಲ
ಬಿದದರು. ರಣದಲ್ಲಿ ಅವರನುನ ಸಂಹರಿಸಿ ಪ್ರತ್ಾಪ್ವಾನ್ ಭಾರದಾವರ್ನು
ಬಂಗಾರದ ಬ ನುನಳಳ ತನನ ದುರಾಸದ ಧನುಸಿನುನ
ತ್ರರುಗಿಸತ್ ೊಡಗಿದನು.

ದ ೋವತ್ ಗಳಗ ಸಮಾನರಾದ ಆ ಮಹಾರಥ ಪಾಂಚಲರು


ಹತರಾದುದನುನ ನ ೊೋಡಿ ತುಂಬಾ ಕುರದಧನಾಗಿ, ನ ೋತರಗಳ ರಡರಿಂದ
ನೋರನುನ ಸುರಿಸುತ್ಾತ ಧೃಷ್ಟದುಾಮನನು ಸಂಗಾರಮದಲ್ಲಿ ದ ೊರೋಣನ
ರಥದ ಮೋಲ ಆಕರಮಣಿಸಿದನು. ರಣದಲ್ಲಿ ಪಾಂಚಾಲಾನು
ದ ೊರೋಣನನುನ ಶರಗಳಂದ ಮುಸುಕಿದುದನುನ ನ ೊೋಡಿ ಒಮಮಲ ೋ
ಹಾಹಾಕಾರವುಂಟಾಯತು. ಮಹಾತಮ ಪಾಷ್ವತನಂದ ಬಹಳವಾಗಿ
ಮುಚಿಲಪಟಟರೊ ದ ೊರೋಣನು ವಾಥಿತನಾಗಲ್ಲಲಿ. ನಗುತತಲ ೋ
ಅವನ ೊಡನ ಯುದಧಮಾಡತ್ ೊಡಗಿದನು. ಆಗ
ಕ ೊರೋಧಮೊಛಿವತನಾದ ಪಾಂಚಾಲಾನು ದ ೊರೋಣನನುನ ಕುರದಧನಾಗಿ
ತ್ ೊಂಭತುತ ನತಪ್ವವಣ ಶರಗಳಂದ ಎದ ಯ ಮೋಲ ಪ್ರಹರಿಸಿದನು.
ಆ ಬಲಶಾಲ್ಲ ಧೃಷ್ಟದುಾಮನನಂದ ಗಾಢವಾಗಿ ಹ ೊಡ ಯಲಪಟಟ
ಮಹಾಯಶಸಿವ ದ ೊರೋಣನು ರಥಪ್ತೋಠದ ಪ್ಕಕಕ ಕು ಸರಿದು ಕುಳತು
ಮೊರ್ ವಹ ೊೋದನು.

522
ಅವನು ಹಾಗಾದುದನುನ ನ ೊೋಡಿ ಧೃಷ್ಟದುಾಮನನು ಕೊಡಲ ೋ
ಧನುಸಿನುನ ಬಿಸುಟು ಖ್ಡಗವನುನ ಕ ೈಗ ತ್ರತಕ ೊಂಡನು. ಬ ೋಗನ ೋ ತನನ
ರಥದಿಂದ ಹಾರಿ ತವರ ಮಾಡಿ ಕ ೊರೋಧದಿಂದ ಕ ಂಗಣಣನಾಗಿದದ ಆ
ಧೃಷ್ಟದುಾಮನನು ದ ೊರೋಣನ ಶ್ರವನುನ ದ ೋಹದಿಂದ ಅಪ್ಹರಿಸಲು
ಬಯಸಿ ಭಾರದಾವರ್ನ ರಥವನ ನೋರಿದನು. ಅಷ್ಟರಲ್ಲಿಯೋ ದ ೊರೋಣನು
ಸುಧಾರಿಸಿಕ ೊಂಡು ಧನುಸಿನ ನತ್ರತಕ ೊಂಡು ಹತ್ರತರದ ಲಕ್ಷಯವನುನ
ಭ ೋದಿಸುವ ವ ೈತಸಿತಕ ಬಾಣಗಳಂದ ಸಮರದಲ್ಲಿ
ಧೃಷ್ಟದುಾಮನನ ೊಂದಿಗ ಯುದಧಮಾಡತ್ ೊಡಗಿದನು. ದೃಷ್ಟದುಾಮನನ
ಮೋಲ ಬಿಟಟ, ಹತ್ರತರದಲ್ಲಿರುವ ಯೋಧರನುನ ಭ ೋದಿಸಬಲಿ ಆ ವ ೈತಸಿತಕ
ಎಂಬ ಹ ಸರಿನ ಬಾಣಗಳನುನ ದ ೊರೋಣನ ೋ ನಮಿವಸಿದದನು. ಅನ ೋಕ
ಸಾಯಕಗಳಂದ ಪ್ರಹರಿಸಲಪಟುಟ ಭಗನವ ೋಗನಾದ ಧೃಷ್ಟದುಾಮನನು
ಬ ೋಗನ ೋ ದ ೊರೋಣನ ರಥದಿಂದ ಧುಮುಕಿದನು. ಆ ವಿೋರ
ಧೃಷ್ಟದುಾಮನನು ತನನದ ೋ ರಥವನ ನೋರಿ ಮಹಾಧನುಸಿನುನ ಹಡಿದು
ದ ೊರೋಣನನುನ ಹ ೊಡ ದನು. ಅದುುತವಾಗಿದದ ಅವರಿಬಬರ ಯುದಧವನುನ
ಪಾರಣಿಗಣಗಳ ಲಿವೂ, ಕ್ಷತ್ರರಯರೊ ಮತುತ ಅಲ್ಲಿದದ ಇತರ ಸ ೈನಕರೊ
ಪ್ರಶಂಸಿಸಿದರು. “ಧೃಷ್ಟದುಾಮನನ ೊಡನ ಯುದಧಮಾಡುತ್ರತರುವ
ದ ೊರೋಣನು ಅವಶಾವಾಗಿಯೊ ನಮಮ ರಾರ್ನ ವಶನಾಗಿದಾದನ !”
ಎಂದು ಪಾಂಚಾಲರು ಕೊಗಿಕ ೊಳುಳತ್ರತದದರು.

523
ಆಗ ದ ೊರೋಣನಾದರ ೊೋ ತಡಮಾಡದ ೋ ಧೃಷ್ಟದುಾಮನನ ಸಾರಥಿಯ
ಶ್ರವನುನ – ಮರದಲ್ಲಿರುವ ಹಣಣನುನ ಕ ಳಗ ಬಿೋಳಸುವಂತ್ -
ದ ೋಹದಿಂದ ಕ ಳಕ ಕ ಕ ಡವಿದನು. ಆಗ ಧೃಷ್ಟದುಾಮನನ ಕುದುರ ಗಳು
ದಿಕಾಕಪಾಲಾಗಿ ಓಡಿಹ ೊೋದವು. ಅವುಗಳು ಓಡಿಹ ೊೋಗಲು ದ ೊರೋಣನು
ಪಾಂಚಾಲ ಸೃಂರ್ಯರ ೊಡನ ಅಲಿಲ್ಲಿ ಯುದಧಮಾಡತ್ ೊಡಗಿದನು.
ಪಾಂಡವ-ಪಾಂಚಾಲರನುನ ಗ ದುದ ಭಾರದಾವರ್ ಅರಿಂದಮನು ತನನ
ವೂಾಹವನುನ ಪ್ುನಃ ಸಿಾರವಾಗಿರುವಂತ್ ಮಾಡಿದನು. ಆಗ ಪಾಂಡವರು
ಅವನ ೊಡನ ಯುದಧಮಾಡಲು ಉತ್ಾಿಹತರಾಗಿರಲ್ಲಲಿ.

ಸಾತಾಕಿ-ದುಃಶಾಸನರ ಯುದಧ
ಅನಂತರ ದುಃಶಾಸನನು ಮಳ ಗರ ಯುತ್ರತರುವ ಮೋಡದಂತ್
ಸಹಸಾರರು ಬಾಣಗಳನುನ ಸುರಿಸುತ್ಾತ ಶ ೈನ ೋಯ ಸಾತಾಕಿಯನುನ
ಆಕರಮಣಿಸಿದನು. ಸಾತಾಕಿಯನುನ ಅರವತುತ ಮತುತ ಹಾಗ ಯೋ
ಹದಿನಾರು ಶರಗಳಂದ ಹ ೊಡ ದರೊ ಯುದಧದಲ್ಲಿ
ಮೈನಾಕಪ್ವವತದಂತ್ ಸಿಾರನಾಗಿ ನಂತ್ರದದ ಅವನನುನ ಅಲುಗಾಡಿಸಲೊ
ಆಗಲ್ಲಲಿ. ಆ ವಿೋರನು ಉಕಿಕಬರುತ್ರತರುವ ಸಾಗರದಂತ್
ಆಕರಮಣಿಸುತ್ರತರುವ ದುಃಶಾಸನನನುನ ಸಾಯಕಗಳಂದ
ಗಾಯಗ ೊಳಸಿದನು. ದುಃಶಾಸನನು ಹಾಗ ಬಾಣಗಳಂದ

524
ಪ್ತೋಡಿತನಾದುದನುನ ನ ೊೋಡಿ ದುಯೋವಧನನು ಸಾತಾಕಿಯ ರಥದ ಕಡ
ಧಾವಿಸುವಂತ್ ತ್ರರಗತವರನುನ ಪ್ರಚ ೊೋದಿಸಿದನು. ಆ ಯುದಧವಿಶಾರದ
ತ್ರರಗತವರು ಮೊರು ಸಾವಿರ ರಥಗಳನುನ ಕೊಡಿಕ ೊಂಡು
ಯುಯುಧಾನನ ಬಳ ಹ ೊೋದರು. ಅವರು ಯುದಧದಲ್ಲಿ
ಸಿಾರಬುದಿಧಯನನರಿಸಿಕ ೊಂಡು ಪ್ಲಾಯನಮಾಡುವುದಿಲಿವ ಂದು
ಶಪ್ಥವನುನ ತ್ ೊಟುಟ ಆ ಮಹಾ ರಥಗುಂಪ್ತನಂದ ಸಾತಾಕಿಯನುನ
ಸುತುತವರ ದರು. ಬಾಣಗಳ ಮಳ ಯನುನ ಸುರಿಸುತ್ಾತ ಯುದಧದಲ್ಲಿ
ಪ್ರಯತನಪ್ಡುತ್ರತದದ ಅವರ ಸ ೋನ ಗಳ ಎದುರಿರುವ ಐನೊರು
ಯೋಧರನುನ ಸಾತಾಕಿಯು ಉರುಳಸಿಬಿಟಟನು. ಕೊಡಲ ೋ ಅವರು
ವ ೋಗವಾಗಿ ಬಿೋಸುತ್ರತದದ ಮಹಾಚಂಡಮಾರುತಕ ಕ ಸಿಲುಕಿ ಮುರಿದುಬಿದದ
ಮಹಾಮರಗಳಂತ್ ಶ್ನಪ್ರವರನ ಸಾಯಕಗಳಗ ಸಿಲುಕಿ ಹತರಾಗಿ
ಬಿದದರು. ಅನ ೋಕ ರಥಗಳು ಮತುತ ಧವರ್ಗಳ ತುಂಡಾಗಿ ಮತುತ
ಬಂಗಾರದಿಂದ ಅಲಂಕೃತ ಕುದುರ ಗಳು ಹತವಾಗಿ
ರಣಭೊಮಿಯಮೋಲ ಬಿದಿದದದವು. ಶ ೈನ ೋಯನ ಶರಗಳಂದ
ಗಾಯಗ ೊಂಡು ರಕತದಿಂದ ತ್ ೊೋಯುದಹ ೊೋಗಿದದ ಅವು ಹೊಬಿಟಟ
ಕಿಂಶುಕ ವೃಕ್ಷಗಳಂತ್ ಶ ೂೋಭಿಸಿದವು. ಯುಯುಧಾನನಂದ
ವಧಿಸಲಪಡುತ್ರತದದ ಕೌರವರು ಕ ಸರಿನಲ್ಲಿ ಸಿಲುಕಿದದ ಆನ ಗಳಂತ್
ತ್ಾರತರನಾಾರನೊನ ಪ್ಡ ಯಲ್ಲಲಿ. ಆಗ ಅವರ ಲಿರೊ ಪ್ತಗರಾರ್ನ

525
ಭಯದಿಂದ ಬಿಲಗಳನುನ ಸ ೋರುವ ಮಹ ೊೋರಗಗಳಂತ್ ದ ೊರೋಣನ
ರಥದ ಬಳ ಸ ೋರಿದರು. ವಿಷ್ಸಪ್ವಗಳಂತ್ರರುವ ಶರಗಳಂದ ಆ
ಐನೊರು ಯೋಧರನುನ ಸಂಹರಿಸಿ ವಿೋರ ಸಾತಾಕಿಯು ನಧಾನವಾಗಿ
ಧನಂರ್ಯನ ರಥದ ಕಡ ಪ್ರಯಾಣಿಸಿದನು.

ಮುಂದ ಸಾಗುತ್ರತದದ ಆ ನರಶ ರೋಷ್ಠನನುನ ದುಶಾಸನನು ಕೊಡಲ ೋ


ಒಂಭತುತ ಸನನತಪ್ವವ ಶರಗಳಂದ ಹ ೊಡ ದನು. ಸಾತಾಕಿಯಾದರ ೊೋ
ಅವನನುನ ಐದು ರುಕಮಪ್ುಂಖ್ಗಳ, ಹದಿದನ ಗರಿಗಳ ನಶ್ತ ಜಹಮಗ
ಶರಗಳಂದ ತ್ರರುಗಿ ಹ ೊಡ ದನು. ದುಃಶಾಸನನಾದರ ೊೋ
ನಗುತ್ರತರುವನ ೊೋ ಎನುನವಂತ್ ಸಾತಾಕಿಯನುನ ಮೊರರಿಂದ ಹ ೊಡ ದು
ಪ್ುನಃ ಐದರಿಂದ ಹ ೊಡ ದನು. ಶ ೈನ ೋಯನು ದುಃಶಾಸನನನುನ ಐದು
ಆಶುಗಗಳಂದ ಹ ೊಡ ದು ಅವನ ಧನುಸಿನುನ ಕತತರಿಸಿ
ವಿಸಮಯನನಾನಗಿಸಿ ಅರ್ುವನನ ಕಡ ಹ ೊೋದನು. ವೃಷಿಣವಿೋರನು ಹಾಗ
ಹ ೊೋಗಲು ಕುರದಧನಾದ ದುಃಶಾಸನನು ಅವನನುನ ಕ ೊಲಿಲು ಬಯಸಿ
ಸವವವೂ ಉಕಿಕನ ಮಯವಾಗಿರುವ ಶಕಿತಯನುನ ಅವನ ಮೋಲ
ಪ್ರಯೋಗಿಸಿದನು. ಅವನ ಆ ಘೊೋರ ಶಕಿತಯನಾನದರ ೊೋ ಸಾತಾಕಿಯು
ನಶ್ತ ಕಂಕಪ್ತ್ರರಗಳಂದ ನೊರುತುಂಡುಗಳನಾನಗಿ ಕತತರಿಸಿದನು. ಆಗ
ದುಃಶಾಸನನು ಇನ ೊನಂದು ಧನುಸ ಿನ ನತ್ರತಕ ೊಂಡು ಸಾತಾಕಿಯನುನ ಹತುತ

526
ಬಾಣಗಳಂದ ಹ ೊಡ ದು ಸಿಂಹನಾದಗ ೈದನು. ಕುರದಧ
ಸಾತಾಕಿಯಾದರ ೊೋ ಅವನನುನ ಮೊರ್ ವಗ ೊಳಸುತ್ಾತ ಅಗಿನಶ್ಖ್ ಗಳ
ಆಕಾರದಲ್ಲಿದದ ಶರಗಳನುನ ಅವನ ಎದ ಗ ಗುರಿಯಟುಟ ಹ ೊಡ ದನು.
ಪ್ುನಃ ಎಂಟು ತ್ರೋಕ್ಷ್ಣಮುಖ್ಗಳುಳಳ ಉಕಿಕನ ಬಾಣಗಳಂದ ಹ ೊಡ ದನು.
ಅದಕ ಕ ಪ್ರತ್ರಯಾಗಿ ದುಃಶಾಸನನೊ ಕೊಡ ಸಾತಾಕಿಯನುನ ಇಪ್ಪತುತ
ಬಾಣಗಳಂದ ಹ ೊಡ ದನು. ತ್ರರುಗಿ ಸಾತವತನೊ ಕೊಡ
ಮಹಾವ ೋಗದಿಂದ ಅವನ ಎದ ಗ ಮೊರು ಸನನತಪ್ವವ ಶರಗಳಂದ
ಹ ೊಡ ದನು. ಆಗ ತುಂಬಾ ಕ ೊರೋಧಿತನಾದ ಸಾತಾಕಿಯು ದುಃಶಾಸನನ
ಕುದುರ ಗಳನುನ ನಶ್ತ ಬಾಣಗಳಂದ ಮತುತ ಸಾರಥಿಯನುನ ಕೊಡ
ಸನನತ ಪ್ವವ ಶರಗಳಂದ ಹ ೊಡ ದು ಸಂಹರಿಸಿದನು.

ಒಂದ ೋ ಭಲಿದಿಂದ ಅವನ ಧನುಸಿನೊನ, ಹಸಾತವಾಪ್ವನೊನ ಕತತರಿಸಿ,


ಎರಡು ಭಲ ಿಗಳಂದ ಧವರ್ವನೊನ ರಥಶಕಿತಯನೊನ ತುಂಡರಿಸಿ ಆ
ಪ್ರಮಾಸರವಿದುವು ತ್ರೋಕ್ಷ್ಣ ವಿಶ್ಖ್ಗಳಂದ ಅವನ ಇಬಬರು
ಪಾಷಿಣವಸಾರಥಿಗಳನೊನ ಸಂಹರಿಸಿದನು. ಧನುಸುಿ ಮುರಿದ,
ವಿರಥನಾದ, ಕುದುರ -ಸಾರಥಿಗಳನುನ ಕಳ ದುಕ ೊಂಡ ದುಃಶಾಸನನನುನ
ತ್ರರಗತವಸ ೋನಾಪ್ತ್ರಯು ತನನ ರಥದಲ್ಲಿ ಏರಿಸಿಕ ೊಂಡನು. ಮಹಾಬಾಹು
ಭಿೋಮಸ ೋನನ ಮಾತನುನ ನ ನಪ್ತಸಿಕ ೊಂಡು ಒಂದು ಕ್ಷಣ ದ ೊರಕಿದದರೊ

527
ಶ ೈನ ೋಯನು ದುಃಶಾಸನನನುನ ಕ ೊಲಿಲ್ಲಲಿ. ಯುದಧದಲ್ಲಿ ಧೃತರಾಷ್ಟ್ರನ
ಎಲಿ ಮಕಕಳ ವಧ ಯನೊನ ತ್ಾನ ೋ ಮಾಡುತ್ ೋತ ನ ಂದು ಸಭಾಮಧಾದಲ್ಲಿ
ಭಿೋಮಸ ೋನನು ಪ್ರತ್ರಜ್ಞ ಮಾಡಿದದನು. ಹಾಗ ಸಂಯುಗದಲ್ಲಿ
ದುಃಶಾಸನನನುನ ಗ ದದ ಸಾತಾಕಿಯು ತವರ ಮಾಡಿ ಧನಂರ್ಯನು
ಹ ೊೋಗಿರುವಲ್ಲಿಗ ಹ ೊೋದನು.

ರಥ-ಗರ್-ಅಶವ-ಪ್ದಾತ್ರಗಳಂದ ಸಮೃದಧವಾದ ಕೌರವ ಸ ೋನ ಗಳು


ಉದ ೊಾೋಗಶ್ೋಲರಾಗಿದುದ, ಅವುಗಳ ತುಮುಲವು ಯುಗಾಂತವೊೋ
ಎಂಬಂತ್ ಇದಿದತು. ಅಲ್ಲಿ ಸ ೋರಿದದ ದ ೋವತ್ ಗಳ ಮತುತ ಚಾರಣರೊ

“ಭೊಮಿಯಲ್ಲಿ ಇಂತಹ ಸ ೋನಾ ಸಮೊಹವು ಇದ ೋ


ಕ ೊನ ಯದಾಗುತತದ !”

ಎಂದು ಹ ೋಳಕ ೊಳುತ್ರತದದರು. ರ್ಯದರಥನ ವಧ ಯ ಸಮಯದಲ್ಲಿ


ದ ೊರೋಣನು ನಮಿವಸಿದ ಅದರಂಥಹ ವೂಾಹವು ಎಂದೊ
ರಚನ ಗ ೊಂಡಿರಲ್ಲಲಿ. ರಣದಲ್ಲಿ ಅನ ೊಾೋನಾರನುನ ಪ್ರಹರಿಸುತ್ರತದದ ಆ
ಸ ೋನ ಗಳಂದ ಹ ೊರಟ ಶಬಧವು ಚಂಡಮಾರುತಕ ಕ ಸಿಲುಕಿದ ಸಮುದರದ
ಭ ೊೋಗವರ ತಕ ಕ ಸಮನಾಗಿತುತ. ಸ ೋರಿರುವ ಕೌರವ ಮತುತ ಪಾಂಡವರ
ಸ ೋನ ಗಳಲ್ಲಿ ನೊರಾರು ಸಹಸಾರರು ಪಾಥಿವವರಿದದರು. ಸಮರದಲ್ಲಿ
ಕುರದಧರಾಗಿರುವ ದೃಢಕಮಿವ ಪ್ರವಿೋರರ ರ ೊೋಮಾಂಚಕಾರಿೋ ಮಹಾ
528
ತುಮುಲಶಬಧವು ಉಂಟಾಯತು. ಭಿೋಮಸ ೋನ, ಧೃಷ್ಟದುಾಮನ, ನಕುಲ,
ಸಹದ ೋವ ಮತುತ ಪಾಂಡವ ಧಮವರಾರ್ರು ಜ ೊೋರಾಗಿ
ಕೊಗಿಕ ೊಳುಳತ್ರತದದರು:

“ಬ ೋಗಬನನರಿ! ಶಕಿತಯನುನಪ್ಯೋಗಿಸಿ ಪ್ರಹರಿಸಿ! ವಿೋರರಾದ


ಮಾಧವ-ಪಾಂಡವರು ಅರಿಸ ೋನ ಯನುನ
ಪ್ರವ ೋಶ್ಸಿಬಿಟ್ಟಟದಾದರ ! ರ್ಯದರಥನ ವಧ ಯು ಸುಲಭವಾಗಿ
ನಡ ಯುವಂತ್ ಮಾಡಲು ಅವಸರಮಾಡಿರಿ!”

ಎಂದು ಸ ೋನ ಗಳನುನ ಯುಧಿಷಿಠರನು ಹುರಿದುಂಬಿಸಿದನು.

“ಅವರಿಬಬರೊ ಇಲಿದಿರುವಾಗ ಕುರುಗಳು ನಮಮನುನ ರ್ಯಸಿ


ಯಶಸಿವಗಳಾಗಿಬಿಡಬಹುದು! ಭಿರುಗಾಳಯು ಹ ೋಗ
ಮಹಾವ ೋಗದಿಂದ ಬಿೋಸಿ ಸಾಗರವನುನ
ಅಲ ೊಿೋಲಕಲ ೊಿೋಲಮಾಡುವುದ ೊೋ ಹಾಗ ನೋವು ಎಲಿರೊ
ಒಟಾಟಗಿ ಬ ೋಗನ ೋ ಕುರುಸ ೋನ ಯನುನ ಕಲಕಿಬಿಡಿ!”

ಹೋಗ ಭಿೋಮಸ ೋನ ಮತುತ ಪಾಂಚಾಲಾ ಧೃಷ್ಟದುಾಮನರು ಪ್ರಚ ೊೋದಿಸಲು


ಅವರು ಪ್ತರಯಪಾರಣಗಳನೊನ ತ್ ೊರ ದು ರಣದಲ್ಲಿ ಕೌರವರನುನ
ಸಂಹರಿಸಿದರು. ಆ ಉತತಮತ್ ೋರ್ಸುಿಳಳವರು ಯುದಧ ಶಸರಗಳಂದ

529
ಸಾವನುನ ಬಯಸಿ, ಮಿತರಕಾಯಾವಥವವಾಗಿ ಮತುತ ಸವಗಾವಥವವಾಗಿ
ತಮಮ ಜೋವವನ ನೋ ರಕ್ಷ್ಸಿಕ ೊಳುಳತ್ರತರಲ್ಲಲಿ. ಹಾಗ ಯೋ ಕೌರವರ
ಕಡ ಯವರೊ ಕೊಡ ಮಹಾ ಯಶಸಿನುನ ಬಯಸಿ ಯುದಧದಲ್ಲಿಯೋ
ಶ ರೋಷ್ಠ ಬುದಿಧಯನನರಿಸಿ ಯುದಧದಲ್ಲಿಯೋ ನರತರಾಗಿದದರು.
ಮಹಾಭಯವನುನಂಟುಮಾಡಿ ನಡ ಯುತ್ರತದದ ಆ ತುಮುಲ ಯುದಧದಲ್ಲಿ
ಸವವ ಸ ೋನ ಗಳನೊನ ಸಂಹರಿಸಿ ಸಾತಾಕಿಯು ಅರ್ುವನನದದಲ್ಲಿಗ
ನಡ ದನು.

ದುಯೋವಧನನ ಯುದಧ
ಅಲ್ಲಿ ಕವಚಗಳ ಮೋಲ ಬಿದದ ಸೊಯವನ ರಶ್ಮಗಳು ಹ ೊರಸೊಸಿ
ರಣದ ಎಲಿಕಡ ಗಳಲ್ಲಿ ಸ ೈನಕರ ದೃಷಿಟಯನ ನೋ ಕ ೊೋರ ೈಸಿದವು. ಹಾಗ
ನಭವಯವಾಗಿ ಪ್ರಯತ್ರನಸಿ ಹ ೊೋರಡುತ್ರತದದ ಪಾಂಡವ ೋಯರ ಆ
ಮಹಾಬಲವನುನ ದುಯೋವಧನನು ಪ್ರವ ೋಶ್ಸಿದನು. ಅವನು
ಆಕರಮಣಿಸಲು ನಡ ದ ಅವನ ಮತುತ ಅವರ ನಡುವ ನಡ ದ
ಮಹಾಯುದಧವು ಸವವಸ ೈನಾಗಳ ಕ್ಷಯಕರವಾಗಿ ಪ್ರಿಣಮಿಸಿತು.
ಕಮಲಗಳಂದ ಕೊಡಿದ ಸರ ೊೋವರವನುನ ಆನ ಯಂದು
ಮಥಿಸಿಬಿಡುವಂತ್ ರಣದಲ್ಲಿ ಪಾಂಡವರ ಸ ೋನ ಯನುನ
ದುಯೋವಧನನು ಒಮಮಲ ೋ ಎಲಿ ಕಡ ಗಳಂದ ಕದಡಿ

530
ಅಲ ೊಿೋಲಕಲ ೊಿೋಲಗ ೊಳಸಿಬಿಟಟನು. ಅವನು ಹಾಗ ಮಾಡಿದುದನುನ
ನ ೊೋಡಿ ಭಿೋಮಸ ೋನನನುನ ಮುಂದಿರಿಸಿಕ ೊಂಡು ಪಾಂಚಾಲರು
ಅವನನುನ ಆಕರಮಣಿಸಿದರು. ದುಯೋವಧನನು ಭಿೋಮಸ ೋನನನುನ
ಹತತರಿಂದ, ಮಾದಿರೋಪ್ುತರರನುನ ಮೊರು-ಮೊರರಿಂದ, ವಿರಾಟ-
ದುರಪ್ದರನುನ ಆರರಿಂದ, ನೊರರಿಂದ ಶ್ಖ್ಂಡಿಯನುನ.
ಧೃಷ್ಟದುಾಮನನನುನ ಇಪ್ಪತತರಿಂದ, ಧಮವಪ್ುತರನನುನ ಏಳರಿಂದ,
ಕ ೋಕಯರನುನ ಹತತರಿಂದ ಮತುತ ದೌರಪ್ದ ೋಯರನುನ ಮೊರು-
ಮೊರರಿಂದ ಹ ೊಡ ದು, ರಣದಲ್ಲಿ ಇತರ ಇನೊನ ನೊರಾರು
ಆನ ಗಳನುನ ರಥಗಳನುನ ಮತುತ ಯೋಧರನುನ ಕುರದಧನಾದ ಅಂತಕನಂತ್
ತನನ ಉಗರ ಬಾಣಗಳಂದ ಕತತರಿಸಿ ಹಾಕಿದನು. ಅವನು ಧನುಸಿನುನ
ಮಂಡಲಾಕಾರವಾಗಿ ಹೊಡಿ, ತನನ ಅಸರಬಲ ಶ್ಕ್ಷಣದಿಂದ ಶತುರಗಳನುನ
ಸಂಹರಿಸುತ್ರತರುವಂತ್ ಕಂಡನು. ಶತುರಗಳನುನ ಸಂಹರಿಸುತ್ರತರುವ ಅವನ
ಆ ಬಂಗಾರದ ಬ ನುನಳಳ ಮಹಾಧನುಸಿನುನ ಜ ಾೋಷ್ಠ ಪಾಂಡವ
ಯುಧಿಷಿಠರನು ಎರಡು ಭಲಿಗಳಂದ ಮೊರು ಭಾಗಗಳನಾನಗಿ
ತುಂಡರಿಸಿದನು. ಇನೊನ ಅನ ೋಕ ನಶ್ತ ಶರಗಳಂದ ಅವನನುನ
ಹ ೊಡ ಯಲು ಅವು ದುಯೋವಧನನ ಕವಚಕ ಕ ತ್ಾಗಿ, ಕವಚವನುನ
ಸಿೋಳ, ಭೊಮಿಯನುನ ಹ ೊಕಕವು. ಆಗ ಸಂತ್ ೊೋಷ್ಗ ೊಂಡ ಪಾಥವರು
ವೃತರವಧ ಯ ನಂತರ ದ ೋವತ್ ಗಳು ಮತುತ ಮಹಷಿವಗಳು ಶಕರನನುನ

531
ಹ ೋಗ ೊೋ ಹಾಗ ಯುಧಿಷಿಠರನನುನ ಸುತುತವರ ದರು. ಆಗ
ದುಯೋವಧನನು ದೃಢವಾದ ಬಿಲಿನುನ ಎತ್ರತಕ ೊಂಡು “ನಲುಿ! ನಲುಿ!”
ಎಂದು ಹ ೋಳುತ್ಾತ ರಾಜಾ ಪಾಂಡವನನುನ ಆಕರಮಣಿಸಿದನು. ಆ
ಮಹಾರಥನು ಹೋಗ ಮುಂದುವರ ಯುತ್ರತರಲು ರ್ಯವನುನ
ಬಯಸುತ್ರತದದ ಪಾಂಚಾಲರು ಸಂತ್ ೊೋಷ್ದಿಂದ ಅವನನುನ
ಎದುರಿಸಿದರು. ಆಗ ಯುದಧದಲ್ಲಿ ಪಾಂಡವರನುನ ರಕ್ಷ್ಸುತ್ರತದದ ಅವರನುನ
ದ ೊರೋಣನು ಚಂಡಮಾರುತದಿಂದುಂಟಾದ ಮೋಘಗಳನೊನ
ಮೋಡಗಳನೊನ ಸಿವೋಕರಿಸುವ ಪ್ವವತದಂತ್ ಬರಮಾಡಿಕ ೊಂಡನು.
ಅಲ್ಲಿ ಭೊರಿವಧವನ ಸವವದ ೋಹಗಳ ಸಂಹಾರಕ ರುದರನ
ಕಿರೋಡ ಯಂತ್ರರುವ ಮಹಾ ಸಂಗಾರಮವು ನಡ ಯತು.

ಕ ೋಕಯ ಬೃಹತಷತರನ ವಧ
ಅವತ್ರತನ ಅಪ್ರಾಹಣದಲ್ಲಿ ಮೋಡಗಳ ಗುಡುಗಿನಂತ್ ಮಳಗುತ್ರತರುವ
ಸಂಗಾರಮವು ಪ್ುನಃ ದ ೊರೋಣ ಮತುತ ಸ ೊೋಮಕರ ನಡುವ ನಡ ಯತು.
ಆ ನರವಿೋರನು ಸಮಾಹತನಾಗಿ ಕ ಂಪ್ು ಕುದುರ ಗಳನುನ ಕಟ್ಟಟದದ
ರಥವನ ನೋರಿ ಮಧಾಮ ವ ೋಗವನುನ ಬಳಸಿ ಪಾಂಡವರನುನ
ಆಕರಮಣಿಸಿದನು. ಆ ಮಹ ೋಷಾವಸ ಕಲಶ ೂೋತತಮಸಂಭವ
ಭಾರದಾವರ್ನು ರಣದಲ್ಲಿ ಆಟವಾಡುತ್ರತರುವನ ೊೋ ಎಂಬಂತ್ ಬಣಣದ

532
ಪ್ುಂಖ್ಗಳುಳಳ ನಶ್ತ ಬಾಣಗಳಂದ ಶ ರೋಷ್ಠ ಶ ರೋಷ್ಠ ಯೋಧರನುನ
ತುಂಡರಿಸಿದನು. ಆಗ ಕ ೋಕಯರ ಮಹಾರಥ ಐವರು ಸಹ ೊೋದರರ
ವಿೋರ ಶ ಾೋಷ್ಠ, ಸಮರ ಕಕವಶ ಬೃಹತಷತರನು ದ ೊರೋಣನನುನ
ಎದುರಿಸಿದನು. ತ್ರೋಕ್ಷ್ಣ ವಿಶ್ಖ್ಗಳನುನ ಬಿಡುತ್ಾತ ಅವನು
ಮಹಾಮೋಘವು ಗಂಧಮಾದನ ಪ್ವವತದ ಮೋಲ ಮಳ ಸುರಿಸುವಂತ್
ಆಚಾಯವನ ಮೋಲ ಸುರಿಸಿ ಮುಚಿಿಬಿಟಟನು. ಕುರದಧನಾದ ದ ೊರೋಣನು
ಅವನ ಮೋಲ ಸವಣವಪ್ುಂಖ್ಗಳುಳಳ, ಕಲ್ಲಿನ ಮೋಲ ಮಸ ದ ಹದಿನ ೋಳು
ಸಾಯಕಗಳನುನ ಪ್ರಯೋಗಿಸಿದನು. ದ ೊರೋಣನು ಬಿಟಟ ಆ ಘೊೋರ
ಸಪ್ವದ ವಿಷ್ಗಳಂತ್ರರುವ ಒಂದ ೊಂದು ಬಾಣಗಳನೊನ ಬೃಹತಷತರನು
ಸಂತ್ ೊೋಷ್ದಿಂದ ಹತುತ ಬಾಣಗಳಂದ ಕತತರಿಸಿದನು. ಅವನ ಆ
ಕ ೈಚಳಕವನುನ ನ ೊೋಡಿ ನಕಕ ದಿವರ್ಸತತಮನು ಎಂಟು ಸನನತಪ್ವವ
ವಿಶ್ಖ್ಗಳನುನ ಪ್ರಯೋಗಿಸಿದನು. ದ ೊರೋಣನಂದ ಬಿಡಲಪಟಟ ಆ
ಶರಗಳು ಬಿೋಳುವುದನುನ ನ ೊೋಡಿ ಬೃಹತಷತರನು ಅವುಗಳನುನ
ದೃಢವಾದ ಮತುತ ನಶ್ತ ಶರಗಳಂದಲ ೋ ತಡ ದುಬಿಟಟನು. ಆಗ
ಬೃಹತಷತರನು ಮಾಡಿದ ಆ ಸುದುಷ್ಕರ ಕ ಲಸವನುನ ನ ೊೋಡಿ ಕೌರವ
ಸ ೈನಾವು ವಿಸಮಯಗ ೊಂಡಿತು. ಮಹಾತಪ್ ದ ೊರೋಣನು ರಣದಲ್ಲಿ
ಕ ೋಕಯನನುನ ಮಿೋರಿಸುತ್ಾತ ದಿವಾ ಬರಹಾಮಸರವನುನ ಹೊಡಿ
ಪ್ರಯೋಗಿಸಿದನು. ಮಹಾಬಾಹು ಕ ೈಕ ೋಯನು ರಣದಲ್ಲಿ ಅದನುನ

533
ತ್ರರುಗಿ ಬರಹಾಮಸರದಿಂದಲ ೋ ತಡ ದನು. ಸಂಯುಗದಲ್ಲಿ ಭಾರದಾವರ್ನ
ಆ ಅಸರವನುನ ಪ್ರತ್ರಸಂಹರಿಸಿ ಬೃಹತಷತರನು ಆ ಬಾರಹಮಣನನುನ
ಅರವತುತ ಸವಣವಪ್ುಂಖ್ ಶ್ಲಾಶ್ತಗಳಂದ ಹ ೊಡ ದನು.

ದ ೊರೋಣನು ಅವನನುನ ನಾರಾಚದಿಂದ ಹ ೊಡ ಯಲು ಅದು ಅವನ


ಕವಚವನುನ ಭ ೋದಿಸಿ ಧರಣಿೋತಲವನುನ ಪ್ರವ ೋಶ್ಸಿತು. ಕೃಷ್ಣಸಪ್ವವು
ಹ ೋಗ ಹುತತದಿಂದ ಹ ೊರಬರುತತದ ಯೋ ಹಾಗ ಆಹವದಲ್ಲಿ ಆ
ಬಾಣವು ಕ ೈಕ ೋಯನನುನ ಭ ೋದಿಸಿ ಭೊಮಿಯನುನ ಹ ೊಕಿಕತು. ಅಸರವಿದ
ದ ೊರೋಣನಂದ ಹಾಗ ತುಂಬಾ ಗಾಯಗ ೊಂಡ ಬೃಹತಷತರನು ಮಹಾ
ಕ ೊರೋಧದಿಂದ ಆವಿಷ್ಟನಾಗಿ ಶುಭನಯನಗಳನುನ ತ್ರರುಗಿಸುತ್ಾತ
ದ ೊರೋಣನನುನ ಎಪ್ಪತುತ ಸವಣವಪ್ುಂಖ್ ಶ್ಲಾಶ್ತಗಳಂದ ಹ ೊಡ ದನು
ಮತುತ ಭಲಿದಿಂದ ಅವನ ಸಾರಥಿಯ ಬಾಹು-ಎದ ಗಳಗ ಹ ೊಡ ದನು.
ಬೃಹತಷತರನಂದ ಬಹುವಾಗಿ ಗಾಯಗ ೊಂಡ ದ ೊರೋಣನಾದರ ೊೋ
ಕ ೋಕಯನ ರಥದ ಮೋಲ ತ್ರೋಕ್ಷ್ಣ ವಿಶ್ಖ್ಗಳನುನ ಬಿಟಟನು. ಮಹಾರಥ
ಬೃಹತಷತರನನುನ ವಾಾಕುಲಗ ೊಳಸಿ ದ ೊರೋಣನು ಕ ೋಕಯನ ಮೋಲ ತ್ರೋಕ್ಷ್ಣ
ಸಾಯಕವನುನ ಪ್ರಯೋಗಿಸಿದನು. ಅದು ಅವನ ಎದ ಯನುನ ಗಾಢವಾಗಿ
ಚುಚಿಿಕ ೊಳಳಲು ಪ್ುರುಷ್ಶಾದೊವಲ ಬೃಹತಷತರನು ಹೃದಯವು
ಒಡ ದು ರಥದಿಂದ ಕ ಳಕ ಕ ಬಿದದನು.

534
ಚ ೋದಿರಾರ್ ಧೃಷ್ಟಕ ೋತುವಿನ ವಧ
ಕ ೋಕಯರ ಮಹಾರಥ ಬೃಹತಷತರನು ಹತನಾಗಲು ಶ್ಶುಪಾಲನ ಮಗ
ಧೃಷ್ಟಕ ೋತುವು ಸುಸಂಕುರದಧನಾಗಿ ತನನ ಸಾರಥಿಗ ಹ ೋಳದನು:

“ಸಾರಥ ೋ! ಕ ೋಕಯರ ಲಿರನೊನ ಮತುತ ಪಾಂಚಾಲರ


ವಾಹನಯನೊನ ಸಂಹರಿಸಿ ಕವಚಧರಿಸಿದ ದ ೊರೋಣನು ಎಲ್ಲಿ
ನಂತ್ರರುವನ ೊೋ ಅಲ್ಲಿಗ ರಥವನ ೊನಯಾ!”

ಅವನ ಆ ಮಾತನುನ ಕ ೋಳ ಸಾರಥಿಯು ರಥಿಗಳಲ್ಲಿ ಶ ರೋಷ್ಠ


ಧೃಷ್ಟಕ ೋತುವನುನ ಕಾಂಬ ೊೋರ್ದ ವ ೋಗಯುಕತ ಕುದುರ ಗಳ
ಸಹಾಯದಿಂದ ದ ೊರೋಣನದದಲ್ಲಿಗ ತಲುಪ್ತಸಿದನು. ಚ ೋದಿಗಳ ವೃಷ್ಭ,
ಅತ್ರಬಲ ೊೋದಿತ ಧೃಷ್ಟಕ ೋತುವಾದರ ೊೋ ಬ ಂಕಿಯನುನ ಹ ೊಗುವ
ಪ್ತಂಗದಂತ್ ಒಮಮಲ ೋ ದ ೊರಣನ ಮೋಲ ಎರಗಿದನು. ಅಶವ-ರಥ-
ಧವರ್ಗಳ ಂದಿಗ ದ ೊರೋಣನನುನ ಅರವತುತ ಬಾಣಗಳಂದ ಹ ೊಡ ದು
ಅವನು ಮಲಗಿರುವ ಹುಲ್ಲಯನುನ ತ್ರವಿದು ಎಬಿಬಸುವಂತ್ ಪ್ುನಃ ಇತರ
ತ್ರೋಕ್ಷ್ಣ ಶರಗಳಂದ ಹ ೊಡ ದನು. ಆಗ ಹ ೊೋರಾಡುತ್ರತದದ ರಾರ್ರಲ್ಲಿಯೋ
ಬಲಶಾಲ್ಲೋ ಧೃಷ್ಟಕ ೋತುವಿನ ಧನುಸಿನುನ ಮಧಾದಲ್ಲಿಯೋ ದ ೊರೋಣನು
ತುಂಡರಿಸಿದನು. ಆಗ ಮಹಾರಥ ಶ ೈಶುಪಾಲ್ಲಯು ಇನ ೊನಂದು
ಧನುಸಿನುನ ಎತ್ರತಕ ೊಂಡು ಪ್ುನಃ ದ ೊರೋಣನನುನ ನಶ್ತವಾದ ದೃಢ

535
ಸಾಯಕಗಳಂದ ಹ ೊಡ ದನು. ಮಹಾಬಲ ದ ೊರೋಣನು ಅವನ
ಕುದುರ ಗಳನೊನ ಸಾರಥಿಯನೊನ ಸಂಹರಿಸಿ, ಧೃಷ್ಟಕ ೋತುವಿನ ಮೋಲ
ಇಪ್ಪತ್ ೈದು ಸಾಯಕಗಳನುನ ಪ್ರಯೋಗಿಸಿದನು. ರಣದಲ್ಲಿ ರಥ-
ಧನುಸುಿಗಳನುನ ಕಳ ದುಕ ೊಂಡ ಚ ೋದಿರಾರ್ನೊ ಕೊಡ ಸಂಕುರದಧನಾಗಿ
ಭಾರಧಾವರ್ನ ರಥದ ಮೋಲ ಗದ ಯನುನ ಎಸ ದನು. ಒಮಮಲ ೋ
ಬಿೋಳುತ್ರತರುವ ಆ ಘೊೋರರೊಪ್ದ ಭಯಾವಹ ಉಕಿಕನಂದ
ಮಾಡಲಪಟಟ ಭಾರವಾದ ಬಂಗಾರದಿಂದ ವಿಭೊಷಿತವಾದ ಗದ ಯನುನ
ಭಾರದಾವರ್ನು ಒಂದ ೋ ಶರದಿಂದ ಸಹಸರ ಚೊರುಗಳನಾನಗಿಸಿ
ಬಿೋಳಸಿದನು. ಭಾರದಾವರ್ನಂದ ಒಡ ಯಲಪಟಟ ಆ ಗದ ಯು
ಕ ಂಪ್ುಮಾಲ ಯನುನ ಧರಿಸಿದ ನಭಸತಲದಿಂದ ತ್ಾರ ಯು ಬಿೋಳುವಂತ್
ಭೊಮಿಯ ಮೋಲ ಬಿದಿದತು.

ಗದ ಯು ನಾಶವಾದುದನುನ ನ ೊೋಡಿ ಅಮಷ್ವಣ ಧೃಷ್ಟಕ ೋತುವು


ತಕ್ಷಣವ ೋ ಬಂಗಾರದಂತ್ ಪ್ರರ್ವಲ್ಲಸುತ್ರತರುವ ತ್ ೊೋಮರ ಶಕಿತಯನುನ
ಎಸ ದನು. ದ ೊರೋಣನಾದರ ೊೋ ಮಹಾರಣದಲ್ಲಿ ಆ ತ್ ೊೋಮರವನುನ
ಮೊರು ಬಾಣಗಳಂದ ತುಂಡರಿಸಿ ಕೊಡಲ ೋ ಪ್ಳಗಿದ ಕ ೈಯುಳಳ
ಮಹಾಬಲನು ಶಕಿತಯನೊನ ಕತತರಿಸಿದನು. ಆಗ ಧೃಷ್ಟಕ ೋತುವಿನ
ವಧ ಯನುನ ಬಯಸಿದ ಪ್ರತಮವಾನ್ ಭಾರದಾವರ್ನು ಅವನ

536
ವಧ ಗ ೊೋಸಕರ ತ್ರೋಕ್ಷ್ಣ ವಿಶ್ಖ್ವನುನ ಪ್ರಯೋಗಿಸಿದನು. ಆ ಅಮಿತ್ೌರ್ಸ
ಬಾಣವು ಅವನ ಕವಚವನುನ ಭ ೋದಿಸಿ ಹೃದಯವನುನ ಸಿೋಳ ಹಂಸವು
ಪ್ದಮಸರ ೊೋವರವನುನ ಹ ೋಗ ೊೋ ಹಾಗ ಭೊಮಿಯನುನ ಸ ೋರಿತು. ಹಸಿದ
ಹಲ್ಲಿಯು ಪ್ತಂಗವನುನ ಹ ೋಗ ನುಂಗಿಬಿಡುತತದ ಯೋ ಹಾಗ ಆ
ಮಹಾರಣದಲ್ಲಿ ಶೂರ ದ ೊರೋಣನು ಧೃಷ್ಟಕ ೋತುವನುನ ನುಂಗಿಬಿಟಟನು.

ಚ ೋದಿರಾರ್ನು ಹೋಗ ಹತನಾಗಲು ಅವನ ಪ್ರಮಾಸರಗಳನುನ ತ್ರಳದಿದದ


ಮಗನು ತುಂಬಾ ಕ ೊೋಪ್ದಿಂದ ಆವ ೋಶಗ ೊಂಡು ತಂದ ಯನುನ
ಸಂಹರಿಸಿದ ದ ೊರೋಣನನುನ ಆಕರಮಣಿಸಿದನು. ಮಹಾರಣಾದಲ್ಲಿ
ಮಹಾವಾಾಘರವೊಂದು ಜಂಕ ಯ ಮರಿಯನುನ ಹ ೋಗ ೊೋ ಹಾಗ
ಬಲಶಾಲ್ಲೋ ದ ೊರೋಣನು ಶರಗಳಂದ ಅವನನುನ ಯಮಲ ೊೋಕಕ ಕ
ಕಳುಹಸಿದನು. ಪಾಂಡವರ ಸ ೋನ ಯು ಹಾಗ ಕ್ಷ್ೋಣವಾಗುತ್ರತರಲು
ರ್ರಾಸಂಧನ ವಿೋರ ಮಗನು ಸವಯಂ ತ್ಾನ ೋ ದ ೊರೋಣನನುನ
ಆಕರಮಣಿಸಿದನು. ಅವನಾದರ ೊೋ ಕೊಡಲ ೋ ದ ೊರೋಣನನುನ ಹರಿತ
ಸಾಯಕಗಳಂದ ಮುಚಿಿ ಮೋಡವು ಸೊಯವನನುನ ಹ ೋಗ ೊೋ ಹಾಗ
ಅವನನುನ ಕಾಣದಂತ್ಾಗಿಸಿಬಿಟಟನು. ಅವನ ಕ ೈಚಳಕವನುನ ನ ೊೋಡಿ
ಕ್ಷತ್ರರಯಮದವನ ದ ೊರೋಣನು ಕೊಡಲ ೋ ಅವನ ಮೋಲ ನೊರಾರು
ಸಹಸಾರರು ಸಾಯಕಗಳನುನ ಪ್ರಯೋಗಿಸಿದನು. ರಣದಲ್ಲಿ ರಥವನ ನೋರಿದದ

537
ರಥಿಗಳಲ್ಲಿ ಶ ರೋಷ್ಠ ರ್ರಾಸಂಧನ ಮಗನನುನ ಸವವಧನವಗಳ
ನ ೊೋಡುತ್ರತರುವಂತ್ ಯೋ ದ ೊರೋಣನು ಸಂಹರಿಸಿದನು. ಅಂತಾವು
ಪಾರಪ್ತವಾದಾಗ ಸವವಭೊತಗಳನೊನ ಅಂತಕನು ಹ ೋಗ ನುಂಗುವನ ೊೋ
ಹಾಗ ಅಂತಕನಂತ್ರದದ ದ ೊರೋಣನನುನ ಯಾಯಾವರು ಎದುರಿಸಿದರ ೊೋ
ಅವರ ಲಿರನೊನ ದ ೊರೋಣನು ಸಂಹರಿಸಿಬಿಟಟನು. ಆಗ ಮಹ ೋಷಾವಸ
ದ ೊರೋಣನು ರಣದಲ್ಲಿ ತನನ ಹ ಸರನುನ ಕೊಗಿ ಕ ೋಳಸುತ್ಾತ ಅನ ೋಕ ಸಹಸರ
ಶರಗಳಂದ ಪಾಂಡವ ೋಯರನುನ ಮೊರ್ ವಗ ೊಳಸಿದನು. ಆಗ
ಸವಣವಪ್ುಂಖ್ಗಳ ದ ೊರೋಣಾಂಕಿತ ಶ್ಲಾಶ್ತ ಬಾಣಗಳು ರಣದ
ಎಲಿಕಡ ಮನುಷ್ಾರನುನ, ಆನ ಗಳನುನ ಮತುತ ಕುದುರ ಗಳನೊನ
ಸಂಹರಿಸಿದವು. ಶಕರನ ಆಕರಮಣಕ ೊಕಳಗಾದ ಮಹಾಸುರರಂತ್
ದ ೊರೋಣನಂದ ವಧಿಸಲಪಡುತ್ರತದದ ಪಾಂಚಾಲರು, ಛಳಯಂದ
ಪ್ತೋಡಿತರಾದ ಗ ೊೋವುಗಳಂತ್ ನಡುಗತ್ ೊಡಗಿದರು. ದ ೊರೋಣನಂದ
ವಧಿಸಲಪಡುತ್ರತರುವ ಪಾಂಡವರ ಸ ೋನ ಗಳಲ್ಲಿ ಘೊೋರವಾದ
ಆಕರಂದನವು ಕ ೋಳ ಬಂದಿತು. ಸಂಯುಗದಲ್ಲಿ ಭಾರದಾವರ್ನ
ಶರವಷ್ವಗಳಂದ ಪ್ತೋಡಿತರಾದ ಪಾಂಚಾಲರ ಮಹಾರಥರು
ಮಸಳ ಯ ಬಾಯಗ ಸಿಕಕ ತ್ ೊಡ ಗಳುಳಳವರಂತ್ ಸತಬಧರಾಗಿಬಿಟ್ಟಟದದರು.
ಆಗ ಚ ೋದಿದ ೋಶದವರು, ಸೃಂರ್ಯರು ಮತುತ ಸ ೊೋಮಕರು ಯುದಧದ
ಉತ್ಾಿಹದಿಂದ ಸಂಹೃಷ್ಟರಾಗಿ ಭಾರದಾವರ್ನನುನ ಆಕರಮಣಿಸಿದರು.

538
“ದ ೊರೋಣನನುನ ಕ ೊಲ್ಲಿ! ದ ೊರೋಣನನುನ ಕ ೊಲ್ಲಿ!” ಎಂದು ಹ ೋಳುತ್ಾತ
ದ ೊರೋಣನನುನ ಯಮಸದನಕ ಕ ಕಳುಹಸಬ ೋಕ ಂದು ಬಯಸಿ
ಪ್ರಯತ್ರನಸುತ್ಾತ ಆ ಪ್ುರುಷ್ವಾಾಘರರು ಸವವಶಕಿತಯನುನಪ್ಯೋಗಿಸಿ
ಮಹಾದುಾತ್ರ ದ ೊರೋಣನ ಮೋಲ ಎರಗಿದರು.

ಪ್ರಯತ್ರಸುತ್ರತದದ ಆ ವಿೋರರನುನ, ಅವರಲೊಿ ವಿಶ ೋಷ್ವಾಗಿ


ಚ ೋದಿಪ್ರಮುಖ್ರನುನ ಭಾರದಾವರ್ನು ಶ್ಲ್ಲೋಮುಖಿಗಳಂದ
ಯಮಲ ೊೋಕಕ ಕ ಕಳುಹಸಿದನು. ಚ ೋದಿಪ್ರಮುಖ್ರು
ಕಡಿಮಯಾಗುತ್ರತರುವುದನುನ ಕಂಡು ದ ೊರೋಣನ ಸಾಯಕಗಳಂದ
ಪ್ತೋಡಿತರಾದ ಪಾಂಚಾಲರು ನಡುಗಿದರು. ದ ೊರೋಣನ ಆ ರಿೋತ್ರಯ
ಕೃತಾಗಳನುನ ನ ೊೋಡಿ ಅವರು ಧೃಷ್ಟದುಾಮನನ ರಥದ ಬಳಯದದ
ಭಿೋಮಸ ೋನನನುನ ಕೊಗಿ ಕರ ದರು: “ಬಹಳಷ್ುಟ ತಪ್ಸಿನುನ ಆಚರಿಸಿದ
ಈ ಬಾರಹಮಣನು ಕ ಟಟದಾಗಿ ನಡ ದುಕ ೊಂಡು ಯುದಧದಲ್ಲಿ
ವಿಕರಮದಿಂದ ಕ್ಷತ್ರರಯಷ್ವಭರನುನ ಸುಡುತ್ರತದಾದನ ! ಕ್ಷತ್ರರಯನ ಧಮವ
ಯುದಧ. ಬಾರಹಮಣನ ಧಮವ ತಪ್ಸುಿ. ತಪ್ಸಿವಯಾದ ಮತುತ
ಯುದಧದಲ್ಲಿ ಪಾರಂಗತನಾದವನು ಕಣಿಣನ ನ ೊೋಟದಿಂದಲ ೋ
ಸುಟುಟಬಿಡಹಬಹುದು. ದ ೊರೋಣನ ಅಸರವ ಂಬ ಅಗಿನಯು ತ್ಾಗಿ ಅನ ೋಕ
ಕ್ಷತ್ರರಯಷ್ವಭರು ದುಸತರವಾದ ಘೊೋರ ಅಗಿನಯಲ್ಲಿ

539
ಸುಟುಟಹ ೊೋಗುತ್ರತದಾದರ . ಮಹಾದುಾತ್ರ ದ ೊರೋಣನು ಬಲವಿದದಷ್ುಟ,
ಉತ್ಾಿಹವಿದದಷ್ುಟ, ಸತತವವಿದದಷ್ೊಟ ಹ ೊೋರಾಡುತ್ರತರುವ ನಮಮ
ಸ ೋನ ಗಳಲ್ಲಿ ಸವವರನೊನ ಮೊರ್ ವಗ ೊಳಸಿ ಸಂಹರಿಸುತ್ರತದಾದನ .”

ಅವರ ಆ ಮಾತನುನ ಕ ೋಳ ಅಲ್ಲಿಯೋ ನಂತ್ರದದ ಕ್ಷತರಧಮವನು


ಅಧವಚಂದರದಿಂದ ದ ೊರೋಣನ ಧನುಸಿನುನ ಬಾಣದ ೊಂದಿಗ
ಕತತರಿಸಿದನು. ಆಗ ಗಾಭರಿಗ ೊಂಡು ಕ್ಷತ್ರರಯಮದವನ ದ ೊರೋಣನು
ಇನ ೊನಂದು ಹ ೊಳ ಯುವ ವ ೋಗವತತರವಾದ ಬಿಲಿನುನ ಎತ್ರತಕ ೊಂಡನು.
ಆಗ ಒಂದು ತ್ರೋಕ್ಷ್ಣವಾದ, ಭಾರವಾದುದನೊನ ಹ ೊಡ ಯಬಲಿ,
ವಿಮಲವಾದ ಮತುತ ದೃಢವಾದ ಬಾಣವೊಂದನುನ ಹೊಡಿ
ಆಚಾಯವನು ಆಕಣವಪ್ೊಣವವಾಗಿ ಎಳ ದು ಪ್ರಯೋಗಿಸಿದನು. ಅದು
ಕ್ಷತರಧಮವನನುನ ಸಂಹರಿಸಿ ನ ಲವನುನ ಹ ೊಕಿಕತು. ಅವನು ಹೃದಯವು
ಒಡ ದು ವಾಹನದಿಂದ ಭೊಮಿಯ ಮೋಲ ಬಿದದನು.

ಧೃಷ್ಟದುಾಮನನ ಮಗ ಕ್ಷತರಧಮವನು ಹಾಗ ಹತನಾಗಲು ಸ ೋನ ಗಳು


ನಡುಗಿದವು. ಆಗ ಮಹಾರಥ ಚ ೋಕಿತ್ಾನನು ದ ೊರೋಣನ ಮೋಲ
ಎರಗಿದನು. ಅವನನುನ ದ ೊರೋಣನ ಎದ ಗ ಗುರಿಯಟುಟ ಹತುತ
ಬಾಣಗಳಂದ ಹ ೊಡ ದನು. ನಾಲಕರಿಂದ ಸಾರಥಿಯನೊನ ಮತುತ
ನಾಲಕರಿಂದ ನಾಲುಕ ಕುದುರ ಗಳನೊನ ಹ ೊಡ ದನು. ಆಚಾಯವನು

540
ಚ ೋಕಿತ್ಾನನ ಬಲಭುರ್ಕ ಕ ಹದಿನಾರು ಬಾಣಗಳಂದ ಹ ೊಡ ದು,
ಇನೊನ ಹದಿನಾರರಿಂದ ಧವರ್ವನೊನ, ಏಳರಿಂದ ಸಾರಥಿಯನೊನ
ಹ ೊಡ ದನು. ಭಾರದಾವರ್ನ ಬಾಣಗಳಂದ ಹ ೊಡ ಯಲಪಟುಟ
ಚ ೋಕಿತ್ಾನನ ಸೊತನು ಹತನಾಗಲು ಕುದುರ ಗಳು ಅವನ
ರಥವನ ೊನಯುದ ದಿಕಾಕಪಾಲಾಗಿ ಓಡತ್ ೊಡಗಿದವು. ಸಾರಥಿಯನುನ
ಕಳ ದುಕ ೊಂಡು ಒಡಿಹ ೊೋಗುತ್ರತರುವ ಚ ೋಕಿತ್ಾನನ ರಥವನುನ ಕಂಡು
ಪಾಂಚಾಲರು ಮತುತ ಪಾಂಡವರನುನ ಮಹಾ ಭಯವು ಆವರಿಸಿತು.
ರಣದಲ್ಲಿ ಶೂರರಾದ ಪಾಂಚಾಲ-ಸೃಂರ್ಯರು ಒಟ್ಟಟಗ ೋ ಸುತತಲ್ಲನಂದ
ಆಕರಮಣ ಮಾಡಲು ದ ೊರೋಣನು ತುಂಬಾ ಶ ೂೋಭಿಸಿದನು. ವಯಸಿಿನಲ್ಲಿ
ಎಂಭತುತ ವಷ್ವಕೊಕ ಹ ಚಿಿನ, ಶಾಾಮವಣವದ, ಕಿವಿಯವರ ಗೊ
ಇಳಬಿದಿದದದ ಬಿಳಕೊದಲ್ಲನ ವೃದಧ ದ ೊರೋಣನು ಹದಿನಾರು
ವಷ್ವದವನಂತ್ ರಣದಲ್ಲಿ ಸಂಚರಿಸುತ್ರತದದನು. ಭಿೋತ್ರಯಲಿದ ೋ
ಸಂಚರಿಸುತ್ರತದದ ಶತುರಸೊದನ ದ ೊರೋಣನನುನ ಶತುರಗಳ ಕೊಡ ಇವನು
ವರ್ರಹಸತ ಇಂದರನ ೋ ಹೌದು ಎಂದು ಅಂದುಕ ೊಂಡರು. ಆಗ
ಬುದಿಧಮಾನ್ ನೃಪ್ ದುರಪ್ದನು ಹ ೋಳದನು:

“ಲುಬಧನಾಗಿರುವ ಇವನು ಹುಲ್ಲಯು ಕ್ಷುದರಮೃಗಗಳನುನ


ಕ ೊಲುಿವಂತ್ ಕ್ಷತ್ರರಯರನುನ ಸಂಹರಿಸುತ್ಾತನ . ಯಾರ

541
ಲ ೊೋಭದಿಂದಾಗಿ ಈ ಸಮರದಲ್ಲಿ ಕ್ಷತ್ರರಯಷ್ವಭರು
ಹತರಗುತ್ರತದಾದರ ೊೋ ಆ ದುಮವತ್ರ ದುಯೋವಧನನು ಪಾಪ್
ಲ ೊೋಕಗಳನೊನ ಕಷ್ಟಗಳನುನ ಅನುಭವಿಸುತ್ಾತನ .
ಅವನಂದಾಗಿಯೋ ಈ ಕ್ಷತ್ರರಯರು ಗಾಯಗ ೊಂಡ ಗೊಳಗಳಂತ್
ರಕತದಿಂದ ತ್ ೊೋಯುದ ಭೊಮಿಯ ಮೋಲ ಮಲಗಿ ನಾಯ-
ನರಿಗಳ ಪಾಲಾಗಿದಾದರ !”

ಹೋಗ ಹ ೋಳ ಅಕ್ೌಹಣಿೋಪ್ತ್ರ ದುರಪ್ದನು ರಣದಲ್ಲಿ ಪಾಥವರನುನ


ಮುಂದಿಟುಟಕ ೊಂಡು ದ ೊರೋಣನನುನ ಆಕರಮಣಿಸಿದನು.

ಯುಧಿಷಿಠರನು ಭಿೋಮಸ ೋನನನುನ ಅರ್ುವನ-


ಸಾತಾಕಿಯರಿದದಲ್ಲಿಗ ಕಳುಹಸಿದುದು
ಪಾಂಡವರ ವೂಾಹವು ಅಲಿಲ್ಲಯ
ಿ ೋ ಅಲ ೊಿೋಲಕಲ ೊಿೋಲಗ ೊಳುಳತ್ರತರಲು
ಸ ೊೋಮಕ-ಪಾಂಚಾಲರ ೊಂದಿಗ ಪಾಥವರು ದೊರದಲ್ಲಿ ಸ ೋರಿದರು.
ಹಾಗ ರೌದರವಾದ, ರ ೊೋಮಾಂಚಕಾರಿೋ ಸಂಗಾರಮವು ನಡ ಯುತ್ರತರಲು,
ಪ್ರಲಯವೊೋ ಎಂಬಂತ್ ತ್ರೋವರವಾಗಿ ರ್ನರ ನಾಶವಾಗುತ್ರತರಲು,
ಯುದಧದಲ್ಲಿ ಪ್ರಾಕಾರಂತನಾದ ದ ೊರೋಣನು ಮತ್ ತ ಮತ್ ತ
ಗಜವಸುತ್ರತರಲು, ವಧಿಸಲಪಡುತ್ರತರುವ ಪಾಂಚಾಲ ಮತುತ ಪಾಂಡವರ
ಸ ೋನ ಗಳು ಕ್ಷ್ೋಣಿಸುತ್ರತರಲು, ಮರ ಹ ೊಗಲು ಯಾರನೊನ ಕಾಣದ ೋ
542
ರಾಜಾ ಯುಧಿಷಿಠರನು ಇದು ಹ ೋಗಾಗುತತದ ಎಂದು
ಜಂತ್ರಸತ್ ೊಡಗಿದನು. ಸವಾಸಾಚಿಯನುನ ಹುಡುಕುತ್ಾತ ಎಲಿ
ದಿಕುಕಗಳಲ್ಲಿಯೊ ಕಣುಣ ಹಾಯಸಿದನು. ಆದರ ಯುಧಿಷಿಠರನು
ಪಾಥವನನಾನಗಲ್ಲೋ ಮಾಧವನನಾನಗಲ್ಲೋ ಕಾಣಲ್ಲಲಿ. ಆ ನರಶಾದೊವಲ
ವಾನರಷ್ವಭಲಕ್ಷಣನನುನ ಕಾಣದ ೋ ಗಾಂಡಿೋವದ ನಘೊೋವಷ್ವನುನ
ಕ ೋಳದ ೋ ಅವನು ವಾಥಿತನಾದನು. ವೃಷಿಣಯರ ರಥರಲ್ಲಿ ಶ ರೋಷ್ಠನಾದ
ಸಾತಾಕಿಯನೊನ ಕಾಣದ ೋ ಧಮವರಾರ್ ಯುಧಿಷಿಠರನು ಚಿಂತ್ ಯಂದ
ತಳಮಳಗ ೊಂಡನು. ಆ ಇಬಬರು ನರಷ್ವಭರನುನ ಕಾಣದ ೋ
ಶಾಂತ್ರಯನುನ ಹ ೊಂದಲ್ಲಲಿ. ಲ ೊೋಕದ ಕಟುಮಾತ್ರಗ ಹ ದರಿ
ಧಮವರಾರ್ನು ಶ ೈನ ೋಯನ ರಥದ ಕುರಿತು ಚಿಂತ್ರಸತ್ ೊಡಗಿದನು:

“ಫಲುಗನನು ಹ ೊೋದದಾರಿಯಲ್ಲಿಯೋ ಹ ೊೋಗ ಂದು ನಾನು


ಮಿತರರಿಗ ಅಭಯವನುನಂಟುಂಮಾಡುವ ಶ್ನಯ ಮಮಮಗ
ಸಾತಾಕಿಯನುನ ಕಳುಗಿಸಿ ಕ ೊಟ ಟನು. ಮದಲು ಒಬಬನ ಕುರಿತು
ಮಾತರ ಚಿಂತ್ ಯತುತ. ಈಗ ಇಬಬರ ಕುರಿತು ನನಗ
ಚಿಂತ್ ಯಾಗುತ್ರತದ . ಸಾತಾಕಿ ಮತುತ ಧನಂರ್ಯ ಇಬಬರ
ಕುರಿತೊ ನಾನು ತ್ರಳದುಕ ೊಳಳಬ ೋಕಾಗಿದ . ಪಾಂಡವನಗ
ಸಹಾಯಕನಾಗಿ ಅವನ ದಾರಿಯನ ನೋ ಅನುಸರಿಸಿ ಹ ೊೋಗ ಂದು

543
ಸಾತಾಕಿಯನುನ ಕಳುಹಸಿ, ಈಗ ಯುದಧದಲ್ಲಿ ಸಾತಾಕಿಯ
ಕುರುಹನನರಿಯಲು ಯಾರನುನ ಕಳುಹಸಿಕ ೊಡಲ್ಲ? ಯುದಧದಲ್ಲಿ
ಯುಯುಧಾನನನುನ ಹುಡುಕದ ೋ ಕ ೋವಲ ಸಹ ೊೋದರ
ಅರ್ುವನನನುನ ಮಾತರ ಹುಡುಕಲು ಪ್ರಯತ್ರನಸಿದ ನ ಂದರ
“ಸಹ ೊೋದರನ ಅನ ವೋಷ್ಣ ಯನುನ ಮಾಡಲು ಧಮವರಾರ್
ಯುಧಿಷಿಠರನು ವಾಷ ಣೋವಯ ಸತಾವಿಕರಮಿ ಸಾತಾಕಿಯನುನ
ತಾಜಸಿಬಿಟಟನು!” ಎಂದು ರ್ನರು ನನನನುನ ನಂದಿಸುತ್ಾತರ .
ರ್ನರಿಂದ ಅಪ್ವಾದವು ಬರಬಾರದ ಂದು ನಾನು ಮಹಾತಮ
ಮಾಧವನು ಹ ೊೋದ ದಾರಿಯಲ್ಲಿ ಪಾಥವ ವೃಕ ೊೋದರನನುನ
ಕಳುಹಸುತ್ ೋತ ನ . ನನಗ ಅರ್ುವನನ ಮೋಲ ಎಷ್ುಟ
ಪ್ತರೋತ್ರಯದ ಯೋ ಅಷ ಟೋ ಸಾತಾಕಿಯ ಮೋಲೊ ಇದ . ಮಿತರನಗ
ಸಹಾಯಮಾಡಬ ೋಕ ಂದು ಗೌರವದಿಂದ ಶ ೈನ ೋಯನಂದನನು
ನನನಂದ ಅತ್ರಯಾದ ಭಾರವನುನ ಹ ೊತುತ ಮಸಳ ಯು
ಸಮುದರವನುನ ಹ ೋಗ ೊೋ ಹಾಗ ಭರತರ ಸ ೋನ ಯನುನ
ಪ್ರವ ೋಶ್ಸಿರುವನು. ವೃಷಿಣವಿೋರನ ೊಂದಿಗ
ಯುದಧಮಾಡುತ್ರತರುವ ಪ್ಲಾಯನ ಮಾಡದ ಶೂರರ ಶಬಧವು
ಇಗ ೊೋ ಕ ೋಳಬರುತ್ರತದ . ಅವನಗ ಆ ಸ ೋನ ಯು ಬಹಳವಾಗಿದ
ಎಂದು ನನಗನನಸುತತದ . ಆ ಮಹಾರಥರಿಬಬರು ಎಲ್ಲಿಗ

544
ಹ ೊೋಗಿದಾದರ ೊೋ ಅಲ್ಲಿಗ ಭಿೋಮಸ ೋನನನೊನ ಕಳುಹಸಲು ಇದು
ಸರಿಯಾದ ಸಮಯವ ಂದು ನನಗನನಸುತತದ . ಭಿೋಮಸ ೋನನಗ
ಸಹಸಲಸಾದಾವಾದದು ಭೊಮಿಯಲ್ಲಿ ಏನೊ ಇಲಿ.
ಪ್ರಯತನಪ್ಟುಟ ರಣದಲ್ಲಿ ಯುದಧಮಾಡಿದರ ಇವನು
ಭೊಮಿಯ ಸವವಧನವಗಳನೊನ ಎದುರಿಸಬಲಿ. ತನನದ ೋ
ಬಾಹುಬಲವನುನ ಆಶರಯಸಿ ಸ ೋನ ಗಳನುನ ನರಾಯಾಸವಾಗಿ
ಎದುರಿಸಬಲಿನು. ಯಾರ ಬಾಹುಬಲವನುನ ಆಶರಯಸಿ
ನಾವ ಲಿರೊ ವನವಾಸವನುನ ಪ್ೊರ ೈಸಿ ಹಂದಿರುಗಿದ ವೊೋ ಆ
ಮಹಾತಮನಗ ಸ ೊೋಲ ೋ ಇಲಿ. ಈಗ ಸಾತವತನರುವಲ್ಲಿಗ
ಭಿೋಮನು ಹ ೊೋದರ ಯುದಧದಲ್ಲಿ ಸಾತವತ-ಫಲುಗನರಿಬಬರಿಗೊ
ಸಹಾಯಕನದಾದನ ಂದಾಗುತತದ . ನರ್ವಾಗಿಯೊ ನಾನು
ರಣದಲ್ಲಿ ವಾಸುದ ೋವನಂದ ರಕ್ಷ್ತರಾದ, ಸವಯಂ
ಅಸರವಿಶಾರದರಾದ ಸಾತವತ-ಫಲುಗನರ ಕುರಿತು
ಚಿಂತ್ರಸಬಾರದು. ನನನ ಶ ೂೋಕವನುನ
ನಾಶಗ ೊಳಸಿಕ ೊಳಳಬ ೋಕಾದುದು ಅವಶಾಕವಾಗಿದ .
ಆದುದರಿಂದ ಸಾತವತನನುನ ಹಂಬಾಲ್ಲಸಲು ಭಿೋಮನನುನ
ನಯೋಜಸುತ್ ೋತ ನ . ಆಗ ಸಾತಾಕಿಗ ಪ್ರತ್ರೋಕಾರವನುನ
ಮಾಡಿದಂತ್ಾಗುತತದ ಎಂದು ನನಗನನಸುತತದ .”

545
ಹೋಗ ಮನಸಿಿನಲ್ಲಿಯೋ ನಶಿಯಸಿ ಧಮವಪ್ುತರ ಯುಧಿಷಿಠರನು
“ನನನನುನ ಭಿೋಮನರುವಲ್ಲಿಗ ಕರ ದ ೊಯಾ!” ಎಂದು ಸಾರಥಿಗ
ಹ ೋಳದನು. ಧಮವರಾರ್ನ ಮಾತನುನ ಕ ೋಳ ಹಯಕ ೊೋವಿದ
ಸಾರಥಿಯು ಹ ೋಮಮಯ ರಥವನುನ ಭಿೋಮಸ ೋನನ ಬಳಗ
ಕ ೊಂಡ ೊಯದನು. ಭಿೋಮಸ ೋನನ ಬಳಸಾರಿ ಸಮಯಕ ಕ ಸರಿಯಾದುದನುನ
ನ ನಪ್ತಸಿಕ ೊಂಡು ಕಳವಳಗ ೊಂಡು ರಾರ್ನು ಅಲ್ಲಿ ಅವನಗ
ಬಹುರಿೋತ್ರಗಳಲ್ಲಿ ಹ ೋಳಕ ೊಂಡನು.

“ಭಿೋಮಸ ೋನ! ಯಾರು ಗಂಧವವ-ದ ೈತಾರ ೊಂದಿಗ


ದ ೋವತ್ ಗಳನುನ ಕೊಡ ಪ್ರಾಯರ್ಗ ೊಳಸುತ್ಾತನ ೊೋ ಆ ನನನ
ತಮಮನ ಕುರುಹು ನನಗ ಕಾಣುತ್ರತಲಿ.”

ಆಗ ಧಮವರಾರ್ನಗ ಭಿೋಮಸ ೋನನು ಹ ೋಳದನು:

“ಈ ರಿೋತ್ರ ನೋನು ತಳಮಳಗ ೊಂಡಿರುವುದನುನ ನಾನು ಈ


ಮದಲು ನ ೊೋಡಿರಲ್ಲಲಿ ಕ ೋಳರಲ್ಲಲಿ. ಹಂದ ದುಃಖ್ದಿಂದ
ದಿೋನರಾಗಿದದ ನಮಗ ನೋನ ೋ ಗತ್ರಯಾಗಿದ ದಯಲಿವ ೋ?
ರಾಜ ೋಂದರ! ನನಗ ೋನು ಮಾಡಬ ೋಕು ಹ ೋಳು! ಏಕ ಂದರ
ಆಸಾದಾವ ಂಬ ಯಾವ ಕಾಯವವೂ ನನಗ ತ್ರಳಯದು.
ಕುರುಶ ರೋಷ್ಠ! ಆಜ್ಞಾಪ್ತಸು! ಮನಸಿನುನ ಶ ೂೋಕಗ ೊಳಸಬ ೋಡ!”
546
ಆಗ ಕಣಿಣೋರುತುಂಬಿದವನಾಗಿ, ಕೃಷ್ಣಸಪ್ವದಂತ್ ನಟುಟಸಿರುಬಿಡುತ್ಾತ,
ಕಂದಿದ ಮುಖ್ವುಳಳ ನೃಪ್ನು ಭಿೋಮಸ ೋನನಗ ಈ ಮಾತನಾನಡಿದನು.

“ಯಶಸಿವ ವಾಸುದ ೋವನು ಉದ ವೋಗದಿಂದ ಊದಿದ


ಪಾಂಚರ್ನಾ ಶಂಖ್ದ ನಘೊೋವಷ್ವು ಕ ೋಳ ಬರುತ್ರತದ ಯಂದರ
ನನನ ತಮಮ ಧನಂರ್ಯನು ಹತನಾಗಿ ಮಲಗಿರಬಹುದ ೋ?
ಅವನು ಹತನಾಗಲು ರ್ನಾದವನನ ೋ ಈಗ
ಯುದಧಮಾಡುತ್ರತರಬಹುದು. ಯಾವ ಸತವವತನ
ವಿೋಯವವನುನ ಅವಲಂಬಿಸಿ ಪಾಂಡವರು
ಜೋವಿಸುತ್ರತರುವರ ೊೋ, ಭಯವಾದಾಗ ಅಮರರು
ಸಹಸಾರಕ್ಷನಲ್ಲಿ ಮರ ಹ ೊಗುವಂತ್ ಯಾರನುನ ಪಾಂಡವರು
ಮರ ಹ ೊಡುವರ ೊೋ ಆ ಶೂರ ಅರ್ುವನನು ಸ ೈಂಧವನಗಾಗಿ
ಭಾರತರ ಸ ೋನ ಯನುನ ಹ ೊಕಿಕದಾದನ . ಭಿೋಮ! ಆ
ಶಾಾಮವಣವದ, ಯುವಕ, ಗುಡಾಕ ೋಶ, ಸುಂದರ,
ಮಹಾಭುರ್, ವಿಶಾಲ ಎದ ಯ, ಮಹಾಸಕಂಧ, ಮದಿಸಿದ
ಆನ ಯ ನಡುಗ ಯುಳಳ, ಚಕೊಯರಪ್ಕ್ಷ್ಗಳಂಥ ಕಣುಣಗಳುಳಳ,
ಎಣ ಣಗ ಂಪ್ತನ ಕಣುಣಳಳ, ಶತುರಗಳ ಭಯವನುನ ಹ ಚಿಿಸುವ
ಅರ್ುವನನು ಹ ೊೋಗಿದುದದು ನಮಗ ತ್ರಳದಿದ . ಆದರ ಅವನು

547
ಪ್ುನಃ ಹಂದಿರುಗಿಲಿ. ನನಗ ಮಂಗಳವಾಗಲ್ಲ! ಇದ ೋ ನನನ
ಶ ೂೋಕಕ ಕ ಕಾರಣ. ಮಹಾಬಾಹ ೊೋ! ಅರ್ುವನನಗಾಗಿ ಮತುತ
ಸಾತವತನ ಕಾರಣದಿಂದಾಗಿ ನನನ ಶ ೂೋಕವು ತುಪ್ಪದ
ಆಹುತ್ರಯಂತ್ ಹತ್ರತ ಉರಿಯುವ ಅಗಿನಯಂತ್ ಪ್ುನಃ ಪ್ುನಃ
ಹ ಚಾಿಗುತ್ರತದ . ಅವನನುನ ಕಾಣದ ೋ ನಾನು ಶ ೂೋಕದಲ್ಲಿ
ಮುಳುಗಿಹ ೊೋಗಿದ ದೋನ . ನನನ ಅನುರ್ನನುನ ಅನುಸರಿಸಿಹ ೊೋದ
ಆ ಸಾತವತನನುನ ಕಾಣದ ಕೊಡ ನಾನು ಶ ೂೋಕದಲ್ಲಿ
ಮುಳುಗಿಹ ೊೋಗಿದ ದೋನ . ಆದುದರಿಂದ ಯಾವ ವಿೋಯವವತನ
ವಿೋಯವವನುನ ಅವಲಂಬಿಸಿ ಪಾಂಡವರು ಜೋವಿಸುತ್ರತದಾದರ ೊೋ
ಆ ಯುದಧಕ ೊೋವಿದ ಕೃಷ್ಣನ ೋ ರಣದಲ್ಲಿ
ಯುದಧಮಾಡುತ್ರತರಬ ೋಕು. ನನನ ಹರಿಯ ಅಣಣನಾಗಿರುವ ನನನ
ಮಾತ್ರನಂತ್ ಮಾಡಬ ೋಕ ಂದು ನನಗನನಸಿದರ ಎಲ್ಲಿ
ಧನಂರ್ಯ ಮತುತ ಸಾತಾಕಿಯರು ಹ ೊೋಗಿರುವರ ೊೋ ಅಲ್ಲಿಗ
ಹ ೊೋಗು. ಸವಾಸಾಚಿಯು ಹ ೊೋದ ದುಗವಮವೂ ಘೊೋರವೂ
ಮತುತ ಪ್ಳಗಿಲಿದವರು ಹ ೊೋಗಲು ಅಸಾಧಾವೂ ಆದ
ದಾರಿಯನುನ ಅನುಸರಿಸಿ ಹ ೊೋಗಿ ಅರ್ುವನನ ಕುರಿತೊ
ಸತಾಕಿಯ ಕುರಿತೊ ತ್ರಳದುಕ ೊಂಡು ನನಗ ತ್ರಳಸು. ನನಗ
ಪ್ತರಯವಾದ ಈ ಕ ಲಸವನುನ ಮಾಡು.”

548
ಆಗ ಭಿೋಮಸ ೋನನು ಹ ೋಳದನು:

“ಹಂದ ಬರಹಮ, ಈಶಾನ, ಇಂದರ ಮತುತ ವರುಣರು ಏರಿದದ ಆ


ರಥವನುನ ಏರಿ ಕೃಷ್ಣರಿಬಬರೊ ಹ ೊೋಗಿದಾದರ . ಅವರಿಗ
ಭಯವ ಂಬುದ ೋ ಇಲಿ. ಆದರ ನನನ ಆಜ್ಞ ಯನುನ ಶ್ರಸಾ
ವಹಸಿ ಅಲ್ಲಿಗ ಹ ೊೋಗುತ್ ೋತ ನ . ಆ ನರವಾಾಘರರನುನ ಸ ೋರಿ ನನಗ
ಸೊಚನ ಯನುನ ನೋಡುತ್ ೋತ ನ .””

ಹೋಗ ಹ ೋಳ ಬಲವಾನ ಭಿೋಮಸ ೋನನು ಯುಧಿಷಿಠರನನುನ ಧೃಷ್ಟದುಾಮನ


ಮತುತ ಇತರ ಸುಹೃದರಿಗ ಪ್ುನಃ ಪ್ುನಃ ಒಪ್ತಪಸುತ್ಾತ ಹ ೊರಡಲು
ಸಿದಧನಾದನು. ಆ ಮಹಾಬಲನು ಧೃಷ್ಟದುಾಮನನಗ ಹೋಗ ಹ ೋಳದನು:

“ಮಹಾಬಾಹ ೊೋ! ನನಗ ತ್ರಳದ ೋ ಇದ . ದ ೊರೋಣನು


ಸವೊೋವಪಾಯಗಳಂದ ಧಮವರಾರ್ನನುನ ಬಂಧಿಸುವ
ಪ್ರಯತನದಲ್ಲಿದಾದನ . ನನಗ ಅಲ್ಲಿಗ ಹ ೊೋಗುವುದಕಿಕಂತಲೊ
ಮಾಡಲ್ಲಕ ಕ ಮುಖ್ಾವಾದುದು ಇಲ್ಲಿದ ಎಂದು ತ್ರಳದಿದ .
ರಾರ್ನನುನ ರಕ್ಷ್ಸುವ ಕಾಯವವು ನಮಮಲಿರದೊದ ಆಗಿದ .
ಆದರ ಯುಧಿಷಿಠರನು ಸ ೈಂಧವನು ಇರುವಲ್ಲಿಗ
ಹ ೊೋಗಬ ೋಕ ಂದು ಹ ೋಳದಾದನ . ಅದಕ ಕ ವಿರುದಧವಾಗಿ
ಮಾಡಲು ಮನಸಿಿಲಿ. ಯಾವುದ ೋ ಶಂಕ ಯಲಿದ ೋ
549
ಧಮವರಾರ್ನ ಮಾತ್ರನಂತ್ ಯೋ ನಡ ದುಕ ೊಳಳಬ ೋಕು.
ಆದುದರಿಂದ ನೋನು ರಣದಲ್ಲಿ ಪ್ರಯತನಪ್ೊವವಕವಾಗಿ
ಪಾಥವ ಯುಧಿಷಿಠರನನುನ ರಕ್ಷ್ಸು. ಏಕ ಂದರ ಇದ ೋ ರಣದಲ್ಲಿ
ಮಾಡಬ ೋಕಾದ ಸವವಕಾಯವಗಳಲ್ಲಿ ಅತ್ರ ಮುಖ್ಾವಾದುದು.”

ಆಗ ಧೃಷ್ಟದುಾಮನನು ವೃಕ ೊೋದರನಗ ಹ ೋಳದನು:

“ಮಹಾಬಾಹ ೊೋ! ಏನನೊನ ವಿಚಾರಿಸದ ೋ ನೋನು ಇಷ್ಟಪ್ಟುಟ


ಪಾಥವನಲ್ಲಿಗ ಹ ೊೋಗು. ಧೃಷ್ಟದುಾಮನನನುನ ಸಂಹರಿಸದ ೋ
ದ ೊರೋಣನು ಎಂದೊ ರಣದಲ್ಲಿ ಯುಧಿಷಿಠರನನುನ
ಸ ರ ಹಡಿಯಬಲಿನು.”

ಆಗ ರಾರ್ನನುನ ಧೃಷ್ಟದುಾಮನನಗ ೊಪ್ತಪಸಿ ಪಾಂಡವ ಭಿೋಮನು ಗುರು,


ಹರಿಯಣಣ ಯುಧಿಷಿಠರನಗ ನಮಸಕರಿಸಿ ಫಲುಗನನದದಲ್ಲಿಗ ಹ ೊರಟನು.
ಕೌಂತ್ ೋಯ ಧಮವರಾರ್ನು ಅವನನುನ ಬಿಗಿದಪ್ತಪ, ನ ತ್ರತಯನುನ
ಆಘಾರಣಿಸಿ ಶುಭ ಆಶ್ೋವಾವದಗಳನನತತನು. ರಥಿಗಳಲ್ಲಿ ಮಹಾಬಾಹು
ಭಿೋಮಸ ೋನನು ಕವಚವನುನ ಧರಿಸಿ, ಶುಭಕುಂಡಲಗಳನೊನ,
ಭುರ್ಕಿೋತ್ರವಗಳನೊನ ಧರಿಸಿ, ಕ ೈಚಿೋಲಗಳನುನ ಹಾಕಿಕ ೊಂಡನು. ಕಪ್ುಪ
ಲ ೊೋಹದಿಂದ ಮಾಡಲಪಟ್ಟಟದದ ಅವನ ಕವಚವು ಬಂಗಾರದ
ಚಿತರಗಳಂದ ಕೊಡಿದುದ, ಮಹಾ ಅಮೊಲಾದಾದಗಿತುತ. ಅವನ ಮೈಗ
550
ಅಂಟ್ಟಕ ೊಂಡ ೋ ಇದದ ಅದು ಮಿಂಚಿನಂದ ಕೊಡಿದ ಮೋಘದಂತ್
ತ್ ೊೋರುತ್ರತತುತ. ಹಳದಿ, ಕ ಂಪ್ು, ಕಪ್ುಪ ಮತುತ ಬಿಳಯ ವಸರಗಳನುನ
ಧರಿಸಿದದ ಮತುತ ಕಂಠತ್ಾರಣವನುನ ಧರಿಸಿದದ ಭಿೋಮಸ ೋನನು
ಕಾಮನಬಿಲ್ಲಿನಂದ ಕೊಡಿದ ಮೋಡದಂತ್ ಕಂಗ ೊಳಸಿದನು.

ಯುದ ೊಧೋತ್ಾಿಹದಿಂದ ಕೌರವ ಸ ೋನ ಯ ಕಡ ಭಿೋಮಸ ೋನನು


ಹ ೊರಡುತ್ರತರುವ ಪ್ುನಃ ಇನ ೊನಂದು ಸಲ ಪಾಂಚರ್ನಾದ ಘೊೋರ
ಧವನಯು ಕ ೋಳಸಿತು. ಮೊರುಲ ೊೋಕಗಳನೊನ ತಲಿಣಿಸುವ ಆ ಘೊೋರ
ನನಾದವನುನ ಕ ೋಳ ಧಮವಪ್ುತರನು ಪ್ುನಃ ಭಿೋಮನಗ ಹ ೋಳದನು:

“ಇದು ವೃಷಿಣಪ್ರವಿೋರ ಕೃಷ್ಣನ ಪಾಂಚರ್ನಾದ ಧವನಯೋ


ಹೌದು. ಆ ಶಂಖ್ರಾರ್ನು ಭೊಮಿ-ಅಂತರಿಕ್ಷಗಳನುನ
ಮಳಗಿಸುತ್ರತದಾದನ . ಸವಾಸಾಚಿಯು ಮಹಾ ವಾಸನದಲ್ಲಿ
ಸಿಲುಕಿಕ ೊಂಡಿರುವುದರಿಂದಲ ೋ ಚಕರಗದಾಧರ ಕೃಷ್ಣನ ೋ ಎಲಿ
ಕುರುಗಳ ಂದಿಗ ಯುದಧಮಾಡುತ್ರತದಾದನ . ನಶಿಯವಾಗಿಯೊ
ಆಯವ ಕುಂತ್ರಯು ಇಂದು ಅನ ೋಕ ಅಪ್ಶಕುನಗಳನ ನೋ
ಕಂಡಿರಬ ೋಕು. ದೌರಪ್ದಿೋ-ಸುಭದ ರಯರೊ ತಮಮ
ಬಂಧುಗಳ ಡನ ಅವುಗಳನುನ ಕಂಡಿರಬಹುದು.
ಆದುದರಿಂದ ಭಿೋಮ! ತವರ ಮಾಡಿ ಧನಂರ್ಯನರುವಲ್ಲಿಗ

551
ಹ ೊೋಗು. ಧನಂರ್ಯನನುನ ನ ೊೋಡಲು ಬಯಸಿದ ನನಗ
ಮತುತ ಸಾತವತನ ಕಾರಣದಿಂದಲೊ ಎಲಿ ದಿಕುಕ-
ಉಪ್ದಿಕುಕಗಳ ಅಂಧಕಾರಮಯವಾಗಿ ತ್ ೊೋರುತ್ರತದ .”

“ಹ ೊೋಗು! ಹ ೊೋಗು!” ಎಂದು ಪ್ುನಃ ಅವನು ಭಿೋಮಸ ೋನನಗ


ಹ ೋಳದನು. ಅಣಣನಗ ಪ್ತರಯವಾದುದನುನ ಮಾಡಲು ಹ ೊರಟ
ತಮಮನನುನ ಅಣಣನು ಚ ನಾನಗಿ ಬಿೋಳ ಕಟಟನು. ಹ ೊರಡುವಾಗ ಭಿೋಮನು
ದುಂದುಭಿಯನುನ ಮಳಗಿಸಿ ಶಂಖ್ವನುನ ಊದಿದನು.
ಸಿಂಹನಾದವನೊನ ಮಾಡಿ ಪ್ುನಃ ಪ್ುನಃ ಧನುಷ ಟೋಂಕಾರ
ಮಾಡುತ್ರತದದನು. ತನನ ಘೊೋರರೊಪ್ವನುನ ಪ್ರದಶ್ವಸುತ್ಾತ ಶತುರಗಳ
ಮೋಲ ಒಮಮಲ ೋ ಆಕರಮಣಿಸಿದನು. ವಿಶ ೂೋಕನ ಂಬ ಸಾರಥಿಯಂದ
ಸಂಚಾಲ್ಲತವಾದ, ಮನ ೊೋವ ೋಗ-ವಾಯುವ ೋಗಗಳುಳಳ ಸುಶ್ಕ್ಷ್ತವಾದ,
ಉತತಮ ಕುದುರ ಗಳು ಸಂತ್ ೊೋಷ್ಸೊಚಕ ಶಬಧಮಾಡುತ್ಾತ ಭಿೋಮನನುನ
ಕರ ದ ೊಯದವು. ಪಾಥವನು ಕ ೈಯಂದ ಧನುಸಿಿನ ಮೌವಿವಯನುನ
ತ್ರೋಡುತ್ಾತ, ಎಳ ಯುತ್ಾತ, ಬಾಣಗಳ ಮಳ ಗರ ಯುತ್ಾತ ಸ ೋನ ಯ
ಅಗರಭಾಗವನುನ ಮಥಿಸಿಬಿಟಟನು. ಹಾಗ ಮುಂದುವರ ಯುತ್ರತದದ
ಮಹಾಬಾಹು ಭಿೋಮಸ ೋನನನುನ ಇಂದರನನುನ ಅಮರರು ಹ ೋಗ ೊೋ
ಹಾಗ ಶೂರ ಸ ೊೋಮಕರ ೊಂದಿಗ ಪಾಂಚಾಲರು ಅವನ ಹಂದ ಯೋ

552
ಅನುಸರಿಸಿ ಹ ೊೋದರು.

ಭಿೋಮಸ ೋನನ ಪ್ರಾಕರಮ


ಭಿೋಮಸ ೋನನನುನ ಸ ೋನಾಸಮೋತರಾಗಿ ದುಃಶಲ, ಚಿತರಸ ೋನ,
ಕುಂಡಭ ೋದಿೋ, ವಿವಿಂಶತ್ರ, ದುಮುವಖ್, ದುಃಸಿಹ, ವಿಕಣವ, ಶಲ,
ವಿಂದ, ಅನುವಿಂದ, ಸುಮುಖ್, ದಿೋಘವಬಾಹು, ಸುದಶವನ,
ವೃಂದಾರಕ, ಸುಹಸತ, ಸುಷ ೋಣ, ದಿೋಘವಲ ೊೋಚನ, ಅಭಯ,
ರೌದರಕಮವ, ಸುವಮವ, ಮತುತ ದುವಿವಲ ೊೋಚನರು ಸುತುತವರ ದರು.
ಈ ಶೂರ ರಥಶ ರೋಷ್ಠರು ವಿವಿಧ ಸ ೋನ ಗಳ ಂದಿಗ ಮತುತ
ಅನುಯಾಯಗಳ ಂದಿಗ ಸಮರದಲ್ಲಿ ಒಂದಾಗಿ ಭಿೋಮಸ ೋನನನುನ
ಆಕರಮಣಿಸಿದರು. ಅವರನುನ ನ ೊೋಡಿ ಪ್ರಾಕರಮಿೋ ಭಿೋಮಸ ೋನನು
ಸಿಂಹವು ಕ್ಷುದರಮೃಗಗಳನುನ ಹ ೋಗ ೊೋ ಹಾಗ ವ ೋಗವಾಗಿ ಅವರ
ಮೋಲ ರಗಿದನು. ಆ ವಿೋರರು ಮಹಾ ದಿವಾಾಸರಗಳನುನ ಪ್ರದಶ್ವಸುತ್ಾತ
ಉದಯಸುತ್ರತರುವ ಸೊಯವನನುನ ಮೋಘಗಳು ಹ ೋಗ ೊೋ ಹಾಗ
ಭಿೋಮನನುನ ಶರಗಳಂದ ತಡ ದರು. ವ ೋಗವಾಗಿ ಅವರನುನ ದಾಟ್ಟ
ಭಿೋಮನು ದ ೊರೋಣನ ಸ ೋನ ಯನುನ ಆಕರಮಣಿಸಿದನು ಮತುತ ಅಲ್ಲಿದದ
ಗರ್ಸ ೋನ ಯನುನ ಶರವಷ್ವಗಳಂದ ಮುಚಿಿಬಿಟಟನು. ಸವಲಪವ ೋ
ಸಮಯದಲ್ಲಿ ಪ್ವನಾತಮರ್ನು ಆಶುಗಗಳಂದ ಆ ಗರ್ಸ ೋನ ಯನುನ ಎಲಿ

553
ದಿಕುಕಗಳಗೊ ಚದುರಿಸಿ ಸಂಹರಿಸಿದನು. ವನದಲ್ಲಿ ಗಜವಸುತ್ರತರುವ
ಸಿಂಹಕ ಕ ಹ ದರಿ ಓಡುಹ ೊೋಗುವ ಜಂಕ ಗಳಂತ್ ಆ ಆನ ಗಳ ಲಿವೂ
ಭ ೈರವ ಕೊಗನುನ ಕೊಗಿಕ ೊಳುಳತ್ಾತ ಓಡಿ ಹ ೊೋದವು. ಅವುಗಳನುನ
ದಾಟ್ಟ ಅವನು ಪ್ುನಃ ವ ೋಗದಿಂದ ದ ೊರೋಣನ ಸ ೋನ ಯನುನ
ಆಕರಮಣಿಸಿದನು. ಮೋಲ ೋರಿ ಬರುತ್ರತದದ ಸಮುದರದ ಅಲ ಗಳನುನ
ದಡವು ತಡ ಯುವಂತ್ ಆಚಾಯವನು ಅವನನುನ ತಡ ದನು.
ದ ೊರೋಣನು ನಸುನಗುತ್ಾತ ಭಿೋಮನ ನ ತ್ರತಗ ನಾರಾಚಗಳಂದ
ಹ ೊಡ ಯಲು ಪಾಂಡವನು ಕಿರಣಗಳನುನ ಸೊಸುವ ಆದಿತಾನಂತ್
ಕಂಗ ೊಳಸಿದನು. ಫಲುಗನನಂತ್ ಭಿೋಮನೊ ಕೊಡ ತನನನುನ ಗೌರವಿಸಿ
ಮುಂದುವರ ಯುತ್ಾತನ ಂದು ತ್ರಳದುಕ ೊಂಡ ಆಚಾಯವನು
ವೃಕ ೊೋದರನಗ ಹೋಗ ಹ ೋಳದನು.

“ಭಿೋಮಸ ೋನ! ಸಮರದಲ್ಲಿ ಶತುರಗಳ ಮಧಾದಲ್ಲಿ ನನನನುನ


ಗ ಲಿದ ೋ ಈ ಅರಿವಾಹನಯನುನ ಪ್ರವ ೋಶ್ಸಲು
ಶಕಾನಾಗುವುದಿಲಿ. ನನನ ತಮಮ ಅರ್ುವನನು ನನನ
ಅನುಮತ್ರಯನುನ ಪ್ಡ ದು ಪ್ರವ ೋಶ್ಸಿದನ ಂದರ ನನಗ ಇದನುನ
ಪ್ರವ ೋಶ್ಸಲು ಸಾಧಾವಿಲಿ!”

ಭಿೋಮನಾದರ ೊೋ ಗುರುವಿನ ಆ ಮಾತನುನ ಕ ೋಳ ಕ ೊರೋಧದಿಂದ

554
ಕಣುಣಗಳನುನ ಕ ಂಪ್ುಮಾಡಿಕ ೊಂಡು ನಟುಟಸಿರು ಬಿಡುತ್ಾತ ದ ೊರೋಣನಗ
ಹ ೋಳದನು:

“ಬರಹಮಬಂಧ ೊೋ! ಅರ್ುವನನು ನನನ ಅನುಮತ್ರಯನುನ


ತ್ ಗ ದುಕ ೊಂಡು ರಣವನುನ ಪ್ರವ ೋಶ್ಸಿಲಿ! ಶಕರನಗೊ
ದುಧವಷ್ವನಾದ ಅವನು ತನನದ ೋ ಬಲದಿಂದ ಸ ೋನ ಯನುನ
ಪ್ರವ ೋಶ್ಸಿದಾದನ . ಈ ರಿೋತ್ರಯ ಪ್ರಮ ಪ್ೊಜ ಯನುನ
ಮಾಡಿದನ ಂದರ ಅವನು ನನನನುನ ಗೌರವಿಸುತ್ಾತನ ಂದು
ಅಥವ. ಆದರ ದ ೊರೋಣ! ನಾನು ದಯಾವಂತನಾದ
ಅರ್ುವನನಲಿ. ನನನ ಶತುರವಾದ ಭಿೋಮಸ ೋನ! ನಾವು ನನನನುನ
ನಮಮ ತಂದ , ಗುರು ಮತುತ ಬಂಧುವ ಂದೊ ಹಾಗ ಯೋ ನಾವು
ನನನ ಮಕಕಳ ಂದೊ ಎಲಿರೊ ತ್ರಳದುಕ ೊಂಡು ಬಂದಿದ ದವು
ಮತುತ ನನಗ ನಮಸಕರಿಸಿ ನಲುಿತ್ರದ
ತ ದವು. ಆದರ ಈಗ ನೋನು
ನಮಮಡನ ಮಾತನಾಡುವುದನುನ ನ ೊೋಡಿದರ ಅವ ಲಿವೂ
ಬದಲಾದಂತ್ರವ . ನೋನು ನಮಮನುನ ಶತುರವ ಂದು
ತ್ರಳದುಕ ೊಂಡಿದದರ ಅದು ಹಾಗ ಯೋ ಆಗಲ್ಲ. ಇಗ ೊೋ
ಶತುರವಾದ ಭಿೋಮನು ಏನನುನ ಮಾಡಬ ೋಕ ೊೋ ಅದನುನ ನಾನು
ಮಾಡುತ್ ೋತ ನ .”

555
ಇದನುನ ಹ ೋಳದ ಕೊಡಲ ೋ ಭಿೋಮನು ಅಂತಕನು ಕಾಲದಂಡವನುನ
ಹ ೋಗ ೊೋ ಹಾಗ ಗದ ಯನುನ ದ ೊರೋಣನಮೋಲ ಎಸ ದನು. ಆದರ
ಅಷ್ಟರಲ್ಲಿಯೋ ದ ೊರೋಣನು ರಥದಿಂದ ಕ ಳಕ ಕ ಹಾರಿಕ ೊಂಡುಬಿಟ್ಟಟದದನು.
ಆ ಗದ ಯು ದ ೊರೋಣನ ರಥವನುನ ಕುದುರ -ಸಾರಥಿಗಳ ಂದಿಗ
ಅಪ್ಪಳಸಿ ಹಾಕಿ ವಾಯುವು ಓರ್ಸಿಿನಂದ ಮರಗಳನುನ
ಕಡಿದುರುಳಸುವಂತ್ ಅನ ೋಕ ಯೋಧರನುನ ಅಪ್ಪಳಸಿ ಬಿೋಳಸಿತು. ಪ್ುನಃ
ಆ ರಥ ೊೋತತಮ ಭಿೋಮನನುನ ಧೃತರಾಷ್ರನ ಪ್ುತರರು ಆವರಿಸಿದರು.
ದ ೊರೋಣನು ಇನ ೊನಂದು ರಥವನ ನೋರಿದನು. ಆಗ ಕುರದಧ ಭಿೋಮನು
ಮುಂದಿದದ ಆ ರಥಸ ೋನ ಯನುನ ಶರವಷ್ವಗಳಂದ ಮುಚಿಿಬಿಟಟನು.
ಸಮರದಲ್ಲಿ ಅವನನುನ ಹ ೊಡ ಯುತ್ರತದದ ಧೃತರಾಷ್ರನ ಮಹಾರಥ
ಪ್ುತರರು ರ್ಯವನ ನೋ ಬಯಸಿ ಭಿೋಮನ ೊಂದಿಗ ಭಿೋಮಬಲದಿಂದ
ಯುದಧದಲ್ಲಿ ಹ ೊೋರಾಡತ್ ೊಡಗಿದರು. ಆಗ ಕುರದಧ ದುಃಶಾಸನನು
ಭಿೋಮನನುನ ಸಂಹರಿಲ ೊೋಸುಗ, ಎಲಿ ಲ ೊೋಹಮಯವಾದ, ತ್ರೋಕ್ಷ್ಣವಾದ
ರಥಶಕಿತಯನುನ ಅವನ ಮೋಲ ಎಸ ದನು. ಅವನು ಪ್ರಯೋಗಿಸಿದ ಆ
ಮಹಾಶಕಿತಯು ಬಿೋಳುತ್ರತರಲು ಭಿೋಮನು ಅದನುನ ಎರಡಾಗಿ
ಕತತರಿಸಿದನು. ಅದ ೊಂದು ಅದುುತವಾಗಿತುತ. ಕೊಡಲ ಬಲ್ಲೋ ಭಿೋಮನು
ಸಂಕುರದಧನಾಗಿ ಕುಂಡಭ ೋದಿ, ಸುಷ ೋಣ ಮತುತ ದಿೋಘವನ ೋತರ ಈ
ಮೊವರನುನ ಮೊರು ಮೊರು ಅನಾ ನಶ್ತ ಬಾಣಗಳಂದ ವಧಿಸಿದನು.

556
ಅನಂತರ ಪ್ುನಃ ವಿೋರ ವೃಂದಾರಕನನುನ ಕ ೊಂದು
ಯುದಧಮಾಡುತ್ರತರುವ ಧೃತರಾಷ್ರನ ವಿೋರ ಪ್ುತರರಾದ ಅಭಯ,
ರೌದರಕಮವ, ಮತುತ ದುವಿವಮೋಚನ ಈ ಮೊವರನುನ ಮೊರು
ಮೊರು ಬಾಣಗಳಂದ ಸಂಹರಿಸಿದನು. ವಧಿಸಲಪಡುತ್ರತದದ ಅವರು
ಬಲವನುನಪ್ಯೋಗಿಸಿ ಭಿೋಮನನುನ ಎಲಿ ಕಡ ಗಳಂದ ಸುತುತವರ ದರು.

ಆಗ ಒಟ್ಟಟಗ ೋ ಇದದ ವಿಂದಾನುವಿಂದರನೊನ, ಧೃತರಾಷ್ಟ್ರನ ಇನ ೊನಬಬ


ಮಗ ಸುವಮವನನೊನ ನಗುತ್ಾತ ಕೌಂತ್ ೋಯನು ಶರಗಳಂದ
ಯಮಕ್ಷಯಕ ಕ ಕಳುಹಸಿದನು. ಅನಂತರ ಭಿೋಮನು ಧೃತರಾಷ್ರನ ವಿೋರ
ಪ್ುತರ ಸುದಶವನನೊನ ಹ ೊಡ ದನು. ತಕ್ಷಣವ ೋ ಅವನು ಬಿದುದ
ಮರಣಹ ೊಂದಿದನು. ಹೋಗ ಪಾಂಡುನಂದನನು ಸವಲಪವ ೋ
ಸಮಯದಲ್ಲಿ ಆ ರಥಸ ೋನ ಯನುನ ಆಶುಗಗಳಂದ ಎಲಿ ದಿಕುಕಗಳಲ್ಲಿ
ಚದುರಿಸಿ ಸಂಹರಿಸಿದನು. ರಥಘೊೋಷ್ದಿಂದ ಗಜವಸಿ ಮೃಗಗಳಂತ್
ವಧಿಸಲಪಡುತ್ರತದದ ಧೃತರಾಷ್ರನ ಮಕಕಳ ಲಿರೊ ಭಿೋಮಸ ೋನನ
ಭಯದಿಂದ ಪ್ತೋಡಿತರಾಗಿ ರಥಗಳ ಂದಿಗ ಸಮರದಿಂದ
ಪ್ಲಾಯನಗ ೈದರು. ಕೌಂತ್ ೋಯನು ಕೌರವ ೋಯರ ಆ ಮಹಾಸ ೋನ ಯನುನ
ಎಲಿಕಡ ಅಟ್ಟಟಸಿಕ ೊಂಡು ಹ ೊೋಗಿ ಸಂಹರಿಸಿದನು. ಭಿೋಮಸ ೋನನಂದ
ವಧಿಸಲಪಡುತ್ರತದದ ಕೌರವರು ರಣದಲ್ಲಿ ಭಿೋಮನನುನ ಬಿಟುಟ ಅವರು

557
ಉತತಮ ಕುದುರ ಗಳನುನ ಪ್ುಸಲಾಯಸುತ್ಾತ ಓಡಿ ಹ ೊೋಗುತ್ರತದದರು.
ಅವರನುನ ಸ ೊೋಲ್ಲಸಿ ಮಹಾಬಲ ಪಾಂಡವ ಭಿೋಮಸ ೋನನು
ಸಿಂಹನಾದಗ ೈದನು ಮತುತ ಬಾಹುಗಳನುನ ತಟ್ಟಟ ಶಬಧಮಾಡಿದನು.
ಜ ೊೋರಾಗಿ ಚಪಾಪಳ ಗಳ ಶಬಧವನೊನ ಮಾಡುತ್ಾತ ಮಹಾಬಲ ಭಿೋಮನು
ರಥಿಗಳನೊನ ದಾಟ್ಟ ದ ೊರೋಣನ ಸ ೋನ ಯನುನ ಆಕರಮಣಿಸಿದನು.

ಭಿೋಮ-ದ ೊರೋಣರ ಯುದಧ


ಕತತಲ ಯನುನ ಅತ್ರಕರಮಿಸಿದ ಭಾಸಕರನಂತ್ ಆ ರಥಸ ೋನ ಯನುನ
ದಾಟ್ಟಬಂದ ಭಿೋಮಸ ೋನನನುನ ತಡ ಯಲು ಆಚಾಯವ ದ ೊರೋಣನು
ಅವನ ಮೋಲ ಬಾಣಗಳ ಮಳ ಯನ ನೋ ಸುರಿಸಿದನು. ದ ೊರೋಣನ
ಬಿಲ್ಲಿನಂದ ಹ ೊರಟುಬಂದ ಆ ಶರ ಸಮೊಹಗಳನುನ ಕುಡಿಯುವನ ೊೋ
ಎಂಬಂತ್ ತನನ ಮಾಯಯಂದ ಆ ಸ ೋನ ಯನುನ ಭಾರಂತಗ ೊಳಸಿ
ಭಿೋಮನು ತನನ ಸ ೊೋದರ ಧಾತವರಾಷ್ರರ ಮೋಲ ನುಗಿಗದನು. ಆಗ
ರಣದಲ್ಲಿ ಧೃತರಾಷ್ರನ ಮಕಕಳಂದ ಪ್ರಚ ೊೋದಿತರಾದ ಪ್ರಮ
ಧನವಗಳು ಅತಾಂತ ವ ೋಗದಿಂದ ಭಿೋಮನನುನ ಎಲಿ ಕಡ ಗಳಂದ
ಸುತುತವರ ದರು. ಹಾಗ ಮುತ್ರತಗ ಹಾಕಲಪಟಟ ಬಲಶಾಲ್ಲೋ ಭಿೋಮನು
ನಗುತ್ಾತ ಸಿಂಹನಾದಗ ೈದು ಘೊೋರವಾದ ಗದ ಯನುನ ತ್ ಗ ದುಕ ೊಂಡು
ವ ೋಗದಿಂದ ಎಸ ದು ಅವರನುನ ನುಚುಿನೊರು ಮಾಡಿದನು.

558
ಇಂದರನಂದಲ ೋ ಪ್ರಹರಿಸಲಪಟಟ ಇಂದರನ ವಜಾರಯುಧದಂತ್
ಎಸ ಯಲಪಟಟ ಆ ಅತ್ರ ಸಾಮಥಾವದ ಗದ ಯು ತನನ ಘೊೋಷ್ದಿಂದ
ಇಡಿೋ ಮೋದಿನಯನ ನೋ ತುಂಬಿಸಿಬಿಟ್ಟಟತು. ತ್ ೋರ್ಸಿಿನಂದ
ಪ್ರರ್ವಲ್ಲಸುತ್ರತರುವ ಆ ಭಯಂಕರ ಗದ ಯು ಧೃತರಾಷ್ರನ ಸುತರನುನ
ಭಿೋತರನಾನಗಿಸಿತು. ತ್ ೋರ್ಸಿಿನಂದ ಸುತುತವರ ಯಲಪಟುಟ
ಮಹಾವ ೋಗದಿಂದ ಬಿೋಳುತ್ರತರುವ ಆ ಗದ ಯನುನ ನ ೊೋಡಿ
ಕೌರವರ ಲಿರೊ ಭ ೈರವ ಕೊಗನುನ ಕೊಗುತ್ಾತ ಓಡತ್ ೊಡಗಿದರು.
ಸಹಸಲಾಧಾವಾದ ಅದರ ಶಬಧದಿಂದಾಗಿ ಮನುಷ್ಾರು ನಂತಲ್ಲಿಯೋ
ಬಿದುದಬಿಟಟರು ಮತುತ ರಥಿಗಳು ರಥಗಳ ಮೋಲ್ಲಂದ ಬಿದದರು.
ದುರಾಸದ ಕೌಂತ್ ೋಯನು ತನನ ಶತುರಗಳನುನ ಸದ ಬಡಿಯುತ್ಾತ
ಗರುಡನಂತ್ ವ ೋಗದಿಂದ ಆ ಸ ೋನ ಯನುನ ಅತ್ರಕರಮಿಸಿದನು.
ರಥಯೋಧಿಗಳ ನಾಯಕರ ನಾಯಕನಾದ ಭಿೋಮಸ ೋನನು ಹಾಗ
ಸ ೋನ ಯನುನ ನಾಶಪ್ಡಿಸುತ್ರತರಲು ಅವನನುನ ಆಕರಮಣಿಸಲು
ಭಾರದಾವರ್ ದ ೊರೋಣನು ಮುನುನಗಿಗದನು.

ದ ೊರೋಣನಾದರ ೊೋ ಸಮರದಲ್ಲಿ ಭಿೋಮನನುನ ತ್ರೋಕ್ಷ್ಣ ಶರಗಳಂದ


ತಡ ಯುತ್ಾತ ಒಮಿಮಂದ ೊಮಮಲ ೋ ಜ ೊೋರಾಗಿ ಗಜವಸಿ ಪಾಂಡವರಿಗ
ಭಯವನುನ ತಂದನು. ಆಗ ಮಹಾತಮ ದ ೊರೋಣ ಮತುತ ಭಿೋಮರ

559
ನಡುವ ದ ೋವಾಸುರರ ಯುದಧದಂತ್ ಘೊೋರವಾದ ಯುದಧವು
ನಡ ಯತು. ದ ೊರೋಣನ ಚಾಪ್ದಿಂದ ಹ ೊರಟ ತ್ರೋಕ್ಷ್ಣ ವಿಶ್ಖ್ಗಳು
ಸಮರದಲ್ಲಿ ನೊರಾರು ಸಹಸಾರರು ವಿೋರರನುನ ವಧಿಸಿದವು. ಆಗ
ಪಾಂಡವನು ರಥದಿಂದ ಹಾರಿ ವ ೋಗವನುನ ಬಳಸಿ ಕಣುಣಗಳನುನ
ಮುಚಿಿಕ ೊಂಡು ಓಡಿಕ ೊಂಡು ದ ೊರೋಣನ ಕಡ ಮುನುನಗಿಗದದನು.
ಹ ೊೋರಿಯಂದು ಬಹುಲ್ಲೋಲ ಯಂದ ಜ ೊೋರಾಗಿ ಸುರಿಯುವ
ಮಳ ಯನುನ ತಡ ದುಕ ೊಳುಳವ ಹಾಗ ಭಿೋಮನು ಆ ಶರಗಳ ಮಳ ಯನುನ
ತಡ ದುಕ ೊಂಡನು. ವಧಿಸುತ್ರತರುವ ಆ ಮಹಾಬಲನು ದ ೊರೋಣನ ರಥದ
ಮೊಕನುನ ಕ ೈಯಂದ ಹಡಿದು ಹಂದಕ ಕ ನೊಕಿ ಎಸ ದನು. ಭಿೋಮನಂದ
ಎಸ ಯಲಪಟಟ ದ ೊರೋಣನಾದರ ೊೋ ತವರ ಮಾಡಿ ಇನ ೊನಂದು ರಥದಲ್ಲಿ
ಕುಳತು ವೂಾಹದಾವರದಲ್ಲಿ ಮತ್ ತ ಕಾಣಿಸಿಕ ೊಂಡನು. ಅವನ ಸಾರಥಿಯು
ಕುದುರ ಗಳನುನ ಬ ೋಗನ ಓಡಿಸಿದನು. ಭಿೋಮಸ ೋನನ ಆ ಕೃತಾವು
ಅದುುತವಾಗಿತುತ.

ಆಗ ಮಹಾಬಲ ಭಿೋಮಸ ೋನನು ತನನ ರಥವನ ನೋರಿ ವ ೋಗದಿಂದ ಕೌರವ


ಸ ೋನ ಯ ಮೋಲ ಎರಗಿದನು. ಭಿರುಗಾಳಯು ವೃಕ್ಷಗಳನುನ
ಧವಂಸಗ ೊಳಸುವಂತ್ ಅವನು ಕ್ಷತ್ರರಯರನುನ ಧವಂಸಗ ೊಳಸಿದನು. ಮತುತ
ವ ೋಗವಾಗಿ ಹರಿದು ಬರುತ್ರತರುವ ನದಿಯನುನ ಪ್ವವತವು ಹ ೋಗ ೊೋ

560
ಹಾಗ ಅವರ ಆ ಸ ೋನ ಗಳನುನ ತಡ ಗಟ್ಟಟದನು. ಅನಂತರ ಹಾದಿವಕಾ
ಕೃತವಮವನಂದ ರಕ್ಷ್ತವಾದ ಭ ೊೋರ್ಸ ೋನ ಯನುನ ಚ ನಾನಗಿ
ಸದ ಬಡಿದು ದಾಟ್ಟ ಮುಂದುವರ ದನು. ಚಪಾಪಳ ಶಬಧದಿಂದ
ಸ ೋನ ಗಳನುನ ಬ ದರಿಸುತ್ಾತ ಭಿೋಮನು ಹುಲ್ಲಯು ಹಸು ಹ ೊೋರಿಗಳನುನ
ಹ ೋಗ ೊೋ ಹಾಗ ಎಲಿ ಸ ೋನ ಗಳನೊನ ರ್ಯಸಿದನು. ಭ ೊೋರ್ರ ಮತುತ
ಕಾಂಬ ೊೋರ್ರ ಸ ೋನ ಗಳನುನ ಅತ್ರಕರಮಿಸಿ ಹಾಗ ಯೋ
ಯುದಧವಿಶಾರದರಾದ ಅನ ೋಕ ಮಿೋಚಿಗಣಗಳನೊನ ಅನಾರನೊನ
ಸ ೊೋಲ್ಲಸಿ, ಯುದಧಮಾಡುತ್ರತರುವ ನರಷ್ವಭ ಸಾತಾಕಿಯನುನ ಕೊಡ
ನ ೊೋಡಿ, ಧನಂರ್ಯನನುನ ಕಾಣಲು ಬಯಸಿ ಕೌಂತ್ ೋಯ ಭಿೋಮಸ ೋನನು
ವ ೋಗವಾಗಿ ರಥದಲ್ಲಿ ಪ್ರಯಾಣಿಸಿದನು.

ಕೌರವರ ಕಡ ಯ ಯೋಧರನುನ ಸಮರದಲ್ಲಿ ಅತ್ರಕರಮಿಸಿ ಪ್ರಾಕರಮಿೋ


ಭಿೋಮನು ಸ ೈಂಧವನ ವಧ ಗ ೊೋಸಕರವಾಗಿ ಯುದಧಮಾಡುತ್ರತದದ
ಅರ್ುವನನನುನ ಅಲ್ಲಿ ನ ೊೋಡಿದನು. ಅರ್ುವನನನುನ ನ ೊೋಡಿ ಮಹಾ
ಕೊಗನುನ ಕೊಗಿದನು. ಕೊಗುತ್ರತರುವ ಅವನ ಮಹಾನಾದವು
ಅರ್ುವನನಗ ಕ ೋಳತು. ಆ ಮಹಾನಾದವನುನ ಕ ೋಳ ಪಾಥವ ಮತುತ
ಮಾಧವರಿಬಬರೊ ಗೊಳಗಳಂತ್ ಜ ೊೋರಾಗಿ ಕೊಗಿದರು. ಭಿೋಮಸ ೋನನ
ಗರ್ವನ ಯನುನ ಕ ೋಳ ವಾಸುದ ೋವ-ಅರ್ುವನರು ವೃಕ ೊೋದರನನುನ

561
ಕಾಣಲ ೊೋಸುಗ ಪ್ುನಃ ಪ್ುನಃ ಗಜವಸಿದರು. ಭಿೋಮಸ ೋನನ ಮತುತ
ಅರ್ುವನನ ಕೊಗುಗಳನುನ ಕ ೋಳ ಯುಧಿಷಿಠರನು ಅತಾಂತ ಪ್ತರೋತನಾದನು.
ಭಿೋಮನ ಮತುತ ಧನಂರ್ಯನ ಮಹಾನನಾದವನುನ ಕ ೋಳ ರಾರ್ನು
ಶ ೂೋಕವನುನ ಕಳ ದುಕ ೊಂಡು ರ್ಯದ ಆಸ ಯನುನ ಹ ೊತತನು.
ರಣ ೊೋತಕಟನಾದ ಭಿೋಮಸ ೋನನು ಹಾಗ ಗಜವಸುತ್ರತರಲು
ಮಹಾಬಾಹು ಯುಧಿಷಿಠರನು ನಸುನಕಕನು. ಆ ಧಮವಭೃತರಲ್ಲಿ
ಶ ರೋಷ್ಠನು ಹೃದಯದಿಂದ ಹ ೊರಟ ಮಾತನುನ ಮನಸಿಿನಲ್ಲಿಯೋ
ಅಂದುಕ ೊಂಡನು:

“ಭಿೋಮ! ನೋನು ನನಗ ಈ ಸಂದ ೋಶವನನತುತ ಹರಿಯನ


ವಚನದಂತ್ ಯೋ ಮಾಡಿದಿದೋಯ! ನನನನುನ ದ ವೋಷಿಸುವವರಿಗ
ಯುದಧದಲ್ಲಿ ರ್ಯವ ಂಬುದ ೋ ಇಲಿ. ಅದೃಷ್ಟವಶಾತ್
ಧನಂರ್ಯನು ಸಂಗಾರಮದಲ್ಲಿ ಜೋವಂತವಿದಾದನ .
ಒಳ ಳಯದಾಯತು! ವಿೋರ ಸತಾವಿಕರಮ ಸಾತಾಕಿಯು
ಕುಶಲನಾಗಿದಾದನ . ಅದೃಷ್ಟವಶಾತ್ ವಾಸುದ ೋವ-
ಧನಂರ್ಯರ ಗರ್ವನ ಯನುನ ಕ ೋಳುತ್ರತದ ದೋನ !
ಒಳ ಳಯದಾಯತು! ರಣದಲ್ಲಿ ಶಕರನನುನ ಗ ದುದ
ಹವಾವಾಹನನನುನ ತೃಪ್ತತಪ್ಡಿಸಿದ ಫಲುಗನನು ರಣದಲ್ಲಿ

562
ದ ವೋಷಿಗಳನುನ ಸಂಹರಿಸಿ ಜೋವಂತನದಾದನ !
ಒಳ ಳಯದಾಯತು! ಯಾರ ಬಾಹುಬಲವನುನ ಆಶರಯಸಿ
ನಾವು ಜೋವಿತರಾಗಿದ ದವೊೋ ಆ ಫಲುಗನನು ಶತುರಸ ೋನ ಗಳನುನ
ಸಂಹರಿಸಿ ಜೋವಂತವಿದಾದನ ! ಒಳ ಳಯದಾಯತು!
ದ ೋವತ್ ಗಳಗೊ ದುರ್ವಯರಾದ ನವಾತಕವಚರನುನ ಯಾವ
ಒಬಬನ ೋ ರಥಿಯು ಗ ದದನ ೊೋ ಆ ಪಾಥವನು ಜೋವಿಸಿದಾದನ .
ಒಳ ಳಯದಾಯತು! ಮತಿಯನಗರದಲ್ಲಿ ಗ ೊೋವುಗಳನುನ
ಹಡಿಯಲು ಒಟ್ಟಟಗ ೋ ಸ ೋರಿದದ ಕೌರವರ ಲಿರನೊನ ರ್ಯಸಿದ
ಪಾಥವನು ಜೋವಿಸಿದಾದನ . ಒಳ ಳಯದಾಯತು!
ಮಹಾರಣದಲ್ಲಿ ಹದಿನಾಲುಕ ಸಾವಿರ ಕಾಲಕ ೋಯರನುನ
ಭುರ್ವಿೋಯವದಿಂದ ವಧಿಸಿದ ಪಾಥವನು ಜೋವಿಸಿದಾದನ .
ಒಳ ಳಯದಾಯತು! ದುಯೋವಧನನಗಾಗಿ ಬಲಶಾಲ್ಲೋ
ಗಂಧವವರಾರ್ನನುನ ಅಸರವಿೋಯವದಿಂದ ರ್ಯಸಿದ
ಪಾಥವನು ಜೋವಿಸಿದಾದನ . ಒಳ ಳಯದಾಯತು! ನನಗ
ಸತತವೂ ಪ್ತರಯನಾಗಿರುವ ಕಿರಿೋಟಮಾಲ್ಲೋ, ಬಲವಾನ್,
ಶ ವೋತ್ಾಶವ, ಕೃಷ್ಣಸಾರಥಿ ಫಲುಗನನು ಜೋವಿಸಿದಾದನ .
ಪ್ುತರಶ ೂೋಕದಿಂದ ಸಂತಪ್ತನಾಗಿ ರ್ಯದರಥನ ವಧ ಯಂಥಹ
ದುಷ್ಕರ ಕಮವವನುನ ಮಾಡಲು ಬಯಸಿ ಪ್ರತ್ರಜ್ಞ ಯನುನ

563
ಕ ೈಗ ೊಂಡಿರುವ ಧನಂರ್ಯನು ರಣದಲ್ಲಿ ಸ ೈಂಧವನನುನ
ಕ ೊಲುಿತ್ಾತನ ಯೋ? ವಾಸುದ ೋವನಂದ ರಕ್ಷ್ತನಾಗಿ, ಆದಿತಾನು
ಅಸತನಾಗುವುದರ ೊಳಗ ೋ ಪ್ರತ್ರಜ್ಞ ಯನುನ ಪ್ೊರ ೈಸಿದ
ಅರ್ುವನನನುನ ನಾನು ಭ ೋಟ್ಟಯಾಗಬಲ ಿನ ೋ? ದುಯೋವಧನನ
ಹತದಲ್ಲಿಯೋ ನರತನಾಗಿರುವ ರಾಜಾ ಸ ೈಂಧವನು
ಫಲುಗನನಂದ ಹತನಾಗಿ ಬಿದುದ ಶತುರಗಳಗ ಆನಂದವನುನಂಟು
ಮಾಡುತ್ಾತನ ಯೋ? ರಣದಲ್ಲಿ ಫಲುಗನನು ಉರುಳಸಿದ
ಸ ೈಂಧವಕನನುನ ನ ೊೋಡಿಯಾದರೊ ರಾಜಾ ದುಯೋವಧನನು
ನಮಮಡನ ಸಂಧಾನವನುನ ಮಾಡಿಕ ೊಳುಳವನ ೋ? ರಣದಲ್ಲಿ
ಭಿೋಮಸ ೋನನು ಸಂಹರಿಸಿದ ಸಹ ೊೋದರರನುನ
ನ ೊೋಡಿಯಾದರೊ ಮಂದಬುದಿಧಯ ದುಯೋವಧನನು
ನಮಮಡನ ಸಂಧಾನವನುನ ಮಾಡಿಕ ೊಳುಳವನ ೋ? ಇನೊನ
ಅನ ೋಕ ಯೋಧರು ರಣಭೊಮಿಯಲ್ಲಿ ಹತರಾಗಿ
ಬಿದಿದರುವುದನುನ ನ ೊೋಡಿಯಾದರೊ ಮಂದಬುದಿಧಯ
ದುಯೋವಧನನು ಪ್ಶಾಿತ್ಾತಪ್ ಪ್ಡುತ್ಾತನ ಯೋ?
ಭಿೋಷ್ಮನ ೊಬಬನ ಪ್ತನದ ೊಂದಿಗ ೋ ನಮಮ ಈ ವ ೈರವು
ಕ ೊನ ಗ ೊಳುಳತತದ ಯೋ? ಮತುತ ಉಳದವರ
ರಕ್ಷಣ ಗಾಗಿಯಾದರೊ ಸುಯೋಧನನು

564
ಸಂಧಿಮಾಡಿಕ ೊಳುಳತ್ಾತನ ಯೋ?”

ಹೋಗ ಬಹುವಿಧವಾಗಿ ಕೃಪ ಯಂದ ತುಂಬಿ ತುಳುಕುತ್ರತದದ ರಾರ್


ಯುಧಿಷಿಠರನು ಯೋಚಿಸುತ್ರತರಲು, ಇನ ೊನಂದುಕಡ ಘೊೋರವಾದ
ಯುದಧವು ನಡ ಯತು.

ಕಣವ-ಭಿೋಮಸ ೋನರ ಯುದಧ


ಹಾಗ ಗಜವಸುತ್ರತದದ ಮಹಾರಥ ಭಿೋಮಸ ೋನನನುನ ಅಷ ಟೋ ತುಮುಲ
ಶಬಧದಿಂದ ಬಲ್ಲೋ ಕಣವನು ಎದುರಿಸಿದನು. ಭಿೋಮನನುನ
ಸಹಸಲಾರದ ೋ ಬಲವತ್ಾತಗಿ ಚಾಪ್ವನುನ ಸ ಳ ದು ಯುದಾಧಕಾಂಕ್ಷ್ಯಾಗಿ
ಕಣವನು ಬಲವನುನ ಪ್ರದಶ್ವಸಿದನು. ಕಣವ-ಭಿೋಮಸ ೋನರ ಆ
ಸಮಾಗಮದಲ್ಲಿ ಅವರಿಬಬರ ಚಪಾಪಳ ಶಬಧವನುನ ಕ ೋಳಯೋ ರಥಿಗಳು
ಮತುತ ಅಶಾವರ ೊೋಹಗಳ ಶರಿೋರಗಳು ಕಂಪ್ತಸಿದವು. ರಣರಂಗದಲ್ಲಿ
ಭಿೋಮಸ ೋನನ ಘೊೋರ ನನಾದವನುನ ಕ ೋಳ ಭೊಮಿ-ಆಕಾಶಗಳು
ಗಾಭರಿಗ ೊಂಡಿವ ಯೋ ಎಂದು ಕ್ಷತ್ರರಯಷ್ವಭರು ತ್ರಳದುಕ ೊಂಡರು.
ಪ್ುನಃ ಮಹಾತಮ ಪಾಂಡವನ ಘೊೋರನಾದದಿಂದಾಗಿ ಸಮರದಲ್ಲಿದದ
ಸವವಯೋಧರ ಧನುಸುಿಗಳು ನ ಲದ ಮೋಲ ಬಿದದವು. ವಾಹಕ
ಪಾರಣಿಗಳ ಲಿವೂ ಹ ದರಿ ಮಲ-ಮೊತರಗಳನುನ ವಿಸಜವಸಿದವು.
ಲವಲವಿಕ ಯನೊನ ಕಳ ದುಕ ೊಂಡವು. ಭಿೋಮ ಮತುತ ಕಣವರ ಆ

565
ತುಮುಲ ಸಮಾಗಮದಲ್ಲಿ ಅನ ೋಕ ಘೊೋರ ನಮಿತತಗಳು ಉಂಟಾದವು.

ಕಣವನು ಇಪ್ಪತುತ ಶರಗಳಂದ ಭಿೋಮನನುನ ಗಾಯಗ ೊಳಸಿದನು.


ತವರ ಮಾಡಿ ಅವನ ಸಾರಥಿಯನುನ ಕೊಡ ಐದು ಆಶುಗಗಳಂದ
ಹ ೊಡ ದನು. ಮಹಾಬಲ ಭಿೋಮಸ ೋನನಾದರ ೊೋ ಜ ೊೋರಾಗಿ ನಕುಕ
ಅರವತ್ಾನಲುಕ ಕ್ಷ್ಪ್ರಕಾರಿೋ ಸಾಯಕಗಳಂದ ಕಣವನನುನ ಹ ೊಡ ದನು.
ಕಣವನು ಅವನ ಮೋಲ ನಾಲುಕ ಸಾಯಕಗಳನುನ ಪ್ರಯೋಗಿಸಿದನು.
ಅವು ತಲುಪ್ುವುದರ ೊಳಗ ೋ ಅವುಗಳನುನ ಭಿೋಮನು ಸಾಯಕ
ನತಪ್ವವಗಳಂದ ಅನ ೋಕ ಚೊರುಗಳಾಗಿ ತುಂಡರಿಸಿ ತನನ
ಕ ೈಚಳಕವನುನ ತ್ ೊೋರಿಸಿದನು. ಕಣವನಂದ ಬಹಳ ಬಾರಿ ಮುಚಿಲಪಟಟ
ಪಾಂಡುನಂದನನು ಕಣವನನೊನ ಕೊಡ ಅನ ೋಕ ಶರಸಮೊಹಗಳಂದ
ಮುಚಿಿದನು. ಭಿೋಮನು ಕಣವನ ಧನುಸಿನುನ ಮುಷಿಟದ ೋಶದಲ್ಲಿ
ಕತತರಿಸಿದನು ಮತುತ ಅನ ೋಕ ನತಪ್ವವ ಸಾಯಕಗಳಂದ ಅವನನೊನ
ಹ ೊಡ ದನು. ಆಗ ಇನ ೊನಂದು ಧನುಸಿನುನ ತ್ ಗ ದುಕ ೊಂಡು
ಶ್ಂರ್ನಯನುನ ಬಿಗಿದು ಸೊತರ್ ಕಣವನು ಭಿೋಮನನುನ ಹ ೊಡ ದನು.
ಅವನ ಮೋಲ ತುಂಬಾ ಕುರದಧನಾದ ಭಿೋಮನು ಮೊರು ನತಪ್ವವ
ಶರಗಳನುನ ವ ೋಗದಿಂದ ಸೊತಪ್ುತರನ ಎದ ಗ ಗುರಿಯಟುಟ ಹ ೊಡ ದು
ನಾಟ್ಟಸಿದನು.

566
ಅವನ ಎದ ಯ ಮಧಾವನುನ ಹ ೊಕಕ ಆ ಬಾಣಗಳಂದ ಕಣವನು
ಮೊರು ಶೃಂಗಗಳುಳಳ ಪ್ವವತದಂತ್ ಕಂಗ ೊಳಸಿದನು. ಆ ತ್ರೋಕ್ಷ್ಣ
ಶರಗಳಂದ ಗಾಯಗ ೊಂಡ ಅವನು ಧಾತುಗಳು ತುಂಬಿದ ನೋರನುನ
ಪ್ರಸವಿಸುವ ಪ್ವವತದಂತ್ ರಕತವನುನ ಸುರಿಸಿದನು. ಉತತಮ
ಪ್ರಹಾರದಿಂದ ತುಂಬಾ ಪ್ತೋಡಿತನಾಗಿದದರೊ ಕಣವನು ಸವಲಪವೂ
ವಿಚಲ್ಲತನಾಗಲ್ಲಲಿ. ಧನುಸಿನ ನೋ ಸಹಾಯವಾಗಿರಿಸಿಕ ೊಂಡು ಕಣವನು
ಪ್ುನಃ ನೊರಾರು ಸಹಸಾರರು ಬಾಣಗಳನುನ ಭಿೋಮನ ಮೋಲ
ಪ್ರಯೋಗಿಸಿದನು. ದೃಢಧನವ ಕಣವನಂದ ಹಾಗ ಒಮಮಲ ೋ
ಮುಚಿಿಹ ೊೋದ ಭಿೋಮನು ನಗುತ್ಾತ ಬಿಲಿನುನ ಸ ಳ ದು ಭಲಿದಿಂದ
ಕಣವನ ಸಾರಥಿಯನುನ ಯಮಸಾದನಕ ಕ ಕಳುಹಸಿದನು. ಅವನ ನಾಲುಕ
ಕುದುರ ಗಳನೊನ ಸಂಹರಿಸಿದನು. ಕುದುರ ಗಳು ಹತವಾದ ಆ ರಥದಿಂದ
ಹಾರಿ ಇಳದು ಮಹಾರಥ ಕಣವನು ಮಗ ವೃಷ್ಸ ೋನನ ರಥವನುನ
ಏರಿದನು.

ಕಣವನನುನ ಸ ೊೋಲ್ಲಸಿ ಭಿೋಮಸ ೋನನು ಮಳ ಗಾಲದ ಗುಡುಗಿನಂತ್


ಜ ೊೋರಾಗಿ ಗಜವಸಿದನು. ಅವನ ಆ ಕೊಗನುನ ಕ ೋಳ, ಭಿೋಮಸ ೋನನಂದ
ಕಣವನು ಸ ೊೋತನು ಎಂದು ತ್ರಳದು ಯುಧಿಷಿಠರನು ಪ್ರಮ
ಹಷಿವತನಾದನು. ಆಗ ಪಾಂಡವರ ಸ ೋನ ಯಲ್ಲಿ ಎಲಿ ಕಡ ಶಂಖ್ವನುನ

567
ಊದಿದರು. ಶತುರಸ ೋನ ಗಳ ಧವನಯನುನ ಕ ೋಳ ಕೌರವರೊ ಕೊಡ
ಕೊಗಿದರು. ಪಾಥವನು ಗಾಂಡಿೋವವನುನ ಮಳಗಿಸಿದನು ಮತುತ
ಕೃಷ್ಣನು ಶಂಖ್ವನೊನದಿದನು. ಆ ಎಲಿ ಕೊಗುಗಳನೊನ ಅಡಗಿಸಿ
ಗಜವಸುತ್ರತದದ ಭಿೋಮಸ ೋನನ ಕೊಗಿನ ಧವನಯು ಎಲಿ ಸ ೋನ ಗಳಲೊಿ
ಕ ೋಳಬಂದಿತು. ಆಗ ಆ ಇಬಬರು ಅರಿಂದಮ ಕಣವ-ಭಿೋಮರು ಬ ೋರ
ಬ ೋರ ಅಸರಗಳಂದ - ರಾಧ ೋಯನು ಮೃದುವಾಗಿಯೊ ಪಾಂಡವನು
ಜ ೊೋರಾಗಿಯೊ - ಹ ೊೋರಾಡಿದರು.

ದುಯೋವಧನನ ಯುದಧ
ಆ ಸ ೋನ ಯು ಚದುರಿಹ ೊೋಗಲು, ಸ ೈಂಧವನಗಾಗಿ ಅರ್ುವನ, ಸಾತಾಕಿ
ಮತುತ ಭಿೋಮಸ ೋನರು ಹ ೊರಟು ಹ ೊೋಗಲು ದುಯೋವಧನನು
ದ ೊರೋಣನ ಬಳಸಾರಿದನು. ಆಗ ಅವನು ಒಬಬನ ೋ ರಥದಲ್ಲಿ
ಕುಳತುಕ ೊಂಡು ಅನ ೋಕ ಕ ಲಸಗಳ ಕುರಿತು ಚಿಂತ್ರಸುತ್ಾತ ಅತಾಂತ
ವ ೋಗದಿಂದ ಹ ೊರಟನು. ಮನಸುಿ-ಮಾರುತಗಳ ವ ೋಗದಿಂದ ಬ ೋಗನ
ದ ೊರೋಣನನುನ ಸಮಿೋಪ್ತಸಿದ ದುಯೋವಧನನು ಕ ೊರೋಧದಿಂದ
ರಕತಲ ೊೋಚನನಾಗಿ ಹೋಗ ಹ ೋಳದನು:

“ಅರಿಕಶವನರಾದ ಅರ್ುವನ, ಭಿೋಮಸ ೋನ ಮತುತ


ಸಾತಾಕಿಯರು ಎಲಿ ಮಹಾ ಸ ೋನ ಗಳನೊನ, ಮಹಾರಥರನೊನ

568
ಸ ೊೋಲ್ಲಸಿ ಸಿಂಧುರಾರ್ನ ಸಮಿೋಪ್ಕ ಕ ಹ ೊೋಗಿಯಾಯತು!
ಅಲ್ಲಿಯೊ ಕೊಡ ಈ ಅಪ್ರಾಜತರು ಎಲಿರೊ ನಮಮ ಮೋಲ
ಆಕರಮಣ ನಡ ಸಿದಾದರ . ಮಹಾರಥ ಪಾಥವನಾದರ ೊೋ
ರಣದಲ್ಲಿ ತಮಮನುನ ಅತ್ರಕರಮಿಸಿ ಹ ೊೋರಟು
ಹ ೊೋಗಿರಬಹುದು. ಆದರ ಸಾತಾಕಿ-ಭಿೋಮಸ ೋನರು ನಮಮನುನ
ಹ ೋಗ ಅತ್ರಕರಮಿಸಿ ಹ ೊೋದರು? ಸಾತವತನಂದ ಮತುತ
ಅರ್ುವನನಂದ ಹಾಗ ಯೋ ಭಿೋಮಸ ೋನನಂದ ನೋವು
ಸ ೊೋತ್ರರ ಂದರ ಈ ಲ ೊೋಕದಲ್ಲಿ ಸಮುದರವು
ಒಣಗಿಹ ೊೋದಷ ಟೋ ಆಶಿಯವಕರವಾದ ವಿಷ್ಯವಾಗಿದ .
ಲ ೊೋಕದಲ್ಲಿ ರ್ನರು ಜ ೊೋರಾಗಿ ಕ ೋಳುತ್ರತದಾದರ -
ಧನುವ ೋವದದಲ್ಲಿ ಪಾರಂಗತನಾದ ದ ೊರೋಣನು ಯುದಧದಲ್ಲಿ
ಹ ೋಗ ಸ ೊೋತ? – ಎಂದು. ಆ ಮೊವರು ಪ್ುರುಷ್ವಾಾಘರ
ರಥರು ನಮಮನುನ ಅತ್ರಕರಮಿಸಿ ಹ ೊೋದರ ಂದರ ಈ
ಮಂದಭಾಗಾನ ನಾಶವಾಯತ್ ಂದ ೋ ಅಲಿವ ೋ? ಹೋಗ
ನಡ ದಿರುವಾಗ ಮುಂದ ೋನು ಮಾಡುವುದಿದ ಎನುನವುದನುನ
ಹ ೋಳ. ಆದದುದ ಆಗಿಹ ೊೋಯತು. ಈಗ ಏನು ಮಾಡಬ ೋಕು
ಎನುನವುದನುನ ಯೋಚಿಸಿ. ಈ ಪ್ರಿಸಿಾತ್ರಯಲ್ಲಿ ಸಿಂಧುರಾರ್ನು
ಏನು ಮಾಡಬ ೋಕು ಎನುನವುದನುನ ಹ ೋಳ. ಅದನುನ ಬ ೋಗನ

569
ವಿಧಿವತ್ಾತಗಿ ಕಾಯವಗತಗ ೊಳಸಲ್ಲ!”

ದ ೊರೋಣನು ಹ ೋಳದನು:

“ಮಹಾರಾರ್! ಬಹಳವಾಗಿ ಯೋಚಿಸಿ ಏನು


ಮಾಡಬ ೋಕ ಂದು ನಾನು ಹ ೋಳುವುದನುನ ಕ ೋಳು. ಕ ೋವಲ
ಮೊವರು ಪಾಂಡವ ಮಹಾರಥರ ೋ ನನನನುನ ಅತ್ರಕರಮಿಸಿ
ಹ ೊೋಗಿದಾದರ . ಮುಂದ ಹ ೊೋಗಿರುವವರ ಕುರಿತು
ಭಯಪ್ಡುವಷ ಟೋ ಹಂದ ಉಳದಿರುವವರ ಕುರಿತು
ಭಯಪ್ಡಬ ೋಕು. ಆದರ ಎದಿರು ಕೃಷ್ಣ-ಧನಂರ್ಯರಿರುವಲ್ಲಿ
ಇನೊನ ಹ ಚಿಿನ ಜಾಗರತ್ ಯರಬ ೋಕ ಂದು ಅನಸುತತದ . ಭಾರತ್ರೋ
ಸ ೋನ ಯು ಮುಂದಿನಂದ ಮತುತ ಹಂದಿನಂದ ಎರಡೊ
ಕಡ ಗಳಂದ ಆಕರಮಣಿಸಲಪಟ್ಟಟದ . ಸ ೈಂಧವನ ರಕ್ಷಣ ಯು
ನಮಮ ಮದಲ ಕತವವಾವ ಂದು ನಾನು ತ್ರಳಯುತ್ ೋತ ನ .
ಅಯಾಾ! ಧನಂರ್ಯನಂದ ಭಿೋತನಾದ ಅವನು ನಮಮ
ರಕ್ಷಣ ಗ ಅಹವನಾಗಿದಾದನ . ವಿೋರರಾದ ಯುಯುಧಾನ-
ವೃಕ ೊೋದರರಿಬಬರೊ ಸ ೈಂಧವನಲ್ಲಿಗ ತಲುಪ್ತದಾದರ .
ಶಕುನಯ ಬುದಿಧಯಂದ ಹುಟ್ಟಟದ ದೊಾತದಿಂದಲ ೋ ನಮಗ
ಈ ಪ್ರಿಸಿಾತ್ರಯು ಬಂದ ೊದಗಿದ . ಸಭ ಯಲ್ಲಿ ಆಟವಾಡಿದಾಗ

570
ಅಲ್ಲಿ ರ್ಯವೂ ಇರಲ್ಲಲಿ, ಸ ೊೋಲೊ ಇರಲ್ಲಲಿ. ಆದರ
ಆಡುತ್ರತರುವ ಈ ಆಟದಲ್ಲಿ ರ್ಯ-ಪ್ರಾರ್ಯಗಳವ .
ಕುರುಸಂಸದಿಯಲ್ಲಿ, ಅನ ೋಕ ಕುರುಗಳು ಸ ೋರಿದದಲ್ಲಿ,
ದಾಳಗಳ ಂದು ತ್ರಳದು ಆಟವಾಡುತ್ರತದುದದು ಮುಗಧ
ದಾಳಗಳಾಗಿರಲ್ಲಲಿ. ಅವು ಕಣಿಣಗ ಕಾಣದ ೋ ಇರುವ ಘೊೋರ
ದುರಾಸದ ಬಾಣಗಳಾಗಿದದವು. ಈ ಸ ೋನ ಗಳ ೋ
ಆಟಗಾರರ ಂದೊ, ಶರಗಳ ೋ ದಾಳಗಳ ಂದೊ, ಸ ೈಂಧವನ ೋ
ದೊಾತವನುನ ನಶಿಯಸುವ ಪ್ಣವ ಂದೊ ತ್ರಳ. ಸ ೈಂಧವನ ೋ
ಈಗ ನಾವು ಶತುರಗಳ ಂದಿಗ ಹ ೊೋರಾಡುತ್ರತರುವ ಈ
ಮಹಾದೊಾತದ ಪ್ಣ. ಆದುದರಿಂದ ನಾವ ಲಿರೊ ನಮಮ
ಜೋವವನ ನೋ ಮುಡುಪಾಗಿಟುಟ ಅವನನುನ ವಿಧಿವತ್ಾತಗಿ
ರಕ್ಷಣ ಯನುನ ಮಾಡಬ ೋಕಾಗಿದ . ಅಲ್ಲಿ ಆಟವಾಡುವ
ನಮಮವರ ರ್ಯ-ಅಪ್ರ್ಯಗಳು ನಧವರಿಸಲಪಡುತತದ . ಎಲ್ಲಿ
ಆ ಪ್ರಮೋಷಾವಸರು ಸ ೈಂಧವನನುನ ಪ್ರಯತನಪ್ಟುಟ
ರಕ್ಷ್ಸುತ್ರತದಾದರ ೊೋ ಅಲ್ಲಿಗ ಶ್ೋಘರವಾಗಿ ಸವಯಂ ನೋನು ಹ ೊೋಗು.
ಆ ರಕ್ಷಕರನುನ ರಕ್ಷ್ಸು! ನಾನು ನನ ೊನಂದಿಗ ಇತರರನುನ ಅಲ್ಲಿಗ
ಕಳುಹಸುತ್ ೋತ ನ ಮತುತ ಇಲ್ಲಿಯೋ ಇದುದಕ ೊಂಡು
ಪಾಂಚಾಲರ ೊಂದಿಗ ಪಾಂಡವ-ಸೃಂರ್ಯರನುನ

571
ತಡ ಯುತ್ ೋತ ನ .”

ಆಗ ದುಯೋವಧನನು ತಕ್ಷಣವ ೋ ಆಚಾಯವನ ಶಾಸನದಂತ್ , ತನನ


ಅನುಯಾಯಗಳ ಂದಿಗ ಆ ಉಗರ ಕಮವವನುನ ಮಾಡಲು
ಉತ್ಾಿಹತನಾಗಿ ಹ ೊರಟನು. ಆ ಸಮಯದಲ್ಲಿ ಚಕರರಕ್ಷಕರಾದ
ಪಾಂಚಾಲಾ ಯುಧಾಮನುಾ ಉತತಮೌರ್ಸರು ಸ ೋನ ಯನುನ
ಹ ೊರಗಿನಂದ ಭ ೋದಿಸಿ ಸವಾಸಾಚಿಯ ಬಳ ಹ ೊೋಗುತ್ರತದದರು. ಇದಕೊಕ
ಮದಲು ಅರ್ುವನನು ಯುದಧಮಾಡುತ್ಾತ ಕೌರವ ಸ ೋನ ಯನುನ
ಪ್ರವ ೋಶ್ಸಿದಾಗ ಕೃತವಮವನು ಅವರಿಬಬರನೊನ ತಡ ದಿದದನು. ಆಗ
ಭಾರತ ಬಲಶಾಲ್ಲೋ ದುಯೋವಧನನು ಉತತಮವಾಗಿ
ಯುದಧಮಾಡುತ್ಾತ ತವರ ಮಾಡಿ ಒಟ್ಟಟಗ ೋ ಮುಂದುವರ ಯುತ್ರತದದ
ಅವರಿಬಬರು ಸಹ ೊೋದರರನುನ ಎದುರಿಸಿದನು. ಮಹಾರಥರ ಂದು
ಪ್ರಸಿದಧರಾದ ಅವರಿಬಬರು ಕ್ಷತ್ರರಯ ಪ್ರವರರೊ ಧನುಸಿನುನ ಸ ಳ ದು
ದುಯೋವಧನನ ೊಂದಿಗ ಯುದಧಕ ಕ ತ್ ೊಡಗಿದರು.
ಯುಧಾಮನುಾವಾದರ ೊೋ ಸಂಕುರದಧನಾಗಿ ತವರ ಮಾಡಿ ದುಯೋವಧನನ
ಸತನಾಂತರದಲ್ಲಿ ಮುನೊನರು ಉಕಿಕನ ಶರಗಳನುನ ಪ್ರಯೋಗಿಸಿದನು.
ದುಯೋವಧನನಾದರ ೊೋ ಉತತಮೌರ್ಸನ ನಾಲುಕ ಕುದುರ ಗಳನೊನ
ಇಬಬರು ಪಾಷಿಣವಸಾರಥಿಗಳನೊನ ಸಂಹರಿಸಿದನು. ಕುದುರ ಗಳು,

572
ಸೊತರೊ ಹತರಾಗಲು ಉತತಮೌರ್ಸನು ತವರ ಮಾಡಿ ಸಹ ೊೋದರ
ಯುಧಾಮನುಾವಿನ ರಥವನ ನೋರಿದನು. ಸಹ ೊೋದರನ ರಥವನ ನೋರಿ
ಅವನು ದುಯೋವಧನನ ಕುದುರ ಗಳನುನ ಅನ ೋಕ ಶರಗಳಂದ
ಹ ೊಡ ಯುತ್ರತರಲು ಅವು ಹತವಾಗಿ ಭೊಮಿಯ ಮೋಲ ಬಿದದವು.
ಕುದುರ ಗಳು ಬಿೋಳಲು ಯುಧಾಮನುಾವು ಶ್ೋಘರವಾಗಿ ಪ್ರಮ
ಧನುಸಿಿನಂದ ದುಯೋವಧನನ ಧನುಸಿನೊನ ಶರಾವಾಪ್ವನೊನ
ಕತತರಿಸಿದನು. ಕುದುರ -ಸಾರಥಿಯರು ಸತುತಹ ೊೋದ ರಥದಿಂದ ಧುಮುಕಿ
ದುಯೋವಧನನು ಗದ ಯನ ನತ್ರತಕ ೊಂಡು ಪಾಂಚಾಲಾರ ಕಡ
ಧಾವಿಸಿದನು. ಎರಗಿ ಬಿೋಳುತ್ರತರುವ ಆ ಕುರದಧ ಪ್ರಪ್ುರಂರ್ಯನನುನ
ನ ೊೋಡಿ ಯುಧಾಮನುಾ-ಉತತಮೌರ್ಸರು ರಥದಿಂದ ಕ ಳಗ ಹಾರಿದರು.
ಆಗ ಅವರು ಗದ ಯಂದ ಹ ೋಮಚಿತ್ರರತವಾದ ರಥಗಳಲ್ಲಿಯೋ
ದುಯೋವಧನನ ರಥವನುನ ಕುದುರ -ಸಾರಥಿ-ಧವರ್ಗಳ ಂದಿಗ ಪ್ುಡಿ
ಪ್ುಡಿ ಮಾಡಿದರು. ಹೋಗ ಹತ್ಾಶವ ಹತಸಾರಥಿಯಾದ ಪ್ರಂತಪ್
ದುಯೋವಧನನು ಬ ೋಗನ ೋ ಮದರರಾರ್ನ ರಥವನ ನೋರಿದನು.
ಪಾಂಚಾಲ ನಾಯಕರಾದ ಅವರಿಬಬರು ಮಹಾಬಲ್ಲ ರಾರ್ಪ್ುತರರೊ
ಇನ ೊನಂದು ರಥವನ ನೋರಿ ಧನಂರ್ಯನ ಬಳ ತಲುಪ್ತದರು.

ಕಣವ-ಭಿೋಮಸ ೋನರ ಯುದಧ ಮುಂದುವರ ದುದು

573
ಭಿೋಮಸ ೋನನಾದರ ೊೋ ರಥಿಗಳಲ್ಲಿ ಶ ರೋಷ್ಠ ರಾಧ ೋಯನನುನ ಬಿಟುಟ
ವಿೋರರಾದ ಕೃಷ್ಣ-ಧನಂರ್ಯರು ಇರುವಲ್ಲಿ ಹ ೊೋಗ ಬಯಸಿದನು.
ಹಾಗ ಹ ೊೋಗುತ್ರತರುವ ಅವನನುನ ತಡ ಗಟ್ಟಟ ರಾಧ ೋಯನು ಮೋಘಗಳು
ಪ್ವವತದ ಮೋಲ ಹ ೋಗ ೊೋ ಹಾಗ ಭಿೋಮಸ ೋನನ ಮೋಲ
ಕಂಕಪ್ತ್ರರಗಳನುನ ಸುರಿಸಿದನು. ಬಲಶಾಲ್ಲ ಆಧಿರಥಿಯು ಅರಳುತ್ರತರುವ
ಕಮಲದಂತಹ ಮುಖ್ದಲ್ಲಿ ನಗ ಯಾಡುತ್ಾತ ಹ ೊೋಗುತ್ರತದದ ಭಿೋಮನನುನ
ಯುದಧಕ ಕ ಆಹಾವನಸಿದನು. ಕಣವನು ಯುದಧಕ ಕ ನೋಡಿದ ಆ
ಆಹಾವನವನುನ ಕ ೋಳ ರ ೊೋಷ್ಗ ೊಂಡ ಭಿೋಮಸ ೋನನು
ಅಧವಮಂಡಲಪ್ಯವಂತ ತ್ರರುಗಿ ಸೊತಪ್ುತರನನುನ ಎದುರಿಸಿ
ಯುದಧಮಾಡತ್ ೊಡಗಿದನು. ದ ವೈರಥಯುದಧಕ ಕ ಪ್ರಯತ್ರನಸುತ್ರತದದ
ಕವಚಧಾರಿಯಾದ ಸವವ ಶಸರಭೃತರಲ್ಲಿ ಶ ರೋಷ್ಠನಾದ ಕಣವನನುನ
ಭಿೋಮಸ ೋನನು ನ ೋರವಾಗಿ ಹ ೊೋಗುವ ಬಾಣಗಳ ಮಳ ಗರ ದು
ಮುಚಿಿಬಿಟಟನು. ಶ್ೋಘರವಾಗಿ ಕಲಹವನುನ ಕಡ ಗಾಣಿಸಲು ಮತುತ ಕಣವ
ಹಾಗೊ ಅವನ ಇತರ ಅನುಯಾಯಗಳ ಲಿರನೊನ ಸಂಹರಿಸಿಬಿಡಲು
ಮಹಾಬಲ ಭಿೋಮಸ ೋನನು ಯೋಚಿಸಿದನು. ಅಸಹನ ಯಂದ ಪ್ರಮ
ಕುರದಧನಾದ ಪ್ರಂತಪ್ ಪಾಂಡವನು ಕಣವನ ಮೋಲ ಉಗರವಾದ
ವಿವಿಧ ಬಾಣಗಳ ಮಳ ಯನ ನೋ ಸುರಿಸಿದನು. ಸುಮಹಾಯಶಸಿವಯಾದ
ಸೊತಪ್ುತರನು ಮತತಗರ್ದ ನಡುಗ ಯುಳಳ ಭಿೋಮಸ ೋನನ ಆ ಬಾಣಗಳ

574
ಮಳ ಯನೊನ ಅಸರಮಾಯಗಳನೊನ ನರಸನಗ ೊಳಸಿಬಿಟಟನು. ವಿದ ಾಯಲ್ಲಿ
ಆಚಾಯವನಷ ಟೋ ಗೌರವಾನವತನಾದ ಮಹ ೋಷಾವಸ ಕಣವನು ರಣದಲ್ಲಿ
ಸಂಚರಿಸುತ್ರತದದನು. ಕ ೊರೋಧದಿಂದ ಯುದಧಮಾಡುತ್ರತದದ ಅಸಹನಶ್ೋಲ
ವೃಕ ೊೋದರ ಭಿೋಮಸ ೋನನನುನ ರಾಧ ೋಯನು ನಗುತತಲ ೋ ಎದುರಿಸಿದನು.
ಸುತತಲೊ ಯುದಧಮಾಡುತ್ರತರುವ ವಿೋರರ ಲಿರೊ ನ ೊೋಡುತ್ರತರುವಾಗ
ರಣದಲ್ಲಿ ಕಣವನು ನಗುತ್ರತರುವುದನುನ ಕೌಂತ್ ೋಯ ಭಿೋಮಸ ೋನನು
ಸಹಸಿಕ ೊಳಳಲ್ಲಲಿ. ಮಾವುತನು ಮಹಾ ಗರ್ವನುನ ಅಂಕುಶದಿಂದ
ತ್ರವಿಯುವಂತ್ ಬಲವಾನ್ ಭಿೋಮಸ ೋನನು ಕುರದಧನಾಗಿ ಕಣವನ ಎದ ಗ
ಕರುವಿನ ದಂತಗಳಂದ ತಯಾರಿಸಿದ ಬಾಣಗಳಂದ ಹ ೊಡ ದನು.
ಬಣಣದ ಕವಚವನುನ ಧರಿಸಿದದ ಸೊತಪ್ುತರನ ಸಾರಥಿಯನೊನ ಸುಂದರ
ಪ್ುಂಖ್ಗಳುಳಳ ಎಪ್ಪತೊಮರು ನಶ್ತ ಶರಗಳಂದ ಭ ೋದಿಸಿದನು.
ಅನಂತರ ಗಾಳಯ ವ ೋಗದಲ್ಲಿ ಹ ೊೋಗುವ ಬಂಗಾರದ ಬಾಣಗಳ
ಜಾಲದಿಂದ ಕಣವನನೊನ, ಐದ ೈದು ಬಾಣಗಳಂದ ಅವನ
ಕುದುರ ಗಳನೊನ ಭಿೋಮನು ಹ ೊಡ ದನು. ಆಗ ನಮಿಷಾಧವದಲ್ಲಿ
ಭಿೋಮಸ ೋನನ ರಥದ ಬಳ ಕಣವನು ಪ್ರಯಗಿಸಿದ ಬಾಣಮಯ
ಜಾಲವು ಕಂಡಿತು.

ಕಣವನ ಧನುಸಿಿನಂದ ಹ ೊರಟ ಬಾಣಗಳಂದ ಪಾಂಡವನು ರಥ-

575
ಧವರ್-ಸೊತನ ೊಂದಿಗ ಮುಚಿಿ ಹ ೊೋದನು. ಕಣವನು ಕುರದಧನಾಗಿ
ಅರವತ್ಾನಲಕರಿಂದ ಭಿೋಮನ ದೃಢವಾದ ಕವಚವನುನ ಹ ೊಡ ದನು.
ಹಾಗ ಯೋ ಮಮವಭ ೋದಿೋ ನಾರಾಚಗಳಂದ ಅವನನೊನ ಹ ೊಡ ದನು.
ಆದರ ಕಣವನ ಬಿಲ್ಲಿನಂದ ಹ ೊರಟ ಮಹಾವ ೋಗದ ಬಾಣಗಳ ಕುರಿತು
ಯೋಚಿಸದ ೋ ಸವಲಪವೂ ಗಾಬರಿಗ ೊಳಳದ ೋ ವೃಕ ೊೋದರನು
ಸೊತಪ್ುತರನನುನ ಆಕರಮಣಿಸಿದನು. ಕಣವನ ಚಾಪ್ದಿಂದ ಹ ೊರಟ
ಹಾವಿನ ವಿಷ್ಗಳಂತ್ರದದ ಬಾಣಗಳಂದ ಭಿೋಮನು ಭಯಪ್ಡಲ್ಲಲಿ ಮತುತ
ವಾಥ ಗ ೊಳಳಲ್ಲಲಿ. ಆಗ ಭಿೋಮಸ ೋನನು ತ್ರಗಮ ತ್ ೋರ್ಸುಿಳಳ ನಶ್ತ
ಮೊವತ್ ರ
ತ ಡು ಭಲಿಗಳಂದ ಕಣವನನುನ ಹ ೊಡ ದನು. ಅದಕ ಕ
ಪ್ರತ್ರಯಾಗಿ ಕಣವನು ಹ ಚ ಿೋನೊ ಪ್ರಯತನಪ್ಡದ ೋ ಸ ೈಂಧವನ
ವಧ ೈಷಿಣಿಯಾದ ಭಿೋಮಸ ೋನನನುನ ಶರಗಳಂದ ಮುಚಿಿಬಿಟಟನು.
ರಾಧ ೋಯನು ಭಿೋಮನ ೊಂದಿಗ ಮೃದುವಾಗಿ ಹ ೊೋರಾಡುತ್ರತದದನು.
ಆದರ ಹಂದಿನ ವ ೈರವನುನ ಸಮರಿಸಿಕ ೊಳುಳತ್ಾತ ಭಿೋಮನು ಕ ೊರೋಧದಿಂದ
ಹ ೊೋರಾಡುತ್ರತದದನು. ಭಿೋಮಸ ೋನನು ಅವನ ಆ ಅಪ್ಮಾನವನುನ
ಸವಲಪವೂ ಸಹಸಿಕ ೊಳಳಲ್ಲಲಿ. ಆ ಅಮಿತರಜತುವು ಕಣವನ ಮೋಲ
ಬ ೋಗನ ೋ ಶರವಷ್ವವನುನ ಸುರಿಸಿದನು. ರಣದಲ್ಲಿ ಭಿೋಮಸ ೋನನಂದ
ಕಳುಹಸಲಪಟಟ ಆ ಬಾಣಗಳು ಕಣವನ ಮೋಲ ಎಲಿ ಕಡ ಕೊಗುತ್ರತರುವ
ಪ್ಕ್ಷ್ಗಳಂತ್ ಬಿದದವು. ಭಿೋಮಸ ೋನನ ಧನುಸಿಿನಂದ ಹ ೊರಟ ಆ

576
ಹ ೋಮಪ್ುಂಖ್ದ ಬಾಣಗಳು ತ್ ೊೋಳಗಳು ಕ್ಷುದರ ಮೃಗವನುನ ಹ ೋಗ ೊೋ
ಹಾಗ ಆಕರಮಣಿಸಿದವು. ಎಲಿ ಕಡ ಯಂದ ಮುತತಲಪಟಟ ರಥಿಗಳಲ್ಲಿ
ಶ ರೋಷ್ಠ ಕಣವನಾದರ ೊೋ ಭಿೋಮನ ಮೋಲ ಉಗರವಾದ ಶರವಷ್ವಗಳನುನ
ಸುರಿಸಿದನು.

ಆವನ ಆ ವರ್ರಗಳಂತ್ರರುವ ಬಾಣಗಳನುನ ಅವು ತನಗ


ತ್ಾಗುವುದರ ೊಳಗ ೋ ಅನ ೋಕ ಭಲಿಗಳಂದ ಸಮರಶ ೂೋಭಿ
ವೃಕ ೊೋದರನು ಕತತರಿಸಿಬಿಟಟನು. ಯುದಧದಲ್ಲಿ ಪ್ುನಃ ಕಣವ
ವ ೈಕತವನನು ಮಹಾರಥ ಭಿೋಮಸ ೋನನನುನ ಶರವಷ್ವಗಳಂದ ಮುಚಿಿ
ಬಿಟಟನು. ಮುಳುಳಗಳು ನಗುರಿನಂತ ಮುಳುಳ ಹಂದಿಯಂತ್
ಸಾಯಕಗಳಂದ ಚುಚಿಲಪಟಟ ಭಿೋಮನು ಕಂಡುಬಂದನು. ಕಣವನ
ಚಾಪ್ದಿಂದ ಹ ೊರಟ ಹ ೋಮಪ್ುಂಖ್ಗಳ ಶ್ಲಾಧೌತ ಶರಗಳನುನ
ಭಿೋಮನು ಭಾಸಕರನು ತನನ ಕಿರಣಗಳನುನ ಹ ೋಗ ೊೋ ಹಾಗ
ಸಹಸಿಕ ೊಂಡನು. ರಕತದಲ್ಲಿ ಸವಾವಂಗಗಳ ತ್ ೊೋಯುದಹ ೊೋಗಿರಲು
ಭಿೋಮಸ ೋನನು ಕಾನನದಲ್ಲಿರುವ ಕ ಂಪ್ುಹೊಗಳು ಬಿಟ್ಟಟರುವ ಪ್ಲಾಶ
ವೃಕ್ಷದಂತ್ ರಾರಾಜಸಿದನು. ಆದರ ಕಣವನ ನಡತ್ ಯನುನ ಭಿೋಮನು
ಸವಲಪವೂ ಸಹಸಿಕ ೊಳಳಲ್ಲಲಿ. ಕ ೊರೋಧದಿಂದ ಕಣುಣಗಳನುನ ತ್ರರುಗಿಸಿದನು.
ಅವನು ಕಣವನನುನ ಇಪ್ಪತ್ ೈದು ನಾರಾಚಗಳಂದ ಹ ೊಡ ದನು. ಆಗ

577
ಅವನು ವಿಷ್ಯುಕತವಾದ ಸಪ್ವಗಳಂದ ಕೊಡಿದ ಶ ವೋತಪ್ವವತದಂತ್
ಶ ೂೋಭಿಸಿದನು. ಅಮರವಿಕಾರಂತನಾದ ಭಿೋಮನು ಮಹಾರಣದಲ್ಲಿ
ಸೊತಪ್ುತರನ ಮಮವಗಳಗ ಹದಿನಾಲುಕ ಬಾಣಗಳಂದ ಹ ೊಡ ದನು.
ಆಗ ತಕ್ಷಣವ ೋ ಭಿೋಮಸ ೋನನು ಕಣವನ ಧನುಸಿನೊನ
ಸವೊೋವಪ್ಕರಣಗಳನೊನ ತುಂಡರಿಸಿದನು. ಅನಂತರ ತವರ ಮಾಡಿ
ಶರಗಳಂದ ಅವನ ನಾಲುಕ ಕುದುರ ಗಳನೊನ ಸಾರಥಿಯನೊನ
ಸಂಹರಿಸಿದನು. ಸೊಯವನ ರಶ್ಮಗಳಂತ್ ಪ್ರಕಾಶ್ಸುವ
ನಾರಾಚಗಳಂದ ಕಣವನ ಎದ ಗೊ ಹ ೊಡ ದನು. ಸೊಯವನ ರಶ್ಮಗಳು
ಮೋಡವನುನ ಭ ೋದಿಸುವಂತ್ ಆ ಶರಗಳು ಎಲಿವೂ ಕಣವನನುನ ಭ ೋದಿಸಿ
ನ ಲವನುನ ಹ ೊಕಕವು. ಧನುಸುಿ ತುಂಡಾಗಿ, ಶರಗಳಂದ ನ ೊೋವುತ್ರಂದು
ಅತ್ರೋವ ಕಷ್ಟಕ ೊಕಳಗಾದ ಆ ಪ್ುರುಷ್ಮಾನೋ ಕಣವನು ಮತ್ ೊತಂದು
ರಥವನ ನೋರಿ ಅಲ್ಲಿಂದ ಹ ೊರಟುಹ ೊೋದನು.

ಪ್ರರ್ವಲ್ಲಸುತ್ರತರುವ ಅಗಿನಯಂತ್ರರುವ ಭಿೋಮಸ ೋನನನುನ ರಣದಲ್ಲಿ ನ ೊೋಡಿ


ಕಣವನು ವಿಧಿವತ್ಾತಗಿ ಸಿದಧಗ ೊಳಸಿದ ಇನ ೊನಂದು ರಥವನ ನೋರಿ
ಭಿರುಗಾಳಗ ಸಿಲುಕಿದ ಸಾಗರದಂತ್ ಪಾಂಡವನನುನ ಆಕರಮಣಿಸಿದನು.
ಕುರದಧನಾದ ಆಧಿರಥಿಯನುನ ನ ೊೋಡಿ ಭಿೋಮಸ ೋನನು ವ ೈವಸವತನ
ಯಾಗದಲ್ಲಿ ಹುತನಾದನ ಂದ ೋ ತ್ರಳದುಕ ೊಂಡರು. ಧನುಸಿನುನ

578
ಜ ೊೋರಾಗಿ ಟ ೋಂಕರಿಸುತ್ಾತ ಭ ೈರವವಾದ ಚಪಾಪಳ ಶಬಧವನುನ
ಮಾಡುತ್ಾತ ರಾಧ ೋಯನು ಭಿೋಮಸ ೋನನ ರಥದ ಕಡ ನುಗಿಗದನು. ಆಗ
ಪ್ುನಃ ಸೊತಪ್ುತರ ಮತುತ ಭಿೋಮಸ ೋನರ ನಡುವ ದಾರುಣವಾದ
ಮಹಾ ಹ ೊೋರಾಟವು ನಡ ಯತು. ಪ್ರಸಪರರನುನ ವಧಿಸಲು ಬಯಸಿ
ಸಂರಬಧರಾದ ಅವರಿಬಬರೊ ಕಣುಣಗಳಂದಲ ೋ ಅನ ೊಾೋನಾರನುನ
ಸುಟುಟಬಿಡುವರ ೊೋ ಎನುನವಂತ್ ನ ೊೋಡುತ್ಾತ ತ್ರರುಗುತ್ರತದದರು.
ಕ ೊರೋಧದಿಂದ ಕಣುಣಗಳನುನ ಕ ಂಪ್ುಮಾಡಿಕ ೊಂಡ, ಕುರದಧರಾಗಿ
ನಟುಟಸಿರುಬಿಡುತ್ರತದದ ಆ ಮಹಾರಥ ಅರಿಂದಮರು ಯುದಧದಲ್ಲಿ
ಎದುರಿಸಿ ಅನ ೊಾೋನಾರನುನ ಗಾಯಗ ೊಳಸಿದರು. ವಾಾಘರಗಳಂತ್
ಸಂರಬಧರಾಗಿ, ಗಿಡುಗಳಂತ್ ಶ್ೋಘರವಾಗಿ, ಶರಭಗಳಂತ್ ಸಂಕುರದಧರಾಗಿ
ಪ್ರಸಪರರ ೊಡನ ಯುದಧಮಾಡಿದರು. ಆಗ ಭಿೋಮನು ಅಕ್ಷದೊಾತದಲ್ಲಿ,
ನಂತರ ವನದಲ್ಲಿ ಮತುತ ವಿರಾಟನಗರದಲ್ಲಿಯೊ ಪ್ಡ ದ ದುಃಖ್ಗಳನುನ
ಸಮರಿಸಿಕ ೊಂಡು; ರತನಗಳಂದ ಸಮೃದಧವಾಗಿದದ ರಾಷ್ರಗಳನುನ
ಧೃತರಾಷ್ರನ ಪ್ುತರರು ಅಪ್ಹರಿಸಿದುದನೊನ, ಮಕಕಳ ಂದಿಗ
ಧೃತರಾಷ್ರನು ಸತತವೂ ಅವರಿಗ ನೋಡಿದ ಪ್ರಿಕ ಿೋಶಗಳನೊನ,
ಮುಗಧಳಾಗಿದ ಕುಂತ್ರಯನುನ ಅವಳ ಮಕಕಳ ಂದಿಗ ಸುಟುಟಬಿಡಲು
ಬಯಸಿದ ಧೃತರಾಷ್ರನನೊನ, ಸಭಾಮಧಾದಲ್ಲಿ ದುರಾತಮರು ಕೃಷ ಣ
ದೌರಪ್ದಿಗ ನೋಡಿದ ಕಷ್ಟಗಳನೊನ, “ಪ್ಳುಳ ಎಳಳನಂತ್ರರುವ

579
ಪಾಥವರ ಲಿರೊ ನರಕದಲ್ಲಿ ಬಿದಿದದಾದರ ! ಇವರು ನನನ ಗಂಡಂದಿರಾಗಿ
ಉಳದಿಲಿ! ಬ ೋರ ಯೋ ಪ್ತ್ರಯನುನ ಸಿವೋಕರಿಸು!” ಎಂದು ಕುರುಗಳು
ಹ ೋಳದುದದನೊನ; ಕೃಷ ಣಯನುನ ದಾಸಿಯನಾನಗಿಸಿಕ ೊಂಡು ಭ ೊೋಗಿಸಲು
ಬಯಸಿದ ಧೃತರಾಷ್ರನ ಮಕಕಳನೊನ; ಕೃಷಾಣಜನಗಳನುನ ಧರಿಸಿ
ಅವರು ಹ ೊರಡುತ್ರತರುವಾಗ ಸಭ ಯಲ್ಲಿ ಕಣವನಾಡಿದ ಕಠ ೊೋರ
ಮಾತುಗಳನೊನ; ಕಷ್ಟದಲ್ಲಿರುವ ಪಾಥವರನುನ ತೃಣಿೋಕರಿಸಿ
ದಪ್ವದಿಂದ ಅವಹ ೋಳನ ಮಾಡಿದ ಆ ಅಲಪತ್ ೋರ್ಸನನೊನ;
ಬಾಲಾದಿಂದಲೊ ನೋಡಿದ ಆ ದುಃಖ್ಗಳನುನ ನ ನ ದು ಆ ಅರಿಘನ
ಧಮಾವತಮ ವೃಕ ೊೋದರನು ಜೋವವನೊನ ಕಡ ಗಣಿಸಿದನು. ಬಂಗಾರದ
ಬ ನುನಳಳ ದುರಾಸದ ಮಹಾ ಧನುಸಿನುನ ಟ ೋಂಕರಿಸಿ ಆ
ಭರತಶಾದೊವಲನು ತನನ ಜೋವವನ ನೋ ಕಡ ಗಣಿಸಿ ಕಣವನನುನ
ಆಕರಮಣಿಸಿದನು. ಕಣವನ ರಥದ ಮೋಲ ಪ್ರಭ ಯುಳಳ ಶ್ಲಾಧೌತ
ಸಾಯಕಗಳ ಜಾಲಗಳನುನ ಪ್ರಯೋಗಿಸಿ ಭಿೋಮನು ಸೊಯವನ
ಪ್ರಭ ಯನ ನೋ ಮಂಕುಗ ೊಳಸಿದನು.

ಆಗ ಆಧಿರಥಿಯು ನಗುತ್ಾತ ತಕ್ಷಣವ ೋ ನಶ್ತ ಶರಗಳಂದ ಭಿೋಮಸ ೋನನ


ಪ್ತ್ರರಗಳ ಶರಜಾಲಗಳನುನ ನಾಶಗ ೊಳಸಿದನು. ಅಧಿರಥಿಯು
ಭಿೋಮನನುನ ಒಂಭತುತ ನಶ್ತಶರಗಳಂದ ಹ ೊಡ ದನು. ಅಂಕುಶದಿಂದ

580
ತ್ರವಿಯಲಪಟಟ ಆನ ಯಂತ್ ಈ ಪ್ತತ್ರರಗಳಂದ ಹ ೊಡ ಯಲಪಟಟ
ವೃಕ ೊೋದರನು ಸವಲಪವೂ ಗಾಭರಿಗ ೊಳಳದ ೋ ಸೊತಪ್ುತರನನುನ
ಆಕರಮಣಿಸಿದನು. ವ ೋಗದಿಂದ ರಭಸವಾಗಿ ತನನ ಮೋಲ ಬಿೋಳುತ್ರತದದ
ಪಾಂಡವಷ್ವಭನ ೊಂದಿಗ , ಮದಿಸಿದ ಆನ ಯನುನ ಹ ೊೋರಾಡುವ
ಇನ ೊನಂದು ಮದಿಸಿದ ಆನ ಯಂತ್ , ಕಣವನು ಪ್ರತ್ರಯಾಗಿ
ಯುದಧಮಾಡಿದನು. ಆಗ ಕಣವನು ನೊರಾರು ಭ ೋರಿಗಳು ಒಮಮಲ ೋ
ಬಾರಿಸಿದರ ಉಂಟಾಗುವಷ್ುಟ ಶಬಧವನುನ ನೋಡುವ ಶಂಖ್ವನುನ ಊದಿ
ಹಷ್ವದಿಂದ ಸಾಗರದಂತ್ರರುವ ಭಿೋಮನ ಸ ೋನ ಯನುನ
ಕ್ ೊೋಭ ಗ ೊಳಸಿದನು. ರಥ-ಗರ್-ಅಶವ-ಪ್ದಾತ್ರಗಳ ತನನ ಸ ೋನ ಯು ಹೋಗ
ಕ್ ೊೋಭ ಗ ೊಂಡಿದುದನುನ ನ ೊೋಡಿ ಭಿೋಮನು ಹತ್ರತರದಿಂದಲ ೋ ಕಣವನನುನ
ಸಾಯಕಗಳಂದ ಮುಚಿಿದನು. ಆಗ ಕಣವನು ತನನ ಹಂಸವಣವದ
ಕುದುರ ಗಳು ಭಿೋಮನ ಕರಡಿೋಬಣಣದ ಕುದುರ ಗಳ ಂದಿಗ
ಬ ರ ಯುವಷ್ುಟ ಹತ್ರತರಕ ಕ ಬಂದು ಪಾಂಡವನನುನ ಶರಗಳಂದ
ಮುಚಿಿಬಿಟಟನು. ಆ ಕರಡಿೋ ಬಣಣದ ಕುದುರ ಗಳು ಗಾಳಯ ವ ೋಗದಲ್ಲಿ
ಚಲ್ಲಸುತ್ರತರುವ ಹಂಸವಣವದ ಕುದುರ ಗಳ ಂದಿಗ ಬ ರ ತುದನುನ
ನ ೊೋಡಿ ಕೌರವ ಸ ೋನ ಯಲ್ಲಿ ಹಾಹಾಕಾರವುಂಟಾಯತು. ಬ ರ ತುಹ ೊೋದ
ಆ ಗಾಳಯವ ೋಗದ ಕುದುರ ಗಳು ಆಕಾಶದಲ್ಲಿ ತ್ ೊೋರುವ ಕಪ್ುಪ-ಬಿಳೋ
ಮೋಡಗಳಂತ್ ಅಧಿಕವಾಗಿ ಶ ೂೋಭಿಸಿದವು. ಕ ೊರೋಧದಿಂದ ಕಣುಣಗಳು

581
ಕ ಂಪಾದ ಸಂರಬಧರಾದ ಕಣವ-ವೃಕ ೊೋದರರನುನ ನ ೊೋಡಿ ಕೌರವ
ಮಹಾರಥರು ಭಯದಿಂದ ತತತರಿಸಿದರು. ಅವರಿಬಬರೊ
ಹ ೊೋರಾಡುತ್ರತದದ ಯುದಧಭೊಮಿಯು ಯಮರಾಷ್ರದಂತ್ ಘೊೋರವಾಗಿ
ಪ್ರಿಣಮಿಸಿತು. ಪ ರೋತರಾರ್ನ ಪ್ುರದಂತ್ ದುದವಶವವಾಯತು.
ಚಿತರವನುನ ನ ೊೋಡುತ್ರತರುವ ಪ ರೋಕ್ಷಕರಂತ್ರದದ ಆ ಮಹಾರಥರ
ಸಮಾರ್ವು ಯಾರ ೊಬಬರಿಗೊ ನಶಿಯಪ್ೊವವಕ ರ್ಯವು
ದ ೊರಕುತತದ ಯಂದು ಕಾಣಲ್ಲಲಿ. ಅವರು ಧೃತರಾಷ್ರ ಮತುತ ಅವನ
ಮಗ ದುಯೋವಧನನ ದುಮವಂತರದಿಂದಾಗಿ ನಡ ಯುತ್ರತದದ ಮಹಾ
ಅಸರಗಳ ಆ ಹ ೊೋರಾಟವನುನ ಮಾತರ ನ ೊೋಡುತ್ರತದದರು. ಅವರಿಬಬರು
ಶತುರಘನರೊ ಪ್ರಸಪರರನುನ ನಶ್ತ ಸಾಯಕಗಳಂದ ಮುಚಿಿದರು.
ಆಕಾಶವನುನ ಶರಜಾಲಗಳಂದ ತುಂಬಿಸಿ, ಬಾಣಗಳ ಮಳ ಯನೊನ
ಸುರಿಸಿದರು. ಅನ ೊಾೋನಾರನುನ ಸಂಹರಿಸಲು ಬಯಸಿ ತ್ರೋಕ್ಷ್ಣಶರಗಳಂದ
ಹ ೊಡ ದಾಡುತ್ರತರುವ ಆ ಮಹಾರಥರಿಬಬರೊ ಜ ೊೋರಾಗಿ
ಮಳ ಸುರಿಸುತ್ರತದದ ಮೋಡಗಳಂತ್ ತುಂಬಾ ಪ ರೋಕ್ಷಣಿೋಯರಾಗಿ
ಕಾಣುತ್ರತದದರು. ಬಂಗಾರದಿಂದ ಮಾಡಲಪಟಟ ಬಾಣಗಳನುನ ಬಿಡುತ್ಾತ
ಆ ಅರಿಂದಮರು ಆಕಾಶವನುನ ಉಲ ಕಗಳಂದ ಪ್ರಕಾಶ್ಸುವಂತ್
ಪ್ರಕಾಶಗ ೊಳಸಿದರು. ಅವರು ಬಿಟಟ ಹದಿದನ ಗರಿಗಳ ಬಾಣಗಳು
ಶರತ್ಾಕಲದ ಅಂಬರದಲ್ಲಿ ಸಾಗುತ್ರತರುವ ಮದಿಸಿದ ಸಾರಂಗಗಳ

582
ಸಾಲುಗಳಂತ್ ಶ ೂೋಭಿಸುತ್ರತದದವು.

ಆಗ ಸೊತಪ್ುತರನ ೊಡನ ಯುದಧಮಾಡುತ್ರತರುವ ಅರಿಂದಮನನುನ


ನ ೊೋಡಿ ಕೃಷ್ಣ-ಧನಂರ್ಯರು ಕಣವನು ಭಿೋಮನಗ ಅತ್ರ ಭಾರಿ ಎಂದು
ಅಂದುಕ ೊಂಡರು. ಹೋಗ ಆಧಿರಥಿ ಮತುತ ಭಿೋಮರು ಶರಗಳನುನ
ಪ್ರಸಪರರ ಮೋಲ ಬಿಡುತ್ರತರಲು ಆ ಬಾಣಗಳಗ ಸಿಲುಕಿದ ಅನ ೋಕ
ಕುದುರ , ಮನುಷ್ಾ, ಆನ ಗಳು ಸತುತ ಬಿದದರು. ಸತುತ ಬಿದದ ಮತುತ ಇನೊನ
ಬಿೋಳುತ್ರತದದ ಅನ ೋಕರಿಂದ ಕೌರವರ ಕಡ ಮಹಾ
ರ್ನಕ್ಷಯವುಂಟಾಯತು. ಕ್ಷಣದಲ್ಲಿಯೋ ರಣಭೊಮಿಯು ಜೋವವನುನ
ಕಳ ದುಕ ೊಂಡ ಮನುಷ್ಾ-ಅಶವ-ಗರ್ಗಳಂದ ತುಂಬಿಬಿಟ್ಟಟತು.

ಕುರದಧನಾದ ವ ೈಕತವನನು ಕುರದಧನಾದ ಭಿೋಮನ ಪ್ರಾಕರಮವನುನ


ಮಿೋರಿಸಿ ಅವನನುನ ಮುನೊನರು ಬಾಣಗಳಂದ ಹ ೊಡ ದನು.
ವ ೈಕತವನನು ಭಿೋಮನ ಮೋಲ ಮಹಾವ ೋಗದಿಂದ ಮನಚಾಗಿದದ
ಬಂಗಾರದಿಂದ ಮಾಡಲಪಟ್ಟಟದದ ಶರಗಳನುನ ಪ್ರಯೋಗಿಸಿದನು. ಆಗ
ಭಿೋಮನು ಮೊರು ನಶ್ತ ಭಲಿಗಳಂದ ಕಣವನ ಧನುಸಿನುನ ಕತತರಿಸಿ,
ರಥನೋಡ ಯನೊನ ಮತುತ ಸಾರಥಿಯನೊನ ನ ಲಕುಕರುಳಸಿದನು.
ಭಿೋಮಸ ೋನನ ವಧ ಯನುನ ಬಯಸಿ ವೃಷ್ಸ ೋನ ವ ೈಕತವನನು ಕನಕ-
ವ ೈಡೊಯವಗಳಂದ ಚಿತ್ರರತ ಹಡಿಯುಳಳ ಶಕಿತಯನುನ ತ್ ಗ ದುಕ ೊಂಡನು.

583
ಕಾಲಶಕಿತಯಂತ್ರರುವ ಆ ಮಹಾಶಕಿತಯನುನ ಹಡಿದು ಸಂಧಾನಮಾಡಿ
ಭಿೋಮಸ ೋನನ ಜೋವವನ ನೋ ಕ ೊನ ಗ ೊಳಸುವನ ೊೋ ಎಂಬಂತ್
ರಾಧ ೋಯನು ಅವನ ಮೋಲ ಎಸ ದನು. ಪ್ುರಂದರನು ವರ್ರವನುನ
ಹ ೋಗ ೊೋ ಹಾಗ ಆ ಶಕಿತಯನುನ ಪ್ರಯೋಗಿಸಿ ಸೊತನಂದನ ರಾಧ ೋಯನು
ಜ ೊೋರಾಗಿ ಮಹಾನಾದಗ ೈದನು. ಆಗ ಅವನ ಆ ಕೊಗನುನ ಕ ೋಳ
ಕೌರವರಿಗ ಹಷ್ವವುಂಟಾಯತು. ಕಣವನ ಭುರ್ದಿಂದ ಹ ೊರಟ ಆ
ಸೊಯವ-ಅಗಿನಯರ ಪ್ರಭ ಯುಳಳ ಶಕಿತಯನುನ ಭಿೋಮನು ಏಳು
ಆಶುಗಗಳಂದ ತುಂಡರಿಸಿಬಿಟಟನು. ಪ್ರ ಬಿಟಟ ಹಾವಿನಂತ್ರರುವ ಆ
ಶಕಿತಯನುನ ತುಂಡರಿಸಿ ರಣದಲ್ಲಿ ಸಂರಬಧನಾದ ಭಿೋಮನು ಸೊತಪ್ುತರನ
ಪಾರಣಗಳನುನ ಹೋರುವವೊೋ ಎಂತ್ರರುವ ನವಿಲುಗರಿಗಳನುನ
ಹ ೊಂದಿರುವ, ಸವಣವಪ್ುಂಖ್ಗಳ, ಶ್ಲ ಗಳಲ್ಲಿ ಮಸ ದ,
ಯಮದಂಡಗಳಂತ್ರರುವ ಮಾಗವಣ ಶರಗಳನುನ ಪ್ರಯೋಗಿಸಿದನು.
ಕಣವನು ಆಗ ಇನ ೊನಂದು ಬಂಗಾರದ ಬ ನುನಳಳ ದುರಾಸದವಾದ
ಧನುಸಿನುನ ಹಡಿದು ಜ ೊೋರಾಗಿ ಎಳ ದು ಒಂಭತುತ ಸಾಯಕಗಳನುನ
ಪ್ರಯೋಗಿಸಿದನು. ವಸುಷ ೋಣನು ಪ್ರಯೋಗಿಸಿದ ಆ ಒಂಭತುತ ಒಂಭತುತ
ನತಪ್ವವ ಮಹಾಶರಗಳನೊನ ಪಾಂಡುಪ್ುತರನು ಕತತರಿಸಿದನು. ಕತತರಿಸಿ
ಭಿೋಮನು ಸಿಂಹದಂತ್ ಜ ೊೋರಾಗಿ ಗಜವಸಿದನು.

584
ಕಾವಿಗ ಬಂದಿರುವ ಹಸುವಿಗಾಗಿ ಹ ೊಡ ದಾಡುವ ಬಲಶಾಲ್ಲೋ
ಹ ೊೋರಿಗಳಂತ್ ಅಥವಾ ಒಂದ ೋ ಮಾಂಸದ ತುಂಡಿಗ ಸ ಣಸಾಡುವ
ಹುಲ್ಲಗಳಂತ್ರರುವ ಅವರಿಬಬರೊ ಗಜವಸುತ್ಾತ ಅನ ೊಾೋನಾರನುನ ಗ ಲಿಲು
ಅನ ೊಾೋನಾರಲ್ಲಿ ಅವಕಾಶವನುನ ಹುಡುಕುತ್ರತದದರು. ಕ ೊಟ್ಟಟಗ ಯಲ್ಲಿರುವ
ಎರಡು ಮಹಾ ಹ ೊೋರಿಗಳಂತ್ ಅನ ೊಾೋನಾರನುನ ದುರುಗುಟ್ಟಟ
ನ ೊೋಡುತ್ರತದದರು. ಅನಂತರ ಪ್ರಸಪರರನುನ ದಂತಗಳ ತುದಿಯಂದ
ತ್ರವಿಯುತ್ರತರುವ ಎರಡು ಆನ ಗಳಂತ್ ಸಂಪ್ೊಣವವಾಗಿ ಎಳ ದ
ಬಿಲ್ಲಿನಂದ ಪ್ರಯೋಗಿಸಿದ ಶರಗಳಂದ ಅನ ೊಾೋನಾರನುನ ಹ ೊಡ ದರು.
ಅವರಿಬಬರೊ ಪ್ರಸಪರರನುನ ಶರವೃಷಿಟಯಂದ ಸುಡುತ್ಾತ ಕ ೊೋಪ್ದಿಂದ
ಕಣುಣಗಳನುನ ತ್ರರುಗಿಸುತ್ಾತ ಅನ ೊಾೋನಾರನುನ ದುರುಗುಟ್ಟಟ
ನ ೊೋಡುತ್ರತದದರು. ಅನ ೊಾೋನಾರನುನ ನ ೊೋಡಿ ನಗುತ್ಾತ, ಮತ್ ತ ಮತ್ ತ
ಬ ೈದಾಡುತ್ಾತ, ಶಂಖ್ಗಳನುನ ಊದಿ ಶಬಧಮಾಡುತ್ಾತ
ಪ್ರಸಪರರ ೊಂದಿಗ ಯುದಧಮಾಡುತ್ರತದದರು. ಪ್ುನಃ ಭಿೋಮನು ಅವನ
ಧನುಸಿನುನ ಹಡಿಯಲ್ಲಿಯೋ ತುಂಡರಿಸಿದನು. ಶಂಖ್ದ ಬಿಳುಪ್ತನ ಅವನ
ಕುದುರ ಗಳನೊನ ಬಾಣಗಳಂದ ಯಮಕ್ಷಯಕ ಕ ಕಳುಹಸಿದನು. ಹಾಗ
ಕಷ್ಟದಲ್ಲಿ ಸಿಲುಕಿದ ಕಣವನನುನ ನ ೊೋಡಿ ಕ ೊರೋಧದಿಂದ
ಕಂಪ್ತಸುತ್ರತರುವಂತ್ರದದ ನೃಪ್ ದುಯೋವಧನನು ದುರ್ವಯನಗ
ಆದ ೋಶವನನತತನು:

585
“ದುರ್ವಯ! ಹ ೊೋಗು! ಅಲ್ಲಿ ಪಾಂಡವನು ರಧ ೋಯನನುನ
ನುಂಗಿಬಿಡುವಂತ್ರದಾದನ . ಆ ಗಡಡವಿಲಿದವನನುನ ಬ ೋಗನ
ಕ ೊಲುಿ! ಕಣವನ ಬಲವನುನ ಹ ಚಿಿಸು!”

ಇದನುನ ಕ ೋಳದ ದುರ್ವಯನು ದುಯೋವಧನನಗ ಹಾಗ ಯೋ


ಆಗಲ ಂದು ಹ ೋಳ ಕಣವನ ೊಡನ ಹ ೊೋರಾಡುತ್ರತದದ ಭಿೋಮಸ ೋನನನುನ
ಆಕರಮಣಿಸಿ ಅವನ ಮೋಲ ಶರಗಳನುನ ಚ ಲ್ಲಿದನು. ಅವನು ಭಿೋಮನನುನ
ಒಂಭತುತ ಬಾಣಗಳಂದ ಮತುತ ಕುದುರ ಗಳನುನ ಎಂಟರಿಂದ
ಹ ೊಡ ದನು. ಆರರಿಂದ ಸಾರಥಿಯನುನ, ಮೊರರಿಂದ ಕ ೋತುವನುನ
ಮತುತ ಏಳರಿಂದ ಅವನನೊನ ಪ್ುನಃ ಹ ೊಡ ದನು. ಸಂಕುರದಧನಾದ
ಭಿೋಮಸ ೋನನೊ ಕೊಡ ಆಶುಗಗಳಂದ ದುರ್ವಯನ ಮಮವಗಳನುನ
ಭಿೋದಿಸಿ ಅವನನೊನ, ಅವನ ಕುದುರ ಗಳನೊನ, ಸಾರಥಿಯನೊನ
ಯಮಸಾದನಕ ಕ ಕಳುಹಸಿದನು. ಗಾಯಗ ೊಂಡ ಹಾವಿನಂತ್
ಹ ೊರಳಾಡಿ ಆತವನಾಗಿ ರ ೊೋದಿಸಿ ನ ಲದ ಮೋಲ ಬಿದಿದದದ
ಅಲಂಕೃತನಾಗಿದದ ಧೃತರಾಷ್ರನ ಆ ಮಗನನುನ ಕಣವನು ಪ್ರದಕ್ಷ್ಣ
ಮಾಡಿದನು. ಆಗ ಭಿೋಮಸ ೋನನು ಅತಾಂತ ವ ೈರಿಯಾದ ಕಣವನನುನ
ವಿರಥನನಾನಗಿ ಮಾಡಿ ಬಾಣಗಣಗಳಂದ ಅವನನುನ ಚುಚಿಿ
ಮುಳುಳಗಳಂದ ತುಂಬಿರುವ ಶತಘನಯಂತ್ ಮಾಡಿದನು.

586
ಸಾಯಕಗಳಂದ ಭ ೋದಿಸಲಪಟಟರೊ ಪ್ರಂತಪ್ ಅತ್ರರಥ ಕಣವನು
ಸಮರದಲ್ಲಿ ಕುರದಧರೊಪ್ನಾದ ಭಿೋಮನನುನ ಬಿಟುಟ ಹ ೊೋಗಲ್ಲಲಿ.

ಭಿೋಮನಂದ ಹೋಗ ಸ ೊೋತು ವಿರಥನಾದ ಕಣವನು ಪ್ುನಃ ಇನ ೊನಂದು


ರಥವನ ನೋರಿ ಸದಾದಲ್ಲಿಯೋ ಪಾಂಡವನನುನ ಹ ೊಡ ದನು. ತಮಮ
ದಂತಗಳ ತುದಿಯಂದ ಪ್ರಸಪರರನುನ ಚುಚಿಿ ಸ ಣಸಾಡುವ
ಮಹಾಗರ್ಗಳಂತ್ ಅವರಿಬಬರೊ ಪ್ೊಣವವಾಗಿ ಸ ಳ ದು ಬಿಟಟ
ಬಾಣಗಳಂದ ಅನ ೊಾೋನಾರನುನ ಹ ೊಡ ದರು. ಆಗ ಕಣವನು
ಶರವಾರತಗಳಂದ ಭಿೋಮನನುನ ಜ ೊೋರಾಗಿ ಹ ೊಡ ದನು. ಪ್ುನಃ ಅವನ
ಎದ ಯ ಮೋಲ ಹ ೊಡ ದು ಜ ೊೋರಾಗಿ ಗಜವಸಿದನು. ಪ್ರತ್ರಯಾಗಿ
ಭಿೋಮನು ಅವನನುನ ಹತುತ ಬಾಣಗಳಂದ ಹ ೊಡ ದನು. ಪ್ುನಃ ಇಪ್ಪತುತ
ನತಪ್ವವಣ ಶರಗಳಂದ ಹ ೊಡ ದನು. ಕಣವನಾದರ ೊೋ ಭಿೋಮನ
ಸತನಾಂತರವನುನ ಒಂಭತತರಿಂದ ಹ ೊಡ ದು ಒಂದ ೋ ನಶ್ತ
ಸಾಯಕದಿಂದ ಧವರ್ಕೊಕ ಹ ೊಡ ದನು. ಆಗ ಪ್ರತ್ರಯಾಗಿ ಪಾಥವ
ಭಿೋಮನು ಅಂಕುಶದಿಂದ ಮಹಾ ಆನ ಯನುನ ಅಥವಾ ಚಾವಟ್ಟಯಂದ
ಕುದುರ ಯನುನ ಹ ೊಡ ಯುವ ಹಾಗ ಕಣವನನುನ ಅರತೊಮರು
ಸಾಯಕಗಳಂದ ಹ ೊಡ ದನು. ಯಶಸಿವೋ ಪಾಂಡವನಂದ ಅತ್ರಯಾಗಿ
ಗಾಯಗ ೊಂಡ ವಿೋರ ಕಣವನು ಕ ೊರೋಧದಿಂದ ಕಣುಣಗಳನುನ

587
ಕ ಂಪ್ುಮಾಡಿಕ ೊಂಡು ಕಟವಾಯಯನುನ ನ ಕಕತ್ ೊಡಗಿದನು. ಆಗ
ಕಣವನು ಭಿೋಮಸ ೋನನನುನ ಕ ೊಲಿಲು ಇಂದರನು ವರ್ರವನುನ ಹ ೋಗ ೊೋ
ಹಾಗ ಸವವ ದ ೋಹಗಳನೊನ ಭ ೋದಿಸಬಲಿ ಶರವನುನ ಬಲವಾಗಿ
ಪ್ರಯೋಗಿಸಿದನು.

ರಣದಲ್ಲಿ ಸೊತಪ್ುತರನ ಧನುಸಿಿನಂದ ಹ ೊರಟ ಚಿತರಪ್ುಂಖ್ವುಳಳ


ಶ್ಲ್ಲೋಮುಖ್ ಬಾಣವು ಪಾಥವ ಭಿೋಮನನುನ ಭ ೋದಿಸಿ ಭೊಮಿಯನುನ
ಅಗ ದು ಹ ೊಕಿಕತು. ಆಗ ಒಂದು ಕ್ಷಣವೂ ವಿಚಾರಿಸದ ೋ ಭಿೋಮನು
ಪ್ೊಣವವಾಗಿ ನಾಲುಕ ಕಿಷ್ುಕ ಉದದವಿರುವ ಆರು ಕಡ ಗಳಲ್ಲಿ
ಮನಚಾಗಿರುವ, ಬಂಗಾರದ ಹಡಿಯುಳಳ ಭಾರವಾದ ಗದ ಯನುನ
ಸೊತಪ್ುತರನ ಮೋಲ ಎಸ ದನು. ಕುರದಧನಾದ ಇಂದರನು ವರ್ರದಿಂದ
ಅಸುರರನುನ ಹ ೋಗ ೊೋ ಹಾಗ ಭಾರತ ಭಿೋಮನು ಆ ಗದ ಯಂದ
ಆಧಿರಥ ಕಣವನ ಉತತಮ ಕುದುರ ಗಳನುನ ಸಂಹರಿಸಿದನು. ಆಗ
ಮಹಾಬಾಹು ಭಿೋಮನು ಎರಡು ಕ್ಷುರಗಳಂದ ಆದಿರಥಿಯ ಧವರ್ವನುನ
ಕತತರಿಸಿ ಸೊತನನುನ ಸಂಹರಿಸಿದನು. ಕುದುರ -ಸಾರಥಿಗಳು ಹತರಾಗಿದದ,
ಧವರ್ವೂ ಬಿದುದಹ ೊೋಗಿದದ ಆ ರಥವನುನ ಬಿಟುಟ ಕಣವನು ಧನುಸಿನುನ
ಟ ೋಂಕರಿಸಿ ದುಃಖ್ದಿಂದ ನಂತುಬಿಟಟನು. ಅಲ್ಲಿ ನಾವು
ವಿರಥನಾಗಿದದರೊ ಶತುರವನುನ ತಡ ದು ಎದುರಿಸಿದ ರಥಿಗಳಲ್ಲಿ ಶ ರೋಷ್ಠ

588
ರಾಧ ೋಯನ ಪ್ರಾಕರಮವನುನ ನ ೊೋಡಿದ ವು. ಆಹವದಲ್ಲಿ
ವಿರಥನಾಗಿರುವ ರಥಶ ರೋಷ್ಠ ಆಧಿರಥಿಯನುನ ನ ೊೋಡಿದ
ದುಯೋವಧನನು ದುಮುವಖ್ನಗ ಹ ೋಳದನು:

“ದುಮುವಖ್! ಇಗ ೊೋ ರಾಧ ೋಯನು ಭಿೋಮನಂದ


ವಿರಥಿೋಕೃತನಾಗಿದಾದನ . ಆ ನರಶ ರೋಷ್ಠ ಮಹಾರಥನಗ
ರಥವನುನ ಒದಗಿಸಿ ಕ ೊಡು!”

ದುಯೋವಧನನ ಮಾತನುನ ಕ ೋಳ ದುಮುವಖ್ನು ತವರ ಮಾಡಿ ಕಣವನ


ಬಳಸಾರಿ ಭಿೋಮನನುನ ಶರಗಳಂದ ಮುಚಿಿದನು. ಸಂಗಾರಮದಲ್ಲಿ
ಸೊತಪ್ುತರನ ಸಹಾಯಕ ಕಂದು ಬಂದ ದುಮುವಖ್ನನುನ ನ ೊೋಡಿ
ವಾಯುಪ್ುತರನು ಹಷ್ವಗ ೊಂಡು ನಾಲ್ಲಗ ಯಂದ ಕಟವಾಯಯನುನ
ಸವರಿದನು. ಆಗ ಪಾಂಡವ ಭಿೋಮನು ಶ್ಲ್ಲೋಮುಖ್ಗಳಂದ ಕಣವನನುನ
ತಡ ದು ಶ್ೋಘರದಲ್ಲಿಯೋ ರಥವನುನ ದುಮುವಖ್ನ ಕಡ ತ್ರರುಗಿಸಿದನು.
ಅದ ೋ ಕ್ಷಣದಲ್ಲಿಯೋ ಭಿೋಮನು ಸುಂದರ ಪ್ುಂಖ್ಗಳುಳಳ ಒಂಭತುತ
ನತಪ್ವವ ಶರಗಳಂದ ದುಮುವಖ್ನನುನ ಯಮಕ್ಷಯಕ ಕ
ಕಳುಹಸಿಬಿಟಟನು. ದುಮುವಖ್ನು ಹತನಾಗಲು ಆಧಿರಥಿಯು ಅವನ
ರಥವನ ನೋರಿ ಸೊಯವನಂತ್ ಬ ಳಗುತ್ಾತ ಪ್ರಕಾಶ್ಸಿದನು. ಕವಚವು
ಒಡ ದು ರಕತದಲ್ಲಿ ತ್ ೊೋಯುದ ಮಲಗಿದದ ದುಮುವಖ್ನನುನ ನ ೊೋಡಿ

589
ಕಣವನು ಕಣಿಣರು ತುಂಬಿದವನಾಗಿ ಕ್ಷಣಕಾಲ ಯುದಧವನ ನೋ ಮಾಡಲ್ಲಲಿ.
ಸತುತ ಬಿದಿದರುವ ಅವನನುನ ಪ್ರದಕ್ಷ್ಣ ಮಾಡಿ ಮುಂದುವರ ದು ವಿೋರ
ಕಣವನು ದಿೋಘವವಾದ ಬಿಸಿ ನಟುಟಸಿರನುನ ಬಿಟಟನು. ಏನು
ಮಾಡಬ ೋಕ ಂದ ೋ ಅವನಗ ತ್ ೊೋಚದಾಯತು. ಅದರ ಮಧಾದಲ್ಲಿ
ಭಿೋಮಸ ೋನನು ಸೊತಪ್ುತರನ ಮೋಲ ಹದಿದನ ಗರಿಗಳುಳಳ ಹದಿನಾಲುಕ
ನಾರಾಚಗಳನುನ ಪ್ರಯೋಗಿಸಿದನು. ಆ ಬಣಣದ ಸವಣವಪ್ುಂಖ್ಗಳ
ಮಹೌರ್ಸ ರಕತವನುನ ಕುಡಿಯುವ ಕಾಲಚ ೊೋದಿತ ಬಾಣಗಳು
ಕುರದಧರಾದ ಸಪ್ವಗಳಂತ್ ಹತುತ ದಿಕುಕಗಳನೊನ ಬ ಳಗಿಸುತತ ಸೊತಪ್ುತರ
ಕಣವನ ಕವಚವನುನ ಒಡ ದು ಅವನ ರಕತವನುನ ಕುಡಿದು ಭೊಮಿಯನುನ
ಕ ೊರ ದು ಒಳಹ ೊಕಿಕದವು. ಆ ಮಾಗವಣಗಳು ಬಿಲವನುನ ಅಧವವ ೋ
ಪ್ರವ ೋಶ್ಸಿದ ಕುರದಧ ಮಹಾಸಪ್ವಗಳಂತ್ ಕಂಡವು.

ಅದಕ ಕ ಪ್ರತ್ರಯಾಗಿ ರಾಧ ೋಯನು ಏನೊಂದನೊನ ವಿಚಾರಿಸದ ೋ


ಬಂಗಾರದಿಂದ ವಿಭೊಷಿತವಾದ ಹದಿನಾಲುಕ ಉಗರ ನಾರಾಚಗಳಂದ
ಭಿೋಮನನುನ ಹ ೊಡ ದನು. ಆ ಭಯಂಕರ ಪ್ತ್ರರಗಳು ಭಿೋಮಸ ೋನನ
ಬಲಭುರ್ವನುನ ಸಿೋಳ ಕೌರಂಚ ಪ್ಕ್ಷ್ಗಳು ವೃಕ್ಷಸಮೊಹಗಳನುನ
ಹ ೊಗುವಂತ್ ಮೋದಿನಯನುನ ಪ್ರವ ೋಶ್ಸಿದವು. ವಸುಂಧರ ಯನುನ
ಪ್ರವ ೋಶ್ಸಿದ ಆ ನಾರಾಚಗಳು ಅಸತಗಿರಿಯನುನ ಸ ೋರುವ ದಿನಕರನ

590
ಕಿರಣಗಳಂತ್ ಬ ಳಗಿ ರಾರಾಜಸಿದವು. ಆ ಮಮವಭ ೋದಿ
ನಾರಾಚಗಳಂದ ಗಾಯಗ ೊಂಡ ಭಿೋಮನು ರಣದಲ್ಲಿ ಪ್ವವತವು
ನದಿಯನುನ ಸುರಿಸುವಂತ್ ರಕತವನುನ ಸುರಿಸಿದನು. ಆಗ ಭಿೋಮನು
ಸೊತಪ್ುತರನನುನ ಗರುಡನ ವ ೋಗವುಳಳ ಏಳು ಪ್ತತ್ರರಗಳಂದ ಮತುತ
ಅವನ ಸಾರಥಿಯನುನ ಏಳರಿಂದ ಹ ೊಡ ದನು. ಭಿೋಮನ ಬಲದಿಂದ
ಪ್ತೋಡಿತನಾದ ಮಹಾಯಶಸಿವ ಕಣವನು ವ ೋಗವಾಗಿ ಹ ೊೋಗುವ
ಕುದುರ ಗಳ ಂದಿಗ ರಣವನುನ ತ್ ೊರ ದು ಹ ೊರಟುಹ ೊೋದನು. ಅತ್ರರಥ
ಭಿೋಮಸ ೋನನಾದರ ೊೋ ಬಂಗಾರದಿಂದ ಮಾಡಲಪಟಟ ಧನುಸಿನುನ
ಟ ೋಂಕರಿಸಿ ಪ್ರರ್ವಲ್ಲಸುತ್ರತರುವ ಹುತ್ಾಶನನಂತ್ ರಣರಂಗದಲ್ಲಿ
ನಂತುಬಿಟಟನು.

ಭಿೋಮಸ ೋನನಂದ ಕಣವನು ಸ ೊೋತುದನುನ ನ ೊೋಡಿ ಧೃತರಾಷ್ರನ


ಐವರು ಮಕಕಳು ಸಹಸಿಕ ೊಳಳಲ್ಲಲಿ. ಬಣಣದ ಕವಚಗಳನುನ ಧರಿಸಿದ
ದುಮವಷ್ವಣ, ದುಃಸಿಹ, ದುಮವದ, ದುಧವರ ಮತುತ ರ್ಯ ಇವರು
ಬ ಳಗುತ್ರತರುವ ಪಾಂಡವನನುನ ಆಕರಮಣಿಸಿದರು. ಅವರು
ಮಹಾಬಾಹು ವೃಕ ೊೋದರನನುನ ಎಲಿಕಡ ಗಳಂದ ಸುತುತವರ ದು
ಹಾರಾಡುವ ಮಿಡಿತ್ ಗಳಂತ್ರರುವ ಶರಗಳಂದ ದಿಕುಕಗಳನ ನೋ
ತುಂಬಿಬಿಟಟರು. ಒಮಿಮಂದ ೊಮಮಲ ೋ ಮೋಲ ಎರಗಿದ ಆ ದ ೋವರೊಪ್ತೋ

591
ಕುಮಾರರನುನ ಸಮರದಲ್ಲಿ ಭಿೋಮಸ ೋನನು ನಗುತತಲ ೋ ಎದುರಿಸಿದನು.
ಧೃತರಾಷ್ಟ್ರನ ಮಕಕಳು ಭಿೋಮಸ ೋನನ ಸಮಿೋಪ್ಹ ೊೋದುದನುನ ನ ೊೋಡಿ
ರಾಧ ೋಯನು ಭಿೋಮಸ ೋನನನುನ ಪ್ುನಃ ಆಕರಮಣಿಸಿದನು.
ಸವಣವಪ್ುಂಖ್ಗಳ ಶ್ಲಾಶ್ತ ವಿಶ್ಖ್ಗಳನುನ ಬಿಡುತ್ಾತ ಅವನು
ಧೃತರಾಷ್ರನ ಮಕಕಳು ತಡ ಯುತ್ರತದದ ಭಿೋಮಸ ೋನನನುನ ಬ ೋಗನ
ಆಕರಮಣಿಸಿದನು. ಆಗ ಕುರುಗಳು ಕಣವನನುನ ಎಲಿಕಡ ಗಳಂದ
ಸುತುತವರ ದು ಭಿೋಮಸ ೋನನನುನ ಸನನತಪ್ವವ ಶರಗಳಂದ ಮುಚಿಿದರು.
ಭಿೋಮಧನುಷಿೋ ಭಿೋಮನು ಇಪ್ಪತ್ ೈದು ಬಾಣಗಳಂದ ಆ
ನರಷ್ವಭರನುನ ಅವರ ಕುದುರ -ಸಾರಥಿಯರ ೊಂದಿಗ ಯಮಲ ೊೋಕಕ ಕ
ಕಳುಹಸಿದನು. ರಥದ ಮೋಲ್ಲಂದ ಅಸುನೋಗಿ ಅವರು ಸೊತರ ೊಂದಿಗ
ರಥದ ಮೋಲ್ಲಂದ ಬಿೋಳುವಾಗ ಅವರು ಬಣಣ ಬಣಣದ ಹೊಗಳು
ತುಂಬಿದದ ಮಹಾವೃಕ್ಷವು ಭಿರುಗಾಳಗ ತುಂಡಾಗಿ ಬಿದದಂತ್
ತ್ ೊೋರಿದರು.

ಅಧಿರಥಿ ಕಣವನ ಸುತತಲೊ ಇದದ ಧಾತವರಾಷ್ರರನುನ ಸಂಹರಿಸಿದ


ಭಿೋಮಸ ೋನನ ವಿಕರಮವನುನ ಅಮೋಘವಾಗಿತುತ. ಭಿೋಮನ ನಶ್ತ
ಬಾಣಗಳಂದ ಎಲಿ ಕಡ ಗಳಂದಲೊ ತಡ ಯಲಪಟಟ ಸೊತಪ್ುತರನು
ಭಿೋಮಸ ೋನನನುನ ನ ೊೋಡುತತ ನಂತುಬಿಟಟನು. ಭಿೋಮಸ ೋನನೊ ಕೊಡ

592
ಕ ೊರೋಧದಿಂದ ಕಣುಣಗಳನುನ ಕ ಂಪ್ುಮಾಡಿಕ ೊಂಡು ಮಹಾ ಚಾಪ್ವನುನ
ಮತ್ ತ ಮತ್ ತ ಟ ೋಂಕರಿಸುತ್ಾತ ಕಣವನನುನ ದುರುಗುಟ್ಟಟ ನ ೊೋಡಿದನು.

ಧಾತವರಾಷ್ರರು ಬಿದಿದರುವುದನುನ ನ ೊೋಡಿ ಪ್ರತ್ಾಪ್ವಾನ ಕಣವನು


ಮಹಾ ಕ ೊರೋಧದಿಂದ ಆವಿಷ್ಟನಾದನು ಮತುತ ತನನ ಜೋವನದಲ್ಲಿಯೋ
ಜಗುಪ ಿತ್ಾಳದನು. ಆಗ ಅಧಿರಥನು ತ್ಾನ ೋ ತಪ್ತಪತಸಾನು ಎಂದು
ಕ ೊಂಡನು. ಅನಂತರ ಕುರದಧನಾಗಿ ಉತ್ ೋತ ರ್ದಿಂದ ಭಿೋಮಸ ೋನನನುನ
ಆಕರಮಣಿಸಿದನು. ರಾಧ ೋಯನು ನಗುತ್ಾತ ಭಿೋಮನನುನ ಐದರಿಂದ
ಹ ೊಡ ದು ಪ್ುನಃ ಏಳು ಸವಣವಪ್ುಂಖ್ ಶ್ಲಾಶ್ತಬಾಣಗಳಂದ
ಹ ೊಡ ದನು. ಅವನ ಆ ಅವಹ ೋಳನವನುನ ಪಾಥವ ವೃಕ ೊೋದರನು
ಸಹಸಿಕ ೊಳಳಲ್ಲಲಿ. ಅವನು ರಾಧ ೋಯನನುನ ನೊರು ನತಪ್ವವಗಳಂದ
ಹ ೊಡ ದನು. ಪ್ುನಃ ಅವನು ಐದು ತ್ರೋಕ್ಷ್ಣವಾದ ವಿಶ್ಖ್
ಆಶುಶುಗಗಳಂದ ಹ ೊಡ ದು ಭಲಿದಿಂದ ಸೊತಪ್ುತರನ ಬಿಲಿನುನ
ಕತತರಿಸಿದನು. ಆಗ ದುಃಖಿತನಾದ ಕಣವನು ಇನ ೊನಂದು ಧನುಸಿನುನ
ತ್ ಗ ದುಕ ೊಂಡು ಬಾಣಗಳಂದ ಭಿೋಮಸ ೋನನನುನ ಎಲಿ ಕಡ ಗಳಂದ
ಮುಚಿಿದನು. ಭಿೋಮನು ಅವನ ಕುದುರ ಗಳನುನ ಕ ೊಂದು,
ಸಾರಥಿಯನೊನ ಸಂಹರಿಸಿ ಮಾಡಿದುದಕ ಕ ಪ್ರತ್ರೋಕಾರ ಮಾಡಿದನ ಂದು
ಅಟಟಹಾಸದ ನಗುವನುನ ನಕಕನು. ಭಿೋಮನು ಬಾಣಗಳಂದ ಕಣವನ

593
ಧನುಸಿನುನ ಕತತರಿಸಲು ಆ ಸವಣವದ ಹಡಿಯದದ, ಜ ೊೋರಾಗಿ
ಟ ೋಂಕರಿಸುತ್ರತದದ ಬಿಲುಿ ಕ ಳಕ ಬಿದಿದತು. ಆಗ ಮಹಾರಥಿ ಕಣವನು
ರಥದಿಂದ ಇಳದು ಸಮರದಲ್ಲಿ ಗದ ಯನುನ ಹಡಿದು ಭಿೋಮಸ ೋನನ
ಮೋಲ ಎಸ ದನು. ಮೋಲ್ಲಂದ ಬಿೋಳುತ್ರತದದ ಆ ಗದ ಯನುನ ನ ೊೋಡಿ
ಕೊಡಲ ೋ ವೃಕ ೊೋದರನು ಸವವಸ ೋನ ಗಳ ನ ೊೋಡುತ್ರತರುವಂತ್ ಯೋ
ಶರಗಳಂದ ಅದನುನ ತಡ ದನು. ಆಗ ಪ್ರಾಕರಮಿೋ ಪಾಂಡವನು
ಸೊತಪ್ುತರನ ವಧ ಯನುನ ಬಯಸಿ ತವರ ಮಾಡಿ ಸಹಸಾರರು
ಬಾಣಗಳನುನ ಪ್ರಯೋಗಿಸಿದನು. ಮಹಾರಣದಲ್ಲಿ ಆ ಬಾಣಗಳನುನ
ಬಾಣಗಳಂದಲ ೋ ತಡ ದು ಕಣವನು ಸಾಯಕಗಳಂದ ಭಿೋಮಸ ೋನನ
ಕವಚವನುನ ಬಿೋಳಸಿದನು. ಇಪ್ಪತ್ ೈದು ಕ್ಷುದರಕ ಬಾಣಗಳನೊನ ಅವನ
ಮೋಲ ಪ್ರಯೋಗಿಸಿದನು. ನ ೊೋಡುತ್ರತರುವ ಸವವಭೊತಗಳಗೊ
ಅದ ೊಂದು ಅದುುತವ ನಸಿತು. ಆಗ ಕುರದಧ ಭಿೋಮನು ಒಂಭತುತ
ನತಪ್ವವಗಳನುನ ಸೊತಪ್ುತರನ ಮೋಲ ಪ್ರಯೋಗಿಸಿದನು.

ಆ ತ್ರೋಕ್ಷ್ಣ ಬಾಣಗಳು ಅವನ ಕವಚವನುನ ಮತುತ ಬಲ ಬಾಹುವನುನ


ಸಿೋಳ ಹಾವುಗಳು ಹುತತವನುನ ಹ ೊಗುವಂತ್ ನ ಲವನುನ ಹ ೊಕಕವು.
ರಾಧ ೋಯನು ಭಿೋಮಸ ೋನನಂದ ಗಾಬರಿಗ ೊಂಡು ನ ಲದಮೋಲ
ನಂತ್ರರುವುದನುನ ನ ೊೋಡಿ ದುಯೋವಧನನು

594
“ಎಲಿರೊ ರಾಧ ೋಯನ ರಥದ ಕಡ ತವರ ಮಾಡಿ!”

ಎಂದು ಹ ೋಳದನು. ಅಣಣನ ಮಾತನುನ ಕ ೋಳದ ಧಾತವರಾಷ್ರರು -


ಚಿತರ, ಉಪ್ಚಿತರ, ಚಿತ್ಾರಕ್ಷ, ಚಾರುಚಿತರ, ಶರಾಸನ, ಚಿತ್ಾರಯುಧ ಮತುತ
ಚಿತರವಮವ – ಇವರು ನಶ್ತ ಶರಗಳನುನ ಪ್ರಯೋಗಿಸುತ್ಾತ
ಪಾಂಡವನನುನ ಆಕರಮಣಿಸಿದರು. ಭಿೋಮನು ಬರುತ್ರತರುವ ಅವರನುನ
ಕೊಡಲ ೋ ಕುದುರ ಗಳು, ಸೊತರು ಮತುತ ಧವರ್ಗಳ ಂದಿಗ
ಉರುಳಸಿದನು. ಭಿರುಗಾಳಗ ಸಿಲುಕಿದ ಮರಗಳಂತ್ ಅವರು ಹತರಾಗಿ
ನ ಲದ ಮೋಲ ಬಿದದರು. ಮಹಾರಥ ಧಾತವರಾಷ್ರರು ಹತರಾದುದನುನ
ಕಂಡು ಕಣವನು ಕಣಿಣೋರುತುಂಬಿದವನಾಗಿ ಶ ೂೋಕಭರಿತನಾದನು. ಆ
ಪ್ರಾಕರಮಿಯು ವಿಧಿವತ್ಾತಗಿ ಸರ್ುುಗ ೊಳಸಿದದ ಇನ ೊನಂದು ರಥವನ ನೋರಿ
ಯುದಧದಲ್ಲಿ ತವರ ಮಾಡುತ್ಾತ ಪ್ುನಃ ಪಾಂಡವ ಭಿೋಮನನುನ
ಎದುರಿಸಿದನು.

ಅನ ೊಾೋನಾರನುನ ಸವಣವಪ್ುಂಖ್ಗಳ ಶ್ಲಾಶ್ತ ಶರಗಳಂದ ಹ ೊಡ ದು


ಗಾಯಗ ೊಳಸಿದ ಅವರು ಹೊಬಿಟಟ ಕಿಂಶುಕ ವೃಕ್ಷಗಳಂತ್
ಕಂಗ ೊಳಸಿದರು. ಆಗ ಪಾಂಡವನು ಕುರದಧನಾಗಿ ತ್ರಗಮತ್ ೋರ್ಸಿಿನಂದ
ಕೊಡಿದ ನಶ್ತವಾದ ಮೊವತ್ಾತರು ಭಲಿಗಳಂದ ಸೊತಪ್ುತರನ
ಕವಚವನುನ ತುಂಡರಿಸಿದನು. ರಕತ-ಚಂದನಗಳಂದ ಲ ೋಪ್ತತಗ ೊಂಡ,

595
ಶರಗಳಂದ ತುಂಬಾ ಗಾಯಮಾಡಿಕ ೊಂಡು ಕ ಂಪಾಗಿದದ ಅವರಿಬಬರೊ
ಉದಯಸುತ್ರತರುವ ಪ್ರಳಯಕಾಲದ ಸೊಯವರಂತ್ ರಾರಾಜಸಿದರು.
ರಕತದಿಂದ ಅಂಗಾಂಗಳು ತ್ ೊೋಯುದಹ ೊೋಗಿದದ, ಶರಗಳು ತ್ಾಗಿ
ಚಮವವು ಹರಿದುಹ ೊೋಗಿದದ, ಕವಚಗಳನುನ ಕಳ ದುಕ ೊಂಡಿದದ
ಅವರಿಬಬರು ಪ್ರ ಬಿಟಟ ಸಪ್ವಗಳಂತ್ ರಾಜಸುತ್ರತದದರು. ಹುಲ್ಲಗಳು
ತಮಮ ಕ ೊೋರ ದಾಡ ಗಳಂದ ಪ್ರಸಪರರನುನ ಗಾಯಗ ೊಳಸುವಂತ್ ಆ
ಇಬಬರು ಅರಿಂದಮ ನರವಾಾಘರರು ಶರಗಳ ಂಬ ತಮಮ ಹಲುಿಗಳಂದ
ಪ್ರ ದಾಡಿಕ ೊಂಡು ಗಾಯಮಾಡಿದರು. ರಂಗಮಧಾದಲ್ಲಿ ತಮಮ
ದಂತಗಳಂದ ತ್ರವಿದು ಕಾದಾಡುತ್ರತರುವ ಆನ ಗಳಂತ್ ಆ ಇಬಬರು
ಮತತವಾರಣವಿಕರಮಿಗಳು ತ್ರೋಕ್ಷ್ಣ ವಿಶ್ಖ್ಗಳಂದ ಕಾದಾಡಿ
ವಿರಾಜಸಿದರು. ಸಮರದಲ್ಲಿ ಪ್ರಸಪರರನುನ ಶರಜಾಲಗಳಂದ
ಮುಚಿಿಬಿಡುತ್ಾತ, ಗಜವಸುತ್ಾತ ಅವರಿಬಬರೊ ರಥಗಳ ರಡರಲ್ಲಿ ಎಲಿ
ದಿಕುಕಗಳಲ್ಲಿಯೊ ಸಂಚರಿಸುತ್ರತದದರು. ಮಂಡಲಾಕಾರದಲ್ಲಿ ಆ ಎರಡು
ರಥಗಳ ತ್ರರುಗುತ್ರತರಲು ಅವರಿಬಬರು ಮಹಾತಮರೊ ವೃತ-
ವರ್ರಧರರಂತ್ ರಾರಾಜಸಿದರು. ಹಸಾತಭರಣಗಳಂದ ಯುಕತವಾದ
ಎರಡೊ ಭುರ್ಗಳಂದ ಧನುಸಿನುನ ಸ ಳ ಯುತ್ರತದದ ಭಿೋಮನು ರಣದಲ್ಲಿ
ಮಿಂಚಿನಂದ ಕೊಡಿದ ಮೋಡದಂತ್ ಪ್ರಕಾಶ್ಸಿದನು. ಗುಡುಗುತ್ರತರುವ
ಮಳ ಸುರಿಸುವ ಮಹಾ ಮೋಡದಂತ್ ಚಾಪ್ಘೊೋಷ್ಯುಕತನಾದ

596
ಭಿೋಮನ ಂಬ ಮೋಘವು ಕಣವವ ಂಬ ಪ್ವವತವನ ನೋ ಮುಸುಕಿ ಹಾಕಿತು.
ಆಗ ಧನುಸಿಿನಂದ ಬಿಟಟ ಸಹಸರ ಬಾಣಗಳಂದ ಪಾಂಡವನು
ಕಣವನನುನ ಮೋಡವು ಪ್ವವತವನುನ ಮಳ ಯಂದ ಹ ೋಗ ೊೋ ಹಾಗ
ಮುಚಿಿಬಿಟಟನು. ಪ್ುಂಖ್ಗಳರುವ ಕಂಕವಾಸ ಶರಗಳಂದ ಕಣವನನುನ
ಮುಸುಕಿಹಾಕಿದ ಭಿೋಮಸ ೋನನ ವಿಕರಮವನುನ ಎಲಿರೊ ನ ೊೋಡುತ್ರತದದರು.
ಕಣವನ ೊಡನ ಯುದಧಮಾಡಿ ಭಿೋಮನು ರಣದಲ್ಲಿ ಅರ್ುವನ ಮತುತ
ಕ ೋಶವನಗೊ, ಸಾತಾಕಿಗೊ, ಚಕರರಕ್ಷಕರಿಗೊ
ಆನಂದವನುನಂಟುಮಾಡಿದನು. ಪಾಂಡವ ಭಿೋಮನ ವಿಕರಮವನೊನ,
ಭುರ್ಗಳ ವಿೋಯವವನೊನ, ಧ ೈಯವವನೊನ ಧಾತವರಾಷ್ರರು ತ್ಾವ ೋ
ನ ೊೋಡಿ ಅಥವಮಾಡಿಕ ೊಂಡರು.

ಭಿೋಮಸ ೋನನ ಮೌವಿವಯ ಟ ೋಂಕಾರಶಬಧವನುನ ಕ ೋಳ ರಾಧ ೋಯನು


ಮದಿಸಿದ ಆನ ಯು ಎದುರಾಳ ಸಲಗದ ಘೋಂಕಾರವನುನ ಹ ೋಗ ೊೋ
ಹಾಗ ಸಹಸಿಕ ೊಳಳಲ್ಲಲಿ. ಮುಹೊತವಕಾಲ ಆಧಿರಥನು ಭಿೋಮಸ ೋನನ
ಬಾಣಗಳ ದೃಷಿಟಗ ದೊರದಲ್ಲಿಯೋ ಇದುದ ಭಿೋಮಸ ೋನನಂದ
ನಹತರಾಗಿ ರಥದಿಂದ ಬಿದಿದದದ ಧಾತವರಾಷ್ರರನುನ ನ ೊೋಡಿ
ವಿಮನಸಕನೊ ದುಃಖಿತನೊ ಆದನು. ದಿೋಘವವಾದ ಬಿಸಿ ನಟುಟಸಿರನುನ
ಬಿಡುತ್ಾತ ಪ್ುನಃ ಪಾಂಡವ ಭಿೋಮನನುನ ಆಕರಮಣಿಸಿದನು.

597
ಕ ೊರೋಧದಿಂದ ರಕಾತಕ್ಷನಾದ ಕಣವನು ಘಸಪ್ವದಂತ್ ಭುಸುಗುಟುಟತ್ಾತ
ಶರಗಳನುನ ಪ್ರಯೋಗಿಸುತ್ರತದದ ಕಣವನು ಕಿರಣಗಳನುನ ಸೊಸುವ
ಭಾಸಕರನಂತ್ ಪ್ರಕಾಶ್ಸಿದನು. ಸೊಯವನ ಕಿರಣಗಳ ಜಾಲಗಳಂದ
ಪ್ವವತವು ಆಚಾಿದಿದವಾಗುವಂತ್ ಕಣವನ ಚಾಪ್ದಿಂದ ಹ ೊರಟ
ಬಾಣಗಳಂದ ವೃಕ ೊೋದರನು ಆಚಾಿದಿತನಾದನು. ಕಣವನ
ಚಾಪ್ದಿಂದ ಹ ೊರಟ ಬಣಣದ ನವಿಲುಗರಿಗಳನುನ ಹ ೊಂದಿರುವ
ಶರಗಳು ಪ್ಕ್ಷ್ಗಳು ವೃಕ್ಷವನುನ ಹ ೊಗುವಂತ್ ಪಾಥವನನುನ
ಎಲಿಕಡ ಗಳಂದ ಪ್ರವ ೋಶ್ಸಿದವು. ಕಣವನ ಚಾಪ್ದಿಂದ ಹ ೊರಟ
ರುಕಮಪ್ುಂಖ್ ಬಾಣಗಳು ಅಲ್ಲಿಂದ ಇಲ್ಲಿಗ ಹಾರಾಡುತ್ರತದದ ಹಂಸಗಳ
ಸಾಲ್ಲನಂತ್ ವಿರಾಜಸಿದವು. ಆಧಿರಥನ ಶರಗಳು ಧನುಸುಿ, ಧವರ್,
ಇತರ ಸಾಮಗಿರಗಳು, ಚತರ, ಈಷಾದಂಡ, ಮೊಕಿ, ನ ೊಗ
ಇವುಗಳಂದಲೊ ಬರುತ್ರತವ ಯೋ ಎಂಬಂತ್ ಕಾಣುತ್ರತದದವು.
ಆಧಿರಥಿಯು ರಣಹದಿದನ ರ ಕ ಕಗಳನುನ ಹ ೊಂದಿದದ ಸುವಣವದಿಂದ
ಚಿತ್ರರತವಾದ ಮಹಾವ ೋಗಯುಕತವಾದ, ಆಕಾಶಗಾಮಿೋ ಬಾಣಗಳಂದ
ಆಕಾಶವನ ನೋ ತುಂಬಿಸಿ ಪ್ರಯೋಗಿಸಿದನು. ಅಂತಕನಂತ್ ಮೋಲ
ಬಿೋಳುತ್ರತದದ ಕಣವನನುನ ವೃಕ ೊೋದರನು ಪಾರಣಗಳನೊನ ಕಡ ಗಣಿಸಿ
ಕ ೊರೋಧದಿಂದ ಒಂಭತುತ ಶರಗಳಂದ ಹ ೊಡ ದನು. ಕಣವನ ವ ೋಗವು
ಅಸಹನೋಯವಾದುದ ಂದು ನ ೊೋಡಿದ ವಿೋಯವವಾನ್ ಪಾಂಡವನು

598
ಮಹತತರವಾದ ಅನಾ ಶರೌಘಗಳಂದ ಅವನ ಶರಗಳನುನ
ನರಸನಗ ೊಳಸಿದನು. ಆಗ ಆಧಿರಥ ಕಣವನ ಶರಜಾಲಗಳನುನ
ದವಂಸಮಾಡಿ ಪಾಂಡವನು ಪ್ುನಃ ಅನಾ ಇಪ್ಪತುತ ನಶ್ತ ಶರಗಳಂದ
ಕಣವನನುನ ಹ ೊಡ ದನು. ಸೊತಪ್ುತರನ ಶರಗಳಂದ ಹ ೋಗ ಭಿೋಮನು
ಮುಚಿಲಪಟ್ಟಟದದನ ೊೋ ಅದ ೋ ರಿೋತ್ರಯಲ್ಲಿ ಪಾಂಡವನು ಕಣವನನುನ
ಮುಚಿಿದನು. ಯುದದದಲ್ಲಿ ಭಿೋಮಸ ೋನನ ವಿಕರಮವನುನ ನ ೊೋಡಿ
ನನನವರು ಆನಂದಿತರಾದರು ಮತುತ ಚಾರಣರು ಹಷಿವತರಾದರು.

ಕುರುಪಾಂಡವರ ಹತುತ ಪ್ರವರ ಮಹಾರಥರು - ಭೊರಿಶರವ, ಕೃಪ್,


ದೌರಣಿ, ಮದರರಾರ್, ರ್ಯದರಥ, ಉತತಮೌರ್, ಯುಧಾಮನುಾ, ಸಾತಾಕಿ
ಮತುತ ಕ ೋಶವ-ಅರ್ುವನರು - ವ ೋಗದಿಂದ “ಸಾಧು! ಸಾಧು!” ಎಂದು
ಸಿಂಹನಾದಗ ೈದರು. ರ ೊೋಮಾಂಚಕಾರಿ ಆ ತುಮುಲ ಶಬಧವು
ಹುಟ್ಟಟಕ ೊಳಳಲು ದುಯೋವಧನನು ಸಹ ೊೋದರರಿಗ ತವರ ಮಾಡಿ
ಹ ೋಳದನು:

“ರಾರ್ರು, ರಾರ್ಪ್ುತರರು ಮತುತ ವಿಶ ೋಷ್ವಾಗಿ ಸ ೊೋದರರು


ಕಣವನಲ್ಲಿಗ ಹ ೊೋಗಿ ವೃಕ ೊೋದರನಂದ ಅವನನುನ ರಕ್ಷ್ಸಿ.
ನಮಗ ಮಂಗಳವಾಗಲ್ಲ! ಭಿೋಮಸ ೋನನ ಚಾಪ್ದಿಂದ
ಹ ೊರಟ ಶರಗಳು ರಾಧ ೋಯನನುನ ಸಂಹರಿಸುವ ಮದಲ ೋ

599
ಸೊತಪ್ುತರನ ರಕ್ಷಣ ಗ ಪ್ರಯತ್ರನಸಿ!”

ದುಯೋವಧನನಂದ ಆದ ೋಶಪ್ಡ ದ ಏಳು ಸಹ ೊೋದರರು


ಸಂರಬಧರಾಗಿ ಭಿೋಮಸ ೋನನನುನ ಸುತುತವರ ದು ಆಕರಮಣಿಸಿದರು.
ಅವರು ಕೌಂತ್ ೋಯನನುನ ಎದುರಿಸಿ ಮೋಡಗಳು ಪ್ವವತವನುನ
ಮಳ ಯ ನೋರಿನಂದ ಮುಚಿಿಬಿಡುವಂತ್ ಶರವೃಷಿಟಗಳಂದ ಅವನನುನ
ಮುಚಿಿದರು. ಪ್ರಜಾಸಂಹರಣಕಾಲದಲ್ಲಿ ಏಳು ಗರಹಗಳು ಸ ೋರಿಕ ೊಂಡು
ಚಂದರನನುನ ಕಾಡುವಂತ್ ಕುರದಧರಾದ ಆ ಏಳು ಮಹಾರಥರು
ಭಿೋಮಸ ೋನನನುನ ಪ್ತೋಡಿಸಿದರು. ಆಗ ಭಿೋಮಸ ೋನನು ಎಡ
ಮುಷಿಟಯಂದ ಸುಪ್ರಿಷ್ೃತವಾದ ಧನುಸಿನುನ ದೃಢವಾಗಿ ಮಿೋಟ್ಟ,
ಅವರು ಸಾಮಾನಾ ಮನುಷ್ಾರ ಂದ ೋ ತ್ರಳದುಕ ೊಂಡು, ಹಂದಿನ
ವ ೈರವನುನ ಸಮರಿಸಿಕ ೊಂಡು, ಏಳು ಸಾಯಕಗಳನುನ ಹೊಡಿ ಸೊಯವನ
ಕಿರಣಗಳಂತ್ ಪ್ರಕಾಶ್ಸುತ್ರತರುವ ಅವುಗಳನುನ ಧೃತರಾಷ್ರನ ಪ್ುತರರ
ದ ೋಹದಿಂದ ಪಾರಣಗಳನುನ ಹೋರುತ್ರತರುವನ ೊೋ ಎಂಬಂತ್ ಅವರ ಮೋಲ
ಪ್ರಯೋಗಿಸಿದನು. ಭಿೋಮಸ ೋನನು ಎಸ ದ ಆ ಸವಣವಪ್ುಂಖ್ ಶ್ಲಾಶ್ತ
ಬಾಣಗಳು ಆ ಭಾರತರನುನ ಭ ೋದಿಸಿ ಆಕಾಶಕ ಕ ಹಾರಿದವು. ಅವರ
ಚ ೋತನಗಳನುನ ಸಿೋಳದ ಆ ಹ ೋಮವಿಭೊಷಿತ ಶರಗಳು ಪ್ಕ್ಷ್
ಗರುಡನಂತ್ ರಾಜಸಿದವು. ಆ ಏಳು ಸುವಣವಭೊಷಿತ ಬಾಣಗಳು

600
ಧೃತರಾಷ್ರನ ಪ್ುತರರ ರಕತವನುನ ಕುಡಿದು ಹ ೊರಬಂದು ರಕತದಿಂದ
ಲ ೋಪ್ತತವಾದ ಅಗರಭಾಗ-ರ ಕ ಕಗಳಂದ ಪ್ರಕಾಶ್ಸಿದವು. ಪ್ವವತದ
ತಪ್ಪಲು ಪ್ರದ ೋಶದಲ್ಲಿದದ ಮಹಾವೃಕ್ಷಗಳು ಆನ ಗಳಂದ ಮುರಿದು
ಬಿೋಳುವಂತ್ ಆ ಶರಗಳಂದ ಕವಚಗಳು ಒಡ ದು ಧೃತರಾಷ್ರನ ಆ
ಮಕಕಳು ರಥದಿಂದ ಉರುಳ ಭೊಮಿಯಮೋಲ ಬಿದದರು. ಶತುರಂರ್ಯ,
ಶತುರಸಹ, ಚಿತರ, ಚಿತ್ಾರಯುಧ, ದೃಢ, ಚಿತರಸ ೋನ, ವಿಕಣವ – ಈ
ಏಳುಮಂದಿ ಕ ಳಗುರುಳದರು.

ರಾಧ ೋಯನು ನ ೊೋಡುತ್ರತದದಂತ್ ಯೋ ಅವರನುನ ಸಂಹರಿಸಿದ


ಪಾಂಡುನಂದನನು ಘೊೋರವಾಗಿ ಸಿಂಹನಾದಗ ೈದನು. ಶೂರನಾದ
ಅವನ ಆ ಕೊಗು ಯುದಧದಲ್ಲಿ ಅವನು ಗಳಸಿರುವ ತನೊಮಲಕವಾಗಿ
ತನಗೊ ದ ೊರಕಿರುವ ಮಹಾ ವಿರ್ಯವನುನ ಧಮವರಾರ್ನಗ
ಸೊಚಿಸಿತು. ಧನವ ಭಿೋಮಸ ೋನನ ಆ ಸುಮಹಾನಾದವನುನ ಕ ೋಳ
ರಣದಲ್ಲಿದದ ಧಮವರಾರ್ನಗ ಮಹದಾನಂದವುಂಟಾಯತು. ಆಗ
ಹೃಷ್ಟನಾದ ಯುಧಿಷಿಠರನು ಎಲಿಕಡ ರಣವಾದಾ ಘೊೋಷ್ಗಳನುನ
ಮಳಗಿಸಿ ಭಿೋಮಸ ೋನನ ಸಿಂಹನಾದವನುನ ಪ್ರತ್ರಗರಹಸಿದನು. ತ್ಾನು
ಮಹಾ ಸಂತ್ ೊೋಷ್ಗ ೊಂಡಿದ ದೋನ ಎಂದು ವೃಕ ೊೋದರನಗ
ಸಂಜ್ಞ ಯನನತುತ ಧಮವರಾರ್ನು ಸಮರದಲ್ಲಿ ಶಸರಭೃತರಲ್ಲಿ ಶ ರೋಷ್ಠನಾದ

601
ದ ೊರೋಣನನುನ ಎದುರಿಸಿದನು.

ಧೃತರಾಷ್ರನ ಮೊವತ್ ೊತಂದು ಮಹಾರಥ ಪ್ುತರರು ಹತರಾದುದನುನ


ನ ೊೋಡಿ ದುಯೋವಧನನು ಕ್ಷತತ ವಿದುರನ ಆ ಮಾತುಗಳನುನ
ನ ನಪ್ತಸಿಕ ೊಂಡನು.

“ಕ್ಷತತನ ಹತಕರವಚನವನ ನೋನು ಹ ೋಳದದನ ೊೋ ಅವ ಲಿವೂ


ಈಗ ನಡ ಯುತ್ರತವ !”

ಎಂದು ಚಿಂತ್ರಸಿದ ರಾರ್ನಗ ಉತತರವೊಂದೊ ದ ೊರಕಲ್ಲಲಿ.

ಮಹಾಯುದಧದಲ್ಲಿ ಪ್ರಾಕಾರಂತರಾದ ಕಣವ-ಭಿೋಮರಿಬಬರೊ


ಮಳ ಗರ ಯುವ ಮೋಡಗಳಂತ್ ಪ್ರಸಪರರ ಮೋಲ ಬಾಣಗಳ
ಮಳ ಯನುನ ಸುರಿಸಿದರು. “ಭಿೋಮ!” ಎಂಬ ನಾಮಾಂಕಿತ
ಸವಣವಪ್ುಂಖ್ಗಳ ಶ್ಲಾಶ್ತ ಬಾಣಗಳು ಜೋವವನ ನೋ
ಹರಣಮಾಡುವವೊೋ ಎಂಬಂತ್ ಕಣವನ ಶರಿೋರವನುನ ಹ ೊಕಕವು.
ಹಾಗ ಯೋ ರಣದಲ್ಲಿ ಕಣವನು ಪ್ರಯೋಗಿಸಿದ ಹಾವಿನ
ವಿಷ್ಗಳಂತ್ರರುವ ನೊರಾರು ಸಹಸಾರರು ಬಾಣಗಳು ಭಿೋಮನನುನ
ಮುಚಿಿಬಿಟಟವು. ಎಲಿಕಡ ಗಳಲ್ಲಿ ಬಿೋಳುತ್ರತದದ ಅವರ ಶರಗಳಂದಾಗಿ
ಕೌರವ ಸ ೋನ ಯಲ್ಲಿ ಸಾಗರದಂತ್ ಅಲ ೊಿೋಲಕಲ ೊಿೋಲವುಂಟಾಯತು.

602
ಭಿೋಮನ ಚಾಪ್ದಿಂದ ಹ ೊರಟ ಘೊೋರ ಸಪ್ವಗಳ ವಿಷ್ಕ ಕ
ಸಮಾನವಾದ ಬಾಣಗಳು ಕೌರವ ಸ ೋನ ಗಳ ಚಮೊಮಧಾದಲ್ಲಿ
ಅನ ೋಕರನುನ ಸಂಹರಿದವು. ಹರಡಿ ಬಿದಿದರುವ ಆನ ಗಳಂದ,
ಕುದುರ ಗಳಂದ ಮತುತ ಮನುಷ್ಾರಿಂದ ರಣಭೊಮಿಯು
ಚಂಡಮಾರುತಕ ಕ ಸಿಲುಕಿ ಮರಗಳು ಉರುಳ ಬಿದಿದರುವಂತ್ ತ್ ೊೋರಿತು.
ಭಿೋಮನ ಚಾಪ್ದಿಂದ ಹ ೊರಟ ಶರಗಳಂದ ವಧಿಸಲಪಡುತ್ರತದದ ಕೌರವರ
ಕಡ ಯ ಯೋಧರು “ಇದ ೋನದು?” ಎಂದು ಹ ೋಳುತ್ಾತ
ಓಡಿಹ ೊೋಗುತ್ರತದದರು. ಹೋಗ ಕಣವ-ಪಾಂಡವರ ಶರಗಳ
ಮಹಾವ ೋಗದಿಂದ ಸಿಂಧು-ಸೌವಿೋರ-ಕೌರವ ಸ ೋನ ಗಳು ಭಗನವಾಗಿ
ಪ್ಲಾಯನಗ ೈದವು.

ಅವರ ಶರಗಳಂದ ಹತರಾಗದ ೋ ಉಳದಿದದ ಅಶವ-ರಥ-ಗರ್-


ಪ್ದಾತ್ರಗಳು ಕಣವ-ಭಿೋಮರನುನ ಅಲ್ಲಿಯೋ ಬಿಟುಟ ಎಲಿ ದಿಕುಕಗಳಗೊ
ಓಡಿ ಹ ೊೋದವು.

“ನರ್ವಾಗಿಯೊ ಪಾಥವರ ಹತಕಾಕಗಿಯೋ ದಿವೌಕಸರು


ನಮಮನುನ ಹೋಗ ಭಾರಂತರನಾನಗಿಸಿದಾದರ ! ಕಣವ-ಭಿೋಮರಿಂದ
ಹ ೊರಟ ಬಾಣಗಳು ನಮಮ ಸ ೋನ ಗಳನ ನೋ ವಧಿಸುತ್ರತವ .”

ಹೋಗ ಹ ೋಳುತ್ಾತ ಭಯಪ್ತೋಡಿತರಾದ ಕೌರವರು ಶರಗಳು ಬಿೋಳುತ್ರತರುವ


603
ಪ್ರದ ೋಶವನುನ ಬಿಟುಟ ದೊರದಲ್ಲಿ ಯುದಧಪ ರೋಕ್ಷಕರಾಗಿ ನಂತುಬಿಟಟರು.
ಆಗ ಮಹಾಹವದಲ್ಲಿ ವಿಶ ೋಷ್ವಾಗಿ ರಣಹ ೋಡಿಗಳ ಭಯವನುನ
ಹ ಚಿಿಸುವ ಘೊೋರರೊಪ್ವಾದ ನದಿಯು ಪ್ರವಹಸತ್ ೊಡಗಿತು. ಆನ -
ಕುದುರ -ಮನುಷ್ಾರ ರಕತದಿಂದ ಹುಟ್ಟಟದ ಆ ನದಿಯು ಸತುತಹ ೊೋಗಿದದ
ಮನುಷ್ಾ-ಆನ -ಕುದುರ ಗಳಂದ ತುಂಬಿಹ ೊೋಗಿತುತ. ತ್ ೊೋಳುಮರಗಳು,
ಪ್ತ್ಾಕ ಗಳು, ಆನ -ಕುದುರ -ರಥಗಳ ಭೊಷ್ಣಗಳು, ಪ್ುಡಿಯಾಗಿದದ
ರಥಗಳು, ಮುರಿದುಹ ೊೋಗಿದದ ರಥಚಕರಗಳು, ನ ೊಗಗಳು,
ಬಂಗಾರದಿಂದ ಮಾಡಲಪಟಟ ಮಹಾಮೌಲಾದ ಧನುಸುಿಗಳು, ಕಣವ-
ಪಾಂಡವರು ಬಿಟಟ ಪ್ರ ಬಿಟಟ ಹಾವುಗಳಂತ್ರರುವ ಸಾವಿರಾರು
ಸುವಣವಪ್ುಂಖ್ಗಳ ನಾರಾಚ ಬಾಣಗಳು, ಒಡ ದು ಬಿದಿದದದ ಪಾರಸ-
ತ್ ೊೋಮರ-ಖ್ಡಗ ಮತುತ ಪ್ರಶಾಯುಧಗಳು, ಬಂಗಾರದಿಂದ
ಮಾಡಲಪಟಟ ಗದ -ಮುಸಲ-ಪ್ಟ್ಟಟಶಗಳು, ವಿವಿಧಾಕಾರದ ವರ್ರಗಳು,
ಪ್ರಿಘ-ಶಕಿತಗಳು, ಶತಘನೋ-ಚಿತರಗಳು, ಕನಕಾಂಗದ-ಕ ೋಯೊರಗಳು,
ಶುಭ ಕುಂಡಲ ಮಣಿಗಳು, ಕವಚಗಳು, ಬಳ ಗಳು, ಉಂಗುರಗಳು,
ಕ ೈಚಿೋಲಗಳಂದ, ಹಾರಗಳಂದ, ನಷ್ಕಗಳಂದ, ವಸರ-ಚತರಗಳಂದ,
ಮುರಿದಿದದ ಚಾಮರ-ವಾರ್ಗಳಂದ, ಛಿನನ-ಛಿನನರಾಗಿದ ಗರ್-ಅಶವ-
ಮನುಷ್ಾರಿಂದ, ಶಸರಗಳಂದ, ರಥಭೊಷ್ಣಗಳಂದ, ವಿವಿಧ
ಭಾವಗಳಂದ ಅಲಿಲ್ಲಿ ಬಿದಿದದದ ಇನೊನ ಅನ ೋಕ ವಸುತಗಳಂದ

604
ವಾಾಪ್ತವಾಗಿದದ ರಣಾಂಗಣವು ಗರಹಗಳಂದ ತುಂಬಿದದ ಆಕಾಶದಂತ್
ಪ್ರಕಾಶ್ಸುತ್ರತತುತ. ಅವರಿಬಬರ ಯೋಚನ ಗ ಸಿಲುಕದ ಅದುುತವೂ
ಅಮಾನುಷ್ವೂ ಆದ ಕೃತಾಗಳನುನ ನ ೊೋಡಿ ಚಾರಣ-ಸಿದಧರಲ್ಲಿ
ವಿಸಮಯವುಂಟಾಯತು. ಒಣಮರಗಳರುವ ವನದಲ್ಲಿ ಅಗಿನಯ
ಮುನನಡ ಯು ಗಾಳಯ ಸಹಾಯದಿಂದ ಬಹಳ ಭಯಂಕರವಾಗಿ
ಪ್ರಿಣಮಿಸುವಂತ್ ಯುದಧದಲ್ಲಿ ಭಿೋಮನ ಸಹಾಯವನುನ ಪ್ಡ ದ
ಆಧಿರಥ ಕಣವನ ಗಮನವು ಬಹಳ ಭಯಂಕರವಾಗಿ ಪ್ರಿಣಮಿಸಿತು.
ಅಂಕುಶಪ್ರಹಾರದಿದ ಪ ರೋರಿತವಾದ ಎರಡು ಆನ ಗಳು ಜ ೊಂಡುಹುಲ್ಲಿನ
ವನವನುನ ಧವಂಸಮಾಡುವಂತ್ ಅವರಿಬಬರು ಧವರ್-ರಥಗಳನುನ
ಕ ಳಗುರುಳಸಿ ಅಶವ-ನರ-ಗರ್ಗಳನುನ ಸಂಹರಿಸಿದರು. ಆಗ
ಸಂಯುಗದಲ್ಲಿ ಕಣವ-ಭಿೋಮರಿಂದ ಆ ಮಹಾಸ ೋನ ಯು
ಸಂಪ್ೊಣವವಾಗಿ ನಾಶಗ ೊಂಡಿತು.

ಆಗ ಕಣವನು ಭಿೋಮನನುನ ಮೊರು ಶರಗಳಂದ ಹ ೊಡ ದು


ವಿಚಿತರವಾದ ಅನ ೋಕ ಶರವಷ್ವಗಳನುನ ಸುರಿಸಿದನು. ಸೊತಪ್ುತರನಂದ
ಪ್ರಹರಿಸಲಪಡುತ್ರತರುವ ಭಿೋಮನ ೋನನು ಭ ೋದಿಸಲಪಡುವ ಪ್ವವತದಂತ್
ಸವಲಪವೂ ಅಲುಗಾಡಲ್ಲಲಿ. ಭಿೋಮಸ ೋನನು ಕಣವನ ಕಿವಿಯ ಪ್ರದ ೋಶಕ ಕ
ನಶ್ತವಾದ ಪ್ತತ್ರರ ಕಣಿವಗಳಂದ ಹ ೊಡ ದನು. ಅದು ಕಣವನ

605
ಕಿವಿಯಂದ ಬಂಗಾರದ ಮಹಾ ಕುಂಡಲವನುನ ಅಂಬರದಿಂದ
ಉರಿಯುತ್ರತರುವ ನಕ್ಷತರದಂತ್ ಭೊಮಿಯ ಮೋಲ ಬಿೋಳಸಿತು. ಕೊಡಲ ೋ
ಇನ ೊನಂದು ಭಲಿದಿಂದ ನಗುತ್ಾತ ಭಿೋಮನು ಸೊತಪ್ುತರನ ಎದ ಗ
ಹ ೊಡ ದನು. ಪ್ುನಃ ಬ ೋಗನ ಭಿೋಮನು ರಣದಲ್ಲಿ
ಯಮದಂಡಗಳಂತ್ರರುವ ಮಹಾವ ೋಗವುಳಳ ಹತುತ ನಾರಾಚಗಳನುನ
ಪ್ರಯೋಗಿಸಿದನು. ಅವು ಸೊತಪ್ುತರನ ಹಣ ಯನುನ ಹ ೊಕುಕ,
ಹಾವುಗಳು ಹುತತವನುನ ಹ ೊಗುವಂತ್ ಹ ೊಕುಕ ನಾಟ್ಟಕ ೊಂಡವು.
ಹಣ ಯಲ್ಲಿದದ ಆ ಬಾಣಗಳಂದ ಸೊತಪ್ುತರನು ಹಂದ ನೋಲಪ್ುಷ್ಪಗಳ
ಮಾಲ ಯನುನ ಧರಿಸಿದಾದಗ ಹ ೋಗ ೊೋ ಹಾಗ ಕಂಗ ೊಳಸಿದನು. ಆಗ
ದೃಢಧನವನಂದ ಪ್ತೋಡಿತನಾಗಿ ಕುರದಧನಾದ ಮಹಾವ ೋಗಿ ಕಣವನು
ಭಿೋಮಸ ೋನನ ವಧ ಗ ತವರ ಮಾಡಿದನು. ಅಮಷಿೋವ ಬಲವಾನ್ ಕುರದಧ
ಕಣವನು ನೊರು ಗಾಧರವವಾಸಸಗಳನುನ ಅವನ ಮೋಲ
ಪ್ರಯೋಗಿಸಿದನು. ಆಗ ಪಾಂಡವನು ಸಮರದಲ್ಲಿ ಅವನನುನ
ಅನಾದರಿಸಿ, ಅವನ ವಿೋಯವದ ಕುರಿತು ಚಿಂತ್ರಸದ ೋ ಅವನ ಮೋಲ
ಶರವಷ್ವಗಳನುನ ಸುರಿಸಿದನು.

ಕುರದಧ ಕಣವನು ಕುರದಧರೊಪ್ತೋ ಪಾಂಡವನ ಎದ ಗ ನಶ್ತ ಬಾಣಗಳಂದ


ಹ ೊಡ ದನು. ಮೋಡಗಳಂತ್ ಅವರಿಬಬರು ಅನ ೊಾೋನಾರ ಮೋಲ

606
ಬಾಣಗಳ ಮಳ ಗಳನುನ ಸುರಿಸಿದರು ಮತುತ ರಣದಲ್ಲಿ ಚಪಾಪಳ ಯ ಶಬಧ
ಮತುತ ಕೊಗುಗಳಂದ ಪ್ರಸಪರರನುನ ಬ ದರಿಸಿದರು. ರಣದಲ್ಲಿ ವಿವಿಧ
ಶರಜಾಲಗಳಂದ ಅನ ೊಾೋನಾರನುನ ಮುಚಿಿದರು ಮತುತ ಸಮರದಲ್ಲಿ
ಕುರದಧರಾಗಿ ಅನ ೊಾೋನಾರನುನ ಮಿೋರಿಸುವಂತ್ರದದರು. ಆಗ ಭಿೋಮನು
ಕ್ಷುರಪ್ರದಿಂದ ರಾಧ ೋಯ ಕಣವನ ಧನುಸಿನುನ ತುಂಡರಿಸಿ ಪ್ತ್ರರಗಳಂದ
ಅವನನುನ ಹ ೊಡ ದನು. ತನನ ಧನುಸುಿ ತುಂಡಾಗಲು ಸೊತಪ್ುತರನು
ಇನ ೊನಂದು ವ ೋಗವುಳಳ, ಭಾರಸಾಧನ ಬಿಲಿನುನ ಎತ್ರತಕ ೊಂಡನು. ಕುರು-
ಸೌವಿೋರ-ಸ ೈಂಧವರ ಸ ೋನ ಗಳು ನಾಶವಾಗುತ್ರತರುವುದನುನ ನ ೊೋಡಿ,
ಕವಚ-ಧವರ್-ಶಸರಗಳ ಂದಿಗ ನ ಲದಮೋಲ ಬಿದುದ ಅಸುನೋಗಿದ ಆನ -
ಕುದುರ -ನರರ ದ ೋಹಗಳನುನ ಎಲಿ ಕಡ ನ ೊೋಡಿ ಸೊತಪ್ುತರನ
ಮುಖ್ವು ಕ ೊರೋಧದಿಂದ ಉರಿದು ಬ ಳಗತ್ ೊಡಗಿತು. ಬಂಗಾರದಿಂದ
ವಿಭೊಷಿತವಾದ ಆ ಮಹಾ ಧನುಸಿನುನ ಟ ೋಂಕರಿಸಿ ರಾಧ ೋಯನು
ಭಿೋಮನನುನ ಘೊೋರ ದೃಷಿಟಯಂದ ನ ೊೋಡಿದನು. ಬಾಣಗಳನುನ
ಬಿಡುವಾಗ ಕುರದಧನಾದ ಸೊತಪ್ುತರನು ಶರತ್ಾಕಲದ ಮಧಾಾಹನದ
ಅಚಿವಷಾಮನ್ ದಿವಾಕರನಂತ್ ರಾರಾಜಸಿದನು. ನೊರಾರು ಶರಗಳನುನ
ಬಿಡುತ್ರತರುವ ಆಧಿರಥನ ಘೊೋರ ಮುಖ್ವು ಕಿರಣಗಳನುನ
ಹ ೊರಸೊಸುವ ಭಾನುಮತನ ಮುಖ್ದಂತ್ಾಯತು. ರಣದಲ್ಲಿ ಅವನು
ಕ ೈಯಂದ ಶರಗಳನುನ ತ್ ಗ ದುಕ ೊಳುಳವುದಾಗಲ್ಲೋ, ಹೊಡುವುದಾಗಲ್ಲೋ,

607
ಎಳ ಯುವುದಾಗಲ್ಲೋ ಅಥವಾ ಬಿಡುವುದರಲಾಿಗಲ್ಲೋ ಅಂತರವನ ನೋ
ಕಾಣುತ್ರತರಲ್ಲಲಿ.

ಆಯುಧವನುನ ಘೊೋರವಾದ ಅಗಿನಚಕರದಂತ್ ಗ ೊೋಲಾಕಾರವಾಗಿ


ಮಾಡಿ ಕಣವನು ಎಡ-ಬಲಗಳಲ್ಲಿ ಒಂದ ೋ ಸಮನಾಗಿ ಕಾಣುತ್ರತದದನು.
ಕಣವನ ಚಾಪ್ದಿಂದ ಬಿಡಲಪಟಟ ಸವಣವಪ್ುಂಖ್ದ ನಶ್ತ ಶರಗಳು
ಸೊಯವನ ಪ್ರಭ ಯಂತ್ ದಿಕುಕಗಳನುನ ಮುಸುಕಿದವು. ಅವನ
ಧನುಸಿಿನಂದ ಹ ೊರಟ ಕನಕಪ್ುಂಖ್ಗಳ ನತಪ್ವವ ಶರಗಳು ಅನ ೋಕ
ಸಂಖ್ ಾಗಳಲ್ಲಿ ಹಾರಾಡುತ್ರತರುವುದು ಕಂಡಿತು. ಆಧಿರಥನ ಧನುಸಿಿನಂದ
ಹ ೊರಟ ಸಾಯಕಗಳು ಆಕಾಶದಲ್ಲಿ ಸಾಲುಕಟ್ಟಟದ ಕೌರಂಚಪ್ಕ್ಷ್ಗಳಂತ್
ರಾಜಸಿದವು. ಆಧಿರಥನು ಗಾಧರವಪ್ತರಗಳ, ಶ್ಲ ಗಳ ಮೋಲ ಮಸ ದ,
ಬಂಗಾರದಿಂದ ವಿಭೊಷಿತವಾದ, ಮಹಾವ ೋಗವುಳಳ, ಬ ಳಗುತ್ರತರುವ
ಉಗರ ಶರಗಳನುನ ಪ್ರಯೋಗಿಸುತ್ರತದದನು. ಧನುಸಿಿನ ಬಲದಿಂದ
ಕ ೊಂಡ ೊಯಾಲಪಟಟ ಆ ಬಂಗಾರದಿಂದ ವಿಭೊಷಿತ ಶರಗಳು
ಆಕಾಶದಲ್ಲಿ ಗಿೋರ ಳ ಯುತ್ಾತ ಪಾಥವನ ರಥದ ಕಡ ಹ ೊೋಗುತ್ರತದದವು.
ಕಣವನು ಬಿಟಟ ರತನವಿಕೃತ ಬಾಣಗಳು ಆಕಾಶದಲ್ಲಿ ಸಾವಿರಾರು
ಹಾರುತ್ಾತ ಸಹಸಾರರು ಮಿಡಿತ್ ಗಳಂತ್ ತ್ ೊೋರುತ್ರತದದವು. ಆದಿರಥನ
ಧನುಸಿಿನಂದ ಬಿಡಲಪಟಟ ಉರಿಯುತ್ರತರುವ ಸಾಯಕಗಳು ಉದದವಾದ

608
ಒಂದ ೋ ಶರದಂತ್ಾಗಿ ಕಾಣುತ್ರತದದವು. ಮೋಡವು ಪ್ವವತವನುನ
ಮಳ ಯ ನೋರಿನಂದ ಮುಚಿಿಬಿಡುವಂತ್ ಕುರದಧನಾದ ಕಣವನು
ಸಾಯಕಗಳ ಮಳ ಯಂದ ಭಿೋಮನನುನ ಮುಚಿಿಬಿಟಟನು. ಅಲ್ಲಿ ಭಿೋಮನ
ಬಲವಿೋಯವ ಪ್ರಾಕರಮವನೊನ ಅವನ ಕಸರತತನೊನ ಕುರುಗಳ ಂದಿಗ
ಧಾತವರಾಷ್ರರು ನ ೊೋಡಿದರು. ಉಕಿಕಬರುವ ಸಮುದರದಂತ್
ಮೋಲ್ಲಂದ ಬಿೋಳುತ್ರತರುವ ಶರವೃಷಿಟಯನುನ ಲ ಕಿಕಸದ ೋ ಕುರದಧನಾದ
ಭಿೋಮನು ಕಣವನನುನ ಆಕರಮಿಣಿಸಿದನು.

ಭಿೋಮನ ಮಹಾಚಾಪ್ವು ಬಂಗಾರದ ಹಂಬದಿಯುಳಳದಾದಗಿತುತ.


ಇನ ೊನಂದು ಶಕರಚಾಪ್ವೊೋ ಎಂಬಂತ್ರದದ ಅದನುನ ಮಂಡಲಾಕರದಲ್ಲಿ
ಸ ಳ ದು ಅದರಿಂದ ಬಾಣಗಳನುನ ಬಿಟುಟ ಇಡಿೋ ಅಂಬರವನ ನೋ
ತುಂಬಿಸಿಬಿಟಟನು. ಭಿೋಮನ ಸುವಣವಪ್ುಂಖ್ಗಳುಳಳ ಸಾಯಕ-
ನತಪ್ವವಗಳು ಗಗನದಲ್ಲಿ ರಚಿಸಿದ ಬಂಗಾರದ ಮಾಲ ಯಂತ್
ಕಂಗ ೊಳಸಿದವು. ಆಗ ಕಣವನ ಶರಜಾಲಗಳು ವೊಾೋಮವನ ನೋ
ತುಂಬಿಬಿಡಲು ಅವುಗಳ ಭಾಗಶವನುನ ಭಿೋಮಸ ೋನನ ಪ್ತ್ರರಗಳು
ಹ ೊಡ ದುರುಳಸಿದವು. ರಣದಲ್ಲಿ ಕಣವ ಮತುತ ಭಿೋಮಸ ೋನ ಇಬಬರದೊದ
ವ ೋಗದಿಂದ ಕೊಡಿದ ಕನಕ ಪ್ುಂಖ್ಗಳ ಶರಜಾಲಗಳು ಆಕಾಶದಲ್ಲಿ
ಹಾರಾಡುವಾಗ ಒಂದಕ ೊಕಂದು ತ್ಾಗಿ ಬ ಂಕಿಯ ಕಿಡಿಗಳನುನ

609
ಹಾರಿಸುತ್ರತದದವು. ಸೊತಪ್ುತರನು ಭಿೋಮಸ ೋನನ ವಿೋಯವವನುನ
ಕಡ ಗಣಿಸಿ ಇನೊನ ಹ ಚುಿ ಬಾಣಗಳಂದ ಅವನನುನ ಮುಚಿಿ
ಮಿೋರಿಸಿದನು. ಅಲ್ಲಿ ಅವರಿಬಬರು ಬಿಟಟ ಶರಜಾಲಗಳು ಒಂದು
ಇನ ೊನಂದನುನ ಟಕಕರಿಸುತ್ರತರುವ ವಿರ ೊೋಧದಿಕುಕಗಳಲ್ಲಿ ಬಿೋಸುತ್ರತರುವ
ಎರಡು ಭಿರುಗಾಳಗಳಂತ್ ತ್ ೊೋರಿದವು. ಭಿೋಮನನುನ ವಧಿಸಲು
ಬಯಸಿದ ಕಣವನು ಕುರದಧನಾಗಿ ಕಮಾಮರರಿಂದ ಸಾಣ ಹಡಿಸಲಪಟಟ
ಬಂಗಾರದಿಂದ ಮಾಡಿದ ನಶ್ತ ಬಾಣಗಳನುನ ಪ್ರಯೋಗಿಸಿದನು.
ಅವುಗಳನುನ ಅಂತರಿಕ್ಷದಲ್ಲಿಯೋ ವಿಶ್ಖ್ಗಳಂದ ಒಂದ ೊಂದನೊನ
ಮೊರು ಮೊರು ತುಂಡುಗಳನಾನಗಿ ಕತತರಿಸಿ, ಸೊತಪ್ುತರನನುನ
ಮಿೋರಿಸುತ್ಾತ ಭಿೋಮಸ ೋನನು “ನಲುಿ!” ಎಂದು ಹ ೋಳದನು.

ಭಸಮಮಾಡಿಬಿಡುವನ ೊೋ ಎನುನವ ಪಾವಕನಂತ್ ಕುರದಧನಾದ


ಪಾಂಡವನು ಪ್ುನಃ ಉಗರ ಶರವಷ್ವಗಳನುನ ಸುರಿಸಿದನು. ಆದರ
ಕಣವನು ಭಯಪ್ಡದ ೋ ಭಿೋಮನ ಎಲಿ ಅಸರಗಳನೊನ ತಡ ದನು.
ಸೊತಪ್ುತರನು ಪಾಂಡುಪ್ುತರನ ೊಡನ ಅಸರಮಾಯಯಂದ
ಯುದಧಮಾಡತ್ ೊಡಗಿದನು. ಕಣವನು ಸನನತ ಪ್ವವ ಬಾಣಗಳಂದ
ಅವನ ಭತತಳಕ ಗಳನೊನ, ಧನುಸಿಿನ ಶ್ಂರ್ನಯನೊನ, ಧನುಸಿನೊನ,
ಹಗಗಗಳನೊನ, ಕುದುರ ಗಳ ಕಡಿವಾಣಗಳನೊನ ಕತತರಿಸಿದನು. ಪ್ುನಃ

610
ಅವನ ಕುದುರ ಗಳನುನ ಸಂಹರಿಸಿ, ಮೊರರಿಂದ ಸಾರಥಿಯನುನ
ಹ ೊಡ ದನು. ಆ ಸಾರಥಿಯು ಕೊಡಲ ೋ ರಥದಿಂದ ಹಾರಿ ಸಾತಾಕಿಯ
ರಥಕ ಕ ಹ ೊೋದನು. ಕುರದಧನಾದ ಪ್ರಳಯಾಗಿನಯ ಪ್ರಭ ಯಂದ
ಪ್ರಕಾಶ್ಸುತ್ರತದದ ರಾಧ ೋಯನು ಭಿೋಮನನುನ ಗ ೋಲ್ಲಮಾಡುತ್ಾತ ಅವನ
ಧವರ್ವನೊನ ಪ್ತ್ಾಕ ಯನೊನ ಕತತರಿಸಿ ಬಿೋಳಸಿದನು. ಧನುಸಿನುನ
ಕಳ ದುಕ ೊಂಡ ಕುರದಧ ಭಿೋಮನು ಪ್ರಮ ರ ೊೋಷ್ದಿಂದ ಕಣವನ ರಥದ
ಕಡ ಗ ಶಕಾಾಯುಧವನುನ ಬಿೋಸಿ ಪ್ರಯೋಗಿಸಿದನು. ಮೋಲ ಬಿೋಳುತ್ರತದದ
ಮಹಾಉಲ ಕಯ ಪ್ರಭ ಯನುನಳಳ ಹ ೋಮಪ್ರಿಷ್ೃತವಾಗಿದದ ಆ ಶಕಿತಯನುನ
ಆಯಾಸಗ ೊಂಡಿದದ ಕಣವನು ಹತುತ ಶರಗಳಂದ ಕತತರಿಸಿದನು.
ಮಿತರನಗಾಗಿ ವಿಚಿತರವಾಗಿ ಯುದಧಮಾಡುತ್ರತದದ ಸೊತಪ್ುತರನ ಕಣವನ
ಸಾಯಕಗಳಂದ ಆ ಶಕಿತಯು ಹತುತ ತುಂಡುಗಳಾಗಿ ಬಿದಿದತು. ಯುದಧದಲ್ಲಿ
ಬ ೋಗನ ೋ ಮೃತುಾ ಅಥವಾ ರ್ಯವನುನ ಬಯಸಿ ಭಿೋಮನು
ಬಂಗಾರದಿಂದ ಮಾಡಲಪಟಟ ಖ್ಡಗವನೊನ ಗುರಾಣಿಯನೊನ
ಎತ್ರತಕ ೊಂಡನು. ಕೊಡಲ ಕಣವನು ನಗುತ್ಾತ ಗುರಾಣಿಯನುನ
ತುಂಡರಿಸಿದನು. ಗುರಾಣಿಯನುನ ಕಳ ದುಕ ೊಂಡ ಮತುತ ವಿರಥನಾಗಿದದ
ಭಿೋಮನು ಕ ೊರೋಧಮೊಚಿವತನಾಗಿ ತವರ ಮಾಡಿ ಖ್ಡಗವನ ನೋ
ತ್ರರುಗಿಸುತ್ಾತ ಕಣವನ ರಥದ ಕಡ ಎಸ ದನು. ಆ ಖ್ಡಗವು
ಮೌವಿವಯಂದ ಯುಕತವಾಗಿದದ ಸೊತಪ್ುತರನ ಧನುಸಿನುನ ಕತತರಿಸಿ

611
ಕ ೊೋಪ್ಗ ೊಂಡ ಸಪ್ವವು ಆಕಾಶದಿಂದ ಕ ಳಕ ಕ ಬಿೋಳುವಂತ್ ಭೊಮಿಯ
ಮೋಲ ಬಿದಿದತು. ಆಗ ಕುರದಧನಾದ ಅಧಿರತನು ಜ ೊೋರಾಗಿ ನಗುತ್ಾತ
ಶತುರವನುನ ಕ ೊಲಿಬಲಿಂತಹ, ದೃಢವಾದ ಮೌವಿವಯುಳಳ,
ವ ೋಗವತತರವಾದ ಇನ ೊನಂದು ಧನುಸಿನುನ ಎತ್ರತಕ ೊಂಡನು.

ಕುಪ್ತತನಾದ ಸತಾವಿಕರಮಿ ಭಿೋಮಸ ೋನನು ಕಣವನ ಮನಸಿನುನ


ವಾಥ ಗ ೊಳಸುತ್ಾತ ಆಕಾಶಕ ಕ ಹಾರಿದನು. ಅವನ ಆ ನಡತ್ ಯನುನ
ನ ೊೋಡಿ ಸಂಗಾರಮದಲ್ಲಿ ವಿರ್ಯವನುನ ಬಯಸುತ್ರತದದ ರಾಧ ೋಯನು
ಶರಿೋರವನುನ ಸಂಕುಚಿಸಿಕ ೊಂಡು ಭಿೋಮಸ ೋನನನುನ ಮೋಸಗ ೊಳಸಿದನು.
ವಾಥಿತ ಮನಸಕನಾಗಿ ರಥದ ಹಂಭಾಗದಲ್ಲಿ ಅಡಗಿದದ ಕಣವನನುನ
ನ ೊೋಡಿ ಭಿೋಮಸ ೋನನು ರಥದ ಧವರ್ಸಾಂಭವನುನ ಹಡಿದು
ಭೊಮಿಯಮೋಲ ನಂತನು. ಗರುಡನು ಸಪ್ವವೊಂದನುನ ಎತ್ರತಕ ೊಂಡು
ಹ ೊೋಗುವಂತ್ ರಥದಿಂದ ಕಣವನನುನ ಎತ್ರತಕ ೊಂಡು ಹ ೊೋಗುವಂತ್ರರುವ
ಭಿೋಮನನುನ

“ಧನುಸಿನುನ ಕಳ ದುಕ ೊಂಡಿದದರೊ ವಿರಥನಾಗಿದದರೊ ತನನ


ಧಮವವನುನ ಅನುಸರಿಸಿ ಇವನು ತನನ ರಥವನುನ ಹಂದಕ ಕ
ಬಿಟುಟ, ಯುದಧದಲ್ಲಿಯೋ ನರತನಾಗಿದಾದನ !”

ಎಂದು ಕುರುಗಳು ಮತುತ ಚಾರಣರು ಎಲಿರೊ ಪ್ರಶಂಸಿಸಿದರು.


612
ಆಕಾಶದಿಂದ ಹಾರಿ ಹೋಗ ತನನ ಹತ್ರತರುವ ೋ ಬಂದಿರುವ ಪಾಂಡವನನುನ
ನ ೊೋಡಿ ಕ ೊರೋಧಿತನಾದ ರಾಧ ೋಯನು ಅವನ ೊಂದಿಗ ಪ್ುನಃ
ಯುದಧವನುನ ಮುಂದುವರಿಸಿದನು. ಬ ೋಸಗ ಯ ಕ ೊನ ಯಲ್ಲಿ
ನಭಸಾಲದಲ್ಲಿ ಗಜವಸುತ್ರತರುವ ಮೋಡಗಳಂತ್ ಅವರಿಬಬರೊ
ಮಹಬಲಶಾಲ್ಲಗಳು ಮಹಾರಂಗದಲ್ಲಿ ಜ ೊತ್ ಗೊಡಿ ಸಪಧಿವಸುತ್ರತದದರು.
ರಣದಲ್ಲಿ ಕುರದಧರಾಗಿದದ, ಅಸಹನಶ್ೋಲರಾಗಿದದ ಆ ನರಸಿಂಹರ ನಡುವ
ದ ೋವ-ದಾನವರ ನಡುವಿನಂತ್ ಪ್ರಹಾರಗಳು ನಡ ದವು.

ಕಣವನಂದ ಆಕರಮಣಿಸಿಸಲಪಟಟ ಶಸರಗಳನುನ ಕಳ ದುಕ ೊಂಡಿದದ


ಕೌಂತ್ ೋಯ ಭಿೋಮನು ಅರ್ುವನನಂದ ಹತವಾಗಿ ಬಿದಿದದದ
ಪ್ವವತ್ ೊೋಪ್ಮ ಆನ ಗಳನುನ ನ ೊೋಡಿ ಕಣವನ ರಥಮಾಗವವನುನ
ತಡ ಯಲ ೊೋಸುಗ ಆ ಪ್ರದ ೋಶವನುನ ಪ್ರವ ೋಶ್ಸಿದನು. ರಥವು ಬರಲು
ಕಷ್ಟವಾಗಿದದ ಸತತ ಆನ ಗಳ ರಾಶ್ಗಳನುನ ಪ್ರವ ೋಶ್ಸಿ
ಜೋವಿತ್ಾಕಾಂಕ್ಷ್ಯಾದ ಪಾಂಡವನು ರಾಧ ೋಯನನುನ ಪ್ರಹರಿಸಲ್ಲಲಿ.
ಹ ೊೋರಾಡಲು ಸರಿಯಾದ ಸಾಾನದಲ್ಲಿ ನಲಿಲು ಬಯಸಿ ಪ್ರಪ್ುರಂರ್ಯ
ಪಾಥವ ಭಿೋಮನು ಧನಂರ್ಯನ ಶರಗಳಂದ ಹತವಾಗಿ ಬಿದಿದದದ
ಆನ ಯಂದನುನ ಎತ್ರತ ನಂತನು. ಆ ಕುಂರ್ರವನುನ ಕಣವನು
ವಿಶ್ಖ್ಗಳಂದ ತುಂಡುಮಾಡಲು ಪಾಂಡವನು ಇತರ ಆನ ಗಳನುನ

613
ಹಡಿದು ಕಣವನ ಮೋಲ ಎಸ ದು ಗಜವಸಿದನು. ಕುರದಧನಾದ
ಪಾಂಡವನು ಆಗ ರಣಭೊಮಿಯ ಮೋಲ ಏನ ಲಿ ಕಂಡನ ೊೋ -
ರಥಚಕರಗಳು, ಕುದುರ ಗಳು, ರಥಗಳು - ಅವುಗಳನುನ ಕಣವನ ಮೋಲ
ಎಸ ಯುತ್ರತದದನು. ಎಸ ದಹಾಗ ಅವ ಲಿವನೊನ ಕಣವನು ನಶ್ತ
ಶರಗಳಂದ ಚೊರು ಚೊರು ಮಾಡಿ ಕತತರಿಸಿದನು.

ಕುಂತ್ರಯ ವಚನವನುನ ಸಮರಿಸಿಕ ೊಂಡ ಕಣವನು ನರಾಯುಧನಾಗಿ


ಜ್ಞಾನತಪ್ತಪದದ ಭಿೋಮನನುನ ಕ ೊಲಿಲ್ಲಲಿ. ಪ್ರಮ ಕ ೊರೋಧದಿಂದ
ರಾಧ ೋಯ ಕಣವನು ಧನುಸಿಿನ ತುದಿಯಂದ ಭಿೋಮಸ ೋನನನುನ
ತ್ರವಿದನು ಮತುತ ನಗುತ್ಾತ ಅವನಗ ಹ ೋಳದನು:

“ಪ್ುರುಷ್ರಿಗಿರಬ ೋಕಾದ ಗಡಡ-ಮಿೋಸ ಗಳಲಿದ ನಪ್ುಂಸಕನ ೋ!


ಮೊಢ! ಹ ೊಟ ಟಬಾಕ! ಅಸರಗಳನುನ ಕಲ್ಲಯದವನ ೋ!
ಯುದಧಹ ೋಡಿಯೋ! ಬಾಲಸವಭಾವದವನ ೋ! ಸಂಗಾರಮಕಾತರ!
ಪ್ುನಃ ಪ್ುನಃ ಯುದಧಕ ಕ ಬರಬ ೋಡ! ಎಲ್ಲಿ ಭ ೊೋಜಸಲು
ಬಹುವಿಧದ ಭಕ್ಷಯ ಪಾನೋಯಗಳರುತತವೊೋ ಅಲ್ಲಿಗ ನೋನು
ಯೋಗಾನ ೋ ಹ ೊರತು ಯುದಧದಲ್ಲಿ ಎಂದೊ ಅಲಿ! ನೋನು
ಯುದಧವಿಶಾರದನಲಿ! ಭಿೋಮ! ಮುನಯಾಗು ಅಥವಾ ವನಕ ಕ
ಹ ೊೋಗಿ ಫಲಗಳನಾನದರೊ ಸ ೋವಿಸಿ ಜೋವಿಸಿಕ ೊಂಡಿರು! ನೋನು

614
ಫಲಮೊಲಗಳನುನ ತ್ರನುನವುದಕ ಕು ಮತುತ ಅತ್ರಥಿಭ ೊೋರ್ನಕ ಕ
ಯೋಗಾ! ಆದರ ಶಸರಗಳನ ನತ್ರತ ಯುದಧಮಾಡುವುದರಲ್ಲಿ
ಯೋಗಾನ ಂದು ನನನನುನ ಮನನಸುವುದಿಲಿ. ವನದಲ್ಲಿ ಪ್ುಷ್ಪ-
ಮೊಲ-ಫಲಾಹಾರಗಳು ಮತುತ ವರತ-ನಯಮಗಳ ೋ ನನಗ
ಉಚಿತವಾದವುಗಳು. ನೋನು ಯುದಧವಿಶಾರದನಲಿ! ಅಯಾಾ!
ಯುದಧವ ಲ್ಲಿ? ಮುನತವವ ಲ್ಲಿ? ವನಕ ಕ ತ್ ರಳು! ಯುದಧವು ನನಗ
ಉಚಿತವಾದುದಲಿ! ವನವಾಸವ ೋ ನನಗ ಅತ್ರಯಾಗಿ
ಯೋಗಾವಾದುದು! ಭ ೊೋರ್ನಾಥವವಾಗಿ ನೋನು
ಕ ೊರೋಧದಿಂದ ಮನ ಯಲ್ಲಿರುವ ಅಡುಗ ಯವರನುನ ಮತುತ
ಭೃತಾರ್ನ-ದಾಸರನುನ ತುಂಬಾ ಅವಸರ ಪ್ಡಿಸಿ ಹ ೊಡ ಯಲು
ಮಾತರ ನೋನು ಯೋಗಾ!”

ಹಂದ ಬಾಲತನದಲ್ಲಿ ಏನು ಅಪ್ತರಯವಾದವುಗಳು ನಡ ದಿದದವೊೋ


ಅವುಗಳನುನ ಕೊಡ ಎತ್ರತ ಹ ೋಳುತ್ಾತ ಕಣವನು ಭಿೋಮನ ೊಡನ
ನಷ್ೊಟರವಾಗಿ ಮಾತನಾಡಿದನು. ಶರಿೋರವನುನ
ಸಂಕುಚಿತಗ ೊಳಸಿಕ ೊಂಡಿದದ ಭಿೋಮನನುನ ವೃಷ್ಸ ೋನ ಕಣವನು ಪ್ುನಃ
ಧನುಸಿಿನಂದ ತ್ರವಿದು ಜ ೊೋರಾಗಿ ನಕುಕ ಈ ಮಾತನಾನಡಿದನು:

“ಎಲ್ಲಿ ಅಲಪಬಲವುಳವುಳಳವರಿದಾದರ ೊೋ ಅಲ್ಲಿ

615
ಹ ೊೋರಾಡಬ ೋಕು. ನನನಂಥವರ ೊಂದಿಗ ಹ ೊೋರಾಡಬಾರದು.
ನನ ೊನಡನ ಯುದಧಮಾಡುವವರಿಗ ಹೋಗಿರುವ ಮತುತ ಇನೊನ
ಕ ಟಟ ಅವಸ ಾಯಾಗುತತದ . ಕೌಂತ್ ೋಯ! ರಣದಲ್ಲಿ ನನನನುನ
ರಕ್ಷ್ಸಲ್ಲರುವ ಆ ಇಬಬರು ಕೃಷ್ಣರು ಎಲ್ಲಿದಾದರ ೊೋ ಅಲ್ಲಿಗ
ಹ ೊೋಗು! ಅಥವಾ ಮನ ಗಾದರೊ ಹ ೊೋಗು! ನನನಂತಹ
ಬಾಲಕನ ೊಂದಿಗ ೋನು ಯುದಧ!”

ಹೋಗ ಕಣವನು ವೃಷಿಣಸಿಂಹ ಕೃಷ್ಣನ ಎದುರಿಗ ೋ ಮಹಾತಮ ಪಾಥವ


ಭಿೋಮನನುನ ವಿರಥನನಾನಗಿ ಮಾಡಿ ಕ ೊಚಿಿಕ ೊಂಡನು. ಆಗ
ಕ ೋಶವನಂದ ಪ್ರಚ ೊೋದಿತನಾದ ಕಪ್ತಧವರ್ ಅರ್ುವನನು ಸೊತಪ್ುತರನ
ಮೋಲ ಮಸ ಗಲ್ಲಿನಂದ ಶುದಧಪ್ಡಿಸಿದದ ಶರಗಳನುನ ಪ್ರಯೋಗಿಸಿದನು.
ಪಾಥವನ ಭುರ್ಗಳಂದ ಬಿಡಲಪಟಟ, ಗಾಂಡಿೋವದಿಂದ ಹ ೊರಟ
ಕಾಂಚನಭೊಷ್ಣ ಶರಗಳು ಹಂಸಗಳು ಕೌರಂಚಪ್ವವತವನುನ ಹ ೋಗ ೊೋ
ಹಾಗ ಕಣವನ ಶರಿೋರದ ಒಳಹ ೊಕಕವು. ಧನಂರ್ಯನು
ಗಾಂಡಿೋವದಿಂದ ಪ್ರಯೋಗಿಸಿದ ಭುರ್ಂಗಗಳಂತ್ರದದ ಆ ಬಾಣಗಳಂದ
ಸೊತಪ್ುತರನು ಭಿೋಮಸ ೋನನಂದ ದೊರಸರಿಯುವಂತ್ ಮಾಡಿದನು.
ಮದಲು ಭಿೋಮನಂದ ಧನುಸಿನುನ ಕಳ ದುಕ ೊಂಡಿದದ ಮತುತ ಈಗ
ಧನಂರ್ಯನ ಶರಗಳಂದ ಪ್ತೋಡಿತನಾದ ಕಣವನು ತನನ

616
ಮಹಾರಥದಲ್ಲಿ ಕುಳತು ಭಿೋಮನರುವಲ್ಲಿಂದ ದೊರ
ಹ ೊರಟುಹ ೊೋದನು. ನರಷ್ವಭ ಭಿೋಮನೊ ಕೊಡ ಸಾತಾಕಿಯ
ರಥವನ ನೋರಿ ತಮಮ ಸವಾಸಾಚಿಯನುನ ರಣದಲ್ಲಿ ಅನುಸರಿಸಿಹ ೊೋದನು.
ಆಗ ಕ ೊರೋಧದಿಂದ ಕಣುಣಗಳು ಕ ಂಪಾಗಿದದ ಧನಂರ್ಯನು ತವರ ಮಾಡಿ
ಕಣವನನುನ ಗುರಿಯಟುಟ ಅಂತಕ ಮೃತುಾವಿನಂತ್ರರುವ ನಾರಾಚವನುನ
ಪ್ರಯೋಗಿಸಿದನು. ಆಕಾಶದಲ್ಲಿ ಗರುಡವು ಸಪ್ವವನುನ ಹುಡುಕಿಕ ೊಂಡು
ಹ ೊೋಗುವಂತ್ ಗಾಂಡಿೋವದಿಂದ ಬಿಡಲಪಟಟ ಆ ನಾರಾಚವು ವ ೋಗವಾಗಿ
ಕಣವನನುನ ಹುಡುಕಿಕ ೊಂಡು ಹ ೊೋಯತು. ಅಂತರಿಕ್ಷದಲ್ಲಿ ಹ ೊೋಗುತ್ರತದದ
ಆ ನಾರಾಚವನುನ ಮಹಾರಥ ದೌರಣಿಯು ಧನಂರ್ಯನ ಭಯದಿಂದ
ಕಣವನನುನ ಉಳಸಲು ಬಯಸಿ ಪ್ತ್ರರಯಂದ ತುಂಡರಿಸಿದನು. ಆಗ
ಕುಪ್ತತನಾದ ಅರ್ುವನನು ಅರವತ್ಾನಲುಕ ಶ್ಲ್ಲೋಮುಖ್ಗಳಂದ
ದೌರಣಿಯನುನ ಹ ೊಡ ದು “ಹ ೊೋಗಬ ೋಡ! ನಲುಿ!” ಎಂದು ಹ ೋಳದನು.
ಧನಂರ್ಯ ಶರಗಳಂದ ಪ್ತೋಡಿತನಾದ ದೌರಣಿಯಾದರ ೊೋ
ಮತತಗರ್ಗಳಂದಲೊ ರಥಸಂಕುಲಗಳಂದ ಸ ೋನ ಯಲ್ಲಿ
ನುಸುಳಕ ೊಂಡನು. ಆಗ ರಣದಲ್ಲಿ ಸುವಣವದ ಹಡಿಗಳುಳಳ
ಧನುಸುಿಗಳ ಟ ೋಂಕಾರ ಶಬಧವನುನ ತನನ ಗಾಂಡಿೋವ ಘೊೋಷ್ದಿಂದ
ಬಲಶಾಲ್ಲ ಕೌಂತ್ ೋಯನು ಮಿೋರಿಸಿದನು. ಹಾಗ ಧನಂರ್ಯನು
ಶರಗಳಂದ ಸ ೋನ ಗಳನುನ ಪ್ತೋಡಿಸುತ್ಾತ ಸವಲಪದೊರದವರ ಗ

617
ಹ ೊೋಗುತ್ರತದದ ದೌರಣಿಯನುನ ಹಂಬಾಲ್ಲಸಿದನು. ನಾರಾಚಗಳಂದ
ಮನುಷ್ಾರು, ಕುದುರ ಗಳು ಮತುತ ಆನ ಗಳ ದ ೋಹಗಳನುನ ಸಿೋಳುತ್ಾತ
ಅರ್ುವನನು ಕಂಕಬಹವಣಗಳಂದ ಸ ೋನ ಯನುನ ಮದಿವಸಿದನು.
ಕುದುರ -ಆನ -ಮನುಷ್ಾರ ೊಂದಿಗ ಆ ಬಲವನುನ ಪಾಕಶಾಸನ ಪಾಥವ
ಅರ್ುವನನು ಪ್ರಯತ್ರನಸಿ ಧವಂಸಮಾಡಿದನು.

ಸಾತಾಕಿಯಂದ ಅಲಂಬುಸನ ವಧ
ಹಾಗ ವ ೈಕತವನನಂದ ಪ್ತೋಡಿತನಾಗಿ ನರವಿೋರರ ಮಧ ಾ
ಹ ೊೋಗುತ್ರತರುವ ಪ್ುರುಷ್ಪ್ರವಿೋರ ಭಿೋಮನನುನ ನ ೊೋಡಿ ಶ್ನಪ್ರವಿೋರನು
ಅವನನುನ ರಥದಲ್ಲಿ ಹಂಬಾಲ್ಲಸಿದನು. ಬ ೋಸಗ ಯ ಅಂತಾದಲ್ಲಿ
ವರ್ರಧರನು ಹ ೋಗ ಗುಡುಗುವನ ೊೋ, ಮಳ ಗಾಲದ ಅಂತಾದಲ್ಲಿ
ಸೊಯವನು ಹ ೋಗ ಸುಡುವನ ೊೋ ಹಾಗ ದೃಢವಾದ ಧನುಸಿಿನಂದ
ಶತುರಗಳನುನ ವಧಿಸುತ್ಾತ ಅವನು ದುಯೋವಧನನ ಸ ೋನ ಯನುನ
ನಡುಗಿಸಿದನು. ಬ ಳಳಯ ಪ್ರಕಾಶದ ಕುದುರ ಗಳ ಂದಿಗ ಗಜವಸುತ್ಾತ
ಬರುತ್ರತದದ, ರಣದಲ್ಲಿ ಸಂಚರಿಸುತ್ರತದದ ನರವಿೋರ ಮಾಧವಾಗರನನುನ
ಕೌರವರ ಕಡ ಯ ಎಲಿ ರಥರಿಗೊ ತಡ ಯಲು ಸಾದಾವಾಗಲ್ಲಲಿ. ಆಗ
ರಾರ್ವರ, ಧನುಸಿನುನ ಹಡಿದ, ಕಾಂಚನದ ಕವಚವನುನ ಧರಿಸಿದದ
ಅಲಂಬುಸನು ಸಾತಾಕಿಯನುನ ಎದುರಿಸಿ ತಡ ದನು. ಅವರಿಬಬರ ನಡುವ

618
ಹಂದ ಂದೊ ನಡ ಯದ ಪ್ರಹಾರಗಳು ನಡ ದವು. ಈ ಇಬಬರು
ಆಹವಶ ೂೋಭರನುನ ಕೌರವರು ಮತುತ ಪಾಂಡವರು ನ ೊೋಡುತ್ರತದದರು.
ರಾರ್ವರ ಅಲಂಬುಸನು ಜ ೊೋರಾಗಿ ನಕುಕ ಅವನನುನ ಹತುತ
ಪ್ೃಷ್ತಕರಗಳಂದ ಹ ೊಡ ದನು. ಆದರ ಶ್ನಪ್ುಂಗವನು ಆ
ಪ್ೃಷ್ತಕಗಳನುನ ಬಂದು ತಲುಪ್ುವುದರ ೊಳಗ ೋಬಾಣಗಳಂದ
ತುಂಡರಿಸಿದನು. ಪ್ುನಃ ಅವನು ಅಗಿನಯಂತ್ರರುವ ಪ್ುಂಖ್ಗಳರುವ
ಮೊರು ನಶ್ತ ಬಾಣಗಳನುನ ಆಕಣವಪ್ೊಣವವಾಗಿ ಎಳ ದು
ಹ ೊಡ ಯಲು ಅವು ಸಾತಾಕಿಯ ಕವಚವನುನ ಸಿೋಳ ಶರಿೋರವನುನ
ಪ್ರವ ೋಶ್ಸಿದವು. ಅನಲ-ಅಗಿನಯರ ಪ್ರಭಾವವುಳಳ ಆ ಬಾಣಗಳಂದ
ಅವನ ದ ೋಹವನುನ ಸಿೋಳ, ಅಲಂಬುಸನು ಉರಿಯುತ್ರತರುವ
ಬಾಣಗಳಂದ ಬ ಳಳಯ ಪ್ರಕಾಶವುಳಳ ಅವನ ನಾಲುಕ ಕುದುರ ಗಳನೊನ
ಹ ೊಡ ದು ಜ ೊೋರಾಗಿ ನಕಕನು. ಹಾಗ ಅವನಂದ ಹ ೊಡ ಯಲಪಟಟ
ಚಕರಧರ ಕೃಷ್ಣನ ಪ್ರಭಾವವುಳಳ ತರಸಿವೋ ಶ್ನಯು ಉತತಮ ವ ೋಗವುಳಳ
ಬಾಣಗಳಂದ ಅಲಂಬುಸನ ನಾಲುಕ ಕುದುರ ಗಳನುನ ಸಂಹರಿಸಿದನು.
ಆಗ ಅವನ ಸೊತನ ಶ್ರವನುನ ಕತತರಿಸಿ, ಕಾಲಾಗಿನಯಂತ್ ಬ ಳಗುತ್ರತದದ
ಭಲಿದಿಂದ ಕುಂಡಲಸಹತವಾಗಿದದ, ಪ್ೊಣವಚಂದರನಂತ್ ಪ್ರಕಾಶ್ಸುತ್ರತ,
ಎಲ ಿಡ ಹ ೊಳ ಯುತ್ರತದದ ಅವನ ಮುಖ್ವನುನ ದ ೋಹದಿಂದ ಕತತರಿಸಿದನು.

619
ರಣದಲ್ಲಿ ಆ ರಾರ್ಪ್ುತರಪೌತರನನುನ ಸಂಹರಿಸಿ ಮಧುಗಳ ಋಷ್ಭ
ಪ್ರಮಾಥಿ ವಿೋರನು ಕೌರವ ಸ ೋನ ಗಳನುನ ಹಂದ ಸರಿಸಿ ಅರ್ುವನನ ಬಳ
ಹ ೊೋದನು. ಮುಂದ ಹ ೊೋಗುತ್ರತರುವ ಆ ವೃಷಿಣವರನು ಶತುರಗಳ ಮಧ ಾ
ಹ ೊೋಗುವಾಗ ಪ್ುನಃ ಪ್ುನಃ ಭಿರುಗಾಳಯು ಮೋಡಗಳ ರಾಶ್ಯನುನ
ಚದುರಿಬಿಡುವಂತ್ ಬಾಣಗಳಂದ ಕುರುಗಳ ಸ ೋನ ಯನುನ
ಸಂಹರಿಸುತ್ರತದದನು. ಆ ನರಸಿಂಹನು ಎಲ ಿಲ್ಲಿ ಹ ೊೋಗಲು
ಬಯಸುತ್ರತದದನ ೊೋ ಅಲಿಲ್ಲಿಗ ಸಿಂಧುದ ೋಶದ, ಸಾಧು, ತ್ಾಳ ಮಯುಳಳ,
ಗ ೊೋವಿನ ಹಾಲು-ಕುಂದ-ಚಂದರ-ಹಮಗಳ ಪ್ರಕಾಶವುಳಳ,
ಸುವಣವಜಾಲ ಗಳಂದ ಅಲಂಕೃತಗ ೊಂಡ ಅವನ ಕುದುರ ಗಳು
ಕ ೊಂಡ ೊಯುಾತ್ರತದದವು. ಆಗ ದುಃಶಾಸನನುನ ಯೋಧಮಖ್ಾನನಾನಗಿ
ಮಾಡಿಕ ೊಂಡು ಧೃತರಾಷ್ರನ ಮಕಕಳು ಮತುತ ಅನಾ ಯೋಧರು
ತವರ ಮಾಡಿ ಅವನನುನ ಮುತ್ರತದರು. ಅವರು ಶ ೈನ ೋಯನನುನ ಎಲಿ
ಕಡ ಗಳಂದ ಸುತುತವರ ದು ರಣದಲ್ಲಿ ಸ ೋನ ಗಳ ಸಹಾಯದಿಂದ
ಆಕರಮಣಿಸಿದರು. ಸಾತವತರ ಪ್ರವರ ಆ ವಿೋರನೊ ಕೊಡ
ಬಾಣಜಾಲಗಳಂದ ಅವರನುನ ತಡ ದನು. ಆ ಅಮಿತರಘಾತ್ರ ಶ ೈನಯು
ತಕ್ಷಣವ ೋ ಅಗಿನಕಲಪ ಪ್ತ್ರರಯಂದ ಅವರನುನ ತಡ ದು ಬಿಲಿನುನ ಎತ್ರತ
ದುಃಶಾಸನನ ಕುದುರ ಗಳನುನ ಸಂಹರಿಸಿದನು.

620
ಅರ್ುವನನು ಸಾತಾಕಿಯನುನ ನ ೊೋಡಿದುದು
ದುಃಶಾಸನನ ರಥದ ಮೋಲ ಆಕರಮಣಿಸಲು ಸಿದಧನಾಗಿದದ,
ಸ ೋನಾಸಮುದರವನುನ ಧ ೈಯವದಿಂದ ಪ್ರವ ೋಸಿದ,
ಅವಸರದಲ್ಲಿದದವರಲ್ಲಿಯೋ ಹ ಚುಿ ತವರ ಮಾಡುತ್ರತದದ, ಧನಂರ್ಯನ
ಹತ್ ೈಷಿಯಾದ ಆ ಮಹಾಬಾಹುವನುನ ಸುವಣವವಿಕೃತ ಧವರ್ರಾದ
ಮಹ ೋಷಾವಸ ತ್ರರಗತವರು ಸುತುತವರ ದರು. ಕುರದಧರಾದ ಆ
ಪ್ರಮಧನವಗಳು ರಥಗುಂಪ್ುಗಳಂದ ಅವನನುನ ಎಲಿಕಡ ಗಳಂದ
ಸುತುತವರ ದು ಶರವಾರತಗಳಂದ ಮುಚಿಿ ತಡ ದರು. ಮಹಾರಣದಲ್ಲಿ
ಪ್ರಯತ್ರನಸುತ್ರತದದ ಆ ಐನೊರು ಶತುರ ರಾರ್ಪ್ುತರರನುನ ಸತಾವಿಕರಮಿ
ಸಾತಾಕಿಯಬಬನ ೋ ಸ ೊೋಲ್ಲಸಿದನು. ಚಪಾಪಳ ಯ ಘೊೋಷ್ಗಳಂದ
ತುಂಬಿಹ ೊೋಗಿದದ, ಖ್ಡಗ-ಶಕಿತ-ಗದ ಗಳಂದ ತುಂಬಿಹ ೊೋಗಿದದ, ನೌಕ ಯೋ
ಇಲಿದ ಸಮುದರದಂತ್ರದದ ಭಾರತ್ರೋ ಸ ೋನ ಯ ಮಧಾದಲ್ಲಿ ಪ್ರವ ೋಶ್ಸಿದ
ಶ ೈನ ೋಯನು ರಣದಲ್ಲಿ ನಡ ಸಿದ ಅದುುತವು ಕಂಡುಬಂದಿತು. ಅವನ
ಲಾಘವವು ಎಷಿಟತ್ ತಂದರ ಪ್ಶ್ಿಮದಲ್ಲಿ ಅವನನುನ ನ ೊೋಡಿದರ
ಪ್ೊವವದಲ್ಲಿಯೊ ಅವನು ಕಾಣುತ್ರತದದನು. ಉತತರ, ದಕ್ಷ್ಣ, ಪ್ೊವವ,
ಪ್ಶ್ಿಮಗಳಲ್ಲಿ ಮತುತ ಇತರ ದಿಕುಕಗಳಲ್ಲಿ ನೊರು ರಥಗಳ
ಒಂದರಲ್ಲಿಯೋ ಇವ ಯೋ ಎನುನವಂತ್ ಆ ಶೂರನು ಸಂಚರಿಸಿ
ಕಾಣಿಸಿಕ ೊಳುಳತ್ರತದದನು. ಸಿಂಹದಂತ್ ನಡ ಯುತ್ರತದದ ಆ ವಿಕಾರಂತನ
621
ಚರಿತವನುನ ನ ೊೋಡಿ ಸಂತಪ್ತರಾದ ತ್ರರಗತವರು ತಮಮವರ ಕಡ
ಪ್ಲಾಯನಮಾಡಿದರು. ಆಗ ಶೂರಸ ೋನರ ಇತರ ಶೂರರು ರಣದಲ್ಲಿ
ಮದಿಸಿದ ಆನ ಯನುನ ಅಂಕುಶಗಳಂದ ಹ ೋಗ ೊೋ ಹಾಗ ಅವನನುನ
ಶರವಾರತಗಳಂದ ತಡ ದರು. ಮುಹೊತವದಲ್ಲಿಯೋ ಅವರನುನ
ಹಂದ ಸರಿಸಿ ಅಚಿಂತಾಬಲವಿಕರಮಿ ಸಾತಾಕಿಯು ಕಲ್ಲಂಗರ ೊಂದಿಗ
ಯುದಧಮಾಡಿದನು.

ಸ ೊೋಲ್ಲಸಲು ಕಷ್ಟವಾದ ಕಲ್ಲಂಗರ ಆ ಸ ೋನ ಯನೊನ ಅತ್ರಕರಮಿಸಿ ಆ


ಮಹಾಬಾಹುವು ಪಾಥವ ಧನಂರ್ಯನ ಬಳ ಬಂದನು. ನೋರಿನಲ್ಲಿ
ಈಜ ಬಳಲ್ಲದ ಈರ್ುಗಾರನು ದಡವನುನ ಸ ೋರಿದವನಂತ್ ಆ
ಪ್ುರುಷ್ವಾಾಘರನನುನ ಕಂಡು ಯುಯುಧಾನನು ಆಶಾವಸಿತನಾದನು.
ಬರುತ್ರತರುವ ಅವನನುನ ನ ೊೋಡಿ ಕ ೋಶವನು ಅರ್ುವನನಗ ಹ ೋಳದನು:

“ಪಾಥವ! ಇಗ ೊೋ ನನನನ ನೋ ಅನುಸರಿಸಿ ಶ ೈನ ೋಯನು ಇಲ್ಲಿಗ


ಬಂದಿದಾದನ . ಇವನು ನನನ ಶ್ಷ್ಾ. ಸಖ್ನೊ ಕೊಡ. ಈ
ಸತಾಪ್ರಾಕರಮಿೋ ಪ್ುರುಷ್ಷ್ವಭನು ಸವವಯೋಧರನೊನ
ತೃಣಿೋಕರಿಸಿ ರ್ಯಸಿದಾದನ . ನನನ ಪಾರಣಗಳಗಿಂತಲೊ ಹ ಚುಿ
ಪ್ತರಯ ಸಾತಾಕಿಯು ಕೌರವಯೋಧರಿಗ ಘೊೋರವಾದ
ಉಪ್ದರವವನುನ ನೋಡಿ ಇಲ್ಲಿಗ ಬಂದಿದಾದನ . ಇಗ ೊೋ!

622
ಸಾತಾಕಿಯು ದ ೊರೋಣ ಮತುತ ಭ ೊೋರ್ ಕೃತವಮವನನೊನ
ವಿಶ್ಖ್ಗಳಂದ ಅಲಿಗಾಣಿಸಿ ಫಲುಗನನ ಬಳಗ ಂದು
ಬಂದಿದಾದನ . ಧಮವರಾರ್ನಗ ಪ್ತರಯವಾದುದನುನ
ಮಾಡಬಯಸಿ, ಶ ರೋಷ್ಠರಲ್ಲಿ ಶ ರೋಷ್ಠ ಯೋಧರನುನ ಸಂಹರಿಸಿ
ಕೃತ್ಾಸರ ಸಾತಾಕಿಯು ಫಲುಗನನ ಬಳಗ ಂದು ಬಂದಿದಾದನ .
ಸ ೋನ ಯ ಮಧಾದಲ್ಲಿ ಸುದುಷ್ಕರ ಕಮವಗಳನುನ ಮಾಡಿ ನನನ
ದಶವನವನುನ ಬಯಸಿ ಮಹಾಬಲ ಸಾತಾಕಿಯು ಬಂದಿದಾದನ .
ಏಕರಥನಾಗಿ ಆಚಾಯವನ ೋ ಮದಲಾದ ಮಹಾರಥರ ೊಡನ
ಯುದಧಮಾಡಿ ಸಾತಾಕಿಯು ಇಲ್ಲಿಗ ಬಂದಿದಾದನ .
ಧಮವಪ್ುತರನಂದ ಕಳುಹಸಲಪಟಟ ಸಾತಾಕಿಯು
ಸವಬಾಹುಬಲವನ ನೋ ಆಶರಯಸಿ ಸ ೋನ ಯನುನ ಭ ೋದಿಸಿ ನನನ ಬಳ
ಬಂದಿದಾದನ . ಇಲ್ಲಿಗ ಬಂದ ಸತಾವಿಕರಮಿ ಸಾತಾಕಿಯ
ಸಮನಾದ ಯೋಧನು ಕೌರವರಲ್ಲಿ ಯಾರೊ ಇಲಿ.
ಗ ೊೋವುಗಳ ಮಧಾದಿಂದ ಬರುವ ಸಿಂಹದಂತ್ ಸಾತಾಕಿಯು
ಬಹಳ ಸ ೋನ ಗಳನುನ ಸಂಹರಿಸಿ ಇಲ್ಲಿಗ ಬಂದಿದಾದನ .
ಕಮಲಗಳಂತ್ರರುವ ಸಹಸಾರರು ರಾರ್ರ ಶ್ರಗಳನುನ ಕತತರಿಸಿ
ಭೊಮಿಯ ಮೋಲ ಚ ಲ್ಲಿ ಬ ೋಗನ ೋ ಸಾತಾಕಿಯು ಇಲ್ಲಿಗ
ಬಂದಿದಾದನ . ಈ ಸಾತಾಕಿಯು ರಣದಲ್ಲಿ ಸಹ ೊೋದರರ ೊಂದಿಗ

623
ದುಯೋವಧನನನುನ ಸ ೊೋಲ್ಲಸಿ, ರ್ಲಸಂಧನನೊನ ಸಂಹರಿಸಿ
ಬ ೋಗನ ಇಲ್ಲಿಗ ಬಂದಿದಾದನ . ರಕತ-ಮಾಂಸಗಳ ನದಿಯು ರಕತದ
ಪ್ರವಾಹದಿಂದ ಹರಿಯುವಂತ್ ಮಾಡಿ, ಕೌರವರನುನ
ಹುಲುಿಗಳಂತ್ ಮಾಡಿ ಸಾತಾಕಿಯು ಬರುತ್ರತದಾದನ .”

ಆಗ ಅಸಂತ್ ೊೋಷ್ದಿಂದ ಕೌಂತ್ ೋಯನು ಕ ೋಶವನಗ ಹ ೋಳದನು:

“ಮಹಾಬಾಹ ೊೋ! ಸಾತಾಕಿಯು ನನನ ಬಳ ಬಂದಿರುವುದು


ನನಗ ಒಳ ಳಯದ ನಸುತ್ರತಲಿ. ಸಾತವತನಲಿದ ೋ ಧಮವರಾರ್ನು
ಜೋವಂತವಾಗಿದಾದನ ೊೋ ಅಥವಾ ಇಲಿವೊೋ ಎಂಬ
ವೃತ್ಾತಂತವನುನ ನಾನು ಅರಿತ್ರಲಿ. ಇವನ ೋ ಪಾಥಿವವನನುನ
ರಕ್ಷ್ಸಬ ೋಕಾಗಿತುತ. ಹಾಗಿರುವಾಗ ಕೃಷ್ಣ! ಅವನನುನ ಬಿಟುಟ
ಇವನು ಏಕ ನನನನುನ ಅನುಸರಿಸಿ ಬಂದಿದಾದನ ? ರಾರ್ನನುನ
ದ ೊರೋಣನಗಾಗಿ ಬಿಟುಟ ಬಿಟ್ಟಟದಾದನ . ಸ ೈಂಧವನು ಪ್ತನವಿನೊನ
ಆಗಿಲಿ. ರಣದಲ್ಲಿ ಭೊರಿಶರವನು ಶ ೈನ ಯನನುನ ಆಕರಮಣಿಸಲು
ಮುಂದ ಬರುತ್ರತದಾದನ . ಸ ೈಂಧವನ ಕುರಿತ್ಾದ ಈ ಗುರುತರ
ಭಾರವನುನ ಹ ೊತ್ರತರುವ ನಾನು ರಾರ್ನ ಕುರಿತೊ
ಚಿಂತ್ರಸಬ ೋಕು ಮತುತ ಸಾತಾಕಿಯನೊನ ರಕ್ಷ್ಸಬ ೋಕಾಗಿದ .
ದಿವಾಕರನು ಇಳಯುತ್ರತದಾದನ . ರ್ಯದರಥನನೊನ

624
ಕ ೊಲಿಬ ೋಕಾಗಿದ . ಮಹಾಬಾಹು ಸಾತಾಕಿಯಾದರ ೊೋ
ಬಳಲ್ಲದಾದನ . ಆಯುಧಗಳು ಕಡಿಮಯಾಗಿವ . ಅವನ
ಕುದುರ ಗಳು ಸಾರಥಿಯೊ ಬಳಲ್ಲದಾದರ . ಸಹಾಯವುಳಳ
ಭೊರಿಶರವನು ಬಳಲ್ಲಲಿ. ಈ ಸಮಾಗಮದಲ್ಲಿ ಅವನು
ಸುರಕ್ಷ್ತನಾಗಿರಬಲಿನ ೋ? ಸಾಗರವನುನ ಈಜಬಂದಿರುವ
ಸತಾವಿಕರಮಿ ಸಾತಾಕಿ ಶ್ನಪ್ುಂಗವನು ಈಗ ಗ ೊೋವಿನ ಪಾದದ
ಗುಳಯನುನ ತಲುಪ್ತ ಎಡವಿ ಬಿೋಳಬಲಿನ ೋ? ಕೌರವ ಮುಖ್ಾ
ಕೃತ್ಾಸರ ಮಹಾತಮ ಭೊರಿಶರವನನುನ ಎದುರಿಸಿ ಸಾತಾಕಿಯು
ಕ್ ೋಮದಿಂದಿರಬಲಿನ ೋ? ಆಚಾಯವನ ಭಯವನುನ ಕಡ ಗಣಿಸಿ
ಸಾತಾಕಿಯನುನ ಕಳುಹಸಿರುವುದು ಧಮವರಾರ್ನ ಒಂದು
ದ ೊಡಡ ತಪ ಪಂದು ಭಾವಿಸುತ್ ೋತ ನ . ಪ್ಕ್ಷ್ ಗಿಡುಗವು
ಮಾಂಸವನುನ ಹ ೋಗ ೊೋ ಹಾಗ ದ ೊರೋಣನು ಧಮವರಾರ್ನನುನ
ಹಡಿಯಲು ಸದಾ ಬಯಸುತ್ರತರುತ್ಾತನ . ನೃಪ್ನು
ಕುಶಲನಾಗಿರುವನ ೊೋ ಎನ ೊೋ!”

ಅರ್ುವನನು ಭೊರಿಶರವನ ಬಾಹುಗಳನುನ ತುಂಡರಿಸಿದುದು


ಯುದಧದುಮವದ ಸಾತವತನು ಮೋಲ ಬಿೋಳುತ್ರತರುವುದನುನ ನ ೊೋಡಿದ
ಭೊರಿಶರವನು ಕ ೊರೋಧದಿಂದ ಅವನನುನ ಒಮಮಲ ೋ ಆಕರಮಣಿಸಿದನು. ಆ

625
ಮಹಾಬಾಹು ಕೌರವಾನು ಶ್ನಪ್ುಂಗವನಗ ಹ ೋಳದನು:

“ಇಂದು ನನನನುನ ಪ್ಡ ದ ! ಒಳ ಳಯದಾಯತು ಇಂದು ನೋನು


ಕಣಿಣಗ ಬಿದ ದ! ಬಹಳ ಸಮಯದಿಂದ ಬಯಸುತ್ರತದದ ನನಗ
ಇಂದು ದ ೊರಕಿದಿದೋಯ! ಇಂದು ರಣವನುನ ಬಿಟುಟ ಹ ೊೋಗದ ೋ
ಇದದರ ನೋನು ನನನಂದ ಜೋವಂತ ಹ ೊೋಗಲಾರ . ಶೂರನ ಂದು
ನತಾವೂ ಅಭಿಮಾನಯಾಗಿರುವ ನನನನುನ ಇಂದು ಸಮರದಲ್ಲಿ
ಕ ೊಂದು ಕುರುರಾರ್ ಸುಯೋಧನನನುನ ಹಷ್ವಗ ೊಳಸುತ್ ೋತ ನ .
ಇಂದು ರಣದಲ್ಲಿ ನನನ ಬಾಣಗಳಂದ ದಗಧನಾಗಿ
ಧರಣಿೋತಲದಲ್ಲಿ ಬಿದಿದರುವ ನನನನುನ ವಿೋರರಾದ ಕ ೋಶವ-
ಅರ್ುವನರು ಒಟ್ಟಟಗ ೋ ನ ೊೋಡಲ್ಲದಾದರ . ಇಂದು ನೋನು
ನನನಂದ ಹತನಾದ ಯಂದು ಕ ೋಳ ಸ ೋನ ಯನುನ ಪ್ರವ ೋಶ್ಸಲು
ಹ ೋಳದ ರಾಜಾ ಧಮವಸುತನು ಸದಾದಲ್ಲಿಯೋ
ನಾಚಿಗ ಪ್ಡುವವನದಾದನ . ಇಂದು ನೋನು ರಕತದಲ್ಲಿ ತ್ ೊೋಯುದ
ಹತನಾಗಿ ಭೊಮಿಯಮೋಲ ಮಲಗಿರಲು ಪಾಥವ
ಧನಂರ್ಯನು ನನನ ವಿಕರಮವನುನ ತ್ರಳದುಕ ೊಳುಳತ್ಾತನ . ಹಂದ
ದ ೋವಾಸುರರ ಯುದಧದಲ್ಲಿ ಶಕರನು ಬಲ್ಲಯಂದಿಗ
ಯುದಧಮಾಡಿದಂತ್ ನನ ೊನಡನ ಯುದಧಮಾಡಬ ೋಕ ಂಬ

626
ಬಹುಕಾಲದ ನನನ ಅಭಿಲಾಷ ಯು ಇಂದು ಪ್ೊರ ೈಸಲ್ಲದ .
ಸಾತವತ! ಇಂದು ನನಗ ಮಹಾಘೊೋರವಾದ ಯುದಧವನುನ
ನೋಡುತ್ ೋತ ನ . ಆಗ ನನಗ ನನನ ಬಲಪೌರುಷ್ವ ೋನ ಂದು
ತ್ರಳಯುತತದ . ರಾಮಾನುರ್ ಲಕ್ಷಮಣನಂದ ರಾವಣಿಯು ಹ ೋಗ
ಯಮಲ ೊೋಕಕ ಕ ಕಳುಹಸಲಪಟಟನ ೊೋ ಹಾಗ ಇಂದು ನೋನೊ
ಕೊಡ ರಣದಲ್ಲಿ ನನನಂದ ಹತನಾಗಿ ಯಮಲ ೊೋಕಕ ಕ
ಹ ೊೋಗುವ . ಇಂದು ನೋನು ಹತನಾಗಲು ಕೃಷ್ಣ, ಪಾಥವ ಮತುತ
ಧಮವರಾರ್ರು ನರುತ್ಾಿಹರಾಗಿ ರಣವನುನ ತ್ ೊರ ಯುವುದು
ಖ್ಂಡಿತ. ನಶ್ತ ಸಾಯಕಗಳಂದ ಇಂದು ನನಗ ಪ್ೊಜ ಗ ೈದು
ನನನಂದ ರಣದಲ್ಲಿ ಹತರಾದವರ ಸಿರೋಯರಿಗ
ಆನಂದವನುನಂಟುಮಾಡುತ್ ೋತ ನ . ಸಿಂಹದ ಆಹಾರವಾಗಿ
ಬಂದ ಕ್ಷುದರಮೃಗವು ಹ ೋಗ ೊೋ ಹಾಗ ನನನ ದೃಷಿಟಯ
ಪ್ರಿಧಿಯಲ್ಲಿ ಬಂದಿರುವ ನೋನು ಬಿಡುಗಡ ಹ ೊಂದಲಾರ .”

ಯುಯುಧಾನನಾದರ ೊೋ ಅವನಗ ನಗುತ್ಾತ ಉತತರಿಸಿದನು:

“ಕೌರವ ೋಯ! ಯುದಧದಲ್ಲಿ ನನಗ ಭಯವ ಂಬುದ ೋ ಗ ೊತ್ರತಲಿ.


ಸಂಗಾರಮದಲ್ಲಿ ಯಾರು ನನನನುನ ನರಾಯುಧನನಾನಗಿ
ಮಾಡುತ್ಾತರ ೊೋ ಅವರ ೋ ನನನನುನ ಸಂಹರಿಸಬಲಿರು. ಬಹಳ

627
ವಷ್ವಗಳ ವರ ಗ ನನನನುನ ಸಂಹರಿಸದಿದದ ನೋನು ಇಂದು
ಕ ೊಲಿಲಾರ . ಸ ೊಕಿಕನಂದ ಹ ೋಳದ ಬಹಳ ಮಾತುಗಳನುನ
ಕಮವದಲ್ಲಿ ಮಾಡಿತ್ ೊೋರಿಸು. ಶರದೃತುವಿನ ಮೋಡದ
ಗುಡುಗಿನಂತ್ ನನನ ಈ ಕೊಗಾಟವು ನಷ್ಫಲವಾದುದು. ವಿೋರ!
ನನನ ಈ ಗರ್ವನ ಯನುನ ಕ ೋಳ ನನಗ ನಗು ಬರುತ್ರತದ .
ಬಹುಕಾಲದಿಂದ ನೋನು ಬಯಸುತ್ರತರುವ ಈ ಯುದಧವು
ಇಂದು ನಡ ಯಲ್ಲ. ನನ ೊನಡನ ಯುದಧಮಾಡಲು ಬಯಸಿದ
ನನನ ಮತ್ರಯು ತವರ ಮಾಡುತ್ರತದ . ನನನನುನ ಕ ೊಲಿದ ೋ ನಾನಂದು
ಹಂದಿರುಗುವುದಿಲಿ.”

ಹೋಗ ಅನ ೊಾೋನಾರನುನ ವಾಗಾಬಣಗಳಂದ ಗಾಯಗ ೊಳಸುತ್ಾತ ಆ


ನರಪ್ುಂಗವರು ಪ್ರಮ ಕುರದಧರಾಗಿ ಪ್ರಸಪರರ ಪಾರಣಗಳನುನ
ತ್ ಗ ಯಲು ಬಯಸಿ ರಣರಂಗದಲ್ಲಿ ಹ ೊೋರಾಡಿದರು. ಆ ಇಬಬರು
ನರವಾಾಘರ ಯೋಧರು ರಣದಲ್ಲಿ ಸಪಧಿವಸುತ್ಾತ ಹ ಣಾಣನ ಗ
ಮದ ೊೋತಕಟ ಸಲಗಗಳ ರಡು ಸಂಕುರದಧರಾಗಿ ಹ ೊೋರಾಡುವಂತ್
ಪ್ರಸಪರರ ಮೋಲ ಎರಗಿದರು. ಭೊರಿಶರವ ಮತುತ ಸಾತಾಕಿಯರು
ಭಯಂಕರ ಮೋಡಗಳಂತ್ ಪ್ರಸಪರರ ಮೋಲ ಶರವಷ್ವಗಳನುನ
ಸುರಿಸಿದರು. ಸೌಮದತ್ರತಯಾದರ ೊೋ ಶ ೈನ ೋಯನನುನ ಆಶುಗಗಳಂದ

628
ಮುಚಿಿ ಸಂಹರಿಸಲು ಬಯಸಿ ನಶ್ತ ಶರಗಳಂದ ಹ ೊಡ ದನು. ಇನೊನ
ಬ ೋರ ಹತತರಿಂದ ಸಾತಾಕಿಯನುನ ಹ ೊಡ ದು, ಆ ಶ್ನಪ್ುಂಗವನನುನ
ಕ ೊಲಿಲು ನಶ್ತ ಬಾಣಗಳನುನ ಬಿಟಟನು. ಆ ತ್ರೋಕ್ಷ್ಣ ವಿಶಾಖ್ಗಳು
ಬರುವುದರ ೊಳಗ ಅಂತರಿಕ್ಷದಲ್ಲಿಯೋ ಸಾತಾಕಿಯು ಅಸರಗಳಂದ
ತುಂಡರಿಸಿದನು. ಕುರು-ವೃಷಿಣಯರ ಯಶಸಕರರಾದ, ಉತತಮ ಕುಲದಲ್ಲಿ
ರ್ನಸಿದವರೊ ಆದ ಆ ವಿೋರರಿಬಬರೊ ಮತ್ ತ ಪ್ರಸಪರರ ಮೋಲ
ಶರವಷ್ವಗಳನುನ ಸುರಿಸಿದರು. ಎರಡು ಹುಲ್ಲಗಳು ತಮಮ
ಉಗುರುಗಳಂದ ಮತುತ ಮಹಾಗರ್ಗಳು ತಮಮ ದಂತಗಳಂದ ಹ ೋಗ ೊೋ
ಹಾಗ ಅವರಿಬಬರೊ ರಥಶಕಿತಗಳಂದ ಮತುತ ವಿಶ್ಖ್ಗಳಂದ
ಅನ ೊಾೋನಾರನುನ ಗಾಯಗ ೊಳಸಿದರು. ದ ೋಹಗಳನುನ ರ್ಝವರಿಸುತ್ಾತ,
ಗಾಯಗಳಂದ ರಕತವನುನ ಸುರಿಸುತ್ಾತ ಅವರಿಬಬರೊ ಅನ ೊಾೋನಾರ
ಪಾರಣಗಳನುನ ಪ್ಣವಾಗಿಟುಟ ರ್ೊಜಾಡುತ್ರತದದರು.

ಹೋಗ ಆ ಇಬಬರು ಉತತಮಕಮಿವ ಕುರು-ವೃಷಿಣ ಯಶಸಕರರು


ಪ್ರಸಪರರ ೊಂದಿಗ ಆನ ಗಳ ಹಂಡಿನ ಸಲಗಗಳಂತ್ ಹ ೊೋರಾಡಿದರು.
ಪ್ರಮ ಸಾಾನವಾದ ಬರಹಮಲ ೊೋಕವನ ನೋ ಬಯಸಿದದ ಅವರು
ಅನ ೊಾೋನಾರನುನ ಕ ೊಲಿಲು ಬಯಸಿ ಬಹಳ ಕಾಲ ಯುದಧಮಾಡುತ್ರತದದರು.
ಸಾತಾಕಿ ಸೌಮದತ್ರತಯರು ಪ್ರಸಪರರನುನ ಶರವೃಷಿಟಗಳಂದ ಸುರಿಸಿ

629
ಮುಚಿಿಸಿ ನ ೊೋಡುತ್ರತರುವ ಧಾತವರಾಷ್ರರ ಸಂತ್ ೊೋಷ್ವನುನ
ಹ ಚಿಿಸಿದರು. ಹ ಣಾಣನ ಯ ಸಲುವಾಗಿ ಗುಂಪ್ುಗಳ ಒಡ ತನವನುನ
ಹ ೊಂದಿರುವ ಎರಡು ಸಲಗಗಳು ಸ ಣ ಸಾಡುವಂತ್ ಪ್ರಸಪರರ ೊಡನ
ಸ ಣಸಾಡುತ್ರತದದ ಸ ೋನಾಪ್ತ್ರಗಳನುನ ನ ೊೋಡುತ್ಾತ ನಂತುಬಿಟಟರು.
ಪ್ರಸಪರರ ಕುದುರ ಗಳನುನ ಸಂಹರಿಸಿ ಧನುಸಿನುನ ಕತತರಿಸಿ ಅವರು
ವಿರಥರನಾನಗಿಸಿ ಮಹಾರಣದಲ್ಲಿ ಒಟ್ಟಟಗ ಹ ೊೋರಾಡಿದನು. ಎತ್ರತನ
ಚಮವದಿಂದ ಮಾಡಿದ ಚಿತ್ರರತವಾದ ವಿಶಾಲವಾದ ಶುಭವಾದ
ಗುರಾಣಿಯನುನ ಇಬಬರೊ ಹಡಿದು ಕತ್ರತಯನುನ ಒರ ಯಂದ ತ್ ಗ ದು
ಸಮರದಲ್ಲಿ ಸಂಚರಿಸತ್ ೊಡಗಿದರು. ಖ್ಡಗಗಳನೊನ, ಬಣಣದ
ಗುರಾಣಿಗಳನುನ ಹಡಿದು ಬಂಗಾರದ ಅಂಗದಗಳಂದ ಭೊಷಿತರಾದ
ರಣ ೊೋತಕಟರಾದ ಆ ಅರಿಮದವನರಿಬಬರೊ ವಿವಿಧ ಮಾಗವಗಳಲ್ಲಿ,
ಮಂಡಲಗಳಲ್ಲಿ ಸಂಚರಿಸುತ್ಾತ ಅನ ೊಾೋನಾರನುನ ಪ್ರಹರಿಸಿದರು.
ಪ್ರಸಪರರ ೊಡನ ಸ ಣ ಸಾಡಿ, ಒಂದು ಕ್ಷಣ ವಿಶಾರಂತ್ರ ಪ್ಡ ದು ಸವವ
ಸ ೋನ ಗಳು ನ ೊೋಡುತ್ರತದದಂತ್ ಆ ವಿೋರರು ಪ್ುನಃ ಹ ೊೋರಾಡ
ತ್ ೊಡಗಿದರು. ಆ ಪ್ುರುಷ್ವಾಾಘರರು ಖ್ಡಗಗಳಂದ ಗುರಾಣಿಗಳನುನ
ಕತತರಿಸಿ ವಿಶಾಲ ಖ್ಡಗಗಳನುನ ಎಸ ದು ಆ ಪ್ುರುಷ್ವಾಾಘರರು ಬಾಹು
ಯುದಧದಲ್ಲಿ ತ್ ೊಡಗಿದರು.

630
ವಿಶಾಲ ಎದ ಯ, ನೋಳವಾದ ಭುರ್ಗಳ, ಬಾಹುಯುದಧಕುಶಲರಾದ
ಅವರಿಬಬರೊ ಕಬಿಬಣದ ಪ್ರಿಘಗಳಂತ್ರರುವ ಬಾಹುಗಳಂದ
ಪ್ರಸಪರರನುನ ಪ್ರಹರಿಸಿದರು. ಶ್ಕ್ಾಬಲದಿಂದ ಕೊಡಿದ ಅವರ
ಭುಜಾಘಾತ, ನಗರಹ-ಪ್ರಗರಹಗಳು ಸವವಯೋಧರಿಗೊ
ಹಷ್ವವನುನಂಟುಮಾಡುತ್ರತದದವು. ಆ ನರಶ ರೋಷ್ಠರು ಸಮರದಲ್ಲಿ
ಯುದಧಮಾಡುತ್ರತರುವಾಗ ವಜಾವಯುಧಕೊಕ ಪ್ವವತಕೊಕ ತ್ಾಗುವ
ಹಾಗ ಮಹಾ ಭಯಂಕರ ಶಬಧವುಂಟಾಯತು. ಆನ ಗಳು ದಂತಗಳ
ತುದಿಯಂದ, ಮಹಾ ಹ ೊೋರಿಗಳು ಕ ೊೋಡಿನ ತುದಿಯಂದ ಹ ೋಗ ೊೋ
ಹಾಗ ಆ ಕುರು-ಸಾತವತ ಪ್ುಂಗವ ಮಹಾತಮರು ಸ ಣಸಾಡಿದರು.
ಸಾತವತನು ಆಯುಧಗಳನುನ ಕಳ ದುಕ ೊಂಡು ಯುದಧಮಾಡುತ್ರತರಲು
ವಾಸುದ ೋವನು ಅರ್ುವನನಗ ಹ ೋಳದನು:

“ಸವವಧನುಧವರರಲ್ಲಿ ಶ ರೋಷ್ಠನಾದವನು ರಣದಲ್ಲಿ


ವಿರಥನಾಗಿ ಯುದಧಮಾಡುತ್ರತರುವುದನುನ ನ ೊೋಡು! ನನನ
ಹಂದ ಯೋ ಭಾರತ್ರೋ ಸ ೋನ ಯನುನ ಪ್ರವ ೋಶ್ಸಿ ಇವನು
ಮಹಾವಿೋಯವದಿಂದ ಎಲಿ ಭಾರತರ ೊಂದಿಗ
ಯುದಧಮಾಡುತ್ರತದಾದನ . ಆಯಾಸಗ ೊಂಡಿರುವ
ಯೋಧಶ ರೋಷ್ಠನನುನ ಯುದಾಧಕಾಂಕ್ಷ್ಯಾದ ಭೊರಿದಕ್ಷ್ಣನು

631
ತಡ ದಿರುವನು. ಅರ್ುವನ! ಇದು ಸಮಾನರ ಯುದಧವಲಿ!”

ಆಗ ಭೊರಿಶರವನು ಕುರದಧನಾಗಿ ಯುದಧದುಮವದ ಸಾತಾಕಿಯನುನ


ಮದಿಸಿದ ಆನ ಯು ಇನ ೊನಂದು ಮದಿಸಿದ ಆನ ಯನುನ ಹ ೋಗ ೊೋ ಹಾಗ
ಪ್ರಯತನಪ್ೊವವಕವಾಗಿ ಪ್ರಹರಿಸಿದನು. ಕುರದಧರಾದ ಆ
ಯೋಧಮುಖ್ಾರ ಯುದಧವನುನ ಸಮರದಲ್ಲಿ ರಥಸಾರಾಗಿ
ಕ ೋಶವಾರ್ುವನರು ನ ೊೋಡುತ್ರತದದರು. ಆಗ ಮಹಾಬಾಹು ಕೃಷ್ಣನು
ಅರ್ುವನನಗ ಪ್ುನಃ ಹ ೋಳದನು:

“ವೃಷಿಣ-ಅಂಧಕರ ವಾಾಘರನು ಸೌಮದತ್ರತಯ


ವಶನಾಗಿರುವುದನುನ ನ ೊೋಡು! ದುಷ್ಕರವಾದ ಕಮವಗಳನುನ
ಮಾಡಿ ಬಳಲ್ಲ ಭೊಮಿಗ ಕುಸಿದಿರುವ ನನನ ಶೂರ ಶ್ಷ್ಾ
ಸಾತಾಕಿಯನುನ ಪಾಲ್ಲಸು ಅರ್ುವನ! ನನಗಾಗಿ
ಹ ೊೋರಾಡುತ್ರತರುವ ಇವನು ಯಜ್ಞಶ್ೋಲನ ವಶನಾಗದಂತ್
ಪ್ರಯತ್ರನಸು!”

ಆಗ ಸಂತ್ ೊೋಷ್ದಿಂದ ಧನಂರ್ಯನು ವಾಸುದ ೋವನಗ ಹ ೋಳದನು:

“ಸಿಂಹರಾರ್ನು ವನದಲ್ಲಿ ಗರ್ರಾರ್ನ ೊಂದಿಗ


ಸ ಣಸಾಡುವಂತ್ ವೃಷಿಣಪ್ರವಿೋರನ ೊಡನ ಆಟವಾಡುತ್ರತರುವ

632
ಕುರುಪ್ುಂಗವನನುನ ನ ೊೋಡು!”

ಆ ಮಹಾಬಾಹು ಭೊರಿಶರವನು ಸಾತಾಕಿಯನುನ ಕುಕಿಕ ನ ಲಕ ಕ ಕ ಡವಲು


ಸ ೋನ ಗಳಲ್ಲಿ ಮಹಾ ಹಾಹಾಕಾರವುಂಟಾಯತು. ಕುರುಶ ರೋಷ್ಠ
ಭೊರಿದಕ್ಷ್ಣನು ಸಿಂಹವೊಂದು ಆನ ಯನುನ ಹ ೋಗ ೊೋ ಹಾಗ ಯುದಧದಲ್ಲಿ
ಸಾತವತಪ್ರವರನನುನ ಗಿರಗಿರನ ತ್ರರುಗಿಸಿದನು. ಆಗ ರಣದಲ್ಲಿ
ಭೊರಿಶರವನು ಒರ ಯಂದ ಖ್ಡಗವನುನ ಎಳ ದು ತ್ ಗ ದು, ಅವನ
ಮುಡಿಯನುನ ಹಡಿದು ಕಾಲ್ಲನಂದ ಎದ ಗ ಒದ ದನು. ಹಾಗ
ಎಳ ದಾಡಲಪಡುತ್ರತದದ ಸಾತವತನನುನ ನ ೊೋಡಿ ವಾಸುದ ೋವನು ಇನ ೊನಮಮ
ಅರ್ುವನನಗ ಹ ೋಳದನು:

“ಮಹಾಬಾಹ ೊೋ! ವೃಷಿಣ-ಅಂಧಕರ ವಾಾಘರ,


ಧನುವಿವದ ಾಯಲ್ಲಿ ನನಗಿಂಥ ಕಡಿಮಯಲಿದ ನನನ ಶ್ಷ್ಾನು
ಸೌಮದತ್ರತಯ ವಶನಾಗಿರುವುದನುನ ನ ೊೋಡು! ಪಾಥವ!
ರಣದಲ್ಲಿ ಭೊರಿಶರವನು ವಾಷ ಣೋವಯ ಸತಾವಿಕರಮ
ಸಾತಾಕಿಯನುನ ಮಿೋರಿಸಿದನ ಂದರ ವಿಕರಮವ ಂಬುದ ೋ
ಅಸತಾವಾಗಿಬಿಡುತತದ .”

ರಣದಲ್ಲಿ ಮಹಾಬಾಹು ವಾಸುದ ೋವನು ಹೋಗ ಹ ೋಳಲು ಪಾಂಡವನು


ಮನಸಿಿನಲ್ಲಿಯೋ ಭೊರಿಶರವನನುನ ಪ್ರಶಂಸಿಸಿದನು.
633
“ಕುರುಗಳ ಕಿೋತ್ರವವಧವನನು ಸಾತವತಶ ರೋಷ್ಠನನುನ ಎಳ ದಾಡಿ
ರಣಕಿರೋಡ ಯಾಡುವಂತ್ರದಾದನ . ಅರಣಾದಲ್ಲಿ ಸಿಂಹವು ಮಹಾ
ಆನ ಯಂದನುನ ಹ ೋಗ ೊೋ ಹಾಗ ಅವನು ವೃಷಿಣವಿೋರರಲ್ಲಿ
ಶ ರೋಷ್ಠ ಸಾತಾಕಿಯನುನ ಎಳ ದಾಡುತ್ರತದಾದನ . ಅವನನುನ ಇನೊನ
ಕ ೊಲಿದ ೋ ನನನ ಸಂತ್ ೊೋಷ್ವನುನ ಹ ಚಿಿಸುತ್ರತದಾದನ !”

ಹೋಗ ಮನಸಿಿನಲ್ಲಿಯೋ ಕೌರವನನುನ ಗೌರವಿಸಿ ಪಾಥವ ಅರ್ುವನನು


ವಾಸುದ ೋವನಗ ಉತತರಿಸಿದನು:

“ಸ ೈಂಧವನಲ್ಲಿಯೋ ಆಸಕತನಾಗಿ ಗುರಿಯಟ್ಟಟರುವ ನಾನು


ಇವನನುನ ನ ೊೋಡಲ್ಲಲಿ ಮಾಧವ! ಇದು ಒಳ ಳಯ
ಕ ಲಸವಲಿದಿದದರೊ ನಾನು ಇದನುನ ಯಾದವನಗಾಗಿ
ಮಾಡುತ್ ೋತ ನ !”

ಹೋಗ ಹ ೋಳ ವಾಸುದ ೋವನ ಮಾತ್ರನಂತ್ ಮಾಡುತ್ಾತ ಪಾಂಡವನು


ಪ್ತ್ರರಯಂದ ಖ್ಡಗವನುನ ಹಡಿದಿರುವ ಯಜ್ಞಶ್ೋಲನ ಬಾಹುವನುನ
ಕತತರಿಸಿದನು.

ಸಾತಾಕಿಯಂದ ಭೊರಿಶರವನ ವಧ
ಅಂಗದದಿಂದ ಸುಶ ೂೋಭಿತವಾಗಿದದ, ಖ್ಡಗವನುನ ಹಡಿದಿದದ ಅವನ

634
ಉತತಮ ಬಾಹುವು ಜೋವಲ ೊೋಕಗಳಗ ತುಂಬಾ ದುಃಖ್ವನುನ
ನೋಡುತ್ಾತ ಭೊಮಿಯ ಮೋಲ ಬಿದಿದತು. ಅದೃಶಾನಾಗಿದದ ಕಿರಿೋಟ್ಟಯಂದ
ಹ ೊಡ ಯಲಪಟುಟ ಕತತರಿಸಲಪಟಟ ಆ ಬಾಹುವು ಐದು ಹ ಡ ಗಳುಳಳ
ಸಪ್ವದಂತ್ ವ ೋಗದಿಂದ ಭೊಮಿಯ ಮೋಲ ಬಿದಿದತು. ತನನ ಕ ಲಸವನುನ
ಪಾಥವನು ವಾಥವಗ ೊಳಸಿದುದನುನ ನ ೊೋಡಿ ಕೌರವನು ಸಾತಾಕಿಯನುನ
ಬಿಟುಟ ಕ ೊರೋಧದಿಂದ ಪಾಂಡವನನುನ ನಂದಿಸತ್ ೊಡಗಿದನು.

“ಕೌಂತ್ ೋಯ! ಕಾಣಿಸಿಕ ೊಳಳದ ೋ, ನನ ೊನಡನ ೋ


ಯುದಧಮಾಡುತ್ರತರದ ನನನ ಬಾಹುವನುನ ಕತತರಿಸಿ ನೋನು ಈಗ
ಅತಾಂತ ಕೊರರಕಮವವನುನ ಮಾಡಿರುವ ! ರಾರ್ ಧಮವಪ್ುತರ
ಯುಧಿಷಿಠರನಗ ಏನ ಂದು ಹ ೋಳುವ ? ರಣದಲ್ಲಿ ನನನಂದಾಗಿ
ಭೊರಿಶರವನು ಹತನಾದನು. ಏನು ಮಾಡಲ್ಲ ಎಂದ ೋ?
ಮಹಾತಮ ಸಾಕ್ಾತ್ ಇಂದರನು ಇದನ ನೋ ನನಗ
ಉಪ್ದ ೋಶ್ಸಿದದನ ೋ? ಪಾಥವ! ರುದರ ಅಥವಾ ದ ೊರೋಣ
ಅಥವಾ ಕೃಪ್ರು ಈ ಅಸರವಿದ ಾಯನ ನೋ ನನಗ ನೋಡಿದರ ೋ?
ನೋನು ನನನದಾದ ಕ್ಷತ್ರರಯಧಮವವನುನ ಲ ೊೋಕದಲ್ಲಿ
ಇತರರಿಗಿಂತ ಅಧಿಕವಾಗಿ ತ್ರಳದುಕ ೊಂಡಿದಿದೋಯ. ರಣದಲ್ಲಿ
ನನ ೊನಡನ ಯುದಧಮಾಡುತ್ರತರದವನನುನ ನೋನು ಹ ೋಗ

635
ಪ್ರಹರಿಸಿದ ? ಅಜಾಗರೊಕತ್ ಯಂದ ಇರುವವರನುನ,
ಭಿೋತರಾದವರನುನ, ವಿರಥರಾದವರನುನ,
ಯಾಚಿಸುತ್ರತರುವವರನುನ, ವಾಸನದಲ್ಲಿರುವವರನುನ
ಮನಸಿವಗಳು ಪ್ರಹರಿಸುವುದಿಲಿ. ನೋಚರು ಆಚರಿಸುವ,
ಅಸತುಪರುಷ್ರು ತಮಮದಾಗಿಸಿಕ ೊಳುಳವಂತ ಈ
ಸುದುಷ್ಕಮವವಾದ ಕಮವವನುನ ನೋನು ಹ ೋಗ ಮಾಡಿಬಿಟ ಟ?
ಆಯವರಿಗ ಒಳ ಳಯದನುನ ಮಾಡುವುದು ತುಂಬಾ
ಸುಲಭವ ಂದು ಹ ೋಳುತ್ಾತರ . ಅಂತ್ ಯೋ ಭುವಿಯಲ್ಲಿ
ಆಯವರಿಗ ಅನಾಯವಕಮವವನುನ ಮಾಡುವುದು ಅಷ ಟೋ
ಕಷ್ಟವಾದುದು. ಮನುಷ್ಾನು ಯಾರು ಯಾರ ೊಡನ ಎಲ ಿಲ್ಲಿ
ನಡ ದುಕ ೊಳುಳತ್ಾತನ ೊೋ ಅವರ ನಡತ್ ಗಳನ ನೋ
ತನನದಾಗಿಸಿಕ ೊಳುಳತ್ಾತನ ಎನುನವುದು ನನಗ ನನನಲ್ಲಿ
ಕಾಣುತ್ರತದ . ರಾರ್ವಂಶದಲ್ಲಿ, ಅದರಲೊಿ ವಿಶ ೋಷ್ವಾಗಿ,
ಕೌರವರಲ್ಲಿ ರ್ನಸಿದ, ಉತತಮವಾಗಿ ನಡ ದುಕ ೊಂಡು
ಬಂದಿರುವ ನೋನು ಹ ೋಗ ತ್ಾನ ೋ ಕ್ಷತರಧಮವವನುನ ಮಿೋರಿ
ವತ್ರವಸಿದ ? ವಾಷ ಣೋವಯನಗ ೊೋಸಕರವಾಗಿ ನೋನು ಮಾಡಿದ
ಈ ಅತ್ರ ಕ್ಷುದರ ಕಾಯವದಲ್ಲಿ ವಾಸುದ ೋವನ ಅಭಿಪಾರಯವು
ಇದ ದೋ ಇದ . ನೋನಾಗಿಯೋ ಇದನುನ ಮಾಡಿರಲ್ಲಕಿಕಲಿ.

636
ಅಜಾಗರುಕನಾಗಿರುವ, ಇನ ೊನಬಬನ ೊಡನ
ಯುದಧಮಾಡುತ್ರತರುವವನಗ ಈ ರಿೋತ್ರಯ ವಾಸನವನುನ
ಕೃಷ್ಣಸಖ್ನಲಿದ ೋ ಬ ೋರ ಯಾರುತ್ಾನ ೋ ಇಂದು ಕ ೊಡಬಲಿರು?
ಪಾಥವ! ವೃಷಿಣ-ಅಂಧಕರು ಸಂಸಾಕರಹೋನರು. ಹಂಸ ಯನ ನೋ
ಮಾಡುವವರು. ಸವಭಾವದಲ್ಲಿ ನಂದಾರು. ಅವರನುನ ನೋನು
ಹ ೋಗ ತ್ಾನ ೋ ಪ್ರಮಾಣಭೊತರ ಂದು ಮಾಡಿಕ ೊಂಡ ?”

ಹೋಗ ಹ ೋಳ ಮಹಾಬಾಹು ಮಹಾಯಶಸಿವ ಯೊಪ್ಕ ೋತುವು


ಯುಯುಧಾನನನುನ ಬಿಟುಟ ರಣದಲ್ಲಿ ಪಾರಯೋಪ್ವ ೋಶಮಾಡಿದನು. ಆ
ಪ್ುಣಾಲಕ್ಷಣನು ತನನ ಎಡಗ ೈಯಂದ ಬಾಣಗಳನುನ ಹರಡಿ,
ಬರಹಮಲ ೊೋಕವನುನ ಪ್ಡ ದುಕ ೊಳಳಬ ೋಕ ಂಬ ಇಚ ಿಯಂದ ಪಾರಣಗಳನುನ
ಪಾರಣಗಳಲ್ಲಿ ಆಹುತ್ರಯನಾನಗಿತತನು. ಅವನು ಯೋಗಯುಕತನಾದ
ಮುನಯಾಗಿ ಸೊಯವನಲ್ಲಿ ದೃಷಿಟಯನನರಿಸಿ ಪ್ರಸನನ ಶುಭರ ಮನಸಿಿನಲ್ಲಿ
ಮಹಾ ಉಪ್ನಷ್ತತನುನ ಧಾಾನಸತ್ ೊಡಗಿದನು. ಆಗ ಆ ಸವವ ಸ ೋನ ಗಳ
ರ್ನರೊ ಕೃಷ್ಣ-ಧನಂರ್ಯರನುನ ನಂದಿಸತ್ ೊಡಗಿದರು ಮತುತ ಆ
ಪ್ುರುಷ್ಷ್ವಭನನುನ ಪ್ರಶಂಸಿಸಿದರು. ಹಾಗ ನಂದಿಸಲಪಟಟರೊ
ಕೃಷ್ಣರಿೋವವರು ಏನ ೊಂದು ಅಪ್ತರಯವಾದುದನೊನ ಹ ೋಳಲ್ಲಲಿ. ಹಾಗ
ಅವರು ಪ್ರಶಂಸಿಸುತ್ರತದದರೊ ಯೊಪ್ಕ ೋತನನು ಹಷ್ವಗ ೊಳಳಲ್ಲಲಿ.

637
ಕೌರವ ಪ್ುತರರು ಹಾಗ ಮಾತನಾಡುತ್ರತರಲು ಮತುತ ಭೊರಿಶರವಸನು
ಹಾಗ ಮಾತನಾಡಿದುದನೊನ ಧನಂರ್ಯನು ಮನಸಿಿನಲ್ಲಿ
ಸಹಸಿಕ ೊಳಳಲ್ಲಲಿ. ಆದರ ಮನಸಿಿನಂದ ಕುರದಧನಾಗದ ೋ, ಹಂದಿನ
ಮಾತುಗಳನುನ ಸಮರಿಸಿಕ ೊಳುಳತ್ರತರುವಂತ್ ಫಲುಗನನು ಆಕ್ ೋಪ್ತಸುವಂತ್
ಹ ೋಳದನು:

“ನನನ ಈ ಮಹಾವರತವು ಎಲಿ ರಾರ್ರಿಗೊ ತ್ರಳದ ೋ ಇದ .


ನನನ ಬಾಣವು ಹ ೊೋಗಬಲಿಷ್ುಟ ದೊರದವರ ಗ ನನನವರನುನ
ಕ ೊಲಿಲು ಯಾರಿಗೊ ಶಕಾವಿಲಿ. ಯೊಪ್ಕ ೋತುವ ೋ! ಇದನುನ
ತ್ರಳದುಕ ೊಂಡೊ ನನನನುನ ನೋನು ನಂದಿಸಬಾರದು.
ಧಮವವನುನ ತ್ರಳಯದ ಯೋ ಇತರರನುನ ನಂದಿಸುವುದು
ಯುಕತವಲಿ. ರಣದಲ್ಲಿ ಖ್ಡಗವನುನ ಮೋಲ ತ್ರತ ವೃಷಿಣವಿೋರನನುನ
ಕ ೊಲಿಲು ಬಂದವನ ಬಾಹುಗಳನುನ ನಾನು ಕತತರಿಸಿವುದು ನನನ
ಧಮವ. ನಂದನೋಯವಾದುದಲಿ. ಶಸರಗಳನುನ
ಕಳ ದುಕ ೊಂಡಿದದ, ವಿರಥನಾಗಿದದ, ಕವಚವನುನ
ಕಳ ದುಕ ೊಂಡಿದದ ಅಭಿಮನುಾವನುನ ವಧಿಸಿದುದು ಯಾವ
ಧಾಮಿವಕವಾದುದ ಂದು ಗೌರವಿಸಬ ೋಕು?”

ಪಾಥವನು ಹೋಗ ಹ ೋಳಲು ಭೊರಿಶರವನು ತನನ ತಲ ಯಂದ

638
ಭೊಮಿಯನುನ ಸಪಷಿವಸಿ ಬಲಗ ೈಯನುನ ಎಡಗ ೈಯನುನ ಎತ್ರತಕ ೊಂಡನು.
ಪಾಥವನ ಈ ಮಾತನುನ ಕ ೋಳ ಮಹಾದುಾತ್ರ ಯೊಪ್ಕ ೋತುವು
ಮುಖ್ಕ ಳಗ ಮಾಡಿಕ ೊಂಡು ಸುಮಮನಾದನು.

ಅರ್ುವನನು ಹ ೋಳದನು:

“ಶಲಾಗರರ್! ಧಮವರಾರ್, ಭಿೋಮ, ಮತುತ ನಕುಲ-


ಸಹದ ೋವರಲ್ಲಿ ಎಷ್ುಟ ಪ್ತರೋತ್ರಯದ ಯೋ ಅಷ ಟೋ ಪ್ತರೋತ್ರಯು
ನನಗ ನನನ ಮೋಲೊ ಇದ . ಮಹಾತಮ ಕೃಷ್ಣನ ಮತುತ ನನನ
ಅನುಜ್ಞಾತನಾಗಿ ಶ್ಬಿ-ಔಶ್ೋನರರು ಹ ೊೋಗಿರುವ ಪ್ುಣಾಕೃತರ
ಲ ೊೋಕಗಳಗ ಹ ೊೋಗು!”

ಆಗ ಸೌಮದತ್ರತಯಂದ ವಿಮುಕತನಾದ ಶ ೈನ ೋಯನು ಖ್ಡಗವನ ನಳ ದು ಆ


ಮಹಾತಮನ ಶ್ರಸಿನುನ ಕತತರಿಸಲು ನಧವರಿಸಿದನು. ಪಾಂಡುಪ್ುತರನಂದ
ಹ ೊಡ ಯಲಪಟಟ, ಪ್ರಮತತನಾಗಿದದ ಭೊರಿದಕ್ಷ್ಣ, ಶಲಾಗರರ್
ಅಕಲಮಶನನುನ ಸಂಹರಿಸಲು ಸಾತಾಕಿಯು ಇಚಿಿಸಿದನು.
ಸ ೊಂಡಿಲುಕತತರಿಸಲಪಟಟ ಆನ ಯಂತ್ ಭುರ್ವು ತುಂಡಾಗಿ ಕುಳತ್ರದದ,
ರಣದಲ್ಲಿ ಪಾಥವನಂದ ಬಾಹುವು ಕತತರಿಸಲಪಡಲು
ಪಾರಯೋಪ್ವಿಷ್ಟನಾಗಿರುವ ಕೌರವ ೋಂದರನ ಶ್ರವನುನ ಸಾತಕಕಿಯು,
ಸವವಸ ೋನ ಗಳ ದುಮವನಸುಿಗಳಂದ ಕೊಗಿ ನಂದಿಸುತ್ರತರಲು,
639
ಮಹಾತಮ ಕೃಷ್ಣ ಮತುತ ಪಾಥವರು ತಡ ಯುತ್ರತದದರೊ, ಭಿೋಮ,
ಚಕರರಕ್ಷಕರಿಬಬರು, ಅಶವತ್ಾಾಮ, ಕೃಪ್, ಕಣವ, ವೃಷ್ಸ ೋನ, ಸ ೈಂಧವನೊ
ಕೊಡ ಕೊಗಿ ತಡ ಯುತ್ರತದದರೊ, ಖ್ಡಗದಿಂದ ಕತತರಿಸಿದನು.
ಅರ್ುವನನಂದ ಮದಲ ೋ ಹತನಾದ ಕುರೊದವಹನನುನ ಕ ೊಂದ
ಸಾತಾಕಿಯ ಆ ಕಮವವನುನ ಸ ೋನ ಗಳು ಗೌರವಿಸಲ್ಲಲಿ. ಅಲ್ಲಿ ಸಿದಧ-
ಚಾರಣ-ಮಾನವರು ಯುದಧದಲ್ಲಿ ಪಾರಯಗತನಾಗಿ ಹತನಾದ
ಸಹಸಾರಕ್ಷನ ಸಮನಾದ ಭೊರಿಶರವಸನನುನ ನ ೊೋಡಿ ಪ್ೊಜಸಿದರು.
ಅವನ ಕಮವಗಳ ಕುರಿತು ದ ೋವತ್ ಗಳ ವಿಸಿಮತರಾದರು. ಇದರ
ಕುರಿತು ಸ ೈನಕರಲ್ಲಿ ಅನ ೋಕ ಪ್ಕ್ಷವಾದಗಳು ನಡ ದವು.

“ಇದು ವಾಷ ಣೋವಯನ ಅಪ್ರಾಧವಲಿ. ಹ ೋಗ ಆಗಬ ೋಕಿತ್ ೊತೋ


ಹಾಗ ಯೋ ಆಯತು. ಆದುದರಿಂದ ಈ ವಿಷ್ಯದಲ್ಲಿ ಯಾರೊ
ಕ ೊೋಪ್ಗ ೊಳುಳವ ಕಾರಣವಿಲಿ. ಕ ೊರೋಧವು ಮನುಷ್ಾರ
ದುಃಖ್ವನುನ ಹ ಚಿಿಸುತತದ . ವಿೋರನಾದನು ಹತನಾಗಲ ೋ
ಬ ೋಕು. ಅದರಲ್ಲಿ ವಿಚಾರ ಮಾಡುವುದ ೋನದ ? ಧಾತುರವ ೋ
ಇವನ ಮೃತುಾವನುನ ಆಹವದಲ್ಲಿ ಸಾತಾಕಿಗ
ವಹಸಿರಬಹುದು.”

ಸಾತಾಕಿಯು ಹ ೋಳದನು:

640
“ಕ ೊಲಿಬ ೋಡ! ಕ ೊಲಿಬ ೋಡ! ಎಂದು ಯಾರ ಲಿ
ಹ ೋಳುತ್ರತದಿದೋರ ೊೋ ನೋವು ಅಧಮಿವಷ್ಠರಾಗಿದುದಕ ೊಂಡು
ಧಮವದ ಕುರಿತು ವಾದಮಾಡುವವರು. ಧಮವದ
ಸ ೊೋಗಿನಲ್ಲಿರುವವರು. ಸುಭದ ರಯ ಮಗ ಬಾಲಕನು
ಶಸರಗಳನುನ ಕಳ ದುಕ ೊಂಡಿರುವಾಗ ಯುದಧದಲ್ಲಿ ನಮಿಮಂದ
ಹತನಾದನಲಿ! ಆಗ ನಮಮ ಧಮವವು ಎಲ್ಲಿ ಹ ೊೋಗಿತುತ?
ನನನನುನ ಸಂಗಾರಮದಲ್ಲಿ ಬಹಳವಾಗಿ ಪ್ತೋಡಿಸಿ
ಜೋವಿಸಿರುವಾಗಲ ೋ ಕ ೊೋಪ್ದಿಂದ ಒದ ಯುವವನನುನ ಯಾರ ೋ
ಆಗಿರಲ್ಲ - ಮುನಯ ವರತದಲ್ಲಿದದರೊ - ಸಂಹರಿಸುತ್ ೋತ ನ ಂದು
ನಾನು ಪ್ರತ್ರಜ್ಞ ಮಾಡಿದ ದ. ಭುರ್ವನ ನತ್ರತ ನನನನುನ ಸಂಹರಿಸಲು
ಅವನು ಬರಲು ನ ೊೋಡುತ್ರತದದರೊ ಕೊಡ ನಾನು
ಮೃತನಾದ ನ ಂದ ೋ ನೋವು ತ್ರಳದುಕ ೊಂಡಿರಿ. ಇದು ನಮಮ
ಬುದಿಧಯ ಚಾಕಚಕಾತ್ ಯರಬಹುದು. ಕುರುಪ್ುಂಗವರ ೋ!
ಅವನಗ ನಾನು ಪ್ರತ್ರೋಕಾರವನುನ ಮಾಡಿರುವುದು ಯುಕತವ ೋ
ಆಗಿದ . ಪಾಥವನು ನನನ ಮೋಲ್ಲನ ಸ ನೋಹದಿಂದ ತನನ
ಪ್ರತ್ರಜ್ಞ ಯನುನ ರಕ್ಷ್ಸಿ ಖ್ಡಗವನುನ ಹಡಿದಿದದ ಅವನ
ಬಾಹುವನುನ ಕತತರಿಸಿದನು. ಇದರಿಂದ ನಾನು
ವಂಚಿತನಾಗಿದ ದೋನ . ಆಗುವಂಥಹುದು ಹಾಗ ಯೋ ಆಗುತತದ .

641
ದ ೈವವ ೋ ಅದನುನ ಹಾಗ ಮಾಡಿಸುತತದ . ಈ ಸಂಗಾರಮದಲ್ಲಿ
ಇವನು ಹತನಾದನು. ಇದರಲ್ಲಿ ಅಧಮವವಾದದಾದದರೊ
ಏನದ ? ಹಂದ ಭುವಿಯಲ್ಲಿ ವಾಲ್ಲೀಕಿಯು ಈ ಗಿೋತವನುನ
ಶ ೂಿೋಕದಲ್ಲಿ ಹ ೋಳದದನು: ಅಮಿತರರನುನ ಪ್ತೋಡಿಸುವುದು
ಕತವವಾವ ೋ ಸರಿಯಂದು!”

ಹೋಗ ಹ ೋಳಲು ಸವವ ಕೌರವ ಪಾಂಡವರೊ ಏನನೊನ ಹ ೋಳದ ೋ


ಮನಸಿಿನಲ್ಲಿಯೋ ಅವನನುನ ಗೌರವಿಸಿದರು. ಮಹಾ ಯಾಗಗಳಲ್ಲಿ
ಮಂತರಗಳಂದ ಪ್ೊತನಾಗಿದದ ಆ ಯಶಸಿವ, ಅರಣಾಕ ಕ ಹ ೊೋದ
ಮುನಯಂತ್ ಕುಳತ್ರದದ ಅವನ ವಧ ಯನುನ ಅಲ್ಲಿದದ ಯಾರೊ
ಅಭಿನಂದಿಸಲ್ಲಲಿ. ಆ ವರದ ಶೂರನ ನೋಲಕ ೋಶವುಳಳ, ಪಾರಿವಾಳದಂತ್
ಕ ಂಪಾದ ಕಣುಣಳಳ ಶ್ರವನುನ ಅಶವಮೋಧದ ಕುದುರ ಯ ಶ್ರವನುನ
ಕತತರಿಸಿ ಹವಿಧಾವನನದ ನಡುವ ಇಡುವಂತ್ ಇಡಲಾಯತು.
ಮಹಾಹವದಲ್ಲಿ ಶಸರದ ತ್ ೋರ್ಸಿಿನಂದ ಹತನಾಗಿ ಪ್ೊತನಾದ ಆ
ವರದ ವರಾಹವನು ಶ ರೋಷ್ಠ ದ ೋಹವನುನ ತ್ ೊರ ದು ಧಮವದಿಂದ
ಪ್ೃಥಿವಯನೊನ ಆಕಾಶವನೊನ ಅತ್ರಕರಮಿಸಿ ಊಧವವಲ ೊೋಕಕ ಕ
ಪ್ರಯಾಣಿಸಿದನು.

ಸಾತಾಕಿ-ಭೊರಿಶರವಸರ ಉತಪತ್ರತ; ವೃಷಿಣಗಳ ಪ್ರಶಂಸ


642
ಅತ್ರರಯ ಮಗನು ಸ ೊೋಮ. ಸ ೊೋಮನ ಮಗ ಬುಧ. ಬುಧನಗ
ಮಹ ೋಂದರನ ಪ್ರಕಾಶವುಳಳ ಪ್ುರೊರವನ ಂಬ ಒಬಬ ಮಗನದದನು.
ಪ್ುರೊರವನ ಮಗ ಆಯು. ಆಯುವಿನ ಮಗ ನಹುಷ್ನ ಂದು
ಹ ೋಳುತ್ಾತರ . ನಹುಷ್ನಗ ಯಯಾತ್ರಯು ಮಗನು. ಯಯಾತ್ರಗ
ದ ೋವಯಾನಯಲ್ಲಿ ಯದುವ ಂಬ ಜ ಾೋಷ್ಠಮಗನಾದನು. ಯದುವಿನ
ವಂಶದಲ್ಲಿ ದ ೋವಮಿೋಢನ ಂಬ ಪ್ರಸಿದಧನಾದವನು ಹುಟ್ಟಟದನು.
ಯಾದವನಾದ ಅವನ ಮಗನ ೋ ತ್ ೈಲ ೊೋಕಾಸಮನಾದ ಶೂರ. ಶೂರನ
ಮಗ ಶೌರಿ - ವಾಸುದ ೋವನ ಂದೊ ಪ್ರಸಿದಧನಾದವನು. ಅವನು
ಧನುವಿವದ ಾಯಲ್ಲಿ ಶ ರೋಷ್ಠನೊ, ಯುದಧದಲ್ಲಿ ಕಾತವವಿೋಯವಸಮನೊ
ಆಗಿದದನು. ಅದ ೋ ವಿೋಯವ ಕುಲದಲ್ಲಿ ಶ್ನಯಂಬ ರಾರ್ನೊ
ಹುಟ್ಟಟದನು. ಇದ ೋ ಸಮಯದಲ್ಲಿ ಮಹಾತಮ ದ ೋವಕನ ಮಗಳ
ಸವಯಂವರಕ ಕ ಸವವ ಕ್ಷತ್ರರಯರೊ ಬಂದು ಸ ೋರಿದದರು. ಅಲ್ಲಿ
ದ ೋವಕಿಯನುನ ವಸುದ ೋವನಗ ೊೋಸಕರವಾಗಿ ಶ್ನಯು ಸವವ
ಪಾಥಿವವರನೊನ ಸ ೊೋಲ್ಲಸಿ ತನನ ರಥದ ಮೋಲ ಏರಿಸಿಕ ೊಂಡನು. ಶೌರಿ
ಶ್ನಯ ರಥದಲ್ಲಿ ದ ೋವಕಿಯನುನ ಕಂಡು ನೃಪ್ ಸ ೊೋಮದತತನು
ಸಹಸಿಕ ೊಳಳಲ್ಲಲಿ. ಅವರಿಬಬರು ಬಲಶಾಲ್ಲಗಳ ನಡುವ ಶಕರ-ಪ್ರಹಾರದರ
ನಡುವ ಹ ೋಗ ೊೋ ಹಾಗ ಅಧವದಿನದ ವಿಚಿತರವೂ ಅದುುತವೂ ಆದ
ಬಾಹುಯುದಧವು ನಡ ಯತು. ಶ್ನಯು ಜ ೊೋರಾಗಿ ನಗುತ್ಾತ

643
ಸ ೊೋಮದತತನನುನ ನ ಲದ ಮೋಲ ಕ ಡವಿ ಕೊದಲುಗಳನುನ ಹಡಿದು
ಖ್ಡಗವನ ನತ್ರತ ಕಾಲ್ಲನಂದ ಒದ ದನು. ಸುತತಲೊ ನ ರ ದಿದದ ಸಹಸಾರರು
ರಾರ್ರುಗಳು ನ ೊೋಡುತ್ರತರಲು ಮಧಾದಲ್ಲಿದದ ಅವನನುನ ಪ್ುನಃ ಜೋವಿಸು
ಎಂದು ಹ ೋಳ ಬಿಟುಟಬಿಟಟನು. ಅವನಂದ ಆ ಅವಸ ಾಗ ತರಿಸಲಪಟಟ
ಸ ೊೋಮದತತನು ಕ ೊೋಪಾವಿಷ್ಟನಾಗಿ ಮಹಾದ ೋವನನುನ ಒಲ್ಲಸಿದನು.
ಆಗ ವರಗಳ ವರದ ಪ್ರಭು ಮಹಾದ ೋವನು ಅವನ ಮೋಲ ತುಷ್ಟನಾಗಿ
ವರವನುನ ನೋಡಲು ಆ ನೃಪ್ನು ಈ ವರವನುನ ಬ ೋಡಿಕ ೊಂಡನು:

“ಭಗವನ್! ರಾರ್ಸಹಸರರ ಮಧ ಾ ಶ್ನಯ ಮಗನನುನ


ಸಂಯುಗದಲ್ಲಿ ಕಾಲ್ಲನಂದ ಒದ ದು ಸಂಹರಿಸುವಂಥಹ
ಮಗನನುನ ಬಯಸುತ್ ೋತ ನ .”

ಸ ೊೋಮದತತನ ಆ ಮಾತನುನ ಕ ೋಳ “ಹೋಗ ಯೋ ಆಗಲ್ಲ!” ಎಂದು ಹ ೋಳ


ದ ೋವನು ಅಂತಧಾವನನಾದನು. ಅದ ೋ ವರದಾನದಿಂದ ಅವನು
ಭೊರಿದಕ್ಷ್ಣನನುನ ಪ್ಡ ದನು. ಮತುತ ಸಮರದಲ್ಲಿ ಸೌಮದತ್ರತಯು
ಶ್ನಯ ಮಗನನುನ ಕ ಡವಿದನು.

ಅರ್ುವನನ ಯುದಧ
ಭೊರಿಶರವಸನು ಪ್ರಲ ೊೋಕಕ ಕ ಹ ೊರಟುಹ ೊೋಗಲು ಮಹಾಬಾಹು

644
ಅರ್ುವನನು ವಾಸುದ ೋವನನುನ ಒತ್ಾತಯಸಿ ಹ ೋಳದನು:

“ಕೃಷ್ಣ! ರಾಜಾ ರ್ಯದರಥನರುವಲ್ಲಿಗ ಕುದುರ ಗಳನುನ


ಓಡಿಸು. ದಿವಾಕರನು ಅಸತನಾಗುತ್ರತದಾದನ . ತವರ ಮಾಡು! ಈ
ಮಹಾ ಕಾಯವವನುನ ನಾನು ಮಾಡಲ ೋಬ ೋಕಾಗಿದ ಯಂದು
ತ್ರಳ. ಇವನಾದರ ೊೋ ಕುರುಸ ೋನ ಯ ಮಹಾರಥರಿಂದ
ರಕ್ಷ್ಸಲಪಟ್ಟಟದಾದನ . ಸೊಯವನು ಅಸತನಾಗುವುದರ ೊಳಗ
ರ್ಯದರಥನನುನ ಕ ೊಂದು ನನನ ವಚನವನುನ
ಸತಾವಾಗಿಸುವಂತ್ ಕುದುರ ಗಳನುನ ಓಡಿಸು!”

ಆಗ ಹಯಜ್ಞ ಕೃಷ್ಣನು ಬ ಳಳಯ ಪ್ುತಾಳಗಳಂತ್ರರುವ ಕುದುರ ಗಳನುನ


ರ್ಯದರಥನ ರಥದ ಕಡ ಓಡಿಸಿದನು. ಅಮೋಘವಾದ ಆಶುಗಗಳನುನ
ದಿಕುಕ ದಿಕುಕಗಳಲ್ಲಿ ತುಂಬಿಸುತ್ಾತ ವ ೋಗದಿಂದ ಬರುತ್ರತದದ ಅವನನುನ
ಸ ೋನಮುಖ್ಾರಾದ ದುಯೋವಧನ, ಕಣವ, ವೃಷ್ಸ ೋನ, ಮದರರಾರ್,
ಅಶವತ್ಾಾಮ, ಕೃಪ್ ಮತುತ ಸವಯಂ ಸ ೈಂಧವನೊ ಕೊಡ ಸುತುತವರ ದರು.
ಎದಿರು ನಂತ್ರರುವ ಸ ೈಂಧವನನುನ ಬಿೋಭತುಿವು ಅವನನುನ
ಸುಟುಟಬಿಡುವನ ೊೋ ಎನುನವಂತ್ ಕ ೊರೋಧದಿಂದ ಉರಿಯುತ್ರತದದ
ಕಣುಣಗಳಂದ ನ ೊೋಡಿದನು. ಅಗ ರ್ಯದರಥನ ರಥದ ಬಳ ಬರುತ್ರತದದ
ಅರ್ುವನನನುನ ವಿೋಕ್ಷ್ಸಿ ದುಯೋವಧನನು ತವರ ಮಾಡಿ ರಾಧ ೋಯನಗ

645
ಹ ೋಳದನು:

“ವ ೈಕತವನ! ಇಗ ೊೋ ಯುದಧಮಾಡುವ ಸಮಯವು ಬಂದಿದ .


ನನನ ಬಲವನುನ ಪ್ರದಶ್ವಸು. ರಣದಲ್ಲಿ ಅರ್ುವನನಂದ
ರ್ಯದರಥನು ವಧಿಸಲಪಡದಂತ್ ಮಾಡು! ಸವಲಪವ ೋ ಹಗಲು
ಉಳದುಕ ೊಂಡಿದ . ಇಂದು ಶರೌಘಗಳಂದ ಶತುರವನುನ
ಸಂಹರಿಸು! ಹಗಲು ಮುಗಿಯತ್ ಂದರ ನಮಗ
ಖ್ಂಡಿತವಾಗಿಯೊ ರ್ಯವಾಗುತತದ ! ಸೊಯಾವಸತವಾಗುವ
ವರ ಗ ಸ ೈಂಧವನನುನ ರಕ್ಷ್ಸಿದ ವ ಂದಾದರ ಪ್ರತ್ರಜ್ಞ ಯನುನ
ಸುಳಾಳಗಿಸಿದ ಕೌಂತ್ ೋಯನು ಅಗಿನಯನುನ ಪ್ರವ ೋಶ್ಸುತ್ಾತನ .
ಭೊಮಿಯಲ್ಲಿ ಅರ್ುವನನು ಮುಹೊತವಕಾಲವೂ
ಇಲಿನ ಂದಾದರ ಅವನ ಸಹ ೊೋದರರು,
ಅನುಯಾಯಗಳ ಂದಿಗ , ಜೋವಿಸಿರಲು ಬಯಸುವುದಿಲಿ.
ಪಾಂಡವ ೋಯರು ವಿನಷ್ಟರಾಗಲು, ಕಂಟಕರು ಹತರಾಗಿ ಗಿರಿ-
ವನ-ಕಾನನಗಳ ಂದಿಗ ಈ ವಸುಂಧರ ಯನುನ ನಾವು
ಭ ೊೋಗಿಸಬಲ ಿವು. ಕಾಯಾವಕಾಯವಗಳನುನ ತ್ರಳದುಕ ೊಳಳದ ೋ
ರಣದಲ್ಲಿ ಈ ಪ್ರತ್ರಜ್ಞ ಯನುನ ಪಾಥವನು ಮಾಡಿದಾದನ ಂದರ
ಈ ವಿಪ್ರಿೋತವನುನ ದ ೈವವ ೋ ಅವನಗ ತಂದ ೊಡಿಡದಂತ್ರದ .

646
ಕಿರಿೋಟ್ಟ ಪಾಂಡವನು ತನನ ವಿನಾಶಕಾಕಗಿಯೋ ರ್ಯದರಥನ
ವಧ ಯ ಕುರಿತು ಪ್ರತ್ರಜ್ಞ ಯನುನ ಮಾಡಿರಬ ೋಕು. ನೋನು
ಬದುಕಿರುವಾಗ ಹ ೋಗ ತ್ಾನ ೋ ಆ ಫಲುಗನನು ಆದಿತಾನು
ಅಸತಂಗತನಾಗುವುದರ ೊಳಗ ನೃಪ್ ಸ ೈಂಧವನನುನ
ಕ ೊಂದಾನು? ರಣಮುಖ್ದಲ್ಲಿ ಮದರರಾರ್ನಂದ ಮತುತ
ಮಹಾತಮ ಕೃಪ್ನಂದ ರಕ್ಷ್ತನಾಗಿರುವ ರ್ಯದರಥನನುನ
ಧನಂರ್ಯನು ಹ ೋಗ ಕ ೊಲಿಬಲಿನು? ದೌರಣಿ, ನಾನು ಮತುತ
ದುಃಶಾಸನರಿಂದ ರಕ್ಷ್ಸಲಪಡುತ್ರತರುವ ಸ ೈಂಧವನನುನ
ಬಿೋಭತುಿವು ಹ ೋಗ ತ್ಾನ ೋ ತಲುಪ್ಬಲಿನು? ಅನ ೋಕ ಶೂರರು
ಯುದಧಮಾಡುತ್ರತದಾದರ . ದಿವಾಕರನು ಇಳಯುತ್ರತದಾದನ .
ಹೋಗಿರುವ ಪಾಥವನು ರ್ಯದರಥನನುನ ತಲುಪ್ುವುದ ೋ
ಶಂಕ ಯಾಗಿಬಿಟ್ಟಟದ . ನೋನು ನನನ ಮತುತ ಇತರ ಶೂರ
ಮಹಾರಥರ ೊಂದಿಗ ಪ್ರಮ ಯತನವನುನ ಮಾಡಿ
ಪಾಥವನ ೊಡನ ಯುದಧಮಾಡು!”

ದುಯೋವಧನನು ಹೋಗ ಹ ೋಳಲು ರಾಧ ೋಯನು ಅವನಗ ಈ


ಮಾತನಾನಡಿದನು:

“ಗುರಿಯಲ್ಲಿ ದೃಢನಾದ ಶೂರ ಧನವ ಭಿೋಮಸ ೋನನ ಅನ ೋಕ

647
ಶರಜಾಲಗಳಂದ ರಣದಲ್ಲಿ ನಾನು ತುಂಬಾ
ನ ೊೋವನನನುಭವಿಸುತ್ರತದ ದೋನ . ನನನಂಥವನು ರಣದಲ್ಲಿರಬ ೋಕು
ಎಂಬ ಒಂದ ೋ ಕಾರಣದಿಂದ ನಾನನೊನ ಇಲ್ಲಿ ನಂತ್ರದ ದೋನ .
ರಣದಲ್ಲಿಯ ಬಾಣಗಳಂದ ನನನ ಅಂಗಾಂಗಗಳ ಲಿವೂ ಅತ್ರ
ನ ೊೋವನುನ ಅನುಭವಿಸುತ್ರತವ . ಆದರ ರಾರ್ನ್! ನಾನು
ರಣದಲ್ಲಿ ಪ್ರಮ ಶಕಿತಯನುನ ಬಳಸಿ ಪಾಂಡವಮುಖ್ಾನು
ಸ ೈಂಧವನನುನ ಕ ೊಲಿದಂತ್ ಯುದಧಮಾಡುತ್ ೋತ ನ . ನಾನು ನಶ್ತ
ಸಾಯಕಗಳನುನ ಪ್ರಯೋಗಿಸಿ ಯುದಧಮಾಡುವಾಗ
ಧನಂರ್ಯನು ಸ ೈಂಧವನನುನ ತಲುಪ್ಲಾರನು. ಸತತವೂ
ಹತಕಾರಿಗಳಾಗಿರುವವರಿಗ ಎಷ್ುಟ ಮಾಡಬ ೋಕ ೊೋ ಅಷ್ಟನೊನ
ಯಥಾಶಕಿತ ಮಾಡುತ್ ೋತ ನ . ರ್ಯವು ದ ೈವದ ಮೋಲ ನಂತ್ರದ !
ನನನ ಪೌರುಷ್ವನುನ ಆಶರಯಸಿ ನನಗಾಗಿ ಇಂದು
ಅರ್ುವನನ ೊಡನ ಯುದಧಮಾಡುತ್ ೋತ ನ . ಆದರ ರ್ಯವು
ದ ೈವಾಧಿೋನವಾದುದು. ಇಂದು ನನನ ಮತುತ ಪಾಥವ ಇಬಬರ
ನಡುವಿನ ದಾರುಣ ಲ ೊೋಮಹಷ್ವಣ ಯುದಧವನುನ
ಸವವಭೊತಗಳ ನ ೊೋಡಲ್ಲ!”

ರಣದಲ್ಲಿ ಹೋಗ ಕಣವ-ಕೌರವರು ಮಾತನಾಡಿಕ ೊಳುಳತ್ರತರಲು

648
ಅರ್ುವನನು ಕೌರವ ಸ ೋನ ಯನುನ ನಶ್ತ ಬಾಣಗಳಂದ ಹ ೊಡ ದನು.
ಅವನು ತ್ರೋಕ್ಷ್ಣ ಅಗರಮುಖ್ಗಳಂದ ರಣದಲ್ಲಿ ಪ್ಲಾಯನಮಾಡದಿರುವ
ಶೂರರ ಪ್ರಿಘದಂತ್ರದದ ಆನ ಯ ಸ ೊಂಡಲ್ಲನಂತ್ರದದ ಭುರ್ಗಳನುನ
ಕತತರಿಸಿದನು. ಆ ಮಹಾಬಾಹುವು ನಶ್ತ ಶರಗಳಂದ ಶ್ರಗಳನುನ,
ಆನ ಗಳ ಸ ೊಂಡಿಲುಗಳನುನ, ಕುದುರ ಗಳ ಕತುತಗಳನುನ ಮತುತ ರಥಗಳ
ಅಚುಿಮಣ ಗಳನುನ ಎಲ ಿಡ ಕತತರಿಸಿದನು. ಬಿೋಭತುಿವು ಪಾರಸ-
ತ್ ೊೋಮರಗಳನುನ ಹಡಿದಿದದ, ರಕತದಿಂದ ತ್ ೊೋಯುದಹ ೊೋಗಿದದ
ಅಶಾವರ ೊೋಹಗಳು ಒಬ ೊಬಬಬರನೊನ ಎರಡಾಗಿ ಅಥವಾ ಮೊರಾಗಿ
ಕ್ಷುರಗಳಂದ ತುಂಡರಿಸಿದನು. ಸಹಸಾರರು ಪ್ರಮುಖ್ ಆನ -ಕುದುರ ಗಳು,
ಧವರ್-ಚತರಗಳು, ಚಾಪ್ಗಳು, ಚಾಮರಗಳು ಮತುತ ಶ್ರಗಳು
ಬಿೋಳುತ್ರತದದವು. ಬ ಂಕಿಯು ಒಣಹುಲಿನುನ ಹ ೋಗ ೊೋ ಹಾಗ ಕೌರವ
ಸ ೋನ ಯನುನ ಭಸಮಮಾಡಿ ಪಾಥವನು ಕ್ಷಣಮಾತರದಲ್ಲಿ
ರಣಭೊಮಿಯನುನ ರಕತದಲ್ಲಿ ಮುಳುಗಿಸಿಬಿಟಟನು.

ಆ ಬಲಶಾಲ್ಲೋ ದುರಾಧಷ್ವ ಸತಾವಿಕರಮಿಯು ಕೌರವ ಸ ೋನ ಯ


ಹ ಚುಿಭಾಗ ಯೋಧರನುನ ಸಂಹರಿಸಿ ಸ ೈಂಧವನ ಬಳಬಂದನು.
ಭಿೋಮಸ ೋನ ಮತುತ ಸಾತವತರಿಂದ ರಕ್ಷ್ತನಾದ ಬಿೋಭತುಿವು
ಪ್ರರ್ವಲ್ಲಸುತ್ರತರುವ ಹುತ್ಾಶನನಂತ್ರದದನು. ಹಾಗಿರುವ ಫಲುಗನನನುನ

649
ನ ೊೋಡಿ ವಿೋಯವಸಮಮತರಾದ ಮಹ ೋಷಾವಸರಾದ ಕೌರವ
ಪ್ುರುಷ್ಷ್ವಭರು ಸಹಸಿಕ ೊಳಳಲ್ಲಲಿ. ದುಯೋವಧನ, ಕಣವ,
ವೃಷ್ಸ ೋನ, ಮದರರಾರ್, ಅಶವತ್ಾಾಮ, ಕೃಪ್ ಮತುತ ಸವಯಂ ಸ ೈಂಧವ
ಇವರು ಸ ೈಂಧವನಗಾಗಿ ಸಂರಬಧರಾಗಿ ರಥಮಾಗವದಲ್ಲಿ
ನತ್ರವಸುವಂತ್ರದದ, ಜ ೊೋರಾಗಿ ಧನುಸಿನುನ ಟ ೋಂಕರಿಸುತ್ರತದದ ಮತುತ
ಚಪಾಪಳ ಹಾಕುತ್ರತದದ ಕಿರಿೋಟ್ಟಯನುನ ಸುತುತವರ ದರು. ಎಲಿ
ಯುದಧವಿಶಾರದರೊ ಬಾಯಕಳ ದ ಅಂತಕನಂತ್ರದದ ಸಂಗಾರಮಕ ೊೋವಿದ
ಪಾಥವನನುನ ಸುತುತವರ ದರು. ಭಾಸಕರನು ಕ ಂಪಾಗುತ್ರತರಲು, ಈಗಲ ೋ
ಸೊಯಾವಸತವಾಗಲ ಂದು ಬಯಸುತ್ಾತ ಅವರು ಸ ೈಂಧವನನುನ
ಹಂದಿರಿಸಿಕ ೊಂಡು ಅರ್ುವನ-ಅಚುಾತರನುನ ಆಕರಮಣಿಸಿದರು. ಅವರು
ತಮಮ ಸಪ್ವಗಳಂತ್ರದದ ಬಾಹುಗಳಂದ ಧನುಸುಿಗಳನುನ ಎಳ ದು
ಸೊಯವನ ರಶ್ಮಗಳಂತ್ರದದ ನೊರಾರು ಸಾಯಕಗಳನುನ ಫಲುಗನನ
ಮೋಲ ಪ್ರಯೋಗಿಸಿದರು.

ಯುದಧದುಮವದ ಕಿರಿೋಟ್ಟಯು ಅವರ ಪ್ರತ್ರಯಂದು ಬಾಣವನೊನ


ಎರಡು-ಮೊರಾಗಿ ತುಂಡರಿಸಿ ರಣದಲ್ಲಿ ಅವರನುನ ಹ ೊಡ ದನು.
ಸಿಂಹದ ಬಾಲದ ಧವರ್ವುಳಳ ಶಾರದವತ್ರೋಸುತನು ತನನ ಶಕಿತಯನುನ
ತ್ ೊೋರಿಸುತ್ಾತ ಅರ್ುವನನನುನ ಎದುರಿಸಿ ತಡ ದನು. ಅವನು ಹತತರಿಂದ

650
ಪಾಥವನನೊನ, ಏಳರಿಂದ ವಾಸುದ ೋವನನೊನ ಹ ೊಡ ದು
ಸ ೈಂಧವನನುನ ಪ್ರಿಪಾಲ್ಲಸುತ್ಾತ ರಥಮಾಗವದಲ್ಲಿ ನಂತನು. ಆಗ
ಅವರನುನ ಕೌರವಶ ರೋಷ್ಠ ಮಹಾರಥರ ಲಿರೊ ಅತ್ರದ ೊಡಡ
ರಥಗುಂಪ್ುಗಳ ಡನ ಎಲಿ ಕಡ ಗಳಂದ ಸುತುತವರ ದರು. ಚಾಪ್ಗಳನುನ
ಸ ಳ ಯುತ್ಾತ, ಸಾಯಕಗಳನುನ ಬಿಡುತ್ಾತ ಅವರು ದುಯೋವಧನನ
ಶಾಸನದಂತ್ ಸ ೈಂಧವನುನ ಪ್ರಿರಕ್ಷ್ಸುತ್ರತದದರು. ಪಾರ್ಣನು ದೌರಣಿ
ಮತುತ ಶಾರದವತರ ಅಸರಗಳನುನ ಅಸರಗಳಂದ ತಡ ದು, ತಲಾ
ಒಂಭತತರಂತ್ ಎಲಿರನೊನ ಬಾಣಗಳಂದ ಹ ೊಡ ದನು. ಅವನು
ದೌರಣಿಯನುನ ಇಪ್ಪತ್ ೈದರಿಂದ, ವೃಷ್ಸ ೋನನನುನ ಏಳರಿಂದ,
ದುಯೋವಧನನನುನ ಇಪ್ಪತತರಿಂದ ಮತುತ ಕಣವ-ಶಲಾರನುನ ಮೊರು-
ಮೊರರಿಂದ ಹ ೊಡ ದನು. ಪ್ುನಃ ಪ್ುನಃ ಗಜವಸುತ್ಾತ ಹ ೊಡ ಯುತ್ಾತ
ಧನುಸುಿಗಳನುನ ಟ ೋಂಕರಿಸುತ್ಾತ ಅವರು ಅವನನುನ ಎಲಿ ಕಡ ಗಳಂದ
ಮುತ್ರತಗ ಹಾಕಿದರು. ಸೊಯಾವಸತವನುನ ಬಯಸುತ್ಾತ ತವರ ಮಾಡುತ್ರತದದ
ಆ ಮಹಾರಥರು ಎಲಿರೊ ಒಬಬರಿಗ ೊಬಬರು ತ್ಾಗಿಕ ೊಂಡು ರಥಗಳ
ಮಂಡಲವನುನ ಮಾಡಿಕ ೊಂಡು ಯುದಧಮಾಡುತ್ರತದದರು.

ಅವನನುನ ಎದುರಿಸಿ ಗಜವಸುತ್ಾತ, ಧನುಸುಿಗಳನುನ ಟ ೋಂಕರಿಸುತ್ಾತ,


ಘೊೋರ ಮಾಗವಣಗಳಂದ ಮೋಡಗಳು ಪ್ವವತದ ಮೋಲ

651
ಮಳ ನೋರನುನ ಸುರಿಸುವಂತ್ ಮುಚಿಿದರು. ಪ್ರಿಘಗಳಂತ್
ಬಾಹುಗಳನುನ ಹ ೊಂದಿದದ ಆ ಶೂರರು ಧನಂರ್ಯದ ಶರಿೋರದ ಮೋಲ
ಮಹಾ ದಿವಾಾಸರಗಳನುನ ಪ್ರಯೋಗಿಸಿದರು. ಆ ಬಲಶಾಲ್ಲೋ
ದುರಾಧಷ್ವ ಸತಾವಿಕರಮಿಯು ಕೌರವ ಸ ೋನ ಯ ಹ ಚುಿಭಾಗ
ಯೋಧರನುನ ಸಂಹರಿಸಿ ಸ ೈಂಧವನ ಬಳಬಂದನು. ಆಗ ಕಣವನು
ಭಿೋಮಸ ೋನ-ಸಾತಾಕಿಯರು ನ ೊೋಡುತ್ರತದದಂತ್ ಯೋ ಅವನನುನ
ಆಶುಗಗಳಂದ ತಡ ದನು. ಆ ಸೊತಪ್ುತರನನುನ ಪಾಥವನು ಎಲಿ
ಸ ೈನಾಗಳ ನ ೊೋಡುತ್ರತರುವಂತ್ ಹತುತ ಬಾಣಗಳಂದ ಹ ೊಡ ದನು.
ಸಾತವತನೊ ಕಣವನನುನ ಮೊರು ಬಾಣಗಳಂದ, ಭಿೋಮಸ ೋನನು
ಮೊರರಿಂದ ಮತುತ ಪಾಥವನು ಪ್ುನಃ ಏಳರಿಂದ ಹ ೊಡ ದರು.

ಮಹಾರಥ ಕಣವನು ಅವರನುನ ಅರವತುತ-ಅರವತುತ ಶರಗಳಂದ


ತ್ರರುಗಿ ಹ ೊಡ ದನು. ಆಗ ಅನ ೋಕರ ೊಂದಿಗ ಕಣವನ ಯುದಧವು
ನಡ ಯತು. ಸಮರದಲ್ಲಿ ಒಬಬನ ೋ ಕುರದಧನಾಗಿ ಮೊರು ರಥರನುನ
ಸುತುತವರ ಯುತ್ರತದದ ಸೊತಪ್ುತರನ ಅದುುತವು ಕಾಣದ ೊರಕಿತು.
ಮಹಾಬಾಹು ಫಲುಗನನಾದರ ೊೋ ನೊರು ಶರಗಳಂದ ವ ೈಕತವನ
ಕಣವನ ಸವವ ಮಮವಗಳಗ ಹ ೊಡ ದನು. ಸವಾವಂಗಗಳ
ರಕತದಿಂದ ತ್ ೊೋಯದ ಪ್ರತ್ಾಪ್ವಾನ್ ವಿೋರ ಸೊತಪ್ುತರನು ಐನೊರು

652
ಶರಗಳಂದ ಫಲುಗನನನುನ ತ್ರರುಗಿ ಹ ೊಡ ದನು. ರಣದಲ್ಲಿ ಅವನ
ಲಾಘವವನುನ ಕಂಡು ಅರ್ುವನನು ಸಹಸಿಕ ೊಳಳಲ್ಲಲಿ. ಆಗ ತವರ ಮಾಡಿ
ವಿೋರ ಧನಂರ್ಯನು ಅವನ ಧನುಸಿನುನ ತುಂಡರಿಸಿ, ಎದ ಯ ಮೋಲ
ಒಂಭತುತ ಸಾಯಕಗಳಂದ ಹ ೊಡ ದನು. ಸಮರದಲ್ಲಿ ಅವನ
ವಧ ಗ ೊೋಸಕರ ಧನಂರ್ಯನು ತವರ ಮಾಡಿ ವ ೋಗವುಳಳ ಸೊಯವವಚವಸ
ಸಾಯಕವನುನ ಎಸ ದನು. ವ ೋಗದಿಂದ ಬರುತ್ರತದದ ಆ ಸಾಯಕವನುನ
ದೌರಣಿಯು ತ್ರೋಕ್ಷ್ಣವಾದ ಅಧವಚಂದರದಿಂದ ಕತತರಿಸಿ ಭೊಮಿಗ
ಕ ಡವಿದನು. ಆಗ ಸೊತಪ್ುತರ ಕಣವನು ಇನ ೊನಂದು ಧನುಸಿನುನ
ಎತ್ರತಕ ೊಂಡು ಪ್ರತ್ರೋಕಾರವನುನ ಮಾಡಲು ಬಯಸಿ ಫಲುಗನನನುನ ಅನ ೋಕ
ಸಾವಿರ ಸಾಯಕಗಳಂದ ಮುಚಿಿಬಿಟಟನು. ಗೊಳಗಳಂತ್
ಗುರುಟುಹಾಕುತ್ರತದದ ಆ ನರಸಿಂಹ ಮಹಾರಥರು ಸಾಯಕಗಳ
ಸಮೊಹಗಳಂದ ಪ್ರಸಪರರನುನ ಮತುತ ಜಹಮಗಗಳಂದ ಆಕಾಶವನುನ
ಮುಚಿಿ, ಪ್ರಸಪರರನುನ ಕ ೊಲಿಲು ಬಯಸಿ ಶರೌಘಗಳಂದ
ಅದೃಶಾರನಾನಗಿಸಿದರು. “ನಾನು ಪಾಥವ! ನಲುಿ!” ಎಂದೊ “ನಾನು
ಕಣವ! ನಲುಿ ಫಲುಗನ!” ಎಂದೊ ಕೊಗಿಕ ೊಳುಳತ್ಾತ ವಾಕಶಲಾಗಳಂದ
ಚುಚುಿತ್ರತರುವುದು ಕ ೋಳಬರುತ್ರತತುತ.

ಸಮರದಲ್ಲಿ ವಿಚಿತರವಾಗಿ, ಲಘುವಾಗಿ ಮತುತ ದೃಢವಾಗಿ

653
ಯುದಧಮಾಡುತ್ರತದದ ಆ ವಿೋರರು ಸವವಯೋಧರ ಸಮಾಗಮದಲ್ಲಿ
ಪ ರೋಕ್ಷಣಿೋಯವಾಗಿತುತ. ಸಮರದಲ್ಲಿ ಪ್ರಸಪರರನುನ ವಧಿಸಲು ಬಯಸಿ
ಯುದಧಮಾಡುತ್ರತದದ ಅವರನುನ ಸಿದಧ-ಚಾರಣರು ಪ್ರಶಂಸಿಸಿದರು. ಆಗ
ದುಯೋವಧನನು ನನನವರಿಗ

“ರಾಧ ೋಯನನುನ ರಕ್ಷ್ಸಿರಿ! ಸಮರದಲ್ಲಿ ಅರ್ುವನನುನ


ಸಂಹರಿಸದ ೋ ಹಂದಿರುಗುವುದಿಲಿವ ಂದು ವೃಷ್ನ ೋ ನನಗ
ಹ ೋಳದಾದನ ”

ಎಂದು ಹ ೋಳದನು. ಇದರ ನಡುವ ಕಣವನ ವಿಕರಮವನುನ ನ ೊೋಡಿ


ಅರ್ುವನನು ಆಕಣವವಾಗಿ ಸ ಳ ದು ಬಿಟಟ ನಾಲುಕ ಉತತಮ
ಸಾಯಕಗಳಂದ ಕಣವನ ನಾಲೊಕ ಕುದುರ ಗಳನುನ ಮೃತುಾಲ ೊೋಕಕ ಕ
ಕಳುಹಸಿಬಿಟಟನು. ಭಲಿದಿಂದ ಅವನ ಸಾರಥಿಯನುನ ರಥದ ನ ೊಗದ
ಮೋಲ್ಲಂದ ಬಿೋಳಸಿದನು. ನನನ ಮಗನು ನ ೊೋಡುತ್ರತದದಂತ್ ಯೋ
ಶರಗಳಂದ ಅವನನುನ ಮುಚಿಿಬಿಟಟನು. ಸಮರದಲ್ಲಿ ಹೋಗ ಕುದುರ ಗಳು
ಮತುತ ಸಾರಥಿಯು ಹತರಾಗಲು, ಶರಜಾಲಗಳಂದ ಮುಚಿಲಪಟುಟ
ಮೋಹತನಾದ ಅವನಗ ಏನು ಮಾಡಬ ೋಕ ಂದು ತ್ ೊೋಚದಾಯತು.
ಆಗ ಅವನು ವಿರಥನಾದುದನುನ ಕಂಡು ಅಶವತ್ಾಾಮನು ಅವನನುನ ತನನ
ರಥದಲ್ಲಿ ಏರಿಸಿಕ ೊಂಡು ಮತ್ ತ ಅರ್ುವನನ ೊಂದಿಗ ಯುದಧದಲ್ಲಿ

654
ತ್ ೊಡಗಿದನು.

ಮದರರಾರ್ನಾದರ ೊೋ ಕೌಂತ್ ೋಯನನುನ ಮೊವತುತ ಬಾಣಗಳಂದ


ಪ್ರಹರಿಸಿದನು. ಶಾರದವತನಾದರ ೊೋ ಇಪ್ಪತತರಿಂದ ವಾಸುದ ೋವನನುನ
ಹ ೊಡ ದು, ಹನ ನರಡು ಶ್ಲ್ಲೋಮುಖ್ಗಳಂದ ಹ ೊಡ ದನು.
ಸಿಂಧುರಾರ್ನು ನಾಲಕರಿಂದ ಮತುತ ವೃಷ್ಸ ೋನನು ಏಳರಿಂದ ಪ್ರತ್ ಾೋಕ
ಪ್ರತ್ ಾೋಕವಾಗಿ ಕೃಷ್ಣ-ಪಾಥವರನುನ ಹ ೊಡ ದರು. ಹಾಗ ಯೋ ಅವರನುನ
ಧನಂರ್ಯನು ಪ್ರತ್ರಯಾಗಿ ಹ ೊಡ ದನು. ದ ೊರೋಣಪ್ುತರನನುನ
ಅರವತ್ಾನಲಕರಿಂದ, ಮದರರಾರ್ನನುನ ನೊರರಿಂದ, ಸ ೈಂಧವನನುನ
ಹತುತ ಭಲಿಗಳಂದ, ವೃಷ್ಸ ೋನನನುನ ಮೊರು ಶರಗಳಂದ,
ಶಾರದವತನನುನ ಇಪ್ಪತತರಿಂದ ಹ ೊಡ ದು ಪಾಥವನು ಜ ೊೋರಾಗಿ
ಗಜವಸಿದನು. ಸವಾಸಾಚಿಯ ಪ್ರತ್ರಜ್ಞ ಯನುನ ಪ್ರತ್ರೋಘಾತಗ ೊಳಸಲು
ಇಚಿಿಸಿ ಕೌರವರ ಲಿರೊ ಒಟ್ಟಟಗ ೋ ತಕ್ಷಣವ ೋ ಧನಂರ್ಯನ ಮೋಲ
ಎರಗಿದರು.

ಆಗ ಅರ್ುವನನು ಧಾತವರಾಷ್ರರನುನ ಭಯಪ್ಡಿಸುತತ ಸವವತರ


ವಾರುಣಾಸರವನುನ ಪ್ರಕಟಪ್ಡಿಸಿದನು. ಅದಕ ಕ ಪ್ರತ್ರಯಾಗಿ ಕುರುಗಳು
ಮಹಾಮೊಲಾ ರಥಗಳ ಮೋಲ್ಲಂದ ಪಾಂಡುಪ್ುತರನ ಮೋಲ
ಶರವಷ್ವಗಳನುನ ಸುರಿಸಿದರು. ಭಾರಂತಗ ೊಳಸುವ, ಸುದಾರುಣವಾದ

655
ಆ ತುಮುಲ ಯುದಧವು ಪಾರರಂಭವಾಗಲು ರಾರ್ಪ್ುತರ
ಕಿರಿೋಟಮಾಲ್ಲಯು ಮಾತರ ಸವಲಪವೂ ಭಾರಂತನಾಗದ ೋ ಬಾಣಗಳ
ಸಮೊಹಗಳನುನ ಪ್ರಯೋಗಿಸುತತಲ ೋ ಇದದನು. ರಾರ್ಾವನುನ
ಪ್ಡ ಯಬ ೋಕ ಂದು ಬಯಸುತ್ರತದದ ಸವಾಸಾಚಿಯು, ಹನ ನರಡು ವಷ್ವಗಳು
ಕುರುಗಳು ನೋಡಿದ ಕ ಿೋಶಗಳನುನ ಸಮರಿಸಿಕ ೊಳುಳತ್ಾತ ಗಾಂಡಿೋವದಿಂದ
ಹ ೊರಟ ಬಾಣಗಳಂದ ಸವವ ದಿಕುಕಗಳನೊನ ಮುಚಿಿದನು. ಕುರದಧನಾದ
ಕಿರಿೋಟ್ಟಯು ಪ್ತಂಗಳವಣವದ ಮೌವಿವಯಂದ ವ ೋಗವಾಗಿ ಶತುರಗಳನುನ
ಕ ೊಲುಿತ್ರರ
ತ ುವಾಗ ಆಕಾಶವು ಉಲ ಕಗಳಂದಲ ೊೋ ಎಂಬಂತ್
ಪ್ರದಿೋಪ್ತವಾಗಿತುತ. ಕ ಳಗ ಬಿದದ ದ ೋಹಗಳ ಮೋಲ ಕಾಗ ಗಳು ಬಂದು
ಬಿೋಳುತ್ರತದದವು. ಮಹಾಯಶಸಿವೋ ಸ ೋನ ಗಳನುನ ಗ ಲುಿವ ಕಿರಿೋಟಮಾಲ್ಲಯು
ಮಹಾ ಧನುಸಿಿನಂದ ಬಿಟಟ ಬಾಣಗಳಂದ ಕುದುರ ಗಳ ಮೋಲ ಮತುತ
ಉತತಮ ಆನ ಗಳ ಮೋಲ ಕುಳತ್ರದದ ಕುರುಪ್ರವಿೋರರನುನ ಕ ಡವಿದನು.
ನರಾಧಿಪ್ರು ಭಾರವಾದ ಗದ ಗಳನೊನ, ಕಬಿಬಣದ ಪ್ರಿಘಗಳನೊನ,
ಖ್ಡಗಗಳನೊನ, ಶಕಿತಗಳನೊನ, ಭಿೋಮದಶವನ ಮಹಾ ಶಸರಗಳನೊನ
ಹಡಿದು ಪಾಥವನ ಮೋಲ ಒಮಮಲ ೋ ಆಕರಮಣ ಮಾಡಿದರು.
ಯಮರಾಷ್ರವಧವಕ ಮಹಾಧನುಧವರ ವಿೋರನು ನುಗಿಗಬರುತ್ರತರುವ
ರಥ-ಕುದುರ -ಆನ -ಪ್ದಾತ್ರಸಂಘಗಳನುನ ಆಯುಧರಹತರನಾನಗಿಯೊ
ಜೋವರಹತರನಾನಗಿಯೊ ಮಾಡಿದನು.

656
ರ್ಯದರಥವಧ
ಆ ಪಾಥವ ಧನಂರ್ಯನು ರಣದಲ್ಲಿ ವಿಚಿತರ ಅಸರಗಳನುನ
ಪ್ರದಶ್ವಸುತ್ಾತ ಒಂದ ೋ ಸಮಯದಲ್ಲಿ ಎಲಿ ದಿಕುಕಗಳಲ್ಲಿ
ಕಾಣಿಸಿಕ ೊಳುಳತ್ಾತ ಸಂಚರಿಸುತ್ರತದದನು. ಅಂಬರದಲ್ಲಿ ಮಧಾಾಹನವನುನ
ತಲುಪ್ತದ ಸೊಯವನಂತ್ ಪ್ರತ್ಾಪ್ತಸುತ್ರತರುವ ಪಾಂಡವನನುನ
ಸವವಭೊತಗಳ ಎವ ಯಕಿಕ ನ ೊೋಡಲು ಶಕಾರಾಗುತ್ರತರಲ್ಲಲಿ. ಆ
ಮಹಾತಮನು ಗಾಂಡಿೋವದಿಂದ ಹ ೊರಬಿಡುತ್ರತದದ ಶರಸಮೊಹಗಳನುನ
ಅಂಬರದಲ್ಲಿ ಹಂಸಗಳ ಪ್ಂಗಿತಗಳಂತ್ ಕಾಣುತ್ರತದದವು. ಅವನು ಎಲಿಕಡ
ವಿೋರರ ಅಸರಗಳನುನ ಅಸರಗಳಂದ ತಡ ಯುತ್ಾತ ತನನನುನ
ಉಗರಕಮವದಲ್ಲಿ ತ್ ೊಡಗಿಸಿಕ ೊಂಡು ರೌದರನಾಗಿ ತ್ ೊೋರಿದನು. ಆ
ಅರ್ುವನನು ರ್ಯದರಥನ ವಧ ಯನುನ ಬಯಸಿ ನಾರಾಚಗಳಂದ
ಮೋಹಗ ೊಳಸುತ್ರತರುವಂತ್ ಆ ರಥವರರನುನ ಅತ್ರಕರಮಿಸಿದನು.
ಅಸಿತಸಾರಥಿ ಧನಂರ್ಯನು ಎಲಿ ದಿಕುಕಗಳಲ್ಲಿ ಶರಗಳನುನ
ಪ್ರಯೋಗಿಸುತ್ಾತ ವ ೋಗವಾಗ ರಣದಲ್ಲಿ ಸಂಚರಿಸುತ್ರತರುವಂತ್
ತ್ ೊೋರುತ್ರತದದನು. ಆ ಮಹಾತಮ ಶೂರನ ನೊರಾರು ಸಹಸಾರರು
ಶರಸಮೊಹಗಳು ಅಂತರಿಕ್ಷದಲ್ಲಿ ಅಲಿಲ್ಲಿಯೋ ತ್ರರುಗುತ್ರತರುವಂತ್
ತ್ ೊೋರುತ್ರತದದವು. ಆಗ ಪಾಂಡವ ಮಹ ೋಷಾವಸನು ಬಾಣಗಳನುನ
ತ್ ಗ ದುಕ ೊಳುಳವುದನಾನಗಲ್ಲ, ಹೊಡುವುದನಾನಗಲ್ಲೋ,
657
ಬಿಡುವುದನಾನಗಲ್ಲೋ ಯಾರೊ ಕಾಣುತ್ರತರಲ್ಲಲಿ. ಹಾಗ ಸವವ
ದಿಕುಕಗಳನೊನ ಸವವ ರಥಿಗಳನೊನ ರಣದಲ್ಲಿ ವಿಮೋಹತರನಾನಗಿ
ಮಾಡಿ ಕೌಂತ್ ೋಯನು ರ್ಯದರಥನ ಬಳ ಬಂದ ೋಬಿಟಟನು ಮತುತ
ಅರತ್ಾನಲುಕ ನತಪ್ವವಶರಗಳಂದ ಅವನನುನ ಹ ೊಡ ದನು.
ಗಾಂಡಿೋವಧನವಯ ಶರಗಳಂದ ಪ್ತೋಡಿತನಾದ ಸ ೈಂಧವನಾದರ ೊೋ
ಗಾಯಗ ೊಂಡು ಕ ೊೋಪ್ಗ ೊಂಡ ಸಲಗದಂತ್ ಸಹಸಿಕ ೊಳಳಲ್ಲಲಿ. ಆ
ವರಾಹಧವರ್ನು ಕೊಡಲ ೋ ಹದಿದನ ಗರಿಗಳನುನಳಳ ಹಾವಿನ ವಿಷ್ಕ ಕ
ಸಮಾನ ಪ್ರಖ್ರವುಳಳ, ಕಮಾಮರನಲ್ಲಿಂದ ಮಾಡಿಸಲಪಟಟ ನಶ್ತ ಜಹಮಗ
ಸಾಯಕಗಳನುನ ಸವಾಸಾಚಿಯ ಮೋಲ ಪ್ರಯೋಗಿಸಿದನು.

ಮೊರರಿಂದ ಗಾಂಡಿೋವವನುನ ಹ ೊಡ ದು, ಆರು ನಾರಾಚಗಳಂದ


ಅರ್ುವನನನೊನ, ಎಂಟರಿಂದ ಕುದುರ ಗಳನೊನ, ಮತುತ ಒಂದು
ಪ್ತ್ರರಯಂದ ಧವರ್ವನೊನ ಹ ೊಡ ದನು. ಸ ೈಂಧವನು ಕಳುಹಸಿದ ಆ
ತ್ರೋಕ್ಷ್ಣ ಶರಗಳನುನ ತುಂಡರಿಸಿ ಅರ್ುವನನು ಎರಡು ಬಾಣಗಳಂದ
ಸ ೈಂಧವನ ಸಾರಥಿಯ ಶ್ರವನುನ ಕಾಯದಿಂದ ಮತುತ
ಸಮಲಂಕೃತವಾದ ಧವರ್ವನುನ ಕತತರಿಸಿದನು. ಅವನ ಶರದಿಂದ
ಹ ೊಡ ಯಲಪಟುಟ ದಂಡವು ತುಂಡಾಗಲು ಸಿಂಧುರಾರ್ನ ಆ ದ ೊಡಡ,
ಅಗಿನಶ್ಖ್ ಯಂತ್ರದದ ವರಾಹವು ಕ ಳಗ ಬಿದಿದತು.

658
ಇದ ೋ ಸಮಯದಲ್ಲಿ ಭಾಸಕರನು ಶ್ೋಘರವಾಗಿ ಹ ೊೋಗುತ್ರತರಲು,
ತವರ ಮಾಡಿ ರ್ನಾದವನನು ಪಾಂಡವನಗ ಹ ೋಳದನು:

“ಧನಂರ್ಯ! ದುರಾತಮ ಸ ೈಂಧವನ ಶ್ರಸಿನುನ ಕತತರಿಸು.


ದಿವಾಕರನು ಅಸಾತಚಲವನುನ ಸ ೋರುತ್ರತದಾದನ . ರ್ಯದರಥನ
ವಧ ಯ ಕುರಿತ್ಾದ ನನನ ಈ ಮಾತನೊನ ಕ ೋಳು! ರ್ಗತ್ರತನಲ್ಲಿ
ವಿಶುರತನಾಗಿದದ ಸ ೈಂಧವನ ತಂದ ವೃದಧಕ್ಷತರನು ಬಹಳ
ಸಮಯದ ನಂತರ ಮಗನನಾನಗಿ ಈ ರ್ಯದರಥನನುನ
ಪ್ಡ ದನು. ಆಗ ಮೋಘದುಂಧುಭಿಯಂತ್ ಮಳಗುತ್ರತದದ
ಅಶರಿೋರವಾಣಿಯು ಅವನಗ ಹ ೋಳತು: “ನನನ ಈ ಮಗನು
ಮನುಷ್ಾರಲ್ಲಿ ಕುಲ-ಶ್ೋಲ-ದಮಗಳಲ್ಲಿ ಗುಣಶ್ೋಲನಾಗಿ
ಎರಡೊ ಕುಲಗಳಗ ಸದೃಶನಾಗಿರುತ್ಾತನ . ಲ ೊೋಕದಲ್ಲಿ
ಕ್ಷತ್ರರಯಪ್ರವರನ ಂದ ನಸಿಕ ೊಳುಳತ್ಾತನ . ಶೂರರೊ ಇವನನುನ
ಸದಾ ಸತಕರಿಸುತ್ಾತರ . ಆದರ ಶತುರವಾಗಿ
ಯುದಧಮಾಡುತ್ರತರುವಾಗ ಸಂಗಾರಮದಲ್ಲಿ ಸಂಕುರದಧನಾಗಿ
ಧನವಯೋವವನು ಇವನ ಶ್ರವನುನ ಕತತರಿಸುತ್ಾತನ .” ಇದನುನ
ಕ ೋಳ ತುಂಬಾ ಸಮಯ ಚಿಂತ್ರಸಿದ ಅರಿಂದಮ ಸಿಂಧುರಾರ್ನು
ಪ್ುತರಸ ನೋಹದಿಂದ ಪ್ತೋಡಿತನಾಗಿ ತನನ ಎಲಿ ದಾಯಾದಿ-

659
ಬಾಂಧವರಿಗ ಹ ೋಳದನು: “ಸಂಗಾರಮದಲ್ಲಿ ಮಹಾ
ಭಾರವನುನ ಹ ೊತುತ ಯುದಧಮಾಡುತ್ರತದದ ನನನ ಮಗನ
ಶ್ರವನುನ ಯಾರು ಭೊಮಿಯ ಮೋಲ ಬಿೋಳಸುತ್ಾತರ ೊೋ ಅವನ
ಶ್ರವೂ ಕೊಡ ನೊರು ಚೊರಾಗುತತದ . ಇದು ಖ್ಂಡಿತ!”
ಹೋಗ ಹ ೋಳ ರ್ಯದರಥನನುನ ರಾರ್ಾದಲ್ಲಿ ಸಾಾಪ್ತಸಿ
ವೃದಧಕ್ಷತರನು ವನಕ ಕ ತ್ ರಳ ತಪ್ಸಿಿನಲ್ಲಿ ತ್ ೊಡಗಿದನು. ಆ
ತ್ ೋರ್ಸಿವಯು ಸಮಂತಪ್ಂಚಕದ ಹ ೊರಗ ಘೊೋರವಾದ
ದುರಾಸದ ತಪ್ಸಿನುನ ತಪ್ತಸುತ್ರತದಾದನ . ಆದುದರಿಂದ ನೋನು
ಘೊೋರವೂ ಅದುುತವೂ ಆದುದನುನ ಮಾಡಬಲಿ
ದಿವಾಾಸರದಿಂದ ರ್ಯದರಥನ ಕುಂಡಲಗಳ ಂದಿಗ ಶ್ರಸಿನುನ
ಕತತರಿಸಿ ವೃದಧಕ್ಷತರನ ತ್ ೊಡ ಯ ಮೋಲ ಕ ಡವು. ಆದರ ಈಗ
ನೋನು ಅವನ ತಲ ಯನುನ ನ ಲದ ಮೋಲ ಬಿೋಳಸಿದರ ನನನ
ತಲ ಯೊ ಕೊಡ ನೊರು ಚೊರಾಗಿ ಒಡ ಯುತತದ
ಎನುನವುದರಲ್ಲಿ ಸಂಶಯವಿಲಿ. ಇದು ರಾಜಾ ಪ್ೃಥಿವಿೋಪ್ತ್ರಗ
ತ್ರಳಯದಂತ್ ದಿವಾ ಅಸರದ ಆಶರಯದಲ್ಲಿ ಇದನುನ ಮಾಡು.
ಸಮಸತವಾದ ಈ ಮೊರು ಲ ೊೋಕಗಳಲ್ಲಿಯೊ ನನಗ
ಅಸಾಧಾವಾದ ಕಾಯವವ ನುನವುದು ಯಾವುದೊ ಇಲಿ.”

660
661
ಈ ಮಾತನುನ ಕ ೋಳ ಅರ್ುವನನು ತಕ್ಷಣವ ೋ ಕಟವಾಯಗಳನುನ
ಸವರುತ್ಾತ ಇಂದರನ ವಜಾರಯುಧದಂತ್ ಕಠಿನಸಪಶ್ವಯಾದ,
ದಿವಾಮಂತರಗಳಂದ ಅಭಿಮಂತ್ರರತವಾದ, ಸವವಭಾರಗಳನೊನ
ಸಹಸಿಕ ೊಳಳಬಲಿ, ಗಂಧ-ಮಾಲ ಗಳಂದ ಅಚಿವತವಾದ ಶರವನುನ
ಸ ೈಂಧವನ ವಧ ಗಾಗಿ ಬಿಟಟನು. ಗಾಂಡಿೋವದಿಂದ ಹ ೊರಟ ಆ ಶರವು
ಮರದ ಮೋಲ್ಲಂದ ಆಹಾರವನುನ ಎತ್ರತಕ ೊಂಡು ಹ ೊೋಗುವ ಗಿಡುಗ
ಪ್ಕ್ಷ್ಯಂತ್ ಸ ೈಂಧವನ ಶ್ರವನುನ ಅಪ್ಹರಿಸಿ ಮೋಲ ಹಾರಿತು. ಪ್ುನಃ
ಶರಗಳಂದ ಅದನುನ ಇನೊನ ಮೋಲಕ ಕ ಏರಿಸಿ ಧನಂರ್ಯನು
ದುಹೃದರ ಸಂತ್ ೊೋಷ್ವನುನ ಅಪ್ಹರಿಸಿ ಸುಹೃದರಿಗ ಹಷ್ವವನನತತನು.

ಶರಗಳಂದ ಸ ೋತುವ ಯಂತ್ ಮಾಡಿ ಪಾಂಡವನು ಅವನ ಶ್ರವನುನ


ಸಮಂತಪ್ಂಚಕದ ಹ ೊರಗ ಕಳುಹಸಿದನು. ಇದ ೋ ಸಮಯದಲ್ಲಿ
ಧೃತರಾಷ್ರನ ಸಂಬಂಧಿ ತ್ ೋರ್ಸಿವ ಮಹೋಪ್ತ್ರ ವೃದಧಕ್ಷತರನು
ಸಂಧಾಾವಂದನ ಯಲ್ಲಿ ತ್ ೊಡಗಿದದನು. ಕುಳತ್ರದದ ಅವನ ತ್ ೊಡ ಗಳ
ಮೋಲ ಸಿಂಧುರಾರ್ನ ಕಪ್ುಪ ಕೊದಲ್ಲನ, ಕುಂಡಲಗಳ ಂದಿಗಿನ
ರುಂಡವು ಬಿದಿದತು. ತನನ ತ್ ೊಡ ಯಮೋಲ ಬಿದಿದದದ ಕುಂಡಲಗಳಂದ
ಸುಂದರವಾಗಿದದ ತಲ ಯನುನ ನೃಪ್ತ್ರ ವೃದಧಕ್ಷತರನು ಗಮನಸಲ ೋ ಇಲಿ.
ರ್ಪ್ವನುನ ಮುಗಿಸಿ ಧಿೋಮತ ವೃದಧಕ್ಷತರನು ಎದುದ ನಲಿಲು ಒಮಮಲ ೋ

662
ಶ್ರವು ನ ಲದಮೋಲ ಬಿದಿದತು. ಆಗ ಅವನ ಮಗನ ಶ್ರವು ನ ಲವನುನ
ಮುಟಟಲು ನರ ೋಂದರನ ತಲ ಯೊ ಕೊಡ ನೊರು ಚೊರುಗಳಾಯತು.

ಆಗ ಸವವ ಭೊತಗಳ ಉತತಮ ವಿಸಿಮತರಾದರು. ವಾಸುದ ೋವನು


ಮಹಾರಥ ಬಿೋಭತುಿವನುನ ಹ ೊಗಳದನು. ಸಿಂಧುರಾರ್ ರ್ಯದರಥನು
ಹತನಾದುದನುನ ನ ೊೋಡಿ ಧೃತರಾಷ್ರ ಪ್ುತರರು ದುಃಖ್ದಿಂದ ಕಣಿಣೋರು
ಸುರಿಸಿದರು. ಭಿೋಮಸ ೋನನೊ ಕೊಡ ಸಂಗಾರಮದಲ್ಲಿ ಪಾಂಡವನಗ
ಕ ೋಳುವಂತ್ ಎದ ತುಂಬಿ ಜ ೊೋರಾಗಿ ಸಿಂಹನಾದಗ ೈದನು. ಆ
ಮಹಾನಾದವನುನ ಕ ೋಳ ಧಮವಪ್ುತರ ಯುಧಿಷಿಠರನು ಫಲುಗನನಂದ
ಸ ೈಂಧವನು ಹತನಾದನ ಂದು ತ್ರಳದುಕ ೊಂಡನು.

ಆಗ ವಾದಾಘೊೋಷ್ಗಳಂದ ತನನವರನುನ ಹಷ್ವಗ ೊಳಸುತ್ಾತ


ಅರ್ುವನನು ಯುದ ಧೋಚ ಿಯಂದ ಭಾರದಾವರ್ನನುನ ಆಕರಮಣಿಸಿದನು.
ಭಾಸಕರನು ಅಸತಂಗತನಾಗುತ್ರತರಲು ಸ ೊೋಮಕರ ೊಂದಿಗ ದ ೊರೋಣನ
ಲ ೊೋಮಹಷ್ವಣ ಸಂಗಾರಮವು ನಡ ಯತು. ಸ ೈಂಧವನು ಹತನಾದ
ನಂತರ ಭಾರದಾವರ್ನನುನ ಸಂಹರಿಸಲು ಬಯಸಿ ಆ ಮಹಾರಥರು
ಸವವ ಪ್ರಯತನದಿಂದ ಯುದಧಮಾಡುತ್ರತದದರು. ಸ ೈಂಧವನನುನ ಸಂಹರಿಸಿ
ರ್ಯವನುನ ಪ್ಡ ದ ಪಾಂಡವರಾದರ ೊೋ ರ್ಯೋನಮತತರಾಗಿ ಅಲಿಲ್ಲಿ
ದ ೊರೋಣನ ೊಂದಿಗ ಯುದಧಮಾಡಿದರು. ನೃಪ್ ಸ ೈಂಧವನನುನ ಕ ೊಂದು

663
ಅರ್ುವನನಾದರ ೊೋ ಕೌರವ ರಥಸತತಮ ಯೋಧರ ೊಂದಿಗ
ಯುದಧಮಾಡಿದನು. ಹಂದ ಮಾಡಿದ ಪ್ರತ್ರಜ್ಞ ಯನುನ ಪ್ೊರ ೈಸಿದ ಆ
ವಿೋರ ಕಿರಿೋಟಮಾಲ್ಲಯು ದ ೋವರಾರ್ನು ದ ೋವಶತುರಗಳನುನ ಹ ೋಗ ೊೋ
ಹಾಗ ಮತುತ ಸೊಯವನು ಉದಯಸಿ ಕತತಲ ಯನುನ ಹ ೋಗ
ಕಳ ಯುವನ ೊೋ ಹಾಗ ಎಲಿಕಡ ವಧಿಸುತ್ರತದದನು.

ಪಾಥವನಂದ ರಣದಲ್ಲಿ ಸ ೈಂಧವನು ಹತನಾದುದನುನ ಕಂಡು ಕೃಪ್


ಶಾರದವತನು ಕ ೊರೋಧವಶನಾದನು. ಅವನು ಮಹಾ ಶರವಷ್ವದಿಂದ
ಪಾಂಡವನನುನ ಮುಸುಕಿದನು. ದೌರಣಿಯೊ ಕೊಡ ಪಾಥವ ಫಲುಗನನ
ರಥವನುನ ಆಕರಮಣಿಸಿದನು. ಅವರಿಬಬರು ರಥಿಶ ರೋಷ್ಠರೊ ಆ
ರಥಸತತಮನ ಎರಡೊ ಕಡ ಯಗಳಂದ ತ್ರೋಕ್ಷ್ಣ ವಿಶ್ಖ್ಗಳನುನ
ಸುರಿಸಿದರು. ಆಗ ರಥಿಗಳಲ್ಲಿ ಶ ರೋಷ್ಠ ಮಹಾಭುರ್ನು ಎರಡೊ
ಕಡ ಗಳಂದ ಬಿೋಳುತ್ರತರುವ ಮಹಾ ಶರವಷ್ವಗಳಂದ ಪ್ತೋಡಿತನಾಗಿ
ಸಂಕಟಕ ೊಕಳಗಾದನು. ಅಲ್ಲಿ ಧನಂರ್ಯನು ಗುರುವನಾನಗಲ್ಲೋ
ಗುರುಪ್ುತರನನಾನಗಲ್ಲೋ ಸಂಹರಿಸಲು ಬಯಸದ ೋ ಕ ೋವಲ
ಚಮತ್ಾಕರಗಳನುನ ತ್ ೊೋರಿಸುತ್ರತದದನು. ದೌರಣಿ ಮತುತ ಶಾರದವತರ
ಅಸರಗಳನುನ ಅಸರಗಳಂದ ತಡ ಯುತ್ಾತ, ಅವರನುನ ಕ ೊಲಿಬಾರದ ಂದು,
ಮಂದವ ೋಗದಲ್ಲಿ ಬಾಣಗಳನುನ ಬಿಡುತ್ರತದದನು. ಅವನು ತುಂಬಾ

664
ಜ ೊೋರಾಗಿ ಬಿಡದಿದದರೊ ಕೊಡ ರ್ಯನಂದ ಬಿಡಲಪಟಟ ವಿಶ್ಖ್
ಬಾಣಗಳು ಅವರಲ್ಲಿ ಬಹಳ ಆಳದವರ ಗೊ ತ್ಾಗಿ
ಗಾಯಗಳನುನಂಟುಮಾಡಿದವು. ಆಗ ಕೌಂತ್ ೋಯನ ಶರಗಳಂದ
ಪ್ತೋಡಿತನಾಗಿ ಶಾರದವತನು ರಥದಲ್ಲಿ ಮೊರ್ ವಹ ೊಂದಿ ಆಸನದಲ್ಲಿಯೋ
ಒರಗಿದನು. ತನನ ಒಡ ಯನು ಶರಪ್ತೋಡಿತರಾಗಿ ಮೊರ್ ವ ಹ ೊೋಗಿದಾದರ
ಎಂದು ತ್ರಳಯದ ೋ ಇವನು ಹತನಾದನ ಂದ ೋ ತ್ರಳದು ಸಾರಥಿಯು
ಅಲ್ಲಿಂದ ಪ್ಲಾಯನಗ ೈದನು.

ಕೃಪ್ ಶಾರದವತನು ಯುದಧದಲ್ಲಿ ಮೊರ್ ವಹ ೊೋಗಲು ಅಶವತ್ಾಾಮನು


ಪಾಂಡವನನುನ ಬಿಟುಟ ಬ ೋರ ಯವರ ೊಡನ ಯುದಧಮಾಡತ್ ೊಡಗಿದನು.
ಶರಪ್ತೋಡಿತನಾದ ಶಾರದವತನು ಮೊಛಿವತನಾದುದನುನ ನ ೊೋಡಿ
ರಥದಲ್ಲಿಯೋ ಅರ್ುವನನು ಕೃಪಾವಿಷ್ಟನಾಗಿ ವಿಲಪ್ತಸಿದನು:

“ಹೋಗಾಗುವುದ ಂದು ಕಂಡ ೋ ಮಹಾಪ್ರಜ್ಞ ಕ್ಷತತನು


ಕುಲಾಂತಕನಾದ ಪಾಪ್ತೋ ಸುಯೋಧನನು ಹುಟ್ಟಟದಾಗಲ ೋ
ರಾರ್ನಗ ಹ ೋಳದದನು: “ಈ ಕುಲಪಾಂಸನನನುನ ಈಗಲ ೋ
ಪ್ರಲ ೊೋಕಕ ಕ ಕಳುಹಸಿಬಿಡು! ಇವನ ಬುದಿಧಯಂದಾಗಿ
ಕುರುಮುಖ್ಾರಿಗ ಮಹಾ ಭಯವು ಉಂಟಾಗುತತದ !” ಆ
ಸತಾವಾದಿಯ ಮಾತ್ ೋ ಈಗ ಸತಾವಾದಂತ್ರದ . ಅವನ

665
ಕೃತಾದಿಂದಾಗಿಯೋ ನಾನು ಇಂದು ಬಾಣದಿಂದ ಮಲಗಿರುವ
ಕೃಪ್ನನುನ ನ ೊೋಡುತ್ರತದ ದೋನ . ಕ್ಷತ್ರರಯ ಧಮವಕ ಕ ಧಿಕಾಕರ!
ಬಲಪೌರುಷ್ಕ ಕ ಧಿಕಾಕರ! ನನನಂಥಹ ಯಾರು ತ್ಾನ ೋ
ಆಚಾಯವ ಬಾರಹಮಣನಗ ದ ೊರೋಹವ ಸಗುತ್ಾತನ ? ಋಷಿಪ್ುತರ
ನನನ ಆಚಾಯವ, ದ ೊರೋಣನ ಪ್ತರಯ ಸಖ್ನಾದ ಇವನು ನನನ
ಬಾಣಗಳಂದ ಪ್ತೋಡಿತನಾಗಿ ರಥದಲ್ಲಿಯೋ ಒರಗಿ
ಮಲಗಿದಾದನ . ಬಯಸದಿದದರೊ ನಾನು ಅವರನುನ
ವಿಶ್ಖ್ಗಳಂದ ತುಂಬಾ ಪ್ತೋಡಿಸಿದ ನು. ಅವರು ರಥದಲ್ಲಿಯೋ
ಕುಸಿದು ಬಿದುದದು ನನನ ಪ್ಣಗಳನುನ ಅತ್ರೋವವಾಗಿ
ಪ್ತೋಡಿಸುತ್ರತದ . ಶರಾದಿವತನಾದ ನಾನು ಆ ಮಹಾದುಾತ್ರಯನುನ
ಸುಮಮನ ೋ ನ ೊೋಡುತ್ರತರಬ ೋಕಿತುತ. ಆದರ ನನನ ಅನ ೋಕ
ಬಾಣಗಳಂದ ಹ ೊಡ ಯಲಪಟುಟ ಅವನು ಎಲಿ ಜೋವಿಗಳ
ಹ ೊೋಗುವ ದಾರಿಯಲ್ಲಿ ಹ ೊೋಗಿದಾದನ . ಅವನು ಬಿದುದ ನನನ
ಮಗನ ವಧ ಗಿಂತಲೊ ಹ ಚಿಿನ ಶ ೂೋಕವನುನ ಇವನು
ನೋಡಿದಾದನ . ಕೃಷ್ಣ! ಅವನು ತನನ ರಥದಲ್ಲಿಯೋ
ಜೋವತ್ ೊರ ದು ಹ ೊೋಗುತ್ರತರುವುದನುನ ನ ೊೋಡು! ವಿದ ಾಯನುನ
ನೋಡಿದ ಆಚಾಯವರಿಗ ಇಷ್ಟವಾದ ಉಡುಗ ೊರ ಗಳನನತುತ
ನರಷ್ವಭರು ದ ೋವತವವನುನ ಹ ೊಂದುತ್ಾತರ . ಆದರ

666
ವಿದ ಾಯನುನ ಪ್ಡ ದು ಗುರುವನುನ ಕ ೊಲುಿವ ಕ ಟಟ ನಡತ್ ಯುಳಳ
ಪ್ುರುಷಾಧಮರು ನರಕಕ ಕ ಹ ೊೋಗುತ್ಾತರ . ಖ್ಂಡಿತವಾಗಿಯೊ
ಇಂದಿನ ನನನ ಈ ಕ ಲಸದಿಂದಾಗಿ ನಾನು ನರಕಕ ಕ
ಹ ೊೋಗುವವನದ ದೋನ . ಆಚಾಯವ ಕೃಪ್ನ ರಥವನುನ
ಶರವಷ್ವದಿಂದ ಮುಚಿಿಬಿಟ ಟನಲಿ! ಹಂದ ಅಸರಗಳನುನ
ಹ ೋಳಕ ೊಡುವಾಗ ಕೃಪ್ನು ನನಗ “ಕೌರವಾ! ಗುರುವನುನ
ಎಂದೊ ಹ ೊಡ ಯಬಾರದು!” ಎಂದು ಹ ೋಳದದನು. ಅವನ ಆ
ವಚನದಂತ್ ನಡ ದುಕ ೊಂಡಿಲಿ! ಇಂದು ನಾನು ಮಹಾತಮ
ಆಚಾಯವನ ಮೋಲ ನನನ ವಿಶ್ಖ್ಗಳನುನ ಸುರಿದ ನಲಿ!
ಪ್ೊರ್ಾನಾದ, ಪ್ಲಾಯನಮಾಡದಿರುವ ಗೌತಮನಗ
ನಮಸಕರಿಸುತ್ ೋತ ನ . ವಾಷ ಣೋವಯ! ಅವರ ಮೋಲ ಪ್ರಹರಿಸಿದ
ನನಗ ಧಿಕಾಕರ!”

ಹೋಗ ವಿಲಪ್ತಸುತ್ರತರುವ ಸವಾಸಾಚಿಯ ಬಳ ಸ ೈಂಧವನು


ಹತನಾದುದನುನ ನ ೊೋಡಿದ ರಾಧ ೋಯನು ಬಂದು ಆಕರಮಿಸಿದನು.
ಹತ್ರತರಬರುತ್ರತದದ ರಾಧ ೋಯನನುನ ನ ೊೋಡಿ ಪಾಥವನು ನಕುಕ, ದ ೋವಕಿೋ
ಪ್ುತರನಗ ಈ ಮಾತನಾನಡಿದನು:

“ಇಗ ೊೋ! ಅಧಿರಥಿಯು ಸಾತಾಕಿಯ ರಥದ ಕಡ

667
ಹ ೊೋಗುತ್ರತದಾದನ . ಭೊರಿಶರವನು ಹತನಾದುದನುನ ಇನೊನ
ಸಹಸಿಕ ೊಂಡಿಲಿವ ಂದು ತ್ ೊೋರುತತದ . ರ್ನಾದವನ! ಅವನು
ಎಲ್ಲಿ ಹ ೊೋಗುತ್ರತದಾದನ ೊೋ ಅಲ್ಲಿಗ ಕುದುರ ಗಳನುನ ಓಡಿಸು!
ವೃಷ್ಸ ೋನನು ಸಾತಾಕಿಯನುನ ಸ ೊೋಮದತತನ ಪ್ದವಿಗ
ಕಳುಹಸದ ೋ ಇರಲ್ಲ!”

ಹೋಗ ಹ ೋಳಲು ಮಹಾಬಾಹು ಮಹಾತ್ ೋರ್ಸಿವ ಕ ೋಶವನು ಸವಾಸಾಚಿಗ


ಕಾಲಯುಕತವಾದ ಈ ಮಾತನಾನಡಿದನು:

“ಪಾಂಡವ! ಆ ಮಹಾಬಾಹು ಸಾತವತಷ್ವಭನ ೊಬಬನ ೋ


ಕಣವನಗ ಸಾಕು. ದುರಪ್ದನ ಇಬಬರು ಮಕಕಳ ಂದಿರುವಾಗ
ಇನ ನೋನು? ಮಹಾಉಲ ಕಯಂತ್ ಪ್ರರ್ವಲ್ಲಸುತ್ರತರುವ ವಾಸವನ
ಶಕಿತಯು ಅವನಲ್ಲಿ ಇರುವಾಗ ಕಣವನ ಜ ೊತ್ ನೋನು
ಯುದಧಮಾಡುವುದು ಸರಿಯಲಿ. ಆ ಪ್ರವಿೋರಹನು
ನನಗಾಗಿಯೋ ಅದನುನ ಪ್ೊಜಸಿ ರಕ್ಷ್ಸುತ್ಾತ ಬಂದಿದಾದನ . ಈಗ
ಕಣವನು ಸಾತವತನ ಕಡ ಹ ೋಗ ಹ ೊೋಗುತ್ರತದಾದನ ೊೋ ಹಾಗ
ಹ ೊೋಗಲ್ಲ. ಕೌರವಾ! ಆ ದುರಾತಮನ ಸಮಯವನುನ ನಾನು
ತ್ರಳದಿದ ದೋನ .”

668
ಕಣವ-ಸಾತಾಕಿಯರ ಯುದಧ
ವಿೋರ ಸಾತಾಕಿಯು ಭೊರಿಶರವನಂದ ಸ ೊೋಲುತ್ಾತನ ಂದು ಮದಲ ೋ
ಶ್ರೋಕೃಷ್ಣನಗ ಮನ ೊೋಗತವಾಗಿತುತ. ರ್ನಾದವನನಗ ಅತ್ರೋತವೂ
ಅನಾಗತವೂ ತ್ರಳದಿದ . ಆದುದರಿಂದಲ ೋ ಆ ಮಹಾಬಲನು ಸೊತ
ದಾರುಕನನುನ ಕರ ದು “ನಾಳ ಗ ನನನ ರಥವನುನ ಸರ್ುುಗ ೊಳಸು!” ಎಂಬ
ಸಂದ ೋಶವನನತ್ರತದದನು. ದ ೋವತ್ ಗಳಾಗಲ್ಲೋ, ಗಂಧವವರಾಗಲ್ಲೋ, ಯಕ್ಷ-
ಉರಗ-ರಾಕ್ಷಸರಾಗಲ್ಲೋ, ಮಾನವರಾಗಲ್ಲೋ ಈ ಕೃಷ್ಣರನುನ ಗ ಲುಿವವರು
ಯಾರೊ ಇಲಿ. ಅವರಿಬಬರ ಅತುಲ ಪ್ರಭಾವವನುನ ಪ್ತತ್ಾಮಹನ ೋ
ಮದಲಾಗಿ ದ ೋವತ್ ಗಳ ಸಿದಧರೊ ಬಲಿರು. ಸಾತಾಕಿಯು
ವಿರಥನಾದುದನುನ ಮತುತ ಕಣವನು ಆಯುಧವನ ನತ್ರತ ಬರುತ್ರತರುವುದನುನ
ಕಂಡು ಮಾಧವನು ಮಹಾವ ೋಗದಿಂದ ಋಷ್ಭ ಸವರದಲ್ಲಿ ಶಂಖ್ವನುನ
ಊದಿದನು. ಶಂಖ್ದ ಆ ನಾದವನುನ ಕ ೋಳ ಸಂದ ೋಶವನುನ
ಅಥವಮಾಡಿಕ ೊಂಡ ದಾರುಕನು ಅವನಗಾಗಿ ಗರುಡನು ನ ಲ ಸಿರುವ
ಧವರ್ವುಳಳ ರಥವನುನ ತಂದನು. ಆಗ ಶ್ನಯ ಪೌತರನು ಕ ೋಶವನ
ಅನುಮತ್ರಯಂತ್ ದಾರುಕ ಸಂಯುಕತವಾದ ಆ ಆದಿತಾನಂತ್
ಪ್ರರ್ವಲ್ಲಸುತ್ರತರುವ ರಥವನುನ ಏರಿದನು. ಬ ೋಕಾದಲ್ಲಿಗ ಹ ೊೋಗಬಲಿ,
ಮಹಾವ ೋಗಶಾಲ್ಲಗಳಾದ, ಹ ೋಮಭಾಂಡಗಳಂದ ವಿಭೊಷಿತವಾದ,
ಸ ೈನಾ-ಸುಗಿರೋವ-ಮೋಘಪ್ುಷ್ಪ-ಬಲಾಹಕಗಳ ಂಬ ಅಗರ ಅಶವಗಳನುನ
669
ಕಟ್ಟಟದದ ವಿಮಾನದಂತ್ರದದ ರಥವನುನ ಏರಿ ಅವನು ಅನ ೋಕ
ಸಾಯಕಗಳನುನ ಪ್ರಹರಿಸುತ್ಾತ ರಾಧ ೋಯನನುನ ಆಕರಮಣಿಸಿದನು.
ಚಕರರಕ್ಷಕರಾದ ಯುಧಾಮನುಾ ಉತತಮೌರ್ಸರೊ ಕೊಡ ಧನಂರ್ಯನ
ರಥವನುನ ತ್ ೊರ ದು ರಾಧ ೋಯನ ೊಂದಿಗ ಯುದಧಕ ಕ ತ್ ೊಡಗಿದರು.
ರಾಧ ೋಯನೊ ಕೊಡ ರಣದಲ್ಲಿ ಸಂಕುರದಧನಾಗಿ ಶರವಷ್ವವನುನ
ಸುರಿಸುತ್ಾತ ಶ ೈನ ೋಯನನುನ ಆಕರಮಣಿಸಿದನು. ಇದೊವರ ಗ ಅಂಥಹ
ಯುದಧದ ಕುರಿತು ಭೊಮಿಯಲಾಿಗಲ್ಲೋ, ದಿವಿಯಲಾಿಗಲ್ಲೋ, ದ ೋವ-
ಗಂಧವವ-ಅಸುರ-ಉರಗ-ರಾಕ್ಷಸರಲ್ಲಿಯಾಗಲ್ಲೋ ಕ ೋಳರಲ್ಲಲಿ.
ಅವರಿಬಬರ ಯುದಧವನೊನ ನ ೊೋಡಿ ಸಮೊಮಢಚ ೋತನರಾಗಿ ರಥ-
ಕುದುರ -ಪ್ದಾತ್ರ-ಆನ ಗಳ ಂದಿಗ ಆ ಸ ೋನ ಯು ಏನೊ ಮಾಡದ ೋ
ನ ೊೋಡುತ್ಾತ ನಂತುಬಿಟ್ಟಟತು.

ಎಲಿರೊ ಆ ಇಬಬರು ನರವರರ ಅತ್ರಮಾನುಷ್ ಯುದಧವನೊನ ದಾರುಕನ


ಸಾರಥಾವನೊನ ನ ೊೋಡತ್ ೊಡಗಿದರು. ಸಾರಥಿ ಕಾಶಾಪ್ನು ರಥವನುನ
ಮುಂದ , ಹಂದ , ಮಂಡಲಾಕಾರದಲ್ಲಿ ಮತುತ ತ್ರರುಗಿ ತರುವುದನುನ
ನ ೊೋಡಿ ವಿಸಿಮತರಾದರು. ನಭಸತಲದಲ್ಲಿ ಕೊಡ ದ ೋವ-ಗಂಧವವ-
ದಾನವರು ರಣದಲ್ಲಿ ಕಣವ-ಶ ೈನ ೋಯರು ಯುದಧಮಾಡುವುದನುನ
ನ ೊೋಡಲು ಸ ೋರಿದರು. ಮಿತರರಿಗಾಗಿ ಕಣವ ಮತುತ ಸಾತಾಕಿಯರು

670
ಪ್ರಾಕಾರಂತರಾಗಿ ಸಪಧಿವಸುತ್ಾತ ಬಲವನುನಪ್ಯೋಗಿಸಿ
ಹ ೊೋರಾಡಿದರು. ಅವರಿಬಬರೊ ಅನ ೊಾೋನಾರನುನ ಶರವಷ್ವಗಳಂದ
ಮುಚಿಿದರು. ಆಗ ಕಣವನು ಶ್ನಯ ಮಮಮಗನನುನ ಸಾಯಕಗಳ
ಮಳ ಯಂದ ಆಕರಮಣಿಸಿದನು. ಕೌರವಾ ರ್ಲಸಂಧನ ನಧನವನುನ
ಸಹಸಿಕ ೊಳಳಲಾರದ ೋ ಶ ೂೋಕಸಮಾವಿಷ್ಟನಾಗಿ, ಮಹಾನಾಗದಂತ್
ನಟುಟಸಿರು ಬಿಡುತ್ಾತ ಕಣವನು, ರಣದಲ್ಲಿ ಕ ೊೋಪ್ದಿಂದ
ಸುಟುಟಬಿಡುವನ ೊೋ ಎಂಬಂತ್ ಶ ೈನ ೋಯನನುನ ನ ೊೋಡುತ್ಾತ ಪ್ುನಃ
ಪ್ುನಃ ವ ೋಗದಿಂದ ಆಕರಮಣಿಸಿದನು. ಅವನು ಸಂಕುರದಧನಾದುದನುನ
ನ ೊೋಡಿ ಸಾತಾಕಿಯು ಆನ ಯನುನ ಎದುರಿಸಿದ ಇನ ೊನಂದು ಆನ ಯು
ಹ ೋಗ ೊೋ ಹಾಗ ಮಹಾ ಶರವಷ್ವದಿಂದ ತ್ರರುಗಿ ಆಕರಮಣಿಸಿದನು.
ವಾಾಘರಗಳಂತ್ ಕಾತರರಾದ ಆ ಇಬಬರು ನರವಾಾಘರ ಅನುಪ್ಮ
ವಿಕರಮರು ಎದುರಿಸಿ ರಣದಲ್ಲಿ ಅನ ೊಾೋನಾರನುನ ತುಂಬಾ
ಗಾಯಗ ೊಳಸಿದರು. ಆಗ ಶ್ನಯ ಮಮಮಗನು ಎಲಿವೂ ಉಕಿಕನಂದ
ಮಾಡಲಪಟಟ ಶರಗಳಂದ ಕಣವನ ಎಲಿ ಅಂಗಾಂಗಗಳಗ ಚುಚುಿವಂತ್
ಪ್ುನಃ ಪ್ುನಃ ಹ ೊಡ ದನು. ಭಲಿದಿಂದ ಅವನ ಸಾರಥಿಯನೊನ ರಥದ
ನ ೊಗದ ಮೋಲ್ಲಂದ ಬಿೋಳಸಿದನು. ಮತುತ ನಶ್ತ ಶರಗಳಂದ ಅವನ
ನಾಲುಕ ಶ ವೋತ್ಾಶವಗಳನೊನ ಸಂಹರಿಸಿದನು.

671
ನೊರು ಬಾಣಗಳಂದ ಅವನ ಧವರ್ವನುನ ನೊರುಚೊರುಗಳನಾನಗಿ
ಮಾಡಿ ಆ ಪ್ುರುಷ್ಷ್ವಭನು ಕಣವನನುನ ವಿರಥನನಾನಗಿ ಮಾಡಿದನು.
ಆಗ ಕೌರವ ಪ್ುರುಷ್ಷ್ವಭರು - ಕಣವಸುತ ವೃಷ್ಸ ೋನ, ಮದಾರಧಿಪ್
ಶಲಾ ಮತುತ ದ ೊರೋಣಪ್ುತರರು -ವಿಮನಸಕರಾಗಿ ಶ ೈನ ೋಯನನುನ ಎಲಿ
ಕಡ ಗಳಂದ ಸುತುತವರ ದರು. ಆಗ ಎಲಿ ಗ ೊಂದಲವುಂಟಾಗಿ ಏನೊ
ತ್ರಳಯಲಾಗಲ್ಲಲಿ. ಹೋಗ ವಿೋರ ಸೊತರ್ನು ಸಾತಾಕಿಯಂದ
ವಿರಥನಾಗಲು ಸವವ ಸ ೋನ ಗಳಲ್ಲಿ ಹಾಹಾಕಾರವುಂಟಾಯತು.
ಕಣವನೊ ಕೊಡ ಸಾತವತನ ಶರಗಳಂದ ಪ್ತೋಡಿತನಾಗಿ ವಿಹವಲನಾಗಿ
ನಟುಟಸಿರು ಬಿಡುತ್ಾತ, ಬಾಲಾದಿಂದಲೊ ದುಯೋವಧನನು ತ್ ೊೋರಿದ
ಸೌಹಾದವತ್ ಮತುತ ಅವನಗ ರಾರ್ಾವನುನ ಕ ೊಡಿಸುತ್ ೋತ ನ ಎನುನವ
ಪ್ರಿಪಾಲ್ಲಸಬ ೋಕಾದ ಪ್ರತ್ರಜ್ಞ ಯನುನ ಮನನಸಿ, ದುಯೋವಧನನ
ರಥವನ ನೋರಿದನು. ಕಣವನನುನ ವಿರಥನನಾನಗಿ ಮಾಡಿ
ನಯಂತರಣದಲ್ಲಿದದ ಸಾತಾಕಿಯು ದುಃಶಾಸನ ನಾಯಕತವದಲ್ಲಿದದ
ಧೃತರಾಷ್ರನ ಶೂರಪ್ುತರರನುನ ಕ ೊಲಿಲ್ಲಲಿ. ಹಂದ ಭಿೋಮಸ ೋನನು
ಮಾಡಿದದ ಪ್ರತ್ರಜ್ಞ ಯನುನ ರಕ್ಷ್ಸಲ ೊೋಸುಗ ಅವರನುನ ವಿರಥರನಾನಗಿಸಿ
ವಿಹವಲರನಾನಗಿಸಿ, ಪಾರಣಗಳ ಂದಿಗ ಬಿಟಟನು. ಪ್ುನಃ ದೊಾತದಲ್ಲಿ
ಕಣವನ ವಧ ಯ ಕುರಿತು ಪಾಥವನಂದ ಕ ೋಳದದನು. ಕಣವನ
ನಾಯಕತವದಲ್ಲಿ ರಥಿಗಳಲ್ಲಿ ಪ್ರವರ ಸಾತಾಕಿಯನುನ ಸಂಹರಿಸಲು

672
ಪ್ರಯತ್ರನಸಿದರೊ ಅದಕ ಕ ಅವನು ಅಶಕಾರಾದರು. ಒಂದ ೋ ಒಂದು
ಧನುಸಿಿನಂದ ಪ್ರಲ ೊೋಕವನೊನ ಧಮವರಾರ್ನಗ ಪ್ತರಯವಾದದನುನ
ಮಾಡಬ ೋಕ ಂದೊ ಅವನು ದೌರಣಿ, ಕೃತವಮವ, ಮತುತ ಇತರ ಅನಾ
ನೊರಾರು ಕ್ಷತ್ರರಯಷ್ವಭ ಮಹಾರಥರನುನ ಸ ೊೋಲ್ಲಸಿದನು.

ಮಹಾಮತ್ರ ದಾರುಕನ ತಮಮನು ಕೊಡಲ ೋ ವಿಧಿವತ್ಾತಗಿ


ಸರ್ುುಗ ೊಳಸಿದ ಅವನ ಇನ ೊನಂದು ರಥವನುನ ತಂದನು. ಉಕಿಕನಂದ
ಮಾಡಲಪಟಟ, ಕಾಂಚನದ ಪ್ಟ್ಟಟಯನುನ ಕಟ್ಟಟದದ ಮೊಕಿರುವ, ಸಾವಿರ
ನಕ್ಷತರಗಳು ಖ್ಚಿತಗ ೊಂಡಿರುವ ಸಿಂಹಧವರ್ ಪ್ತ್ಾಕ ಗಳನುನಳಳ, ಗಾಳಯ
ವ ೋಗದ ಕುದುರ ಗಳನುನ ಕಟ್ಟಟದದ, ಬಂಗಾರದ ತಗಡಿನಂದ ಮುಚಿಿದದ,
ಚಂದರನಂತ್ ಬಿಳುಪಾಗಿದದ, ಎಲಿವುಗಳಗಿಂತ ದೃಢಶಬಧವುಳಳ, ಚಿತರ-
ಕಾಂಚನಗಳಂದ ಸನನದಧವಾಗಿದದ ಪ್ರಮುಖ್ ಕುದುರ ಗಳನುನ ಕಟ್ಟಟದದ,
ಧವನಗ ೈಯುತ್ರತದದ ಗಂಟ ಗಳ ಮಾಲ ಗಳರುವ, ಶಕಿತ-ತ್ ೊೋಮರಗಳಂದ
ಕೊಡಿದದ, ಅನ ೋಕ ವಿವಿಧ ಸಾಮಾಗಿರ, ದರವಾ, ಶಸರಗಳಂದ ತುಂಬಿದದ,
ಮೋಘದಂತ್ ಗಂಭಿೋರ ಧವನಯುಳಳ ರಥವನುನ ತ್ ಗ ದುಕ ೊಂಡು
ಬಂದನು. ಅದನುನ ಏರಿ ಶ ೈನ ೋಯನು ಕೌರವ ಸ ೋನ ಯನುನ
ಆಕರಮಣಿಸಿದನು. ದಾರುಕನೊ ಕೊಡ ಬಯಸಿದಂತ್ ಕ ೋಶವನ ಬಳ
ಹ ೊೋದನು. ಕಣವನಗ ಕೊಡ ಶಂಖ್ ಮತುತ ಹಸುವಿನ ಹಾಲ್ಲನ ಬಣಣದ,

673
ಚಿತರಕಾಂಚನಗಳಂದ ಸರ್ುುಪ್ಡ ಸಿದದ, ವ ೋಗಶಾಲ್ಲಗಳಾದ
ಕುದುರ ಗಳನುನ ಕಟ್ಟಟದ, ಬಂಗಾರದ ಕ ೊೋಣ -ಧವರ್ಗಳನುನಳಳ,
ಪ್ತ್ಾಕ ಯನುನ ಏರಿಸುವ ಯಂತರವುಳಳ, ಉತತಮ ಸಾರಥಿಯರುವ,
ಅನ ೋಕ ಶಸರಗಳಂದ ತುಂಬಿದ ಅಗರ ರಥವನುನ ತರಲಾಯತು. ಅದರಲ್ಲಿ
ಕುಳತು ಕಣವನು ಶತುರಗಳ ಂದಿಗ ಹ ೊೋರಾಡಿದನು.

ವಿರಥನಾದ ಭಿಮಸ ೋನನು ಕಣವನ ಮಾತ್ರನ ಈಟ್ಟಯಂದ


ಪ್ತೋಡಿತನಾಗಿ, ಕ ೊೋಪಾವಿಷ್ಟನಾಗಿ ಫಲುಗನನಗ ಈ ಮಾತನಾಡಿದನು:

“ಧನಂರ್ಯ! ನೋನು ನ ೊೋಡುತ್ರತದದಂತ್ ಯೋ ಕಣವನು ನನಗ


ಪ್ುನಃ ಪ್ುನಃ “ಗಡಡಮಿೋಸ ಗಳಲಿದವನ ೋ! ಮೊಢನ ೋ!
ಹ ೊಟ ಟಬಾಕ!” ಎಂದೊ “ಅಸರವಿದ ಾಯಲ್ಲಿ
ಪ್ರಿಣಿತ್ರಯಲಿದವನ ೋ! ಬಾಲಕನಂತ್ ಯುದಧಮಾಡುವವನ ೋ!
ಸಂಗಾರಮಭಿೋರ ೊೋ!” ಎಂದೊ ಹ ೋಳದನು. ಹೋಗ ನನನನುನ
ನಂದಿಸುವವನನುನ ವಧಿಸುತ್ ೋತ ನ ಎಂದು ಹ ೋಳದ ದ. ಆ
ವರತವನುನ ನನ ೊನಂದಿಗ ನೋನೊ ಕೊಡ ಕ ೈಗ ೊಂಡಿದ ದ.
ಆದುದರಿಂದ ಇದು ನನನ ಕತವವಾದಂತ್ ನನನದೊ ಆಗಿದ .
ಅದರಲ್ಲಿ ಸಂಶಯವಿಲಿ. ಅವನ ವಧ ಯ ಕುರಿತು ನನನ
ವಚನವನುನ ಸಮರಿಸಿಕ ೊೋ. ಧನಂರ್ಯ! ಅದು

674
ಸತಾವಾಗುವಹಾಗ ಮಾಡು!”

ಭಿೋಮನ ಆ ಮಾತನುನ ಕ ೋಳ ಅರ್ುವನನು ಕಣವನ ಬಳ ಹ ೊೋಗಿ


ಹ ೋಳದನು:

“ಕಣವ! ವಾಥವವಾದ ದೃಷಿಟಯುಳಳವನ ೋ! ಸೊತಪ್ುತರ!


ಆತಮಸಂಸುತತನ ೋ! ಅಧಮವಬುದ ಧೋ! ನಾನು ಈಗ
ಹ ೋಳುವುದನುನ ಕ ೋಳು! ಯುದಧದಲ್ಲಿ ಶೂರರ ಎರಡು ರಿೋತ್ರಯ
ಕಮವಗಳು: ರ್ಯ ಮತುತ ಪ್ರಾರ್ಯ. ಯುದಧಮಾಡುವ
ವಾಸವನಗ ಕೊಡ ಇವ ರಡೊ ಅನತಾ. ಯುಯುಧಾನನಂದ
ವಿರಥನಾಗಿ, ಮೊಛಿವತನಾಗಿ ವಿಸಜವಸಲಪಟಟ ನೋನು
ಕಷ್ಟಪ್ಟುಟ ವಿರಥನನಾನಗಿ ಮಾಡಿದ . ಅನಂತರ ನೋನು
ಭಿೋಮನಗ ಮಾತನಾಡಿದ ರಿೋತ್ರಯು ಅಧಮವವಾದುದು.
ಯುದಧದಮವವನುನ ತ್ರಳದು ಪ್ಲಾಯನ ಮಾಡದ ೋ
ಯುದಧಮಾಡುತ್ರತರುವ, ಯಥಾಶಕಿತಯಾಗಿ ಯುದಧದಲ್ಲಿ
ಹ ೊೋರಾಡುತ್ಾತ ಸವವ ಸ ೋನ ಗಳು, ಕ ೋಶವ ಮತುತ ನಾನು
ನ ೊೋಡುತ್ರತರುವಂತ್ ಭಿೋಮಸ ೋನನು ನನನನುನ ರಣದಲ್ಲಿ ಅನ ೋಕ
ಬಾರಿ ವಿರಥನನಾನಗಿ ಮಾಡಿದಾದನ . ಆದರ ಆ
ಪಾಂಡುನಂದನನು ಕಠ ೊೋರವಾದ ಏನನೊನ ನನಗ

675
ಹ ೋಳರಲ್ಲಲಿ. ಆದರ ನೋನು ಬಹಳ ಕಠ ೊೋರವಾಗಿ
ವೃಕ ೊೋದರನಗ ಮಾತನಾಡಿದಿದೋಯ. ಮತುತ ನನನ
ಪ್ರ ೊೋಕ್ಷದಲ್ಲಿ ನೋವು ಸೌಭದರನನುನ ಸಂಹರಿಸಿದಿರಲಿವ ೋ!
ಆದುದರಿಂದ ಈ ನನನ ಅವಹ ೋಳನ ಗ ಸದಾವ ೋ ಫಲವನುನ
ಹ ೊಂದುತ್ರತೋಯ. ದುಮವತ್ ೋ! ನೋನು ಅವನ ಧನುಸಿನುನ
ತುಂಡರಿಸಿ ನನನದ ೋ ನಾಶವನುನ ನಶಿಯಸಿರುವ . ಆದುದರಿಂದ
ಮೊಢ! ನನನನುನ ನಾನು ಸ ೋವಕ-ಸ ೋನ -ವಾಹನಗಳ ಂದಿಗ
ವಧಿಸುತ್ ೋತ ನ . ನನನ ಎಲಿ ಕ ಲಸಗಳನೊನ ಮಾಡಿಕ ೊೋ! ಮಹಾ
ಭಯವು ಬರಲ್ಲದ . ನೋನು ನ ೊೋಡುತ್ರತರುವಂತ್ ಯೋ
ವೃಷ್ಸ ೋನನನುನ ಸಂಹರಿಸುತ್ ೋತ ನ . ಬುದಿಧಮೋಹದಿಂದ ಬ ೋರ
ಯಾವನೃಪ್ರು ನನ ೊನಡನ ಯುದಧಮಾಡುತ್ಾತರ ೊೋ
ಅವರ ಲಿರನೊನ ಸಂಹರಿಸುತ್ ೋತ ನ . ಹಡಿದಿರುವ ಆಯುಧದ
ಮೋಲ ಆಣ ಯಡುತ್ ೋತ ನ . ಕೃತಜ್ಞನಾದ, ಅತ್ರಮಾನನಯಾದ
ನೋನೊ ಕೊಡ ಯುದಧದಲ್ಲಿ ಬಿೋಳುವುದನುನ ನ ೊೋಡಿ ಮಂದ
ದುಯೋವಧನನು ತಪ್ತಸುತ್ಾತನ !”

ಅರ್ುವನನು ಕಣವನ ಮಗನ ವಧ ಯ ಪ್ರತ್ರಜ್ಞ ಯನುನ ಮಾಡಲು


ರಥಿಗಳ ಮಹಾ ತುಮುಲ ಶಬಧವು ಉಂಟಾಯತು.

676
ಮಹಾಭಯಂಕರವಾದ ಯುದಧವು ಎಲಿಕಡ ನಡ ಯುತ್ರತರಲು,
ಮಂದರಶ್ಮ ಸಹಸಾರಂಶುವು ಅಸಾತಚಲವನುನ ಸ ೋರಿದನು. ಆಗ
ಹೃಷಿೋಕ ೋಶನು ಪ್ರತ್ರಜ್ಞ ಯನುನ ಪ್ೊರ ೈಸಿ ಸಂಗಾರಮದ ಶ್ರಸಿಿನ
ಭಾಗದಲ್ಲಿ ನಂತ್ರದದ ಬಿೋಭತುಿವನುನ ಬಿಗಿದಪ್ತಪ ಹ ೋಳದನು:

“ಒಳ ಳಯದಾಯತು ಜಷ ೊಣೋ! ನನನ ಮಹಾ ಪ್ರತ್ರಜ್ಞ ಯನುನ


ಪ್ೊರ ೈಸಿದ ! ಒಳ ಳಯದಾಯತು ವೃದಧಕ್ಷತರನು ಪಾಪ್ತ
ಮಗನ ೊಂದಿಗ ಹತನಾದನು. ಧಾತವರಾಷ್ರನ ಸ ೋನ ಯನುನ
ಎದುರಿಸಿ ಸಮರದಲ್ಲಿ ದ ೋವಸ ೋನ ಯೊ ಕೊಡ ಕುಸಿಯುತತದ .
ಅದರಲ್ಲಿ ವಿಚಾರಮಾಡಬ ೋಕಾಗಿಯೋ ಇಲಿ. ನಾನು ಎಷ ಟೋ
ಯೋಚಿಸಿದರೊ, ನನನನುನ ಬಿಟುಟ ಈ ಸ ೋನ ಯಂದಿಗ
ಯುದಧಮಾಡಬಲಿ ಬ ೋರ ಯಾವ ಪ್ುರುಷ್ನನೊನ ನಾನು
ಕಾಣುತ್ರತಲಿ. ಮಹಾಪ್ರಭಾವುಳಳ, ನನನ ಸಮನಾದ ಅಥವ
ಅಧಿಕರಾದ ಪ್ೃಥಿವಿೋಪಾಲರು ಧಾತವರಾಷ್ರನ ಕಾರಣದಿಂದ
ಒಂದುಗೊಡಿದಾದರ . ಕವಚಧಾರಿಗಳಾದ ಅವರು ರಣದಲ್ಲಿ
ಕುರದಧನಾದ ನನನನುನ ಎದುರಿಸಲಾರರು. ನನನ ವಿೋಯವ ಮತುತ
ಬಲವು ರುದರ-ಶಕರರ ಸಮನಾಗಿದ . ಶತುರತ್ಾಪ್ನನಾದ
ನೋನ ೊಬಬನ ೋ ಇಂದು ಮಾಡಿ ತ್ ೊೋರಿಸಿದ ಪ್ರಾಕರಮವನುನ

677
ರಣದಲ್ಲಿ ಬ ೋರ ಯಾರೊ ತ್ ೊೋರಿಸಲು ಶಕಾರಿಲಿ. ದುರಾತಮ
ಕಣವನು ಅವನ ಅನುಯಾಯಗಳ ಂದಿಗ ಹತನಾದಾಗ
ಪ್ುನಃ ಶತುರವನುನ ಗ ದದ, ದ ವೋಷಿಯನುನ ಸಂಹರಿಸಿದ ನನನನುನ
ಇನೊನ ಹ ೊಗಳುತ್ ೋತ ನ .”

ಅರ್ುವನನು ಅವನಗ ಉತತರಿಸಿದನು:

“ಮಾಧವ! ನನನ ಪ್ರಸಾದದಿಂದ ದ ೋವತ್ ಗಳಗೊ


ದುಸತರವಾದ ಈ ಪ್ರತ್ರಜ್ಞ ಯನುನ ನಾನು ಪ್ೊರ ೈಸಿದ ದೋನ .
ಯಾರ ನಾಥನು ನೋನ ೊೋ ಅವರ ರ್ಯವು
ಆಶಿಯವವಾದುದ ೋನಲಿ! ನನನ ಪ್ರಸಾದದಿಂದ ಯುಧಿಷಿಠರನು
ಈ ಸಂಪ್ೊಣವ ಮಹಯನುನ ಪ್ಡ ಯುತ್ಾತನ . ನೋನ ೋ
ಪ್ರ ಯುವವನು. ನೋನ ೋ ವಿರ್ಯ. ಮಧುಸೊದನ! ನನನಂದ
ನಾವು ವಧಿವಸುತ್ರತದ ದೋವ . ನಾವು ನನನ ಸ ೋವಕರು!”

ಹೋಗ ಹ ೋಳಲು ಕೃಷ್ಣನು ಮುಗುಳನಕುಕ, ಕುದುರ ಗಳನುನ ಮಲಿನ


ನಡ ಸುತ್ಾತ ಕೊರರವಾದ ಮಹಾ ರಣವನುನ ಪಾಥವನಗ ತ್ ೊೋರಿಸಿದನು.
ಶ್ರೋಕೃಷ್ಣನು ಹ ೋಳದನು:

“ಯುದಧದಲ್ಲಿ ರ್ಯವನುನ ಬಯಸಿ, ಮಹಾ ಯಶಸಿನುನ

678
ಕಾಣಲು ಈ ಶೂರ ಪಾಥಿವವರು ನನನ ಶರಗಳಂದ ಹತರಾಗಿ
ಭೊಮಿಯ ಮೋಲ ಮಲಗಿದಾದರ . ಶಸಾರಭರಣಗಳು
ಚ ಲ್ಲಿಬಿದಿದವ . ಕುದುರ -ರಥ-ಆನ ಗಳು ಮುರಿದು ಬಿದಿದವ .
ಅವರ ಕವಚಗಳು ತುಂಡಾಗಿ ಅಥವಾ ಒಡ ದು ಪ್ರಮ
ದುಃಖ್ವನುನ ಪ್ಡ ದಿದಾದರ . ಕ ಲವರು ಇನೊನ
ಜೋವದಿಂದಿದಾದರ . ಕ ಲವರು ಜೋವವನುನ ಕಳ ದುಕ ೊಂಡಿದಾದರ .
ತ್ರೋರಿಹ ೊೋದ ನರಾಧಿಪ್ರೊ ಕೊಡ ಪ್ರಮ ಪ್ರಭ ಯಂದ
ಕೊಡಿದವರಾಗಿದುದ ಜೋವದಿಂದಿರುವರ ೊೋ ಎನುನವಂತ್
ಕಾಣುತ್ರತದಾದರ . ಅವರ ಸವಣವಪ್ುಂಖ್ ಶರಗಳಂದ, ವಿವಿಧ
ನಶ್ತ ಶಸರಗಳಂದ, ವಾಹನ-ಆಯುಧಗಳಂದ ಮೋದಿನಯು
ತುಂಬಿಹ ೊೋಗಿರುವುದನುನ ನ ೊೋಡು! ಕವಚ-ಗುರಾಣಿ-
ಹಾರಗಳಂದ, ಕುಂಡಲಯುಕತ ಶ್ರಗಳಂದ, ಶ್ರಸಾರಣ-
ಮುಕುಟಗಳಂದ, ಮಾಲ ಗಳು-ಚೊಡಾಮಣಿಗಳು-
ವಸರಗಳಂದ, ಕಂಠಸೊತರ-ಅಂಗದಗಳಂದ, ಪ್ರಭ ಯುಳಳ
ನಷ್ಕಗಳಂದ, ಅನಾ ಬಣಣದ ಆಭರಣಗಳಂದ ಮೋದಿನಯು
ಥಳಥಳಸುತ್ರತದ . ಚಾಮರಗಳಂದ, ಬಣಣದ ಕ ೋತುಗಳಂದ,
ಧವರ್ಗಳಂದ, ಕುದುರ -ರಥ-ಆನ ಗಳಂದ, ಕುದುರ ಗಳ ವಿವಿಧ
ಪ್ರಿಸ ೊತೋಮ-ಪ್ರಕಿೋಣವಕಗಳಂದ, ಕುಥಗಳಂದ,

679
ಮಹಾಧನಗಳ ವಿಚಿತರ ವರೊಥಗಳಂದ ತುಂಬಿರುವ ಈ
ವಸುಧ ಯು ಚಿತರಪ್ಟವನುನ ಹ ೊಡ ದಂತ್ ಕಾಣುತ್ರತದ
ನ ೊೋಡು! ಆನ ಗಳ ಮೋಲ್ಲಂದ, ಅನಾರು ಆನ ಗಳ ಡನ
ಬಿದಿದರುವವರು ಸಿಡಿಲುಬಡಿದ ಪ್ವವತದಿಂದ ಬಿದದ
ಸಿಂಹಗಳಂತ್ ತ್ ೊೋರುತ್ರತದಾದರ . ಸವಾರಿ ಮಾಡುತ್ರತರುವ
ಕುದುರ ಗಳ ಂದಿಗ ಧರಣಿಯ ಮೋಲ ಬಿದಿದರುವ ಪ್ದಾತ್ರ-
ಅಶಾವರ ೊೋಹಗಳು ಗಾಯಗ ೊಂಡು ರಕತದಲ್ಲಿ
ತ್ ೊೋಯುದಹ ೊೋಗಿರುವುದನುನ ನ ೊೋಡು!”

ಹೋಗ ರಣಭೊಮಿಯನುನ ಕಿರಿೋಟ್ಟಗ ತ್ ೊೋರಿಸುತ್ಾತ ಕೃಷ್ಣನು


ತನನವರ ೊಂದಿಗ ಮುದಿತನಾಗಿ ಪಾಂಚರ್ನಾವನುನ ಮಳಗಿಸಿದನು.

ಯುಧಿಷಿಠರನ ಹಷ್ವ
ಆಗ ರಾಜಾ ಯುಧಿಷಿಠರನು ರಥದಿಂದ ಹಾರಿ ಇಳದು
ಆನಂದಾಶುರಗಳಂದ ತುಂಬಿದವನಾಗಿ ಕೃಷ್ಣರನುನ ಅಪ್ತಪಕ ೊಂಡನು.
ಕಮಲಕ ಕ ಸಮಾನ ಪ್ರಭ ಯುಳಳ ಶುಭರ ಮುಖ್ವನುನ ಒರ ಸಿಕ ೊಂಡು
ವಾಸುದ ೋವ ಮತುತ ಪಾಂಡವ ಧನಂರ್ಯನಗ ಹ ೋಳದನು:

“ಅದೃಷ್ಟವಶಾತ್ ಸಂಗಾರಮದಲ್ಲಿ ಇಬಬರು ಮಹಾರಥರೊ

680
ಪ್ರತ್ರಜ್ಞ ಯ ಭಾರದಿಂದ ಮುಕತರಾಗಿರುವುದನುನ
ನ ೊೋಡುತ್ರತದ ದೋನ ! ಒಳ ಳಯದಾಯತು - ಪ್ುರುಷಾಧಮ ಪಾಪ್ತ
ಸ ೈಂಧವನು ಹತನಾದನು. ಕೃಷ್ಣ! ಸೌಭಾಗಾವಶಾತ್ ನನನ
ಸಂತ್ ೊೋಷ್ವು ತುಂಬಾ ಹ ಚಾಿಗಿದ . ಒಳ ಳಯದಾಯತು -
ಶತುರಗಣಗಳು ಶ ೂೋಕಸಾಗರದಲ್ಲಿ ಮುಳುಗಿವ .
ಸವವಲ ೊೋಕಗಳಗ ಗುರುವಾಗಿರುವ ನೋನು ಯಾರ ನಾಥನ ೊೋ
ಅವರಿಗ ಈ ಮೊರು ಲ ೊೋಕಗಳಲ್ಲಿಯು ದುಷ್ಕರವಾದ
ಕಾಯವವ ನುನವುದೊ ಯಾವುದೊ ಇಲಿ. ಹಂದ ನನನ
ಪ್ರಸಾದದಿಂದ ಪಾಕಶಾಸನನು ದಾನವರನುನ ಹ ೋಗ ೊೋ ಹಾಗ
ಗ ೊೋವಿಂದ! ನನನ ಪ್ರಸಾದದಿಂದ ನಾವು ಶತುರಗಳನುನ
ಗ ಲುಿತ್ ೋತ ವ . ಯಾರಿಂದ ನೋನು ತೃಪ್ತನಾಗಿದಿದೋಯೋ ಅವರಿಗ
ಪ್ೃಥಿವೋ ವಿರ್ಯ ಅಥವಾ ತ್ ೈಲ ೊೋಕಾಗಳ ವಿರ್ಯವೂ
ನಶಿಯವಾದುದ ೋ! ತ್ರರದಶ ೋಶವರನ ನಾಥನಾದ ನೋನು
ಯಾರಮೋಲ ತುಷ್ಟನಾಗಿರುವ ಯೋ ಅವರಿಗ ಸಂಗಾರಮದಲ್ಲಿ
ಪ್ಪವ ನುನವುದಾಗಲ್ಲೋ ಪ್ರಾರ್ಯವಾಗಲ್ಲೋ ಇರುವುದಿಲಿ. ನನನ
ಪ್ರಸಾದದಿಂದ ಶ್ರೋಮಾನ್ ಸುರಗಣ ೋಶವರ ಶಕರನು
ರಣಮೊಧವನಯಲ್ಲಿ ತ್ ೈಲ ೊೋಕಾವಿರ್ಯವನುನ ಪ್ಡ ದನು.
ನನನ ಪ್ರಸಾದದಿಂದಲ ೋ ತ್ರರದಶರು ಅಮರತವವನುನ ಪ್ಡ ದರು

681
ಮತುತ ಅಕ್ಷಯ ಲ ೊೋಕಗಳನುನ ಹ ೊಂದಿದರು. ನನನ
ಪ್ರಸಾದದಿಂದ ಮೋಲ ದದ ವಿಕರಮದಿಂದ ಶಕರನು ಸಹಸಾರರು
ದ ೈತಾರನುನ ಸಂಹರಿಸಿ ಸುರ ೋಶತವವನುನ ಹ ೊಂದಿದನು. ನನನ
ಪ್ರಸಾದದಿಂದ ಸಾಾವರರ್ಂಗಮಗಳ ಈ ರ್ಗತುತ ತನನ
ಮಾಗವದಲ್ಲಿ ಸಿಾರವಾಗಿ ನಂತ್ರದ ; ರ್ಪ್-ಹ ೊೋಮಗಳಲ್ಲಿ
ತ್ ೊಡಗಿದ . ಹಂದ ಇದು ಒಂದ ೋ ಸಾಗರವಾಗಿದುದ ಎಲಿಕಡ
ಅತಾಂತ ಕತತಲ ಯು ಆವರಿಸಿತುತ. ನರ ೊೋತತಮ! ಆಗ ನನನ
ಪ್ರಸಾದದಿಂದ ರ್ಗತುತ ಪ್ರಕಾಶತವವನುನ ಪ್ಡ ಯತು.
ಸವವಲ ೊೋಕಗಳ ಸೃಷಾಟರ, ಪ್ರಮಾತಮ, ಅಚುಾತ,
ಹೃಷಿೋಕ ೋಶನನುನ ಯಾರು ಮರ ಹ ೊಗುತ್ಾತರ ೊೋ ಅವರು
ಎಂದೊ ಮೋಹಗ ೊಳುಳವುದಿಲಿ. ಅನಾದಿನಧನ, ದ ೋವ,
ಲ ೊೋಕಕತ್ಾವರ, ಅವಾಯನಾಗಿರುವ ನನನ ಭಕತರು ಕ್ಷಷ್ಟಗಳನುನ
ದಾಟುತ್ಾತರ . ಪ್ರಮ, ಪ್ುರಾಣ, ಪ್ುರಾಣಗಳ ಪ್ುರುಷ್,
ಪ್ರಮ ಪ್ದವನುನ ಯಾರು ಮರ ಹ ೊೋಗುತ್ಾತರ ೊೋ ಅವರು
ಪ್ರಮ ಪ್ದವಿಯನುನ ಪ್ಡ ಯುತ್ಾತರ . ಯಾರನುನ ನಾಲುಕ
ವ ೋದಗಳ ಹಾಡುವವೊೋ, ಯಾರು ವ ೋದಗಳಲ್ಲಿ
ಹಾಡಲಪಟ್ಟಟರುವನ ೊೋ ಆ ಮಹಾತಮನನುನ ಶರಣುಹ ೊಕುಕ
ಅನುತತಮವಾದ ಗತ್ರಯನುನ ಪ್ಡ ಯುವರು. ಯಾರು

682
ಧನಂರ್ಯನ ಸಖ್ನಾಗಿರುವನ ೊೋ, ಯಾರು ಧನಂರ್ಯನ
ಹತ್ ೈಷಿಯೋ ಆ ಧನಂರ್ಯರಕ್ಷಕನನುನ ಮರ ಹ ೊಕಕರ
ಸುಖ್ವು ದ ೊರ ಯುತತದ .”

ಹೋಗ ಅವನು ಆ ಮಹಾತಮ ಕ ೋಶವ-ಪಾಂಡವರಿಗ ಹ ೋಳಲು


ಅವರಿಬಬರೊ ಹೃಷ್ಟರಾಗಿ ರಾಜಾ ಪ್ೃಥಿವಿೋಪ್ತ್ರಗ ಹ ೋಳದರು:

“ರಾಜಾ! ನನನ ಕ ೊೋಪಾಗಿನಯಂದ ಪಾಪ್ತ ರ್ಯದರಥನು


ಸುಟುಟಹ ೊೋದನು ಮತುತ ರಣದಲ್ಲಿ ಧಾತವರಾಷ್ರನ
ಅತ್ರದ ೊಡಡ ಬಲವು ಪ್ುಡಿಪ್ುಡಿಯಾಯತು. ನನನ
ಕ ೊೋಪಾಗಿನಯಂದ ಹತರಾದವರು ಹತರಾದರು. ಇನೊನ
ಹತರಾಗಲ್ಲದಾದರ . ದೃಷಿಟಹಾಯಸುವುದರಿಂದ ಮಾತರ
ನಾಶಪ್ಡಿಸಬಲಿ ವಿೋರ ನನನನುನ ಕ ೊೋಪ್ಗ ೊಳಸಿ ದುಮವತ್ರ
ಸುಯೋಧನನು ಸಮರದಲ್ಲಿ ಮಿತರ-ಬಂಧುಗಳ ಡನ
ಪಾರಣಗಳನುನ ಕಳ ದುಕ ೊಳುಳತ್ಾತನ . ಈ ಹಂದ ಯೋ ನನನ
ಕ ೊರೋಧದಿಂದ ಹತನಾಗಿ ದ ೋವತ್ ಗಳಗೊ ಸುದುರ್ವಯನಾದ
ಕುರುಪ್ತತ್ಾಮಹ ಭಿೋಷ್ಮನು ಶರತಲಪಗತನಾಗಿದಾದನ . ಯಾರ
ಮೋಲ ನೋನು ಕುರದಧನಾಗಿದಿದೋಯೋ ಅವರಿಗ ಸಂಗಾರಮದಲ್ಲಿ
ರ್ಯವು ದುಲವಭವ ೋ ಸರಿ. ಅವರು ಈಗಾಗಲ ೋ

683
ಮೃತುಾವಶರಾಗಿಬಿಟ್ಟಟದಾದರ . ಯಾರ ಮೋಲ ನೋನು
ಕುರದಧನಾಗಿದಿದೋಯೋ ಅವರ ರಾರ್ಾ, ಪಾರಣಗಳು, ಪ್ತರಯರು,
ಪ್ುತರರು ಮತುತ ವಿವಿಧ ಸುಖ್ಗಳು ಬ ೋಗನ ೋ ನಾಶವಾಗುತತವ .
ನತಾವೂ ರಾರ್ಧಮವದಲ್ಲಿ ನರತನಾಗಿರುವ ನೋನು
ಕುರದಧನಾಗಿರಲು ಕೌರವರು ಪ್ುತರ-ಪ್ಶು-ಬಾಂಧವರ ೊಂದಿಗ
ವಿನಷ್ಟರಾದರ ಂದ ೋ ತ್ರಳದುಕ ೊೋ.”

ಆಗ ಮಾಗವಣಗಳಂದ ಕ್ಷತ-ವಿಕ್ಷತರಾಗಿದದ ಮಹಾಬಾಹು ಭಿೋಮ


ಮತುತ ಮಹಾರಥ ಸಾತಾಕಿಯರು ಹರಿಯ ಜ ಾೋಷ್ಠನಗ ವಂದಿಸಿದರು.
ಅವರಿಬಬರು ಮಹ ೋಷಾವಸರೊ ಪಾಂಚಾಲರಿಂದ ಪ್ರಿವೃತರಾಗಿ ಅಲ್ಲಿ
ನಂತುಕ ೊಂಡರು. ಕ ೈಮುಗಿದು ಮುಂದ ನಂತುಕ ೊಂಡಿದದ ಆ ಮುದಿತ
ವಿೋರರಾದ ಭಿೋಮ-ಸಾತಾಕಿಯರನುನ ನ ೊೋಡಿ ಕೌಂತ್ ೋಯನು
ಅವರಿಬಬರನೊನ ಅಭಿನಂದಿಸಿದನು:

“ಒಳ ಳಯದಾಯತು! ದುರಾಧಷ್ವನಾದ ದ ೊರೋಣನ ಂಬ


ತ್ರಮಿಂಗಿಲ ಮತುತ ಹಾದಿವಕಾನ ಂಬ ಮಸಳ ಯದದ ಸ ೈನಾ
ಸಾಗರದಿಂದ ಉತ್ರತೋಣವರಾಗಿ ಬಂದಿರುವ ನೋವಿಬಬರು
ವಿೋರರನೊನ ಕಾಣುತ್ರತದ ದೋನ . ಒಳ ಳಯದಾಯತು! ರಣದಲ್ಲಿ
ಪ್ೃಥಿವಯ ಸವವಪಾಥಿವವರೊ ಸ ೊೋತುಹ ೊೋದರು.

684
ಒಳ ಳಯದಾಯತು! ರಣದಲ್ಲಿ ವಿರ್ಯವನುನ ಗಳಸಿಬಂದ
ನಮಿೀವವರನೊನ ನ ೊೋಡುತ್ರತದ ದೋನ . ಒಳ ಳಯದಾಯತು!
ಯುದಧದಲ್ಲಿ ದ ೊರೋಣ ಮತುತ ಮಹಾಬಲ ಹಾದಿವಕಾರು
ಗ ಲಿಲಪಟಟರು. ಒಳ ಳಯದಾಯತು! ಸ ೈನಾಸಮುದರವನುನ
ಚ ನಾನಗಿ ದಾಟ್ಟಬಂದ, ಅನಘ, ಸಮರಶಾಿಘೋ, ವಿೋರ,
ಸಮರದಲ್ಲಿ ಪ್ಲಾಯನ ಮಾಡದ ೋ ಇರುವ, ನನನ
ಪಾರಣಸಮರಾದ ನಮಿಮಬಬರನುನ ನನನ ಪ್ಕಕದಲ್ಲಿ
ಕಾಣುತ್ರತದ ದೋನ !”

ಹೋಗ ಹ ೋಳ ರಾಜಾ ಪಾಂಡವನು ಪ್ುರುಷ್ವಾಾಘರರಾದ


ಯುಯುಧಾನ-ವೃಕ ೊೋದರರನುನ ಬಿಗಿದಪ್ತಪದನು ಮತುತ
ಆನಂದಾಶುರಗಳನುನ ಸುರಿಸಿದನು. ಆಗ ಪಾಂಡವರ ರ್ಯವನುನ ನ ೊೋಡಿ
ಎಲಿ ಸ ೋನ ಗಳ ಮುದಿತರಾಗಿ ಯುದಧದ ಮನಸುಿ ಮಾಡಿದರು.

ದುಯೋವಧನನ ಅನುತ್ಾಪ್
ಸ ೈಂಧವನು ಹತನಾಗಲು ಸುಯೋಧನನು ಕಣಿಣೋರುತುಂಬಿ, ಬ ೋಸರದ
ಮುಖ್ದಲ್ಲಿ ದಿೋನನೊ, ಶತುರಗಳನುನ ರ್ಯಸಲು ನರುತ್ಾಿಹಯೊ
ಆದನು. ಅರ್ುವನನ ಸಮನಾದ ಯೋಧನು ಭುವಿಯಲ್ಲಿಯೋ ಇಲಿ
ಮತುತ ಕುರದಧನಾದ ಅವನನುನ ಎದುರಿಸಿ ನಲಿನು ದ ೊರೋಣನಾಗಲ್ಲೋ,

685
ರಾಧ ೋಯನಾಗಲ್ಲೋ, ಅಶವತ್ಾಾಮನಾಗಲ್ಲೋ ಪ್ಯಾವಪ್ತರಲಿ ಎಂದು
ಅವನು ಒಪ್ತಪಕ ೊಂಡನು.

“ನನನ ಸವವ ಮಹಾರಥರನೊನ ರಣದಲ್ಲಿ ಸ ೊೋಲ್ಲಸಿ


ಅರ್ುವನನು ಸ ೈಂಧವನನುನ ಸಂಹರಿಸಿದನು. ರಣದಲ್ಲಿ
ಯಾರೊ ಅವನನುನ ತಡ ಯಲಾಗಲ್ಲಲಿ. ಕೌರವರ ಈ
ಮಹಾಸ ೋನ ಯು ಸವವಥಾ ನಾಶವಾಗಿಹ ೊೋಯತು. ಸಾಕ್ಾತ್
ಪ್ುರಂದರನ ೋ ಬಂದರೊ ಇದನುನ ರಕ್ಷ್ಸಲಾರನು! ಯಾರನುನ
ಉಪಾಶರಯಸಿ ನಾನು ಈ ಸಂಗಾರಮಕ ಕ ಶಸರಗಳನುನ
ಸಂಗರಹಸಲು ಪಾರರಂಭಿಸಿದ ನ ೊೋ ಅದ ೋ ಕಣವನ ೋ ರಣದಲ್ಲಿ
ಪ್ರಾಜತನಾಗಿ ರ್ಯದರಥನು ಹತನಾದನು! ಸಭಾಮಧಾದಲ್ಲಿ
ಪಾಂಡವರಿಗ ಕೊರರವಾಗಿ ಮಾತನಾಡಿದ ಆ ಕಣವನ ೋ
ರಣದಲ್ಲಿ ಪ್ರಾಜತನಾಗಿ ರ್ಯದರಥನು ಹತನಾದನು! ಯಾರ
ವಿೋಯವವನುನ ಆಶರಯಸಿ ಶಾಂತ್ರಯನುನ ಯಾಚಿಸುತ್ರತದದ
ಅಚುಾತನನುನ ತೃಣಕ ಕ ಸಮಾನವಾಗಿ ಕಂಡ ನ ೊೋ ಆ ಕಣವನ ೋ
ಯುದಧದಲ್ಲಿ ಪ್ರಾಜತನಾಗಿದಾದನ !”

ಹೋಗ ಬ ೋಸತತ ಮನಸಿಿನಂದ ದುಯೋವಧನನು ಸವವಲ ೊೋಕವನೊನ


ತ್ರರಸಕರಿಸಿ ದ ೊರೋಣನನುನ ಕಾಣಲು ಹ ೊೋದನು. ಆಗ ಅವನಗ ಕುರುಗಳ

686
ಮಹಾನಾಶವನೊನ, ಶತುರಗಳ ವಿರ್ಯವನೊನ, ಧಾತವರಾಷ್ರರು
ಶ ೂೋಕದಲ್ಲಿ ಮುಳುಗಿರುವುದನೊನ ಹ ೋಳದನು:

“ಆಚಾಯವ! ನಾಯಕನಾಗಿ ಅಭಿಷ ೋಕಗ ೊಂಡು


ಕದನವನಾನಡಿದ ನನನ ಪ್ತತ್ಾಮಹ ಶೂರ ಭಿೋಷ್ಮನನುನ
ನ ೊೋಡಿರಿ! ಅವನನುನ ಕ ೊಂದು ಪ್ರಲುಬಧನಾದ ಈ
ಶ್ಖ್ಂಡಿಯು ಸಂಪ್ೊಣವ ಮನಸಕನಾಗಿ ಎಲಿ
ಪಾಂಚಾಲರ ೊಂದಿಗ ಎದಿರುನಂತು ಸ ೋನ ಗಳನುನ
ನಡ ಸುತ್ರತದಾದನ ! ಅನಂತರವೂ ಕೊಡ ನಮಮ ಶ್ಷ್ಾ
ದುಧವಷ್ವ ಸವಾಸಾಚಿಯು ಏಳು ಅಕ್ೌಹಣಿಗಳನುನ
ಸಂಹರಿಸಿ, ರಾಜಾ ರ್ಯದರಥನನುನ ವಧಿಸಿದನು. ನಮಗ
ವಿರ್ಯವನುನ ಬಯಸಿ ಯಮಸಾದನಕ ಕ ಹ ೊೋದ ಆ
ಉಪ್ಕಾರಿೋ ಸುಹೃದಯರ ಋಣವನುನ ಹ ೋಗ ತ್ರೋರಿಸಲ್ಲ?
ನನಗಾಗಿ ಈ ವಸುಂಧರ ಯನುನ ಬಯಸಿದದರ ೊೋ ಆ
ವಸುಧಾಧಿಪ್ರ ೋ ಈ ವಸುಧ ಯ ಐಶವಯವವನುನ ತ್ ೊರ ದು
ವಸುಧ ಯ ಮೋಲ ಮಲಗಿದಾದರ ! ಮಿತರರ ಈ ರಿೋತ್ರಯ
ವಿನಾಶವನ ನಸಗಿ ಹ ೋಡಿಯಾದ ನಾನು ಸಹಸರ
ಅಶವಮೋಧಗಳನುನ ಮಾಡಿಯೊ ನನನ ಈ ಪಾಪ್ವನುನ

687
ತ್ ೊಳ ದು ಪ್ುನೋತನಾಗಲಾರ ನು. ಲುಬಧನಾದ, ಪಾಪ್ತಯಾದ,
ಮತುತ ಧಮವನಾಶಕನಾದ ನನಗ ವಿರ್ಯವನುನ ಬಯಸಿ
ಹ ೊೋರಾಡುತ್ರತದದವರು ಯಮಲ ೊೋಕಕ ಕ ಹ ೊರಟುಹ ೊೋದರು.
ಪ್ತ್ರತನಂತ್ ನಡ ದುಕ ೊಂಡಿರುವ, ಸುಹೃದರಿಗ
ದ ೊರೋಹವನ ನಸಗಿದ ನನಗ ಪಾಥಿವವಸಂಸದಿಯಲ್ಲಿ ಈ
ಭೊಮಿಯು ಏಕ ಸಿೋಳಹ ೊೋಗಿ
ಅವಕಾಶಮಾಡಿಕ ೊಡುವುದಿಲಿ? ರಾರ್ರ ಮಧ ಾ
ಯುದಧಮಾಡುತ್ಾತ, ಅವನ ಅಂಗಗಳು ರಕತದಿಂದ
ತ್ ೊೋಯುತ್ರತರಲು ಪ್ತತ್ಾಮಹ ಭಿೋಷ್ಮನು ಹತನಾಗಿ
ಮಲಗಿದಾಗ ನಾನು ಅವನನುನ ರಕ್ಷ್ಸಲು ಶಕತನಾಗಲ್ಲಲಿ. ಆ
ದುಧವಷ್ವ ಪ್ರಲ ೊೋಕವನುನ ರ್ಯಸಿರುವವನು
ಅನಾಯವಪ್ುರುಷ್ನಾದ, ಮಿತರದ ೊರೋಹಯಾದ,
ಅಧಾಮಿವಕನಾದ ನನಗ ಏನು ಹ ೋಳಯಾನು? ನನಗಾಗಿ
ಪಾರಣವನುನ ತಾಜಸಿ ಹ ೊೋರಾಡಿದ ಮಹಾರಥ ಶೂರ
ಮಹ ೋಷಾವಸ ರ್ಲಸಂಧನನುನ ಸಾತಾಕಿಯು ಸಂಹರಿಸಿದುದನುನ
ನ ೊೋಡು! ಕಾಂಬ ೊೋರ್, ಅಲಂಬುಸ ಮತುತ ಇನೊನ ಅನ ೋಕ
ಸುಹೃದಯರು ಹತರಾದುದನುನ ನ ೊೋಡಿ ಇಂದು ನಾನು
ಬದುಕಿರುವುದರ ಅಥವವ ೋನು? ನನನ ವಿರ್ಯಕಾಕಗಿ

688
ಹತಕಾಕಗಿ ಪ್ರಾಙ್ುಮಖ್ರಾಗದ ೋ ಪ್ರಮ ಶಕಿತಯಂದ
ಪ್ರಯತನಮಾಡಿದ ಶೂರರು ಹತರಾದರು. ಇಂದು ನಾನು
ಹ ೊರಟುಹ ೊೋಗಿರುವ ಅವರ ಋಣವನುನ ಶಕಿತಯಂದ
ಯಮುನ ಯ ರ್ಲದಿಂದ ತಪ್ವಣಗಳನನತುತ
ತ್ರೋರಿಸಿಕ ೊಳುಳತ್ ೋತ ನ . ಸವವಶಸರಧಾರಿಗಳಲ್ಲಿ ಶ ರೋಷ್ಠನ ೋ! ನನಗ
ಸತಾವಾದುದನುನ ಪ್ರತ್ರಜ್ಞ ಮಾಡಿ ಹ ೋಳುತ್ ೋತ ನ . ನನನ ವಿೋಯವ
ಮತುತ ಸುತರ ಮೋಲ ಆಣ ಯಟುಟ ಇಷಾಟಪ್ೊತ್ರವಯಂದ
ಶಪ್ಥ ಮಾಡುತ್ ೋತ ನ . ರಣದಲ್ಲಿ ಆ ಎಲಿ ಪಾಂಚಾಲರನೊನ
ಪಾಂಡವರ ೊಂದಿಗ ಸಂಹರಿಸಿ ಶಾಂತ್ರಯನುನ ಪ್ಡ ಯುತ್ ೋತ ನ
ಅಥವಾ ಅವರು ಹ ೊೋಗಿರುವ ಲ ೊೋಕಗಳಗ ಹ ೊೋಗುತ್ ೋತ ನ .
ನನನನುನ ಅನುಸರಿಸಿಬಂದವರು ಈಗ ನನಗ ಸಹಾಯವನುನ
ಮಾಡಲು ಬಯಸುತ್ರತಲಿ. ಏಕ ಂದರ ಈಗ ಅವರು ನಮಮನನಲಿ
- ಪಾಂಡವರನ ನೋ ಶ ರೋಷ್ಠರ ಂದು ತ್ರಳದಿದಾದರ . ಆ ಸತಾಸಂಧ
ಭಿೋಷ್ಮನು ಸಂಯುಗದಲ್ಲಿ ತ್ಾನ ೋ ತನಗ ಮೃತುಾವನುನ
ತಂದುಕ ೊಂಡನು. ನೋವು ನಮಮ ಪ್ತರಯ ಶ್ಷ್ಾ
ಧನಂರ್ಯನಂದಾಗಿ ಉಪ ೋಕ್ ಮಾಡುತ್ರತದಿದೋರಿ. ನಮಗ
ರ್ಯವನುನ ಬಯಸಿದವರ ಲಿರೊ ಈಗ ಹತರಾಗಿಬಿಟ್ಟಟದಾದರ .
ಆದರ ಸದಾದಲ್ಲಿ ಕಣವನಲ್ಲಿ ಮಾತರ ನನಗ ರ್ಯವನುನ

689
ತರುವ ಬಯಕ ಯನುನ ಕಾಣುತ್ರತದ ದೋನ . ಯಾವ
ಮಂದಬುದಿಧಯು ಮಿತರನು ಹ ೋಗಿದಾದನದ ಂದು ಸರಿಯಾಗಿ
ತ್ರಳದುಕ ೊಳಳದ ೋ ಮಿತರರು ಮಾಡುವ ಕ ಲಸವನುನ ಅವನಗ
ವಹಸಿದರ ಅದು ಹಾಳಾಗಿ ಹ ೊೋಗುತತದ . ಲುಬಧ, ಪಾಪ್ತ,
ಕುಟ್ಟಲ, ಧನಲ ೊೋಭಿಯಾದ ನನನ ಕಾಯವಗಳ
ಸುಹೃದಯರ ಂದು ಹ ೋಳಸಿಕ ೊಳುಳವವರಿಂದ ಹೋಗ ಯೋ
ಹಾಳಾಗಿ ಹ ೊೋಯತು. ರ್ಯದರಥ, ವಿೋಯವವಾನ್
ಸೌಮದತ್ರತ, ಅಭಿೋಷಾಹರು, ಶೂರಸ ೋನರು, ಶ್ಬಿಗಳು ಮತುತ
ವಸಾಹತರು ಹತರಾದರು. ನನಗಾಗಿ ಸಂಗಾರಮದಲ್ಲಿ
ಹ ೊೋರಾಡುತ್ಾತ ಆ ಪ್ುರುಷ್ಷ್ವಭರು ಕಿರಿೋಟ್ಟಯಂದ
ಹತರಾಗಿ ಎಲ್ಲಿಗ ಹ ೊೋಗಿರುವರ ೊೋ ಅಲ್ಲಿಗ ನಾನೊ ಕೊಡ
ಇಂದು ಹ ೊೋಗುತ್ ೋತ ನ . ಆ ಪ್ುರುಷ್ಷ್ವಭರು ಇಲಿದ ೋ ನಾನು
ಬದುಕಿರುವುದರಲ್ಲಿ ಅಥವವಿಲಿ. ಪಾಂಡುಪ್ುತರರ
ಆಚಾಯವರಾದ ನೋವು ನನಗ ಅನುಮತ್ರಯನುನ ನೋಡಬ ೋಕು.”

ದ ೊರೋಣನ ಮಾತು
ಸ ೈಂಧವನೊ ಭೊರಿಶರವಸನೊ ಹತರಾದುದನುನ ಕಂಡು ಕೌರವ
ಸ ೋನ ಗಳಲ್ಲಿ ಮಹಾ ಶ ೂೋಕವುಂಟಾಯತು. ಯಾರ ಸಲಹ ಯಂದ

690
ನೊರಾರು ಕ್ಷತ್ರರಯಷ್ವಭರು ಹತರಾದರ ೊೋ ಆ ದುಯೋವಧನನ
ಸಲಹ ಯನುನ ಎಲಿರೊ ಅನಾದರಿಸಿದರು. ದ ೊರೋಣನಾದರ ೊೋ
ದುಯೋವಧನನ ಆ ಮಾತನುನ ಕ ೋಳ ದುಃಖಿತ ಮನವುಳಳವರಾಗಿ,
ಒಂದು ಮುಹೊತವಕಾಲ ಯೋಚಿಸಿ, ತುಂಬಾ ಆತವನಾಗಿ ಹ ೋಳದನು:

“ದುಯೋವಧನ! ಮಾತ್ರನ ಶರಗಳಂದ ನನನನ ನೋಕ ತುಂಡು


ತುಂಡು ಮಾಡುತ್ರತರುವ ? ಸಮರದಲ್ಲಿ ಸವಾಸಾಚಿಯು
ಅಜ ೋಯನ ಂದು ಯಾವಾಗಲೊ ಹ ೋಳಕ ೊಂಡು ಬಂದಿದ ದೋನ .
ಅರ್ುವನನ ಅತುಲ ಪ್ರಾಕರಮವನುನ ತ್ರಳದುಕ ೊಳಳಲು
ಕಿರಿೋಟ್ಟಯಂದ ರಕ್ಷ್ಸಲಪಟಟ ಶ್ಖ್ಂಡಿಯು ಭಿೋಷ್ಮನನುನ
ವಧಿಸಿದುದ ೊಂದ ೋ ಸಾಕು. ದ ೋವಮಾನುಷ್ರಿಂದಲೊ
ಅವಧಾನಾಗಿದದ ಅವನು ಹತನಾದುದನುನ ನ ೊೋಡಿದಾಗಲ ೋ
ಭಾರತ್ರೋ ಸ ೋನ ಯು ಉಳಯುವುದಿಲಿವ ಂದು
ತ್ರಳದುಕ ೊಂಡಿದ ದ. ಮೊರುಲ ೊೋಕಗಳಲ್ಲಿರುವ ಎಲಿ
ಪ್ುರುಷ್ರಲ್ಲಿ ಯಾರನುನ ಶೂರನ ಂದು ನಾವು
ಪ್ರಿಗಣಿಸಿದ ದೋವೊೋ ಆ ಶೂರನ ೋ ಹತನಾದ ಮೋಲ ಬ ೋರ
ಯಾರನುನ ಶರಣುಹ ೊೋಗಬಲ ಿವು? ಮಗೊ!
“ಕುರುಸಂಸದಿಯಲ್ಲಿ ಶಕುನಯು ಯಾವ ಪ್ಗಡ ಕಾಯಗಳನುನ

691
ನಡ ಸುತ್ರತದದನ ೊೋ ಅವು ನರ್ವಾದ ಪ್ಗಡ ಕಾಯಗಳಲಿ,
ಶತುರಗಳನುನ ಸುಡುವಂತಹ ಬಾಣಗಳು, ಅಯಾಾ!
ರ್ಯಚ ೊೋದಿತರಾದ ಇವು ವಿಶ್ಖ್ ಗಳಾಗಿ ಕ ೊಲುಿವುದಿಲಿ!”
ಎಂದು ಹ ೋಳದ ವಿದುರನನುನ ನೋನು ಅಂದು
ಅಥವಮಾಡಿಕ ೊಳಳಲ್ಲಲಿ. ನನನ ಕ್ ೋಮಕಾಕಗಿ ಮಹಾತಮ
ವಿದುರನು ವಿಲಪ್ತಸುತ್ರತದದರೊ, ಮಂಗಳ ಮಾತನುನ
ಆಡುತ್ರತದದರೊ ನೋನು ಅವನ ಮಾತನುನ ಕ ೋಳಲ್ಲಲಿ.
ದುಯೋವಧನ! ಅವನ ಆ ಮಾತುಗಳನುನ
ಅನಾದರಿಸಿದುದರಿಂದ ಬಂದಿರುವ ಮತುತ ನಡ ಯುತ್ರತರುವ
ಈ ಘೊೋರ ಮಹಾ ನಾಶವು ನೋನ ೋ ಮಾಡಿದ
ಕ ಲಸದಿಂದಾಗಿ! ನಾವ ಲಿರೊ ನ ೊೋಡುತ್ರತದದಂತ್ ಯೋ
ಅನಹವಳಾದ, ಉತತಮ ಕುಲದಲ್ಲಿ ಹುಟ್ಟಟದ,
ಸವವಧಮಾವನುಚಾರಿಣಿ ಕೃಷ ಣಯನುನ ಸಭ ಗ ಸ ಳ ದು ತರಿಸಿ
ಅಪ್ಮಾನಸಿದ . ಗಾಂಧಾರ ೋ! ಆ ಅಧಮವದ ಫಲವನುನ
ನೋನು ಪ್ಡ ಯುತ್ರತದಿದೋಯ. ಇಲಿವಾದರ ನೋನು ಪ್ರಲ ೊೋಕದಲ್ಲಿ
ಇದಕೊಕ ಅಧಿಕವಾದ ಫಲವನುನ ಅನುಭವಿಸಬ ೋಕಾಗಿದಿದತು.
ಆ ಪಾಂಡವರನುನ ದೊಾತದಲ್ಲಿ ಮೋಸದಿಂದ ಗ ದುದ
ಮೃಗಚಮವಧರರನಾನಗಿ ಮಾಡಿ ಅರಣಾಕ ಕ ಕಳುಹಸಿದ .

692
ನನಗ ಪ್ುತರರಂತ್ರರುವ, ಸದಾ ಧಮಾವಚರಣ ಯಲ್ಲಿರುವ
ಅವರಿಗ ನಾನು ದ ೊರೋಹವ ಸಗುತ್ರತದ ದೋನ . ಲ ೊೋಕದ
ಮನುಷ್ಾರು ನನನಂತಹ ಬ ೋರ ಯಾರನುನ ತ್ಾನ ೋ
ಬಾರಹಮಣನ ಂದು ಕರ ಯುತ್ಾತರ ? ಕುರುಸಂಸದಿಯಲ್ಲಿ
ಧೃತರಾಷ್ರನ ಸಮಮತ್ರಯಲ್ಲಿ ಶಕುನಯಂದಿಗ ನೋನ ೋ
ಪಾಂಡವರ ಈ ಕ ೊೋಪ್ವನುನ ಬರಮಾಡಿಕ ೊಂಡ .
ದುಃಶಾಸನ-ಕಣವರ ಸಹಾಯದಿಂದ ಅದನುನ ಹ ಚಿಿಸಿದ .
ಕ್ಷತತನ ವಾಕಾಗಳನುನ ಪ್ುನಃ ಪ್ುನಃ ಅನಾದರಿಸಿ ನೋನು ಇದನುನ
ವೃದಿಧಸಿದ . ನೋವ ಲಿರೊ ಒಟಾಟಗಿ, ಸಿಂಧುರಾರ್ನನುನ
ಆಶರಯಸಿ ಆರ್ುವನಯನುನ ಸುತುತವರ ದು ಮಧಾದಲ್ಲಿದದ
ಅವನನುನ ಹ ೋಗ ಕ ೊಂದಿರಿ? ಕೌರವಾ! ನೋನು, ಕಣವ, ಕೃಪ್,
ಶಲಾ ಮತುತ ಅಶವತ್ಾಾಮರು ಜೋವಿತರಾಗಿರುವಾಗ ಸ ೈಂಧವನು
ಹ ೋಗ ನಧನವನುನ ಹ ೊಂದಿದನು? ಯಾವಾಗ ಎಲಿ ರಾರ್ರೊ
ತ್ರಗಮ ತ್ ೋರ್ಸಿನುನ ಬಳಸಿ ಸಿಂಧುರಾರ್ನನುನ ರಕ್ಷ್ಸಲು
ಪ್ರಯತ್ರನಸುತ್ರತರುವಾಗ ಮಧಾದಲ್ಲಿದದ ಅವನು ಹ ೋಗ
ಹತನಾದನು? ದುಯೋವಧನ! ಆ ಮಹೋಪ್ತ್ರಯು
ಅರ್ುವನನಂದ ರಕ್ಷಣ ಯನುನ ವಿಶ ೋಷ್ವಾಗಿ ನನನಂದ ಮತುತ
ನನನಂದ ಆಶ್ಸಿದದನು. ಫಲುಗನನಂದ ಅವನಗ ರಕ್ಷಣ ಯನುನ

693
ಒದಗಿಸದ ೋ ಇದದ ನಾನು ನನನ ಜೋವನದ ರಕ್ಷಣ ಯನೊನ ಹ ೋಗ
ಮಾಡಿಕ ೊಳುಳವ ನ ೊೋ! ಆ ಶ್ಖ್ಂಡಿಯಡನ ಪಾಂಚಾಲರನುನ
ಸಂಹರಿಸದ ೋ ನನನನುನ ನಾನು ಧೃಷ್ಟದುಾಮನನ ಂಬ ಕಿಲ್ಲಬಷ್ದಲ್ಲಿ
ಮುಳುಗಿ ಹ ೊೋಗಿರುವ ನ ೊೋ ಎಂದು ನನಗ ತ್ ೊೋರುತ್ರತದ .
ಸಿಂಧುರಾರ್ನಗ ರಕ್ಷಣ ಯನುನ ನೋಡಲು ಅಶಕತನಾದ ನೋನು
ಏನು ಮಾಡಬ ೋಕ ಂದು ಪ್ರಿತಪ್ತಸುತ್ರತರುವ ನನನನುನ ಏಕ
ಮಾತ್ರನ ಶರಗಳಂದ ಚುಚುಿತ್ರತರುವ ? ಯುದಧದಲ್ಲಿ ಸತಾಸಂಧ
ಅಕಿಿಷ್ಟಕಮಿವ ಭಿೋಷ್ಮನ ಸುವಣವಧವರ್ವನುನ ಕಾಣದ ೋ ನಾವು
ಹ ೋಗ ರ್ಯವನುನ ಆಶ್ಸಬಲ ಿವು? ಮಹಾರಥರ ಮಧಾದಲ್ಲಿದದ
ಸ ೈಂಧವನು ಹತನಾಗಲು, ಭೊರಿಶರವಸನೊ ಕೊಡ
ಹತನಾಗಲು ಯೋಚಿಸಲು ಇನ ನೋನು ಉಳದಿದ ?
ಸಿಂಧುರಾರ್ನ ಗತ್ರಯಲ್ಲಿಯೋ ಹ ೊೋಗದ ೋ ಜೋವಿಸಿರುವ
ಕೃಪ್ನ ೋ ದುಧವಷ್ವನ ಂದು ನಾನು ಗೌರವಿಸುತ್ ೋತ ನ .
ಸಂಗಾರಮದಲ್ಲಿ ವಾಸವನ ೊಂದಿಗ ದ ೋವತ್ ಗಳಗೊ
ಅವಧಾನ ಂದ ನಸಿಕ ೊಂಡಿರುವ, ದುಷ್ಕರ ಕಮವಗಳನ ನಸಗುವ
ಭಿೋಷ್ಮನು ನನನ ಅನುರ್ ದುಃಶಾಸನನು
ನ ೊೋಡುತ್ರತರುವಂತ್ ಯೋ ಹತನಾದುದನುನ ಕಂಡಾಗಲ ೋ ನಾನು
ಈ ವಸುಂಧರ ಯು ನನನದಾಗುವುದಿಲಿವ ಂದು ನಾನು

694
ಯೋಚಿಸಿದ ದ. ಈ ಪಾಂಡವರು ಮತುತ ಸೃಂರ್ಯರ ಸ ೋನ ಗಳು
ಒಟಾಟಗಿ ಇಂದು ನನನ ಮೋಲ ಬಂದು ಬಿೋಳಲ್ಲ.
ಸವವಪಾಂಚಾಲರನುನ ಸಂಹರಿಸದ ಯೋ ನಾನು ಈ
ಕವಚವನುನ ಬಿಚುಿವುದಿಲಿ. ಸಮರದಲ್ಲಿ ನನಗ ಹತವಾದ ಈ
ಕಾಯವವನುನ ಮಾಡುತ್ ೋತ ನ . ಆಹವದಲ್ಲಿ ನನನ ಮಗ
ಅಶವತ್ಾಾಮನಗ ನೋನು ಇದನುನ ಹ ೋಳಬ ೋಕು: “ಜೋವವನುನ
ರಕ್ಷ್ಸಿಕ ೊಳುಳವ ಆಸ ಯಂದ ಸ ೊೋಮಕರನುನ ವಧಿಸದ ೋ
ಬಿಟುಟಬಿಡಬಾರದು! ಹೋಗ ತಂದ ಯಂದ
ಅನುಶಾಸಿತನಾಗಿರುವ . ಆ ವಚನವನುನ ಪ್ರಿಪಾಲ್ಲಸು. ದಯ,
ದಮ, ಸತಾ ಮತುತ ಆರ್ವವಗಳಲ್ಲಿ ನೋನು ಸಿಠರನಾಗಿರು.
ಧಮಾವಥವಕುಶಲನಾಗಿದಿದೋಯ! ಧಮಾವಥವಗಳನುನ
ಪ್ತೋಡಿಸಬ ೋಡ! ಧಮವಪ್ರಧಾನವಾದ ಕಾಯವಗಳನ ನೋ ಪ್ುನಃ
ಪ್ುನಃ ಮಾಡುತ್ರತರು!” ಎಂದು. ನ ೊೋಟ ಮತುತ
ಮನಸುಿಗಳಂದ ಶಕಿತಯದದಷ್ುಟ ವಿಪ್ರರ ಸ ೋವ ಮಾಡಿ
ಸಂತ್ ೊೋಷ್ಗ ೊಳಸಬ ೋಕು. ಬ ಂಕಿಯ ಜಾವಲ ಗಳಂತ್ರರುವ
ಅವರಿಗ ವಿಪ್ತರಯವಾದ ಕ ಲಸಗಳನುನ ಮಾಡಬಾರದು.
ಇದ ೊೋ! ನನನ ಈ ಮಾತ್ರನ ಈಟ್ಟಯಂದ ತುಂಬಾ
ಪ್ತೋಡಿತನಾಗಿ ನಾನು ರಣದಲ್ಲಿ ಸ ೋನ ಗಳನುನ ಸ ೋರುತ್ರತದ ದೋನ .

695
ಸಧಾವಾದರ ನೋನೊ ಕೊಡ ಸ ೋನ ಯನುನ ರಕ್ಷ್ಸು.
ರಾತ್ರರಯಾದರೊ ಕೊಡ ಸಂರಬಧರಾದ ಕುರು-ಸೃಂರ್ಯರು
ಯುದಧಮಾಡುತ್ಾತರ .”

ಹೋಗ ಹ ೋಳ ದ ೊರೋಣನು ಸೊಯವನು ನಕ್ಷತರಗಳಂದ ಹ ೋಗ ೊೋ ಹಾಗ


ಕ್ಷತ್ರರಯರ ತ್ ೋರ್ಸಿನುನ ಅಪ್ಹರಿಸುತ್ಾತ ಪಾಂಡವ-ಸೃಂರ್ಯರ ಕಡ
ತ್ ರಳದನು.

ಹದಿನಾಲಕನ ಯ ದಿನದ ಸಂಜ : ಪ್ುನಃ ಯುದಾಧರಂಭ


ಆಗ ದುಯೋವಧನನು ದ ೊರೋಣನಂದಲ ೋ ಪ್ರಚ ೊೋದಿತನಾಗಿ
ಕ ೊೋಪಾವಿಷ್ಟನಾಗಿ ಯುದಧದ ಕುರಿತ್ ೋ ಮನಸುಿ ಮಾಡಿದನು. ಆಗ
ದುಯೋವಧನನು ಕಣವನಗ ಹ ೋಳದನು:

“ದ ೋವತ್ ಗಳಗೊ ದುಭ ೋವದಾವಾದ ಆಚಾಯವರು ರಚಿಸಿದ


ವೂಾಹವನೊನ ಕೊಡ ಪಾಂಡವ ಕಿರಿೋಟ್ಟಯು ಕೃಷ್ಣನ
ಸಹಾಯದಿಂದ ಒಡ ದುದನುನ ನ ೊೋಡು! ಮಹಾತಮರಾದ
ನೋನು ಮತುತ ದ ೊರೋಣರು ಯುದಧಮಾಡುತ್ರತರುವಾಗ
ಯೋಧಪ್ರಮುಖ್ರು ನ ೊೋಡುತ್ರತರುವಂತ್ ಯೋ ಸ ೈಂಧವನನುನ
ಬಿೋಳಸಿದುದನುನ ನ ೊೋಡು! ಯುದಧದಲ್ಲಿ ಪ್ೃಥಿವಯ ಪ್ರಮುಖ್

696
ರಾರ್ರು ಪಾಥವನ ೊಬಬನಂದಲ ೋ ಸಿಂಹದಿಂದ ಇತರ
ಮೃಗಗಳಂತ್ ಹತರಾಗಿರುವುದನುನ ನ ೊೋಡು! ಸಮರದಲ್ಲಿ
ನಾನ ೋ ಯುದಧಮಾಡುತ್ರತದದರೊ ಈ ಶಕಾರತಮರ್ನು ನನನ
ಸ ೋನ ಯಲ್ಲಿ ಸವಲಪವ ೋ ಉಳದುಕ ೊಳುಳವಂತ್ ಮಾಡಿಬಿಟ್ಟಟದಾದನ !
ಯುದಧದಲ್ಲಿ ದ ೊರೋಣರಿಂದ ಬಿಟುಟಕ ೊಡದ ೋ ಇದಿದದದರ
ಫಲುಗನನು ಸಂಯುಗದಲ್ಲಿ ಎಷ ಟೋ ಪ್ರಯತ್ರನಸಿದದರೊ ಹ ೋಗ
ತ್ಾನ ೋ ದುಭ ೋವದಾವಾದ ಈ ವೂಾಹವನುನ ಭ ೋದಿಸುತ್ರತದದನು?
ಮಹಾತಮ ಫಲುಗನನು ಯಾವಾಗಲೊ ಪ್ತರಯನಲಿವ ೋ?
ಆದುದರಿಂದಲ ೋ ಅವರು ಅವನ ೊಂದಿಗ ಯುದಧಮಾಡದ ೋ
ದಾರಿಮಾಡಿಕ ೊಟಟರು! ಪ್ರಂತಪ್ ದ ೊರೋಣರು ಸ ೈಂಧವನಗ
ಅಭಯವನನತುತ ಕಿರಿೋಟ್ಟಗ ದಾವರವನುನ ತ್ ರ ದರು. ನನನ
ನಗುವಣತ್ ಯನುನ ನ ೊೋಡು! ಒಂದುವ ೋಳ ಮದಲ ೋ ಅವರು
ಮನ ಗ ಹ ೊೋಗಲು ಸಿಂಧುರಾರ್ನಗ ಅನುಮತ್ರಯನನತ್ರತದದರ
ಸಮರದಲ್ಲಿ ಈ ರ್ನಕ್ಷಯವು ನಡ ಯುತ್ರತರಲ್ಲಲಿ. ಆದರ ನಾನು
ಅನಾಯವನಂತ್ ರಣದಲ್ಲಿ ಸಂರುದಧರಾದ ದ ೊರೋಣರಿಂದ
ಅಭಯವನುನ ಪ್ಡ ದು ಜೋವಿತ್ಾಥವನಾದ ರ್ಯದರಥನನುನ
ಮನ ಗ ಹ ೊೋಗದಂತ್ ತಡ ದ ನು. ನಾವ ಲಿ ದುರಾತಮರು
ನ ೊೋಡುತ್ರತದದಂತ್ ಯೋ ಇಂದು ಯುದಧದಲ್ಲಿ ಭಿೋಮಸ ೋನನನುನ

697
ಎದುರಿಸಿ ಚಿತರಸ ೋನನ ೋ ಮದಲಾದ ನನನ ತಮಮಂದಿರು
ಅಸುನೋಗಿದರು!”

ಕಣವನು ಹ ೋಳದನು:

“ಆಚಾಯವನನುನ ನಂದಿಸದಿರು. ಆ ದಿವರ್ನು ಪ್ರಮ


ಶಕಿತಯಂದ ಯುದಧಮಾಡುತ್ರತದಾದನ . ಯುದಧದಲ್ಲಿ ಪಾಂಡವರು
ಅಸರವಿದ ದ ೊರೋಣನಂದ ಅಜ ೋಯರ ಂದು ತ್ರಳ. ಹ ೋಗ
ಅವನನುನ ಅತ್ರಕರಮಿಸಿ ಶ ವೋತವಾಹನನು ಪ್ರವ ೋಶ್ಸಿದನ ೊೋ
ಅದು ದ ೈವದೃಷ್ಟವ ೋ ಹ ೊರತು ಅನಾಥಾ ಅದನುನ
ತ್ರಳದುಕ ೊಳಳಬಾರದು. ಬ ೋರ ಏನೊ ಅದರಲ್ಲಿಲಿ.
ಸುಯೋಧನ! ಪ್ರಮ ಶಕಿತಯಂದ ನಾವು
ಯುದಧಮಾಡುತ್ರತದದರೊ ಸ ೈಂಧವನು ಹತನಾದನ ಂದರ
ಅದರಲ್ಲಿ ದ ೈವವ ೋ ಮೋಲು ಎನುನವುದನುನ
ನ ನಪ್ತಸಿಕ ೊಳಳಬ ೋಕು. ರಣಾಂಗಣದಲ್ಲಿ ನನನ ಜ ೊತ್ ಗ ೋ ಪ್ರಮ
ಯತನವನುನ ಮಾಡುತ್ರತರುವ, ಸತತವೂ ಮೋಸದಿಂದ ಅಥವಾ
ವಿಕರಮದಿಂದ ನಡ ದುಕ ೊಳುಳತ್ರತರುವ ನಮಮ ಈ ಪೌರುಷ್ವನುನ
ಕ ೊಂದು ದ ೈವವು ಮೋಲುಗ ೈ ಮಾಡುತ್ರತದ . ದ ೈವದಿಂದ
ಪ್ತೋಡಿತನಾದ ಪ್ುರುಷ್ನು ಯಾವುದ ೋ ಕಮವವನುನ ಮಾಡಲು

698
ತ್ ೊಡಗಿದರೊ ಅವನ ಒಂದ ೊಂದು ಕ ಲಸವನೊನ ದ ೈವವು
ಹಾಳುಮಾಡುತತದ . ಮನುಷ್ಾನು ಸದಾ ಉದ ೊಾೋಗಶ್ೋಲನಾಗಿ
ಕಾಯವವು ಸಿದಿಧಯಾಗುವುದ ೊೋ ಇಲಿವೊೋ ಎಂಬ
ಶಂಕ ಯಲಿದ ೋ ಕತವವಾವನುನ ಮಾಡುತ್ರತರಬ ೋಕು. ಅದರ
ಸಿದಿಧಯು ದ ೈವಾಧಿೋನವಾದುದು. ಪಾಥವರನುನ ನಾವು ವಿಷ್
ಮತುತ ಯೋಗಗಳಂದ ಮೋಸದಿಂದ ವಂಚಿಸಿದ ದೋವ .
ರ್ತುಗೃಹದಲ್ಲಿ ಸುಟ ಟವು ಮತುತ ದೊಾತದಲ್ಲಿ ಸ ೊೋಲ್ಲಸಿದ ವು.
ರಾರ್ನೋತ್ರಯನುನ ಆಶರಯಸಿ ಅವರನುನ ಕಾನನಕ ಕ
ಕಳುಹಸಿಯೊ ಆಯತು. ಪ್ರಯತನಪ್ೊವವಕವಾಗಿ ಮಾಡಿದ
ಈ ಎಲಿವನುನ ದ ೈವವು ಮಣುಣಗೊಡಿಸಿತು. ಮೃತುಾವನುನ
ಹಂದ ಹಾಕಿ ಪ್ರಯತನಪ್ೊವವಕವಾಗಿ ಯುದಧಮಾಡು.
ಪ್ರಯತ್ರನಸುತ್ರತರುವ ನನನ ಮತುತ ಅವರ ಮಾಗವದಲ್ಲಿ ದ ೈವವು
ಹ ೊೋಗುತತದ . ಅವರು ಬುದಿಧಪ್ೊವವಕವಾಗಿ
ಮಾಡಿರಬಹುದಾದ ಸುಕೃತವು ನಮಗ ಏನೊ ಕಾಣುವುದಿಲಿ.
ಹಾಗ ಯೋ ವಿೋರ! ಬುದಿಧಹೋನತ್ ಯಂದ ನೋನು ಮಾಡಿರುವ
ದುಷ್ೃತಗಳ ಕಾಣುವುದಿಲಿ. ಸುಕೃತ-ದುಷ್ೃತಗಳ ಲಿವಕೊಕ
ದ ೈವವ ೋ ಪ್ರಮಾಣವಾಗಿರುತತದ . ನದ ದಮಾಡುತ್ರತರುವಾಗಲೊ
ಜಾಗೃತವಾಗಿದುದ ದ ೈವವು ಅನನಾವಾಗಿ ಇದ ೋ ಕ ಲಸವನುನ

699
ಮಾಡುತ್ರತರುತತದ . ಆಗ ನನನಲ್ಲಿ ಸ ೈನಾಗಳ ಬಹಳವಾಗಿದದವು.
ಯೋಧರೊ ಬಹಳವಾಗಿದದರು. ಪಾಂಡುಪ್ುತರರದುದ
ಹಾಗಿರದಿದದರೊ ಯುದಧವು ನಡ ಯತು. ಅಲಪರಾಗಿದದ
ಅವರಿಂದ ಬಹಳವಾಗಿದದ ನಾವು ಕ್ಷಯಹ ೊಂದುತ್ರತದ ದೋವ .
ನಮಮ ಪೌರುಷ್ವನುನ ನಾಶಮಾಡಿದ ಇದು ದ ೈವದ
ಕ ಲಸವ ಂದು ಶಂಕ ಯಾಗುತ್ರತದ .”

ಹೋಗ ಅವರು ಬಹಳವಾಗಿ ಮಾತನಾಡಿಕ ೊಳುಳತ್ರತದಾದಗ ಪಾಂಡವರ


ಸ ೋನ ಗಳು ಕಾಣಿಸಿಕ ೊಂಡವು. ಆಗ ಕೌರವರ ಮತುತ ಪ್ರರ ನಡುವ
ರಥ-ಗರ್ಗಳ ಸಮಿಮಶರ ಯುದಧವು ಪಾರರಂಭವಾಯತು.

ಹದಿನಾಲ್ಕನೆಯ ದಿನದ ರಾತ್ರರಯುದಧ –


ಘಟ ೊೋತಕಚವ ವಧ

ಹದಿನಾಲ್ಕನೆಯ ದಿನದ ರಾತ್ರರಯುದಧದಲ್ಲಿ ಕೌರವರ ಪ್ರಚಂಡ


ಗಜಸೆಯನೆಯು ಪಾಂಡವರ ಸೆಯನೆಗಳನುು ಎಲ್ಿಕಡೆಗಳಂದ ಆಕರಮಣಿಸಿ
ಯುದಧಮಾಡತೊಡಗಿತು. ಪ್ರಲೊಯಕದ ದಿಯಕ್ಷೆಯನುು ತೊಟ್ಟಿದದ
ಪಾಂಚಾಲ್-ಕುರುಗಳು ಯಮರಾಷ್ಟ್ರವನುು ವರ್ಧಣಸಲ್ು

700
ಪ್ರಸಪರರೊಡನೆ ಯುದಧಮಾಡಿದರು. ಸಮರದಲ್ಲಿ ಶ್ೂರರು ಶ್ೂರರನುು
ಎದುರಿಸಿ ಶ್ರ-ತೊಯಮರ-ಶ್ಕ್ತುಗಳಂದ ಹೊಡೆದು ಬೆಯಗನೆಯ
ಯಮಕ್ಷಯಕೆಕ ಕಳುಹಸುತ್ರುದದರು. ಪ್ರಸಪರರನುು ಸಂಹರಿಸುವುದರಲ್ಲಿ
ತೊಡಗಿದ ರಥಿಗಳು ರಥಿಗಳನುು ಎದುರಿಸಿ ರಕುದ ದ್ಾರುರ್
ಕೊಯಡಿಯನೆುಯ ಹರಿಸುವ ಮಯಾಯುದಧವು ಪಾರರಂಭವಾಯಿತು.
ಮದ್ೊಯತಕಟ ಸಂಕುರದಧ ಆನೆಗಳು ಪ್ರಸಪರರನುು ಎದುರಿಸಿ
ಕೊಯರೆದ್ಾಡೆಗಳಂದ ಇರಿಯುತ್ರುದದವು. ಆ ತುಮುಲ್ ಯುದಧದಲ್ಲಿ
ಯಶ್ಸಸನುು ಅರಸುತಾು ಅಶ್ಾಾರೊಯಹಗಳು ಅಶ್ಾಾರೊಯಹಗಳೆ ಂದಿಗೆ
ಪಾರಸ-ಶ್ಕ್ತು-ಪ್ರಶ್ಾಯುಧಗಳಂದ ಹೊಡೆದ್ಾಡಿದರು. ನೊರಾರು
ಶಸರಪಾಣಿೋ ಪ್ದಾತ್ರ ಸ ೈನಕರು ಸತತವಾಗಿ ಪ್ರಯತ್ರನಸಿ ತಮಮ
ಪ್ರಾಕರಮವನುನ ತ್ ೊೋಪ್ವಡಿಸುತ್ಾತ ಅನ ೊಾೋನಾರನುನ ಹ ೊಡ ಯುತ್ರತದದರು.
ಗ ೊೋತರ-ನಾಮಧ ೋಯ-ಕುಲಗಳನುನ ಕ ೋಳಯೋ ಕುರುಗಳ ಡನ
ಹ ೊೋರಾಡುತ್ರತದದವರು ಪಾಂಚಾಲರು ಎಂದು ತ್ರಳಯುತ್ರತತುತ. ಯೋಧರು
ಶರ-ಶಕಿತ-ಪ್ರಶಾಯುಧಗಳಂದ ಅನ ೊಾೋನಾರನುನ ಪ್ರಲ ೊೋಕಗಳಗ
ಕಳುಹಸುತ್ಾತ ನಭಿೋವತರಾಗಿ ಸಂಚರಿಸುತ್ರತದದರು. ಅವರು ಬಿಡುತ್ರತದದ
ಸಹಸಾರರು ಬಾಣಗಳಂದಾಗಿ ಮತುತ ಭಾಸಕರನು
ಅಸತಂಗತನಾಗಿದುದಕಾಕಗಿ ಹತುತ ದಿಕುಕಗಳ ಮದಲ್ಲನಂತ್
ಪ್ರಕಾಶ್ಸುತ್ರತರಲ್ಲಲಿ.

701
ದುಯೋವಧನನ ಯುದಧ
ಹಾಗ ಪಾಂಡವರು ಯುದಧಮಾಡುತ್ರತರುವಾಗ ದುಯೋವಧನನು
ನಭವಯನಾಗಿ ಅವರ ಸ ೋನ ಯಳಗ ನುಗಿಗದನು. ಸ ೈಂಧವನ
ವಧ ಯಂದಾಗಿ ಅತ್ರೋವ ದುಃಖ್ಸಮನವತನಾದ ಅವನು
ಸಾಯಬ ೋಕ ಂದು ಯೋಚಿಸಿ ಶತುರಸ ೈನಾವನುನ ಪ್ರವ ೋಶ್ಸಿದನು.
ಮೋದಿನಯನ ನೋ ನಡುಗಿಸುವಂತಹ ರಥಘೊೋಷ್ದಿಂದ ಅವನು
ಪಾಂಡವರ ಸ ೋನ ಯನುನ ಆಕರಮಣಿಸಿ ಗಜವಸಿದನು. ಅವನ ಮತುತ
ಪಾಂಡವರ ನಡುವ ನಡ ದ ಆ ಮಹಾ ತುಮುಲ ಯುದಧವು
ಸವವಸ ೋನ ಗಳಗ ವಿನಾಶಕಾರಿಯಾಗಿ ಪ್ರಿಣಮಿಸಿತು. ತ್ರೋಕ್ಷ್ಣ ಕಿರಣಗಳ
ಮಧಾಾಹನದ ಸೊಯವನನುನ ಹ ೋಗ ನ ೊೋಡಲ್ಲಕಾಕಗುವುದಿಲಿವೊೋ ಹಾಗ
ಕಿರಣಗಳಂತ್ ಹ ೊರಬಿೋಳುತ್ರತದದ ಬಾಣಗಳ ಮಧಾದಲ್ಲಿದದ
ದುಯೋವಧನನನುನ ಪಾಂಡವರಿಗ ಕಣ ಣತ್ರತ ನ ೊೋಡಲೊ ಆಗುತ್ರತರಲ್ಲಲಿ.
ದುಯೋವಧನನಂದ ವಧಿಸಲಪಡುತ್ರತದದ ಪಾಂಚಾಲರು ಶತುರವನುನ
ಗ ಲುಿವುದರಲ್ಲಿ ನರುತ್ಾಿಹಗಳಾಗಿ ಪ್ಲಾಯನ ಮಾಡುವುದರಲ್ಲಿಯೋ
ಉತ್ಾಿಹ ತಳ ದು ಓಡಿ ಹ ೊೋಗುತ್ರತದದರು. ದುಯೋವಧನನ
ಮನಚಾದ ರುಕಮಪ್ುಂಖ್ ಶರಗಳಂದ ಗಾಯಗ ೊಂಡು ಬ ೋಗ ಬ ೋಗನ ೋ
ಪಾಂಡವ ಸ ೈನಕರು ಬಿೋಳುತ್ರತದದರು. ಆಗ ದುಯೋವಧನನು ಮಾಡಿದ
ಸಾಹಸ ಕಾಯವವನುನ ಅವನ ಕಡ ಯ ಯಾವ ಯೋಧನೊ
702
ಮಾಡಿರಲ್ಲಲಿ. ಅರಳದ ಕಮಲಗಳುಳಳ ಸರ ೊೋವರವನುನ ಹ ೊಕುಕ
ಆನ ಯಂದು ಎಲಿಕಡ ಧವಂಸಮಾಡುವಂತ್ ಅವನು ರಣದಲ್ಲಿ
ಪಾಂಡವ ಸ ೋನ ಯನುನ ಮಥಿಸಿದನು. ದುಯೋವಧನನ
ತ್ರೋರ್ಸಿಿನಂದಾಗಿ ಪಾಂಡವ ಸ ೋನ ಯು ಕಮಲಗಳ ಸರ ೊೋವರವು
ಸೊಯವನ ಪ್ರಖ್ರ ಕಿರಣಗಳಂದ ಬತ್ರತಹ ೊೋಗಿ ಅಥವಾ ಭಿರುಗಾಳಗ
ಸಿಲುಕಿ ನಾಶವಾಗುವಂತ್ ಹತ್ಾಶಗ ೊಂಡಿತು. ಪಾಂಡುಸ ೋನ ಯು
ದುಯೋವಧನನಂದಾಗಿ ಹತ್ಾಶಗ ೊಂಡಿದುದನುನ ನ ೊೋಡಿ
ಪಾಂಚಾಲರು ಭಿೋಮಸ ೋನನನುನ ಮುಂದಿರಿಸಿಕ ೊಂಡು ಅವನನುನ
ಆಕರಮಣಿಸಿದರು.

ದುಯೋವಧನನು ಭಿೋಮಸ ೋನನನುನ ಹತತರಿಂದ, ಮಾದಿರೋಪ್ುತರರನುನ


ಮೊರು-ಮೊರು ಬಾಣಗಳಂದ, ವಿರಾಟ-ದುರಪ್ದರನುನ ಆರರಿಂದ,
ನೊರರಿಂದ ಶ್ಖ್ಂಡಿಯನುನ, ಧೃಷ್ಟದುಾಮನನನುನ ಎಪ್ಪತತರಿಂದ,
ಧಮವಪ್ುತರನನುನ ಏಳರಿಂದ, ಅನ ೋಕ ನಶ್ತ ಶರಗಳಂದ ಕ ೋಕಯ-
ಚ ೋದಿಯರನೊನ, ಸಾತಾಕಿಯನುನ ಐದರಿಂದ, ದೌರಪ್ದ ೋಯರನುನ
ಮೊರು-ಮೊರರಿಂದ ಮತುತ ಘಟ ೊೋತಕಚನನುನ ಹ ೊಡ ದು
ಸಿಂಹದಂತ್ ಗಜವಸಿದನು. ಕುರದಧ ಅಂತಕನು ಪ್ರಜ ಗಳನುನ ಹ ೋಗ ೊೋ
ಹಾಗ ದುಯೋವಧನನು ಉಗರ ಶರಗಳಂದ ಆನ -ಕುದುರ -

703
ರಥಗಳ ಂದಿಗ ನೊರಾರು ಶತುರ ಸ ೈನಕರನುನ ಕತತರಿಸಿ ಹಾಕಿದನು.
ಹಾಗ ಶತುರಗಳನುನ ಸಂಹರಿಸುತ್ರತದದ ಅವನ ಬಂಗಾರದ
ಮಹಾಧನುಸಿನುನ ಜ ಾೋಷ್ಠ ಪಾಂಡವನು ಭಲಿಗಳ ರಡರಿಂದ ಮೊರು
ಭಾಗಗಳನಾನಗಿ ಕತತರಿಸಿದನು. ಸುಪ್ರಯುಕತ ನಶ್ತ ಹತುತ ಬಾಣಗಳಂದ
ಅವನನುನ ಹ ೊಡ ಯಲು ಅವ ಲಿವೂ ದುಯೋವಧನನ
ಮಮವಸಾಾನಗಳನುನ ಪ್ರವ ೋಶ್ಸಿಸ್ ಶರಿೋರವನುನ ಭ ೋದಿಸಿ ಭೊಮಿಯ
ಮೋಲ ಬಿದದವು. ಆಗ ವೃತರನನುನಸ್ ಅಂಹರಿಸಿದಾಗ ಪ್ುರಂದರನನುನ
ದ ೋವತ್ ಗಳು ಹ ೋಗ ೊೋ ಹಾಗ ಸಂತ್ ೊೋಷ್ಗ ೊಂಡ ಯೋಧರು
ಯುಧಿಷಿಠರನನುನ ಸುತುತವರ ದರು.

ಆಗ ಯುಧಿಷಿಠರನು ತಡ ಯಲು ಅಸಾಧಾವಾದ ಪ್ರಮ ಶರವನುನ


ದುಯೋವಧನನ ಮೋಲ ಪ್ರಯೋಗಿಸಲು ಅದರಿಂದ ಅವನು ಬಹಳ
ಪ್ರಹೃತನಾಗಿ ತನನ ಉತತಮ ರಥದಲ್ಲಿಯೋ ಕುಸಿದು ಬಿದದನು. ಆಗ
“ರಾರ್ನು ಹತನಾದನು!” ಎಂಬ ಜ ೊೋರಾದ ಕೊಗು ಹಷ್ವಗ ೊಂಡ
ಪಾಂಚಾಲಸ ೋನ ಗಳಲ್ಲಿ ಕ ೋಳಬಂದಿತು. ಅಷ್ಟರಲ್ಲಿಯೋ ದ ೊರೋಣನು
ಅಲ್ಲಿಗ ಬಂದು ಕಾಣಿಸಿಕ ೊಂಡನು. ದುಯೋವಧನನು ಹಷ್ವಗ ೊಂಡು
ಧೃಢ ಬಿಲಿನುನ ಎತ್ರತಕ ೊಂಡು “ನಲುಿ! ನಲುಿ!” ಎನುನತ್ಾತ ಪಾಂಡವನನುನ
ಆಕರಮಣಿಸಿದನು. ರಾರ್ನನುನ ಸಂಹರಿಸಲು ಬಯಸಿದ ಪಾಂಚಾಲರು

704
ತವರ ಮಾಡಿ ಅವನನುನ ಎದುರಿಸಿ ಯುದಧಮಾಡತ್ ೊಡಗಿದರು.
ದ ೊರೋಣನು ಕುರುಸತತಮನನುನ ರಕ್ಷ್ಸುತ್ಾತ ಚಂಡಮಾರುತದಿಂದ
ಬಿೋಸಿಬಂದ ಮೋಡಗಳನುನ ಸೊಯವನು ತನನ ರಶ್ಮಗಳಂದ
ಕರಗಿಸಿಬಿಡುವಂತ್ ಪಾಂಚಾಲಾರನುನ ತಡ ದನು. ಆಗ
ಯುದ ೊಧೋತ್ಾಿಹದಿಂದ ಸ ೋರಿದದ ಕೌರವರ ಮತುತ ಶತುರಗಳ ನಡುವ
ಶ ರೋಯಸಿನುನ ಹ ಚಿಿಸುವ ಮಹಾ ಸಂಗಾರಮವು ನಡ ಯತು.

ಅರ್ುವನ-ಸಾತಾಕಿಯರು ದ ೊರೋಣನನುನ ಆಕರಮಣಿಸಿದರು. ಯುಧಿಷಿಠರ-


ಭಿೋಮಸ ೋನರೊ ಕೊಡ ತಮಮ ತಮಮ ಸ ೋನ ಗಳಂದ ೊಡಗೊಡಿ
ದ ೊರೋಣನನ ನೋ ಆಕರಮಣಿಸಿದರು. ನಕುಲ, ಸಹದ ೋವ, ಧುರಷ್ಟದುಾಮನ,
ಶತ್ಾನೋಕ, ವಿರಾಟರು, ಕ ೋಕಯ, ಮತಿಯ, ಶಾಲ ವೋಯ ಸ ೋನ ಗಳು
ದ ೊರೋಣನನ ನೋ ಎದುರಿಸಿದರು. ದುರಪ್ದನೊ ಕೊಡ ಪಾಂಚಾಲಾರಿಂದ
ರಕ್ಷ್ತನಾಗಿ ದ ೊರೋಣನನ ನೋ ಆಕರಮಣಿಸಿದನು. ದೌರಪ್ದ ೋಯರೊ ಮತುತ
ರಾಕ್ಷಸ ಘಟ ೊೋತಕಚನೊ ಸವ-ಸ ೈನಾಗಳ ಂದಿಗ ದ ೊರೋಣನನ ನೋ
ಆಕರಮಣಿಸಿದರು. ಶ್ಖ್ಂಡಿಯನುನ ಮುಂದಿರಿಸಿಕ ೊಂಡು ಆರುಸಾವಿರ
ಪ್ರಭದರಕ-ಪಾಂಚಾಲ ಪ್ರಹಾರಿಗಳು ದ ೊರೋಣನನ ನೋ ಮುತ್ರತದರು.
ಪಾಂಡವರ ಕಡ ಯ ಇತರ ಮಹಾರಥರೊ ಒಟಾಟಗಿ ದ ೊರೋಣನನ ನೋ
ಸುತುತವರ ದು ಯುದಧಮಾಡಿದರು. ಆ ಶೂರರು

705
ಯುದಧಮಾಡುತ್ರತರುವಾಗ ರಾತ್ರರಯು ಹ ೋಡಿಗಳ ಭಯವನುನ ಹ ಚಿಿಸಿ
ಘೊೋರವಾಗಿ ಪ್ರಿಣಮಿಸಿತು.

ರಾತ್ರರಯುದಧದ ವಣವನ
ಆ ರೌದರ-ಅಮಂಗಳಕರ ರಾತ್ರರಯು ಯೋಧರನುನ ಅಂತಕನಲ್ಲಿಗ
ಕರ ದ ೊಯುಾತ್ರತತುತ. ಆನ -ಕುದುರ -ಮನುಷ್ಾರ ಪಾರಣಗಳನುನ
ಕ ೊನ ಗ ೊಳಸುತ್ರತತುತ. ಆ ಘೊೋರ ರಾತ್ರರಯಲ್ಲಿ ಎಲಿಕಡ ನರಿಗಳು
ಜಾವಲಾಯುಕತ ಬಾಯಗಳಂದ ಜ ೊೋರಾಗಿ ಕೊಗುತ್ಾತ ಮುಂದ ಬರುವ
ಮಹಾಭಯವನುನ ಸೊಚಿಸುತ್ರತದದವು. ಮುಂಬರುವ ಅತ್ರದಾರುಣ
ವಿಪ್ುಲ ಭಯವನುನ ಸಾರುವ ಗೊಬ ಗಳು ವಿಶ ೋಷ್ವಾಗಿ ಕೌರವರ
ಧವರ್ಗಳ ಮೋಲ ಕಾಣಿಸಿಕ ೊಂಡವು. ಆಗ ಸ ೋನ ಗಳಲ್ಲಿ ಅತ್ರಜ ೊೋರಾದ
ಭ ೋರಿಶಬಧಗಳ ಮತುತ ಮೃದಂಗನಾದಗಳಂದ ಮಹಾ
ಶಬಧವುಂಟಾಯತು. ಎಲಿಕಡ ಆನ ಗಳ ಘೋಂಕಾರ, ಕುದುರ ಗಳ
ಹ ೋಷಾರವ, ಮತುತ ಖ್ುರಪ್ುಟಗಳ ತುಮುಲ ಶಬಧವು
ತುಂಬಿಕ ೊಂಡಿತು. ಆ ಸಾಯಂಕಾರ ದ ೊರೋಣ-ಸೃಂರ್ಯರ ನಡುವ
ಅತ್ರದಾರುಣ ಯುದಧವು ನಡ ಯತು.

ಕತತಲ ಯು ಲ ೊೋಕವನ ನೋ ಅವರಿಸಿರಲು ಮತುತ ಸ ೋನ ಗಳ ತುಳತದಿಂದ


ಮೋಲ ದದ ಧೊಳನಂದಾಗಿ ಏನಾಗುತತದ ಯಂದ ೋ ತ್ರಳಯುತ್ರತರಲ್ಲಲಿ.

706
ಕ್ಷಣದಲ್ಲಿಯೋ ಸ ೈನಕರು, ಕುದುರ ಗಳು ಮತುತ ಆನ ಗಳು ಸುರಿಸಿದ
ರಕತದಿಂದಾಗಿ ಭೊಮಿಯನುನ ಕಲಮಶಗಳಂದ ತುಂಬಿದದ ಧೊಳ ೋ
ಕಾಣದಂತ್ಾಯತು. ರಾತ್ರರಯ ವ ೋಲ ಪ್ವವತದ ಮೋಲ್ಲನ ಬಿದಿರಿನ
ಅಕಡು ಸುಡುವಾಗ ಕ ೋಳಬರುವ ಘೊೋರ ಚಟ ಚಟಾ ಶಬಧದಂತ್
ಶಸರಗಳು ಬಿೋಳುತ್ರತರುವುದು ಕ ೋಳಬರುತ್ರತತುತ. ಆ ಕತತಲ ಯಲ್ಲಿ ಸ ೈನಕರಿಗ
ನಮಮವಯಾವರು ಶತುರಗಳಾಾರು ಎನುನವುದ ೋ ತ್ರಳಯುತ್ರತರಲ್ಲಲಿ. ಆ
ರಾತ್ರರ ಅವರ ಲಿರೊ ಅಮಲ್ಲನಲ್ಲಿದದವರಂತ್ ತ್ ೊೋರುತ್ರತದದರು. ಭೊಮಿಯ
ಮೋಲ ಬಿೋಳುತ್ರತರುವ ರಕತದಿಂದಾಗಿ ಧೊಳು ಸವಲಪ
ಉಡುಗಿದಂತ್ಾಯತು. ಸುವಣವಮಯ ಕವಚ-ಭೊಷ್ಣಗಳ
ಹ ೊಳ ತದಿಂದಾಗಿ ಕತತಲ ಯೊ ದೊರವಾದಂತ್ಾಯತು. ಆಗ
ಮಣಿಹ ೋಮವಿಭೊಷಿತ ಭಾರತ್ರೋ ಸ ೋನ ಯು ನಕ್ಷತರಗಳಂದ ೊಡಗೊಡಿದ
ರಾತ್ರರಯ ಆಕಾಶದಂತ್ ತ್ ೊೋರಿತು. ಶಕಿತ-ಧವರ್ಗಳಂದ ತುಂಬಿದದ ಆ
ಸ ೋನ ಗಳ ಪ್ಕಕದಲ್ಲಿಯೋ ಗುಳ ಳನರಿಗಳ ಸಮೊಹಗಳು ಭಯಂಕರವಾಗಿ
ಕಿರುಚಿಕ ೊಳುಳತ್ರತದದವು. ಆಗ ಅಲ್ಲಿ ಮಹ ೋಂದರನ ಸಿಡಿಲ್ಲಗ ಸಮಾನ
ರ ೊೋಮಾಂಚನಗ ೊಳಸುವ ಮಹಾ ಶಬಧವು ಎಲಿ ದಿಕುಕಗಳಲ್ಲಿಯೊ
ಪ್ರತ್ರಧವನಸಿತು. ಆ ರಾತ್ರರ ಭಾರತ್ರೋ ಸ ೋನ ಯು ಅಂಗದಗಳಂದ,
ಕುಂಡಲಗಳಂದ ಮತುತ ಥಳಥಳಸುವ ಶಸರಗಳಂದ ಪ್ರಕಾಶಮಾನವಾಗಿ
ಕಾಣುತ್ರತತುತ. ಅಲ್ಲಿ ಬಂಗಾರದಿಂದ ವಿಭೊಷಿತಗ ೊಂಡಿದದ ರಥ ಮತುತ

707
ಆನ ಗಳು ರಾತ್ರರಯವ ೋಳ ಮಿಂಚಿನಂದ ೊಡಗೊಡಿದ ಕಪ್ುಪ
ಮೋಡಗಳಂತ್ ಕಾಣಬರುತ್ರತದದವು. ಅಲ್ಲಿ ಮೋಲ್ಲಂದ ಬಿೋಳುತ್ರತದದ ಋಷಿಟ,
ಶಕಿತ, ಗದ , ಬಾಣ, ಮುಸಲ, ಪಾರಸ ಮತುತ ಪ್ಟ್ಟಟಶಗಳು ಉರಿಯುತ್ರತರುವ
ಅಗಿನಗಳಂತ್ ಹ ೊಳ ಯುತ್ರತದದವು. ದುಯೋವಧನನ ೋ ಮುಂದಾಳಾಗಿದದ,
ಆನ -ರಥಗಳ ೋ ಮೋಡಗಳಾಗಿದದ, ರಣವಾದಾಗಳ ೋ ಗುಡುಗಿನಂತ್ರದದ,
ಧನುಸುಿ-ಧವರ್ಗಳ ೋ ಮಿಂಚುಗಳಂತ್ರದದ, ದ ೊರೋಣ-ಪಾಂಡವರ ೋ
ಪ್ರ್ವನಾಗಳಂತ್ರದದ, ಖ್ಡಗ-ಶಕಿತ-ಗದ ಗಳ ೋ ಸಿಡುಲ್ಲನಂತ್ರದದ, ಬಾಣಗಳ ೋ
ರ್ಲಧಾರ ಗಳಾಗಿದದ, ಅಸರಗಳ ೋ ಭಿರುಗಾಳಯಂತ್ರದದ,
ಶ್ೋತ್ ೊೋಷ್ಣಸಂಕುಲವಾಗಿದದ, ಘೊೋರವಾಗಿದದ, ವಿಸಮಯಕಾರಿಯಾಗಿದದ,
ಉಗರವಾಗಿದದ, ಜೋವಿತವನ ನೋ ಅಂತಾಗ ೊಳಸುವಂತ್ರದದ, ದಾಟಲು
ದ ೊೋಣಿಗಳ ೋ ಇಲಿವಾಗಿದದ ಆ ಅತ್ರ ಭಯಂಕರ ಸ ೋನ ಯನುನ
ಯುದಧಮಾದಲು ಬಯಸಿದವರು ಪ್ರವ ೋಶ್ಸಿದರು. ಆ ರಾತ್ರರವ ೋಳ ಯ
ಘೊೋರ ಯುದಢದಲ್ಲಿ ಉಂಟಾದ ಮಹಾಶಬಧಗಳು ಹ ೋಡಿಗಳಲ್ಲಿ
ಭಯವನುನಂಟುಮಾಡುತ್ರತದದವು ಮತುತ ಶೂರರ ಸಂತ್ ೊೋಷ್ವನುನ
ಹ ಚಿಿಸುತ್ರತದದವು. ಘೊೋರವಾಗಿ ನಡ ಯುತ್ರತದದ ಆ ಸುದಾರುಣ
ರಾತ್ರರಯುದಧದಲ್ಲಿ ಕುರದಧ ಪಾಂಡು-ಸೃಂರ್ಯರು ಒಂದಾಗಿ
ದ ೊರೋಣನನುನ ಆಕರಮಣಿಸಿದರು. ಆ ಮಹಾತಮನಾದರ ೊೋ ತನನನುನ
ಎದುರಿಸಿ ಬಂದವರನ ನಲಾಿ ಪ್ಲಾಯನಗ ೊಳಸುತ್ರತದದನು. ಯಾರು

708
ವಿಮುಖ್ರಾಗಲ್ಲಲಿವೊೋ ಅವರನುನ ಯಮಕ್ಷಯಕ ಕ ಕಳುಹಸುತ್ರತದದನು.

ದ ೊರೋಣನಂದ ಶ್ಬಿಯ ವಧ ; ಭಿೋಮನಂದ ದುಮುವಖ್-


ದುಷ್ಕಣವರ ಸಂಹಾರ
ಆ ಸುದಾರುಣ ರಾತ್ರರಯುದಧವು ನಡ ಯುತ್ರತರಲು ಸ ೈನಕರ ೊಂದಿಗ
ಪಾಂಡವರು ದ ೊರೋಣನನುನ ಆಕರಮಣಿಸಿದರು. ಆಗ ದ ೊರೋಣನು
ಕ ೋಕಯರನೊನ, ಧೃಷ್ಟದುಾಮನನ ಎಲಿ ಮಕಕಳನೊನ ಆಶುಗಗಳಂದ
ಮೃತುಾಲ ೊೋಕಕ ಕ ಕಳುಹಸಿದನು. ಅವನ ಎದುರಾದ ಎಲಿ
ಮಹಾರಥರನೊನ ಅವನು ಪ್ರಲ ೊೋಕಕ ಕ ಕಳುಹಸಿದನು. ಆಗ ಸಂಕುರದಧ
ಪ್ರತ್ಾಪ್ವಾನ ಶ್ಬಿಯು ವಿೋರ ಮಹಾರಥ ಭಾರದಾವರ್ನ ಮೋಲ ದಾಳ
ಮಾಡಿದನು. ಪಾಂಡವರ ಮಹಾರಥನು ತನನ ಮೋಲ ಆಕರಮಣ
ಮಾಡುತ್ರತರುವನುನ ನ ೊೋಡಿ ದ ೊರೋಣನು ಹತುತ ಲ ೊೋಹಮಯ
ಬಾಣಗಳಂದ ಅವನನುನ ಹ ೊಡ ದನು. ಆಗ ಶ್ಬಿಯು ನಸುನಗುತ್ಾತ
ಮೊವತುತ ನಶ್ತ ಶರಗಳಂದ ಅವನನುನ ಹ ೊಡ ದು, ಭಲಿದಿಂದ
ಸಾರಥಿಯನುನ ರಥದಿಂದ ಉರುಳಸಿದನು. ದ ೊರೋಣನು ಅವನ
ಕುದುರ ಗಳನೊನ ಸಾರಥಿಯನೊನ ಸಂಹರಿಸಿ ಕಿರಿೋಟದ ೊಂದಿಗಿನ ಅವನ
ಶ್ರವನುನ ಕಾಯದಿಂದ ಬ ೋಪ್ವಡಿಸಿದನು.

ಹಂದ ತಂದ ಯನುನ ಸಂಹರಿಸಿದುದರಿಂದ ಭಿೋಮಸ ೋನನ ಮೋಲ


709
ಕುರದಧನಾಗಿದದ ಕಲ್ಲಂಗನ ಮಗನು ಕಲ್ಲಂಗ ಸ ೋನ ಯಂದಿಗ ರಣದಲ್ಲಿ
ಭಿೋಮಸ ೋನನನುನ ಆಕರಮಣಿಸಿದನು. ಅವನು ಭಿೋಮನನುನ ಮದಲು
ಐದರಿಂದ ಮತುತ ಪ್ುನಃ ಏಳರಿಂದ ಹ ೊಡ ದು ಸಾರಥಿ ವಿಶ ೂೋಕನನುನ
ಮೊರರಿಂದಲೊ ಒಂದು ಪ್ತ್ರರಯಂದ ಧವರ್ವನೊನ ಹ ೊಡ ದನು.
ಕಲ್ಲಂಗರ ಆ ಕುರದಧ ಶೂರನನುನ ಕುರದಧ ವೃಕ ೊೋದರನು ಅವನ ರಥಕ ಕ
ಹಾರಿ ಮುಷಿಟಯಂದಲ ೋ ಗುದಿದ ಸಂಹರಿಸಿದನು. ಬಲ್ಲಷ್ಟ ಭಿೋಮಸ ೋನನ
ಮುಷಿಟಯಂದ ಹತನಾದ ಅವನ ಎಲಿ ಮೊಳ ಗಳ ಚೊರಾಗಿ ಪ್ರತ್ ಾೋಕ
ಪ್ರತ್ ಾೋಕವಾಗಿ ಕ ಳಗ ಬಿದದವು. ಆ ಕೃತಾವನುನ ಮಹಾರಥ ಕಣವನೊ
ಕಳಂಗನ ಸಹ ೊೋದರರೊ ಸಹಸಿಕ ೊಳಳಲ್ಲಲಿ. ಅವರು ಭಿೋಮಸ ೋನನನುನ
ಸಪ್ವಗಳಂತ್ರದದ ನಾರಾಚಗಳಂದ ಪ್ರಹರಿಸಿದರು. ಆಗ ಭಿೋಮನು
ಶತುರವಿನ ರಥವನುನ ಬಿಟುಟ ಧುರವನ ರಥಕ ಕ ಹಾರಿ ಒಂದ ೋ ಸಮನ
ಬಾಣಗಳನುನ ಬಿಡುತ್ರತದದ ಧುರವನನುನ ಕೊಡ ಮುಷಿಟಯಂದ ರ್ಜುದನು.
ಬಲಶಾಲ್ಲ ಪಾಂಡುಪ್ುತರನ ಪ ಟ್ಟಟಗ ಸಿಲುಕಿದ ಅವನು ಕೊಡ
ಹತನಾದನು. ಅವನನುನ ಸಂಹರಿಸಿ ಮಹಾಬಲ ಭಿೋಮಸ ೋನನು
ರ್ಯರಾತನ ರಥಕ ಕ ಹಾರಿ ಸಿಂಹನಾದಗ ೈದನು.

ಆಗ ರ್ಯರಾತನ ತಲ ಯನುನ ಎಡಗ ೈಯಂದ ಹಡಿದುಕ ೊಂಡು


ಬಲಗ ೈಯಂದ ಅವನನುನ ಪ್ರಹರಿಸಿ ಕ ೊಂದು ಕಣವನ ಎದುರ ೋ

710
ಹ ೊೋಗಿ ನಂತುಕ ೊಂಡನು. ಕಣವನಾದರ ೊೋ ಸುವಣವಮಯ
ಶಕಾಾಯುಧವನುನ ಪಾಂಡವನ ಮೋಲ ಪ್ರಯೋಗಿಸಿದನು. ಅದನುನ
ಕೊಡ ಪಾಂಡುನಂದನನು ನಸುನಗುತ್ಾತ ಹಡಿದುಕ ೊಂಡನು. ಅದನ ನೋ
ವೃಕ ೊೋದರನು ಕಣವನ ಮೋಲ ಎಸ ಯಲು ಶಕುನಯು ಅದನುನ
ಅಂತರಿಕ್ಷದಲ್ಲಿಯೋ ತುಂಡರಿಸಿದನು. ಆಗ ಧೃತರಾಷ್ರನ ಮಕಕಳು
ಭಿೋಮನ ರಥವನುನ ಸುತುತವರ ದು ಮಹಾ ಶರವಷ್ವಗಳಂದ
ವೃಕ ೊೋದರನನುನ ಮುಚಿಿದರು. ಆಗ ರಣದಲ್ಲಿ ಭಿೋಮನು ನಗುತ್ಾತ
ದುಮವದನ ಸಾರಥಿಯನೊನ ಕುದುರ ಗಳನೊನ ಬಾಣಗಳಂದ ಹ ೊಡ ದು
ಯಮಸದನಕ ಕ ಕಳುಹಸಿದನು. ಆಗ ದುಮವದನಾದರ ೊೋ ಹಾರಿ
ದುಷ್ಕಣವನ ರಥವನ ನೋರಿದನು. ಆ ಇಬಬರು ಪ್ರತ್ಾಪ್ನ
ಸಹ ೊೋದರರೊ ಒಂದ ೋ ರಥವನ ನೋರಿ ಯುದಧಭೊಮಿಯ ಮಧಾದಲ್ಲಿ
ಮಿತ್ಾರವರುಣರು ದ ೈತಾಸತತಮ ತ್ಾರಕನನುನ ಎದುರಿಸಿ
ಯುದಧಮಾಡಿದಂತ್ ಭಿೋಮನನುನ ಆಕರಮಣಿಸಿದರು. ಧೃತರಾಷ್ರನ
ಮಕಕಳಾದ ದುಮವದ-ದುಷ್ಕಣವರು ಒಂದ ೋ ರಥವನ ನೋರಿ
ಬಾಣಗಳಂದ ಭಿೋಮನನುನ ಪ್ರಹರಿಸಿದರು. ಆಗ ಕಣವ, ದುಯೋವಧನ,
ಕೃಪ್, ಸ ೊೋಮದತತ ಮತುತ ಬಾಹಿೋಕರು ನ ೊೋಡುತ್ರತದದಂತ್ ಯೋ
ಪಾಂಡವನು ವಿೋರ ದುಮವದ-ದುಷ್ಕಣವರ ಆ ರಥವನುನ
ಕಾಲ್ಲನಂದಲ ೋ ಒದ ದು ಭೊಮಿಗುರುಳಸಿದನು. ಸಂಕುರದಧನಾದ ಅವನು

711
ಆ ಬಲಶಾಲ್ಲೋ ದುಷ್ಕಣವ-ದುಮವದರನುನ ಮುಷಿಟಯಂದ ಹ ೊಡ ದು
ಕಾಲ್ಲನಂದ ತುಳದು ಸಂಹರಿಸಿದನು. ಆಗ ಭಿೋಮನನುನ ಕಂಡು
ಸ ೈನಾದಲ್ಲಿದದ ನೃಪ್ರು “ಭಿೋಮರೊಪ್ದ ರುದರನ ೋ ಧಾತವರಾಷ್ರರನುನ
ಸಂಹರಿಸುತ್ರತದಾದನ !” ಎಂದು ಹ ೋಳಕ ೊಳುಳತ್ಾತ ಹಾಹಾಕಾರಗ ೈದರು.
ಹೋಗ ಮಾತನಾಡಿಕ ೊಳುಳತತ ಎಲಿರೊ ಬುದಿಧಗ ಟಟವರಾಗಿ ಕಂಡ ಕಂಡ
ಕಡ ಗ ತಮಮ ವಾಹನಗಳನುನ ಓಡಿಸಿಕ ೊಂಡು ಪ್ಲಾಯನಮಾಡಿದರು.

ಆಗ ರಾತ್ರರಯ ಪ್ರಥಮ ಯಾಮದಲ್ಲಿ ನೃಪ್ರು ವೃಕ ೊೋದರನನುನ


ಗೌರವಿಸಿದರು. ಮಹಾಬಲ, ಕಮಲಲ ೊೋಚನ ಬಲಶಾಲ್ಲೋ ಭಿೋಮನೊ
ಕೊಡ ನೃಪ್ತ್ರ ಯುಧಿಷಿಠರನನುನ ಪ್ೊಜಸಿದನು. ಆಗ ಯಮಳರೊ,
ದುರಪ್ದ-ವಿರಾಟ-ಕ ೋಕಯರೊ ಮತುತ ಯುಧಿಷಿಠರನೊ ಪ್ರಮ
ಸಂತ್ ೊೋಷ್ಗ ೊಂಡರು. ಅಂಧಕನನುನ ಸಂಹರಿಸಿದ ಹರನನುನ ಸುರರು
ಹ ೋಗ ೊೋ ಹಾಗ ಅವರು ವೃಕ ೊೋದರನನುನ ತುಂಬಾ ಗೌರವಿಸಿದರು.
ಆಗ ವರುಣನ ಮಕಕಳ ಪ್ರಾಕರಮವುಳಳ ಧೃತರಾಷ್ರನ ಮಕಕಳು
ರ ೊೋಷಾನವತರಾಗಿ ಗುರು ದ ೊರೋಣನ ೊಂದಿಗ ರಥ-ಪ್ದಾತ್ರ-
ಕುಂರ್ರಗಳ ಂದಿಗ ಯುದಧವನುನ ಮಾಡಲು ಬಯಸಿ ವೃಕ ೊೋದರನನುನ
ಸುತುತವರ ದರು. ಆಗ ದಟಟ ಕತತಲ ಯಂದ ಆವೃತ ರಾತ್ರರವ ೋಳ ಯಲ್ಲಿ
ಮಹಾಭಯಂಕರ, ಭಯದಾಯಕ, ದಾರುಣ, ತ್ ೊೋಳ-ಕಾಗ -

712
ರಣಹದುದಗಳಗ ಆನಂದದಾಯಕ ಮಹಾತಮ ನೃಪ್ವರರ ಅದುುತ
ಯುದಧವು ಪ್ುನಃ ಪಾರರಂಭವಾಯತು.

ಸಾತಾಕಿ ಸ ೊೋಮದತತರ ಯುದಧ


ಆಗ ಪ್ರಯೋಪ್ವಿಷ್ಟನಾಗಿದದ ತನನ ಮಗನನುನ ಸಾತಾಕಿಯು
ಕ ೊಂದುದರಿಂದ ತುಂಬಾ ಕ ೊೋಪಾವಿಷ್ಟನಾಗಿದದ ಸ ೊೋಮದತತನು
ಸಾತಾಕಿಗ ಈ ಮಾತನಾನಡಿದನು:

“ಸಾತವತ! ಹಂದ ಮಹಾತಮ ದ ೋವತ್ ಗಳು ನಣವಯಸಲಪಟಟ


ಕ್ಷತರಧಮವವನುನ ಪ್ರಿತಾಜಸಿ ನೋನು ಹ ೋಗ ತ್ಾನ ೋ ದಸುಾಗಳ
ಧಮವದಲ್ಲಿ ನರತನಾಗಿರುವ ? ಯುದಧದಿಂದ
ವಿಮುಖ್ನಾದವನನುನ, ಅದಿೋನನನುನ, ಶಸರಗಳನುನ
ಕ ಳಗಿಟಟವನನುನ, ಯಾಚಿಸುವವನನುನ ಕ್ಷತರಧಮವನರತ
ಪಾರಜ್ಞನು ಹ ೋಗ ತ್ಾನ ೋ ರಣದಲ್ಲಿ ಪ್ರಹರಿಸಬಲಿನು?
ವೃಷಿಣವಂಶ್ೋಯರಲ್ಲಿ ಇಬಬರ ೋ ಮಹಾರಥರ ಂದು ಯುದಧದಲ್ಲಿ
ಖ್ಾಾತರಾಗಿದಾದರ . ಪ್ರದುಾಮನ ಮತುತ ನೋನು. ಅರ್ುವನನು
ಬಾಹುವನುನ ಕತತರಿಸಲು ಪಾರಯೋಪ್ವಿಷ್ಟನಾದವನನುನ
ನನನಂಥವನು ಕೊರರನಾಗಿ ಹ ೋಗ ತ್ಾನ ೋ ಬಿೋಳಸಿದನು?
ವೃಷಿಣಕುಲಕಳಂಕ! ನಾನು ನನನ ಇಬಬರು ಮಕಕಳ ಮೋಲ ,

713
ನಾನು ಮಾಡಿದ ಯಾಗಗಳ ಮೋಲ ಮತುತ ನನನ ಸುಕೃತಗಳ
ಮೋಲ ಆಣ ಯಟುಟ ಹ ೋಳುತ್ರತದ ದೋನ – ಅರ್ುವನನು ನನನನುನ
ರಕ್ಷ್ಸಲು ಬರದ ೋ ಇದದರ – ಲ ೊೋಕ ೈಕವಿೋರನ ಂದು
ಭಾವಿಸಿರುವ ನನನನೊನ, ನನನ ಮಕಕಳನೊನ, ಅನುರ್ರನೊನ ಈ
ರಾತ್ರರ ಕಳ ಯುವುದರ ೊಳಗಾಗಿ ಸಂಹರಿಸದ ೋ ಇದದರ ನಾನು
ಅತ್ರಘೊೋರ ನರಕದಲ್ಲಿ ಬಿೋಳುವಂತ್ಾಗಲ್ಲ!”

ಹೋಗ ಹ ೋಳ ಸಂಕುರದಧ ಮಹಾಬಲ ಸ ೊೋಮದತತನು ತ್ಾರಸವರದಲ್ಲಿ


ಶಂಖ್ವನುನ ಊದಿ ಸಿಂಹನಾದಗ ೈದನು. ಆಗ ಸಾತವತನು ತುಂಬಾ
ಕುಪ್ತತನಾಗಿ ಸ ೊೋಮದತತನಗ ಹೋಗ ಹ ೋಳದನು:

“ನನನ ವಿೋರ ಮಗ ಮಹಾರಥ ಭೊರಿಶರವನು ಹತನಾದನು.


ಸಹ ೊೋದರನು ಹತನಾದನ ಂಬ ವಾಸನದಿಂದ
ದುಃಖಿತನಾಗಿದದ ಶಲನೊ ಕೊಡ ಹತನಾದನು. ಇಂದು
ಪ್ುತರ-ಪ್ಶು-ಬಾಂಧವರ ಸಹತನಾಗಿ ನನನನೊನ ವಧಿಸುತ್ ೋತ ನ .
ರಣದಲ್ಲಿ ನಂತು ವಿಶ ೋಷ್ವಾಗಿ ಪ್ರಯತ್ರನಸಿ ನನ ೊನಡನ
ಯುದಧಮಾಡು! ಯಾವ ಯುಧಿಷಿಠರನಲ್ಲಿ ದಾನ, ದಮ, ಶೌಚ,
ಅಹಂಸ , ಲಜ ು, ಧೃತ್ರ, ಕ್ಷಮ – ಇವ ೋ ಮದಲಾದ ಸವವ
ಸದುಗಣಗಳು ನತಾವೂ ಇವ ಯೋ ಆ ಮೃದಂಗಕ ೋತು ರಾರ್ನ

714
ತ್ ೋರ್ಸಿಿನಂದ ಈಗಾಗಲ ೋ ನೋನು ಹತನಾಗಿರುವ ! ಈಗ
ಯುದಧದಲ್ಲಿ ಕಣವ-ಸೌಬಲರ ೊಂದಿಗ ವಿನಾಶವನುನ
ಹ ೊಂದುತ್ರತೋಯ! ನಾನೊ ಕೊಡ ಶ್ರೋಕೃಷ್ಣನ ಚರಣಗಳ ಮೋಲ
ಮತುತ ನಾನು ಮಾಡಿದ ಇಷಾಟಪ್ೊತವಗಳ ಮೋಲ
ಆಣ ಯಟುಟ ಹ ೋಳುತ್ ೋತ ನ : ನಾನ ೋನಾದರೊ ಪಾಪ್ತಷ್ಟ ನನನನುನ
ನನನ ಮಗನ ಸಹತ ಸಂಹರಿಸದಿದದರ ಸದಗತ್ರಯನುನ
ಹ ೊಂದದಿರಲ್ಲ! ಇಷ್ುಟ ಆತಮಶಾಿಘನ ಮಾಡಿಕ ೊಳುಳತ್ರತರುವ
ನೋನು ಭಯಪ್ಟುಟ ಯುದಧವನುನ ಬಿಟುಟ ಹ ೊೋದರ ಮಾತರ
ನನನಂದ ಬಿಡುಗಡ ಯನುನ ಹ ೊಂದುವ !”

ಕ ೊೋಪ್ದಿಂದ ಕ ಂಪಾದ ಕಣುಣಗಳಂದ ಕೊಡಿದದ ಪ್ುರುಷ್ಶ ರೋಷ್ಠರಾದ


ಅವರಿಬಬರೊ ಹೋಗ ಅನ ೊಾೋನಾರ ೊಡನ ಮಾತನಾಡುತ್ಾತ ಪ್ರಸಪರರ
ಮೋಲ ಬಾಣಗಳನುನ ಪ್ರಯೋಗಿಸಲು ಪಾರರಂಭಿಸಿದರು. ಆಗ
ದುಯೋವಧನನು ಒಂದು ಸಾವಿರ ಆನ ಗಳಂದಲೊ ಹತುತಸಾವಿರ
ರಥಗಳಂದಲೊ ಕೊಡಿದವನಾಗಿ ಸ ೊೋಮದತತನನುನ ಸುತುತವರ ದು
ನಂತನು. ಮಹಾಬಾಹು ಶಕುನಯೊ ಕೊಡ ಸಂಕುರದಧನಾಗಿ ತನನ
ಮಕಕಳು, ಮಮಮಕಕಳು ಮತುತ ಇಂದರನ ವಿಕರಮಕ ಕ ಸಮಾನ
ಸಹ ೊೋದರರ ೊಂದಿಗ ಸ ೊೋಮದತತನನುನ ಸುತುತವರ ದನು. ಆ

715
ಧಿೋಮತನು ನೊರುಸಾವಿರ ಕುದುರ ಸವಾರರ ೊಂದಿಗ ಸ ೊೋಮದತತನನುನ
ಎಲಿಕಡ ಗಳಂದ ಸುತುತವರ ದು ರಕ್ಷ್ಸುತ್ರತದದನು. ಬಲಶಾಲ್ಲಗಳಂದ ರಕ್ಷ್ತ
ಸ ೊೋಮದತತನು ಸಾತಾಕಿಯನುನ ಬಾಣಗಳಂದ ಮುಚಿಿಬಿಟಟನು.
ಸಾತಾಕಿಯು ವಿಶ್ಖ್ ಸನನತಪ್ವವಗಳಂದ ಮುಚಿಿಹ ೊೋದುದನುನ
ನ ೊೋಡಿದ ಧೃಷ್ಟದುಾಮನನು ಕುರದಧನಾಗಿ ಮಹಾ ಸ ೋನ ಯಡನ ಅಲ್ಲಿಗ
ಧಾವಿಸಿದನು. ಅನ ೊಾೋನಾರನುನ ಪ್ರಹರಿಸುತ್ರತದದ ಸ ೈನಕರ
ಸಮೊಹದಲುಿಂಟಾದ ಕ ೊೋಲಾಹಲವು ಚಂಡಮಾರುತಕ ಕ ಸಿಲುಕಿ
ಅಲ ೊಿೋಲಕಲ ೊಿೋಲವಾಗುವ ಸಮುದರದ ಭ ೊೋಗವರ ತಕ ಕ ಸಮಾನವಾಗಿ
ಕ ೋಳಬರುತ್ರತತುತ. ಸ ೊೋಮದತತನಾದರ ೊೋ ಸಾತವತನನುನ ಒಂಭತುತ
ಶರಗಳಂದ ಹ ೊಡ ದನು. ಸಾತಾಕಿಯೊ ಕೊಡ ಕುರುಪ್ುಂಗವನನುನ
ಹತುತ ಬಾಣಗಳಂದ ಪ್ರಹರಿಸಿದನು. ದೃಢಧನವ ಸಾತಾಕಿಯಂದ
ಬಲವಾಗಿ ಗಾಯಗ ೊಂಡ ಸ ೊೋಮದತತನು ರಥದಮೋಲ ಯೋ
ಮೊಛಿವತನಾಗಿ ಒರಗಿದನು. ಅವನು ಪ್ರಜ್ಞಾಹೋನನಾದುದನುನ
ನ ೊೋಡಿದ ಸಾರಥಿಯು ಮಹಾರಥ ವಿೋರ ಸ ೊೋಮದತತನನುನ ರಣದಿಂದ
ದೊರಕ ಕ ಕ ೊಂಡ ೊಯದನು.

ಅಶವತ್ಾಾಮ-ಘಟ ೊೋತಕಚರ ಯುದಧ; ಘಟ ೊೋತಕಚನ ಮಗ


ಅಂರ್ನಪ್ವವನ ವಧ

716
ಯುಯುಧಾನನ ಶರಗಳಂದ ಗಾಯಗ ೊಂಡು ಸ ೊೋಮದತತನು
ಮೊಛಿವತನಾದುದನುನ ಕಂಡು ಕುರದಧನಾದ ದೌರಣಿ ಅಶವತ್ಾಾಮನು
ರಣಮಧಾದಲ್ಲಿ ಸಾತವತನನುನ ಆಕರಮಣಿಸಿದನು. ಶ ೈನ ೋಯನ ರಥದ
ಕಡ ಗ ಬರುತ್ರತದದ ಅವನನುನ ನ ೊೋಡಿ ಸಂಕುರದಧ ಭ ೈಮಸ ೋನ
ಘಟ ೊೋತಕಚನು ಶತುರವನುನ ತಡ ದನು. ಆ ಘೊೋರ ಕತತಲ ಯಲ್ಲಿ ವಿಶಾಲ
ಕರಡಿಯ ಚಮವವನುನ ಹ ೊದಿಸಿದದ, ಆನ ಗಳಷ ಟ ದ ೊಡಡ ಆದರ
ಆನ ಗಳ ಕುದುರ ಗಳ ಅಲಿದ ವಾಹನಗಳನುನ ಕಟ್ಟಟದದ, ಎಂಟು
ಚಕರಗಳಂದ ಮತುತ ನ ೊಗಗಳಂದ ಕೊಡಿದ, ಅತ್ರ ಎತತರದ ದಂಡದ
ಮೋಲ ರಣಹದುದಗಳ ರಾರ್ನಂತ್ ರಾರಾಜಸುವ ಧವರ್ದಿಂದ
ಯುಕತವಾದ, ರಕತದಿಂದ ತ್ ೊೋಯದ ಪ್ತ್ಾಕ ಯುಳಳ, ಕರುಳನ
ಮಾಲ ಗಳಂದ ಅಲಂಕೃತಗ ೊಂಡಿದದ, ಶೂಲ-ಮುದಗರಗಳನುನ ಹಡಿದು,
ಕ ೈಗಳಲ್ಲಿ ಮರಗಳನೊನ ಹಡಿದು ಬರುತ್ರತದದ ಒಂದು ಅಕ್ೌಹಣಿೋ ರಾಕ್ಷಸ
ಸ ೋನ ಯಂದ ಸುತುತವರ ಯಲಪಟುಟ ಎಂಟು ಚಕರಗಳ ಮೋಲ್ಲದದ
ವಿಶಾಲರಥದಲ್ಲಿ ಯುಗಾಂತಕಾಲಸಮಯದಲ್ಲಿ ದಂಡವನುನ ಹಡಿದ
ಅಂತಕನಂತ್ ಮಹಾಚಾಪ್ವನುನ ಟ ೋಂಕರಿಸಿ ಬರುತ್ರತದದ
ಘಟ ೊೋತಕಚನನುನ ಕಂಡು ನೃಪ್ರು ವಾಥಿತರಾದರು. ಭಿರುಗಾಳಗ
ಸಿಲುಕಿ ಪ್ರಕ್ ೊೋಭ ಗ ೊಂಡ ಗಂಗಾನದಿಯ ಸುಳಯಂತ್ ದುಯೋವಧನನ
ಸ ೋನ ಯು ತಳಮಳಗ ೊಂಡಿತು. ಘಟ ೊೋತಕಚನು ಮಾಡಿದ

717
ಸಿಂಹನಾದದಿಂದಲ ೋ ಭಯಗ ೊಂಡ ಆನ ಗಳು ಮೊತರವಿಸರ್ವನ
ಮಾಡಿದವು. ಸ ೈನಕರು ಬಹಳ ವಾಥಿತರಾದರು. ಸಂಧಾಾಕಾಲದಲ್ಲ
ಅಧಿಕಬಲವನುನ ಹ ೊಂದುವ ರಾಕ್ಷಸರು ಪ್ರಯೋಗಿಸಿದ ಕಲುಿಗಳ
ಮಳ ಯು ರಣರಂಗದ ಸುತತಲೊ ಸುರಿಯತು. ಲ ೊೋಹದ ಚಕರಗಳು,
ಭುಶಂಡಗಳು, ಪಾರಸ-ತ್ ೊೋಮರಗಳು ಮೋಲ್ಲಂದ ಬಿೋಳುತ್ರತದದ ಆ
ಅತ್ರರೌದರ ಉಗರ ಯುದಧವನುನ ನ ೊೋಡಿ ಕೌರವನ ಕಡ ಯ ರಾರ್ರುಗಳು,
ಧೃತರಾಷ್ರನ ಮಕಕಳ ಮತುತ ಕಣವನೊ ಕೊಡ ವಾಥಿತರಾಗಿ
ದಿಕಾಕಪಾಲಾಗಿ ಓಡಿ ಹ ೊೋದರು.

ಆದರ ಅಲ್ಲಿ ತನನ ಅಸರಬಲವನುನ ಸದಾ ಹ ೊಗಳಕ ೊಳುಳತ್ರತದದ ಸ ೊಕಿಕನ


ದೌರಣಿ ಅಶವತ್ಾಾಮನು ಮಾತರ ವಿವಾಥನಾಗದ ಘಟ ೊೋತಕಚನು
ನಮಿವಸಿದ ಆ ಮಾಯಯನುನ ಬಾಣಗಳಂದ ನಾಶಮಾಡಿದನು. ತನನ
ಮಾಯಯು ಹೋಗ ಹತವಾದುದನುನ ಸಹಸಿಕ ೊಳಳದ ೋ ಇದದ
ಘಟ ೊೋತಕಚನು ಅಶವತ್ಾಾಮನ ಮೋಲ ಘೊೋರ ಶರಗಳನುನ
ಪ್ರಯೋಗಿಸಿದನು. ಕ ೊರೋಧಮೊಛಿವತ ಸಪ್ವಗಳು ವ ೋಗದಿಂದ
ಹುತತವನುನ ಹ ೊಗುವಂತ್ ಶ್ೋಗರವಾಗಿ ಹ ೊೋಗುತ್ರತರುವ ಆ
ರುಕಮಪ್ುಂಖ್ಗಳ, ಶ್ಲಾಶ್ತ ಬಾಣಗಳು ಅಶವತ್ಾಾಮನನುನ ಭ ೋದಿಸಿ
ರಕತವನುನ ಕುಡಿದು ನ ಲವನುನ ಹ ೊಕಕವು. ಲಘುಹಸತ

718
ಅಶವತ್ಾಾಮನಾದರ ೊೋ ಸಂಕುರದಧನಾಗಿ ಇನೊನ ಕುಪ್ತತನಾಗಿದದ
ಘಟ ೊೋತಕಚನನುನ ಹತುತ ಶರಗಳಂದ ಹ ೊಡ ದನು. ದ ೊರೋಣಪ್ುತರನಂದ
ಮಮವಗಳಲ್ಲಿ ಗಾಯಗ ೊಂಡ ಘಟ ೊೋತಕಚನು ಅತಾಂತ ವಾಥಿತನಾಗಿ
ನೊರುಸಾವಿರ ಅರ ಕಾಲುಗಳನುನ ಹ ೊಂದಿದದ ಚಕರವನುನ
ಕ ೈಗ ತ್ರತಕ ೊಂಡನು. ಅಶವತ್ಾಾಮನನುನ ಕ ೊಲಿಲು ಬಯಸಿ ಅವನ ಮೋಲ
ಭಿೋಮಸ ೋನನ ಮಗನು ಬ ೋಸಗ ಯ ಕ ೊನ ಯಲ್ಲಿ ಉದಯಸುವ
ಸೊಯವನಂತ್ರದದ ಮಣಿವರ್ರವಿಭೊಷಿತ ಆ ಚಕರವನುನ ಎಸ ದನು.
ಅತಾಂತ ವ ೋಗವಾಗಿ ಬಂದ ಆ ಚಕರವು ದೌರಣಿಯ ಶರಗಳಂದ ಬಹಳ
ದೊರಕ ಕ ಎಸ ಯಲಪಟುಟ ನಭಾವಗಾನ ಸಂಕಲಪವು ನಷ್ಫಲವಾಗುವಂತ್
ನಷ್ಫಲವಾಗಿ ಭೊಮಿಯಮೋಲ ಬಿದಿದತು. ಚಕರವು ಕ ಳಗುರುಳದುದನುನ
ನ ೊೋಡಿ ಘಟ ೊೋತಕಚನು ತಕ್ಷಣವ ೋ ರಾಹುವು ಸೊಯವನನುನ ಹ ೋಗ ೊೋ
ಹಾಗ ದೌರಣಿಯನುನ ಬಾಣಗಳಂದ ಮುಚಿಿದನು.

ಆಗ ಕಾಡಿಗ ಯ ಭಿನನರಾಶ್ಯಂತ್ರದದ ಘಟ ೊೋತಕಚನ ಮಗ


ಅಂರ್ನಪ್ವವನು ಅದಿರರಾರ್ ಹಮಾಲಯನು ಚಂಡಮಾರುತವನುನ
ಹ ೋಗ ೊೋ ಹಾಗ ದೌರಣಿಯನುನ ತಡ ದು ನಲ್ಲಿಸಿದನು. ಭಿೋಮಸ ೋನನ
ಮಮಮಗ ಅಂರ್ನಪ್ವವನ ಬಾಣಗಳು ಚುಚಿಿ ಅಶವತ್ಾಾಮನು
ಮೋಘದ ರ್ಲಧಾರ ಗಳಂದ ಆವೃತ ಮೋರುಪ್ವವತದಂತ್ ಕಂಡನು.

719
ವಿಕರಮದಲ್ಲಿ ರುದರ ಮತುತ ಇಂದರರ ಸಮನಾಗಿದದ
ಅಶವತ್ಾಾಮನಾದರ ೊೋ ಸವಲಪವೂ ವಿಭಾರಂತನಾಗದ ೋ ಒಂದ ೋ
ಬಾಣದಿಂದ ಅಂರ್ನಪ್ವವನ ಧವರ್ವನುನ ತುಂಡರಿಸಿದನು.
ಎರಡರಿಂದ ಸಾರಥಿಯನುನ, ಮೊರರಿಂದ ಮೊಕಿಯನುನ, ಒಂದರಿಂದ
ಧನುಸಿನೊನ ಮತುತ ನಾಲಕರಿಂದ ನಾಲುಕ ಕುದುರ ಗಳನೊನ ಹ ೊಡ ದನು.
ರಥಹೋನ ಅಂರ್ನಪ್ವವನು ಕ ೈಯಂದ ಹಡಿದ ತ್ರತದದ
ಸುವಣವಬಿಂದುಗಳಂದ ಸಮಲಂಕೃತ ಖ್ಡಗವನೊನ ಅಶವತ್ಾಾಮನು
ಸುತ್ರೋಕ್ಷ್ಣ ವಿಶ್ಖ್ದಿಂದ ಎರಡು ಮಾಡಿದನು. ಹ ೈಡಿಂಬಸೊನು
(ಹಡಿಂಬಿಯ ಮಗ ಘಟ ೊೋತಕಚನ ಮಗ ಅಂರ್ನಪ್ವವ) ವು
ತಕ್ಷಣವ ೋ ಎಸ ದ ಗದ ಯನುನ ಕೊಡ ಅದು ತ್ರರುಗುತ್ಾತ ಹಾರಿಬಂದು
ಬಿೋಳುವುದರ ೊಳಗ ದೌರಣಿಯು ನಾಶಗ ೊಳಸಿದನು. ಒಡನ ಯೋ
ಅಂತರಿಕ್ಷಕ ಕ ಹಾರಿ ಕಾಲಮೋಘದಂತ್ ಕೊಗುತ್ಾತ ಅಂರ್ನಪ್ವವನು
ಅಶವತ್ಾಾಮನ ಮೋಲ ನಭಸತಲದಿಂದ ಮರಗಳ ಮಳ ಯನುನ
ಸುರಿಸಿದನು. ಆಗ ಆಕಾಶದಲ್ಲಿದದ ಮಯಾವಿ ಘಟ ೊೋತಕಚನ ಮಗನನುನ
ದೌರಣಿಯು ಘನಮೋಡಗಳನುನ ಸೊಯವನು ತನನ ರಶ್ಮಗಳಂದ
ಭ ೋದಿಸುವಂತ್ ಮಾಗವಣಗಳಂದ ಹ ೊಡ ದನು. ಬಳಕ ಪ್ವವತದಷ ಟೋ
ಎತತರನಾಗಿದದ ಅಂರ್ನಪ್ವವತನು ಪ್ುನಃ ಕ ಳಗಿಳದು ಹ ೋಮಪ್ರಿಷ್ೃತ
ರಥದಲ್ಲಿ ಕುಳತುಕ ೊಂಡನು.

720
ಆಗ ಧರ ಗಿಳದ ಕಾಡಿಗ ಯಂತ್ ಹ ೊಳ ಯುವ ಪ್ವವತವೊೋ ಎಂಬತ್ರತದದ
ಭಿೋಮನ ಮಮಮಗ ಅಂರ್ನಪ್ವವನನುನ ದೌರಣಿಯು ಅಂಧಕನನುನ
ಮಹ ೋಶವರನು ಹ ೋಗ ೊೋ ಹಾಗ ಸಂಹರಿಸಿದನು. ತನನ ಮಹಾಬಲ
ಮಗನು ಅಶವತ್ಾಾಮನಂದ ಹತನಾದುದನುನ ಕಂಡು ರ ೊೋಷ್ದಿಂದ
ಅಂಗಾಂಗಗಳು ಥರಥರಿಸುತ್ರತದದ ಘಟ ೊೋತಕಚನು ಕಾಡಾಗಿನಯು
ಸುಡುವಂತ್ ಪಾಂಡವರ ಸ ೋನ ಯನುನ ದಹಸುತ್ರತದದ ದೌರಣಿಯ ಬಳಸಾರಿ
ಸವಲಪವೂ ಅಳುಕದ ೋ ಈ ಮಾತನಾನಡಿದನು:

“ದ ೊರೋಣಪ್ುತರ! ನಲುಿ! ನಲುಿ! ನನನಂದ ಜೋವಂತನಾಗಿ


ನೋನು ಹಂದಿರುಗುವುದಿಲಿ. ಅಗಿನಸುತ ಕಾತ್ರವಕ ೋಯನು
ಕೌರಂಚಪ್ವವತವನುನ ಹ ೋಗ ೊೋ ಹಾಗ ನಾನು ನನನನುನ ಇಂದು
ಕ ೊಂದುಬಿಡುತ್ ೋತ ನ !”

ಅಶವತ್ಾಾಮನು ಹ ೋಳದನು:

“ಅಮರವಿಕರಮಿ! ಮಗೊ! ಹ ೈಡಿಂಬ ೋ! ಹ ೊರಟುಹ ೊೋಗು!


ಬ ೋರ ಯಾರ ೊಡನ ಯಾದರೊ ಯುದಧಮಾಡು! ತಂದ ಯು
ಮಗನನುನ ಬಾಧಿಸುವುದು ನಾಾಯವಲಿ! ನನನ ಮೋಲ ನನಗ
ಯಾವರಿೋತ್ರಯ ರ ೊೋಷ್ವೂ ಇಲಿ. ಆದರ
ರ ೊೋಷಾವಿಷ್ಟನಾದವನು ಆತಮಹತ್ ಾಯನೊನ
721
ಮಾಡಿಕ ೊಳಳಬಹುದು!”

ಇದನುನ ಕ ೋಳ ಪ್ುತರಶ ೂೋಕದಿಂದ ಆವ ೋಶಗ ೊಂಡಿದದ ಭ ೈಮಸ ೋನಯು


ಕ ೊರೋಧದಿಂದ ಕಣುಣಗಳನುನ ಕ ಂಪ್ು ಮಾಡಿಕ ೊಂಡು ಅಶವತ್ಾಾಮನಗ
ಅಪ್ಮಾನಸಿ ಹೋಗ ಹ ೋಳದನು:

"ದೌರಣಿೋ! ಹೋಗ ೋಕ ಮಾತನಾಡುತ್ರತರುವ ? ಯುದಧದಲ್ಲಿ


ನಾನ ೊಬಬ ಸಾಮಾನಾನವನ ಂದು ಭಾವಿಸಿರುವ ಯಾ? ನಾನು
ಸುಪ್ರಸಿದಧ ಕುರುಗಳ ಕುಲದಲ್ಲಿ ಭಿೋಮಸ ೋನನಂದ
ಹುಟ್ಟಟದವನಾಗಿದ ದೋನ . ಸಮರದಿಂದ ಪ್ಲಾಯನ ಮಾಡದ
ಪಾಂಡವರ ಮಗನು ನಾನು. ಬಲದಲ್ಲಿ ದಶಗಿರೋವನ
ಸಮನಾಗಿದುದ ನಾನು ರಾಕ್ಷಸರ ರಾರ್ನು. ದ ೊರೋಣಪ್ುತರ!
ನಲುಿ! ನಲುಿ! ನನನಂದ ಜೋವಿತನಾಗಿ ಹ ೊೋಗುವುದಿಲಿ!
ಇಂದಿನ ಯುದಧದಲ್ಲಿ ನಾನು ನನನ ಯುದಧಶರದ ಧಯನ ನೋ
ತ್ ೊಡ ದುಹಾಕುತ್ ೋತ ನ !”

ಹೋಗ ಹ ೋಳ, ರ ೊೋಷ್ದಿಂದ ತ್ಾಮಾರಕ್ಷನಾಗಿದದ ಸುಮಹಾಬಲ್ಲ ರಾಕ್ಷಸನು


ಕುರದಧ ಕ ೋಸರಿಯು ಗಜ ೋಂದರನ ಮೋಲ ರಗುವಂತ್ ದೌರಣಿಯನುನ
ಆಕರಮಣಿಸಿದನು. ಮೋಡವು ಪ್ವವತದ ಮೋಲ ರ್ಲಧಾರ ಯನುನ
ಸುರಿಸುವಂತ್ ಘಟ ೊೋತಕಚನು ರಥಿಗಳಲ್ಲಿ ಶ ರೋಷ್ಠ ದೌರಣಿಯ ಮೋಲ
722
ರಥದ ಅಚುಿಮರದ ಗಾತರದ ಬಾಣಗಳನುನ ಸುರಿಸಿದನು. ಆ
ಶರವೃಷಿಟಯು ತನನ ಮೋಲ ಬಿೋಳುವುದರ ೊಳಗ ೋ ದೌರಣಿಯು
ಶರಗಳಂದ ತುಂಡುಮಾಡಿದನು. ಆಗ ಅಂತರಿಕ್ಷದಲ್ಲಿ ಬಾಣಗಳ
ಸಂಗಾರಮವೊೋ ಎಂದು ತ್ ೊೋರುವಂತ್ ಅವರಿಬಬರ ೊಡನ ಯುದಧವು
ನಡ ಯತು. ಅಸರಗಳ ಸಂಘಷ್ವದಿಂದಾಗಿ ಹ ೊರಬಿೋಳುತ್ರತದದ ಬ ಂಕಿಯ
ಕಿಡಿಗಳು ಆಕಾಶವನ ನೋ ಪ್ರಕಾಶಗ ೊಳಸುತ್ರತದದವು. ರಾತ್ರರಯ ಆ
ಪ್ರಥಮಯಾನದಲ್ಲಿ ಆಕಾಶವ ಲಿವೂ ಮಿಂಚುಹುಳುಗಳಂದ
ಚಿತ್ರರತವಾಗಿರುವಂತ್ ತ್ ೊೋರುತ್ರತತುತ. ಯುದಾಧಭಿಮಾನ ದೌರಣಿಯಂದ
ತನನ ಮಾಯಯು ನಾಶವಾದುದನುನ ನ ೊೋಡಿ ಘಟ ೊೋತಕಚನು
ಅಂತಹವತನಾಗಿ ಪ್ುನಃ ಮಾಯಯನುನ ಸೃಷಿಟಸಿದನು. ಅವನು ಶ್ಖ್ರ-
ವೃಕ್ಷಗಳಂದ ಕೊಡಿದ ದ ೊಡಡ ಪ್ವವತವಾಗಿಬಿಟಟನು. ಶೂಲ, ಪಾರಸ,
ಖ್ಡಗ, ಮುಸುಲಗಳು ಆ ಪ್ವವತದಿಂದ ಧಾರಾಕಾರವಾಗಿ
ಸುರಿಯುತ್ರತದದವು. ಅಂರ್ನಪ್ವವತಕ ಕ ಸಮಾನವಾಗಿದದ
ಮಾಯಾನಮಿವತ ಆ ಪ್ವವತವನೊನ ಅದರಿಂದ ಧಾರಾಕಾರವಾಗಿ
ಬಿೋಳುತ್ರತದದ ಶಸರಸಮೊಹಗಳನೊನ ನ ೊೋಡಿ ದೌರಣಿಯು ಸವಲಪವೂ
ವಿಚಲ್ಲತನಾಗಲ್ಲಲಿ. ಆಗ ನಸುನಗುತ್ಾತ ದೌರಣಿಯು ವಜಾರಸರವನುನ
ಪ್ರಕಟ್ಟಸಿದನು. ಅಸರದಿಂದ ಆ ಪ್ವವತವು ತಕ್ಷಣವ ೋ ನಾಶವಾಯತು.
ಆಗ ಘಟ ೊೋತಕಚನು ಕಾಮನಬಿಲ್ಲಿನಂದ ಕೊಡಿದ ಕಪ್ುಪ ಮೋಡದ

723
ರೊಪ್ವನುನ ತ್ಾಳ ಆಕಾಶದಿಂದ ಕಲುಿಗಳ ಮಳ ಯನ ನೋ ಸುರಿಸಿ
ದೌರಣಿಯನುನ ಮುಚಿಿಬಿಟಟನು. ಕೊಡಲ ೋ ದ ೊರೋಣತನಯನು ಮೋಲ ದದ
ಆ ಕಪ್ುಪಮೋಡವನುನ ವಾಯವಾಾಸರದಿಂದ ನಾಶಗ ೊಳಸಿದನು.
ದೌರಣಿಯು ಮಾಗವಣಗಣಗಳಂದ ಎಲಿ ದಿಕುಕಗಳನೊನ ಮುಚಿಿ
ನೊರಾರು ಸಹಸಾರರು ರಾಕ್ಷಸ ರಥಗಳನುನ ಧವಂಸಗ ೊಳಸಿದನು.

ಅಷಾಟದರೊ ಭಾರಂತನಾಗದ ೋ ರಥದಲ್ಲಿ ಕುಳತು ದಿೋಘವ


ಕಾಮುವಕವನುನ ಸ ಳ ಯುತ್ಾತ, ಆನ ಗಳ ಮೋಲೊ ರಥಗಳ ಮೋಲೊ
ಮತುತ ಕುದುರ ಗಳ ಬ ನುನಗಳ ಮೋಲ ಕುಳತ್ರದದ, ಸಿಂಹ-ಶಾದೊವಲಗಳ
ಬಲವುಳಳ, ಮದಿಸಿದ ಆನ ಗಳ ವಿಕರಮವುಳಳ, ವಿಕಾರ ಮುಖ್-ಶ್ರ-
ಕುತ್ರತಗ ಗಳನುನ ಹ ೊಂದಿದದ, ನಾನಾ ಶಸರಗಳನುನ ನಾನಾ ಕವಚ-
ಭೊಷ್ಣಗಳನುನ ಧರಿಸಿದದ, ಕ ೊೋಪ್ದಿಂದ ಕಣುಣಗುಡ ಡಗಳು ಮುಂದ
ಬಂದಿದದ, ಭಯಂಕರವಾಗಿ ಆಭವಟ್ಟಸುತ್ರತದದ ಅನ ೋಕ ಉಗರವಿಕರಮಿ,
ವಿೋರ, ಮಹಾಬಲ ಪೌಲಸಾ-ಯಾತುಧಾನ-ತ್ಾಮಸ ಯುದಧದುಮವದ
ರಾಕ್ಷಸ ಅನುಚರರಿಂದ ಸುತುತವರ ಯಲಪಟುಟ ಯುದಧಕ ಕ ಬರುತ್ರತದದ
ಹ ೈಡಿಂಬಿಯನುನ ನ ೊೋಡಿ ವಿಷ್ಣಣನಾದ ದುಯೋವಧನನಗ ದೌರಣಿಯು
ಹ ೋಳದನು:

“ದುಯೋವಧನ! ಇಂದರ ಸಮಾನ ವಿಕರಮ ರಾರ್ರು ಮತುತ

724
ವಿೋರ ಸಹ ೊೋದರರ ೊಡನ ಇಂದು ನೋನು ಸುಮಮನ ೋ
ಯುದಧವನುನ ನ ೊೋಡು! ಗಾಬರಿಗ ೊಳಳಲು ಕಾರಣವಿಲಿ. ನನನ
ಶತುರಗಳ ಲಿರನೊನ ಈಗ ಸಂಹರಿಸುತ್ ೋತ ನ . ನನಗ
ಪ್ರಾರ್ಯವ ಂಬುದ ೋ ಆಗುವುದಿಲಿ. ನನಗ ಸತಾವನ ನೋ
ಹ ೋಳುತ್ರತದ ದೋನ . ಸ ೋನ ಯನುನ ಸಮಾಧಾನಗ ೊಳಸು!”

ದುಯೋವಧನನು ಹ ೋಳದನು:

“ಗೌತಮಿಯ ಮಗನ ೋ! ನನನ ಮನಸುಿ ವಿಶಾಲವಾದುದು.


ಆದುದರಿಂದ ಈ ಅದುುತವನುನ ನೋನು ಮಾಡುವ
ಎನುನವುದರಲ್ಲಿ ಸಂದ ೋಹವಿಲಿ. ನಮಮ ಮೋಲ ನನಗ ಪ್ರಮ
ಭಕಿತಯದ !”

ಅಶವತ್ಾಾಮನು ಹೋಗ ಹ ೋಳಲು ದುಯೋವಧನನು ನೊರುಸಾವಿರ


ರಣಶ ೂೋಭಿೋ ರಥಗಳಂದ ಆವೃತನಾಗಿದದ ಶಕುನಗ ಹ ೋಳದನು:

“ಮಾತುಲ! ಆರು ಸಾವಿರ ಆನ ಗಳ ಂದಿಗ ನೋನು


ಧನಂರ್ಯನನುನ ಆಕರಮಣಿಸು! ಕಣವ, ವೃಷ್ಸ ೋನ, ಕೃಪ್,
ನೋಲ, ಉತತರ ಸ ೋನ , ಕೃತವಮವ, ಪ್ುರುಮಿತರ, ಶುರತ್ಾಪ್ವಣ,
ದುಃಶಾಸನ, ನಕುಂಭ, ಕುಂಡಭ ೋದಿ, ಉರುಕರಮ, ಪ್ುರಂರ್ಯ,

725
ದೃಢರಥ, ಪ್ತ್ಾಕಿೋ, ಹ ೋಮಪ್ಂಕರ್, ಶಲಾ, ಅರುಣಿೋಂದರನ
ಸ ೋನ , ಸಂರ್ಯ, ವಿರ್ಯ, ರ್ಯ, ಕಮಲಾಕ್ಷ, ಪ್ುರು, ಕಾರಥಿೋ,
ರ್ಯವಮವ, ಸುದಶವನರು ಆರುಸಾವಿರ ಪ್ದಾತ್ರಗಳ ಂದಿಗ
ನನನನುನ ಅನುಸರಿಸಿ ಬರುತ್ಾತರ . ದ ೋವ ೋಂದರನು ಅಸುರರನುನ
ರ್ಯಸಿದಂತ್ ನೋವು ಭಿೋಮ, ಯಮಳರು ಮತುತ
ಧಮವರಾರ್ನನುನ ರ್ಯಸಿರಿ! ನನನ ವಿರ್ಯವು ನಮಮ ಮೋಲ
ನಭವರಗ ೊಂಡಿದ ! ದೌರಣಿಯ ಬಾಣಗಳಂದ ತುಂಬಾ
ಗಾಯಗ ೊಂಡಿರುವ ಕೌಂತ್ ೋಯರನುನ ಪಾವಕಿಯು ಅಸುರರನುನ
ಹ ೋಗ ೊೋ ಹಾಗ ರ್ಯಸು!”

ದುಯೋವಧನನು ಹೋಗ ಹ ೋಳಲು ಸೌಬಲನು ಧೃತರಾಷ್ರನ


ಮಕಕಳನುನ ಸಂತ್ ೊೋಷ್ಗ ೊಳಸಲು ಮತುತ ಪಾಂಡವರನುನ
ನಾಶಗ ೊಳಸಲು ಹ ೊರಟನು. ಆಗ ಹಂದ ಶಕರನಗೊ ಪ್ರಹಾರದನಗೊ
ನಡ ದ ತುಮುಲ ಯುದಧದಂತ್ ದೌರಣಿ-ರಾಕ್ಷಸನ ನಡುವ ಯುದಧವು
ನಡ ಯತು. ಸಂಕುರದಧ ಘಟ ೊೋತಕಚನು ವಿಷಾಗಿನಯಂತ್ರರುವ ಹತುತ
ಬಾಣಗಳಂದ ಗೌತಮಿೋಸುತನ ಎದ ಗ ಹ ೊಡ ದನು. ಭಿೋಮಸುತನ
ಶರಗಳಂದ ಗಾಢವಾಗಿ ಗಾಯಗ ೊಂಡ ಅಶವತ್ಾಾಮನು ರಥದ
ಮಧಾದಲ್ಲಿಯೋ ಭಿರುಗಾಳಸಿ ಸಿಲುಕಿದ ಮರದಂತ್ ತತತರಿಸಿದನು. ಪ್ುನಃ

726
ಘಟ ೊೋತಕಚನು ಮಹಾಪ್ರಭ ಯುಳಳ ಅಂರ್ಲ್ಲೋಕವ ಂಬ
ಮಾಗವಣದಿಂದ ದೌರಣಿಯ ಕ ೈಯಲ್ಲಿದದ ಚಾಪ್ವನುನ ತುಂಡರಿಸಿದನು.
ಆಗ ದೌರಣಿಯು ಮಹಾ ಭಾರವನುನ ಸಹಸಿಕ ೊಳಳಬಲಿ ಅನಾ ಧನುಸಿನುನ
ತ್ ಗ ದುಕ ೊಂಡು ಮೋಡಗಳು ಮಳ ಯನುನ ಸುರಿಸುವಂತ್ ತ್ರೋಕ್ಷ್ಣ
ವಿಶ್ಖ್ಗಳ ಮಳ ಯನುನ ಸುರಿಸಿದನು. ಆಗ ಶಾರದವತ್ರೋಪ್ುತರನು ಆ
ಆಕಾಶಗಾಮಿ ರಾಕ್ಷಸ ಶತುರಗಳ ಮೋಲ ಸುವಣವಪ್ುಂಖ್ಗಳುಳಳ
ಆಕಾಶಗಾಮಿೋ ಬಾಣಗಳನುನ ಪ್ರಯೋಗಿಸಿದನು. ಸಿಂಹದಿಂದ
ಪ್ತೋಡಿಸಲಪಟಟ ಆನ ಗಳ ಹಂಡಿನಂತ್ ಪ್ತೋನವಕ್ಷಸರಾದ ರಾಕ್ಷಸರ ಆ
ಸ ೋನ ಯು ಅಶವತ್ಾಾಮನ ಬಾಣಗಳಂದ ಬಹಳವಾಗಿ
ಪ್ತೋಡಿತಗ ೊಂಡಿತು. ಯುಗಕ್ಷಯದಲ್ಲಿ ಭಗವಂತ ವಿಭುವು
ಇರುವವುಗಳನುನ ಹ ೋಗ ಅಗಿನಯಂದ ಸುಡುವನ ೊೋ ಹಾಗ
ಅಶವತ್ಾಾಮನು ಕುದುರ -ಸೊತ-ರಥಗಳ ಂದಿಗ ಆ ರಾಕ್ಷಸರನುನ
ಬಾಣಗಳಂದ ಸುಟುಟ ಧವಂಸಗ ೊಳಸಿದನು. ಹಂದ ದಿವಿಯಲ್ಲಿ ದ ೋವ
ಮಹ ೋಶವರನು ಹ ೋಗ ತ್ರರಪ್ುರವನುನ ದಹಸಿದದನ ೊೋ ಹಾಗ ಬಾಣಗಳಂದ
ರಾಕ್ಷಸರ ಅಕ್ೌಹಣಿಯನುನ ದಹಸಿ ಅಶವತ್ಾಾಮನು ಬಹಳವಾಗಿ
ಪ್ರಕಾಶ್ಸಿದನು. ಧೃತರಾಷ್ರನ ಹತವನ ನೋ ಮಾಡುವ ವಿರ್ಯಗಳಲ್ಲಿ
ಶ ರೋಷ್ಠ ದ ೊರೋಣಪ್ುತರನು ಯುಗಾಂತದಲ್ಲಿ ಸವವಭೊತಗಳನುನ ಸುಡುವ
ಅಗಿನಯಂತ್ ಪ್ರಕಾಶ್ಸಿದನು.

727
ಮಹಾಬಲ್ಲೋ ರಾಕ್ಷಸ ೋಂದರ ಘಟ ೊೋತಕಚನ ಹ ೊರತ್ಾಗಿ ಆಗ
ರಣದಲ್ಲಿದದ ಪಾಂಡವರ ಸಹಸಾರರು ರಾರ್ರಲ್ಲಿ ಯಾರೊ ದೌರಣಿಯನುನ
ವಿೋಕ್ಷ್ಸಲು ಶಕಾರಾಗಿರಲ್ಲಲಿ. ಅವನು ಕ ೊರೋಧದಿಂದ ಕಣುಣಗಳನುನ
ಕ ಂಪ್ುಮಾಡಿಕ ೊಂಡು ಚಪಾಪಳ ತಟುಟತ್ಾತ “ಕುರದಧನಾದ
ದ ೊರೋಣಪ್ುತರನಲ್ಲಿಗ ನನನನುನ ಕ ೊಂಡ ೊಯಾ!” ಎಂದು ಹ ೋಳದನು.
ಅನಂತರ ಆ ಘಟ ೊೋತಕಚನು ವಿಚಿತರ ಪ್ತ್ಾಕ ಗಳನುನಳಳ
ಘೊೋರರೊಪ್ದ ರಥವನ ನೋರಿ ದ ೊರೋಣಪ್ುತರನ ೊಂದಿಗ ಪ್ುನಃ
ದ ವೈರಥಯುದಧವನುನ ನಡ ಸಿದನು. ಆಗ ಕುರದಧ ರಾಕ್ಷಸನು
ದ ೊರೋಣಪ್ುತರನ ಮೋಲ ರುದರನಮಿವತ ಮಹಾರೌದಾರಕಾರದ ಉಕಿಕನ
ಅಷ್ಟಚಕರವನುನ ಪ್ರಯೋಗಿಸಿದನು. ಆಗ ದೌರಣಿಯು ಧನುಸಿನುನ
ರಥದಲ್ಲಿಯೋ ಇರಿಸಿ, ರಥದಿಂದ ಕ ಳಕ ಕ ಹಾರಿ ಆ ಚಕರವನುನ ಹಡಿದು
ಅದನ ನೋ ಹಂದ ಎಸ ದನು. ಮಹಾಪ್ರಭ ಯುಳಳ ಆ ಅತ್ರ ದಾರುಣ
ಅಶನಯು ಘಟ ೊೋತಕಚನ ವಾಹನವನುನ ಕುದುರ -ಸೊತ-
ಧವರ್ಗಳ ಂದಿಗ ಭಸಮಗ ೊಳಸಿ ಭೊಮಿಯನುನ ಸಿೋಳ ಪ್ರವ ೋಶ್ಸಿತು.
ಶಂಕರ ನಮಿವತ ಆ ಘೊೋರ ಅಶನಯನುನ ಹಾರಿ ಹಡಿದ ದೌರಣಿಯ ಆ
ಕಮವವನುನ ನ ೊೋಡಿ ಸವವಭೊತಗಳು ಅವನನುನ ಹ ೊಗಳದವು.
ಭ ೈಮಸ ೋನಯಾದರ ೊೋ ಧೃಷ್ಟದುಾಮನನ ರಥವನ ನೋರಿ ಅಲ್ಲಿಂದಲ ೋ
ಪ್ುನಃ ದೌರಣಿಯ ಮಹಾವಕ್ಷಸಾಳಕ ಕ ಗುರಿಯಟುಟ ನಶ್ತ ಬಾಣಗಳನುನ

728
ಪ್ರಯೋಗಿಸಿದನು. ಧೃಷ್ಟದುಾಮನನೊ ಕೊಡ ಗಾಬರಿಗ ೊಳಳದ ೋ
ಸಪ್ವಗಳ ವಿಷ್ದಂತ್ರರುವ ಸುವಣವಪ್ುಂಖ್ಗಳ ವಿಶ್ಖ್ಗಳನುನ
ದ ೊರೋಣಪ್ುತರನ ಎದ ಗ ಗುರಿಯಟುಟ ಪ್ರಯೋಗಿಸಿದನು. ದೌರಣಿಯೊ
ಕೊಡ ಅವರಿಬಬರ ಮೋಲ ಸಹಸಾರರು ನಾರಾಚಗಳನುನ
ಪ್ರಯೋಗಿಸಿದನು. ಅವರೊ ಕೊಡ ಅಗಿನಶ್ಖ್ ಗಳಂತ್ರದದ ಬಾಣಗಳಂದ
ಅಶವತ್ಾಾಮನ ಬಾಣಗಳನುನ ಆಕಾಶದಲ್ಲಿಯೋ ತುಂಡರಿಸಿದರು.

ಪ್ುರುಷ್ಸಿಂಹರು ಮತುತ ದೌರಣಿಯ ನಡುವಿನ ಆ ಯುದಧವು ಅತ್ರ


ತ್ರೋವರವೂ ಯೋಧರಿಗ ಪ್ತರೋತ್ರವಧವಕವೂ ಆಗಿತುತ. ಆಗ ಸಾವಿರ
ರಥಗಳಂದಲೊ, ಮುನೊನರು ಆನ ಗಳಂದಲೊ, ಆರು ಸಾವಿರ
ಕುದುರ ಸವಾರರಿಂದಲೊ ಕೊಡಿಕ ೊಂಡು ಭಿೋಮನು ಆ ಪ್ರದ ೋಶಕ ಕ
ಆಗಮಿಸಿದನು. ಆ ಸಮಯದಲ್ಲಿ ಸವಲಪವೂ ಆಯಾಸವಿಲಿದಂತ್
ಪ್ರಾಕರಮವನುನ ತ್ ೊೋರಿಸುತ್ರತದದ ದೌರಣಿಯು ಭಿೋಮನ ರಾಕ್ಷಸ
ಮಗನ ೊಡನ ಮತುತ ಅವನನುನ ಅನುಸರಿಸಿ ಬಂದ
ಧೃಷ್ಟದುಾಮನನ ೊಡನ ಯುದಧಮಾಡುತ್ರತದದನು. ಅಲ್ಲಿ ಅನಾ
ಸವವಭೊತಗಳಗೊ ಮಾಡಿತ್ ೊೋರಿಸಲು ಅಶಕಾವಾದ ಅತ್ರ ಅದುುತ
ವಿಕರಮವನುನ ದೌರಣಿಯು ಪ್ರದಶ್ವಸಿದನು. ಒಂದ ೋ ನಮಿಷ್ಮಾತರದಲ್ಲಿ
ಅವನು – ಭಿೋಮಸ ೋನ, ಹ ೈಡಿಂಬಿ, ಪಾಷ್ವತ, ಯಮಳರು,

729
ಧಮವಪ್ುತರ, ವಿರ್ಯ ಮತುತ ಅಚುಾತರು ನ ೊೋಡುತ್ರತದದಂತ್ ಯೋ -
ನಶ್ತಬಾಣಗಳಂದ ಅಶವ-ಸೊತ-ರಥ-ಗರ್ಗಳ ಂದಿಗ ರಾಕ್ಷಸರ
ಅಕ್ೌಹಣಿೋ ಸ ೋನ ಯನುನ ಧವಂಸಗ ೊಳಸಿದನು. ಅಶವತ್ಾಾಮನ
ನಾರಾಚಗಳಂದ ಅತ್ರಗಾಢವಾಗಿ ಗಾಯಗ ೊಂಡ ಆನ ಗಳು ಎರಡು
ಶ್ಖ್ರಗಳರುವ ಪ್ವವತಗಳಂತ್ ಭೊಮಿಯ ಮೋಲ ಉರುಳ ಬಿದದವು.
ಬಾಣಗಳಂದ ಕತತರಿಸಲಪಟಟ ಆನ ಗಳ ಸ ೊಂಡಿಲುಗಳು
ಚಲ್ಲಸುತ್ರತರುವಾಗ ರಣಭೊಮಿಯು ಹರಿದಾಡುತ್ರತರುವ ಸಪ್ವಗಳಂದ
ತುಂಬಿಹ ೊೋಗಿರುವಂತ್ ತ್ ೊೋರಿತು. ಅಲಿಲ್ಲಿ ಬಿದಿದದದ ಸುವಣವಮಯ
ದಂಡಗಳು ಮತುತ ನೃಪ್ರ ಛತರಗಳಂದ ತುಂಬಿದ ರಣಭೊಮಿಯು
ಯುಗಕ್ಷಯದಲ್ಲಿ ಸೊಯವ-ಚಂದರ ಗರಹಗಳಂದ ತುಂಬಿದ ಆಕಾಶದಂತ್
ತ್ ೊೋರುತ್ರತತುತ. ದೌರಣಿಯು ಯಮಕ್ಷಯದ ಸಾಗರದಂತ್ರರುವ,
ಮಹಾವ ೋಗವಾಗಿ ಹರಿಯುತ್ರತರುವ ಮಹಾಘೊೋರ ರಕತದ ನದಿಯನ ನೋ
ನಮಿವಸಿದನು.

ರಾಶ್ರಾಶ್ಯಾಗಿ ಬಿದಿದರುವ ಧವರ್ಗಳ ೋ ಆ ನದಿಯ ಕಪ ಪಗಳಂತ್ರದದವು.


ಒಡ ದುಹ ೊೋಗಿದದ ಭ ೋರಿಗಳು ಆಮಗಳಂತ್ರದದವು. ತುಂಡಾಗಿ ಬಿದಿದದದ
ಚತರಗಳು ಹಂಸಗಳ ಸಾಲ್ಲನಂತ್ರದದವು. ಚಾಮರಗಳ ಮಾಲ ಗಳು
ನ ೊರ ಗಳಂತ್ರದದವು. ಹದುದ-ರಣಹದುದಗಳು ಮಸಳ ಗಳಂತ್ರದದವು.

730
ಅನ ೋಕ ಆಯುಧ-ಶರಗಳು ಮಿೋನುಗಳಂತ್ರದದವು. ಪಾರಸ-ಶಕಿತಗಳು ಉಗರ
ಡುಂಡುಭಗಳಂತ್ರದದವು. ಮಜ ು-ಮಾಂಸಗಳು ನದಿಯ ಕ ಸರಿನಂತ್ರದದವು.
ತ್ ೋಲ್ಲಹ ೊೋಗುತ್ರತದದ ಕಬಂಧಗಳು ದ ೊೋಣಿಗಳಂತ್ ತ್ ೊೋರುತ್ರತದದವು.
ತಲ ಗೊದಲುಗಳ ೋ ಪಾಚಿಯಂತ್ರದದ ಆ ನದಿಯು ಹ ೋಡಿಗಳಗ
ಭಯವನುನಂಟುಮಾಡುವಂತಹುದಾಗಿತುತ. ಅಪಾರ ಸಂಖ್ ಾಗಳಲ್ಲಿ
ಗಜಾಶವಯೋಧರ ಹನನದಿಂದ ಉದುವವಾದ ಆ ನದಿಯಲ್ಲಿ
ಯೋಧರ ಆತವಸವರಗಳ ೋ ಕಲಕಲ ಶಬಧದಂತ್ ಕ ೋಳಬರುತ್ರತದದವು.
ಗಾಯಗ ೊಂಡವರ ಶರಿೋರಗಳಂದ ಸ ೊೋರುವ ರಕತವ ೋ ಆ ನದಿಯ
ಅಲ ಗಳಂತ್ರತುತ. ಬಾಣಗಳಂದ ರಾಕ್ಷಸರನುನ ಸಂಹರಿಸಿ ದೌರಣಿಯು
ಹ ೈಡಿಂಬಿಯನುನ ಗಾಯಗ ೊಳಸಿದನು. ಪ್ುನಃ ಅತ್ರ ಸಂಕುರದಧನಾಗಿ
ಮಹಾಬಲ ದೌರಣಿಯು ನಾರಾಚ ಗಣಗಳಂದ ವೃಕ ೊೋದರ-
ಪಾಷ್ವತರ ೊಂದಿಗ ಪಾಥವರನುನ ಹ ೊಡ ದನು.

ಆಗ ಅಶವತ್ಾಾಮನು ಸುರಥನ ಂಬ ಹ ಸರಿನ ದುರಪ್ದನ ಮಗನನುನ


ಸಂಹರಿಸಿದನು ಮತುತ ಪ್ುನಃ ಶುರತಂರ್ಯನ ಂಬ ಹ ಸರಿನ ಸುರಥನ
ಅನುರ್ನನೊನ ರಣದಲ್ಲಿ ಸಂಹರಿಸಿದನು. ದೌರಣಿಯು ಬಲಾನೋಕ,
ರ್ಯಾನೋಕ, ರ್ಯ, ಶುರತ್ಾಹವಯರನುನ ಸಂಹರಿಸಿ ಯಮಕ್ಷಯಕ ಕ
ಕಳುಹಸಿದನು. ಪ್ುಂಖ್ಗಳರುವ ಅನಾ ಮೊರು ತ್ರೋಕ್ಷ್ಣ ಬಾಣಗಳಂದ

731
ಅವನು ಬಲಶಾಲ್ಲ ಶತುರಂರ್ಯನನೊನ ರುಕಮಮಾಲ್ಲನಯನೊನ
ಶಕರಲ ೊೋಕಕ ಕ ಕಳುಹಸಿದನು. ಅವನು ಪ್ೃಷ್ಧರ ಮತುತ ಮಾನನ
ಚಂದರದ ೋವರನುನ ಕೊಡ ಸಂಹರಿಸಿದನು. ಕುಂತ್ರಭ ೊೋರ್ನ ಹತುತ
ಮಕಕಳನೊನ ಹತುತ ಬಾಣಗಳಂದ ಸಂಹರಿಸಿದನು. ಆಗ ಅಶವತ್ಾಾಮನು
ಸಂಕುರದಧನಾಗಿ ಉಗರ ಜಹಮಗವೊಂದನುನ ಹೊಡಿ ಧನುಸಿನುನ
ಆಕಣವಪ್ಯವಂತವಾಗಿ ಎಳ ದು ಘೊೋರ ಯಮದಂಡದಂತ್ರದದ ಆ
ಉತತಮ ಶರವನುನ ಘಟ ೊೋತಕಚನಗ ಗುರಿಯಟುಟ ಪ್ರಯೋಗಿಸಿದನು.
ಸುಂದರ ಪ್ುಂಖ್ಗಳುಳಳ ಆ ಮಹಾಶರವು ರಾಕ್ಷಸನ ಹೃದಯವನುನ
ಭ ೋದಿಸಿ ಶ್ೋಘರವಾಗಿ ನ ಲವನುನ ಹ ೊಕಿಕತು. ಅದರಿಂದ ಘಟ ೊೋತಕಚನು
ಹತನಾಗಿ ಬಿದದನ ಂದ ೋ ತ್ರಳದ ಮಹಾರಥ ಧೃಷ್ಟದುಾಮನನು ತನನ
ರಥವನುನ ದೌರಣಿಯಂದ ದೊರಕ ಕ ಕ ೊಂಡ ೊಯದನು.

ಹಾಗ ರಣದಲ್ಲಿ ಯುಧಿಷಿಠರನ ಸ ೋನ ಯ ಮುಖ್ಾರಥರನುನ


ಪ್ರಾರ್ಯಗ ೊಳಸಿ ಪ್ರಾಙ್ುಮಖ್ಗ ೊಳಸಿ ವಿೋರ ದ ೊರೋಣಪ್ುತರನು
ಸಿಂಹನಾದಗ ೈದನು. ನನನ ಪ್ುತರರಿಂದಲೊ ಸವವಭೊತಗಳಂದಲೊ
ಗೌರವಿಸಲಪಟಟನು. ಹಾಗ ನೊರಾರು ಬಾಣಗಳಂದ ಕತತರಿಸಲಪಟಟ
ದ ೋಹಗಳಂದ, ಹತರಾಗಿ ಎಲ ಡ
ಿ ಯೊ ಬಿದಿದದದ, ರಾಕ್ಷಸರಿಂದ
ನಬಿಡವಾಗಿದದ ರಣಭೊಮಿಯು ಪ್ವವತ ಶ್ಖ್ರಗಳಂದ

732
ವಾಾಪ್ತವಾಗಿರುವಂತ್ ಅತ್ರದುಗವಮವಾಗಿಯೊ ರೌದರವಾಗಿಯೊ
ಕಾಣುತ್ರತತುತ. ಆ ದೌರಣಿಯನುನ ಸಿದಧ-ಗಂಧವವ-ಪ್ತಶಾಚ ಗಣಗಳ ,
ನಾಗ-ಸುಪ್ಣವ-ಪ್ತತೃದ ೋವ-ಪ್ಕ್ಷ್ಗಣಗಳ , ರಾಕ್ಷಸ-ಭೊತಗಣಗಳ ,
ಅಪ್ಿರ ಯರೊ, ಸುರರೊ ಪ್ರಶಂಸಿಸಿದರು.

ಭಿೋಮನಂದ ಬಾಹಿೋಕನ ವಧ
ದುರಪ್ದನ ಮಕಕಳು, ಕುಂತ್ರಭ ೊೋರ್ನ ಮಕಕಳು, ಮತುತ ಸಹಸಾರರು
ರಾಕ್ಷಸರು ದ ೊರೋಣಪ್ುತರನಂದ ನಹತರಾದುದನುನ ಕಂಡು ಯುಧಿಷಿಠರ,
ಭಿೋಮಸ ೋನ, ಧೃಷ್ಟದುಾಮನ, ಮತುತ ಸಾತಾಕಿಯರು ಒಟಾಟಗಿ
ಯುದಧಮಾಡುವ ಮನಸುಿ ಮಾಡಿದರು. ರಣದಲ್ಲಿ ಪ್ುನಃ
ಸಾತಾಕಿಯನುನ ನ ೊೋಡಿ ಕುರದಧನಾದ ಸ ೊೋಮದತತನು ಅವನನುನ ಮಹಾ
ಶರವಷ್ವದಿಂದ ಎಲಿಕಡ ಗಳಂದ ಮುಚಿಿಬಿಟಟನು. ಆಗ
ವಿರ್ಯಾಕಾಂಕ್ಷ್ ಕೌರವರು ಮತುತ ಶತುರಗಳ ನಡುವ ಭಯವನುನ
ಹ ಚಿಿಸುವ, ಅತ್ರೋವ ಘೊೋರ ಯುದಧವು ಪಾರರಂಭವಾಯತು.
ಸಾತವತನಗ ೊೋಸಕರ ಭಿೋಮನು ಕೌರವ ಸ ೊೋಮದತತನನುನ ಹತುತ
ಬಾಣಗಳಂದ ಹ ೊಡ ಯಲು ಸ ೊೋಮದತತನೊ ಕೊಡ ಆ ವಿೋರನನುನ
ನೊರರಿಂದ ತ್ರರುಗಿ ಹ ೊಡ ದನು. ಅನಂತರ ಪ್ರಮಕುರದಧ ಸಾತವತನು
ಪ್ುತರಶ ೂೋಕದ ಮನ ೊೋರ ೊೋಗದಲ್ಲಿ ಮುಳುಗಿಹ ೊೋಗಿದದ,

733
ಸವವಗುಣಗಳಲ್ಲಿ ನಹುಷ್ನ ಮಗ ಯಯಾತ್ರಯಂತ್ರದದ ವೃದಧ
ಸ ೊೋಮದತತನನುನ ವಜಾರಯುಧದಂತ್ ಬಿೋಳುವ ಹತುತ ತ್ರೋಕ್ಷ್ಣ
ಬಾಣಗಳಂದ ಪ್ರಹರಿಸಿದನು. ಪ್ರತ್ರಯಾಗಿ ಸ ೊೋಮದತತನು
ಶಕಾಾಯುಧದಿಂದ ಸಾತಾಕಿಯನುನ ಗಾಯಗ ೊಳಸಿ ಪ್ುನಃ ಏಳು
ಬಾಣಗಳಂದ ಪ್ರಹರಿಸಿದನು. ಆಗ ಸಾತಾಕಿಗಾಗಿ ಭಿೋಮಸ ೋನನು ದೃಢ
ನೊತನ ಘೊೋರ ಪ್ರಿಘವನುನ ಸ ೊೋಮದತತನ ತಲ ಯ ಮೋಲ
ಪ್ರಹರಿಸಿದನು. ಸಾತಾಕಿಯು ಕುರದಧನಾಗಿ ಸುಂದರ ಪ್ುಕಕಗಳುಳಳ ನಶ್ತ
ಅಗಿನಸಂಕಾಶ ಉತತಮ ಶರವನುನ ಸ ೊೋಮದತತನ ಎದ ಗ ಗುರಿಯಟುಟ
ಹ ೊಡ ದನು. ಘೊೋರವಾದ ಆ ಪ್ರಿಘ-ಮಾಗವಣಗಳ ರಡು ಒಟ್ಟಟಗ ೋ
ಸ ೊೋಮದತತನ ಶರಿೋರವನುನ ಹ ೊಗಲು, ಆ ಮಹಾರಥನು ಬಿದದನು.
ತನನ ಮಗನು ಮೊಛಿವತನಾಗಿ ಬಿದುದನನುನ ಕಂಡು ಬಾಹಿೋಕನು ಧಾವಿಸಿ
ಬಂದು ವಷಾವಕಾಲದಲ್ಲಿಯ ಮೋಡದಂತ್ ಶರವಷ್ವಗಳನುನ
ಸೃಷಿಟಸಿದನು.

ಆಗ ಭಿೋಮನು ಸಾತವತನನುನ ರಕ್ಷ್ಸಲ ೊೋಸುಗ ರಣರಂಗದಲ್ಲಿ


ಬಾಹಿೋಕನನುನ ಪ್ತೋಡಿಸುತ್ಾತ ಒಂಭತುತ ಶರಗಳಂದ ಗಾಯಗ ೊಳಸಿದನು.
ಪ್ರತ್ರೋಪ್ನ ಮಗ ಮಹಾಬಾಹು ಬಾಹಿೋಕನು ಸಂಕುರದಧನಾಗಿ ಭಿೋಮನ
ಎದ ಗ ಪ್ುರಂದರ ವರ್ರದಂತ್ರರುವ ಶಕಿತಯನುನ ನ ಟ್ಟಟದನು. ಹಾಗ
ಪ್ರಹೃತನಾದ ಭಿೋಮನು ಕಂಪ್ತಸಿದನು ಮತುತ ಮೊಛಿವತನಾದನು
734
ಕೊಡ. ಆ ಬಲವಾನನು ಚ ೋತರಿಸಿಕ ೊಂಡು ಗದ ಯನುನ ಬಾಹಿೋಕನ
ಮೋಲ ಪ್ರಯೋಗಿಸಿದನು. ಪಾಂಡವನಂದ ಪ್ರಯೋಗಿಸಲಪಟಟ ಆ
ಗದ ಯು ಬಾಹಿೋಕನ ಶ್ರವನುನ ತುಂಡರಿಸಿತು. ಅವನು ವರ್ರದಿಂದ
ಹ ೊಡ ಯಲಪಟಟ ಪ್ವವತರಾರ್ನಂತ್ ಹತನಾಗಿ ಬಿದದನು.

ಆ ಪ್ುರುಷ್ಷ್ವಭ ವಿೋರ ಬಾಹಿೋಕನು ಹತನಾಗಲು ದಾಶರಥಿ


ರಾಮನಗ ಸಮಾನರಾದ ಧೃತರಾಷ್ರನ ಹತುತ ಮಕಕಳು ಭಿೋಮನನುನ
ಆಕರಮಿಸಿದರು. ಆ ಹತುತ ಪ್ುತರರನುನ ಹತುತ ನಾರಾಚಗಳಂದ
ಸಂಹರಿಸಿದ ಭಿೋಮನು ಕಣವನ ಪ್ತರಯ ಪ್ುತರ ವೃಷ್ಸ ೋನನನುನ
ಬಾಣಗಳಂದ ಮುಸುಕಿದನು. ಆಗ ವೃಷ್ರಥನ ಂಬ ಹ ಸರಿನ ಕಣವನ
ಪ್ರಖ್ಾಾತ ಸಹ ೊೋದರನು ಭಿೋಮನನುನ ನಾರಾಚಗಳಂದ ಪ್ರಹರಿಸಿ
ಗಾಯಗ ೊಳಸಿದನು. ಆಗ ವಿೋರ ಭಿೋಮನು ಧೃತರಾಷ್ರನ
ಬಾವಂದಿರಾದ ಏಳು ಮಂದಿ ರಥರನುನ ನಾರಾಚಗಳಂದ ಸಂಹರಿಸಿ
ಶತಚಂದರನನೊನ ಸಂಹರಿಸಿದನು. ಮಹಾರಥ ಶತಚಂದರನು
ಹತನಾದುದನುನ ಸಹಸಿಕ ೊಳಳಲಾರದ ೋ ಶಕುನಯ ವಿೋರ ಸಹ ೊೋದರರು
- ಗಜಾಕ್ಷ, ಶರಭ ಮತುತ ವಿಭು - ಧಾವಿಸಿ ಬಂದು ತ್ರೋಕ್ಷ್ಣ ಶರಗಳಂದ
ಭಿೋಮಸ ೋನನನುನ ಹ ೊಡ ದರು. ವೃಷಿಟವ ೋಗದಿಂದ ಪ್ವವತವು ಸವಲಪವೂ
ಕಂಪ್ತಸದಂತ್ ನಾರಾಚಗಳಂದ ಹ ೊಡ ಯಲಪಟುಟ ಸವಲಪವೂ
ವಿಚಲ್ಲತನಾಗದ ೋ ಭಿೋಮಸ ೋನನು ಐದು ಬಾಣಗಳಂದ ಆ ಐವರು
735
ಅತ್ರಬಲ ರಥರನುನ ಸಂಹರಿಸಿದನು. ಆ ವಿೋರರು ಹತರಾದದನುನ
ನ ೊೋಡಿ ಕೌರವನ ಕಡ ಯ ರಾರ್ರು ತತತರಿಸಿದರು.

ಯುಧಿಷಿಠರ-ದ ೊರೋಣರ ಯುದಧ


ಆಗ ಕುರದಧ ಯುಧಿಷಿಠರನು ದ ೊರೋಣ ಮತುತ ಧೃತರಾಷ್ರನ ಮಕಕಳು
ನ ೊೋಡುತ್ರತದದಂತ್ ಯೋ ಕೌರವ ಸ ೋನ ಯನುನ ನಾಶಗ ೊಳಸಲು
ಉಪ್ಕರಮಿಸಿದನು. ಯುಧಿಷಿಠರನು ಯುದಧದಲ್ಲಿ ಅಂಬಷ್ಠರನುನ,
ಮಾಲವರನುನ, ಶೂರ ತ್ರರಗತವರನೊನ ಶ್ಬಿಯರ ೊಂದಿಗ ಗುಂಪ್ು
ಗುಂಪಾಗಿ ಮೃತುಾಲ ೊೋಕಕ ಕ ಕಳುಹಸಿದನು. ಅಭಿಷಾಹಸರನೊನ,
ಶೂರಸ ೋನರನೊನ, ಬಾಹಿೋಕರನೊನ, ಸವಸಾತ್ರಕಾನರನೊನ ಸಂಹರಿಸಿ
ರಾರ್ನು ಪ್ೃಥಿವಿಯಲ್ಲಿ ರಕತ-ಮಾಂಸಗಳ ಕ ಸರನುನಂಟು ಮಾಡಿದನು.
ಯುದಧದಲ್ಲಿ ಯುಧಿಷಿಠರನು ಶೂರ ಯೌಧ ೋಯರನೊನ ಅಟಟರನೊನ,
ಮದರಕ ಗಣಗಳನೊನ ಬಾಣಗಳಂದ ಮೃತುಾಲ ೊೋಕಕ ಕ ಕಳುಹಸಿದನು.
“ಕ ೊಲಿರಿ!”, “ಅಪ್ಹರಿಸಿರಿ!”, “ಹಡಿಯರಿ!”, “ಗಾಯಗ ೊಳಸಿ!”,
“ಚೊರು ಚೊರು ಮಾಡಿ!” ಇವ ೋ ಮುಂತ್ಾದ ಭಯಂಕರ ಶಬಧಗಳು
ಯುಧಿಷಿಠರನ ರಥದ ಬಳ ಕ ೋಳಬರುತ್ರತದದವು.

ಸ ೋನ ಗಳನುನ ಓಡಿಸುತ್ರತರುವ ಯುಧಿಷಿಠರನನುನ ನ ೊೋಡಿ ದ ೊರೋಣನು


ಅವನನುನ ಸಾಯಕಗಳಂದ ಮುಚಿಿಬಿಟಟನು. ದ ೊರೋಣನಾದರ ೊೋ

736
ಪ್ರಮಕುರದಧನಾಗಿ ವಾಯವಾಾಸರದಿಂದ ರಾರ್ನನುನ ಹ ೊಡ ದನು.
ಯುಧಿಷಿಠರನೊ ಕೊಡ ಆ ದಿವಾಾಸರವನುನ ದಿವಾಾಸರದಿಂದಲ ೋ
ನರಸನಗ ೊಳಸಿದನು. ಆ ಅಸರವು ಹತವಾಗಲು ಪ್ರಮಕುರದಧನಾದ
ಭಾರದಾವರ್ನು ಯುಧಿಷಿಠರನನುನ ಕ ೊಲಿಲು ಬಯಸಿ ವಾರುಣ, ಯಾಮಾ,
ಆಗ ನೋಯ, ತ್ಾವಷ್ಟ, ಸಾವಿತರಗಳ ಂಬ ದಿವಾಾಸರಗಳನುನ ಪ್ರಯೋಗಿಸಿದನು.
ಸವಲಪವೂ ಭಯಗ ೊಳಳದ ೋ ಮಹಾಬಾಹು ಧಮವರ್ನು
ಕುಂಭಯೋನಯು ಬಿಟಟ ಮತುತ ಬಿಡಲ್ಲರುವ ಎಲಿ ಅಸರಗಳನೊನ ಪ್ರತ್ರ
ಅಸರಗಳಂದ ನರಸನಗ ೊಳಸಿದನು. ಧಮವತನಯನನುನ
ಸಂಹರಿಸುತ್ ೋತ ನ ಎನುನವ ತನನ ಪ್ರತ್ರಜ್ಞ ಯನುನ ಸತಾಮಾಡಲ ೊೋಸುಗ
ಕೌರವರ ಹತದಲ್ಲಿಯೋ ನರತನಾಗಿದದ ಕುಂಭಸಂಭವನು ಐಂದರ ಮತುತ
ಪಾರರ್ಪ್ತಾ ಅಸರಗಳನುನ ಪ್ರಯೋಗಿಸಲು ಪಾರರಂಭಿಸಿದನು. ಆನ -
ಸಿಂಹಗಳ ನಡುಗ ಯುಳಳ, ವಿಶಾಲವಕ್ಷ, ವಿಶಾಲ ಕ ಂಪ್ು ಕಣುಣಗಳದದ,
ಕುರುಗಳ ಪ್ತ್ರ ಯುಧಿಷಿಠರನು ಮತ್ ೊತಂದು ಮಹ ೋಂದಾರಸರವನುನ
ಪ್ರಕಟ್ಟಸಿ ಅವನ ಅಸರದ ತ್ ೋರ್ಸಿನುನ ಕುಂದಿಸಿದನು.

ಪ್ರಯೋಗಿಸಿದ ಅಸರಗಳ ಲಿವೂ ನರಸನಗ ೊಳಳಲು ಕ ೊರೋಧಸಮನವತನಾದ


ದ ೊರೋಣನು ಯುಧಿಷಿಠರನ ವಧ ಗ ೊೋಸಕರ ಬರಹಾಮಸರವನುನ
ಪ್ರಯೋಗಿಸಿದನು. ಆಗ ರಣರಂಗವು ಘೊೋರ ಕತತಲ ಯಂದ
ಆವೃತವಾಗಿ ಎಲ್ಲಿ ಏನದ ಯನುನವುದ ೋ ತ್ರಳಯಲಾಗಲ್ಲಲಿ.
737
ಸವವಭೊತಗಳ ಪ್ರಮ ಭಯೋದಿವಗನಗ ೊಂಡವು. ಬರಹಾಮಸರವು
ಪ್ರಯೋಗಿಸಲಪಟುಟದುದನುನ ನ ೊೋಡಿ ಯುಧಿಷಿಠರನು ಬರಹಾಮಸರದಿಂದಲ ೋ
ಆ ಅಸರವನುನ ನಷ್ಫಲಗ ೊಳಸಿದನು. ಆಗ ಅಲ್ಲಿದದ ಸ ೈನಕಮುಖ್ಾರು ಆ
ಇಬಬರು ನರಷ್ವಭ ಮಹ ೋಷಾವಸ ಸವವಯುದಧವಿಶಾರದ ದ ೊರೋಣ-
ಪಾಥವರನುನ ಬಹಳವಾಗಿ ಪ್ರಶಂಸಿಸಿದರು.

ಆಗ ರ ೊೋಷ್ದಿಂದ ರಕಾತಕ್ಷನಾದ ದ ೊರೋಣನು ಕೌಂತ್ ೋಯನನುನ ಬಿಟುಟ


ವಾಯವಾಾಸರದಿಂದ ದುರಪ್ದನ ಸ ೋನ ಯನುನ ಧವಂಸಮಾಡತ್ ೊಡಗಿದನು.
ದ ೊರೋಣನಂದ ಸಂಹರಿಸಲಪಡುತ್ರತದದ ಪಾಂಚಾಲರು ಮಹಾತಮ
ಭಿೋಮಸ ೋನ ಮತುತ ಪಾಥವನು ನ ೊೋಡುತ್ರತದದಂತ್ ಯೋ ಭಯದಿಂದ
ಪ್ಲಾಯನಮಾಡಿದರು. ಆಗ ಕಿರಿೋಟ್ಟೋ ಮತುತ ಭಿೋಮರು ಒಮಮಲ ೋ
ಮಹಾ ರಥಸ ೋನ ಗಳ ಮಧಾದಿಂದ ಓಡಿಹ ೊೋಗುತ್ರತದದ ಅವರನುನ
ತಡ ದು ನಲ್ಲಿಸಿ ಕೌರವ ಸ ೋನ ಯನುನ ಮುತ್ರತಗ ಹಾಕಿದರು. ಬಿೋಭತುಿವು
ದಕ್ಷ್ಣ ಪಾಶವವದಿಂದಲೊ ವೃಕ ೊೋದರನು ಉತತರ ಪಾಶವವದಿಂದಲೊ
ಭಾರದಾವರ್ನ ಮೋಲ ಮಹಾ ಶರೌಘಗಳನುನ ಸುರಿಸಿದರು. ಆಗ
ಸೃಂರ್ಯರೊ, ಪಾಂಚಾಲರೊ, ಸಾತವತರ ೊಂದಿಗ ಮತಿಯರೊ
ಅವರಿಬಬರನುನ ಅನುಸರಿಸಿ ಹ ೊೋದರು. ಆಗ ಕಿರಿೋಟ್ಟಯಂದ
ವಧಿಸಲಪಟುಟ ಓಡಿ ಹ ೊೋಗುತ್ರತದದ ಆ ಭಾರತ್ರೋ ಸ ೋನ ಯ ಯೋಧರನುನ
ದ ೊರೋಣನಾಗಲ್ಲೋ ಸವಯಂ ದುಯೋವಧನನಾಗಲ್ಲೋ ನಲ್ಲಿಸಲು
738
ಶಕಾರಾಗಲ್ಲಲಿ.

ಕೃಪ್-ಕಣವರ ವಿವಾದ
ಪಾಂಡವರ ಮಹಾಸ ೋನ ಯು ಆ ರಿೋತ್ರ ತನನ ಸ ೋನ ಯನುನ
ಸಿೋಳುತ್ರತರುವುದನುನ ನ ೊೋಡಿ ಅದನುನ ಎದುರಿಸಲು
ಸಾಧಾವಾಗಲಾರದ ಂದು ಬಗ ದು ದುಯೋವಧನನು ಕಣವನಗ
ಹ ೋಳದನು:

“ಮಿತರವತಿಲ! ಕಣವ! ಮಿತರರಾದವರು ತಮಮ ಕತವವಾವನುನ


ನವವಹಸುವ ಕಾಲವು ಈಗ ಸಂಪಾರಪ್ತವಾಗಿದ . ಸಮರದಲ್ಲಿ
ಸಂಕುರದಧ ಮಹಾ ಸಪ್ವಗಳಂತ್ ಭುಸುಗುಟುಟತ್ರತರುವ
ಪಾಂಚಾಲ-ಮತಿಯ-ಕ ೋಕಯ ಮತುತ ಪಾಂಡವ
ಮಹಾರಥರಿಂದ ಸುತುತವರ ಯಲಪಟ್ಟಟರುವ ಸವವ ಯೋಧರ
ಭಯವನುನ ಹ ೊೋಗಲಾಡಿಸು. ರ್ಯವನುನ ಗಳಸಿರುವ ಶಕರನಗ
ಸಮಾನ ಅನ ೋಕ ಪಾಂಡವ ಮತುತ ಪಾಂಚಾಲ ರಥಸ ೈನಕರು
ಸಂಹೃಷ್ಟರಾಗಿ ಸಿಂಹನಾದಗ ೈಯುತ್ರತದಾದರ .”

ಕಣವನು ಹ ೋಳದನು:

“ಒಂದು ವ ೋಳ ಪ್ುರಂದರನ ೋ ಪಾಥವನನುನ ರಕ್ಷ್ಸಲು ಇಲ್ಲಿಗ

739
ಬಂದರೊ ನಾನು ಆ ಪಾಂಡವನನುನ ಸ ೊೋಲ್ಲಸಿ
ಸಂಹರಿಸುತ್ ೋತ ನ . ನನಗ ಸತಾವನ ನೋ ತ್ರಳಸುತ್ರತದ ದೋನ .
ಸಮಾಧಾನಹ ೊಂದು. ಪಾಂಡುತನಯರನುನ ಮತುತ ಜ ೊತ್ ಗ
ಬಂದಿರುವ ಪಾಂಚಾಲರನೊನ ಸಂಹರಿಸುತ್ ೋತ ನ . ಪಾವಕಿ
ಷ್ಣುಮಖ್ನು ವಾಸವನಗ ರ್ಯವನುನ ಒದಗಿಸಿ ಕ ೊಟಟಂತ್
ನಾನು ನನಗ ಪ್ತರಯವಾದುದನುನ ಮಾಡುವುದು ನನನ
ಕತವವಾವ ಂದು ಭಾವಿಸಿ ಇನೊನ ಜೋವಂತವಿರುವ ನು.
ಪಾಥವರ ಲಿರಲ್ಲಿ ಫಲುಗನನ ೋ ಬಲಶಾಲ್ಲಯು. ಶಕರನಂದ
ವಿನಮಿವತ ಆ ಅಮೋಘ ಶಕಿತಯನುನ ಅವನ ಮೋಲ
ಪ್ರಯೋಗಿಸುತ್ರತದ ದೋನ . ಆ ಮಹ ೋಷಾವಸನು ಹತನಾದರ ಅವನ
ಸಹ ೊೋದರರು ನನನ ವಶದಲ್ಲಿ ಬರುತ್ಾತರ ಮತುತ ಪ್ುನಃ ವನಕ ಕ
ತ್ ರಳುತ್ಾತರ . ನಾನು ಜೋವಂತವಿರುವವರ ಗ ನೋನು
ಖ್ಂಡಿತವಾಗಿ ವಿಷಾದಿಸಬ ೋಕಾಗಿಲಿ. ಸಮರದಲ್ಲಿ ನಾನು
ಪಾಂಡವರ ಲಿರನೊನ ಪಾಂಚಾಲ-ಕ ೋಕಯ-ವೃಷಿಣಗಳ ಂದಿಗ
ನನನ ಬಾಣ ಸಮೊಹಗಳಂದ ತುಂಡು ತುಂಡು ಮಾಡಿ ಈ
ಮೋದಿನಯನುನ ನನಗ ೊಪ್ತಪಸುತ್ ೋತ ನ .”

ಹೋಗ ಹ ೋಳುತ್ರತದದ ಸೊತಪ್ುತರ ಕಣವನಗ ಮಹಾಬಾಹು ಶಾರದವತ


ಕೃಪ್ನು ನಸುನಗುತ್ಾತ ಇದನುನ ಹ ೋಳದನು:
740
“ಕಣವ! ನನನ ಮಾತುಗಳು ತುಂಬಾ ಸ ೊಗಸಾಗಿವ !
ಮಾತ್ರನಂದಲ ೋ ಎಲಿವೂ ಸಿದಧವಾಗುತತದ ಯಾದರ ನೋನು
ರಕ್ಷ್ಸುತ್ರತರುವುದರಿಂದಲ ೋ ಕುರುಪ್ುಂಗವನು ರಕ್ಷ್ತನಾಗಿದಾದನ !
ಕೌರವನ ಹತ್ರತರದಲ್ಲಿ ನೋನು ಕ ೊಚಿಿಕ ೊಳುಳತ್ರತೋಯೋ ಹ ೊರತು
ನನನಲ್ಲಿ ಯಾವುದ ೋ ರಿೋತ್ರಯ ಬಲವಾದರೊ ವಿಕರಮವಾದರೊ
ಕಾಣುವುದಿಲಿ. ಯುದಧದಲ್ಲಿ ಅನ ೋಕಬಾರಿ ನೋನು
ಪಾಂಡುಸುತರನುನ ಎದುರಿಸಿದುದು ಕಂಡುಬಂದರೊ ಎಲಿ
ಬಾರಿಯೊ ನೋನು ಪಾಂಡವರಿಂದ ಪ್ರಾಜತನಾಗಿಯೋ
ಹಂದಿರುಗಿರುವ . ಧೃತರಾಷ್ರರ್ನು ಗಂಧವವರಿಂದ
ಅಪ್ಹರಿಸಲಪಟಾಟಗ ಸ ೋನ ಗಳು ಯುದಧಮಾಡುತ್ರತರಲು
ನೋನ ೊಬಬನ ೋ ಪ್ಲಾಯನಮಾಡಿದ ದ! ವಿರಾಟನಗರದಲ್ಲಿ ಕೊಡ
ಕೌರವರ ಲಿರೊ ಒಟಾಟಗಿ ಪಾಥವನಂದ
ಸ ೊೋಲನನನುಭವಿಸಿದಾಗ ನೋನೊ ಕೊಡ ನನನ
ಸಹ ೊೋದರರ ೊಂದಿಗ ಪ್ರಾಜತನಾಗಿದ ದಯಲಿವ ೋ?
ರಣಾಂಗಣದಲ್ಲಿ ಫಲುಗನನ ೊಬಬನನೊನ ಎದುರಿಸಲು ನೋನು
ಅಸಮಥವನಾಗಿರುವಾಗ ಕೃಷ್ಣನ ೊಂದಿಗ ಸವವ
ಪಾಂಡವರನೊನ ನೋನು ಹ ೋಗ ಗ ಲುಿತ್ರೋತ ಯ? ನೋನು ಬಹಳ
ಮಾತನಾಡುವವನು! ನನನನುನ ನೋನ ೋ ಹ ೊಗಳಕ ೊಳಳದ ೋ

741
ಯುದಧಮಾಡು! ತನನ ಪ್ರಾಕರಮದ ವಿಷ್ಯವಾಗಿ
ಯಾವುದ ೊಂದು ಮಾತನೊನ ಆಡದ ೋ ಪ್ರಾಕರಮವನುನ
ಕೃತ್ರಯಲ್ಲಿ ತ್ ೊೋರಿಸುವುದ ೋ ಸತುಪರುಷ್ರ ಮಾಗವ.
ಸೊತಪ್ುತರ! ಶರತ್ಾಕಲದ ಮೋಡವು ಗಜವಸುವಂತ್ ಗಜವಸಿ
ನಷ್ಫಲನಾಗುತ್ರತರುವ ! ಇದನುನ ರಾರ್ನು ತ್ರಳದಿಲಿ!
ಎಲ್ಲಿಯವರ ಗ ಪಾಥವನನುನ ನೋನು ಕಾಣುವುದಿಲಿವೊೋ
ಅಲ್ಲಿಯವರ ಗ ನೋನು ಗಜವಸುತತಲ ೋ ಇರುವ . ಏಕ ಂದರ
ಪಾಥವನನುನ ನ ೊೋಡಿದ ನಂತರ ನನಗ
ಗಜವಸಲಾಗುವುದಿಲಿ! ಎಲ್ಲಿಯವರ ಗ ಫಲುಗನನ ಆ
ಬಾಣಗಳು ನನಗ ತ್ಾಗುವುದಿಲಿವೊೋ ಅಲ್ಲಿಯವರ ಗ ನೋನು
ಗಜವಸುತ್ರತರುವ ! ಪಾಥವನ ಸಾಯಕಗಳು ತ್ಾಗಿದನಂತರ
ನನನ ಗರ್ವನ ಯು ದುಲವಭವಾಗುವುದು. ಕ್ಷತ್ರರಯರು
ಬಾಹುಬಲದಿಂದ ಶೂರರ ನಸಿಕ ೊಳುಳತ್ಾತರ . ಬಾರಹಮಣರು
ವಾಕಾಿತುಯವದಿಂದ ಶೂರರ ನಸಿಕ ೊಳುಳತ್ಾತರ . ಫಲುಗನನು
ಧನುವಿವದ ಾಯಲ್ಲಿ ಶೂರನ ನಸಿಕ ೊಂಡಿದಾದನ . ಕಣವನು ತನನ
ಮನ ೊೋರಥಗಳಂದ ಶೂರನ ನಸಿಕ ೊಂಡಿದಾದನ !”

ಹೋಗ ಚುಚುಿಮಾತುಗಳಂದ ಶಾರದವತನು ರ ೋಗಿಸಲು ಕಣವನು


ಕೃಪ್ನಗ ಹ ೋಳದನು:
742
“ಶೂರರು ಸತತವೂ ಗಜವಸುತ್ರತರುತ್ಾತರ ಮತುತ
ಮೋಡಗಳಂತ್ ಮಳ ಯನೊನ ಸುರಿಸುತ್ಾತರ . ಋತುಕಾಲದಲ್ಲಿ
ಬಿತ್ರತದ ಬಿೋರ್ವು ಫಲಕ ೊಡುವಂತ್ ಶೂರರಾದವರು
ಫಲವನುನ ಕ ೊಡುತ್ಾತರ . ರಣಭೊಮಿಯಲ್ಲಿ ಯುದಧದ
ಭಾರವನುನ ಹ ೊತುತ ಸಂಹರಿಸುತ್ರತರುವವರು ತಮಮ
ಪ್ರಾಕರಮದ ವಿಷ್ಯವಾಗಿ ಹ ೋಳಕ ೊಳುಳವ ಶೂರರಲ್ಲಿ ನಾನು
ಯಾವುದ ೋ ರಿೋತ್ರಯ ದ ೊೋಷ್ವನುನ ಕಾಣುವುದಿಲಿ. ಯಾವ
ಭಾರವನುನ ಹ ೊರಲು ಮನುಷ್ಾನು ಮನಸತಃ
ನಶಿಯಸುತ್ಾತನ ೊೋ ಅದರಲ್ಲಿ ದ ೈವವು ಅವನಗ
ಸಹಾಯಮಾಡುತತದ ಎನುನವುದರಲ್ಲಿ ಸಂಶಯವಿಲಿ. ಈ
ಕಾಯವಭಾರವನುನ ವಹಸಿಕ ೊಳಳಲು ನಾನು ಮನಸಾರ
ನಶಿಯಸಿದ ದೋನ . ಅದರ ಕಾಯವಸಿದಿಧಯು ಎರಡನ ಯ
ವಿಷ್ಯ. ಒಂದುವ ೋಳ ೋ ನಾನು ಗಜವಸಿದರ ಅದರಲ್ಲಿ
ನಮಗ ೋನು ನಷ್ಟ? ಶೂರರು ಸುಮಮ ಸುಮಮನ ೋ
ಗಜವಸುವುದಿಲಿ. ಮಳ ಯಂದ ತುಂಬಿರುವ ಮೋಡಗಳಂತ್
ಪ್ಂಡಿತರು ತಮಮ ಸಾಮಥಾವವನುನ ತ್ರಳದ ೋ ಗರ್ವಸುತ್ಾತರ .
ರಣಭೊಮಿಯಲ್ಲಿ ರ್ಯಸಲು ಉತುಿಕರಾಗಿ ಒಟಾಟಗಿ
ಪ್ರಯತ್ರನಸುತ್ರತರುವ ಕೃಷ್ಣ-ಪಾಂಡವರನುನ ರ್ಯಸಲು ನಾನು

743
ಮನಸಿಿನಂದಲ ೋ ಉತ್ಾಿಹತನಾಗಿ ಗಜವಸುತ್ರತದ ದೋನ . ಈ
ಗರ್ವನ ಯ ಫಲವನುನ ನೋನ ೋ ನ ೊೋಡುವಿಯಂತ್ ! ಇಂದು
ನಾನು ಅನುಗರ ೊಂದಿಗ ಪಾಂಡುಸುತರನುನ, ಕೃಷ್ಣನೊ
ಸ ೋರಿಕ ೊಂಡು ಮತುತ ಸಾತವತರನೊನ ಸ ೋರಿಕ ೊಂಡು ಸಂಹರಿಸಿ
ಕಂಟಕರಹತ ಈ ಪ್ೃಥಿವಯನುನ ದುಯೋವಧನನಗ
ಕ ೊಡುತ್ ೋತ ನ !”

ಕೃಪ್ನು ಹ ೋಳದನು:

“ಸೊತರ್! ನನನ ಈ ಮನ ೊೋರಥಪ್ರಲಾಪ್ವು ನನಗ ಸವಲಪವೂ


ಹಡಿಸುವುದಿಲಿ. ನೋನು ಸದಾ ಕೃಷಾಣರ್ುವನರನೊನ ಪಾಂಡವ
ಧಮವರಾರ್ನನೊನ ನಂದಿಸುತ್ರತರುತ್ರತೋಯ. ಎಲ್ಲಿ
ಯುದಧವಿಶಾರದ ಕೃಷ್ಣ-ಪಾಂಡವರಿರುವರ ೊೋ ಅಲ್ಲಿಗ ೋ
ರ್ಯವು ನಶ್ಿತವಾದುದು. ಇವರಿಬಬರೊ ರಣದಲ್ಲಿ
ಕವಚಧಾರಿಗಳಾದ ದ ೋವ-ಗಂಧವವ-ಯಕ್ಷ-ಮನುಷ್ಾ-ಉರಗ-
ರಾಕ್ಷಸರಿಗೊ ಅಜ ೋಯರು. ಧಮವಪ್ುತರ ಯುಧಿಷಿಠರನಾದರ ೊೋ
ಬರಹಮಣಾ, ಸತಾವಾಗಿಮ, ಜತ್ ೋಂದಿರಯ, ಗುರು-ದ ೋವತ್ ಗಳನುನ
ಪ್ೊಜಸುವವನು. ನತಾವೂ ಧಮವನರತನಾಗಿರುವವನು.
ವಿಶ ೋಷ್ವಾಗಿ ಅಸರಗಳಲ್ಲಿ ಪ್ರಿಣಿತನೊ ಹೌದು. ಅವನು

744
ಧೃತ್ರವಂತ ಮತುತ ಕೃತಜ್ಞ. ಅವನ ಅನುರ್ರೊ ಕೊಡ
ಬಲಶಾಲ್ಲಗಳು. ಸವವ ಶಸರಗಳಲ್ಲಿ ಪ್ಳಗಿದವರು.
ಗುರುಸ ೋವ ಯಲ್ಲಿ ನರತರಾದವರು. ಪಾರಜ್ಞರು. ಧಮವನರತರು
ಮತುತ ಯಶಸಿವಗಳು ಕೊಡ. ಇವನ ಸಂಬಂಧಿಗಳ
ವಿೋಯವದಲ್ಲಿ ಇಂದರನ ಸಮಾನರು. ಇವನಲ್ಲಿ ವಿಶ ೋಷ್
ಅನುರಾಗವನುನ ಹ ೊಂದಿದವರು. ಪ್ರಹಾರಿಗಳು.
ಧೃಷ್ಟದುಾಮನ, ಶ್ಖ್ಂಡಿೋ, ದೌಮುವಖಿೋ, ರ್ನಮೋರ್ಯ,
ಚಂದರಸ ೋನ, ಭದರಸ ೋನ, ಕಿೋತ್ರವಧಮವ, ಧುರವ, ಧರ,
ವಸುಚಂದರ, ದಾಮಚಂದರ, ಸಿಂಹಚಂದರ, ಸುವ ೋಧನ
ಮದಲಾದ ದುರಪ್ದನ ಪ್ುತರರು ಮತುತ ಮಹಾಸರವಿದು
ದುರಪ್ದ ಇವರ ಲಿರೊ ಮತುತ ಅನುಯಾಯಗಳ ಂದಿಗ
ಮತಿಯರಾರ್ ಇವರು ಯುಧಿಷಿಠರನಗಾಗಿ ಒಂದಾಗಿದಾದರ .
ಶತ್ಾನೋಕ, ಸುದಶವನ, ಶುರತ್ಾನೋಕ, ಶುರತಧವರ್, ಬಲಾನೋಕ,
ರ್ಯಾನೋಕ, ರ್ಯಾಶವ, ರಥವಾಹನ, ಚಂದ ೊರೋದಯ,
ಕಾಮರಥ ಇವರು ವಿರಾಟನ ಶುಭ ಸಹ ೊೋದರರು.
ಯಮಳರು, ದೌರಪ್ದ ೋಯರು, ಮತುತ ರಾಕ್ಷಸ ಘಟ ೊೋತಕಚ
ಇವರು ಕೊಡ ಯುಧಿಷಿಠರನ ಸಲುವಾಗಿ
ಯುದಧಮಾಡುತ್ರತದಾದರ . ಇವರನುನ ಸಂಹರಿಸುವ ರಿೋತ್ರಯು

745
ತ್ರಳದಿಲಿ. ಭಿೋಮ-ಫಲುಗನರು ಬಯಸಿದರ ತಮಮ
ಅಸರವಿೋಯವದಿಂದ ದ ೋವ-ಅಸುರ-ಮಾನವ-ಯಕ್ಷ-
ರಾಕ್ಷಸಗಣಗಳಂದ ಕೊಡಿರುವ ಇರುವ ಸಪ್ವಗಳು
ಆನ ಗಳ ಂಡಿಗ ಇಡಿೋ ರ್ಗತ್ ಲ
ತ ಿವನೊನ ನಃಶ ೋಷ್ವನಾನಗಿ
ಮಾಡಬಲಿರು. ಯುಧಿಷಿಠರನಾದರ ೊೋ ತನನ ಘೊೋರ
ದೃಷಿಟಯಂದಲ ೋ ಈ ಭೊಮಿಯನುನ ಸುಡಬಲಿನು. ಯಾರ
ರಕ್ಷಣ ಗ ಂದು ಅಪ್ರಮೋಯಬಲಶಾಲ್ಲ ಶೌರಿಯೋ ಇರುವನ ೊೋ
ಅಂಥಹ ಶತುರಗಳನುನ ನೋನು ರಣದಲ್ಲಿ ಹ ೋಗ ಗ ಲಿಬಲ ಿ?
ಸಮರದಲ್ಲಿ ಶೌರಿಯಡನ ಯುದಧಮಾಡುತ್ ೋತ ನ ಂದು ನೋನು
ನತಾವೂ ತ್ ೊೋರಿಸಿಕ ೊಂಡು ಬಂದಿರುವ ಉತ್ಾಿಹವ ೋ ನೋನು
ಮಾಡುತ್ರತರುವ ದ ೊಡಡ ತಪ್ುಪ!”

ಇದನುನ ಕ ೋಳೋ ರಾಧ ೋಯ ಕಣವನು ಜ ೊೋರಾಗಿ ನಗುತ್ಾತ ಗುರು


ಶಾರದವತ ಕೃಪ್ನಗ ಹ ೋಳದನು:

“ಬರಹಮನ್! ಪಾಂಡವರ ಕುರಿತ್ಾಗಿ ನೋನು ಏನು


ಮಾತನಾಡುತ್ರತರುವ ಯೋ ಅದು ಸತಾವ ೋ ಆಗಿದ . ಇವಲಿದ ೋ
ಇನೊನ ಅನ ೋಕ ಗುಣಗಳು ಪಾಂಡುಸುತರಲ್ಲಿ ಇವ ತ್ಾನ ೋ?
ದ ೈತಾ-ಯಕ್ಷ-ಗಂಧವವ-ಪ್ತಶಾಚ-ಉರಗ-ರಾಕ್ಷಸರು ಮತುತ

746
ವಾಸವನನುನ ಕೊಡಿ ಬಂದ ದ ೋವತ್ ಗಳಗೊ ಪಾಥವರು
ರಣದಲ್ಲಿ ಅಜ ೋಯರು. ಹಾಗಿದದರೊ ಕೊಡ ನಾನು ವಾಸವನು
ನೋಡಿರುವ ಶಕಿತಯಂದ ಪಾಥವನನುನ ಗ ಲುಿತ್ ೋತ ನ . ಶಕರನು ನನಗ
ಕ ೊಟ್ಟಟರುವ ಆ ಅಮೋಘ ಶಕಿತಯಂದ ನಾನು ರಣದಲ್ಲಿ
ಸವಾಸಾಚಿಯನುನ ಸಂಹರಿಸುತ್ ೋತ ನ . ಪಾಂಡವ ಕೃಷ್ಣನು
ಹತನಾದನ ಂದರ ಅವನ ಅಣಣಂದಿರು ಮತುತ ತಮಮಂದಿರು
ಅರ್ುವನನಲಿದ ೋ ಈ ಭೊಮಿಯನುನ ಭ ೊೋಗಿಸಲು
ಶಕಾರಾಗುವುದಿಲಿ. ಅವರ ಲಿರೊ ನಷ್ಟರಾಗಲು
ಸಾಗರದ ೊಂದಿನ ಈ ಪ್ೃಥಿವಯು ಏನೊ ಪ್ರಯತನಮಾಡದ ೋ
ಕೌರವನ ವಶದಲ್ಲಿ ಬರುತತದ . ಉತತಮ ಉಪಾಯವು ಸವವ
ಉದ ದೋಶಗಳನೊನ ಸಿದಿಧಗ ೊಳಸುತತದ ಎನುನವುದರಲ್ಲಿ
ಸಂಶಯವಿಲಿ. ಇದರ ಅಥವವನುನ ತ್ರಳದ ೋ ನಾನು
ಗಜವಸುತ್ರತದ ದೋನ . ನೋನಾದರ ೊೋ ಬಾರಹಮಣ! ಅದರಲೊಿ
ಮುದಿಬಾರಹಮಣ! ಯುದಧಮಾಡಲು ಅಶಕತನಾಗಿರುವ .
ಪಾಥವರ ೊಂದಿಗ ವಿಶ ೋಷ್ವಾದ ಸ ನೋಹವನನಟುಟಕ ೊಂಡಿರುವ
ನೋನು ಮೋಹಗ ೊಂಡು ನನನನುನ ಅಪ್ಮಾನಸುತ್ರತರುವ .
ದುಮವತ್ರ ದಿವರ್ನ ೋ! ಇನ ೊನಮಮ ನೋನ ೋನಾದಾರೊ ನನಗ
ಅಪ್ತರಯವಾಗಿ ಈ ರಿೋತ್ರ ಮಾತನಾಡಿದರ ಖ್ಡಗವನ ನತ್ರತ ನನನ

747
ನಾಲ್ಲಗ ಯನುನ ಕತತರಿಸುತ್ ೋತ ನ . ಸಂಯುಗದಲ್ಲಿ ಕೌರವರ ಸವವ
ಸ ೋನ ಗಳನೊನ ಹ ದರಿಸುತ್ಾತ ಪಾಂಡವರನುನ ಪ್ರಶಂಸಿಸಲು
ಬಯಸುತ್ರತರುವ . ಈ ವಿಷ್ಯದಲ್ಲಿ ಕ ಲವೊಂದನುನ
ಯಥಾವತ್ಾತಗಿ ಹ ೋಳುತ್ ೋತ ನ . ಕ ೋಳು. ದುಯೋವಧನ, ದ ೊರೋಣ,
ಶಕುನ, ದುಮುವಖ್, ರ್ಯ, ದುಃಶಾಸನ, ವೃಷ್ಸ ೋನ,
ಮದರರಾರ್, ಮತುತ ನೋನು, ಸ ೊೋಮದತತ, ಭೊರಿ, ದೌರಣಿ,
ವಿವಿಂಶತ್ರ, ಇವರ ಲಿ ಯುದಧವಿಶಾರದರೊ ಕವಚಗಳನುನ
ಧರಿಸಿ ನಂತ್ರರುವಾಗ ಶಕರನಗೊ ಸಮ ಬಲಶಾಲ್ಲ ಯಾವ
ಶತುರವು ತ್ಾನ ೋ ರಣದಲ್ಲಿ ನಮಮನುನ ರ್ಯಸಿಯಾನು? ಇವರು
ಶೂರರು. ಅಸರವಿದರು. ಬಲಶಾಲ್ಲಗಳು. ಸವಗಾವಭಿಲಾಷಿಗಳು.
ಧಮವಜ್ಞರು. ಯುದಧಕುಶಲರು. ಯುದಧದಲ್ಲಿ ಸುರರನೊನ
ಸಂಹರಿಸಬಲಿರು. ಇವರ ಲಿರೊ ಕೌರವ ೋಯನ ರ್ಯವನುನ
ಬಯಸಿ ಪಾಂಡವರನುನ ವಧಿಸುವ ಸಲುವಾಗಿ ಕವಚಗಳನುನ
ಧರಿಸಿ ಸಂಗಾರಮದಲ್ಲಿ ನಂತ್ರದಾದರ . ಭಿೋಷ್ಮನಂತಹ
ಮಹಾಬಾಹುವ ೋ ನೊರಾರು ಬಾಣಗಳಂದ
ಚುಚಿಲಪಟಟವನಾಗಿ ಮಲಗಿದಾದನ ಂದರ
ಮಹಾಬಲಶಾಲ್ಲಗಳಗೊ ರ್ಯವ ನುನವುದು
ದ ೈವದತತವಾದುದು ಎಂದು ನನಗನನಸುತತದ . ವಿಕಣವ,

748
ಚಿತರಸ ೋನ, ಬಾಹಿೋಕ, ರ್ಯದರಥ, ಭೊರಿಶರವ, ರ್ಯ,
ರ್ಲಸಂಧ, ಸುದಕ್ಷ್ಣ, ಶಲ, ಭಗದತತ ಇವರು ಮತುತ ಅನಾ
ರಾರ್ರುಗಳು ದ ೋವತ್ ಗಳಗೊ ಗ ಲಿಲಸಾಧಾರಾಗಿದದರು.
ಪಾಂಡವರಿಗಿಂತಲೊ ಬಲಶಾಲ್ಲಗಳಾದ ಈ ಶೂರರು
ಸಮರದಲ್ಲಿ ಹತರಾದರು. ಇದು ದ ೈವ ಸಂಯೋಗವಲಿದ ೋ
ಮತ್ ೋತ ನು? ನೋನು ಪ್ರಶಂಸಿಸುತ್ರತರುವ ದುಯೋವಧನನ
ಶತುರಗಳಲ್ಲಿಯೊ ಕೊಡ ನೊರಾರು ಸಹಸಾರರು ಶೂರರು
ಹತರಾಗಿದಾದರ . ಕುರುಗಳ ಮತುತ ಪಾಂಡವರ ಎಲಿ
ಸ ೈನಾಗಳ ಒಟ್ಟಟಗ ೋ ನಶ್ಸುತ್ರತವ . ಇದರಲ್ಲಿ ಪಾಂಡವರ
ವಿಶ ೋಷ್ ಪ್ರಭಾವ ಯಾವುದನೊನ ನಾನು ಕಾಣುತ್ರತಲಿ.
ದಿವಜಾಧಮ! ದುಯೋವಧನನ ಹತಕಾಕಗಿ ಯಾರನುನ ನೋನು
ಎಲಿರಿಗಿಂತಲೊ ಬಲವಂತರ ಂದು ಭಾವಿಸಿರುವ ಯೋ
ಅವರ ೊಡನ ಯಥಾಶಕಿತಯಾಗಿ ರಣದಲ್ಲಿ ಯುದಧಮಾಡಲು
ಪ್ರಯತ್ರನಸುತ್ ೋತ ನ . ರ್ಯವು ದ ೈವಾಧಿೋನವಾಗಿದ !”

ಸೊತಪ್ುತರನು ಹಾಗ ಮಾವನ ೊಡನ ಕಟುವಾದ ಮಾತನಾಡಿದುದನುನ


ನ ೊೋಡಿ ದೌರಣಿಯು ಖ್ಡಗವನುನ ಎತ್ರತಕ ೊಂಡು ವ ೋಗವಾಗಿ ಅಲ್ಲಿಗ
ಧಾವಿಸಿಬಂದನು. ಅಶವತ್ಾಾಮನು ಹ ೋಳದನು:

749
“ಸುದುಬುವದ ಧೋ! ಕಣವ! ಸವಲಪ ನಲುಿ! ನನನ ಶ್ರಸಿನುನ
ಈಗಲ ೋ ನಾನು ಶರಿೋರದಿಂದ ಹಾರಿಸಿಬಿಡುತ್ ೋತ ನ !”

ಹೋಗ ವ ೋಗದಿಂದ ಮೋಲ ಬಿೋಳುತ್ರತರುವ ಅಶವತ್ಾಾಮನನುನ ಸವಯಂ


ರಾಜಾ ದುಯೋವಧನ ಮತುತ ಕೃಪ್ರು ತಡ ದರು. ಕಣವನು
ಹ ೋಳದನು:

“ಕುರುಸತತಮ! ಇವನು ಶೂರ. ಸಮರಶಾಿಘೋ. ದುಮವತ್ರ


ಮತುತ ದಿವಜಾಧಮ. ನನನ ವಿೋಯವವನುನ ಎದುರಿಸಲ್ಲ.
ಇವನನುನ ಬಿಟುಟಬಿಡು!”

ಅಶವತ್ಾಾಮನು ಹ ೋಳದನು:

“ಸುದುಮವತ್ ೋ! ಸೊತ್ಾತಮರ್! ನನನ ಈ ಅಪ್ರಾಧವನುನ


ಕ್ಷಮಿಸುತ್ ೋತ ನ . ಆದರ ನನನ ದಪ್ವ ಉತ್ಾಿಹವನುನ ಫಲುಗನನು
ನಾಶಗ ೊಳಸುತ್ಾತನ ಎನುನವುದನುನ ನ ನಪ್ತನಲ್ಲಿಟುಟಕ ೊೋ!”

ದುಯೋವಧನನು ಹ ೋಳದನು:

“ಅಶವತ್ಾಾಮ! ಮಾನದ! ಶಾಂತನಾಗು. ಕ್ಷಮಿಸಬ ೋಕು.


ಸೊತಪ್ುತರನ ೊಡನ ಎಂದೊ ಕ ೊೋಪ್ಗ ೊಳಳಬ ೋಡ! ನೋನು,
ಕಣವ, ಕೃಪ್, ದ ೊರೋಣ, ಮದರರಾರ್ ಮತುತ ಸೌಬಲರ ಮೋಲ

750
ಮಹಾ ಕಾಯವವನುನ ವಹಸಿದ ದೋನ . ಪ್ರಯತನಮಾಡಿ!
ಸಮಾಧಾನಗ ೊಳುಳ ದಿವರ್ಸತತಮ! ನಮಮ ಮುಂದಿರುವ
ಪಾಂಡವರು ಎಲಿರೊ ರಾಧ ೋಯನ ೊಡನ
ಯುದಧಮಾಡಲ ೊೋಸುಗ ಬರುತ್ರತದಾದರ . ಎಲಿ ಕಡ ಗಳಂದ
ಯುದಧಕ ಕ ಕರ ಯುತ್ರತದಾದರ .”

ರಥಿಗಳಲ್ಲಿ ಶ ರೋಷ್ಠ ವಿೋಯವವಾನ್ ಕಣವನೊ ಕೊಡ ದ ೋವಗಣಗಳಂದ


ಪ್ರಿವೃತ ಶಕರನಂತ್ ಕೌರವ ಮುಖ್ಾರಿಂದ ಪ್ರಿವೃತನಾಗಿ ತನನ
ಬಾಹುಬಲವನುನ ಆಶರಯಸಿ ತ್ ೋರ್ಸಿವಯಾಗಿ ಯುದಧಕ ಕ ನಂತನು. ಆಗ
ಪಾಂಡವರ ೊಡನ ಕಣವನ ಸಿಂಹನಾದಗಳಂದ ಕೊಡಿದ ಭಯಂಕರ
ಯುದಧವು ಪಾರರಂಭವಾಯತು.

ಅರ್ುವನ-ಕಣವರ ಯುದಧ
ಆಗ ಆ ಪಾಂಡವರು ಮತುತ ಯಶಸಿವ ಪಾಂಚಾಲರು ಮಹಾಬಾಹು
ಕಣವನನುನ ನ ೊೋಡಿ “ಇವನ ೋ ಕಣವ!”, “ಕಣವನ ಲ್ಲಿದಾದನ ?”, “ಕಣವ!
ಮಹಾರಣದಲ್ಲಿ ನಲುಿ! ದುರಾತಮನ್! ಪ್ುರುಷಾಧಮ! ನಮಮಡನ
ಯುದಧಮಾಡು!“ ಎಂದು ಉಚಿ ಸವರಗಳಲ್ಲಿ ಕೊಗಿದರು. ಮತ್ ತ
ಕ ಲವರು ರಾಧ ೋಯನನುನ ನ ೊೋಡಿ ಕ ೊರೋಧದಿಂದ ಕ ಂಗಣಣರಾಗಿ
ಹ ೋಳದರು:

751
“ದುರಹಂಕಾರದಿಂದ ಮರ ಯುತ್ರತರುವ ಈ ಅಲಪಚ ೋತನ
ಸೊತಪ್ುತರನನುನ ಸಂಹರಿಸಿರಿ! ಇವನು ಬದುಕಿರುವುದರಿಂದ
ಯಾವ ಪ್ರಯೋರ್ನವೂ ಇಲಿ. ಎಲಿ
ಪಾಥಿವವಶಾದೊವಲರಿಗಿಂತ ಈ ಪಾಪ್ಪ್ುರುಷ್ನ ೋ ಸತತವೂ
ಪಾಥವರ ವ ೈರಿಯಾಗಿರುವವನು. ದುಯೋವಧನನ
ಮನಸಿಿನಂತ್ ನಡ ದುಕ ೊಳುಳತ್ರತರುವ ಇವನ ೋ ಎಲಿ
ಅನಥವಗಳಗೊ ಮೊಲ ಕಾರಣನಾಗಿದಾದನ . ಇವನನುನ
ಕ ೊಲ್ಲಿರಿ!”

ಎಂದು ಮಾತನಾಡಿಕ ೊಳುಳತ್ಾತ ಕ್ಷತ್ರರಯರು ಆಕರಮಿಸಿದರು.

ಪಾಂಡವ ೋಯರಿಂದ ಪ್ರಚ ೊೋದಿತರಾಗಿ ಸೊತಪ್ುತರನನುನ ವಧಿಸುವ


ಸಲುವಾಗಿ ಆ ಮಹಾರಥರು ಅವನನುನ ಮಹಾ ಶರವಷ್ವಗಳಂದ
ಮುಚಿಿಬಿಟಟರು. ತನನ ಕಡ ಗ ರಭಸದಿಂದ ಬರುತ್ರತದದ ಆ
ಮಹಾರಥರ ಲಿರನುನ ನ ೊೋಡಿ ಸೊತಪ್ುತರನು ವಾಥಿತನಾಗಲ್ಲಲಿ,
ಭಯಪ್ಡಲೊ ಇಲಿ. ನಗರದಂತ್ ಉಕಿಕಬರುತ್ರತರುವ ಆ
ಸ ೈನಾಸಾಗರವನುನ ನ ೊೋಡಿ ಸಂಗಾರಮಗಳಲ್ಲಿ ಅಪ್ರಾಜತ ಮಹಾಬಲ
ಬಲವಾನ್ ಕ್ಷ್ಪ್ರಕಾರಿೋ ಕಣವನು ಸಾಯಕಗಳ ಗಣಗಳಂದ ಆ
ಸ ೋನ ಯನುನ ಎಲಿ ಕಡ ಗಳಂದಲೊ ತಡ ದು ನಲ್ಲಿಸಿದನು.

752
ಆಗ ಪಾಥಿವವರು ಶರವಷ್ವಗಳಂದ ನೊರಾರು ಸಹಸಾರರು
ಧನುಸುಿಗಳನುನ ಸ ಳ ಯುತ್ಾತ ತಡ ದು ದ ೈತಾಗಣಗಳು ಶಕರನನುನ
ಹ ೋಗ ೊೋ ಹಾಗ ರಾಧ ೋಯನ ೊಡನ ಯುದಧಮಾಡಿದರು. ಪಾಥಿವವರು
ಸುರಿಸುತ್ರತದದ ಆ ಶರವಷ್ವಗಳನುನ ಕಣವನು ಮಹಾ
ಶರವಷ್ವದಿಂದಲ ೋ ಎಲಿಕಡ ಗಳಲ್ಲಿ ನವಾರಿಸಿದನು. ಮಾಡಿದುದಕ ಕ
ಪ್ರತ್ರಯಾಗಿ ಮಾಡುವುದರಲ್ಲಿ ತ್ ೊಡಗಿದ ಅವರಿಬಬರ ನಡುವ
ದ ೋವಾಸುರರ ಯುದಧದಲ್ಲಿ ದಾನವರ ೊಂದಿಗ ಶಕರನ ಯುದಧದಂತ್
ಯುದಧವು ನಡ ಯತು. ಅಲ್ಲಿ ಸೊತಪ್ುತರನ ಹಸತಲಾಘವದ
ಅದುುತವನುನ ಕಂಡಿತು. ಸಮರದಲ್ಲಿ ಶತುರಗಳು ಪ್ರಯತ್ರನಸಿದರೊ
ಅವನ ಹತ್ರತರಹ ೊೋಗಲು ಶಕತರಾಗಲ್ಲಲಿ. ಪಾಥಿವವರ ಶರೌಘಗಳನುನ
ತಡ ಯುತ್ಾತ ಮಹಾರಥ ರಾಧ ೋಯನು ತನನ ನಾಮಾಂಕಿತ ಬಾಣಗಳನುನ
ರಥದ ನ ೊಗಗಳ ಮೋಲ , ಚತರಗಳ ಮೋಲ , ಧವರ್ಗಳ ಮೋಲ ಮತುತ
ಕುದುರ ಗಳ ಮೋಲ ಪ್ರಯೋಗಿಸಿದನು. ಕಣವನಂದ ಪ್ತೋಡಿತ ರಾರ್ರು
ವಾಾಕುಲರಾಗಿ ಛಳಯಂದ ಪ್ತೋಡಿತ ಗ ೊೋವುಗಳಂತ್ ಅಲ್ಲಿಂದಿಲ್ಲಿಗ
ಭರಮಿಸತ್ ೊಡಗಿದರು. ಕಣವನಂದ ವಧ ಗ ೊಂಡು ಉರುಳಸಲಪಟಟ
ಕುದುರ -ಆನ -ರಥಗಳ ಗುಂಪ್ುಗಳು ಅಲಿಲ್ಲಿ ಕಾಣುತ್ರತದದವು. ಯುದಧದಲ್ಲಿ
ಹಂದಿರುಗದ ೋ ಹತರಾಗಿ ಬಿದಿದದದ ಶೂರರ ತಲ ಗಳಂದಲೊ
ತ್ ೊೋಳುಗಳಂದಲೊ ರಣಾಂಗಣವು ವಾಾಪ್ತವಾಗಿತುತ. ಸತತವರಿಂದಲೊ

753
ಸಾಯುತ್ರತರುವವರಿಂದಲೊ ಗಾಯಗ ೊಂಡು
ಸಂಕಟಪ್ಡುತ್ರತರುವವರಿಂದಲೊ ಕೊಡಿದದ ಆ ರಣಭೊಮಿಯು
ಯಮರಾರ್ನ ಪ್ಟಟಣದಂತ್ ಬಹಳ ಭಯಂಕರವಾಗಿ ಕಾಣುತ್ರತದಿದತು.

ಕಣವನ ಆ ವಿಕರಮವನುನ ಕಂಡು ರಾಜಾ ದುಯೋವಧನನು


ಅಶವತ್ಾಾಮನ ಬಳಸಾರಿ ಇಂತ್ ಂದನು:

“ಇಗ ೊೋ ಕಣವನು ಕವಚವನುನ ಧರಿಸಿ ಸವವ ರಾರ್ರ ೊಂದಿಗ


ರಣದಲ್ಲಿ ಯುದಧಮಾಡುತ್ರತದಾದನ ! ಕಾತ್ರವಕ ೋಯನಂದ ಧವಂಸಿತ
ಅಸುರಿೋ ಸ ೋನ ಯು ಪ್ಲಾಯನ ಮಾಡುವಂತ್ ಕಣವನ
ಸಾಯಕಗಳಂದ ಪ್ತೋಡಿತ ಸ ೋನ ಯು ಓಡಿಹ ೊೋಗುತ್ರತರುವುದನುನ
ನ ೊೋಡು! ಧಿೋಮತ ಕಣವನಂದ ರಣದಲ್ಲಿ ಸ ೋನ ಯು ಈ ರಿೋತ್ರ
ಸ ೊೋತುಹ ೊೋಗುತ್ರತರುವುದನುನ ನ ೊೋಡಿ ಸೊತಪ್ುತರನನುನ
ಕ ೊಲಿಲು ಬಯಸಿ ಬಿೋಭತುಿವು ಬರುತ್ರತರಬಹುದು.
ಯುದಧದಲ್ಲಿ ನಾವು ನ ೊೋಡುತ್ರತರುವಾಗಲ ೋ ಮಹಾರಥ
ಸೊತಪ್ುತರನನುನ ಪಾಂಡವನು ಕ ೊಲಿದ ರಿೋತ್ರಯಲ್ಲಿ ಯುದಧ
ನೋತ್ರಯು ರೊಪ್ತಸಲಪಡಲ್ಲ!”

ಕೊಡಲ ೋ ದೌರಣಿ, ಕೃಪ್, ಶಲಾ, ಮತುತ ಹಾದಿವಕಾರು ಸೊತಪ್ುತರನನುನ


ರಕ್ಷ್ಸಲ ೊೋಸುಗ ಪಾಥವನ ೊಡನ ಯುದಧಮಾಡತ್ ೊಡಗಿದರು.

754
ದ ೋವಸ ೋನ ಯಮೋಲ ಆಕರಮಣಿಸುತ್ರತರುವ ವೃತರನನುನ ಶಕರನು ಹ ೋಗ ೊೋ
ಹಾಗ ಪ್ರತ್ಾಪ್ವಾನ್ ಕಣವನೊ ಕೊಡ ಮುಂದ ಬರುತ್ರತರುವ
ಕೌಂತ್ ೋಯನ ೊಡನ ಯುದಧಮಾಡತ್ ೊಡಗಿದನು.

ಒಂದು ಸಲಗವು ಮತ್ ೊತಂದು ಸಲಗವನುನ ಎದುರಿಸಲು ಹ ೊೋಗುವಂತ್


ತನನ ಕಡ ಗ ಬರುತ್ರತದದ ಪಾಂಡವನನುನ ಕಂಡು ಕಣವನು ಸವಲಪವೂ
ಗಾಬರಿಗ ೊಳಳದ ೋ ಧನಂರ್ಯನ ಮೋಲ ಎರಗಿದನು. ತ್ ೋರ್ಸಿವೋ
ಶತುರತ್ಾಪ್ನ ಪಾಂಡವನು ವ ೋಗದಿಂದ ತನನಮೋಲ ಬಿೋಳುತ್ರತದದ
ವ ೈಕತವನನನುನ ಜಹಮಗಗಳಂದ ತಡ ದನು. ಕಣವನು ಅವನನುನ
ಶರಜಾಲಗಳಂದ ಮುಚಿಿಬಿಟಟನು ಮತುತ ಸಂಕುರದಧನಾಗಿ ಮೊರು
ಜಹಮಗಗಳಂದ ಹ ೊಡ ದನು. ಅವನ ಆ ಹಸತಲಾಘವವನುನ
ಮಹಾಬಲ ಪಾಥವನು ಸಹಸಿಕ ೊಳಳಲ್ಲಲಿ. ಆ ಶತುರತ್ಾಪ್ನನು
ಸೊತಪ್ುತರನ ಮೋಲ ಮನಚಾದ ತುದಿಗಳುಳಳ, ಕಲ್ಲಿನಮೋಲ ಮಸ ದ
ಮುನೊನರು ಜಹಮಗ ಬಾಣಗಳನುನ ಪ್ರಯೋಗಿಸಿದನು. ಕುಪ್ತತನಾಗಿ
ವಿೋಯವವಾನ್ ಅರ್ುವನನು ನಸುನಗುತ್ಾತ ಒಂದ ೋ ಬಾಣದಿಂದ ಅವನ
ಎಡಭುರ್ಕ ಕ ಬಲವನುನಪ್ಯೋಗಿಸಿ ಹ ೊಡ ದನು. ವ ೋಗವಾಗಿ
ಗಾಯಗ ೊಂಡ ಅವನ ಕ ೈಯಂದ ಧನುಸುಿ ಕಳಚಿ ಬಿದಿದತು. ಆ
ಚಾಪ್ವನುನ ಪ್ುನಃ ತ್ ಗ ದುಕ ೊಂಡು ಮಹಾಬಲನು ಸಿದಧಹಸತನಂತ್
ಬಾಣಗಳ ಸಮೊಹಗಳಂದ ಫಲುಗನನನುನ ಮುಚಿಿದನು. ಧನಂರ್ಯನು
755
ನಸುನಗುತತಲ ೋ ಶರವಷ್ವಗಳಂದ ಸೊತಪ್ುತರನ ಶರವೃಷಿಟಯನುನ
ನರಸನಗ ೊಳಸಿದನು. ಶರವಷ್ವಗಳಂದ ಪ್ರಸಪರರನುನ ಮುಚುಿತ್ಾತ ಆ
ಮಹ ೋಷಾವಸರು ಮಾಡಿದುದಕ ಕ ಪ್ರತ್ರಯಾಗಿ ಮಾಡಲು ತ್ ೊಡಗಿದರು.
ಕಾವಿಗ ಬಂದ ಹ ಣಾಣನ ಯ ಸಲುವಾಗಿ ಎರಡು ಸಲಗಗಳ ನಡುವ
ಹ ೋಗ ೊೋ ಹಾಗ ಕುರದಧ ಕಣವ-ಪಾಂಡವರ ನಡುವ ಅತ್ರ ಅಧುುತ
ಯುದಧವು ನಡ ಯತು.

ಆಗ ಮಹ ೋಷಾವಸ ಅರ್ುವನನು ಕಣವನ ವಿಕರಮವನುನ ಕಂಡು


ತವರ ಮಾಡಿ ಅವನ ಧನುಸಿನುನ ಮುಷಿಟಪ್ರದ ೋಶದಲ್ಲಿ ಕತತರಿಸಿದನು. ಆ
ಶತುರತ್ಾಪ್ನನು ನಾಲುಕ ಕುದುರ ಗಳನೊನ ಭಲಿಗಳಂದ ಯಮಸಾದನಕ ಕ
ಕಳುಹಸಿ ಸಾರಥಿಯ ಶ್ರವನೊನ ಅವನ ದ ೋಹದಿಂದ ಬ ೋಪ್ವಡಿಸಿದನು.
ಮತ್ ತ ಧನುಸಿನುನ ಕಳ ದುಕ ೊಂಡ, ಕುದುರ ಗಳನುನ ಕಳ ದುಕ ೊಂಡ ಮತುತ
ಸಾರಥಿಯನುನ ಕಳ ದುಕ ೊಂಡ ಅವನನುನ ಪಾಂಡುನಂದನ ಪಾಥವನು
ನಾಲುಕ ಸಾಯಕಗಳಂದ ಗಾಯಗ ೊಳಸಿದನು. ಆಗ ಶರಪ್ತೋಡಿತ
ನರಷ್ವಭ ಕಣವನು ಕುದುರ ಗಳು ಹತವಾದ ರಥದಿಂದ ಬ ೋಗನ ೋ
ಹಾರಿ ತಕ್ಷಣವ ೋ ಕೃಪ್ನ ರಥವನ ನೋರಿದನು.

ಅಶವತ್ಾಾಮ-ಪಾಂಚಾಲರ ಯುದಧ
ರಾಧ ೋಯನು ಸ ೊೋತ್ರದುದನುನ ಕಂಡ ಕೌರವರು ಧನಂರ್ಯನ ಶರಗಳಗ

756
ಹ ದರಿ ದಿಕುಕ ದಿಕುಕಗಳಗ ಓಡಿ ಹ ೊೋದರು. ಓಡಿ ಹ ೊೋಗುತ್ರತರುವ
ಅವರನುನ ನ ೊೋಡಿ ದುಯೋವಧನನು ಈ ಮಾತುಗಳಂದ ಅವರನುನ
ಹಂದಿರುಗಲು ಪ್ರಚ ೊೋದಿಸಿದನು:

“ಕ್ಷತ್ರರಯಷ್ವಭರ ೋ! ಪ್ಲಾಯನ ಮಾಡುವುದನುನ ನಲ್ಲಿಸಿ!


ಶೂರರಂತ್ ಯುದಧಮಾಡಿ! ಪಾಥವನನುನ ವಧಿಸಲು ಸವಯಂ
ನಾನ ೋ ಅವನ ೊಡನ ಯುದಧಕ ಕ ಹ ೊೋಗುತ್ ೋತ ನ . ನಾನು
ಸ ೊೋಮಕ-ಪಾಂಚಾಲರ ೊಂದಿಗ ಪಾಥವರನುನ
ಸಂಹರಿಸುತ್ ೋತ ನ . ಯುಗಕ್ಷಯದ ಕಾಲನಂತ್
ಗಾಂಡಿವಧನವಯಡನ ಯುದಧಮಾಡುವ ನನನ ಈ
ವಿಕರಮವನುನ ಪಾಥವರು ಇಂದು ನ ೊೋಡಲ್ಲದಾದರ ! ಇಂದು
ಸಮರದಲ್ಲಿ ಯೋಧರು ನನನಂದ ಶಲಭಗಳಂತ್
ಹ ೊರಹ ೊಮುಮವ ಸಹಸಾರರು ಬಾಣಗಳ ಜಾಲಗಳನುನ
ನ ೊೋಡುವವರಿದಾದರ ! ಬ ೋಸಗ ಯ ಕ ೊನ ಯಲ್ಲಿ ಮೋಡಗಳು
ಮಳ ಸುರಿಸುವಂತ್ ನನನ ಧನುಸಿಿನಂದ ಬಾಣಮಯ
ಮಳ ಯನುನ ಸೃಷಿಟಸುವ ನನನನುನ ಇಂದು ಯುದಧದಲ್ಲಿ
ಸ ೈನಕರು ನ ೊೋಡಲ್ಲದಾದರ ! ಇಂದು ನತಪ್ವವಗಳಂದ ನಾನು
ರಣದಲ್ಲಿ ಪಾಥವನನುನ ರ್ಯಸುತ್ ೋತ ನ . ಶೂರರ ೋ! ಫಲುಗನನ
ಭಯವನುನ ತ್ ೊರ ದು ಸಮರದಲ್ಲಿ ನಲ್ಲಿ! ನನನ ವಿೋಯವವನುನ
757
ಎದುರಿಸಿ ಫಲುಗನನು ತ್ರೋರವನುನ ಮುಟ್ಟಟದ ಮಕರಾಲಯ
ಸಾಗರವು ಹ ೋಗ ೊೋ ಹಾಗ ಮುಂದುವರ ಯಲಾರ!”

ಹೋಗ ಹ ೋಳ ಮಹಾ ಸ ೋನ ಯಂದ ಪ್ರಿವೃತನಾಗಿ ಕ ೊರೋಧದಿಂದ


ಕಣುಣಗಳನುನ ಕ ಂಪ್ುಮಾಡಿಕ ೊಂಡು ದುಧವಷ್ವ ರಾರ್ನು
ಫಲುಗನನದದಲ್ಲಿಗ ಹ ೊರಟನು. ಹಾಗ ಹ ೊೋಗುತ್ರತದದ ಆ
ಮಹಾಬಾಹುವನುನ ನ ೊೋಡಿ ಶಾರದವತನು ಅಶವತ್ಾಾಮನ ಬಳಸಾರಿ ಈ
ಮಾತನಾನಡಿದನು:

“ಈ ಮಹಾಬಾಹು ಅಸಹನಶ್ೋಲ ರಾರ್ನು ಕ ೊರೋಧದಿಂದ


ಮೊಛಿವತನಾಗಿ ಪ್ತಂಗದ ಸವಭಾವವನನನುನಸರಿಸಿ
ಫಲುಗನನ ೊಂದಿಗ ಯುದಧಮಾಡಲು ಬಯಸುತ್ಾತನ ! ನಾವು
ನ ೊೋಡುತ್ರತರುವಂತ್ ಯೋ ಪಾಥವನ ೊಂದಿಗ ಹ ೊೋರಾಡಿ
ಪಾರಣಗಳನುನ ತಾಜಸದಂತ್ ಕೌರವನನುನ ತಡ ದು
ಯುದಧದಿಂದ ನಲ್ಲಿಸು! ಸಪ್ವಗಳಂತ್ ಹ ೊರಬರುವ ಪಾಥವನ
ಶರಸಮೊಹಗಳಂದ ರಾರ್ನು ಭಸಿೀಭೊತನಾಗಬಾರದ ಂದು
ರಾರ್ನನುನ ನೋನು ತಡ ಯಬ ೋಕು! ನಾವು ಇಲ್ಲಿಯೋ ಇರುವಾಗ
ನಮಮ ಸಹಾಯವನುನ ಕ ೋಳದ ೋ ಸವಯಂ ತ್ಾನ ೋ
ಪಾಥವನ ೊಡನ ರಾರ್ನು ಹ ೊೋಗಿದುದದು ಸರಿಯಲಿವ ಂದು

758
ನನಗನನಸುತತದ . ಸಿಂಹದ ೊಡನ ಹ ೊೋರಾಡುವ ಆನ ಯಂತ್
ಕಿರಿೋಟ್ಟಯಂದಿಗ ಯುದಧಮಾಡುತ್ರತರುವ ಕೌರವನನುನ
ಪಾಥವನು ಜೋವಂತವಿಡುವುದು ದುಲವಭವ ಂದು
ನನಗನನಸುತತದ .”

ಸ ೊೋದರಮಾವನು ಹೋಗ ಹ ೋಳಲು ಶಸರಭೃತರಲ್ಲಿ ಶ ರೋಷ್ಠ ದೌರಣಿಯು


ತವರ ಮಾಡಿ ದುಯೋವಧನನಗ ಈ ಮಾತನಾನಡಿದನು:

“ಗಾಂಧಾರ ೋ! ನತಾವೂ ನನನ ಹತ್ ೈಷಿಯಾಗಿರುವ ನನನನುನ


ಅನಾದರಿಸಿ ನಾನು ಜೋವಿತವಾಗಿರುವಾಗಲ ೋ ನೋನು ಯುದಧಕ ಕ
ಹ ೊೋಗುವುದು ಸರಿಯಲಿ! ಪಾಥವನಗ
ವಿರ್ಯದ ೊರ ಯುವಂತ್ ಅವಸರದಲ್ಲಿ ಯಾವ ಕಾಯವವನೊನ
ಮಾಡಬ ೋಡ. ಪಾಥವನನುನ ನಾನು ತಡ ಯುತ್ ೋತ ನ . ನಲುಿ!”

ದುಯೋವಧನನು ಹ ೋಳದನು:

“ದಿವಜ ೊೋತತಮ! ಆಚಾಯವನು ಪಾಂಡುಪ್ುತರರನುನ


ಪ್ುತರರಂತ್ ಪ್ರಿರಕ್ಷ್ಸುತ್ಾತರ . ನೋನೊ ಕೊಡ ಅವರ ಕುರಿತು
ನತಾವೂ ಉಪ ೋಕ್ಷ್ಸುತ್ರತರುವ . ನೋನು ಯುದಧದಲ್ಲಿ ನನನ
ವಿಕರಮವನುನ ಕಡಿಮ ತ್ ೊೋರಿಸುತ್ರತದಿದೋಯ. ಇದು ನನನ
ದುಭಾವಗಾದಿಂದಲ ೊೋ ಅಥವಾ ಧಮವರಾರ್ ಅಥವಾ
759
ದೌರಪ್ದಿಯ ಮೋಲ್ಲನ ಪ್ತರೋತ್ರಯಂದಲ ೊೋ ಅಥವವಾಗುತ್ರತಲಿ.
ಯಾವುದರಿಂದಾಗಿ ಸುಖ್ಾಹವ ನನನ ಸವವ ಬಾಂಧವರೊ
ಅಪ್ರಾಜತರಾಗಿ ಪ್ರಮ ದುಃಖ್ವನುನ ಹ ೊಂದಿರುವರ ೊೋ ಆ
ನನನ ಲ ೊೋಭಕ ಕ ಧಿಕಾಕರ! ಶಸರಭೃತರಲ್ಲಿ ಮುಖ್ಾನಾದ
ಗೌತಮಿೋಸುತ ಅಶವತ್ಾಾಮನ ಹ ೊರತ್ಾಗಿ ಯುದಧದಲ್ಲಿ
ಮಹ ೋಶವರಸಮನಾದ ಯಾರುತ್ಾನ ೋ ಶತುರಗಳನುನ
ನಾಶಗ ೊಳಸಬಲಿನು? ಅಶವತ್ಾಾಮ! ನನನ ಹತಕಾಕಗಿ ಇವರನುನ
ನಾಶಗ ೊಳಸು. ನನನ ಅಸರಗಳ ಮುಂದ ದ ೋವತ್ ಗಳ ನಲಿಲು
ಶಕತರಿಲಿ. ಅನುಗರ ೊಂದಿಗ ಪಾಂಚಾಲರನೊನ ಸ ೊೋಮಕರನುನ
ಕ ೊಲುಿ! ನನನಂದಲ ೋ ರಕ್ಷ್ತರಾದ ನಾವು ಉಳದವರನುನ
ಸಂಹರಿಸುತ್ ೋತ ವ . ಯಶಸಿವ ಸ ೊೋಮಕ ಪಾಂಚಾಲರಿಂದ
ಕಾಡಿಗಚಿಿಗ ಸಿಲುಕಿದವರಂತ್ ನನನ ಸ ೈನಕರು ಗಾಬರಿಯಂದ
ಓಡಿ ಹ ೊೋಗುತ್ರತದಾದರ . ಕಿರಿೋಟ್ಟಯ ರಕ್ಷಣ ಯಲ್ಲಿ ಇವರು ಮತುತ
ಕ ೋಕಯರು ನಮಮವರು ನಃಶ ೋಷ್ವಾಗುವಂತ್
ಮಾಡುವುದರ ೊಳಗ ಇವರನುನ ತಡ ! ಮದಲಾಗಲ್ಲೋ
ಕಡ ಯಲಾಿಗಲ್ಲೋ ನೋನು ಈ ಕ ಲಸವನುನ ಮಾಡು.
ಪಾಂಚಾಲರ ವಧ ೋಗ ೊೋಸಕರವ ೋ ನೋನು ರ್ನಮತಳ ದಿರುವ !
ರ್ಗತತನುನ ಸವವ ಪಾಂಚಾಲರಿಂದ

760
ಮುಕತಗ ೊಳಸುತ್ರತೋಯಲಿವ ೋ? ಹೋಗ ಸಿದಧರು ಹ ೋಳದದರು. ಅದು
ಹಾಗ ಯೋ ಆಗುತತದ . ನನನ ಅಸರಗಳ ಮಾಗವದಲ್ಲಿ ವಾಸವ
ಸಹತ ದ ೋವತ್ ಗಳ ನಲಿಲು ಶಕತರಲಿ. ಇನುನ
ಪಾಂಚಾಲರ ೊಂದಿಗ ಪಾಥವರು ಯಾವ ಲ ಖ್ಕಕ ಕ? ಇದು ನನನ
ಸತಾನುಡಿ!”

ದುಯೋವಧನನು ಹೋಗ ಹ ೋಳಲು ಯುದಧದುಮವದ ದೌರಣಿಯು


ಉತತರಿಸಿದನು:

“ಮಹಾಬಾಹ ೊೋ! ನೋನು ಹ ೋಳದುದು ಸತಾ. ನನಗ ಮತುತ


ನನನ ತಂದ ಗ ಕೊಡ ನತಾವೂ ಪಾಂಡವರು ಪ್ತರಯರು. ನಾವೂ
ಕೊಡ ಅವರಿಗ ಪ್ತರಯರ ೋ. ಆದರ ಯುದಧದಲ್ಲಿ ಅಲಿ.
ಪಾರಣವನೊನ ತ್ ೊರ ದು ಸವಲಪವೂ ಭಯಪ್ಡದ ೋ ಎಲಿ
ಶಕಿತಯನುನಪ್ಯೋಗಿಸಿ ನಾವು ಯುದಧಮಾಡುತ್ರತದ ದೋವ . ನಾನು,
ಕಣವ, ಶಲಾ, ಕೃಪ್ ಮತುತ ಹಾದಿವಕಾರು ನಮಿಷ್ಮಾತರದಲ್ಲಿ
ಪಾಂಡವಿೋ ಸ ೋನ ಯನುನ ನಾಶಗ ೊಳಸಬಲ ಿವು. ಯುದಧ
ಸನನದಧರಾಗಿರದಿದದರ ಅವರೊ ಕೊಡ ನಮಮ ಈ ಕೌರವಿೋ
ಸ ೋನ ಯನುನ ಅಧವ ನಮಿಷ್ದಲ್ಲಿಯೋ ಸಂಹರಿಸಬಲಿರು.
ಪ್ರಮ ಶಕಿತಯನುನಪ್ಯೋಗಿಸಿ ಪಾಂಡವರು ನಮಮನುನ ಮತುತ

761
ನಾವು ಅವರನುನ ಎದುರಿಸಿ ಯುದಧಮಾಡುತ್ರತದ ದೋವ . ತ್ ೋರ್ಸುಿ
ಇನ ೊನಂದು ತ್ ೋರ್ಸಿನುನ ಎದುರಿಸಿ ಪ್ರಶಮನಗ ೊಳುಳತ್ರತದ .
ಪಾಂಡುಪ್ುತರರು ಜೋವಂತವಿರುವವರ ಗ ಪಾಂಡವರ
ಸ ೋನ ಯನುನ ಗ ಲಿಲು ನಾವು ಅಶಕತರಾಗಿರುತ್ ೋತ ವ . ಇದು ನಾನು
ಹ ೋಳುವ ಸತಾ! ಆ ಸಮಥವ ಪಾಂಡುನಂದನರು ತಮಗಾಗಿ
ನನ ೊನಡನ ಯುದಧಮಾಡುತ್ರತದಾದರ . ಅವರು ಏಕ ನನನ
ಸ ೈನಾವನುನ ಸಂಹರಿಸುವುದಿಲಿ? ನೋನು ಅತ್ರ
ಆಸ ಬುರುಕನಾಗಿರುವುಧರಿಂದ ಮತುತ ಮೋಸದಲ್ಲಿ
ಪ್ಳಗಿರುವುದರಿಂದ ಮತುತ ರ್ಂಬದವನಾಗಿರುವುದರಿಂದಲ ೋ
ನಮಮನುನ ಅತ್ರಯಾಗಿ ಶಂಕಿಸುತ್ರತರುವ ! ಇಗ ೊೋ!
ನಾನಾದರ ೊೋ ನನಗ ೊೋಸಕರ ಜೋವವನೊನ ತ್ ೊರ ದು
ಪ್ರಯತನಪ್ಟುಟ ನೋನು ನಡ ಸಿರುವ ಸಂಗಾರಮಕ ಕ
ಹ ೊೋಗುತ್ರತದ ದೋನ . ನನನ ಒಳತ್ರಗಾಗಿ ನಾನು ಸಂಗಾರಮದಲ್ಲಿ
ಶತುರಗಳ ಂದಿಗ ಹ ೊೋರಾಡಿ ಶ ರೋಷ್ಠ ಶ ರೋಷ್ಠರಾದವರನುನ
ಗ ಲುಿತ್ ೋತ ನ . ಪಾಂಚಾಲರ ೊಂದಿಗ , ಸ ೊೋಮಕರ ೊಂದಿಗ ,
ಹಾಗ ಯೋ ಕ ೋಕಯ ಮತುತ ಪಾಂಡವರ ೊಂದಿಗ
ಹ ೊೋರಾಡುತ್ ೋತ ನ . ಇಂದು ನನನ ಬಾಣಗಳಂದ ಸುಡಲಪಟಟ
ಪಾಂಚಾಲರು ಮತುತ ಸ ೊೋಮಕರು ಸಿಂಹದಿಂದ ಪ್ತೋಡಿತ

762
ಗ ೊೋವುಗಳಂತ್ ಎಲಿಕಡ ಓಡಿಹ ೊೋಗಲ್ಲದಾದರ !
ಧಮವಸುತನು ಇಂದು ನನನ ಪ್ರಾಕರಮವನುನ ನ ೊೋಡಿ
ಸ ೊೋಮಕರ ೊಂದಿಗ ಈ ಲ ೊೋಕವು ಅಶವತ್ಾಾಮಮಯವ ೋನ ೊೋ
ಎಂದು ಭಾವಿಸುವವನದಾದನ . ಯುದಧದಲ್ಲಿ
ಸ ೊೋಮಕರ ೊಂದಿಗ ಪಾಂಚಾಲರು ಸಂಹರಿಸಲಪಟ್ಟಟದುದನುನ
ನ ೊೋಡಿ ಯುಧಿಷಿಠರನು ದುಃಖ್ಹ ೊಂದುವವನದಾದನ ! ಯಾರು
ನನನನುನ ಎದುರಿಸುತ್ಾತರ ೊೋ ಅವರನುನ ನಾನು ಸಂಹರಿಸುತ್ ೋತ ನ .
ನನನ ಬಾಹುಗಳ ಮಧಾದಲ್ಲಿ ಬರುವವರನುನ ಬಿಡುವುದಿಲಿ!”

ದುಯೋವಧನನಗ ಹೋಗ ಹ ೋಳ ಆ ಮಹಾಬಾಹುವು ಕೌರವ ಪ್ುತರರಿಗ


ಒಳ ಳಯದನುನ ಮಾಡಲು ಬಯಸಿ ಸವವ ಧನವಗಳನೊನ ಓಡಿಸುತ್ಾತ
ಯುದಧದಲ್ಲಿ ಧುಮುಕಿದನು. ಆಗ ಗೌತಮಿೋಸುತನು ಕ ೋಕಯರ ೊಂದಿಗಿದದ
ಪಾಂಚಾಲರಿಗ ಹ ೋಳದನು:

“ಮಹಾರಥರ ೋ! ಎಲಿರೊ ನನನ ಈ ದ ೋಹದ ಮೋಲ


ಬಾಣಗಳನುನ ಪ್ರಯೋಗಿಸಿರಿ. ನಮಮ ಅಸರಲಾಘವವನುನ
ಪ್ರದಶ್ವಸುತ್ಾತ ನನ ೊನಡನ ಸಿಾರವಾಗಿ ನಂತು
ಯುದಧಮಾಡಿರಿ!”

ಹೋಗ ಹ ೋಳಲು ಅವರ ಲಿರೊ ದೌರಣಿಯ ಮೋಲ ಮೋಡಗಳು

763
ಮಳ ಯನುನ ಸುರಿಸುವಂತ್ ಶಸರಗಳ ಮಳ ಯನುನ ಕರ ದರು. ಆ
ಶರಗಳನುನ ನರಸನಗ ೊಳಸಿ ದೌರಣಿಯು ಪಾಂಡುಪ್ುತರರು ಮತುತ
ಧೃಷ್ಟದುಾಮನನ ಸಮುಮಖ್ದಲ್ಲಿಯೋ ಹತುತ ವಿೋರರನುನ
ಕ ಳಗುರುಳಸಿದನು. ಸಮರದಲ್ಲಿ ಅವನಂದ ವಧಿಸಲಪಡುತ್ರತದದ
ಪಾಂಚಾಲರು ಮತುತ ಸೃಂರ್ಯರು ರಣದಲ್ಲಿ ದೌರಣಿಯನುನ ಬಿಟುಟ
ದಿಕುಕ ದಿಕುಕಗಳಗ ಪ್ಲಾಯನಗ ೈದರು. ಸ ೊೋಮಕರ ೊಂದಿಗ ಪಾಂಚಾಲ
ಶೂರರು ಓಡಿಹ ೊೋಗುತ್ರತರುವುದನುನ ನ ೊೋಡಿ ಧೃಷ್ಟದುಾಮನನು
ಯುದಧದಲ್ಲಿ ದೌರಣಿಯನುನ ಎದುರಿಸಿದನು.

ಆಗ ಬಂಗಾರದ ಚಿತರಗಳನುನಳಳ, ಮಳ ಗಾಲದ ಮೋಡದಂತ್


ಗಜವಸುತ್ರತದದ, ಯುದಧದಿಂದ ಹಂದಿರುಗದಿದದ ನೊರಾರು ಶೂರರ
ರಥಗಳಂದ ಸುತುತವರ ಯಲಪಟಟ ಪಾಂಚಾಲರಾರ್ನ ಮಗ ಮಹಾರಥ
ಧೃಷ್ಟದುಾಮನನು ಕ ಳಗುರುಳಸಲಪಟಟ ಯೋಧರನುನ ನ ೊೋಡಿ ದೌರಣಿಗ
ಈ ಮಾತುಗಳನಾನಡಿದನು:

“ಆಚಾಯವಪ್ುತರ! ದುಬುವದ ಧೋ! ಅನಾರನುನ ಏಕ


ಸಂಹರಿಸುತ್ರತರುವ ? ಶೂರನಾಗಿದದರ ಸಂಯುಗದಲ್ಲಿ ನನ ೊನಡನ
ಯುದಧಮಾಡಲು ಬಾ! ನನನ ಎದುರಿನಲ್ಲಿ ನಲುಿ! ನಾನು
ನನನನುನ ಈಗಲ ೋ ಸಂಹರಿಸುತ್ ೋತ ನ !”

764
ಆಗ ಪ್ರತ್ಾಪ್ವಾನ್ ಧೃಷ್ಟದುಾಮನನು ಆಚಾಯವಸುತನನುನ
ಮಮವಭ ೋದಿ ತ್ರೋಕ್ಷ್ಣಶರಗಳಂದ ಹ ೊಡ ದನು. ಚಿನನದ ರ ಕ ಕಗಳುಳಳ,
ಚೊಪಾದ ಮನ ಗಳುಳಳ, ಶರಿೋರವನುನ ಭ ೋದಿಸಬಲಿ, ವ ೋಗವಾಗಿ
ಹ ೊೋಗುವ ಆ ಬಾಣಗಳು ಸಾಲುಸಾಲಾಗಿ ಜ ೋನುದುಂಬಿಗಳು
ಹೊಬಿಟ್ಟಟರುವ ಮರವನುನ ಪ್ರವ ೋಶ್ಸುವಂತ್ ಅಶವತ್ಾಠಮನನುನ
ಪ್ರವ ೋಶ್ಸಿದವು. ಬಹಳವಾಗಿ ಗಾಯಗ ೊಂಡು ಕಾಲ್ಲನಂದ
ತುಳಯಲಪಟಟ ಸಪ್ವದಂತ್ ಕುಪ್ತತನಾದ ಮಾನನ ದೌರಣಿಯು
ಸವಲಪವಾದರೊ ಗಾಬರಿಗ ೊಳಳದ ಬಾಣವನುನ ಕ ೈಯಲ್ಲಿ ಹಡಿದು
ಹ ೋಳದನು:

“ಧೃಷ್ಟದುಾಮನ! ಸಿಾರವಾಗಿ ನಂತು ಒಂದು ಕ್ಷಣ ತ್ಾಳಕ ೊೋ!


ಅಷ್ಟರ ೊಳಗ ನಸಿತಬಾಣಗಳಂದ ನನನನುನ ಯಮಸದನಕ ಕ
ಕಳುಹಸುತ್ ೋತ ನ !”

ಪ್ರವಿೋರಹ ದೌರಣಿಯು ಪಾಷ್ವತನಗ ಹೋಗ ಹ ೋಳ ಹಸತಲಾಘವದಿಂದ


ಬಾಣಗಳ ಮಳ ಗಳಂದ ಎಲಿ ಕಡ ಗಳಂದ ಅವನನುನ ಮುಚಿಿಬಿಟಟನು.
ದೌರಣಿಯಂದ ಸಮರದಲ್ಲಿ ಪ್ತೋಡಿಸಲಪಟಟ ಪಾಂಚಾಲತನಯನು
ದೌರಣಿಯನುನ ಮಾತುಗಳಂದ ಗದರಿಸಿದನು:

“ವಿಪ್ರ! ದುಬುವದ ಧೋ! ನನನ ಪ್ರತ್ರಜ್ಞ ಯ ಕುರಿತು ಮತುತ ನನನ

765
ಹುಟ್ಟಟನ ಕುರಿತು ನನಗ ತ್ರಳದಿಲಿವ ೋ? ದ ೊರೋಣನನುನ
ಸಂಹರಿಸಿದ ನಂತರವ ೋ ನಾನು ನನನನುನ ಕ ೊಲುಿವವನದ ದ!
ದ ೊರೋಣನು ಜೋವಿಸಿರುವಾಗ ನಾನು ನನನನುನ
ಸಂಹರಿಸುವುದಿಲಿ! ಇದ ೋ ರಾತ್ರರ ಅಥವಾ
ಬ ಳಗಾಗುವುದರ ೊಳಗ ನನನ ತಂದ ಯನುನ ಸಂಹರಿಸಿ
ಅನಂತರ ಯುದಧದಲ್ಲಿ ನನನನೊನ ಸಹ ಮೃತುಾಲ ೊೋಕಕ ಕ
ಕಳುಹಸುತ್ ೋತ ನ . ಇದು ನನನ ಮನಸಿಿನಲ್ಲಿ ನ ಲ ಸಿಬಿಟ್ಟಟದ !
ಪಾಥವರ ಮೋಲ್ಲರುವ ನನನ ದ ವೋಷ್ವನೊನ ಕೌರವರ ಮೋಲ
ನನಗಿರುವ ಭಕಿತಯನೊನ ಸಿಾರನಾಗಿ ನಂತು ಪ್ರದಶ್ವಸು!
ಜೋವಸಹತನಾಗಿ ನೋನು ನನನಂದ ತಪ್ತಪಸಿಕ ೊಳಳಲಾರ ! ಯಾರು
ನನನಂತ್ ಬಾರಹಮಣಧಮವವನುನ ಬಿಟುಟ ಕ್ಷತರಧಮವದಲ್ಲಿ
ನರತನಾಗಿರುವನ ೊೋ ಅವನು ಸವವಲ ೊೋಕಗಳ ದೃಷಿಟಯಂದ
ವಧಾನ ೋ ಆಗುತ್ಾತನ !”

ಪಾಷ್ವತನಂದ ಈ ರಿೋತ್ರ ಕಟುವಾಕಾಗಳನುನ ಕ ೋಳದ ದಿವಜ ೊೋತತಮನು


ತ್ರೋವರವಾಗಿ ಕ ೊರೋಧಗ ೊಂಡು ನಲುಿ ನಲ ಿಂದು ಕೊಗಿ ಹ ೋಳದನು.
ಕಣುಣಗಳಂದಲ ೋ ದಹಸಿಬಿಡುವನ ೊೋ ಎನುನವಂತ್ ಪಾಷ್ವತನನುನ
ನ ೊೋಡುತ್ಾತ ಸಪ್ವದಂತ್ ಭುಸುಗುಟುಟತ್ಾತ ಅವನು ಶರಗಳಂದ
ಮುಚಿಿದನು. ಸಮರದಲ್ಲಿ ಆ ರಿೋತ್ರ ದೌರಣಿಯಂದ ಮುಚಿಲಪಟಟ
766
ರಥಸತತಮನನುನ ಸವವ ಪಾಂಚಾಲಸ ೋನ ಗಳ ಸುತುತವರ ದವು.
ಸವಧ ೈಯವವನುನ ಆಶರಯಸಿದ ಮಹಾಬಾಹು ಧೃಷ್ಟದುಾಮನನು
ವಿಚಲ್ಲತನಾಗದ ೋ ಅಶವತ್ಾಾಮನ ಮೋಲ ವಿವಿಧ ಸಾಯಕಗಳನುನ
ಪ್ರಯೋಗಿಸಿದನು. ಆ ಇಬಬರು ಅಸಹನಶ್ೋಲ ಮಹ ೋಷಾವಸರು
ಪ್ರಸಪರರನುನ ಬಾಣಗಳ ಗುಂಪ್ುಗಳಂದ ತಡ ಯುತ್ಾತ ಎಲಿಕಡ
ಶರವೃಷಿಟಯನುನ ಸುರಿಸುತ್ಾತ ಪಾರಣಗಳನುನ ಪ್ಣವನಾನಗಿಟುಟಕ ೊಂಡು
ರಣದಲ್ಲಿ ಪ್ುನಃ ಯುದಧಮಾಡತ್ ೊಡಗಿದರು. ದೌರಣಿ ಮತುತ ಪಾಷ್ವತರ
ಆ ಭಯಾನಕ ಘೊೋರರೊಪ್ತೋ ಯುದಧವನುನ ನ ೊೋಡಿ ಸಿದಧ-ಚಾರಣ-
ವಾತ್ರಕರು ಬಹಳವಾಗಿ ಪ್ರಶಂಸಿಸಿದರು. ಅವರಿಬಬರೊ ಶರೌಘಗಳಂದ
ಆಕಾಶವನೊನ ದಿಕುಕಗಳನೊನ ತುಂಬುತ್ಾತ ಶರಗಳಂದ ಘೊೋರ
ಕತತಲ ಯನ ನೋ ನಮಿವಸಿ ಒಬಬರು ಮತ್ ೊತಬಬರಿಗ ಅಗ ೊೋಚರರಾಗಿಯೋ
ಯುದಧಮಾಡುತ್ರತದದರು. ಪ್ರಸಪರರ ವಧ ಗ ಪ್ರಯತ್ರನಸುತ್ರತದದ
ಪ್ರಸಪರರಿಂದ ರ್ಯವನುನ ಬಯಸುತ್ರತದದ ಅವರಿಬಬರೊ ಧನುಸುಿಗಳನುನ
ಮಂಡಲಾಕಾರವಾಗಿ ತ್ರರುಗಿಸುತ್ಾತ ರಣದಲ್ಲಿ ನೃತಾಮಾಡುತ್ರತರುವರ ೊೋ
ಎಂಬಂತ್ ತ್ ೊೋರುತ್ರತದದರು. ವಿಚಿತರ ಲಘುತವದಿಂದ ಚ ನಾನಗಿ
ಯುದಧಮಾಡುತ್ರತದದ ಅವರಿಬಬರು ಮಹಾಬಾಹುಗಳನುನ ಸಮರದಲ್ಲಿ
ಸಹಸಾರರು ಯೋಧಪ್ರಮುಖ್ರು ಪ್ರಶಂಸಿಸಿದರು. ವನದಲ್ಲಿ ವನಾ
ಗರ್ಗಳಂತ್ ರಣದಲ್ಲಿ ಯುದಧಮಾಡುತ್ರತದದ ಅವರನುನ ನ ೊೋಡಿ ಎರಡೊ

767
ಸ ೋನ ಗಳಲ್ಲಿ ಹಷ್ವದಿಂದ ತುಮುಲ ಶಬಧಗಳು ಕ ೋಳಬರುತ್ರತದದವು.
ಸಿಂಹನಾದದ ಕೊಗುಗಳು ಕ ೋಳಬಂದವು. ಶಂಖ್ಗಳು ಮಳಗಿದವು.
ನೊರಾರು ಸಹಸಾರರು ವಾದಾಗಳನುನ ಬಾರಿಸಲಾಯತು.

ಹ ೋಡಿಗಳಗ ಭಯವನುನಂಟು ಮಾಡುತ್ರತದದ ಆ ತುಮುಲಯುದಧವು


ಒಂದು ಮುಹೊತವ ಸಮ-ಸಮವಾಗಿಯೋ ನಡ ಯುತ್ರತತುತ. ಆಗ
ರಣದಲ್ಲಿ ದೌರಣಿಯು ಪಾಷ್ವತನ ಧವರ್ವನೊನ, ಧನುಸಿನೊನ,
ಚತರವನೊನ, ಎರಡು ಪಾಷಿಣವಸಾರಥಿಗಳನೊನ, ಸಾರಥಿ ಮತುತ ನಾಲುಕ
ಕುದುರ ಗಳನೊನ ನಾಶಗ ೊಳಸಿದನು. ಆ ಅಮೋಯಾತಮನು ನೊರಾರು
ಸಹಸಾರರು ಸನನತಪ್ವವ ಬಾಣಗಳಂದ ಆ ಎಲಿ ಪಾಂಚಾಲರನೊನ
ಹ ೊಡ ದು ಓಡಿಸಿದನು. ಆಗ ಸಂಯುಗದಲ್ಲಿ ವಾಸವನಂಥಹ ದೌರಣಿಯ
ಆ ಮಹಾಕಮವವನುನ ನ ೊೋಡಿ ಪಾಂಡವಿೋ ಸ ೋನ ಯು ವಾಥ ಗ ೊಂಡಿತು.
ಆ ಮಹಾರಥನು ನೊರುಬಾಣಗಳಂದ ನೊರು ಪಾಂಚಾಲ
ಮಹಾರಥರನುನ ಸಂಹರಿಸಿ, ಪ್ರತ್ ಾೋಕ ಮೊರು ನಶ್ತ ಬಾಣಗಳಂದ
ಮೊರು ಮಹಾರಥರನುನ ಸಂಹರಿಸಿದನು. ದುರಪ್ದ ಪ್ುತರ ಮತುತ
ಫಲುಗನರು ನ ೊೋಡುತ್ರತದದಂತ್ ಯೋ ದೌರಣಿಯು ಪ್ುನಃ ವಾವಸಿಾತರಾಗಿದದ
ಪಾಂಚಾಲರನುನ ನಾಶಗ ೊಳಸಿದನು. ಸಮರದಲ್ಲಿ ಆ ರಿೋತ್ರ ಅವನಂದ
ವಧಿಸಲಪಡುತ್ರತದದ ಪಾಂಚಾಲರು ಸೃಂರ್ಯರ ೊಂದಿಗ ರಥ-ಧವರ್ಗಳು
ಹರಡಿ ಬಿದಿದರಲು ದೌರಣಿಯನುನ ಬಿಟುಟ ಓಡಿ ಹ ೊೋದರು. ಸಮರದಲ್ಲಿ
768
ಶತುರಗಳನುನ ರ್ಯಸಿ ಮಹಾರಥ ದ ೊರೋಣಪ್ುತರನು ಬ ೋಸಗ ಯ
ಕ ೊನ ಯಲ್ಲಿ ಮೋಡಗಳು ಹ ೋಗ ೊೋ ಹಾಗ ಮಹಾನಾದವನುನ
ಕೊಗಿದನು. ಬಹಳಷ್ುಟ ಶೂರರನುನ ಸಂಹರಿಸಿ ಅಶವತ್ಾಾಮನು
ಯುಗಾಂತದಲ್ಲಿ ಸವವಭೊತಗಳನುನ ಭಸಮಗ ೊಳಸಿದ ಪಾವಕನಂತ್
ವಿರಾಜಸಿದನು. ಯುದಧದಲ್ಲಿ ಸಹಸಾರರು ಶತುರಸ ೋನ ಗಳನುನ ಗ ದುದ
ಕೌರವ ೋಯರಿಂದ ಗೌರವಿಸಲಪಟಟ ದ ೊರೋಣಸುತ ಪ್ರತ್ಾಪ್ವಾನನು
ಅರಿಗಣಗಳನುನ ಸಂಹರಿಸಿದ ಸುರ ೋಂದರನಂತ್ ಪ್ರಕಾಶ್ಸಿದನು.

ಕೌರವ ಸ ೋನ ಯ ಪ್ಲಾಯನ
ಆಗ ಯುಧಿಷಿಠರನೊ ಪಾಂಡವ ಭಿೋಮಸ ೋನನೊ ದ ೊರೋಣಪ್ುತರನನುನ
ಎಲಿಕಡ ಗಳಂದ ಮುತ್ರತಗ ಹಾಕಿದರು. ದುಯೋವಧನನು
ಭಾರದಾವರ್ನಂದ ಸುತುತವರ ಯಲಪಟುಟ ಪಾಂಡವರನುನ
ಆಕರಮಣಿಸಿದನು. ಆಗ ರಣದಲ್ಲಿ ಹ ೋಡಿಗಳ ಭಯವನುನ ಹ ಚಿಿಸುವ
ಘೊೋರರೊಪ್ದ ಯುದಧವು ನಡ ಯತು. ಕುರದಧ ಯುಧಿಷಿಠರನು
ಅಂಬಷ್ಠರನೊನ, ಮಾಲವರನೊನ, ವಂಗರನೊನ, ಶ್ಬಿಗಳನೊನ, ತ್ ೈಗತವರ
ಗಣಗಳನೊನ ಮೃತುಾಲ ೊೋಕಕ ಕ ಕಳುಹಸಿದನು. ಭಿೋಮನು
ಅಭಿೋಷಾಹರನೊನ, ಶೂರಸ ೋನರನೊನ, ಯುದಧದುಮವದ ಕ್ಷತ್ರರಯರನೊನ
ಸಂಹರಿಸಿ ಪ್ೃಥಿವಯನುನ ರಕತ ಮಾಂಸಗಳಂದ ತ್ ೊೋಯಸಿದನು.

769
ಕಿರಿೋಟ್ಟಯು ಯುದಧದಲ್ಲಿ ನಶ್ತ ಶರಗಳಂದ ಯೌಧ ೋಯರನೊನ,
ಅಟಟರಾರ್ರನೊನ, ಮತುತ ಮದರಕ ಗಣಗಳನೊನ ಮೃತುಾಲ ೊೋಕಕ ಕ
ಕಳುಹಸಿದನು. ವ ೋಗವಾಗಿ ಹ ೊೋಗುತ್ರತರುವ ನಾರಾಚಗಳಂದ
ಗಾಡವಾಗಿ ಪ್ತೋಡಿತ ಆನ ಗಳು ಎರಡು ಶೃಂಗಗಳುಳಳ ಪ್ವವತಗಳಂತ್
ಭೊಮಿಯ ಮೋಲ ಬಿದದವು. ಕತತರಿಸಲಪಟುಟ ಅಲಿಲ್ಲಿ ಬಿದುದ ವಿಲವಿಲ
ಒದಾದಡುತ್ರತದದ ಆನ ಗಳ ಸ ೊಂಡಿಲುಗಳಂದ ತುಂಬಿದ ರಣಭೊಮಿಯು
ಹರಿದುಹ ೊೋಗುತ್ರತದದ ಸಪ್ವಗಳಂದ ತುಂಬಿಕ ೊಂಡಿದ ಯೋ ಎಂಬಂತ್
ಕಾಣುತ್ರತತುತ. ತುಂಡಾಗಿ ಕ ಳಗ ಬಿದಿದದದ ಕನಕ ಚಿತರಗಳಂದ
ಅಲಂಕೃತಗ ೊಂಡಿದದ ರಾರ್ರ ಚತರಗಳಂದ ಭೊಮಿಯು
ಯುಗಾಂತದಲ್ಲಿ ಸೊಯವ ಚಂದರ ಮತುತ ಇತರ ಗರಹಗಳು ಚ ಲ್ಲಿದ
ಆಕಾಶದಂತ್ ತ್ ೊೋರುತ್ರತತುತ. ಶ ೂೋಣಿತ್ಾಶವ ದ ೊರೋಣನ ರಥದ ಬಳ
“ಭಯವಿಲಿದ ೋ ಸಂಹರಿಸಿ! ಹ ೊಡ ಯರಿ! ಬಾಣಗಳಂದ ಕತತರಿಸಿರಿ!”
ಎಂಬ ತುಮುಲ ಕೊಗುಗಳು ಕ ೋಳಬಂದವು.

ದ ೊರೋಣನಾದರ ೊೋ ಸಂಯುಗದಲ್ಲಿ ಪ್ರಮ ಕುರದಧನಾಗಿ


ವಾಯವಾಾಸರದಿಂದ ಅಸಾಧಾ ಚಂಡಮಾರುತವು ಮೋಘಗಳನುನ
ಚದುರಿಸುವಂತ್ ಶತುರಸ ೋನ ಯನುನ ಧವಂಸಗ ೊಳಸಿದನು. ಭಿೋಮಸ ೋನ
ಮತುತ ಪಾಥವರು ನ ೊೋಡುತ್ರತದದಂತ್ ಯೋ ದ ೊರೋಣನಂದ

770
ಸಂಹರಿಸಲಪಡುತ್ರತದದ ಪಾಂಚಾಲರು ಭಯದಿಂದ ಪ್ಲಾಯನಗ ೈದರು.
ಆಗ ತಕ್ಷಣವ ೋ ಕಿರಿೋಟ್ಟೋ ಮತುತ ಭಿೋಮರು ದ ೊಡಡ ರಥಸ ೈನಾದ ೊಂದಿಗ
ಕೌರವ ಸ ೋನ ಯನುನ ಆಕರಮಣಿಸಿದರು. ಎಡಗಡ ಯಂದ ಬಿೋಭತುಿವೂ
ಬಲಗಡ ಯಂದ ವೃಕ ೊೋದರನೊ ಮಹಾ ಶರಸಮೊಹಗಳನುನ
ಭಾರದಾವರ್ನ ಮೋಲ ಸುರಿಸಿದರು. ಆಗ ಅವರಿಬಬರನೊನ ಸೃಂರ್ಯರು,
ಪಾಂಚಾಲರು, ಸ ೊೋಮಕರ ೊಂದಿಗ ಮತಿಯರು ಅನುಸರಿಸಿ ಹ ೊೋದರು.

ಹಾಗ ಯೋ ಧೃತರಾಷ್ರನ ಪ್ುತರರೊ ಕೊಡ ಮಹಾ ಸ ೋನ ಯಂದಿಗ


ದ ೊರೋಣನ ರಥದ ಕಡ ಬಂದರು. ಆಗ ಕಿರಿೋಟ್ಟಯಂದ
ಸಂಹರಿಸಲಪಡುತ್ರತದದ ಆ ಭಾರತ್ರೋ ಸ ೋನ ಯು ನದ ರ ಮತುತ
ಕತತಲ ಗಳಂದಾಗಿ ಪ್ುನಃ ಭಗನವಾಗಿ ಹ ೊೋಯತು.
ಓಡಿಹ ೊೋಗುತ್ರತದದವರನುನ ದ ೊರೋಣ ಮತುತ ಸವಯಂ ದುಯೋವಧನನು
ತಡ ಯಲು ಪ್ರಯತ್ರನಸಿದರೊ ಆ ಯೋಧರನುನ ತಡ ಯಲು ಅವರು
ಶಕಾರಾಗಲ್ಲಲಿ. ಪಾಂಡುಪ್ುತರನ ಶರಗಳಂದ ಇರಿಯಲಪಡುತ್ರತದದ ಆ
ಮಹಾಸ ೋನ ಯು ಕತತಲ ಯಂದ ಆವರಿಸಲಪಟ್ಟಟದದ ಆ ಲ ೊೋಕದಲ್ಲಿ
ಸವವತ್ ೊೋಮುಖಿಯಾಗಿ ಓಡಿಹ ೊೋಯತು. ಕ ಲವು ನರಾಧಿಪ್ರು
ನೊರಾರು ವಾಹನಗಳನುನ ಅಲ್ಲಿಯೋ ಬಿಟುಟ ಭಯಾವಿಷ್ತರಾಗಿ ಎಲಿಕಡ
ಓಡಿಹ ೊೋದರು.

771
ಸಾತಾಕಿಯಂದ ಸ ೊೋಮದತತನ ವಧ
ಮಹಾಧನುಸಿನುನ ಟ ೋಂಕರಿಸುತ್ರತದದ ಸ ೊೋಮದತತನನುನ ನ ೊೋಡಿ
ಸಾತಾಕಿಯು “ನನನನುನ ಸ ೊೋಮದತತನದದಲ್ಲಿಗ ಒಯಾ!” ಎಂದು
ಸಾರಥಿಗ ಹ ೋಳದನು.

“ಸೊತ! ಕೌರವಾಧಮ ಶತುರ ಬಾಹಿೋಕನನುನ ರಣದಲ್ಲಿ


ಕ ೊಲಿದ ೋ ರಣದಿಂದ ನಾನು ಹಂದಿರುಗುವುದಿಲಿ. ನನನ ಈ
ಮಾತು ಸತಾ.”

ಆಗ ಸಾರಥಿಯು ಸ ೈಂಧವದ ೋಶದ, ಮಹಾವ ೋಗಶಾಲ್ಲೋ,


ಶಂಖ್ವಣವದ, ಸವವ ಶಬಧಗಳನೊನ ಅತ್ರಕರಮಿಸಬಲಿ ಆ
ಕುದುರ ಗಳನುನ ರಣದಲ್ಲಿ ಮುಂದ ಹ ೊೋಗುವಂತ್ ಚಪ್ಪರಿಸಿದನು.
ಹಂದ ದ ೈತಾರವಧ ಗ ಸಿದಧನಾದ ಇಂದರನನುನ ಹ ೋಗ ಕುದುರ ಗಳು
ಕ ೊಂಡ ೊಯದವೊೋ ಹಾಗ ಯುಯುಧಾನನನುನ ಮನಸುಿ ಮತುತ
ಮಾರುತರ ವ ೋಗವುಳಳ ಅವನ ಕುದುರ ಗಳು ಕ ೊಂಡ ೊಯದವು.
ರಭಸದಿಂದ ರಣದಲ್ಲಿ ಬರುತ್ರತದದ ಸಾತವತನನುನ ನ ೊೋಡಿ ಮಹಾಬಾಹು
ಸ ೊೋಮದತತನು ಗಾಬರಿಗ ೊಳಳದ ೋ ಅವನ ದುರು ಧಾವಿಸಿದನು.
ಮೋಡಗಳು ಭಾಸಕರನನುನ ಮುಚಿಿಬಿಡುವಂತ್ ಅವನು ಮಳ ಗರ ಯುವ
ಮೋಡಗಳಂತ್ ಶರವಷ್ವಗಳನುನ ಸುರಿಸಿ ಶ ೈನ ೋಯನನುನ ಮುಚಿಿದನು.

ಸಮರದಲ್ಲಿ ಗಾಬರಿಗ ೊಳಳದ ೋ ಸಾತಾಕಿಯು ಕುರುಪ್ುಂಗವನನುನ


ಬಾಣಗಳ ಗುಂಪ್ುಗಳಂದ ಎಲಿಕಡ ಗಳಂದ ಮುಚಿಿದನು.
ಸ ೊೋಮದತತನು ಆ ಮಾಧವನ ಎದ ಗ ಗುರಿಯಟುಟ ಅರವತುತ
ಬಾಣಗಳನುನ ಹ ೊಡ ದನು. ಸಾತಾಕಿಯೊ ಕೊಡ ಅವನನುನ ನಶ್ತ
ಸಾಯಕಗಳಂದ ಹ ೊಡ ದನು. ಅನ ೊಾೋನಾರನುನ ಶರಗಳಂದ ಕತತರಿಸಿದ
ಆ ನರಷ್ವಭರಿಬಬರೊ ಪ್ುಷ್ಪಸಮಯದಲ್ಲಿ ಚ ನಾನಗಿ ಹೊಬಿಟಟ ಕಿಂಶುಕ
ಮರಗಳಂತ್ ವಿರಾಜಸಿದರು. ಸವಾವಂಗಗಳಂದಲೊ ರಕತವು
ಸ ೊೋರುತ್ರತರಲು ಆ ಕುರು-ವೃಷಿಣ ಯಶಸಕರು ಕಣುಣಗಳಂದಲ ೋ
ಪ್ರಸಪರರನುನ ಸುಟುಟಬಿಡುವರ ೊೋ ಎನುನವಂತ್ ನ ೊೋಡುತ್ರತದದರು.
ರಥಮಂಡಲ ಮಾಗವಗಳಲ್ಲಿ ಸಂಚರಿಸುತ್ಾತ ಆ ಅರಿಮದವನರು
ಮಳ ಸುರಿಸುತ್ರತರುವ ಘೊೋರರೊಪ್ತೋ ಮೋಡಗಳಂತ್ ತ್ ೊೋರುತ್ರತದದರು.
ಶರಿೋರದ ಪ್ೊತ್ರವ ಬಾಣಗಳು ಚುಿಚಿಿಕ ೊಂಡಿರಲು ಬಾಣಗಳಂದ
ಕ್ಷತವಿಕ್ಷತರಾಗಿದದ ಅವರಿಬಬರೊ ಗಾಯಗ ೊಂಡ ಮುಳುಳಹಂದಿಗಳಂತ್
ತ್ ೊೋರುತ್ರತದದರು. ಸುವಣವಪ್ುಂಖ್ಗಳುಳಳ ಬಾಣಗಳಂದ ಚುಚಿಲಪಟಟ
ಅವರಿಬಬರೊ ವಷಾವಕಾಲದಲ್ಲಿ ಮಿಣುಕುಹುಳುಗಳಂದ ಆವೃತ
ಎರಡು ವೃಕ್ಷಗಳಂತ್ ಕಾಣುತ್ರತದದರು. ಸಾಯಕಗಳಂದ ಸವಾವಂಗಗಳು
ಉರಿಯುತ್ರತರಲು ಆ ಮಹಾರಥರು ರಣದಲ್ಲಿ ಉಲ ಕಗಳಂತ್ ಮತುತ
ಎರಡು ಕುರದಧ ಆನ ಗಳಂತ್ ಕಾಣುತ್ರತದದರು.

773
ಆಗ ಮಹಾರಥ ಸ ೊೋಮದತತನು ಅಧವಚಂದಾರಕಾರದ ಬಾಣದಿಂದ
ಮಾಧವನ ಮಹಾಧನುಸಿನುನ ತುಂಡರಿಸಿದನು. ಆಗ ಅವನ ಮೋಲ
ಇಪ್ಪತ್ ೈದು ಸಾಯಕಗಳನುನ ಪ್ರಯೋಗಿಸಿದನು ಮತುತ
ತವರ ಮಾಡಬ ೋಕಾದ ಸಮಯದಲ್ಲಿ ತವರ ಮಾಡುತ್ಾತ ಪ್ುನಃ ಹತುತ
ಶರಗಳಂದ ಹ ೊಡ ದನು. ಆಗ ಸಾತಾಕಿಯು ಇನ ೊನಂದು ವ ೋಗವತತರ
ಧನುಸಿನುನ ಹಡಿದು ತಕ್ಷಣವ ೋ ಐದು ಸಾಯಕಗಳಂದ
ಸ ೊೋಮದತತನನುನ ಹ ೊಡ ದನು. ಆಗ ಸಾತಾಕಿಯು ರಣದಲ್ಲಿ ನಗುತ್ಾತ
ಇನ ೊನಂದು ಭಲಿದಿಂದ ಬಾಹಿೋಕನ ಕಾಂಚನ ಧವರ್ವನುನ ಕತತರಿಸಿದನು.
ಧವರ್ವು ಕ ಳಗ ಬಿದುದದನುನ ನ ೊೋಡಿ ಗಾಬರಿಗ ೊಳಳದ ೋ ಸ ೊೋಮದತತನು
ಶ ೈನ ೋಯನನುನ ಇಪ್ಪತ್ ೈದು ಸಾಯಕಗಳಂದ ಹ ೊಡ ದನು. ಕುರದಧ ಧನವ
ಸಾತವತನೊ ಕೊಡ ಹರಿತ ಕ್ಷುರಪ್ರದಿಂದ ಸ ೊೋಮದತತನ ಧನುಸಿನುನ
ತುಂಡರಿಸಿದನು. ದಂತವನುನ ತುಂಡುಮಾಡಿ ಆನ ಯನುನ ಪ್ುನಃ ಪ್ುನಃ
ಹ ೊಡ ಯುವಂತ್ ಅವನನುನ ರುಕಮಪ್ುಂಖ್ಗಳ ನೊರಾರು
ನತಪ್ವವಗಳಂದ ಬಹಳಷ್ುಟ ಹ ೊಡ ದನು. ಆಗ ಮಹಾರಥ
ಸ ೊೋಮದತತನು ಇನ ೊನಂದು ಧನುಸಿನುನ ತ್ ಗ ದುಕ ೊಂಡು ಸಾತಾಕಿಯನುನ
ಶರವೃಷಿಟಯಂದ ಮುಚಿಿದನು. ಸಾತಾಕಿಯು ಸಂಕುರದಧನಾಗಿ
ಸ ೊೋಮದತತನನುನ ಹ ೊಡ ದನು. ಸ ೊೋಮದತತನೊ ಕೊಡ ಸಾತಾಕಿಯನುನ
ಬಾಣಗಳ ಜಾಲದಿಂದ ಪ್ತೋಡಿಸಿದನು.

774
ಸಾತವತನ ಸಹಾಯಮಾಡುತ್ರತದದ ಭಿೋಮನು ಆಗ ಬಾಹಿೋಕಾತಮರ್ನನುನ
ಹತುತ ಬಾಣಗಳಂದ ಹ ೊಡ ದನು. ಆದರ ಸ ೊೋಮದತತನು
ಗಾಬರಿಗ ೊಳಳದ ೋ ಶ ೈನ ೋಯನನುನ ಶರಗಳಂದ ಹ ೊಡ ದನು. ಆಗ
ಸಾತವತನಗ ೊೋಸಕರವಾಗಿ ಭ ೈಮಸ ೋನಯು ಹ ೊಸದಾದ ದೃಡ ಘೊೋರ
ಪ್ರಿಘವನುನ ಸ ೊೋಮದತತನ ಎದ ಯಮೋಲ ಪ್ರಯೋಗಿಸಿದನು.
ವ ೋಗದಿಂದ ಬಿೋಳುತ್ರತದದ ಘೊೋರವಾಗಿ ಕಾಣುತ್ರತದದ ಆ ಪ್ರಿಘವನುನ
ಕೌರವನು ನಸುನಗುತ್ಾತ ತುಂಡರಿಸಿದನು. ಕಬಿಬಣದ ಆ ಮಹಾ
ಪ್ರಿಘವು ಎರಡಾಗಿ ವರ್ರದಿಂದ ಸಿೋಳಲಪಟಟ ಮಹಾ ಶ್ಖ್ರದಂತ್
ಭೊಮಿಯ ಮೋಲ ಬಿದಿದತು. ಆಗ ಸಾತಾಕಿಯು ಭಲಿದಿಂದ
ಸ ೊೋಮದತತನ ಧನುಸಿನುನ ಕತತರಿಸಿದನು ಮತುತ ಐದು ಬಾಣಗಳಂದ
ಅವನ ಕ ೈಚಿೋಲವನುನ ಕತತರಿಸಿದನು. ತಕ್ಷಣವ ೋ ನಾಲುಕ ಬಾಣಗಳಂದ
ಅವನ ನಾಲುಕ ಉತತಮ ಕುದುರ ಗಳನೊನ ಪ ರೋತರಾರ್ನ ಸಮಿೋಪ್ಕ ಕ
ಕಳುಹಸಿದನು. ರಥಶಾದೊವಲ ಶ್ನಪ್ುಂಗವನು ನಸುನಗುತ್ಾತ
ನತಪ್ವವಣ ಭಲಿದಿಂದ ಸಾರಥಿಯ ಶ್ರವನುನ ಅಪ್ಹರಿಸಿದನು. ಆಗ
ಸಾತವತನು ಪಾವಕನಂತ್ ಉರಿಯುತ್ರತರುವ ಮಹಾಘೊೋರ ಶ್ಲಾಶ್ತ
ಸವಣವಪ್ುಂಖ್ವನುನ ಪ್ರಯೋಗಿಸಿದನು. ಶ ೈನ ೋಯನಂದ
ಬಲವತತರವಾಗಿ ಪ್ರಯೋಗಿಸಲಪಟಟ ಆ ಉತತಮ ಘೊೋರ ಶರವು
ಸ ೊೋಮದತತನ ಎದ ಯಮೋಲ ಬಿದುದ ನಾಟ್ಟತು. ಈ ರಿೋತ್ರ ಸಾತವತನಂದ

775
ಬಲವತತರವಾಗಿ ಹ ೊಡ ಯಲಪಟಟ ಮಹಾರಥ ಮಹಾಬಾಹು
ಸ ೊೋಮದತತನು ಕ ಳಗಿ ಬಿದುದ ಅಸುನೋಗಿದನು.

ಯುಧಿಷಿಠರ-ದ ೊರೋಣರ ಯುದಧ


ಸ ೊೋಮದತತನು ಅಲ್ಲಿ ಹತನಾದುದನುನ ನ ೊೋಡಿ ಮಹಾರಥರು ಮಹಾ
ಶರವಷ್ವಗಳಂದ ಯುಯುಧಾನನನುನ ಆಕರಮಣಿಸಿದರು. ಶರಗಳಂದ
ಮುಚಿಲಪಟಟ ಯುಯುಧಾನನನುನ ನ ೊೋಡಿ ಯುಧಿಷಿಠರನು ಮಹಾ
ಸ ೋನ ಯಂದಿಗ ದ ೊರೋಣನ ಸ ೋನ ಯನುನ ಆಕರಮಣಿಸಿದನು. ಆಗ ಕುರದಧ
ಯುಧಿಷಿಠರನು, ಭಾರದಾವರ್ನು ನ ೊೋಡುತ್ರತದದಂತ್ ಯೋ, ಕೌರವ
ಮಹಾಬಲವನುನ ಶರಗಳಂದ ಹ ೊಡ ದು ಪ್ಲಾಯನಗ ೊಳಸಿದನು.
ಸ ೋನ ಗಳನುನ ಪ್ಲಾಯನಗ ೊಳಸುತ್ರತದದ ಯುಧಿಷಿಠರನನುನ ನ ೊೋಡಿ
ದ ೊರೋಣನು ಕ ೊರೋಧದಿಂದ ಕ ಂಗಣುಣಗಳುಳಳವನಾಗಿ ವ ೋಗದಿಂದ
ಅವನನುನ ಆಕರಮಣಿಸಿದನು. ಆಗ ಅವನು ಪಾಥವನನುನ ಏಳು ನಶ್ತ
ಬಾಣಗಳಂದ ಹ ೊಡ ದನು. ಹಾಗ ಗಾಢವಾಗಿ ಹ ೊಡ ದು
ಕಟವಾಯಯನುನ ಸವರುತ್ಾತ ಅವನು ಯುಧಿಷಿಠರನ ಧವರ್ವನೊನ
ಧನುಸಿನೊನ ತುಂಡರಿಸಿದನು. ತವರ ಮಾಡಬ ೋಕಾದ ಸಮಯದಲ್ಲಿ
ತವರ ಮಾಡುತ್ಾತ ಆ ನೃಪ್ೋತತಮನು ವ ೋಗದಿಂದ ಸಮರದಲ್ಲಿ
ಇನ ೊನಂದು ದೃಢ ಧನುಸಿನುನ ತ್ ಗ ದುಕ ೊಂಡನು. ಆಗ ಪಾಥಿವವನು

776
ನೊರಾರು ಸಹಸಾರರು ಬಾಣಗಳಂದ ದ ೊರೋಣನನುನ ಹ ೊಡ ದನು ಮತುತ
ಅವನ ಕುದುರ -ಸೊತ-ಧವರ್-ರಥಗಳನುನ ಹ ೊಡ ದನು. ಅದ ೊಂದು
ಅದುುತವಾಗಿತುತ. ಆಗ ಶರಘಾತದಿಂದ ಪ್ತೋಡಿತ ದ ೊರೋಣನು
ಮುಹೊತವಕಾಲ ರಥದಲ್ಲಿಯೋ ಕುಸಿದು ಕುಳತುಕ ೊಂಡನು.
ಮುಹೊತವದಲ್ಲಿಯೋ ಸಂಜ್ಞ ಯನುನ ಪ್ಡ ದು ದಿವರ್ಸತತಮನು
ಕ ೊರೋಧದಿಂದ ಮಹಾವಿಷ್ಟನಾಗಿ ವಾಯವಾಾಸರವನುನ ಪ್ರಯೋಗಿಸಿದನು.
ಆಗ ವಿೋಯವವಾನ್ ಪಾಥವನು ಗಾಬರಿಗ ೊಳಳದ ೋ ಧನುಸಿನುನ ಸ ಳ ದು
ರಣದಲ್ಲಿ ಆ ಅಸರವನುನ ಅಸರದಿಂದಲ ೋ ಸತಂಭಗ ೊಳಸಿದನು. ಆಗ
ವಾಸುದ ೋವನು ಕುಂತ್ರೋಪ್ುತರ ಯುಧಿಷಿಠರನಗ ಹ ೋಳದನು:

“ಮಹಾಬಾಹ ೊೋ! ಯುಧಿಷಿಠರ! ನಾನು ಹ ೋಳುವುದನುನ


ಪ್ರಯತ್ರನಸಿ ಕ ೋಳು! ದ ೊರೋಣನ ೊಡನ ಮಾಡುವ ಈ
ಯುದಧವನುನ ಕ ೊನ ಗ ೊಳಸು. ಯುದಧದಲ್ಲಿ ದ ೊರೋಣನು ನನನನುನ
ಹಡಿಯುವುದಕಾಕಗಿಯೋ ಸದಾ ಪ್ರಯತ್ರನಸುತ್ರತದಾದನ .
ಆದುದರಿಂದ ನೋನು ಅವನ ೊಡನ ಯುದಧಮಾಡುವುದು
ನನಗ ಉಚಿತವ ಂದು ತ್ ೊೋರುವುದಿಲಿ. ಇವನ ವಿನಾಶಕಾಕಗಿ
ಯಾರು ಸೃಸಿಟಸಲಪಟ್ಟಟರುವನ ೊೋ ಅವನು ಇವನನುನ ನಾಳ
ಕ ೊಲುಿವವನದಾದನ . ಗುರುವನುನ ತ್ ೊರ ದು ಎಲ್ಲಿ ರಾಜಾ

777
ಸುಯೋಧನನು ಕೌರವರ ೊಡಗೊಡಿ ರಥಶಾದೊವಲ
ಭಿೋಮನ ೊಡನ ಯುದಧಮಾಡುತ್ರತರುವನ ೊೋ ಅಲ್ಲಿಗ ಹ ೊೋಗು.”

ವಾಸುದ ೋವನ ಮಾತನುನ ಕ ೋಳ ಧಮವರಾರ್ ಯುಧಿಷಿಠರನು


ಮುಹೊತವಕಾಲ ಆ ದಾರುಣ ಯುದಧದ ಕುರಿತು ಯೋಚಿಸಿದನು.
ಅನಂತರ ಬಾಯದರ ದ ಅಂತಕನಂತ್ ಕೌರವ ಯೋಧರನುನ
ಸಂಹರಿಸುತ್ಾತ ಆ ಅಮಿತರಘನನು ಭಿೋಮನು ಎಲ್ಲಿದದನ ೊೋ ಅಲ್ಲಿಗ
ಧಾವಿಸಿದನು. ಮಹಾರಥಘೊೋಷ್ದಿಂದ ವಸುಧಾತಲವನುನ
ಮಳಗಿಸುತ್ಾತ, ಬ ೋಸಗ ಯ ಕ ೊಲ ಯಲ್ಲಿನ ಮೋಡಗಳಂತ್ ದಿಕುಕ
ದಿಕುಕಗಳನುನ ಮಳಗುತ್ಾತ ಪಾಂಡವನು ಶತುರಗಳನುನ ಸಂಹರಿಸುತ್ರತದದ
ಭಿೋಮನ ಪಾಷಿಣವಯನುನ ಹಡಿದನು. ದ ೊರೋಣನೊ ಕೊಡ ಆ ರಾತ್ರರಯಲ್ಲಿ
ಪಾಂಡು-ಪಾಂಚಾಲರನುನ ವಧಿಸತ್ ೊಡಗಿದನು.

ದಿೋಪ್ೋದ ೊಾೋತನ
ಘೊೋರರೊಪ್ತೋ ಭಯಾವಹ ಆ ಯುದಧವು ಹಾಗ ನಡ ಯುತ್ರತರಲು
ಲ ೊೋಕವು ಕತತಲ ಮತುತ ಧೊಳನಂದ ಮುಚಿಿಹ ೊೋಯತು. ರಣದಲ್ಲಿ
ಎದುರಿಸಿದದ ಯೋಧರಿಗ ಪ್ರಸಪರರನುನ ಗುರುತ್ರಸಲಾಗುತ್ರತರಲ್ಲಲಿ.
ಅನುಮಾನದಿಂದ ಮತುತ ಸಂಕ ೋತಗಳಂದ ಆ ಮನುಷ್ಾ-ಆನ -
ಕುದುರ ಗಳ ಸಂಹಾರಕಾಯವ, ರ ೊೋಮರಾಶ್ಗಳು ನಮಿರಿ ನಲುಿವಷ್ುಟ

778
ರ ೊೋಮಾಂಚಕಾರಿ ಮಹಾ ಯುದಧವು ನಡ ಯತು. ವಿೋರರಾದ ದ ೊರೋಣ-
ಕಣವ-ಕೃಪ್ರು ಮತುತ ಭಿೋಮ-ಪಾಷ್ವತ-ಸಾತಾಕಿಯರು ಅನ ೊಾೋನಾರ
ಸ ೋನ ಗಳನುನ ಅಲ ೊಿೋಲಕಲ ೊಿೋಲಗ ೊಳಸುತ್ರತದದರು. ಮಹಾರಥರಿಂದ
ವಧಿಸಲಪಟುಟ ಸ ೋನ ಗಳು ಎಲಿಕಡ ಓಡಿಹ ೊೋಗುತ್ರತದದವು. ಹಾಗ ಯೋ
ಕತತಲ ಮತುತ ಧೊಳನಂದ ದಿಕುಕಕಾಣದ ಸ ೋನ ಗಳು ಓಡಿ
ಹ ೊೋಗುತ್ರತದದವು. ಬಳಲ್ಲ ನದ ದಗ ಟ್ಟಟದದ ಯೋಧರು ಎಲಿಕಡ
ಓಡಿಹ ೊೋಗುತ್ರತದದವರನೊನ ಯುದಧದಲ್ಲಿ ಸಂಹರಿಸಿದರು.
ದುರ್ಯಣಧನನ ಯೋರ್ನ ಯಂತ್ ಆ ರಾತ್ರರಯ ಅಂಧಕಾರದಲ್ಲಿ
ಸಹಸಾರರು ಮೊಢ ಮಹಾರಥರು ರಣರಂಗದಲ್ಲಿ ಅನ ೊಾೋನಾರನುನ
ಸಂಹರಿಸಿದರು. ಆಗ ರಣಾಂಗಣವು ಗಾಢಾಂಧಕಾರದಿಂದ
ಆವೃತವಾಗಿರಲು ಎಲಿ ಸ ೋನ ಗಳ , ಸ ೋನಾಧಿಪ್ತ್ರಗಳ
ಮೋಹಗ ೊಂಡರು.

ಅನಂತರ ದುಯೋವಧನನು ಅಳಯದ ೋ ಉಳದಿರುವ ಎಲಿ


ಸ ೋನ ಗಳನೊನ ಸ ೋನಾನಾಯಕರನೊನ ಒಟುಟಗೊಡಿಸಿ ಪ್ುನಃ ಒಂದು
ನೊತನ ವೂಾಹವನ ನೋ ಕಲ್ಲಪಸಿದನು. ಆ ವೂಾಹದ ಮುಂಬಾಗದಲ್ಲಿ
ದ ೊರೋಣ, ಹಂಬಾಗದಲ್ಲಿ ಶಲಾ, ಪ್ಕಕಗಳಲ್ಲಿ ದೌರಣಿ-ಸೌಬಲರಿದದರು.
ಸವಯಂ ರಾಜಾ ದುಯೋವಧನನು ಆ ರಾತ್ರರಯಲ್ಲಿ ಸವವಸ ೋನ ಗಳನುನ

779
ರಕ್ಷ್ಸುತ್ಾತ ಮುಂದ ಹ ೊೋಗುತ್ರತದದನು. ರಾಜಾ ದುಯೋವಧನನು
ಸಾಂತವನಪ್ೊವವಕವಾಗಿ ಎಲಿ ಪ್ದಾತ್ರಪ್ಡ ಗಳಗ ಈ ರಿೋತ್ರ ಹ ೋಳದನು:

“ನೋವ ಲಿರೊ ಪ್ರಮ ಆಯುಧಗಳನುನ ಕ ಳಗಿಟುಟ


ಪ್ರರ್ವಲ್ಲಸುತ್ರತರುವ ಪ್ಂರ್ುಗಳನುನ ಹಡಿದುಕ ೊಳಳರಿ!”

ಪಾಥಿವವಸತತಮನಂದ ಹೋಗ ಪ್ರಚ ೊೋದನ ಗ ೊಂಡ ಯೋಧರು


ಸಂತ್ ೊೋಷ್ಗ ೊಂಡು ಉರಿಯುತ್ರತರುವ ಪ್ಂರ್ುಗಳನುನ
ಹಡಿದುಕ ೊಂಡರು. ಆ ಅಗಿನಪ್ರಭ ಯಂದ ರಾತ್ರರಯಾಗಿದದರೊ ಎರಡು
ಕಡ ಯ ದಳಗಳು ಪ್ರತ್ ಾೋಕವಾಗಿ ಕಾಣತ್ ೊಡಗಿದವು. ಅಮೊಲಾ ದಿವಾ
ಆಭರಣಗಳ ಮತುತ ಹ ೊಳ ಯುತ್ರತದದ ಶಸರಗಳ ಮೋಲ ಬ ಳಕು ಬಿದುದ
ಎರಡೊ ಪ್ಕ್ಷಗಳ ಸ ೋನ ಗಳು ಪ್ರಕಾಶಮಾನವಾಗಿ ಕಾಣುತ್ರತದದವು.
ಎಣ ಣಯನೊನ ಪ್ಂರ್ುಗಳನೊನ ಹಡಿದಿದದ ಪ್ದಾತ್ರಗಳು ಬ ಳಕನುನ
ತ್ ೊೋರಿಸುತ್ರತರಲು ಎಲಿ ಸ ೋನ ಗಳ ರಾತ್ರರಯ ಆಕಾಶದಲ್ಲಿ
ಮಿಂಚುಗಳಂದ ಬ ಳಗಿಸಲಪಡುತ್ರತದದ ಕಪ್ುಪ ಮೋಡಗಳಂತ್
ತ್ ೊೋರುತ್ರತದದವು. ಹಾಗ ಪ್ರಕಾಶ್ತಗ ೊಂಡ ಸ ೋನ ಗಳ ಮಧ ಾ
ಸುವಣವಕವಚವನುನ ಧರಿಸಿದದ ದ ೊರೋಣನು ಮಧಾಾಹನದ
ಸೊಯವನಂತ್ ಅಗಿನಸದೃಶನಾಗಿ ಬ ಳಗುತ್ರತದದನು. ಸುವಣವಮಯ
ಆಭರಣಗಳಲ್ಲಿಯೊ, ಎದ ಗ ಹಾಕುವ ಶುದಧ ನಷ್ಕಗಳಲ್ಲಿಯೊ,

780
ಧನುಸುಿಗಳಲ್ಲಿಯೊ, ಪ್ತೋತಲ ಶಸರಗಳಲ್ಲಿಯೊ ಪ್ಂರ್ುಗಳ ಬ ಳಕು
ಪ್ರತ್ರಬಿಂಬಿಸುತ್ರತದದವು. ಝಳಪ್ತಸುತ್ರತದದ ಗದ ಗಳ , ಶಕಾಾಯುಧಗಳ ,
ಪ್ರಿಘಗಳ , ರಥಶಕಿತಗಳ ಪ್ಂರ್ುಗಳನುನ ಪ್ರತ್ರಬಿಂಬಿಸುತ್ಾತ ಪ್ುನಃ
ಪ್ುನಃ ಇನೊನ ಅನ ೋಕ ದಿೋಪ್ಗಳವ ಯೋ ಎನುನವಂತ್ ತ್ ೊೋರುತ್ರತತುತ.
ಛತರಗಳ , ಚಾಮರಗಳ , ಖ್ಡಗಗಳ , ಅಲಾಿಡುತ್ರತದದ
ಸುವಣವಮಾಲ ಗಳ ಆಗ ದಿೋಪ್ಗಳ ಬ ಳಕಿನಂದ
ಶ ೂೋಭಾಯಮಾನವಾಗಿ ಕಾಣುತ್ರತದದವು. ಶಸರಗಳ ಪ್ರಭ ಗಳಂದ ಮತುತ
ದಿೋವಟ್ಟಗ ಗಳ ಪ್ರಭ ಯಂದ ವಿರಾರ್ಮಾನವಾಗಿ ಕಾಣುತ್ರತದದ ಕೌರವ
ಸ ೋನ ಯು ಆಗ ಆಭರಣ ಪ್ರಭ ಯಂದ ಇನೊನ ಹ ಚಿಿನ ಪ್ರಕಾಶದಿಂದ
ಬ ಳಗುತ್ರತತುತ. ಬಂಗಾರದ ಬಣಣದ ಶಸರಗಳ ಮತುತ ಅಲಾಿಡುತ್ರದದ
ವಿೋರರ ಕವಚಗಳ ದಿೋವಟ್ಟಗ ಗಳ ಪ್ರಭ ಯನುನ ಆಗಾಗ
ಪ್ರತ್ರಬಿಂಬಿಸುತ್ರತರಲು ಅಂತರಿಕ್ಷದಲ್ಲಿರುವ ಮಿಂಚುಗಳಂತ್
ಹ ೊಳ ಯುತ್ರತದದವು. ಹ ೊಡ ತಗಳ ವ ೋಗದಿಂದ ಪ್ರಕಂಪ್ತಸುತ್ರತದದ,
ಪ್ರಹರಿಸಲು ವ ೋಗವಾಗಿ ಮುಂದ ಬರುತ್ರತದದ ಮನುಷ್ಾರ ಮುಖ್ಗಳು
ಗಾಳಯಂದ ವಿಚಲ್ಲತವಾದ ದ ೊಡಡ ದ ೊಡಡ ಕಮಲಗಳಂತ್
ಕಾಣುತ್ರತದದವು. ಮಹಾವನದಲ್ಲಿ ಉರಿಯುತ್ರತರುವ ಕಾಡಿಗಚುಿ ಹ ೋಗ
ಭಾಸಕರನ ಪ್ರಭ ಯನೊನ ಕುಂಠಿತಗ ೊಳಸುತತದ ಯೋ ಹಾಗ ಆ
ಮಹಾಭಯಂಕರ ಭಿೋಮರೊಪ್ದ ಕೌರವ ಸ ೋನ ಯು ಬ ಳಗಿ

781
ಪ್ರಕಾಶ್ಸುತ್ರತತುತ.

ಕೌರವರ ಸ ೋನ ಯು ಹಾಗ ಬ ಳಗುತ್ರತರುವುದನುನ ನ ೊೋಡಿ ಪಾಥವರೊ


ಕೊಡ ಕೊಡಲ ೋ ತಮಮ ಎಲಿ ಸ ೋನ ಗಳ ಪ್ದಾತ್ರಪ್ಡ ಗಳಗ
ದಿೋವಟ್ಟಗ ಗಳನುನ ಹಡಿದು ಬ ಳಕುತ್ ೊೋರುವಂತ್ ಪ್ರಚ ೊೋದಿಸಿದರು.
ಪ್ರತ್ರಯಂದು ಆನ ಯ ಮೋಲೊ ಏಳ ೋಳು ದಿೋಪ್ಗಳನನಟ್ಟಟದದರು.
ಪ್ರತ್ರಯಂದು ರಥದಲ್ಲಿ ಹತುತ ಹತುತ ದಿೋಪ್ಗಳನನಟ್ಟಟದದರು.
ಪ್ರತ್ರಯಂದು ಕುದುರ ಯ ಮೋಲೊ, ಪಾಶವವಗಳಲ್ಲಿಯೊ,
ಧವರ್ಗಳಲ್ಲಿಯೊ ಮತುತ ರ್ಘನಗಳಲ್ಲಿಯೊ ಎರಡ ರಡು ದಿೋಪ್ಗಳನುನ
ಇಟ್ಟಟದದರು. ಎಲಿ ಸ ೋನ ಗಳ ಪಾಶವವಗಳಲ್ಲಿಯೊ, ಹಂದ -ಮುಂದ ಮತುತ
ಸುತತಲೊ, ಮಧಾದಲ್ಲಿಯೊ ಉರಿಯುತ್ರತರುವ ದಿೋವಟ್ಟಗ ಗಳನುನ ಹಡಿದ
ನರರು ಎರಡೊ ಸ ೋನ ಗಳ ಮಧ ಾ ಸಂಚರಿಸುತ್ರತದದರು. ಎಲಿ
ಸ ೋನ ಗಳಲ್ಲಿಯೊ ಪ್ದಾತ್ರಪ್ಡ ಗಳು ಆನ -ರಥ-ಕುದುರ ಗಳ
ಗುಂಪ್ುಗಳ ಡನ ಮಧಾ ಮಧಾದಲ್ಲಿ ಮಿಶ್ರತವಾಗಿ ಪಾಂಡುಸುತನ
ಸ ೋನ ಯನುನ ಬ ಳಗಿಸಿದರು. ಕಿರಣಗಳನುನ ಹ ೊರಸೊಸುವ ಮತುತ
ಕಿರಣಗಳನುನ ಹ ೊಂದಿರುವ ದಿವಾಕರ ಸೊಯವಗರಹನಂದ ರಕ್ಷ್ತ
ಅಗಿನಯು ರಾತ್ರರಯಲ್ಲಿ ಹ ಚುಿ ಪ್ರಕಾಶಮಾನನಾಗಿ ಉರಿಯುವಂತ್
ಯುಧಿಷಿಠರನ ಸ ೋನ ಗಳ ದಿೋಪ್ಗಳಂದ ಕೌರವ ಸ ೋನ ಗಳ ಪ್ರಕಾಶವೂ
ಹ ಚಾಿಗಿ ತ್ ೊೋರಿತು. ಆ ಪ್ರಭ ಗಳು ಪ್ೃಥಿವ, ಅಂತರಿಕ್ಷ ಮತುತ ಎಲಿ
782
ದಿಕುಕಗಳನೊನ ಅತ್ರಕರಮಿಸಿ ಬ ಳ ಯಲು ಅವುಗಳ ಪ್ರಕಾಶದಿಂದ ಕೌರವರ
ಮತುತ ಪಾಂಡವರ ಸ ೋನ ಗಳು ಇನೊನ ಪ್ರಕಾಶಮಾನವಾಗಿ
ಕಾಣುತ್ರತದದವು.

ಆ ಬ ಳಕಿನಂದ ಆಹಾವನತರಾಗಿ ದಿವಂಗಮದಲ್ಲಿ ದ ೋವಗಣಗಳ ,


ಗಂಧವವ-ಯಕ್ಷ-ಅಸುರ-ಸಿದಧ ಸಂಘಗಳು ಮತುತ ಎಲಿ ಅಪ್ಿರ ಯರೊ
ಬಂದು ಸ ೋರಿದರು. ಆ ದ ೋವ-ಗಂಧವವ ಸಮಾಕುಲಗಳಂದ, ಯಕ್ಷ-
ಅಸುರ-ಇಂದರ ಅಪ್ಿರ ಗಣಗಳಂದ ಮತುತ ಹತರಾಗಿ ದಿವವನುನ
ಏರಿದದ ವಿೋರರಿಂದ ಕೊಡಿದದ ಆ ಆಕಾಶವು ಸವಗವಲ ೊೋಕದಂತ್ ಯೋ
ಕಂಡಿತು. ಬ ಳಗುತ್ರತರುವ ರಥ-ಅಶವ-ಗರ್ ಸಮೊಹಗಳಂದ,
ಹತರಾಗುತ್ರತದದ ಮತುತ ಓಡಿಹ ೊೋಗುತ್ರತದದ ಯೋಧರಿಂದ ಕೊಡಿದದ ಆ
ರಥಾಶವಗರ್ ಸ ೋನ ಗಳ ಮಹಾಬಲವು ಸುರಾಸುರರ ವೂಾಹಗಳ
ಸಮನಾಗಿದದವು. ಆ ರಾತ್ರರಯ ಯುದಧದಲ್ಲಿ ಶಕಾಾಯುಧಗಳ
ಪ್ರಯೋಗವ ೋ ಚಂಡಮಾರುತವಾಗಿತುತ. ಮಹಾರಥಗಳ ೋ
ಮೋಡಗಳಾಗಿದದವು. ರಥ-ಕುದುರ ಗಳ ಘೊೋಷ್ವ ೋ
ಗುಡುಗುಗಳಾಗಿದದವು. ಶಸರಗಳ ಪ್ರಯೋಗವ ೋ ಸುರಿಮಳ ಯಂತ್ರತುತ.
ರಕತವ ೋ ಮಳ ಯ ನೋರಾಗಿತುತ. ಮಳ ಗಾಲವು ಮುಗಿಯುತತಲ ೋ ಹ ೋಗ
ಸೊಯವನು ಆಕಾಶದ ಮಧಾದಲ್ಲಿಯೋ ಇರುತ್ಾತನ ೊೋ ಹಾಗ ಆ
ಸ ೋನ ಯಲ್ಲಿ ಮಹಾಅಗಿನಪ್ರತ್ರಮನಾಗಿದದ ಮಹಾತಮ ದ ೊರೋಣನು
783
ಪಾಂಡವ ಪ್ರಮುಖ್ರನುನ ಸಂತ್ಾಪ್ಗ ೊಳಸಿದನು.

ದುಯೋವಧನನು ದ ೊರೋಣನನುನ ರಕ್ಷ್ಸಲು


ಆದ ೋಶವನನತ್ರತದುದು

784
ಕತತಲ ಯು ತುಂಬಿದದ ಆ ರಾತ್ರರಯಲ್ಲಿ ಲ ೊೋಕವು ಹಾಗ
ಪ್ರಕಾಶ್ತಗ ೊಂಡಿರಲು ಪ್ರಸಪರರನುನ ವಧಿಸಲು ಬಯಸಿದ ವಿೋರರಥರು
ಸ ೋರಿದರು. ಪ್ರಸಪರರನುನ ಅಪ್ರಾಧಿಗಳ ಂದು ತ್ರಳದು ಶಸರ-
ಪಾರಸಗಳನುನ ಹಡಿದ ಅವರು ರಣದಲ್ಲಿ ಒಟಾಟಗಿ ಪ್ರಸಪರರನುನ
ವಿೋಕ್ಷ್ಸುತ್ರತದದರು. ಎಲಿ ಕಡ ಗಳಲ್ಲಿ ಸಹಸಾರರು ದಿೋಪ್ಗಳಂದ ಬ ಳಗುತ್ರತದದ
ಆ ರಣಭೊಮಿಯು ಗರಹಗಳಂದ ತುಂಬಿದ ಆಕಾಶದಂತ್
ವಿರಾಜಸುತ್ರತತುತ. ನೊರಾರು ದಿೋವಟ್ಟಗ ಗಳಂದ ಪ್ರರ್ವಲ್ಲತಗ ೊಂಡ ಆ
ರಣಭೊಮಿಯು ಪ್ರಳಯಕಾಲದಲ್ಲಿ ದಹಸುತ್ರತರುವ ವಸುಂಧರ ಯಂತ್
ವಿರಾಜಸುತ್ರತತುತ. ಸುತತಲೊ ಇದದ ಆ ದಿೋವಟ್ಟಗ ಗಳಂದ ಎಲಿ ದಿಕುಕಗಳ
ಬ ಳಗಿ, ವಷಾವಕಾಲದ ಪ್ರದ ೊೋಷ್ಕಾಲದಲ್ಲಿ ಮಿಂಚುಹುಳುಗಳಂದ
ತುಂಬಿದ ವೃಕ್ಷಗಳಂತ್ ತ್ ೊೋರುತ್ರತದದವು. ಅಲ್ಲಿ ವಿೋರರು ವಿೋರರ ೊಂದಿಗ
ಪ್ರತ್ ಾೋಕ ಪ್ರತ್ ಾೋಕವಾಗಿ ಯುದಧದಲ್ಲಿ ತ್ ೊಡಗಿದರು. ಆನ ಗಳು
ಆನ ಗಳ ಡನ ಯೊ ಅಶಾವರ ೊೋಹಗಳು ಅಶಾವರ ೊೋಹಗಳ ಡನ ಯೊ
ಯುದಧದಲ್ಲಿ ತ್ ೊಡಗಿದರು. ಆ ಘೊೋರ ರಾತ್ರರಯ ಪಾರರಂಭದಲ್ಲಿ
ದುಯೋವಧನನ ಶಾಸನದಂತ್ ರಥಾರೊಢರು ಮುದಾನವತರಾಗಿ
ರಥಾರೊಢರ ೊಂದಿಗ ೋ ಯುದಧದಲ್ಲಿ ತ್ ೊಡಗಿದರು. ಆಗ ಅರ್ುವನನು
ತವರ ಮಾಡಿ ಎಲಿ ಪಾಥಿವವರನೊನ ಸಂಹರಿಸುತ್ಾತ ಕೌರವರ ಸ ೋನ ಯನುನ
ಧವಂಸಗ ೊಳಸಲು ಉಪ್ಕರಮಿಸಿದನು.

ಆ ರಾತ್ರರಯಲ್ಲಿ ದ ೊರೋಣನು ಯುದಧಮಾಡಲು ಬಯಸುತ್ರತದಾದನ ಂದು


ತ್ರಳದ ದುಯೋವಧನನು ತನನ ವಶವತ್ರವಗಳಾಗಿದದ ಅನುರ್ರಿಗ –
ವಿಕಣವ, ಚಿತರಸ ೋನ, ದುಧವಷ್ವ, ದಿೋಘವಬಾಹು ಮತುತ ಅವರ
ಅನುಯಾಯಗಳಗ ಹ ೋಳದನು:

“ಪ್ರಾಕಾರಂತರಾದ ನೋವ ಲಿರೊ ಪ್ರಯತನಪ್ಟುಟ ದ ೊರೋಣನನುನ


ಹಂದಿನಂದ ರಕ್ಷ್ಸಿ. ಹಾಗ ಯೋ ಕೃತವಮವನು ಅವನ
ಬಲಚಕರವನೊನ ಶಲಾನು ಎಡ ಚಕರವನೊನ ರಕ್ಷ್ಸಲ್ಲ!”

ತ್ರರಗತವರಲ್ಲಿ ಅಳದುಳದಿದದ ಮಹಾರಥರ ಲಿರನುನ ಕೊಡ


ದುಯೋವಧನನು ದ ೊರೋಣನ ರಥದ ಮುಂಬಾಗದಲ್ಲಿ ಹ ೊೋಗುವಂತ್
ಪ್ರಚ ೊೋದಿಸಿದನು.

“ಆಚಾಯವನು ಚ ನಾನಗಿ ಪ್ರಯತ್ರನಸುತ್ರತರುವನು. ಪಾಂಡವರೊ


ಕೊಡ ಚ ನಾನಗಿ ಪ್ರಯತ್ರನಸುತ್ರತದಾದರ . ರಣದಲ್ಲಿ ಶತುರಗಳನುನ
ಸಂಹರಿಸುವ ದ ೊರೋಣನನುನ ನೋವು ಅತ್ರ ಪ್ರಯತನದಿಂದ
ರಕ್ಷ್ಸಿರಿ. ಏಕ ಂದರ ದ ೊರೋಣನ ೋ ಬಲವಾನನು. ಯುದಧದಲ್ಲಿ
ವ ೋಗದ ಕ ೈಚಳಕವುಳಳವನು. ಪ್ರಾಕರಮಿಯು. ಯುದಧದಲ್ಲಿ
ತ್ರರದಶರನೊನ ರ್ಯಸಬಲಿನು. ಇನುನ ಸ ೊೋಮಕರ ೊಂದಿಗ
ಪಾಥವರು ಯಾವ ಲ ಖ್ಕಕ ಕ? ನೋವ ಲಿ ಮಹಾರಥರೊ
ಒಟಾಟಗಿ ಬಹಳ ಪ್ರಯತನದಿಂದ ದ ೊರೋಣನನುನ ಮಹಾರಥ
786
ಪಾಂಚಾಲಾ ಧುರಷ್ಟದುಾಮನನಂದ ರಕ್ಷ್ಸಿರಿ! ಧೃಷ್ಟದುಾಮನನನುನ
ಬಿಟುಟ ಪಾಂಡವರ ಸ ೋನ ಯಲ್ಲಿ ರಣದಲ್ಲಿ ದ ೊರೋಣನನುನ
ರ್ಯಸಬಲಿ ಬ ೋರ ಯೋಧರು ಯಾರನೊನ ನಾನು ಕಾಣ !
ಭಾರದಾವರ್ನ ರಕ್ಷಣ ಯು ನಮಮಲಿರ ಕತವವಾವ ಂದು
ಭಾವಿಸಿರಿ. ಹಾಗ ನಮಿಮಂದ ರಕ್ಷ್ಸಲಪಟಟರ ಅವನು
ರಾರ್ರ ೊಂದಿಗ ಸೃಂರ್ಯರನುನ ಸಂಹರಿಸಬಲಿನು. ಹಾಗ
ಸೃಂರ್ಯರು ಎಲಿರೊ ಹತರಾದನಂತರ ರಣಭೊಮಿಯಲ್ಲಿ
ಧೃಷ್ಟದುಾಮನನನುನ ದೌರಣಿ ಅಶವತ್ಾಾಮನು ಸಂಹರಿಸುತ್ಾತನ
ಎನುನವುದರಲ್ಲಿ ಸಂಶಯವಿಲಿ. ಹಾಗ ಯೋ ರಣದಲ್ಲಿ
ಮಹಾರಥ ಕಣವನು ಅರ್ುವನನನುನ ರ್ಯಸುತ್ಾತನ .
ಕವಚಧಾರಿಯಾಗಿ ನಾನು ಯುದಧದಲ್ಲಿ ಭಿೋಮಸ ೋನನನುನ
ರ್ಯಸುತ್ ೋತ ನ . ಹೋಗ ನನನ ವಿರ್ಯವು ದಿೋಘವಕಾಲದವರ ಗೊ
ಇರುತತದ ಎಂದು ವಾಕತವಾಗುತ್ರತದ . ಆದುದರಿಂದ
ಮಹಾರಥರ ೋ! ಸಂಗಾರಮದಲ್ಲಿ ದ ೊರೋಣನನ ನೋ ರಕ್ಷ್ಸಿರಿ!”

ಹೋಗ ಹ ೋಳ ದುಯೋವಧನನು ಆ ದಾರುಣ ರಾತ್ರರಯಲ್ಲಿ ಸ ೈನಾಕ ಕ


ಆದ ೋಶಗಳನನತತನು. ಆಗ ಆ ರಾತ್ರರಯಲ್ಲಿ ವಿರ್ಯದ ಗುರಿಯನ ನೋ
ಬಯಸಿದ ಎರಡೊ ಸ ೋನ ಗಳ ಮಧ ಾ ಘೊೋರ ಯುದಧವು ನಡ ಯತು.

787
ಅರ್ುವನನು ಕೌರವ ಸ ೋನ ಯನೊನ, ಕೌರವರು ಅರ್ುವನನನೊನ
ಅನ ೊಾೋನಾರನುನ ನಾನಾ ಶಸರಗಳನುನ ಬಳಸಿ ಪ್ತೋಡಿಸಿದರು. ಯುದಧದಲ್ಲಿ
ದೌರಣಿಯು ಪಾಂಚಾಲರಾರ್ರನೊನ ಭಾರದಾವರ್ನು ಸೃಂರ್ಯರನೊನ
ಸನನತಪ್ವವ ಶರಗಳಂದ ಮುಸುಕತ್ ೊಡಗಿದರು. ಪ್ರಸಪರರನುನ
ಸಂಹರಿಸುತ್ರತದದ ಪಾಂಡು-ಪಾಂಚಾಲ ಸ ೋನ ಮತುತ ಕುರು ಸ ೋನ ಗಳಲ್ಲಿ
ಘೊೋರ ಆತವನಾದಗಳುಂಟಾದವು. ಈಗಿನವರಾಗಲ್ಲಯ
ಪ್ೊವವರ್ರಾಗಲ್ಲೋ ಅಂತಹ ಯುದಧವನುನ ಕಂಡಿರಲ್ಲಲಿ ಕ ೋಳರಲ್ಲಲಿ.
ಅಂತಹ ಮಹಾಭಯಂಕರ ಯುದಧವು ಆ ರಾತ್ರರ ನಡ ಯತು.

ಆ ರೌದರ ಸವವಭೊತಕ್ಷಯಕರ ರಾತ್ರರಯುದಧವು ನಡ ಯುತ್ರತರಲು


ಯುಧಿಷಿಠರನು ಪಾಂಡವ-ಪಾಂಚಾಲ-ಸ ೊೋಮಕರನುನದ ದೋಶ್ಸಿ
“ದ ೊರೋಣನನ ನೋ ಸಂಹರಿಸುವ ಉದ ದೋಶದಿಂದ ಹ ೊೋಗಿ ಆಕರಮಣ
ಮಾಡಿ!” ಎಂದು ಹ ೋಳದನು. ರಾರ್ನ ಆ ಮಾತುಗಳಂತ್ ಪಾಂಚಾಲ-
ಸ ೊೋಮಕರು ಭ ೈರವ ಗರ್ವನ ಯನುನ ಗಜವಸುತ್ಾತ ದ ೊರೋಣನನ ನೋ
ಆಕರಮಣಿಸಿದರು. ಪ್ರತ್ರಯಾಗಿ ಗಜವಸುತ್ಾತ ಕ ೊೋಪ್ದಿಂದ ಕೌರವರು
ಅವರನುನ ಎದುರಿಸಿ ಯಥಾಶಕಿತಯಾಗಿ, ಯಥ ೊೋತ್ಾಿಹದಿಂದ ಮತುತ
ಯಥಾಸತತವದ ೊಂದಿಗ ರಣದಲ್ಲಿ ಯುದಧಮಾಡಿದರು.

ಸಂಹರಿಸಲು ದ ೊರೋಣನ ಕಡ ಬರುತ್ರತದದ ಯುಧಿಷಿಠರನನುನ ಮದಿಸಿದ

788
ಆನ ಯಂದನುನ ಇನ ೊನಂದು ಮದಿಸಿದ ಆನ ಯು ತಡ ಯುವಂತ್
ಹಾದಿವಕಾ ಕೃತವಮವನು ತಡ ದು ಆಕರಮಣಿಸಿದನು. ಸುತತಲೊ ಶರಗಳ
ಮಳ ಯನುನ ಸುರಿಸುತ್ರತದದ ಶ ೈನ ೋಯ ಸಾತಾಕಿಯನುನ ಸಂಗಾರಮದ
ನಡುವಿನಲ್ಲಿ ಕೌರವ ಭೊರಿಯು ಎದುರಿಸಿದನು. ದ ೊರೋಣನ
ಬಳಹ ೊೋಗಲು ಬರುತ್ರತದದ ಸಹದ ೋವನನುನ ಕಣವನು ತಡ ದನು.
ಬಾಯಕಳ ದ ಅಂತಕನಂತ್ ಬರುತ್ರತದದ ಮತುತ ಮೃತುಾವಂತ್
ಬ ಳಗುತ್ರತದದ ಭಿೋಮಸ ೋನನನುನ ಸವಯಂ ದುಯೋವಧನನ ೋ ಯುದಧದಲ್ಲಿ
ಎದುರಿಸಿದನು. ಸವವಯುದಧವಿಶಾರದ ನಕುಲನನುನ ತವರ ಮಾಡಿ
ಶಕುನಯು ತಡ ದನು. ರಥದಲ್ಲಿ ಮುಂದುವರ ದು ಬರುತ್ರತದದ
ಶ್ಖ್ಂಡಿಯನುನ ಕೃಪ್ನು ತಡ ದನು. ನವಿಲ್ಲನ ಬಣಣದ ಕುದುರ ಗಳನುನ
ಕಟ್ಟಟದ ರಥದಲ್ಲಿ ಬರುತ್ರತದದ ಪ್ರತ್ರವಿಂದಾನನುನ ದುಃಶಾಸನನು ತಡ ದನು.
ಬರುತ್ರತದದ ಘಟ ೊೋತಕಚನನುನ ತಂದ ಯ ಮಾನವನುನ ಕಾಯುತ್ಾತ
ಅಶವತ್ಾಾಮನು ಎದುರಿಸಿ ಯುದಧಮಾಡಿದನು. ದ ೊರೋಣನನುನ ತಲುಪ್ಲು
ಪ್ರಯತ್ರನಸುತ್ರತದದ ಮಹಾರಥ ದುರಪ್ದನನುನ, ಅವನ ಸ ೋನ
ಅನುಯಾಯಗಳ ಂದಿಗ ವೃಷ್ಸ ೋನನು ತಡ ದನು. ದ ೊರೋಣನ ಸಾವನುನ
ಬಯಸಿ ಬರುತ್ರತದದ ವಿರಾಟನನುನ ಶಲಾನು ತಡ ದನು. ಶರಗಳಂದ
ದ ೊರೋಣನನುನ ವಧಿಸಲು ಬಯಸಿ ರಭಸದಿಂದ ರಣದಲ್ಲಿ ಬರುತ್ರತರುವ
ನಕುಲನ ಮಗ ಶತ್ಾನೋಕನನುನ ಚಿತರಸ ೋನನು ತಡ ಹಡಿದನು.

789
ಧಾವಿಸಿಬರುತ್ರತದದ ಅರ್ುವನನನುನ ರಾಕ್ಷಸ ೋಂದರ ಅಲಂಬುಸನು
ತಡ ದನು. ಹಾಗ ಯೋ ರಣದಲ್ಲಿ ಶತುರಗಳನುನ ಸಂಹರಿಸುತ್ರತದದ
ದ ೊರೋಣನನುನ ಧೃಷ್ಟದುಾಮನನು ತಡ ದನು. ಹಾಗ ಒಟಾಟಗಿ ಬರುತ್ರತದದ
ಪಾಂಡುಪ್ುತರ ಮಹಾರಥರನುನ ಕೌರವ ರಥಿಗಳು ಬಹಳ ತ್ ೋರ್ಸಿಿನಂದ
ತಡ ದರು.

ಆ ಮಹಾಯುದಧದಲ್ಲಿ ತಕ್ಷಣವ ೋ ನೊರಾರು ಸಹಸಾರರು


ಗಜಾರ ೊೋಹಗಳು ಅನ ೋಕ ಗಜಾರ ೊೋಹಗಳನುನ ಎದುರಿಸಿ
ಯುದಧಮಾಡುತ್ರತರುವುದು ಕಂಡುಬಂದಿತು. ಆ ರಾತ್ರರಯಲ್ಲಿ
ಪ್ರಸಪರರನುನ ಆಕರಮಣಿಸುತ್ರತದದ ಕುದುರ ಗಳು ರ ಕ ಕಗಳುಳಳ ಪ್ವವತಗಳು
ವ ೋಗದಿಂದ ಚಲ್ಲಸುತ್ರತರುವಂತ್ ತ್ ೊೋರುತ್ರತದದವು. ಅಶಾವರ ೊೋಹಗಳು
ಅಶಾವರ ೊೋಹಗಳ ಡನ ಪಾರಸ-ಶಕಿತ-ಋಷಿಟಗಳನುನ ಹಡಿದು
ಗಜವಸುತ್ಾತ ಪ್ರತ್ ಾೋಕ ಪ್ರತ್ ಾೋಕವಾಗಿ ಎದುರಿಸಿ ಯುದಧಮಾಡಿದರು. ಅಲ್ಲಿ
ಅನ ೋಕ ಪ್ದಾತ್ರಗಳು ಗದ -ಮುಸಲ ಮತುತ ನಾನಾ ಶಸರಗಳಂದ ಗುಂಪ್ು
ಗುಂಪಾಗಿ ಪ್ರಸಪರರನುನ ಎದುರಿಸಿ ಯುದಧಮಾಡತ್ ೊಡಗಿದರು.

ಯುಧಿಷಿಠರ-ಕೃತವಮವರ ಯುದಧ
ಕೃತವಮವನಾದರ ೊೋ ಉಕಿಕಬರುತ್ರತರುವ ಸಾಗರವನುನ ದಡವು
ತಡ ಯುವಂತ್ ಸಂಕುರದಧನಾಗಿ ಧಮವಪ್ುತರ ಯುಧಿಷಿಠರನನುನ ತಡ ದನು.

790
ಯುಧಿಷಿಠರನಾದರ ೊೋ ಹಾದಿವಕಾನನುನ ಐದು ಆಶುಗಗಳಂದ ಮತುತ
ಪ್ುನಃ ಇಪ್ಪತುತ ಬಾಣಗಳಂದ ಹ ೊಡ ದು “ನಲುಿ! ನಲುಿ!” ಎಂದು
ಹ ೋಳದನು. ಕೃತವಮವನಾದರ ೊೋ ಸಂಕುರದಧನಾಗಿ ಧಮವಪ್ುತರನ
ಧನುಸಿನುನ ಭಲಿದಿಂದ ತುಂಡರಿಸಿ ಅವನನುನ ಏಳು ಭಲಿಗಳಂದ
ಹ ೊಡ ದನು. ಆಗ ಯುಧಿಷಿಠರನು ಇನ ೊನಂದು ಧನುಸಿನುನ
ತ್ ಗ ದುಕ ೊಂಡು ಹತುತ ಬಾಣಗಳಂದ ಹಾದಿವಕಾನ ಎದ ಗ ಹ ೊಡ ದನು.
ಧಮವಪ್ುತರನಂದ ಹ ೊಡ ಯಲಪಟಟ ಕೃತವಮವನಾದರ ೊೋ ರಣದಲ್ಲಿ
ನಡುಗಿದನು ಮತುತ ರ ೊೋಷ್ದಿಂದ ಅವನನುನ ಏಳು ಶರಗಳಂದ
ಹ ೊಡ ದನು. ಯುಧಿಷಿಠರನು ಅವನ ಧನುಸಿನುನ ಕತತರಿಸಿ,
ಹಸಾತವಾಪ್ವನುನ ಕಳಚುವಂತ್ ಮಾಡಿ, ಅವನ ಮೋಲ ಐದು ಶ್ಲಾಶ್ತ
ನಶ್ತ ಬಾಣಗಳನುನ ಪ್ರಯೋಗಿಸಿದನು. ಆ ಉಗರ ಬಾಣಗಳು
ಕೃತವಮವನ ಬಂಗಾರದ ಕವಚವನುನ ಸಿೋಳ ಸಪ್ವವು ಬಿಲವನುನ
ಪ್ರವ ೋಶ್ಸುವಂತ್ ಧರಣಿಯನುನ ಕ ೊರ ದು ಪ್ರವ ೋಶ್ಸಿತು. ರ ಪ ಪ
ಹ ೊಡ ಯುವುದರ ೊಳಗ ಕೃತವಮವನು ಇನ ೊನಂದು ಧನುಸಿನುನ
ತ್ ಗ ದುಕ ೊಂಡು ಪಾಂಡವ ಯುಧಿಷಿಠರನನುನ ಅರವತುತ
ಬಾಣಗಳಂದಲೊ ಅವನ ಸಾರಥಿಯನುನ ಒಂಬತುತ ಬಾಣಗಳಂದಲೊ
ಹ ೊಡ ದನು. ಆಗ ಪಾಂಡವನು ತನನ ಧನುಸಿನುನ ರಥದಲ್ಲಿರಿಸಿ
ಸಪ್ವದಂತ್ರದದ ಶಕಾಾಯುಧವನುನ ಕೃತವಮವನ ಮೋಲ ಎಸ ದನು.

791
ಪಾಂಡವನಂದ ಪ್ರಯೋಗಿಸಲಪಟಟ ಬಂಗಾರದ ಚಿತರಗಳದದ ಆ ಮಹಾ
ಶಕಿತಯು ಕೃತವಮವನ ಬಲತ್ ೊೋಳನುನ ಭ ೋದಿಸಿ ಭೊಮಿಯನುನ
ಪ್ರವ ೋಶ್ಸಿತು. ಅಷ ಟೋ ಸಮಯದಲ್ಲಿ ಪಾಥವನು ಪ್ುನಃ ಧನುಸಿನುನ
ಹಡಿದು ಸನನತಪ್ವವ ಶರಗಳಂದ ಹಾದಿವಕಾನನುನ ಮುಚಿಿದನು. ಆಗ
ಸಮರ ಶೂರ ಕೃತವಮವನು ನಮಿಷಾಧವದಲ್ಲಿ ಯುಧಿಷಿಠರನನುನ ಅಶವ-
ಸೊತರಹತನನಾನಗಿ ಮಾಡಿದನು. ಆಗ ಜ ಾೋಷ್ಠ ಪಾಂಡವನು ಖ್ಡಗ
ಗುರಾಣಿಗಳನುನ ತ್ ಗ ದುಕ ೊಳಳಲು ಅವುಗಳನುನ ಕೊಡ ರಣದಲ್ಲಿ
ಮಾಧವನು ನಶ್ತಬಾಣಗಳಂದ ಕತತರಿಸಿದನು. ಆಗ ತಕ್ಷಣವ ೋ
ಯುಧಿಷಿಠರನು ಸಮರದಲ್ಲಿ ಸವಣವದಂಡದ ದುರಾಸದ ತ್ ೊೋಮರವನುನ
ಹಡಿದು ಅದನುನ ಹಾದಿವಕಾನ ಮೋಲ ಎಸ ದನು. ಧಮವರಾರ್ನಂದ
ಹ ೊರಟು ತನನ ಮೋಲ ಒಮಮಲ ೋ ಬಿೋಳುತ್ರತದದ ಅದನುನ ಹಾದಿವಕಾನು
ಮುಗುಳನಗುತ್ಾತ ಎರಡಾಗಿ ಕತತರಿಸಿದನು. ಅನಂತರ ನೊರಾರು
ಶರಗಳಂದ ಧಮವಪ್ುತರನನುನ ಮುಚಿಿ, ಸಂಕುರದಧನಾಗಿ ತ್ರೋಕ್ಷ್ಣ
ಶರಗಳಂದ ಅವನ ಕವಚವನೊನ ಸಿೋಳದನು. ಹಾದಿವಕಾನ ಶರಗಳಂದ
ತುಂಡಾದ ಆ ಮಹಾತಮನ ಕವಚವು ತುಂಡು ತುಂಡಾಗಿ ಆಕಾಶದಿಂದ
ನಕ್ಷತರಗಳು ಉದುರುವಂತ್ ರಣದಲ್ಲಿ ಉದುರಿ ಬಿದಿದತು. ಹಾಗ
ಧನುಸಿನುನ ಕತತರಿಸಿಕ ೊಂಡು, ವಿರಥನಾಗಿ, ಕವಚವನುನ
ತುಂಡರಿಸಿಕ ೊಂಡು, ಶರಗಳಂದ ಗಾಯಗ ೊಂಡು ಯುಧಿಷಿಠರನು

792
ತಕ್ಷಣವ ೋ ರಣಭೊಮಿಯಂದ ಪ್ಲಾಯನಮಾಡಿದನು. ಹೋಗ
ಧಮವಪ್ುತರ ಯುಧಿಷಿಠರನನುನ ಪ್ರಾರ್ಯಗ ೊಳಸಿ ಕೃತವಮವನು
ದ ೊರೋಣನ ರಥಚಕರದ ರಕ್ಷಣ ಯಲ್ಲಿ ನರತನಾದನು.

ಸಾತಾಕಿಯಂದ ಭೊರಿಯ ವಧ
ಮುಂದುವರ ದು ಬರುತ್ರತರುವ ಸಾತಾಕಿಯನುನ ಆನ ಯಂದನುನ
ತಡ ಹಡಿಯುವಂತ್ ಸಮರದಲ್ಲಿ ಭೊರಿಯು ತಡ ದು
ಯುದಧಮಾಡಿದನು. ಆಗ ಕುರದಧ ಸಾತಾಕಿಯು ಐದು ನಶ್ತ ಶರಗಳಂದ
ಭೊರಿಯ ಹೃದಯದಲ್ಲಿ ಪ್ರಯೋಗಿಸಲು, ಅಲ್ಲಿಂದ ರಕತವು
ಧಾರಾಕಾರವಾಗಿ ಸುರಿಯತ್ ೊಡಗಿತು. ಹಾಗ ಯೋ ಯುದಧದಲ್ಲಿ ಕೌರವ
ಭೊರಿಯೊ ಕೊಡ ಶ ೈನ ೋಯನ ಭುಜಾಂತರದಲ್ಲಿ ಹತುತ ತ್ರೋಕ್ಷ್ಣ
ವಿಶ್ಖ್ಗಳಂದ ಹ ೊಡ ದನು. ಅವರಿಬಬರೊ ಕ ೊರೋಧದಿಂದ
ಕ ಂಗಣುಣಗಳುಳಳವರಾಗಿ ಧನುಸುಿಗಳನುನ ಟ ೋಂಕರಿಸುತ್ಾತ ಶರಗಳಂದ
ಅನ ೊಾೋನಾರನುನ ಗಾಯಗ ೊಳಸಿದರು. ಯಮಾಂತಕರಂತ್ ಕುರದಧರಾಗಿದದ
ಅವರಿಬಬರ ನಡುವಿನ ಸಾಯಕಗಳ ಶರವೃಷಿಟಯು
ಸುದಾರುಣವಾಗಿತುತ. ಅವರಿಬಬರೊ ಅನ ೊಾೋನಾರನುನ ಸಮರದಲ್ಲಿ
ಶರಗಳಂದ ಮುಚಿಿ ನಂತರು. ಮುಹೊತವಕಾಲ ಆ ಯುದಧವು
ಸಮರೊಪ್ವಾಗಿದಿದತು. ಆಗ ಸಮರದಲ್ಲಿ ಕುರದಧನಾದ ಶ ೈನ ೋಯನು

793
ನಗುತ್ಾತ ಮಹಾತಮ ಕೌರವನ ಧನುಸಿನುನ ಕತತರಿಸಿದನು. ಅವನ
ಧನುಸಿನುನ ತುಂಡರಿಸಿದ ನಂತರ ತಕ್ಷಣವ ೋ ಒಂಭತುತ ನಶ್ತ
ಶರಗಳಂದ ಅವನ ಹೃದಯಕ ಕ ಹ ೊಡ ದು ನಲುಿನಲ ಿಂದು ಕೊಗಿದನು.
ಹಾಗ ಶತುರವಿನಂದ ಅತ್ರ ಬಲವಾಗಿ ಹ ೊಡ ಯಲಪಟಟ ಆ ಶತುರತ್ಾಪ್ನ
ಭೊರಿಯು ಇನ ೊನಂದು ಧನುಸಿನುನ ಎತ್ರತಕ ೊಂಡು ಸಾತವತನನುನ
ಪ್ರತ್ರಯಾಗಿ ಹ ೊಡ ದನು. ಅವನು ಸಾತವತನನುನ ಮೊರು ಬಾಣಗಳಂದ
ಹ ೊಡ ದು ತ್ರೋಕ್ಷ್ಣ ಭಲಿದಿಂದ ಅವನ ಧನುಸಿನುನ ಕತತರಿಸಿ ನಕಕನು.
ಧನುಸುಿ ತುಂಡಾಗಲು ಕ ೊರೋಧಮೊಚಿವತ ಸಾತಾಕಿಯು ಅವನ ಎದ ಗ
ಗುರಿಯಟುಟ ಮಹಾವ ೋಗವುಳಳ ಶಕಿತಯನುನ ಪ್ರಯೋಗಿಸಿದನು.

ಆ ಶಕಿತಯಂದ ಭಿನಾನಂಗನಾದ ಭೊರಿಯು ಉರಿಯುತ್ರತರುವ ಕಿರಣಗಳ


ಲ ೊೋಹತ್ಾಂಗ ಅಂಗಾರಕನು ಆಕಾಶದಿಂದ ಬಿೋಳುವಂತ್ ರಥದಿಂದ
ಕ ಳಗ ಬಿದದನು. ರಣಾಂಗಣದಲ್ಲಿ ಶೂರ ಭೊರಿಯು ಹತನಾದುದನುನ
ನ ೊೋಡಿ ಮಹಾರಥ ಅಶವತ್ಾಾಮನು ವ ೋಗದಿಂದ ಶ ೈನ ೋಯನ ಕಡ
ಧಾವಿಸಿ ಬಂದು ಮೋಡಗಳು ಮೋರುಪ್ವವತದ ಮೋಲ
ಮಳ ಗರ ಯುವಂತ್ ಸಾತಾಕಿಯ ಮೋಲ ಶರೌಘಗಳ ಮಳ ಗರ ದನು.

ಘಟ ೊೋತಕಚ-ಅಶವತ್ಾಾಮರ ಯುದಧ
ಅಶವತ್ಾಾಮನು ಶ ೈನ ೋಯನ ರಥದಕಡ ಅವಸರದಿಂದ

794
ಹ ೊೋಗುತ್ರತರುವುದನುನ ನ ೊೋಡಿ ಮಹಾರಥ ಘಟ ೊೋತಕಚನು
ಸಿಂಹನಾದಗ ೈಯುತ್ಾತ ಅಶವತ್ಾಾಮನಗ ಹ ೋಳದನು:

“ದ ೊರೋಣಪ್ುತರ! ನಲುಿ ನಲುಿ! ನನನಂದ ಜೋವಂತವಾಗಿ


ಹ ೊೋಗಲಾರ ! ಇಂದು ನಾನು ನನನನುನ ಸಕಂದನು ಮಹಷ್ನನುನ
ಸಂಹರಿಸಿದಂತ್ ಸಂಹರಿಸುತ್ ೋತ ನ . ಇಂದು ರಣಾಂಗಣದಲ್ಲಿ
ಯುದದದಲ್ಲಿ ನನಗಿರುವ ಶರದ ಧಯನುನ ನಾಶಗ ೊಳಸುತ್ ೋತ ನ !”

ರ ೊೋಷ್ದಿಂದ ಕ ಂಗಣಣನಾಗಿದದ ಪ್ರವಿೋರಹ ರಾಕ್ಷಸನು ಹೋಗ ಹ ೋಳ


ಕುರದಧ ಕ ೋಸರಿಯು ಗಜ ೋಂದರನನುನ ಹ ೋಗ ೊೋ ಹಾಗ ದೌರಣಿಯನುನ
ಆಕರಮಣಿಸಿದನು. ಮೋಡಗಳ ಮಳ ಯಂತ್ ರಥದ ಅಚುಿಗಳ ಗಾತರದ
ಬಾಣಗಳ ಮಳ ಯನುನ ಘಟ ೊೋತಕಚನು ದೌರಣಿಯ ಮೋಲ ಸುರಿಸಿದನು.
ಮೋಲ ಬಿೋಳುತ್ರತರುವ ಆ ಶರವೃಷಿಟಯನುನ ದೌರಣಿಯು ಅಲಿಗಳ ಯುತ್ಾತ
ಸಮರದಲ್ಲಿ ತಕ್ಷಣವ ೋ ಸಪ್ವಗಳ ವಿಷ್ದಂತ್ರರುವ ಶರಗಳಂದ
ನಾಶಗ ೊಳಸಿದನು. ಅನಂತರ ಆ ಅಶವತ್ಾಾಮನು ನೊರು
ಮಮವಭ ೋದಿೋ ತ್ರೋಕ್ಷ್ಣ ಆಶುಗ ಶರಗಳಂದ ರಾಕ್ಷಸ ೋಂದರ
ಘಟ ೊೋತಕಚನನುನ ಮುಚಿಿದನು. ಹಾಗ ರಣಮೊಧವನಯಲ್ಲಿ
ಶರಗಳಂದ ಚುಚಿಲಪಟಟ ರಾಕ್ಷಸನು ಮುಳುಳಹಂದಿಯಂತ್ ಯೋ
ಪ್ರಕಾಶ್ಸಿದನು. ಆಗ ಕ ೊರೋಧಸಮಾವಿಷ್ಟ ಭ ೈಮಸ ೋನಯು

795
ವಜಾರಯುಧದ ಮತುತ ಸಿಡಿಲ್ಲನ ಪ್ರಭ ಗ ಸಮಾನ ಪ್ರಭ ಯುಳಿ ಉಗರ
ಕ್ಷುರಪ್ರ, ಅಧವಚಂದರ, ನಾರಾಚ, ಶ್ಲ್ಲೋಮುಖ್, ಮರಾಹಕಣವ,
ನಾಲ್ಲೋಕ ಮತುತ ವಿಕಣವ ಇವ ೋ ಮದಲಾದ ಬಾಣಗಳಂದ
ದೌರಣಿಯನುನ ಬಹಳವಾಗಿ ಗಾಯಗ ೊಳಸಿದನು. ಮಹಾತ್ ೋರ್ಸಿವ
ದೌರಣಿಯು ಸವಲಪವೂ ವಾಥಿತನಾಗದ ೋ ಕುರದಧನಾಗಿ ಸಿಡಿಲ್ಲನಂತ್
ಘೊೋರಶಬಧಮಾಡುತ್ಾತ ತನನ ಮೋಲ ಬಿೋಳುತ್ರತದದ ಸಹಸಲಸಾಧಾ ಆ
ಅತುಲ ಶಸರವೃಷಿಟಯನುನ ಮಂತ್ರರಸಿದ ದಿವಾಾಸರಗಳಂದ ಕೊಡಿದ
ಘೊೋರ ಶರಗಳಂದ ಚಂಡಮಾರುತವು ಮೋಡಗಳನುನ ಹ ೋಗ ೊೋ ಹಾಗ
ನಾಶಗ ೊಳಸಿದನು. ಆಗ ಅಂತರಿಕ್ಷದಲ್ಲಿ ಬಾಣಗಳ ಸಂಗಾರಮವ ೋ
ನಡ ಯುತ್ರತದ ಯೋ ಎಂದು ಅನನಸುತ್ರತತುತ. ಆ ಘೊೋರದೃಶಾವು
ಯೋಧರ ಹಷ್ವವನುನ ಹ ಚಿಿಸುತ್ರತತುತ. ಅಸರಗಳ ಪ್ರಸಪರ
ಸಂಘಷ್ವಣ ಯಂದ ಹುಟ್ಟಟದ ಕಿಡಿಗಳಂದ ವಾಾಪ್ತವಾದ ಆಕಾಶವು
ಸಾಯಂಕಾಲ ಮಿಂಚುಹುಳುಗಳಂದ ವಾಾಪ್ತವಾಗಿರುವಂತ್
ತ್ ೊೋರುತ್ರತತುತ.

ದೌರಣಿಯು ಮಾಗವಣಗಳ ರಾಶ್ಯಂದ ಎಲಿ ದಿಕುಕಗಳನೊನ ಮುಚಿಿ,


ರಾಕ್ಷಸನನೊನ ಮುಚಿಿದನು. ಆಗ ಆ ಗಾಢ ರಾತ್ರರಯಲ್ಲಿ ರಣದಲ್ಲಿ
ದೌರಣಿ-ರಾಕ್ಷಸರ ನಡುವ ಶಕರ-ಪ್ರಹಾರದರ ನಡುವ ನಡ ದಂತ್

796
ಯುದಧವು ನಡ ಯತು. ಘಟ ೊೋತಕಚನು ಸಂಕುರದಧನಾಗಿ ಕಾಲರ್ವಲನ
ಪ್ರಕಾಶವುಳಳ ಹತುತ ಬಾಣಗಳಂದ ದೌರಣಿಯ ಎದ ಗ ಹ ೊಡ ದನು.
ರಾಕ್ಷಸನ ಆ ಉದದ ಬಾಣಗಳಂದ ಗಾಯಗ ೊಂಡ ಮಹಾಬಲ
ದೌರಣಿಯು ಚಂಡಮಾರುತಕ ಕ ಸಿಲುಕಿದ ವೃಕ್ಷದಂತ್ ಅಳಾಳಡಿ
ಹ ೊೋದನು. ಅವನು ಮೊರ್ ವಹ ೊಂದಿ ಧವರ್ದಂಡವನುನ ಹಡಿದು
ಕುಳತನು. ಆಗ ಕೌರವ ಸ ೈನಾದಲ್ಲಿ ಎಲಿರೊ ಹಾಹಾಕಾರಮಾಡಿದರು.
ಅವರ ಲಿರೊ ಅವನು ಹತನಾದನ ಂದ ೋ ಅಂದುಕ ೊಂಡರು. ಯುದಧದಲ್ಲಿ
ಅಶವತ್ಾಾಮನ ಆ ಅವಸ ಾಯನುನ ನ ೊೋಡಿ ಪಾಂಚಾಲರು ಮತುತ
ಸೃಂರ್ಯರು ಸಿಂಹನಾದಗ ೈದರು.

ಸವಲಪಹ ೊತ್ರತನಲ್ಲಿಯೋ ಎಚ ಿತತ ಮಹಾಬಲ ಅಶವತ್ಾಾಮನು


ಎಡಗ ೈಯಂದ ಧನುಸಿನುನ ಮಿೋಟ್ಟ ಧನುಸಿನುನ ಆಕಣಾವಂತವಾಗಿ
ಸ ಳ ದು ಯಮದಂಡದಂತ್ರರುವ ಘೊೋರ ಉತತಮ ಶರವನುನ
ಘಟ ೊೋತಕಚನ ಮೋಲ ಪ್ರಯೋಗಿಸಿದನು. ಪ್ುಂಖ್ಗಳುಳಳ ಆ ಉಗರ
ಉತತಮ ಶರವು ರಾಕ್ಷಸನ ಹೃದಯವನುನ ಭ ೋದಿಸಿ ವಸುಧ ಯನುನ
ಸ ೋರಿತು. ದೌರಣಿಯಂದ ಅತ್ರಯಾಗಿ ಗಾಯಗ ೊಂಡ ರಾಕ್ಷಸ ೋಂದರನು
ರಥದಲ್ಲಿಯೋ ಕುಸಿದು ಕುಳತುಕ ೊಂಡನು. ಹ ೈಡಿಂಬನು
ವಿಮೊಢನಾಗಿದುದದನುನ ಕಂಡು ಅವನ ಸಾರಥಿಯು ತಕ್ಷಣವ ೋ

797
ಗಾಬರಿಗ ೊಂಡು ಅವನನುನ ದೌರಣಿಯ ಸಮಿೋಪ್ದಿಂದ ದೊರಕ ಕ
ಕ ೊಂಡ ೊಯದನು. ಹಾಗ ಸಮರದಲ್ಲಿ ರಾಕ್ಷಸ ೋಂದರ ಘಟ ೊೋತಕಚನನುನ
ಗಾಯಗ ೊಳಸಿ ದ ೊರೋಣಪ್ುತರನು ಜ ೊೋರಾಗಿ ಗಜವಸಿದನು. ಕೌರವ
ಸವವಯೋಧರಿಂದ ಪ್ರಶಂಸಿಸಲಪಟಟ ಅಶವತ್ಾಾಮನ ಮುಖ್ವು
ಮಧಾಾಹನದ ಭಾಸಕರನಂತ್ ಬ ಳಗಿತು.

ಭಿೋಮ-ದುಯೋವಧನರ ಯುದಧ
ಭಾರದಾವರ್ನ ರಥದ ಬಳ ಯುದಧಮಾಡುತ್ರತದದ ಭಿೋಮಸ ೋನನನುನ
ಸವಯಂ ರಾಜಾ ದುಯೋವಧನನು ನಶ್ತ ಶರಗಳಂದ ಎದುರಿಸಿದನು.
ಭಿೋಮಸ ೋನನು ಅವನನುನ ಒಂಭತುತ ಶರಗಳಂದ ಹ ೊಡ ಯಲು,
ದುಯೋವಧನನೊ ಕೊಡ ಇಪ್ಪತುತ ಬಾಣಗಳಂದ ಅವನನುನ
ಪ್ರತ್ರಯಾಗಿ ಹ ೊಡ ದನು. ರಣಭೊಮಿಯಲ್ಲಿ ಸಾಯಕಗಳಂದ
ಮುಚಿಿಹ ೊೋಗಿದದ ಅವರಿಬಬರೊ ಆಕಾಶದಲ್ಲಿ ಮೋಘಗಳಂದ
ಮುಚಿಲಪಟಟ ಸೊಯವ-ಚಂದರರಂತ್ ಕಾಣುತ್ರತದದರು. ಆಗ
ದುಯೋವಧನನು ಭಿೋಮನನುನ ಐದು ಪ್ತ್ರರಗಳಂದ ಹ ೊಡ ದು ನಲುಿ
ನಲ ಿಂದು ಹ ೋಳದನು. ಭಿೋಮನು ಅವನ ಧನುಸುಿ ಧವರ್ಗಳನುನ
ಒಂಬತುತ ಬಾಣಗಳಂದ ತುಂಡರಿಸಿ ಆ ಕೌರವಶ ರೋಷ್ಠನನುನ ತ್ ೊಂಭತುತ
ನತಪ್ವವಣಗಳಂದ ಗಾಯಗ ೊಳಸಿದನು. ಆಗ ಕುರದಧ

798
ದುಯೋವಧನನು ಭಿೋಮಸ ೋನನ ಮೋಲ ಸವವಧನವಗಳ
ನ ೊೋಡುತ್ರತರುವಂತ್ ಬಾಣಗಳನುನ ಪ್ರಯೋಗಿಸಿದನು. ದುಯೋವಧನನು
ಬಿಟಟ ಆ ಶರಗಳನುನ ನಾಶಗ ೊಳಸಿ ಭಿೋಮಸ ೋನನು ಕೌರವನ ಮೋಲ
ಇಪ್ಪತ್ ೈದು ಕ್ಷುದರಕಗಳನುನ ಪ್ರಯೋಗಿಸಿದನು. ದುಯೋವಧನನಾದರ ೊೋ
ಸಂಕುರದಧನಾಗಿ ಕ್ಷುರಪ್ರದಿಂದ ಭಿೋಮಸ ೋನನ ಧನುಸಿನುನ ತುಂಡರಿಸಿ
ಹತತರಿಂದ ಅವನನುನ ಹ ೊಡ ದನು. ಆಗ ಮಹಾಬಲ ಭಿೋಮಸ ೋನನು
ಇನ ೊನಂದು ಧನುಸಿನುನ ತ್ ಗ ದುಕ ೊಂಡು ತಕ್ಷಣವ ೋ ಏಳು ನಶ್ತ
ಶರಗಳಂದ ನೃಪ್ತ್ರಯನುನ ಹ ೊಡ ದನು. ಆಗ ಲಘುಹಸತ
ದುಯೋವಧನನು ಅವನ ಆ ಧನುಸಿನೊನ ಬ ೋಗನ ಕತತರಿಸಿದನು.
ಹಾಗ ಯೋ ಮದ ೊೋತಕಟ, ದುರ್ಯಣಧನನು ಭಿೋಮನ ಎರಡನ ಯ,
ಮೊರನ ಯ, ನಾಲಕನ ಯ ಮತುತ ಐದನ ಯ ಧನುಸುಿಗಳನೊನ
ಕ್ಷಣಮಾತರದಲ್ಲಿ ಕತತರಿಸಿದನು.

ಹಾಗ ತನನ ಧನುನಸಿನುನ ಪ್ುನಃ ಪ್ುನಃ ತುಂಡರಿಸುತ್ರತರಲು


ಭಿೋಮಸ ೋನನು ಸಂಪ್ೊಣವವಾಗಿ ಉಕಿಕನಂದ ಮಾಡಲಪಟ್ಟಟದದ ಶುಭ
ಶಕಿತಯನುನ ದುಯೋವಧನನ ಮೋಲ ಎಸ ದನು. ಆ ಶಕಿತಯು ಬಂದು
ತಲುಪ್ುವುದರ ೊಳಗ ೋ ಭಿೋಮ ಮತುತ ಸವವಲ ೊೋಕಗಳ
ನ ೊೋಡುತ್ರತರುವಂತ್ ಯೋ ಮಹಾತಮ ಕೌರವನು ಅದನುನ ಮೊರು

799
ಭಾಗಗಳಾಗಿ ತುಂಡರಿಸಿದನು. ಆಗ ಭಿೋಮನು ಮಹಾಪ್ರಭ ಯುಳಳ
ಭಾರ ಗದ ಯನುನ ವ ೋಗದಿಂದ ದುಯೋವಧನನ ರಥದ ಮೋಲ
ಎಸ ದನು. ಆಗ ಆ ಭಾರ ಗದ ಯು ಒಮಮಲ ೋ ದುಯೋವಧನನ
ವಾಹನ ಮತುತ ಸಾರಥಿಯನುನ ಧವಂಸಮಾಡಿತು.
ದುರ್ಯಣಧನನಾದರೊಯ ಆ ರಥದಿಂದ ಕ ಳಕ ಕ ಹಾರಿ ಒಮಮಲ ೋ
ನಂದಕನ ರಥಕ ಕ ಹಾರಿದನು. ಆಗ ಮಹಾರಥ ದುಯೋವಧನನು
ಹತನಾದನ ಂದು ತ್ರಳದು ಭಿೋಮನು ಕೌರವರನುನ ಬ ದರಿಸುತ್ಾತ ಮಹಾ
ಸಿಂಹನಾದವನುನ ಮಾಡಿದನು. ಕೌರವ ಸ ೈನಕರು ಕೊಡ ನೃಪ್ನು
ಹತನಾದನ ಂದ ೋ ಅಂದುಕ ೊಂಡರು. ಎಲಿ ಕಡ ಎಲಿರೊ ಹಾ ಹಾ
ಕಾರಮಾಡಿದರು.

ಆ ಎಲಿ ನಡುಗುತ್ರತದದ ಸವವಯೋಧರ ನನಾದವನುನ ಕ ೋಳ, ಮಹಾತಮ


ಭಿೋಮಸ ೋನನ ನಾದವನೊನ ಕ ೋಳ ರಾಜಾ ಯುಧಿಷಿಠರನೊ ಕೊಡ
ಸುಯೋಧನನು ಹತನಾದನ ಂದ ೋ ತ್ರಳದು ವ ೋಗವಾಗಿ ಪಾಥವ
ವೃಕ ೊೋದರನದದಲ್ಲಿಗ ಧಾವಿಸಿದನು. ದ ೊರೋಣನ ೊಡನ ಯೋ
ಯುದಧಮಾಡಬ ೋಕ ಂದು ಪಾಂಚಾಲರು, ಕ ೋಕಯರು, ಮತಿಯರು ಮತುತ
ಸೃಂರ್ಯರು ಸವವ ಪ್ರಯತನಗಳನೊನ ಮಾಡುತ್ರತದದರು. ಆ ಘೊೋರ
ಕತತಲ ಯಲ್ಲಿ ಪ್ರಸಪರರನುನ ಸಂಹರಿಸುವುದರಲ್ಲಿ ಮಗನರಾಗಿದದ ದ ೊರೋಣ

800
ಮತುತ ಶತುರಗಳ ನಡುವ ಮಹಾ ಯುದಧವು ನಡ ಯತು.

ಕಣವ-ಸಹದ ೋವರ ಯುದಧ


ದ ೊರೋಣನ ಬಳ ಬರುತ್ರತದದ ಸಹದ ೋವನನುನ ಕಣವನು ಯುದಧದಲ್ಲಿ
ತಡ ದನು. ಸಹದ ೋವನಾದರ ೊೋ ರಾಧ ೋಯನನುನ ಒಂಭತುತ
ಆಶುಗಗಳಂದ ಹ ೊಡ ದು ಪ್ುನಃ ಹತುತ ನಶ್ತ ನತಪ್ವವಗಳಂದ
ಹ ೊಡ ದನು. ಅವನನುನ ಕಣವನು ಪ್ರತ್ರಯಾಗಿ ನೊರು
ನತಪ್ವವಗಳಂದ ಹ ೊಡ ದನು. ಮತುತ ಶ್ೋಘರವಾಗಿ ಕ ೈಚಳಕದಿಂದ
ಮೌವಿವಯಡನ ಅವನ ಧನುಸಿನುನ ಕತತರಿಸಿದನು. ಆಗ
ಮಾದಿರೋಪ್ುತರನು ಇನ ೊನಂದು ಧನುಸಿನುನ ಎತ್ರತಕ ೊಂಡು ಕಣವನನುನ
ಇಪ್ಪತುತ ಬಾಣಗಳಂದ ಹ ೊಡ ದನು. ಅದ ೊಂದು ಅದುುತವಾಗಿತುತ.
ಕಣವನು ಅವನ ಕುದುರ ಗಳನುನ ಸನನತಪ್ವವ ಶರಗಳಂದ ಕ ೊಂದು
ತಕ್ಷಣವ ೋ ಸಾರಥಿಯನುನ ಕೊಡ ಭಲಿದಿಂದ ಹ ೊಡ ದು ಯಮಕ್ಷಯಕ ಕ
ಕಳುಹಸಿದನು. ರಥವನುನ ಕಳ ದುಕ ೊಂಡ ಸಹದ ೋವನು ಖ್ಡಗ ಮತುತ
ಗುರಾಣಿಗಳನುನ ಕ ೈಗ ತ್ರತಕ ೊಂಡನು. ಅವುಗಳನೊನ ಸಹ ಕಣವನು
ನಸುನಗುತ್ಾತ ಶರಗಳಂದ ನಾಶಗ ೊಳಸಿದನು. ಆಗ ಸಹದ ೋವನು
ಬಂಗಾರದ ಚಿತರಗಳುಳಳ ಮಹಾಘೊೋರ ಮಹಾಗದ ಯನುನ ಸಮರದಲ್ಲಿ
ವ ೈಕತವನನ ರಥದ ಮೋಲ ಪ್ರಯೋಗಿಸಿದನು. ಸಹದ ೋವನು

801
ಪ್ರಯೋಗಿಸಿದ ಆ ಗದ ಯನುನ ತನನ ಮೋಲ ಒಮಮಲ ೋ
ಬಿೋಳುವವರ ೊಳಗ ಕಣವನು ಬಾಣಗಳಂದ ಸತಂಭನಗ ೊಳಸಿ,
ಭೊಮಿಯ ಮೋಲ ಬಿೋಳುವಂತ್ ಮಾಡಿದನು. ಆ ಗದ ಯೊ
ನರಥವಕವಾದುದನುನ ಕಂಡು ಸಹದ ೋವನು ತವರ ಮಾಡಿ ಕಣವನ
ಮೋಲ ಶಕಿತಯನುನ ಎಸ ದನು. ಅದನೊನ ಕೊಡ ಕಣವನು ಶರಗಳಂದ
ಕತತರಿಸಿದನು. ಆಗ ಸಹದ ೋವನು ಸಂಭರಮದಿಂದ ತನನ ಶ ರೋಷ್ಠ
ರಥದಿಂದ ಧುಮುಕಿ ಕಣವನು ವಾವಸಿಾತನಾಗಿ ನಂತ್ರರುವುದನುನ ನ ೊೋಡಿ
ರಥದ ಚಕರವನುನ ಹಡಿದು ಆಧಿರಥಿಯಡ ಗ ರಭಸದಿಂದ ಎಸ ದನು.
ಒಮಮಲ ೋ ತನನ ಮೋಲ ಬಿೋಳುತ್ರತದದ ಕಾಲಚಕರದಂತ್ರಂತ ಆ ಚಕರವನುನ
ಸೊತನಂದನನು ಶರಗಳಂದ ಅನ ೋಕ ಸಹಸರ ಚೊರುಗಳನಾನಗಿ
ತುಂಡರಿಸಿದನು.

ಆ ಮಹಾತಮನಂದ ತನನ ರಥಚಕರವೂ ಧವಂಸಗ ೊಳಳಲು ವಿಶ್ಖ್ಗಳಂದ


ತಡ ಯಲಪಟುಟ ಸಹದ ೋವನು ರಣರಂಗವನುನ ಬಿಟುಟ ಹ ೊರಟು
ಹ ೊೋದನು. ಸವಲಪ ಸಮಯ ಅವನನುನ ಅಟ್ಟಟಕ ೊಂಡು ಹ ೊೋಗುತ್ಾತ
ರಾಧ ೋಯನು ನಗುತ್ಾತ ಸಹದ ೋವನಗ ಈ ಮಾತುಗಳನಾನಡಿದನು: “

ವಿೋರ! ರಣದಲ್ಲಿ ನನಗಿಂತಲೊ ವಿಶ್ಷ್ಟ ರಥಿಗಳ ಂದಿಗ


ಯುದಧಮಾಡಬ ೋಡ! ನನಗ ಸಮಾನರಾದವರ ೊಡನ ಮಾತರ

802
ಯುದಧಮಾಡು. ಈ ನನನ ಮಾತನುನ ಶಂಕಿಸಬ ೋಡ!”

ಅನಂತರ ಕಣವನು ತನನ ಧನುಸಿಿನ ಅಗರಭಾಗದಿಂದ ಸಹದ ೋವನನುನ


ತ್ರವಿಯುತ್ಾತ ಪ್ುನಃ ಹ ೋಳದನು:

“ಮಾದ ರೋಯ! ಎಲ್ಲಿ ಅರ್ುವನನು ರಣದಲ್ಲಿ ಕುರುಗಳ ಂದಿಗ


ಯುದಧಮಾಡುತ್ರತರುವನ ೊೋ ಅಲ್ಲಿಗ ಹ ೊೋಗು. ಅಥವಾ ನನಗ
ಇಷ್ತವಾದರ ಮನ ಗ ಹ ೊರಟು ಹ ೊೋಗು!”

ಹೋಗ ಹ ೋಳ ರಥಿಗಳಲ್ಲಿ ಶ ರೋಷ್ಠ ಕಣವನು ನಗುತ್ಾತ ರಥದಲ್ಲಿ ಕುಳತು


ಪಾಂಚಾಲ-ಪಾಂಡುಪ್ುತರರ ಸ ೋನ ಗಳರುವಲ್ಲಿಗ ನಡ ದನು. ಕುಂತ್ರಗ
ಕ ೊಟ್ಟಟದದ ವಚನವನುನ ಸಮರಿಸಿಕ ೊಂಡು ಸತಾಸಂಧ, ಮಹಾರಥ ಆ
ಅರಿಹನು ಸಮರದಲ್ಲಿ ವಧ ಗ ಸಿಕಿಕದದರೊ ಮಾದ ರೋಯನನುನ ವಧಿಸಲ್ಲಲಿ.
ಸಹದ ೋವನಾದರ ೊೋ ವಿಮನಸಕನಾಗಿ, ಶರಪ್ತೋಡಿತನಾಗಿ, ಕಣವನ
ಮಾತ್ರನ ಬಾಣಗಳಂದ ಪ್ರಿತಪ್ತಸಿ, ಜೋವನದಲ್ಲಿಯೋ ವಿರಕಿತಯನುನ
ಹ ೊಂದಿದನು. ಸಮರದಲ್ಲಿ ಆ ಮಹಾತಮ ಮಹಾರಥನು ಪಾಂಚಾಲಾ
ರ್ನಮೋರ್ಯನ ರಥವನುನ ಅವಸರದಲ್ಲಿ ಏರಿದನು.

ಶಲಾ-ವಿರಾಟರ ಯುದಧ
ದ ೊರೋಣನಗಾಗಿ ಧಾವಿಸಿ ಸ ೋನ ಯಂದಿಗ ಬರುತ್ರತದದ ಧನವ ವಿರಾಟನನುನ

803
ಮದರರಾರ್ನು ಶರೌಘಗಳಂದ ಮುಚಿಿದನು. ಹಂದ ರ್ಂಭಾಸುರ-
ವಾಸವರ ೊಡನ ಹ ೋಗ ನಡ ಯತ್ ೊೋ ಹಾಗ ಸಮರದಲ್ಲಿ ಆ ಇಬಬರು
ದೃಢಧನವಗಳ ನಡುವ ಯುದಧವು ನಡ ಯತು. ವಾಹನೋಪ್ತ್ರ
ವಿರಾಟನನುನ ಮದರರಾರ್ನು ತವರ ಮಾಡಿ ನೊರು ತ್ರೋಕ್ಷ್ಣ
ನತಪ್ವವಗಳಂದ ಹ ೊಡ ದನು. ಪ್ರತ್ರಯಾಗಿ ರಾಜಾ ವಿರಾಟನು
ಶಲಾನನುನ ಒಂಭತುತ ನಶ್ತ ಶರಗಳಂದ ಹ ೊಡ ದು, ಪ್ುನಃ
ಮೊವತತರಿಂದ ಮತುತ ಇನೊನ ನೊರರಿಂದ ಹ ೊಡ ದನು. ಮದಾರಧಿಪ್ನು
ಅವನ ನಾಲುಕ ರಥಕುದುರ ಗಳನುನ ಸಂಹರಿಸಿ, ಸಮರದಲ್ಲಿ ಸಾರಥಿ
ಮತುತ ಧವರ್ವನುನ ರಥದಿಂದ ಕ ಳಕ ಕ ಬಿೋಳಸಿದನು. ಕುದುರ ಗಳು
ಹತವಾಗಲು, ತಕ್ಷಣವ ೋ ರಥದಿಂದ ಕ ಳಗ ಹಾರಿ ಮಹಾರಥ
ವಿರಾಟನು ಧನುಸಿನುನ ಟ ೋಂಕರಿಸಿ ನಶ್ತ ಶರಗಳನುನ
ಪ್ರಯೋಗಿಸತ್ ೊಡಗಿದನು. ಹತವಾಹನನಾದ ಭಾರತರನನುನ ನ ೊೋಡಿದ
ಶತ್ಾನೋಕನು ಸವವಲ ೊೋಕಗಳ ನ ೊೋಡುತ್ರತದದಂತ್ ಯೋ ಬ ೋಗನ ೋ
ರಥದಿಂದ ಅಲ್ಲಿಗ ಧಾವಿಸಿದನು.

ಮಹಾಯುದಧದಲ್ಲಿ ಹಾಗ ಮುಂದುವರ ದು ಬರುತ್ರತದದ ಶತ್ಾನೋಕನನುನ


ಮದರರಾರ್ನು ಅನ ೋಕ ವಿಶ್ಖ್ಗಳಂದ ಗಾಯಗ ೊಳಸಿ ಯಮಕ್ಷಯಕ ಕ
ಕಳುಹಸಿದನು. ಆ ವಿೋರನು ಹತನಾಗಲು ರಥಸತತಮ ವಿರಾಟನು

804
ಬ ೋಗನ ಅದ ೋ ಧವರ್-ಮಾಲ ಗಳಂದ ಅಲಂಕೃತ ರಥವನುನ ಏರಿದನು.
ಆಗ ಕ ೊರೋಧದಿಂದ ಕಣುಣಗಳನುನ ಅರಳಸಿ ಆ ದಿವಗುಣವಿಕರಮನು
ಕೊಡಲ ೋ ಮದರರಾರ್ನ ರಥವನುನ ಪ್ತ್ರರಗಳಂದ ಮುಚಿಿಬಿಟಟನು. ಆಗ
ಕುರದಧ ಮದಾರಧಿಪ್ನು ನೊರು ನತಪ್ವವಗಳಂದ ವಾಹನೋಪ್ತ್ರ
ವಿರಾಟನ ಎದ ಗ ಹ ೊಡ ದನು. ಹಾಗ ಅತ್ರಯಾಗಿ ಗಾಯಗ ೊಂಡ
ವಿರಾಟನು ಅತ್ರ ತ್ರೋವರವಾಗಿ ಬಳಲ್ಲ ರಥದಲ್ಲಿಯೋ ಕುಸಿದನು.
ಬಾಣಗಳಂದ ಗಾಯಗ ೊಂಡಿದದ ಅವನನುನ ಅವನ ಸಾರಥಿಯು
ಸಮರದಿಂದ ದೊರಕ ಕ ಕ ೊಂಡ ೊಯದನು. ಯುದಧಶ ೂೋಭಿೋ ಶಲಾನ
ನೊರಾರು ಬಾಣಗಳಂದ ವಧಿಸಲಪಡುತ್ರತದದ ಆ ಮಹಾಸ ೋನ ಯು ಆ
ರಾತ್ರರ ಪ್ಲಾಯನಮಾಡತ್ ೊಡಗಿತು. ಸ ೋನ ಯು ಹಾಗ
ಓಡಿಹ ೊೋಗುತ್ರತರುವುದನುನ ನ ೊೋಡಿ ವಾಸುದ ೋವ-ಧನಂರ್ಯರು ಎಲ್ಲಿ
ಶಲಾನದದನ ೊೋ ಅಲ್ಲಿಗ ಬಂದರು.

ಅರ್ುವನ ಮತುತ ರಾಕ್ಷಸ ಅಲಂಬುಸರ ಯುದಧ


ಕೃಷಾಣರ್ುವನರ ೊಡನ ಎಂಟು ಚಕರಗಳುಳಳ ಶ ರೋಷ್ಠ ರಥದಲ್ಲಿ ಕುಳತ್ರದದ
ರಾಕ್ಷಸ ೋಂದರ ಅಲಂಬುಸನು ಪ್ರತ್ರಯಾಗಿ ಯುದಧಮಾಡತ್ ೊಡಗಿದನು.
ಘೊೋರರಾಗಿ ಕಾಣುತ್ರತದದ ಕುದುರ ಗಳ ಮುಖ್ಗಳನ ನೋ ಹ ೊಂದಿದದ
ಪ್ತಶಾಚಿಗಳಂದ ಎಳ ಯಲಪಡುತ್ರತದದ ಆ ರಥವು ರಕತದಲ್ಲಿ ತ್ ೊೋಯದ

805
ಪ್ತ್ಾಕ ಯನುನ ಹ ೊಂದಿತುತ ಮತುತ ಕ ಂಪ್ು ಮಾಲ ಗಳಂದ
ವಿಭೊಷಿತವಾಗಿತುತ. ಸಂಪ್ೊಣವವಾಗಿ ಕಬಿಬಣದಿಂದ
ನಮಿವತವಾಗಿತುತ. ಘೊೋರವಾದ ಆ ಮಹಾರಥವು ಕರಡಿಯ
ಚಮವದಿಂದ ಹ ೊದಿಸಲಪಟ್ಟಟತುತ. ಆ ರಥ ಧವರ್ದ ತುದಿಯಲ್ಲಿ
ರೌದರರೊಪ್ದ, ಬಣಣದ ರ ಕ ಕಗಳುಳಳ, ಕಣುಣಗಳನುನ ಅಗಲ
ತ್ ರ ದುಕ ೊಂಡಿರುವ ಹದಿದನ ರಾರ್ನ ಚಿತರವಿತುತ. ಆ ರಾಕ್ಷಸನು ಕಲ್ಲಿದಿದನ
ರಾಶ್ಯಂತ್ ಯೋ ಕಾಣುತ್ರತದದನು. ಚಂಡಮಾರುತವನುನ ಪ್ವವತವು
ಹ ೋಗ ೊೋ ಹಾಗ ಮುಂದ ಬರುತ್ರತದದ ಅರ್ುವನನನುನ ಅಲಂಬುಸನು
ನೊರಾರು ಬಾಣಗಣಗಳನುನ ಅವನ ತಲ ಯ ಮೋಲ ಎರಚಿ ತಡ ದನು.
ಆಗ ರಣಾಂಗಣದಲ್ಲಿ ಆ ನರ-ರಾಕ್ಷಸರ ನಡುವ ನ ೊೋಡುವವರ ಲಿರಿಗ
ಸಂತ್ ೊೋಷ್ವನುನ ನೋಡುವ ಅತ್ರ ತ್ರೋವರ ಯುದಧವು ನಡ ಯತು.

ಅರ್ುವನನು ಅವನನುನ ನೊರು ಪ್ತ್ರರಗಳಂದ ಹ ೊಡ ದನು. ಮತುತ


ಎತತರ ಹಾರಾಡುತ್ರತದದ ಅವನ ಧವರ್ವನುನ ಒಂಭತುತ ನಶ್ತ
ಬಾಣಗಳಂದ ತುಂಡರಿಸಿದನು. ಅವನ ಸಾರಥಿಯನುನ ಮೊರು
ಬಾಣಗಳಂದಲೊ, ಇನೊನ ಮೊರು ಬಾಣಗಳಂದ ರಥದ
ಮೊಕಿಯನೊನ, ಒಂದರಿಂದ ಧನುಸಿನುನ ತುಂಡರಿಸಿ ನಾಲುಕ
ಬಾಣಗಳಂದ ನಾಲುಕ ಕುದುರ ಗಳನುನ ಸಂಹರಿಸಿದನು. ಮತುತ

806
ವಿರಥನಾಗಿ ಮೋಲ ತ್ರತದದ ಅವನ ಖ್ಡಗವನುನ ಶರದಿಂದ ಎರಡಾಗಿ
ತುಂಡರಿಸಿದನು. ಆಗ ಪಾಥವನ ನಾಲುಕ ನಶ್ತ ಬಾಣಗಳಂದ
ಅತ್ರಯಾಗಿ ಗಾಯಗ ೊಂಡ ರಾಕ್ಷಸ ೋಂದರನು ಭಯಗ ೊಂಡು
ರಣಾಂಗಣವನ ನೋ ಬಿಟುಟ ಓಡಿಹ ೊೋದನು.

ಅಲಂಬುಸನನುನ ಸ ೊೋಲ್ಲಸಿ ಬ ೋಗನ ಅರ್ುವನನು ನರ-ವಾರಣ-


ವಾಜಗಳನುನ ಶರಗಣಗಳಂದ ಮುಚುಿತ್ಾತ ದ ೊರೋಣನ ಬಳ
ಆಗಮಿಸಿದನು. ಯಶಸಿವ ಪಾಂಡವನಂದ ವಧಿಸಲಪಡುತ್ರತದದ ಸ ೈನಕರು
ಚಂಡಮಾರುತಕ ಕ ಸಿಲುಕಿದ ವೃಕ್ಷಗಳಂತ್ ಭೊಮಿಯಮೋಲ ಉರುಳ
ಬಿದದರು. ಹೋಗ ಮಹಾತಮ ಫಲುಗನನಂದ ಧವಂಸಗ ೊಳುಳತ್ರತದದ ಕೌರವ
ಸ ೋನ ಯಲ್ಲಿ ಅಳದುಳದವರು ಪ್ಲಾಯನಮಾಡಿದರು.

ಶತ್ಾನೋಕ-ಚಿತರಸ ೋನರ ಯುದಧ


ಬ ೋಗನ ೋ ಶರಗಳಂದ ಕೌರವ ಸ ೋನ ಯನುನ ಸುಡುತ್ರತರುವ ಶತ್ಾನೋಕನನುನ
ಧೃತರಾಷ್ರನ ಮಗ ಚಿತರಸ ೋನನು ತಡ ದನು. ನಕುಲನ ಮಗನು
ಚಿತರಸ ೋನನನುನ ನಾರಾಚಗಳಂದ ಬಹಳವಾಗಿ ಗಾಯಗ ೊಳಸಿದನು.
ಚಿತರಸ ೋನನೊ ಕೊಡ ಅವನನುನ ಹತುತ ನಶ್ತ ಶರಗಳಂದ ತ್ರರುಗಿ
ಹ ೊಡ ದನು. ಚಿತರಸ ೋನನು ಯುದಧದಲ್ಲಿ ಪ್ುನಃ ಶತ್ಾನೋಕನ ಎದ ಗ
ಒಂಭತುತ ನಶ್ತ ಬಾಣಗಳನುನ ಪ್ರಹರಿಸಿದನು. ನಾಕುಲ್ಲಯು ವಿಶ್ಖ್

807
ಸನನತಪ್ವವಗಳಂದ ಅವನ ಕವಚವನುನ ದ ೋಹದಿಂದ
ಬ ೋಪ್ವಡಿಸಿದನು. ಅದ ೊಂದು ಅದುುತವಾಗಿತುತ. ಕವಚವನುನ
ಕಳ ದುಕ ೊಂಡು ಚಿತರಸ ೋನನು ಪ್ರ ಯನುನ ಕಳ ದುಕ ೊಂಡ ಸಪ್ವದಂತ್
ವಿರಾಜಸಿದನು. ಆಗ ನಾಕುಲ್ಲಯು ನಶ್ತ ಬಾಣಗಳಂದ ಯುದಧದಲ್ಲಿ
ಪ್ರತಾತನಪ್ಡುತ್ರತದದ ಅವನ ಧವರ್ವನೊನ ಧನುಸಿನೊನ ತುಂಡರಿಸಿದನು.
ಸಮರದಲ್ಲಿ ಧನುಸಿನೊನ ಕವಚವನೊನ ಕಳ ದುಕ ೊಂಡ ಆ
ಮಹಾರಥನು ಶತುರಗಳನುನ ಸಿೋಳಬಲಿ ಇನ ೊನಂದು ಧನುಸಿನುನ
ಎತ್ರತಕ ೊಂಡನು. ತಕ್ಷಣವ ೋ ಚಿತರಸ ೋನನು ಕುರದಧನಾಗಿ ಸಮರದಲ್ಲಿ
ಒಂಭತುತ ಶರಗಳಂದ ನಾಕುಲ್ಲಯನುನ ಹ ೊಡ ದನು. ಆಗ ಸಂಕುರದಧ
ಶತ್ಾನೋಕನು ಚಿತರಸ ೋನನ ನಾಲುಕ ಕುದುರ ಗಳನೊನ ಸಾರಥಿಯನೊನ
ಸಂಹರಿಸಿದನು. ಚಿತರಸ ೋನನು ಆ ರಥದಿಂದ ಹಾರಿ ಇಪ್ಪತ್ ೈದು
ಶರಗಳಂದ ನಾಕುಲ್ಲಯನುನ ಹ ೊಡ ದನು. ನಕುಲನ ಸುತನು ರಣದಲ್ಲಿ
ಆ ಕ ಲಸವನುನ ಮಾಡಿದ ಚಿತರಸ ೋನನ ರತನವಿಭೊಷಿತ ಚಾಪ್ವನುನ
ಅಧವಚಂದರ ಶರದಿಂದ ತುಂಡರಿಸಿದನು. ಧನುಸುಿ ತುಂಡಾದ,
ವಿರಥನಾದ, ಅಶವ-ಸಾರಥಿಗಳನುನ ಕಳ ದುಕ ೊಂಡ ಚಿತರಸ ೋನನು
ಬ ೋಗನ ೋ ಕೃತವಮವನ ರಥವನ ನೋರಿದನು.

ದುರಪ್ದ-ವೃಷ್ಸ ೋನರ ಯುದಧ

808
ದ ೊರೋಣನ ಹತ್ರತರ ಸ ೋನ ಯಂದಿಗ ಹ ೊೋಗುತ್ರತದದ ಮಹಾರಥ
ದುರಪ್ದನನುನ ವೃಷ್ಸ ೋನನು ಬ ೋಗನ ೋ ನೊರಾರು ಶರಗಳಂದ
ಮುಚಿಿಬಿಟಟನು. ಯಜ್ಞಸ ೋನನಾದರ ೊೋ ಸಮರದಲ್ಲಿ ಮಹಾರಥ
ಕಣವಪ್ುತರನನುನ ಅರವತುತ ಶರಗಳಂದ ಬಾಹುಗಳಗ ಮತುತ ಎದ ಗ
ಹ ೊಡ ದನು. ಸಂಕುರದಧ ವೃಷ್ಸ ೋನನೊ ಕೊಡ ರಥದಲ್ಲಿ ನಂತ್ರದದ
ಯಜ್ಞಸ ೋನನನುನ ಅನ ೋಕ ತ್ರೋಕ್ಷ್ಣಸಾಯಕಗಳಂದ ಎದ ಯ ಮಧಾದಲ್ಲಿ
ಹ ೊಡ ದನು. ಶರಿೋರವ ಲಾಿ ಶರಗಳಂದ ಚುಚಿಲಪಟ್ಟಟದದ ಅವರಿಬಬರೊ
ರಣದಲ್ಲಿ ಮುಳುಳಗಳಂದ ಕೊಡಿದದ ಮುಳುಳಹಂದಿಗಳಂತ್
ಪ್ರಕಾಶ್ಸುತ್ರತದದರು. ರುಕಮಪ್ುಂಖ್ಗಳ ಜಹಾಮಗರ ಶರಗಳಂದ ಕವಚಗಳು
ಸಿೋಳಹ ೊೋಗಿ ರಕತವು ಸುರಿಯುತ್ರತದದ ಅವರಿಬಬರೊ ಮಹಾರಣದಲ್ಲಿ
ಬಹಳವಾಗಿ ಪ್ರಕಾಶ್ಸಿದರು. ಸುವಣವಮಯ ಚಿತ್ರರತ ಕವಚಗಳುಳಳ
ಅವರಿಬಬರೊ ರಣರಂಗದಲ್ಲಿ ಅದುುತ ಕಲಪವೃಕ್ಷಗಳಂತ್ ಮತುತ
ಹೊಬಿಟಟ ಮುತುತಗದ ಮರಗಳಂತ್ ಪ್ರಕಾಶ್ಸಿದರು. ಆಗ ವೃಷ್ಸ ೋನನು
ದುರಪ್ದನನುನ ಒಂಬತುತ ಬಾಣಗಳಂದ ಪ್ರಹರಿಸಿ, ಎಪ್ಪತತರಿಂದ
ಗಾಯಗ ೊಳಸಿ ಪ್ುನಃ ಮೊರು ಮೊರು ಶರಗಳಂದ ಹ ೊಡ ದನು. ಆಗ
ಕಣವಪ್ುತರನು ಸಹಸಾರರು ಬಾಣಗಳನುನ ಪ್ರಯೋಗಿಸಿ ಮೋಡದಂತ್
ಶರಗಳ ಮಳ ಯನುನ ಸುರಿಸಿದನು. ಅವನ ಶರಗಳಂದ ಕವಚಗಳನುನ
ಕಳ ದುಕ ೊಂಡ ದುರಪ್ದನ ಸ ೋನ ಯು ಆ ಭ ೈರವ ರಾತ್ರರಯಲ್ಲಿ ರಣದಿಂದ

809
ಓಡಿ ಹ ೊೋಯತು. ಅವರು ಎಲಿಕಡ ಬಿಟುಟಹ ೊೋಗಿದದ ಉರಿಯುತ್ರತರುವ
ಪ್ಂರ್ುಗಳಂದ ರಣಭೊಮಿಯು ಗರಹ-ನಕ್ಷತರಗಳಂದ ಕೊಡಿದ
ಮೋಡಗಳಲಿದ ಆಗಸದಂತ್ ವಿರಾಜಸುತ್ರತತುತ. ವಷಾವಕಾಲದಲ್ಲಿ
ಮಿಂಚಿನಂದ ಕೊಡಿದ ಮೋಡದಂತ್ ವಸುಂಧರ ಯು ಬಿದಿದದದ
ಅಂಗದಾಭರಣಗಳಂದ ಪ್ರಕಾಶ್ಸುತ್ರತತುತ. ಆ ತ್ಾರಕಾಮಯ
ಯುದಧದಲ್ಲಿ ಇಂದರನ ಭಯದಿಂದ ತತತರಿಸಿದ ದಾನವರಂತ್
ಕಣವಸುತನಂದ ಭಯಗ ೊಂಡ ಸ ೊೋಮಕರು ಪ್ಲಾಯನಮಾಡಿದರು.
ಸಮರದಲ್ಲಿ ಅವನಂದ ಪ್ತೋಡಿತರಾಗಿ ಪ್ಂರ್ುಗಳನುನ ಹಡಿದು
ಒಡಿಹ ೊೋಗುತ್ರತರುವ ಸ ೊೋಮಕರು ಶ ೂೋಭಾಯಮಾನರಾಗಿ
ಕಾಣುತ್ರತದದರು. ಸಮರದಲ್ಲಿ ಅವರನುನ ಗ ದದ ಕಣವಪ್ುತರನು ಮಧಾಾಹನ
ನಡುನ ತ್ರತಯ ಮೋಲ್ಲದದ ಸೊಯವನಂತ್ ಪ್ರಕಾಶ್ಸಿದನು. ಕೌರವರ ಮತುತ
ಶತುರಗಳ ಆ ಸಹಸಾರರು ರಾರ್ರುಗಳ ಮಧ ಾ ಪ್ರತ್ಾಪ್ವಾನ್
ವೃಷ್ಸ ೋನನು ಒಬಬನ ೋ ಪ್ರರ್ವಲ್ಲಸುತ್ಾತ ನಂತ್ರದದನು. ರಣದಲ್ಲಿ
ಮಹಾರಥ ಶೂರ ಸ ೊೋಮಕರನುನ ಗ ದುದ ಅವನು ತವರ ಮಾಡಿ ರಾಜಾ
ಯುಧಿಷಿಠರನದದಲ್ಲಿಗ ಹ ೊೋದನು.

ಪ್ರತ್ರವಿಂಧಾ-ದುಃಶಾಸನರ ಯುದಧ
ಕುರದಧನಾಗಿ ರಣದಲ್ಲಿ ರಿಪ್ುಗಳನುನ ದಹಸುತ್ರತದದ ಪ್ರತ್ರವಿಂಧಾನನುನ

810
ಮಹಾರಥ ದುಃಶಾಸನನು ಹ ೊೋಗಿ ಎದುರಿಸಿದನು. ಅವರ
ಸಮಾಗಮವು ಮೋಡವಿಲಿದ ಆಕಾಶದಲ್ಲಿ ಬುಧ-ಸೊಯವರ
ಸಮಾಗಮದಂತ್ ಚಿತರರೊಪ್ವಾಗಿದಿದತು. ಸಮರದಲ್ಲಿ ದುಷ್ಕರ
ಕಮವವನುನ ಮಾಡುತ್ರತದದ ಪ್ರತ್ರವಿಂಧಾನನುನ ದುಃಶಾಸನನು
ಬಾಣಗಳಂದ ಹಣ ಗ ಹ ೊಡ ದನು. ಬಲವಂತ ಧನವ ದುಃಶಾಸನನಂದ
ಅತ್ರಯಾಗಿ ಗಾಯಗ ೊಂಡ ಆ ಮಹಾಬಾಹುವು ಶೃಂಗವಿರುವ
ಪ್ವವತದಂತ್ ವಿರಾಜಸಿದನು. ಮಹಾರಥ ಪ್ರತ್ರವಿಂಧಾನಾದರ ೊೋ
ದುಃಶಾಸನನನುನ ಒಂಬತುತ ಸಾಯಕಗಳಂದ ಹ ೊಡ ದು ಪ್ುನಃ
ಏಳರಿಂದ ಪ್ರಹರಿಸಿದನು. ಅಲ್ಲಿ ದುಷ್ಕರ ಕಮವವನುನ ಮಾಡುವ
ದುಃಶಾಸನನು ಉಗರ ಶರಗಳಂದ ಪ್ರತ್ರವಿಂಧಾನ ಕುದುರ ಗಳನುನ
ಕ ಳಗುರುಳಸಿದನು.

ಆ ಧನವಯು ಇನ ೊನಂದು ಭಲಿದಿಂದ ಅವನ ಸಾರಥಿಯನುನ ಮತುತ


ಧವರ್ವನುನ ಕ ಳಗುರುಳಸಿದನು. ಮತುತ ನೊರಾರು ಬಾಣಗಳಂದ ಅವನ
ರಥವನುನ ಕೊಡ ಪ್ರಹರಿಸಿದನು. ಕುರದಧನಾದ ಅವನು ಸನನತಪ್ವವ
ಶರಗಳಂದ ಪ್ರತ್ರವಿಂಧಾನ ಪ್ತ್ಾಕ ಗಳನೊನ, ತೊಣಿೋರಗಳನೊನ,
ಕಡಿವಾಣಗಳನೊನ, ನ ೊಗಪ್ಟ್ಟಟಗಳನೊನ ನುಚುಿನೊರು ಮಾಡಿದನು.
ವಿರಥನಾದ ಪ್ರತ್ರವಿಂಧಾನಾದರ ೊೋ ಧನುಷಾಪಣಿಯಾಗಿ ಅನ ೋಕ ನೊರು

811
ಬಾಣಗಳಂದ ದುಃಶಾನನನನುನ ಮುಚಿಿ ಯುದಧವನುನ
ಮುಂದುವರ ಸಿದನು. ಆಗ ದುಃಶಾಸನನು ಕ ೈಚಳಕದಿಂದ ಕ್ಷುರಪ್ರವನುನ
ಪ್ರಯೋಗಿಸಿ ಅವನ ಧನುಸಿನುನ ಕತತರಿಸಿದನು. ಧನುಸುಿ ತುಂಡಾದ
ಅವನನುನ ಹತುತ ಭಲಿಗಳಂದ ಹ ೊಡ ದನು. ವಿರಥನಾಗಿದದ
ಪ್ರತ್ರವಿಂಧಾನನುನ ನ ೊೋಡಿ ಅವನ ಮಹಾರಥ ಸಹ ೊೋದರರು ಮಹಾ
ಸ ೋನ ಯಂದಿಗ ವ ೋಗದಿಂದ ಆಗಮಿಸಿದರು. ಆಗ ಅವನು
ಸುತಸ ೊೋಮನ ಹ ೊಳ ಯುತ್ರತರುವ ರಥದ ಮೋಲ ಹಾರಿ,
ಧನುಸಿನ ನತ್ರತಕ ೊಂಡು ದುಃಶಾಸನನನುನ ಪ್ರಹರಿಸಿದನು. ಆಗ
ಕೌರವರ ಲಿರೊ ದುಃಶಾಸನನನುನ ಮಹಾ ಸ ೋನ ಯಂದಿಗ ಕೊಡಿ
ಸುತುತವರ ದು ಸಂಗಾರಮದಲ್ಲಿ ಎರಗಿದರು. ಆಗ ಆ ದಾರುಣ
ರಾತ್ರರವ ೋಳ ಯಲ್ಲಿ ಕೌರವರ ಮತುತ ಪಾಂಡವರ ನಡುವ
ಯಮರಾಷ್ರವನುನ ವಧಿವಸುವ ಯುದಧವು ನಡ ಯತು.

ನಕುಲ-ಶಕುನಯರ ಯುದಧ

ರಭಸದಿಂದ ಕೌರವ ಸ ೋನ ಯನುನ ಸಂಹರಿಸುತ್ರತದದ ನಕುಲನನುನ ಕುರದಧ


ಸೌಬಲನು ಆಕರಮಣಿಸಿ ನಲುಿ ನಲ ಿಂದು ಹ ೋಳದನು.
ಬದಧವ ೈರಿಗಳಾಗಿದದ ಆ ವಿೋರರಿಬಬರೊ ಅನ ೊಾೋನಾರನುನ ವಧಿಸಲು
ಬಯಸಿ ಪ್ೊಣವವಾಗಿ ಸ ಳ ದು ಬಿಟಟ ಬಾಣಗಳಂದ ಅನ ೊಾೋನಾರನುನ

812
ಪ್ರಹರಿಸಿದರು. ಸೌಬಲನು ಹ ೋಗ ಕ್ಷ್ಪ್ರವಾಗಿ ಶರವಷ್ವಗಳನುನ
ಸುರಿಸುತ್ರತದದನ ೊೋ ಹಾಗ ನಕುಲನು ತನನ ಯುದಧನ ೈಪ್ುಣಾವನುನ
ಪ್ರದಶ್ವಸುತ್ರತದದನು. ಶರಗಳಂದ ಚುಚಿಲಪಟ್ಟಟದದ ಆ ಇಬಬರು ಶೂರರು
ಮುಳುಳಗಳದದ ಮುಳುಳಹಂದಿಗಳಂತ್ ಯೋ ವಿರಾಜಸಿದರು. ಅವರಿಬಬರೊ
ಕಣುಣಗಳನುನ ತ್ ರ ದು ಕ ೊರೋಧದಿಂದ ಕ ಂಪಾದ ಕಣುಣಗಳಂದ
ಪ್ರಸಪರರನುನ ಸುಟುಟಬಿಡುವರ ೊೋ ಎನುನವಂತ್ ನ ೊೋಡುತ್ರತದದರು.
ಸಂಕುರದಧನಾದ ಶಕುನಯಾದರ ೊೋ ನಸುನಗುತ್ಾತ ನಶ್ತ ಕಣಿವಕದಿಂದ
ಮಾದಿರೋಪ್ುತರನ ಹೃದಯಕ ಕ ಹ ೊಡ ದನು. ಶ್ಕುನಿಯಿಂದ ಅತ್ರಯಾಗಿ
ಗಾಯಗ ೊಂಡ ನಕುಲನಾದರ ೊೋ ಪ್ತೋಠದಿಂದ ಪ್ಕಕಕ ಕ ಸರಿದು
ಮೊಛಿವತನಾದನು. ಅತಾಂತ ವ ೈರಿ ಶತುರವಿನ ಆ ಸಿಾತ್ರಯನುನ ಕಂಡು
ಶಕುನಯು ಬ ೋಸಗ ಯ ಅಂತಾದಲ್ಲಿ ಮೋಡವು ಗುಡುಗುವಂತ್
ಜ ೊೋರಾಗಿ ಗಜವಸಿದನು. ಆಗ ಪಾಂಡುನಂದನ ನಕುಲನು
ಸಂಜ್ಞ ಯನುನ ಪ್ಡ ದು ಬಾಯಕಳ ದ ಅಂತಕನಂತ್ ಸೌಬಲನನುನ
ಇನ ೊನಮಮ ಆಕರಮಣಿಸಿದನು. ಆ ಸಂಕುರದಧ ಭರತಷ್ವಭನು
ಶಕುನಯನುನ ಅರವತುತ ನಾರಾಚಗಳಂದ ಹ ೊಡ ದು ಪ್ುನಃ ನೊರರಿಂದ
ಅವನ ಎದ ಯನುನ ಪ್ರಹರಿಸಿದನು. ಅನಂತರ ಶಕುನಯ ಶರ ಮತುತ
ಚಾಪ್ವನುನ ಮುಷಿಟಪ್ರದ ೋಶದಲ್ಲಿ ಕತತರಿಸಿ, ತವರ ಮಾಡಿ ಧವರ್ವನುನ ಮತುತ
ಅವನನುನ ಕೊಡ ರಥದಿಂದ ಭೊಮಿಯ ಮೋಲ ಕ ಡವಿದನು.

813
ಅತ್ರಯಾಗಿ ಗಾಯಗ ೊಂಡು ಮೊಛಿವತನಾಗಿ ಬಿದದ ಶಕುನಯನುನ
ನ ೊೋಡಿ ಅವನ ಸಾರಥಿಯು ಅವನನುನ ರಥದ ಮೋಲ ಕುಳಳರಿಸಿ
ರಥವನುನ ದೊರ ಕ ೊಂಡ ೊಯದನು.

ರಣದಲ್ಲಿ ಶತುರವನುನ ಸ ೊೋಲ್ಲಸಿದ ಶತುರತ್ಾಪ್ನ ಪಾಥವ ನಕುಲ ಮತುತ


ಅವನ ಅನುಯಾಯಗಳು ಜ ೊೋರಾಗಿ ಗಜವಸಿದರು. ಕುರದಧನಾದ
ಅವನು ದ ೊರೋಣಸ ೋನ ಯ ಕಡ ತನನನುನ ಕರ ದುಕ ೊಂಡು ಹ ೊೋಗುವಂತ್
ಸಾರಥಿಗ ಹ ೋಳದನು. ಮಾದಿರೋಪ್ುತರನ ಆ ಮಾತನುನ ಕ ೋಳ ಧಿೋಮತ
ಸಾರಥಿಯು ದ ೊರೋಣನು ಯುದಧಮಾಡುತ್ರತರುವಲ್ಲಿಗ ಅವನನುನ
ಕ ೊಂಡ ೊಯದನು.

ಶ್ಖ್ಂಡಿ-ಕೃಪ್ರ ಯುದಧ
ದ ೊರೋಣನ ಬಳ ಹ ೊೋಗುತ್ರತದದ ಶ್ಖ್ಂಡಿಯನುನ ಪ್ರಯತನಪ್ಟುಟ ಕೃಪ್
ಶಾರದವತನು ವ ೋಗದಿಂದ ಎದುರಿಸಿ ತಡ ದನು. ದ ೊರೋಣನ
ಸಮಿೋಪ್ದಿಂದ ವ ೋಗದಿಂದ ತನನ ಕಡ ಬರುತ್ರತದದ ಗೌತಮನನುನ
ಶ್ಖ್ಂಡಿಯು ನಗುತ್ಾತ ಒಂಬತುತ ಭಲಿಗಳಂದ ಪ್ರಹರಿಸಿದನು.
ಆಚಾಯವನು ಅವನನುನ ಐದು ಆಶುಗಗಳಂದ ಹ ೊಡ ದು ಪ್ುನಃ
ಇಪ್ಪತತರಿಂದ ಪ್ರಹರಿಸಿದನು. ದ ೋವಾಸುರರ ಯುದಧದಲ್ಲಿ ಶಂಬರ ಮತುತ
ಅಮರರಾರ್ರ ನಡುವ ನಡ ದಂತ್ ಅವರಿಬಬರ ನಡುವ

814
ಘೊೋರರೊಪ್ದ ಮಹಾಯುದಧವು ನಡ ಯತು.

ಆ ಇಬಬರು ಮಹಾರಥರೊ ಆಕಾಶವನುನ ಶರಜಾಲಗಳಂದ


ಮುಚಿಿಬಿಟಟರು. ಘೊೋರರೊಪ್ವನುನ ತ್ಾಳದದ ಪ್ರಕೃತ್ರಯು
ಅದರಿಂದಾಗಿ ಇನೊನ ಘೊೋರವಾಗಿ ಕಾಣುತ್ರತತುತ. ಯುದಾಧಸಕತರಾಗಿದದ
ಯೋಧರಿಗೊ ಆ ಕಾಲರಾತ್ರರಯು ಘೊೋರರೊಪ್ವನುನ ತ್ಾಳ
ಭಯವನುನಂಟುಮಾಡುತ್ರತತುತ. ಶ್ಖ್ಂಡಿಯಾದರ ೊೋ
ಅಧವಚಂದಾರಕಾರದ ವಿಶ್ಖ್ವನುನ ಹೊಡಿ ಗೌತಮನ
ಮಹಾಧನುಸಿನುನ ತುಂಡರಿಸಿದನು. ಕುರದಧ ಕೃಪ್ನು ಅವನ ಮೋಲ
ಕಮಾಮರನಂದ ಮಾಡಲಪಟಟ ಸವಣವದ ಹಡಿ ಮತುತ ಮುಳಳನ
ತುದಿಯುಳಳ ದಾರುಣ ಶಕಿತಯನುನ ಎಸ ದನು. ಬಿೋಳುತ್ರತದದ ಅದನುನ
ಶ್ಖ್ಂಡಿಯು ಅನ ೋಕ ಶರಗಳಂದ ತುಂಡರಿಸಿದನು. ಮಹಾಪ್ರಭ ಯ ಆ
ಶಕಿತಯು ಬ ಂಕಿಯಂದ ಬ ಳಗುತ್ಾತ ಭೊಮಿಯ ಮೋಲ ಬಿದಿದತು.
ತಕ್ಷಣವ ೋ ರಥಿಗಳಲ್ಲಿ ಶ ರೋಷ್ಠ ಗೌತಮನು ಇನ ೊನಂದು ಧನುಸಿನುನ
ಎತ್ರತಕ ೊಂಡು ನಶ್ತ ಬಾಣಗಳಂದ ಶ್ಖ್ಂಡಿಯನುನ ಮುಚಿಿಬಿಟಟನು.
ಗೌತಮನಂದ ಗಾಯಗ ೊಂಡ ಶ್ಖ್ಂಡಿಯು ರಥದಲ್ಲಿ ಸರಿದು
ಕುಳತುಕ ೊಂಡನು. ಯುದಧದಲ್ಲಿ ಅವನು ಕುಸಿದುದನುನ ನ ೊೋಡಿ ಕೃಪ್
ಶಾರದವತನು ಕ ೊಲುಿವನ ೊೋ ಎನುನವಂತ್ ಅವನನುನ ಅನ ೋಕ

815
ಬಾಣಗಳಂದ ಹ ೊಡ ದನು. ರಣದಲ್ಲಿ ಯಾಜ್ಞಸ ೋನಯು
ವಿಮುಖ್ನಾದುದನುನ ನ ೊೋಡಿ ಪಾಂಚಾಲ-ಸ ೊೋಮಕರು
ಎಲಿಕಡ ಗಳಂದ ಸುತುತವರ ದರು. ಹಾಗ ಯೋ ಕೌರವ ಪ್ುತರರೊ ಕೊಡ
ದಿವಜ ೊೋತತಮನನುನ ಸುತುತವರ ದರು. ಆಗ ಮಹಾಸ ೋನ ಗಳ ಡನ ಪ್ುನಃ
ಯುದಧವು ನಡ ಯತು.

ರಣದಲ್ಲಿ ಅನ ೊಾೋನಾರನುನ ಆಕರಮಣಿಸುತ್ರತದದ ಆ ರಥಿಗಳ


ತುಮುಲಶಬಧವು ಮೋಡಗಳ ಗುಡುಗುಗಳಂತ್ ಕ ೋಳಬರುತ್ರತತುತ.
ಓಡಿಬಂದು ಪ್ರಸಪರರನುನ ಆಕರಮಣಿಸುತ್ರತದದ ಕುದುರ ಸವಾರರ ಮತುತ
ಆನ ಗಳ ಯುದಧವು ಕೊರರವಾಗಿ ಪ್ರಿಣಮಿಸಿತು. ಓಡುತ್ರತದದ ಪ್ದಾತ್ರಗಳ
ಕಾಲುಶಬಧಗಳಂದ ಮೋದಿನಯು ಭಯದಿಂದ ನಡುಗುತ್ರತದದ
ಅಂಗನ ಯಂತ್ ಕಂಪ್ತಸಿತು. ವ ೋಗದಿಂದ ಓಡುತ್ರತದದ ರಥಿಗಳು
ರಥಿಗಳನುನ ತಲುಪ್ತ ಕಾಗ ಗಳು ಮಿಡತ್ ಹುಳಗಳನುನ ಹ ೋಗ ೊೋ ಹಾಗ
ಅನ ೋಕರನುನ ಹಡಿದು ಸಂಹರಿಸುತ್ರತದದರು. ಹಾಗ ಯೋ ಮದ ೊೋದಕವನುನ
ಸುರಿಸುತ್ರತದದ ಆನ ಗಳು ಮದ ೊೋದಕವನುನ ಸುರಿಸುತ್ರತದದ ಇತರ
ಮಹಾಗರ್ಗಳನುನ ದಾರಿಯಲ್ಲಿಯೋ ಪ್ರಯತನಪ್ಟುಟ
ಧವಂಸಗ ೊಳಸುತ್ರತದದವು. ಅಶಾವರ ೊೋಹಗಳು ಅಶಾವರ ೊೋಹಗಳನುನ ಮತುತ
ಕಾಲಾಳುಗಳು ಕಾಲಾಳುಗಳನುನ ರಣದಲ್ಲಿ ಎದುರಿಸಿ ಸಂರಬಧರಾಗಿ

816
ಯಾರಿಗೊ ಮುಂದ ಹ ೊೋಗಲು ಬಿಡದ ೋ ಯುದಧಮಾಡುತ್ರತದದರು.
ಚ ಲಾಿಪ್ತಲ್ಲಿಯಾಗಿ ಓಡಿಹ ೊೋಗುತ್ರತದದ ಮತುತ ಪ್ುನಃ ಯುದಧಕ ಕ
ಹಂದಿರುಗುತ್ರತದದ ಸ ೋನ ಗಳ ಆ ತುಮುಲಶಬಧವು ರಾತ್ರರಯಲ್ಲಿ
ಕ ೋಳಬರುತ್ರತತುತ. ರಥ, ಆನ , ಕುದುರ ಗಳ ಮೋಲ ಉರಿಯುತ್ರತದದ
ಪ್ಂರ್ುಗಳು ಆಕಾಶದಿಂದ ಕ ಳಕ ಕ ಬಿದದ ಮಹಾ ಉಲ ಕಗಳಂತ್
ತ್ ೊೋರುತ್ರತದದವು. ರಣರಂಗದಲ್ಲಿ ಹತ್ರತ ಉರಿಯುತ್ರತದದ ಪ್ಂರ್ುಗಳಂದ
ಪ್ರಕಾಶ್ತಗ ೊಂಡ ಆ ರಾತ್ರರಯು ಹಗಲ್ಲನಂತ್ ಯೋ ಕಾಣುತ್ರತತುತ.
ಆದಿತಾನಂದ ಲ ೊೋಕದಲ್ಲಿ ಕತತಲ ಯು ಹ ೋಗ ನಾಶವಾಗುತತದ ಯೋ
ಹಾಗ ಉರಿಯುತ್ರತರುವ ದಿೋಪ್ಗಳಂದ ಅಲಂಕೃತಗ ೊಂಡು ಆ ಘೊೋರ
ಕತತಲ ಯು ನಾಶವಾಗಿತುತ. ಮಹಾತಮರ ಶಸರಗಳು, ಕವಚಗಳು ಮತುತ
ಮಣಿಗಳ ಮೋಲ ಬಿದುದ ಅವುಗಳು ಒಳಗಿನಂದಲ ೋ
ಪ್ರಕಾಶಗ ೊಳುಳತ್ರತವ ಯೋ ಎಂದು ಅನನಸುತ್ರತತುತ. ರಾತ್ರರವ ೋಳ ಯಲ್ಲಿ
ನಡ ಯುತ್ರತದದ ಆ ಕ ೊೋಲಾಹಲ ಯುದಧದಲ್ಲಿ ತ್ರಳಯದ ೋ ತಂದ ಯರು
ಮಕಕಳನುನ, ಮಕಕಳು ತಂದ ಯರನುನ, ಸಖ್ರು ಸಖ್ರನುನ, ಸಂಬಂಧಿಗಳು
ಸಂಬಂಧಿಗಳನುನ ಮತುತ ಅಳಯರು ಮಾವರನುನ ವಧಿಸಿದರು.
ಕೌರವರು ತಮಮವರನೆುಯ ಮತುತ ಶತುರಗಳು ಶತುರಗಳನ ನೋ ಪ್ರಸಪರ
ಕ ೊಲುಿತ್ರದ
ತ ದರು. ಮಯಾವದ ಗಳಲಿದ ಆ ರಾತ್ರರಯುದಧವು ಘೊೋರವೂ
ಭಯಂಕರವೂ ಆಗಿತುತ.

817
ಧೃಷ್ಟದುಾಮನ-ದ ೊರೋಣರ ಯುದಧ
ಭಯವನುನಂಟುಮಾಡುವ ಆ ತುಮುಲ ಯುದಧವು ನಡ ಯುತ್ರತರಲು
ಧೃಷ್ಟದುಾಮನನು ದ ೊರೋಣನನುನ ಆಕರಮಣಿಸಿದನು. ಶ್ಂಜನಯನುನ
ಪ್ುನಃ ಪ್ುನಃ ಎಳ ಯುತತ ಶ ರೋಷ್ಠ ಧನುಸಿನುನ ಟ ೋಂಕರಿಸುತ್ಾತ ಅವನು
ಬಂಗಾರದಿಂದ ವಿಭೊಷಿತ ದ ೊರೋಣನ ರಥವನುನ ಆಕರಮಣಿಸಿದನು.
ದ ೊರೋಣನನುನ ಕ ೊನ ಗಾಣಿಸಲು ಬಯಸಿ ಮುಂದ ಬರುತ್ರತದದ
ಧೃಷ್ಟದುಾಮನನನುನ ಪಾಂಡವರ ೊಂದಿಗ ಪಾಂಚಾಲರು
ಸುತುತವರ ದಿದದರು. ಆಚಾಯವಸತತಮ ದ ೊರೋಣನು ಹಾಗ
ಮುತ್ರತಗ ಹಾಕಲಪಟ್ಟಟದುದದನುನ ನ ೊೋಡಿ ಕೌರವ ಮಕಕಳು ಯುದಧದಲ್ಲಿ
ದ ೊರೋಣನನುನ ರಕ್ಷ್ಸಲು ಎಲಿ ಕಡ ಗಳಂದ ಎಲಿ ಪ್ರಯತನಗಳನೊನ
ಮಾಡುತ್ರತದದರು. ನಶಾಮುಖ್ದಲ್ಲಿ ಎದುರಾಗುತ್ರತದದ ಆ ಎರಡು
ಸ ೋನ ಗಳು ಚಂಡಮಾರುತಕ ಕ ಸಿಲುಕಿ ಅಲ ೊಿೋಲಕಲ ೊಿೋಲಗ ೊಳುಳವ
ಭ ೈರವ ಸಾಗರಗಳಂತ್ ತ್ ೊೋರುತ್ರತದದವು. ಆಗ ಪಾಂಚಾಲಾನು ಐದು
ಶರಗಳನುನ ದ ೊರೋಣನ ಎದ ಗ ಗುರಿಯಟುಟ ಹ ೊಡ ದು ತಕ್ಷಣವ ೋ
ಸಿಂಹನಾದಗ ೈದನು. ಸಂಯುಗದಲ್ಲಿ ದ ೊರೋಣನು ಅವನನುನ ಇಪ್ಪತ್ ೈದು
ಬಾಣಗಳಂದ ಹ ೊಡ ದು ಇನ ೊನಂದು ಭಲಿದಿಂದ ಅವನ
ಮಹಾಪ್ರಭ ಯ ಧನುಸಿನುನ ತುಂಡರಿಸಿದನು. ದ ೊರೋಣನಂದ
ಗಾಯಗ ೊಂಡ ಧೃಷ್ಟದುಾಮನನಾದರ ೊೋ ಹಲುಿಕಚುಿತ್ಾತ ಬ ೋಗನ ೋ ಆ
818
ಧನುಸಿನುನ ಬಿಸಾಡಿದನು. ಆಗ ಧೃಷ್ಟದುಾಮನನು ದ ೊರೋಣನನುನ
ಮುಗಿಸಿಬಿಡಲು ಬಯಸಿ ಇನ ೊನಂದು ಶ ರೋಷ್ಠ ಧನುಸಿನುನ ಎತ್ರತಕ ೊಂಡನು.
ಪ್ರವಿೋರಹನು ಆ ಚಿತರಧನುಸಿನುನ ಆಕಣವವಾಗಿ ಸ ಳ ದು
ದ ೊರೋಣನನುನ ಅಂತಾಗ ೊಳಸಬಲಿ ಘೊೋರ ಸಾಯಕವನುನ
ಪ್ರಯೋಗಿಸಿದನು. ಅವನು ಪ್ರಯೋಗಿಸಿದ ಬಲವುಳಳ ಆ ಘೊೋರ ಶರವು
ಉದಯಸುತ್ರತರುವ ದಿವಾಕರನಂತ್ ಸ ೋನ ಯನುನ ಬ ಳಗಿಸಿತು. ಆ
ಘೊೋರ ಶರವನುನ ನ ೊೋಡಿ ದ ೋವ-ಗಂಧವವ-ಮಾನವರು ದ ೊರೋಣನಗ
ಮಂಗಳವಾಗಲ ಂದು ಹ ೋಳಕ ೊಂಡರು.

ಆ ಸಾಯಕವು ಆಚಾಯವನ ರಥವನುನ ತಲುಪ್ುವುದರ ೊಳಗ ೋ


ಕಣವನು ಕ ೈಚಳಕದಿಂದ ಅದನುನ ಹನ ನರಡು ಭಾಗಗಳನಾನಗಿ
ತುಂಡರಿಸಿದನು. ಕಣವನ ಸಾಯಕದಿಂದ ತುಂಡರಿಸಲಪಟಟ ಆ ಶರವು
ತಕ್ಷಣವ ೋ ಅನ ೋಕ ಚೊರುಗಳಾಗಿ ಬಿದಿದತು. ಸನನತಪ್ವವ ಶರಗಳಂದ ಆ
ಬಾಣವನುನ ಕತತರಿಸಿ ಕಣವನು ಧೃಷ್ಟದುಾಮನನನುನ ಹತುತ ಶರಗಳಂದ
ಹ ೊಡ ದನು. ಆಗ ತವರ ಮಾಡಿ ಎಲಿ ಮಹಾರಥರೊ ಪಾಂಚಾಲಾನನುನ
ಪ್ರಹರಿಸಿದರು: ದ ೊರೋಣಪ್ುತರನು ಐದರಿಂದ, ದ ೊರೋಣನು ಏಳರಿಂದ,
ಶಲಾನು ಒಂಭತುತ ಬಾಣಗಳಂದ, ದುಃಶಾಸನನು ಮೊರರಿಂದ,
ದುಯೋವಧನನನು ಇಪ್ಪತತರಿಂದ, ಮತುತ ಶಕುನಯು ಐದರಿಂದ

819
ಹ ೊಡ ದರು. ಯುದಧದಲ್ಲಿ ದ ೊರೋಣನ ಪಾರಣವನುನ ರಕ್ಷ್ಸುತ್ರತದದ ಆ ಏಳು
ವಿೋರರಿಂದ ಪ್ರಹರಿಸಲಪಟಟ ಧೃಷ್ಟದುಾಮನನು ಸವಲಪವೂ
ಗಾಬರಿಗ ೊಳಳದ ೋ ಅವರ ಲಿರನೊನ ಮೊರು ಮೊರು ಬಾಣಗಳಂದ
ಪ್ರತ್ರಯಾಗಿ ಪ್ರಹರಿಸಿದನು. ಅವನು ದ ೊರೋಣನನುನ, ದೌರಣಿಯನುನ,
ಕಣವನನುನ ಮತುತ ದುಯೋವಧನನನೊನ ಹ ೊಡ ದನು. ಧನವ
ಧೃಷ್ಟದುಾಮನನಂದ ಪ್ರಹರಿಸಲಪಟಟ ಆ ಒಬ ೊಬಬಬ ರಥಶ ರೋಷ್ಠರೊ ಪ್ುನಃ
ಬ ೋಗನ ಧೃಷ್ಟದುಾಮನನನುನ ಐದು ಬಾಣಗಳಂದ ಹ ೊಡ ದರು.
ದುರಮಸ ೋನನಾದರ ೊೋ ಸಂಕುರದಧನಾಗಿ ಧೃಷ್ಟದುಾಮನನನುನ ಪ್ತ್ರರಗಳಂದ
ಹ ೊಡ ದನು. ತಕ್ಷಣವ ೋ ಇತರ ಅನಾ ಶರಗಳಂದ ಹ ೊಡ ದು ನಲುಿ
ನಲ ಿಂದು ಹ ೋಳದನು. ಧೃಷ್ಟದುಾಮನನಾದರ ೊೋ ಅವನನುನ ಯುದಧದಲ್ಲಿ
ಪಾರಣಗಳನುನ ಅಂತಾಗ ೊಳಸಬಲಿ ಸವಣವಪ್ುಂಖ್ಗಳ ಶ್ಲ ಗ ಹಚಿಿ
ಮನಚುಮಾಡಲಪಟಟ ಮೊರು ತ್ರೋಕ್ಷ್ಣ ಜಹಮಗಗಳಂದ ತ್ರರುಗಿ
ಹ ೊಡ ದನು. ಪ್ುನಃ ಅನಾ ಭಲಿದಿಂದ ದುರಮಸ ೋನನ ಸುವಣವದಂತ್
ಬ ಳಗುತ್ರತದದ ಕುಂಡಲಗಳನುನ ಧರಿಸಿದದ ಶ್ರವನುನ ಕಾಯದಿಂದ
ಕತತರಿಸಿದನು. ಭಿರುಗಾಳಗ ಸಿಲುಕಿದದ ಪ್ಕವ ತ್ಾಳ ಯ ಫಲವು ಹ ೋಗ ೊೋ
ಹಾಗ ಅವುಡುಗಚಿಿದದ ಆ ನೃಪ್ತ್ರಯ ಶ್ರವು ರಣಭೊಮಿಯ ಮೋಲ
ಬಿದಿದತು.

820
ವಿೋರ ಧೃಷ್ಟದುಾಮನನು ಆ ವಿೋರರನುನ ಪ್ುನಃ ನಶ್ತ ಶರಗಳಂದ
ಹ ೊಡ ದು ಭಲಿಗಳಂದ ಚಿತರಯೋಧಿ ರಾಧ ೋಯನ ಕಾಮುವಕವನುನ
ಕತತರಿಸಿದನು. ಸಿಂಹವು ತನನ ಬಾಲವು ಕತತರಿಸಿದುದನುನ
ಸಹಸಿಕ ೊಳಳದಂತ್ ಕಣವನು ತನನ ಧನುಸುಿ ತುಂಡಾಗಿದುದದನುನ
ಸಹಸಿಕ ೊಳಳಲ್ಲಲಿ. ಅವನು ಇನ ೊನಂದು ಧನುಸಿನುನ ಎತ್ರತಕ ೊಂಡು
ಕ ೊರೋಧದಿಂದ ಕಣುಣಗಳನುನ ಕ ಂಪ್ುಮಾಡಿಕ ೊಂಡು ದಿೋಘವ
ಉಸಿರುಬಿಡುತ್ಾತ ಮಹಾಬಲ ಧೃಷ್ಟದುಾಮನನ ಮೋಲ ಶರಗಳ
ಮಳ ಯನ ನೋ ಸುರಿಸಿದನು. ಕಣವನು ಕುಪ್ತತನಾಗಿರುವುದನುನ ಕಂಡು ಆ
ಆರು ವಿೋರ ರಥಷ್ವಭರು (ದ ೊರೋಣ, ಅಶವತ್ಾಾಮ, ದುಯೋವಧನ,
ಶಲಾ, ದುಃಶಾಸನ ಮತುತ ಶಕುನ) ತವರ ಮಾಡಿ ಸಂಹರಿಸಲು ಬಯಸಿ
ಪಾಂಚಾಲಾಪ್ುತರನನುನ ಸುತುತವರ ದರು. ಕೌರವರ ಕಡ ಯ ಆ ಆರು
ಯೋಧಪ್ರವಿೋಣರಿಂದ ಎದುರಿಸಲಪಟ್ಟಟದದ ಧೃಷ್ಟದುಾಮನನು ಮೃತುಾವಿನ
ಬಾಗಿಲನ ನೋ ತಲುಪ್ತದಾದನ ಂದು ತ್ ೊೋರುತ್ರತತುತ.

ಕಣವ-ಸಾತಾಕಿಯರ ಯುದಧ
ಇದ ೋ ಸಮಯದಲ್ಲಿ ಶರಗಳನುನ ಚ ಲುಿತ್ಾತ ಸಾತಾಕಿಯು
ಧೃಷ್ಟದುಾಮನನನುನ ಸಮಿೋಪ್ತಸಿದನು. ಮುಂದುವರ ಯುತ್ರತದದ
ಸಾತಾಕಿಯನುನ ರಾಧ ೋಯನು ಹತುತ ಜಹಮಗ ಬಾಣಗಳಂದ ಹ ೊಡ ದನು.

821
ಅವನನುನ ಸಾತಾಕಿಯು ಹತುತ ಶರಗಳಂದ ಹ ೊಡ ದು ಸವವ ವಿೋರರೊ
ನ ೊೋಡುತ್ರತದದಂತ್ ಯೋ “ಹ ೊೋಗಬ ೋಡ! ನಲುಿ!” ಎಂದು ಹ ೋಳದನು.
ಸಾತಾಕಿ ಮತುತ ಕಣವರ ಆ ಸಮಾಗಮವು ಬಲ್ಲ-ವಾಸವರ
ಸಮಾಗಮದಂತ್ ಘೊೋರವಾಗಿತುತ. ಚಪಾಪಳ ಘೊೋಷ್ದಿಂದ
ಕ್ಷತ್ರರಯರನುನ ಬ ದರಿಸುತ್ಾತ ಸಾತಾಕಿಯು ಕಣವನನುನ ತ್ರರುಗಿ
ಹ ೊಡ ದನು. ಧನುಘೊೋವಷ್ದಿಂದ ವಸುಧ ಯನುನ ನಡುಗಿಸುವಂತ್
ಬಲಶಾಲ್ಲೋ ಸೊತಪ್ುತರನು ಸಾತಾಕಿಯನುನ ತ್ರರುಗಿ ಹ ೊಡ ದನು.
ವಿಪಾಠ, ಕಣಿವ, ನಾರಾಚ, ವತಿದಂತ ಮತುತ ಕ್ಷುರಗಳ ಂಬ ನೊರಾರು
ಶರಗಳಂದ ಕಣವನು ಶ ೈನ ೋಯನನುನ ಪ್ರಹರಿಸಿದನು. ಹಾಗ ಯೋ
ಮಹಾರಥ ಯುಯುಧಾನನು ಕೊಡ ಶರಗಳನುನ ಸುರಿಸಿ ಕಣವನನುನ
ಮುಚಿಿಬಿಟಟನು. ಆ ಯುದಧವು ಸರಿಸಮನಾಗಿತುತ. ತಕ್ಷಣ ಕೌರವರೊ
ಕವಚಧಾರಿೋ ಕಣವಪ್ುತರನೊ ಎಲಿಕಡ ಗಳಂದ ಸಾತಾಕಿಯನುನ ನಶ್ತ
ಶರಗಳಂದ ಹ ೊಡ ದರು. ಸಾತಾಕಿಯು ಕಣವನ ಮತುತ ಅವರ
ಅಸರಗಳನುನ ಅಸರಗಳಂದಲ ೋ ನಾಶಗ ೊಳಸಿ ಕುರದಧನಾಗಿ ವೃಷ್ಸ ೋನನ
ವಕ್ಷಸಾಳಕ ಕ ಹ ೊಡ ದನು. ಅವನ ಬಾಣದಿಂದ ಗಾಯಗ ೊಂಡ
ವಿೋಯವವಾನ್ ವೃಷ್ಸ ೋನನು ಮೊಛಿವತನಾಗಿ ಧನುಸಿನುನ ಬಿಸುಟು
ರಥದಮೋಲ ಕುಸಿದುಬಿದದನು. ಆಗ ವೃಷ್ಸ ೋನನು ಹತನಾದನ ಂದ ೋ
ತ್ರಳದು ಪ್ುತರಶ ೂೋಕದಿಂದ ಸಂತಪ್ತನಾದ ಕಣವನು ಸಾತಾಕಿಯನುನ

822
ತ್ರರುಗಿ ಪ್ತೋಡಿಸಿದನು. ಕಣವನಂದ ಪ್ತೋಡಿಸಲಪಟಟ ಯುಯುಧಾನನು
ತವರ ಮಾಡಿ ಕಣವನನುನ ಅನ ೋಕ ಬಾರಿ ಪ್ುನಃ ಪ್ುನಃ ಪ್ರಹರಿಸಿದನು.
ಸಾತವತನು ಕಣವನನುನ ಹತತರಿಂದ ಮತುತ ವೃಷ್ಸ ೋನನನುನ ಏಳರಿಂದ
ಹ ೊಡ ದು ಅವರ ಕ ೈಚಿೋಲಗಳನೊನ ಧನುಸುಿಗಳನೊನ ಕತತರಿಸಿದನು.
ಅವರು ಶತುರಭಯಂಕರ ಅನಾ ಧನುಸುಿಗಳನುನ ಸರ್ುುಗ ೊಳಸಿ
ಎಲಿಕಡ ಗಳಂದ ನಶ್ತ ಶರಗಳಂದ ಯುಯುಧಾನನನುನ ಪ್ರಹರಿಸಿದರು.
ಆ ವಿೋರವರಕ್ಷಯ ಸಂಗಾರಮವು ನಡ ಯುತ್ರತರಲು ಗಾಂಡಿೋವದ ಅತ್ರೋವ
ಮಹಾಧವನಯು ಕ ೋಳಬಂದಿತು.

ರಥನಘೊೋವಷ್ವನೊನ ಗಾಂಡಿೋವ ನಸವನವನೊನ ಕ ೋಳದ ಸೊತಪ್ುತರನು


ದುಯೋವಧನನಗ ಹ ೋಳದನು:

“ಇಗ ೊೋ! ಸವವ ಶ್ಬಿಗಳನೊನ, ನರಷ್ವಭ ಮುಖ್ಾರನೊನ,


ಪೌರವರನೊನ ಸಂಹರಿಸಿ ಅರ್ುವನನು ಗಜವಸುತ್ರತರುವುದು,
ಗಾಂಡಿೋವವನುನ ಟ ೋಂಕರಿಸುವುದು ಮತುತ ಅವನ
ರಥಘೊೋಷ್ವು ಕ ೋಳಬರುತ್ರತದ . ಪಾಂಡವನು ತನಗ
ಅನುರೊಪ್ ಕಮವವನುನ ಮಾಡಿದಾದನ ಂದು ವಾಕತವಾಗುತ್ರತದ .
ಇವನು ಭಾರತ್ರೋ ಸ ೋನ ಯನುನ ಅನ ೋಕ ಭಾಗಗಳಾಗಿ
ಸಿೋಳುತ್ರತದಾದನ . ಚದುರಿಹ ೊೋದ ಸ ೋನ ಗಳು ಎಂದೊ

823
ಯುದಧದಲ್ಲಿ ನಲುಿವುದಿಲಿ. ಸವಾಸಾಚಿಯ ಧಾಳಯಂದ
ಚಂಡಮಾರುತಕ ಕ ಸಿಲುಕಿದ ಸಾಗರದಂತ್
ಅಲ ೊಿೋಲಕಲ ೊಿೋಲಗ ೊಂಡ ಸ ೋನ ಯು ಸಾಗರದಲ್ಲಿ ತುಂಡಾದ
ನೌಕ ಯಂತ್ ಕಾಣುತ್ರತದ . ಗಾಂಡಿೋವದಿಂದ ಹ ೊರಬಂದ
ಶರಗಳಂದ ಹ ೊಡ ಯಲಪಟಟ ಯೋಧಮುಖ್ಾರು ಓಡಿ
ಹ ೊೋಗುತ್ರತರುವ ಮಹಾ ನನಾದವು ಕ ೋಳಬರುತ್ರತದ . ಈ
ರಾತ್ರರಯಲ್ಲಿ ಆಕಾಶದಲುಿಂಟಾಗುವ ಮೋಘಗಳ ಗುಡುಗಿನಂತ್
ಅರ್ುವನನ ರಥದ ಬಳ ಕ ೋಳಬರುತ್ರತರುವ ಹಾಹಾಕಾರ
ಕೊಗುಗಳು ಮತುತ ಪ್ುಷ್ಕಲ ಸಿಂಹನಾದಗಳನುನ ಕ ೋಳು. ನಮಮ
ಮಧ ಾ ಈ ಸಾತವತ್ಾಧಮ ಸಾತಾಕಿಯು ನಂತ್ರದಾದನ . ಇವನು
ನಮಮ ಲಕ್ಷಯಕ ಕ ಸಿಗುತ್ಾತನಾದರ ಶತುರಗಳ ಲಿರನೊನ ನಾವು
ರ್ಯಸಬಲ ಿವು. ಈ ಪಾಂಚಾಲರಾರ್ನ ಪ್ುತರನು ಸುತತಲೊ
ಪ್ುರುಷ್ಸತತಮ ಯೋಧರಿಂದ ಸುತುತವರ ಯಲಪಟಟ
ದ ೊರೋಣನ ೊಂದಿಗ ಯುದಧಮಾಡುತ್ರತದಾದನ . ಒಂದುವ ೋಳ
ಸಾತಾಕಿಯನುನ ಮತುತ ಧೃಷ್ಟದುಾಮನನನುನ ನಾವು
ಸಂಹರಿಸಿದರ ನಮಮ ವಿರ್ಯವು ನಶಿಯ. ಅದರಲ್ಲಿ
ಸಂಶಯವ ೋ ಇಲಿ. ಸೌಭದರನನುನ ಹ ೋಗ ೊೋ ಹಾಗ ಈ ಇಬಬರು
ವೃಷಿಣ-ಪಾಷ್ವತ ಮಹಾರಥರನೊನ ಸುತುತವರ ದು ಕ ೊಲಿಲು

824
ಪ್ರಯತ್ರನಸ ೊೋಣ. ಸಾತಾಕಿಯು ಅನ ೋಕ ಕುರುಪ್ುಂಗವರಿಂದ
ಸುತುತವರ ಯಲಪಟ್ಟಟದಾದನ ಎಂದು ತ್ರಳದ ಕೊಡಲ ೋ
ಸವಾಸಾಚಿಯು ದ ೊರೋಣನ ಸ ೋನ ಯ ಬಳ ಮುಂದುವರ ದು
ಬರುತ್ಾತನ . ಸಾತಾಕಿಯು ಅನ ೋಕರಿಂದ
ಸುತುತವರ ಯಲಪಟ್ಟಟದಾದನ ಎಂದು ಪಾಥವನಗ ತ್ರಳಯದಂತ್
ಅನ ೋಕ ರಥಸತತಮ ಪ್ರವರರು ಅಲ್ಲಿಗ ಹ ೊೋಗಲ್ಲ. ಶೂರರು
ಬಹಳ ತವರ ಮಾಡಿ ಶರಗಳನುನ ಪ್ರಯೋಗಿಸುವಂತ್ ಬ ೋಗನ
ಈ ಮಾಧವನನುನ ಪ್ರಲ ೊೋಕಕ ಕ ಕಳುಹಸಿ ಬಿಡ ೊೋಣ!”

ಕಣವನ ಅಭಿಪಾರಯವನುನ ತ್ರಳದು ದುಯೋವಧನನು ಇಂದರನು


ಯಶಸಿವ ವಿಷ್ುಣವಿಗ ಹ ೋಗ ೊೋ ಹಾಗ ಸೌಬಲನಗ ಹ ೋಳದನು:

“ಹತುತ ಸಾವಿರ ಆನ ಗಳಂದಲೊ, ಹಂದಿರುಗದ ೋ ಇದದ ಹತುತ


ಸಾವಿರ ರಥಗಳಂದಲೊ ಆವೃತನಾಗಿ ಧನಂರ್ಯನದದಲ್ಲಿಗ
ಹ ೊೋಗು. ಅನ ೋಕ ಪ್ದಾತ್ರಗಳನುನ ಕರ ದುಕ ೊಂಡು ದುಃಶಾಸನ,
ದುವಿವಷ್ಹ, ಸುಬಾಹು ಮತುತ ದುಷ್ಾಧಷ್ವಣರು ನನನನುನ
ಹಂಬಾಲ್ಲಸಿ ಬರುತ್ಾತರ . ಮಾವ! ಇಬಬರು ಕೃಷ್ಣರನೊನ,
ಧಮವರಾರ್, ನಕುಲ, ಸಹದ ೋವ ಮತುತ ಭಿೋಮಸ ೋನರನೊನ
ಸಂಹರಿಸು! ದ ೋವತ್ ಗಳ ಲಿರೊ ದ ೋವ ೋಂದರನ ಮೋಲ ರ್ಯದ

825
ಭರವಸ ಯನನಡುವಂತ್ ನಾನು ನನನಮೋಲ
ಭರವಸ ಯನನಟ್ಟಟದ ದೋನ . ಪಾವಕಿಯು ಅಸುರರನುನ ಹ ೋಗ ೊೋ
ಹಾಗ ಕೌಂತ್ ೋಯರನುನ ಸಂಹರಿಸು!”

ದುಯೋವಧನನು ಹೋಗ ಹ ೋಳಲು ಸೌಬಲನು ಮಹಾ ಸ ೋನ ಯಡನ


ಪಾಥವರಿದದಲ್ಲಿಗ ತ್ ರಳದನು. ಆಗ ಕೌರವರ ಮತುತ ಶತುರಗಳ ನಡುವ
ಯುದಧವು ನಡ ಯತು.

ಸೌಬಲನು ಪಾಂಡವರ ಸ ೋನ ಯ ಕಡ ಹ ೊರಟುಹ ೊೋಗಲು ಯುದಧದಲ್ಲಿ


ಸೊತಪ್ುತರನು ತವರ ಮಾಡಿ ಮಹಾ ಬಲದ ೊಂದಿಗ ಸಾತವತನನುನ
ಆಕರಮಣಿಸಿ ಅನ ೋಕ ನೊರು ಬಾಣಗಳನುನ ಎರಚಿದನು. ಹಾಗ ಯೋ
ಪಾಂಡವರ ಲಿರೊ ಸಾತಾಕಿಯನುನ ಸುತುತವರ ದರು. ದ ೊರೋಣನಗಾಗಿ ಆ
ರಾತ್ರರ ಮಹಾತಮ ಶೂರ ಪಾಂಚಾಲ ಧೃಷ್ಟದುಾಮನನ ಮಹಾಯುದಧವು
ನಡ ಯತು. ಆಗ ಕೌರವ ಯುದಧದುಮವದರ ಲಿರೊ ರ ೊೋಷ್ಗ ೊಂಡು
ಸಂರಬಧರಾಗಿ ಯುಯುಧಾನನ ರಥದ ಬಳಗ ಧಾವಿಸಿದರು. ಚಿನನ-
ಬ ಳಳಗಳಂದ ಅಲಂಕರಿಸಲಪಟಟ ರಥಗಳ ಮೋಲ , ಕುದುರ -ಆನ ಗಳ
ಮೋಲ ಕುಳತು ಅವರು ಸಾತವತನನುನ ಸುತುತವರ ದರು. ಆ
ಮಹಾರಥರ ಲಿರೊ ಕ ೊೋಟ ಯಾಕಾರವನುನ ಮಾಡಿಕ ೊಂಡು
ಸಿಂಹನಾದಗ ೈಯುತ್ಾತ ಸಾತಾಕಿಯನುನ ಹ ದರಿಸುತ್ರತದದರು. ಮಾಧವನ

826
ವಧ ಯನುನ ಬಯಸಿದ ಅವರು ಮಹಾವಿೋಯವದಿಂದ ತ್ರೋಕ್ಷ್ಣ ಶರಗಳನುನ
ಸಾತಾಕಿಯ ಮೋಲ ಸುರಿಸಿದರು. ಅವರು ಮೋಲ ಬಿೋಳುತ್ರತದದನುನ ನ ೊೋಡಿ
ತಕ್ಷಣವ ೋ ಶ ೈನ ೋಯನು ಅನ ೋಕ ವಿಶ್ಖ್ಗಳನುನ ತ್ ಗ ದುಕ ೊಂಡು
ಅವರಮೋಲ ಪ್ರಯೋಗಿಸಿದನು. ಅಲ್ಲಿ ವಿೋರ ಸಾತಾಕಿಯು ಉಗರ
ಸನನತಪ್ವವ ಶರಗಳಂದ ಅವರ ಶ್ರಗಳನುನ ತುಂಡರಿಸಿದನು. ಆ
ಮಾಧವನು ಕೌರವರ ಆನ ಗಳ ಸ ೊಂಡಿಲುಗಳನೊನ, ಕುದುರ ಗಳ
ಕುತ್ರತಗ ಗಳನೊನ, ಆಯುಧಧಾರಿಗಳ ಬಾಹುಗಳನೊನ ಕ್ಷುರಪ್ರಗಳಂದ
ಬಿೋಳಸಿದನು. ಬಿೋಳುತ್ರತರುವ ಚಾಮರಗಳಂದ, ಶ ವೋತಚತರಗಳಂದ
ಧರಣಿಯು ನಕ್ಷತರಗಳಂದ ತುಂಬಿದ ಆಕಾಶದಂತ್ಾಯತು.
ಯುಯುಧಾನನ ೊಂದಿಗ ಯುದಧಮಾಡುತ್ರತರುವಾಗ ನಡ ದ ತುಮುಲ
ಶಬಧವು ಪ ರೋತಗಳ ಆಕರಂದನದಂತ್ ಕ ೋಳಬರುತ್ರತತುತ. ಆ
ಮಹಾಶಬಧದಿಂದ ವಸುಂಧರ ಯು ತುಂಬಿಹ ೊೋಯತು. ರಾತ್ರರಯೊ
ಕೊಡ ಭಯವನುನಂಟುಮಾಡುವ ತ್ರೋವರರೊಪ್ವನುನ ತ್ಾಳತು.

ಸಾತಾಕಿ-ದುಯೋವಧನರ ಯುದಧ
ಯುಯುಧಾನನ ಶರಗಳ ಹ ೊಡ ತಕ ಕ ಸಿಲುಕಿ ತನನ ಬಲವು
ಧವಂಸವಾಗುತ್ರತರುವುದನುನ ನ ೊೋಡಿ ಮತುತ ನಶ್ಯಲ್ಲಿ ಕ ೋಳಬರುತ್ರತದದ
ರ ೊೋಮಹಷ್ವಣ ವಿಪ್ುಲ ನಾದವನುನ ಕ ೋಳ ದುಯೋವಧನನು

827
ಸಾರಥಿಗ

“ಎಲ್ಲಿಂದ ಈ ಶಬಧವು ಕ ೋಳಬರುತ್ರತದ ಯೋ ಅಲ್ಲಿಗ


ಕುದುರ ಗಳನುನ ಪ್ರಚ ೊೋದಿಸು!”

ಎಂದು ಪ್ುನಃ ಪ್ುನಃ ಹ ೋಳದನು. ಅವನಂದ ಪ್ರಚ ೊೋದನ ಗ ೊಂಡು


ಸೊತನು ಆ ಉತತಮ ತುರುಗಗಳನುನ ಯುಯುಧಾನನ ರಥದ ಕಡ
ಪ್ರಚ ೊೋದಿಸಿದನು. ಆಗ ದುಯೋವಧನನು ಯುಯುಧಾನನ ಮೋಲ
ಧಾಳಮಾಡಿದನು. ಆಗ ಪ್ೊಣವವಾಗಿ ಸ ಳ ದು ಬಿಟಟ ಮಾಂಸ-ರಕತಗಳ ೋ
ಭ ೊೋರ್ನವಾಗಿರುವ ಹನ ನರಡು ಬಾಣಗಳಂದ ಮಾಧವನು
ದುಯೋವಧನನನುನ ಗಾಯಗ ೊಳಸಿದನು. ತ್ಾನು ಬಾಣಗಳನುನ
ಬಿಡುವ ಮದಲ ೋ ಗಾಯಗ ೊಳಸಿದ ಶ ೈನ ೋಯನನುನ ಕ ೊೋಪ್ಗ ೊಂಡ
ದುಯೋವಧನನು ಹತುತ ಬಾಣಗಳಂದ ಪ್ರತ್ರಯಾಗಿ
ಗಾಯಗ ೊಳಸಿದನು. ಆಗ ಪಾಂಚಾಲರ ಲಿರ ಮತುತ ಭಾರತರ ದಾರುಣ
ಸಂಕುಲ ಯುದಧವು ಪಾರರಂಭವಾಯತು. ರಣದಲ್ಲಿ ಕುರದಧ
ಶ ೈನ ೋಯನಾದರ ೊೋ ದುಯೋವಧನನ ಎದ ಗ ಹರಿತ ಸಾಯಕಗಳಂದ
ಹ ೊಡ ದು ಗಾಯಗ ೊಳಸಿದನು. ಅಗ ಅವನು ಸಮರದಲ್ಲಿ
ಕುದುರ ಗಳನುನ ಶರಗಳಂದ ಯಮಕ್ಷಯಕ ಕ ಕಳುಹಸಿದನು. ಮತುತ
ತಕ್ಷಣವ ೋ ಪ್ತ್ರರಗಳಂದ ಸಾರಥಿಯನುನ ರಥದಿಂದ ಕ ಡವಿದನು.

828
ಕುದುರ ಗಳು ಹತರಾದ ರಥದ ಮೋಲ ಯೋ ನಂತುಕ ೊಂಡು
ದುಯೋವಧನನು ಶ ೈನ ೋಯನ ರಥದ ಕಡ ನಶ್ತ ಬಾಣಗಳನುನ
ಪ್ರಯೋಗಿಸಿದನು. ಅವನು ಕಳುಹಸಿದ ಆ ಐವತುತ ಶರಗಳನುನ ಕೃತಹಸತ
ಶ ೈನ ೋಯನು ಸಮರದಲ್ಲಿ ಕತತರಿಸಿದನು.

ಅಷ್ಟರಲ್ಲಿಯೋ ಇನ ೊನಂದು ಭಲಿದಿಂದ ರಭಸವಾಗಿ ದುಯೋವಧನನ


ಮಹಾಧನುಸಿನುನ ಮುಷಿಟದ ೋಶದಲ್ಲಿ ತುಂಡರಿಸಿದನು. ವಿರಥನಾದ,
ಧನುಸಿನೊನ ಕಳ ದುಕ ೊಂಡ ದುಯೋವಧನನು ತಕ್ಷಣವ ೋ ಕೃತವಮವನ
ರಥವನುನ ಏರಿಕ ೊಂಡನು. ದುಯೋವಧನನು ಪ್ರಾಜತನಾಗಲು
ಶ ೈನ ೋಯನು ಕೌರವ ಸ ೋನ ಯನುನ ಆ ರಾತ್ರರಮಧಾದಲ್ಲಿ ವಿಶ್ಖ್ಗಳಂದ
ಪ್ಲಾಯನಗ ೊಳಸಿದನು.

ಶಕುನ-ಅರ್ುವನರ ಯುದಧ
ಶಕುನಯು ಅರ್ುವನನನುನ ಎಲಿಕಡ ಗಳಂದ ಸುತುತವರ ದನು. ಅನ ೋಕ
ಸಹಸರ ರಥಗಳಂದ, ಸಹಸಾರರು ಆನ ಗಳಂದ ಮತುತ ಹಾಗ ಯೋ
ಸಹಸಾರರು ಕುದುರ ಗಳಂದ ಕೊಡಿದವನಾಗಿ ಎಲಿಕಡ ಗಳಂದ ತುಮುಲ
ಯುದಧವನುನ ನಡ ಸಿದನು. ಕಾಲಚ ೊೋದಿತ ಆ ಕ್ಷತ್ರರಯರು ಅರ್ುವನನ
ಮೋಲ ದಿವಾ ಮಹಾಸರಗಳನುನ ಎರಚುತ್ಾತ ಅರ್ುವನನ ೊಂದಿಗ
ಯುದಧಮಾಡುತ್ರತದದರು. ಬಳಲ್ಲದದರೊ ಅರ್ುವನನು ವಿಪ್ುಲ

829
ಕ್ಷಯವನುನಂಟುಮಾಡುತ್ಾತ ಆ ಸಹಸಾರರು ರಥ-ಆನ -ಕುದುರ ಗಳನುನ
ತಡ ದು ನಲ್ಲಿಸಿದನು. ಆಗ ಶೂರ ಶಕುನ ಸೌಬಲನು ನಸುನಗುತ್ಾತ
ಅರ್ುವನನನುನ ನಶ್ತ ಬಾಣಗಳಂದ ಗಾಯಗ ೊಳಸಿದನು. ಪ್ುನಃ
ನೊರು ಬಾಣಗಳಂದ ಆ ಮಹಾರಥನನುನ ಮುಂದ ಹ ೊೋಗದಂತ್
ತಡ ದನು. ಅರ್ುವನನಾದರ ೊೋ ಅವನನುನ ಇಪ್ಪತುತ ಬಾಣಗಳಂದ
ಹ ೊಡ ದನು. ಇತರ ಮಹ ೋಷಾವಸರನೊನ ಅವನು ಮೊರು ಮೊರು
ಬಾಣಗಳಂದ ಹ ೊಡ ದನು. ಅವರನುನ ಬಾಣಗಣಗಳಂದ ತಡ ಯುತ್ಾತ
ಧನಂರ್ಯನು ವರ್ರಪಾಣಿಯು ಅಸುರರನುನ ಹ ೋಗ ೊೋ ಹಾಗ ಕೌರವ
ಯೋಧರನುನ ಗಾಯಗ ೊಳಸಿದನು. ಕತತರಿಸಲಪಟುಟ ಹರಡಿಹ ೊೋಗಿದದ
ಸಹಸಾರರು ಭುರ್ಗಳಂದ ಮತುತ ಶರಿೋರಗಳಂದ ರಣಭೊಮಿಯು
ಪ್ುಷ್ಪಗಳಂದ ವಾಾಪ್ತವಾಗಿರುವಂತ್ ತ್ ೊೋರುತ್ರತತುತ. ಶಕುನಯನುನ ಪ್ುನಃ
ಐದು ನತಪ್ವವಗಳಂದ ಹ ೊಡ ದು ಅವನು ಉಲೊಕನನುನ ಮೊರು
ಮೊರು ಮಹಾಯಸಗಳಂದ ಹ ೊಡ ದನು. ಆಗ ಉಲೊಕನು
ವಾಸುದ ೋವನನನುನ ಹ ೊಡ ದನು ಮತುತ ವಸುಧಾತಲವನುನ
ತುಂಬಿಬಿಡುವಂತ್ ಮಹಾನಾದಗ ೈದನು. ಅರ್ುವನನಾದರ ೊೋ
ಮುಂದುವರ ದು ಶಕುನಯ ಧನುಸಿನುನ ಕತತರಿಸಿದನು ಮತುತ ಅವನ
ನಾಲುಕ ಕುದುರ ಗಳನುನ ಯಮಸದನದ ಕಡ ಕಳುಹಸಿದನು. ಆಗ
ರಥದಿಂದ ಹಾರಿ ಸೌಬಲನು ಬ ೋಗನ ೋ ಉಲೊಕನ ರಥವನ ನೋರಿದನು.

830
ಅವರಿಬಬರು ಪ್ತತ್ಾ-ಪ್ುತರ ಮಹಾರಥರೊ ಒಂದ ೋ ರಥವನ ನೋರಿ
ಮೋಲ ದದ ಮೋಡಗಳು ಗಿರಿಯಮೋಲ ಹ ೋಗ ೊೋ ಹಾಗ ಪಾಥವನ ಮೋಲ
ಬಾಣಗಳ ಮಳ ಗರ ದರು. ಪಾಂಡವನು ಅವರಿಬಬರನೊನ ನಶ್ತ
ಶರಗಳಂದ ಹ ೊಡ ದು ಕೌರವ ಸ ೋನ ಯನುನ ನೊರಾರು ಶರಗಳಂದ
ಹ ೊಡ ದು ಓಡಿಸಿದನು. ಗಾಳಯಂದ ಮೋಡಗಳು ಹ ೋಗ ಎಲಿ ಕಡ
ಚದುರಿ ಹ ೊೋಗುವವೊೋ ಹಾಗ ಕೌರವ ಸ ೋನ ಯು ಛಿದರಛಿದರವಾಗಿ
ಒಡ ದುಹ ೊೋಯತು.

ರಾತ್ರರಯಲ್ಲಿ ಹಾಗ ವಧಿಸಲಪಡುತ್ರತದದ ಆ ಸ ೋನ ಯು


ಭಯಾದಿವತಗ ೊಂಡು ದಿಕುಕಗಳನುನ ನ ೊೋಡುತ್ಾತ ಓಡಿಹ ೊೋಯತು. ಆ
ದಾರುಣ ಕತತಲ ಯ ಸಮರದಲ್ಲಿ ಕ ಲವರು ಸಂಭಾರಂತರಾಗಿ
ವಾಹನಗಳನ ನೋ ಬಿಟುಟ ಓಡಿಹ ೊೋಗುತ್ರತದದರು. ಸಮರದಲ್ಲಿ ನನನಕಡ ಯ
ಯೋಧರನುನ ಸ ೊೋಲ್ಲಸಿ ಮುದಿತರಾದ ವಾಸುದ ೋವ-ಧನಂರ್ಯರು
ಶಂಖ್ಗಳನುನ ಮಳಗಿಸಿದರು.

ದ ೊರೋಣ-ಧೃಷ್ಟದುಾಮನರ ಯುದಧ; ಪಾಂಡವ ಸ ೋನ ಯ


ಪ್ಲಾಯನ
ಧೃಷ್ಟದುಾಮನನು ದ ೊರೋಣನನುನ ಮೊರು ಶರಗಳಂದ ಹ ೊಡ ದು
ತಕ್ಷಣವ ೋ ನಶ್ತ ಶರದಿಂದ ಅವನ ಧನುಸಿಿನ ಮೌವಿವಯನುನ
831
ಕತತರಿಸಿದನು. ದ ೊರೋಣನು ಆ ಧನುಸಿನುನ ಕ ಳಗಿಟುಟ ಇನ ೊನಂದು
ವ ೋಗಶಾಲ್ಲ ಭಾರ ಧನುಸಿನುನ ಎತ್ರತಕ ೊಂಡನು. ಆಗ ದ ೊರೋಣನು
ಧೃಷ್ಟದುಾಮನನನುನ ಏಳು ಆಶುಗಗಳಂದ ಹ ೊಡ ದು ಸಂಯುಗದಲ್ಲಿ
ಐದು ಬಾಣಗಳಂದ ಅವನ ಸಾರಥಿಯನೊನ ಹ ೊಡ ದನು. ಅವನನುನ
ತಡ ಹಡಿದು ಧೃಷ್ಟದುಾಮನನು ತಕ್ಷಣವ ೋ ನೊರಾರು ಸಾವಿರಾರು
ಕೌರವಿೋ ಸ ೋನ ಯನುನ ವಧಿಸಿದನು. ಕೌರವ ಸ ೋನ ಯು ಹಾಗ
ವಧಿಸಲಪಡುತ್ರತರುವಾಗ ಘೊೋರ ರಕತದ ಅಲ ಗಳುಳಳ ನದಿಯೋ
ಹರಿಯತ್ ೊಡಗಿತು. ಯಮರಾಷ್ರಪ್ುರದ ಬಳ ವ ೈತರಣಿಯು ಹ ೋಗ ೊೋ
ಹಾಗ ಎರಡೊ ಸ ೋನ ಗಳ ಮಧ ಾ ನರ-ಅಶವ-ಗರ್ಗಳನುನ ಹ ೊತುತಕ ೊಂಡು
ಹ ೊೋಗುತ್ರತದದ ಆ ನದಿಯು ಹರಿಯುತ್ರತತುತ. ಆ ಸ ೋನ ಯನುನ ಓಡಿಸಿದ
ಧೃಷ್ಟದುಾಮನನು ದ ೋವಗಣಗಳ ಮಧ ಾ ಶಕರನಂತ್ ಅತ್ರಯಾಗಿ
ರಾರಾಜಸಿದನು. ಆಗ ಧೃಷ್ಟದುಾಮನ-ಶ್ಖ್ಂಡಿಯರು, ಯಮಳರಿಬಬರು,
ಯುಯುಧಾನ ಮತುತ ವೃಕ ೊೋದರರು ಮಹಾಶಂಖ್ಗಳನೊನದಿದರು.
ಕೌರವರ ಸಹಸಾರರು ರಥಗಳನುನ ಗ ದುದ ವಿರ್ಯೋತ್ಾಿಹದಿಂದ
ಮಹಾರಥ ಪಾಂಡವರು ಮಹಾಧವನಯ ಸಿಂಹನಾದಗ ೈದರು.
ದುರ್ಯಣಧನ, ಕಣವ, ಹಾಗ ಯೋ ದ ೊರೋಣ ಮತುತ ಶೂರ ದೌರಣಿಯರು
ಆ ಮದ ೊೋತಕಟರನುನ ನ ೊೋಡುತತಲ ೋ ಇದದರು.ಮಹಾತಮರಿಂದ
ವಧಿಸಲಪಡುತ್ಾತ ಓಡಿಹ ೊೋಗುತ್ರತರುವ ತನನ ಸ ೋನ ಯನುನ ಕಂಡು

832
ದುಯೋವಧನನು ಮಹಾ ಕ ೊರೋಧದಿಂದ ಆವಿಷ್ಟನಾದನು.
ವಾಕಾಜ್ಞನಾದ ಅವನು ಕ ೊರೋಧದ ವಶಕ ಕ ಸಿಲುಕಿ ತವರ ಮಾಡಿ ಕಣವ
ಮತುತ ರ್ಯಗಳಲ್ಲಿ ಶ ರೋಷ್ಠ ದ ೊರೋಣರ ಬಳಸಾರಿ ಈ
ಮಾತುಗಳನಾನಡಿದನು:

“ಸವಾಸಾಚಿಯಂದ ಸ ೈಂಧವನು ಹತನಾದುದನುನ ಕಂಡು


ಕ ೊರೋಧಿತರಾಗಿ ನೋವು ಈ ಯುದಧವನುನ ರಾತ್ರರಯಲ್ಲಿಯೊ
ಮುಂದುವರ ಸಿದಿರಿ. ಆದರ ಪಾಂಡವರ ಸ ೋನ ಯು ನನನ
ಸ ೋನ ಯನುನ ಸಂಹರಿಸುತತಲ ೋ ಇದ . ಇದರಲ್ಲಿ ವಿರ್ಯವನುನ
ಹ ೊಂದಲು ಶಕತರಾಗಿದದರೊ ನೋವು ಅಶಕತರ ಂದು
ತ್ ೊೋಪ್ವಡಿಸಿಕ ೊಳುಳತ್ರತದಿದೋರಿ. ಒಂದುವ ೋಳ ನಮಿಮಬಬರಿಗೊ
ನಾನು ಬ ೋಡವ ಂದಾದರ ಮಾನದರಾದ ನೋವು ಆಗ “ನಾವು
ಪಾಂಡುಸುತರನುನ ಯುದಧದಲ್ಲಿ ರ್ಯಸುತ್ ೋತ ವ ” ಎಂದು ನನಗ
ಹ ೋಳಬಾರದಿತುತ! ನಮಗ ಸಮಮತ್ರಯರದಿದದರ ನಮಮ ಆ
ಮಾತನುನ ಕ ೋಳ ಈ ಯೋಧರ ವಿನಾಶಕಾರಕ ವ ೈರವನುನ
ನಾನು ಪಾಂಡವರ ೊಡನ ಕಟ್ಟಟಕ ೊಳುಳತ್ರತರಲ್ಲಲಿ. ಒಂದುವ ೋಳ
ನಮಗ ನಾನು ಪ್ರಿತ್ಾಾರ್ಾನ ನಸದಿದದರ ವಿಕರಮದಿಂದ ನಮಗ
ಅನುರೊಪ್ ಯುದಧವನುನ ಮಾಡಿ!”

833
ತುಳಯಲಪಟಟ ಸಪ್ವಗಳಂತ್ ಮತುತ ಮಾತ್ರನ ಚಾವಟ್ಟಯಂದ
ಹ ೊಡ ಯಲಪಟಟವರಂತ್ ಆ ವಿೋರರಿಬಬರೊ ಪ್ುನಃ ಯುದಧವನುನ
ಪಾರರಂಭಿಸಿದರು. ಆಗ ಅವರಿಬಬರು ರಥಶ ರೋಷ್ಠರೊ
ಸವವಲ ೊೋಕಧನುಧವರರೊ ರಣದಲ್ಲಿ ಶ ೈನ ೋಯಪ್ರಮುಖ್
ಪಾಥವರನುನ ಆಕರಮಣಿಸಿದರು. ಹಾಗ ಯೋ ಪಾಥವರೊ ಕೊಡ ತಮಮ
ತಮಮ ಸ ೋನ ಗಳಂದ ಸುತುತವರ ಯಲಪಟುಟ ಪ್ುನಃ ಪ್ುನಃ
ಸಿಂಹನಾದಗ ೈಯುತ್ಾತ ಆ ವಿೋರರಿಬಬರನೊನ ಎದುರಿಸಿದರು. ಆಗ
ದ ೊರೋಣನು ಕುರದಧನಾಗಿ ತವರ ಯಂದ ಹತುತ ಬಾಣಗಳಂದ
ಶ್ನಪ್ುಂಗವನನುನ ಹ ೊಡ ದನು. ಹಾಗ ಯೋ ಕಣವನು ಹತುತ
ಬಾಣಗಳಂದ, ದುರ್ಯಣಧನನು ಏಳರಿಂದ, ವೃಷ್ಸ ೋನನು ಹತತರಿಂದ,
ಸೌಬಲನು ಏಳರಿಂದ ಹ ೊಡ ದು ಹೋಗ ಕೌರವರು ಶ ೈನ ೋಯನನುನ
ಸುತುತವರ ದರು.

ಸಮರದಲ್ಲಿ ದ ೊರೋಣನು ಪಾಂಡವಿೋ ಸ ೋನ ಯನುನ


ಧವಂಸಗ ೊಳಸುತ್ರತರುವುದನುನ ನ ೊೋಡಿ ತಕ್ಷಣವ ೋ ಸ ೊೋಮಕರು
ಎಲಿಕಡ ಗಳಂದ ಶರವಷ್ವವನುನ ಸುರಿಸಿ ಅವನನುನ
ಗಾಯಗ ೊಳಸಿದರು. ಆಗ ದ ೊರೋಣನು ಭಾಸಕರನು ಕತತಲ ಯನುನ ತನನ
ಕಿರಣಗಳಂದ ಹ ೋಗ ೊೋ ಹಾಗ ಕ್ಷತ್ರರಯರ ಪಾರಣಗಳನುನ

834
ಅಪ್ಹರಿಸಿದನು. ದ ೊರೋಣನಂದ ವಧಿಸಲಪಡುತ್ರತರುವ ಪಾಂಚಾಲರ
ಪ್ರಸಪರರ ತುಮುಲ ಶಬಧವು ಒಂದು ಕ ೊರೋಶ ದೊರದವರ ಗೊ
ಕ ೋಳಬರುತ್ರತತುತ. ಜೋವವನುನ ಉಳಸಿಕ ೊಳುಳವ ಸಲುವಾಗಿ ತವರ ಮಾಡಿ
ಪ್ುತರರು ಪ್ತತೃಗಳನೊನ, ಸಹ ೊೋದರರು ಸಹ ೊೋದರರನೊನ,
ಅಳಯಂದಿರು ಮಾವಂದಿರನೊನ, ಸ ನೋಹತರನೊನ, ಸಂಬಂಧಿ-
ಬಾಂಧವರನೊನ ಅಲಿಲ್ಲಿಯೋ ಬಿಟುಟ ಓಡಿಹ ೊೋಗುತ್ರತದದರು. ಕ ಲವರು
ಮೋಹತರಾಗಿ ಮೋಹದಿಂದ ದ ೊರೋಣನ ಎದುರಾಗಿಯೋ
ಹ ೊೋಗುತ್ರತದದರು. ಇನುನ ಇತರ ಪಾಂಡವ ಯೋಧರು ರಣದಲ್ಲಿ
ಪ್ರಲ ೊೋಕವನುನ ಸ ೋರಿದರು.

ಆ ಮಹಾತಮನಂದ ಹಾಗ ವಧಿಸಲಪಡುತ್ರತದದ ಪಾಂಡವಿೋ ಸ ೋನ ಯು


ಸಹಸಾರರು ಸಂಖ್ ಾಗಳಲ್ಲಿ ದಿೋವಟ್ಟಗ ಗಳನುನ ಬಿಸುಟು ರಾತ್ರರಯಲ್ಲಿ
ಭಿೋಮಸ ೋನ, ವಿರ್ಯ, ಅಚುಾತ, ನಕುಲ-ಸಹದ ೋವರು, ಧಮವಪ್ುತರ
ಮತುತ ಪಾಷ್ವತರು ನ ೊೋಡುತ್ರತದದಂತ್ ಯೋ ಓಡಿಹ ೊೋಗುತ್ರತದದರು.
ಕತತಲ ಯಂದ ಲ ೊೋಕವ ೋ ತುಂಬಿಹ ೊೋಗಿರಲು ಅಲ್ಲಿ ಏನ ೊಂದೊ
ತ್ರಳಯುತ್ರತರಲ್ಲಲಿ. ಆದರ ಕೌರವರ ದಿೋವಟ್ಟಗ ಗಳ ಪ್ರಕಾಶದಿಂದ
ಶತುರಗಳು ಓಡಿಹ ೊೋಗುತ್ರತರುವುದು ಕಾಣುತ್ರತತುತ. ಓಡಿಹ ೊೋಗುತ್ರತರುವ
ಆ ಸ ೈನಾವನುನ ಮಹಾರಥ ದ ೊರೋಣ-ಕಣವರು ಹಂದಿನಂದ ಅನ ೋಕ

835
ಸಾಯಕಗಳನುನ ಎರಚುತ್ಾತ ಸಂಹರಿಸಿದರು. ಪಾಂಚಾಲರು
ಎಲಿಕಡ ಗಳಂದ ಸಿೋಳಕ ೊಂಡು ಭಗನರಾಗುತ್ರತರಲು ದಿೋನಮನಸಕ
ರ್ನಾದವನನು ಫಲುಗನನಗ ಹ ೋಳದನು:

“ಮಹ ೋಷಾವಸ ದ ೊರೋಣ-ಕಣವರು ಪಾಷ್ವತ-ಸಾತಾಕಿಯರನೊನ


ಪಾಂಚಾಲ ಸ ೋನ ಯಡನ ಅನ ೋಕ ಸಾಯಕಗಳಂದ
ಸಂಹರಿಸುತ್ರತದಾದರ . ಕೌಂತ್ ೋಯ! ಇವರ ಈ ಶರವಷ್ವಗಳಂದ
ಪ್ರಭಗನರಾದ ನಮಮ ಮಹಾರಥರು ತಡ ದರೊ ರಣರಂಗದಲ್ಲಿ
ನಲುಿತ್ರಲ
ತ ಿ. ನಾವಿಬಬರೊ ಸವವಸ ೋನ ಗಳ ವೂಾಹವನುನ ರಚಿಸಿ
ಎಲಿ ಆಯುಧಗಳ ಂದಿಗ ದ ೊರೋಣ ಮತುತ ಸೊತಪ್ುತರರನುನ
ಬಾಧ ಪ್ಡಿಸಲು ಸಂಪ್ೊಣವ ಪ್ರಯತ್ರನಸಬ ೋಕು. ಇವರಿಬಬರೊ
ಬಲಶಾಲ್ಲಗಳು, ಶೂರರು, ಕೃತ್ಾಸರರು ಮತುತ ವಿರ್ಯವನುನ
ಬಯಸುವವರು. ಕುರದಧರಾದ ಇವರು ಬಯಸಿದರ ಈ
ರಾತ್ರರಯೋ ನಮಮ ಸ ೋನ ಯನುನ ನಾಶಗ ೊಳಸಬಲಿರು.”

ಹೋಗ ಮಾತನಾಡಿಕ ೊಳುಳತ್ರತದಾದಗ ಅತ್ರ ಉಗರ ಭಿೋಮನು ಸ ೋನ ಯನುನ


ಪ್ುನಃ ಕರ ದು ತಂದನು. ಹಾಗ ವೃಕ ೊೋದರನು ಅಲ್ಲಿಗ ಬರುತ್ರತದುದದನುನ
ನ ೊೋಡಿದ ರ್ನಾದವನನು ಹಷ್ವಗ ೊಂಡವನಾಗಿ ಪಾಂಡವನಗ ಪ್ುನಃ
ಹ ೋಳದನು:

836
“ಇಗ ೊೋ! ರಣಶಾಿಘೋ ಭಿೋಮನು ಸ ೊೋಮಕ-ಪಾಂಡವರಿಂದ
ಸುತುತವರ ಯಲಪಟುಟ ರ ೊೋಷ್ದಿಂದ ವ ೋಗವಾಗಿ ಮಹಾಬಲ
ದ ೊರೋಣ-ಕಣವರು ಇರುವಲ್ಲಿಗ ಬರುತ್ರತದಾದನ . ಸ ೋನ ಗಳ ಲಿವಕ ಕ
ಆಶಾವಸನ ನೋಡುವ ಸಲುವಾಗಿ ನೋನು ಪಾಂಚಾಲ
ಮಹಾರಥರ ೊಂದಿಗ ಸ ೋರಿಕ ೊಂಡು ದ ೊರೋಣ-ಕಣವರ ೊಡನ
ಯುದಧಮಾಡು!”

ಆಗ ಮಾಧವ-ಪಾಂಡವರು ರಣಮೊದವನಯಲ್ಲಿ ದ ೊರೋಣ ಮತುತ


ಕಣವರ ಎದುರಾಗಿ ಯುದಧಸನನದಧರಾಗಿ ನಂತರು. ಆಗ ಯುಧಿಷಿಠರನ
ಮಹಾಸ ೋನ ಯು ಹಂದಿರುಗಿತು. ಮತುತ ದ ೊರೋಣ-ಕಣವರು ಯುದಧದಲ್ಲಿ
ಆ ಶತುರಬಲವನುನ ಧವಂಸಗ ೊಳಸತ್ ೊಡಗಿದರು. ಚಂದ ೊರೋದಯದಿಂದ
ಉಕಿಕಬರುವ ಎರಡು ಮಹಾಸಾಗರಗಳಂತ್ರದದ ಆ ಎರಡು ಸ ೋನ ಗಳ
ನಡುವ ಆ ರಾತ್ರರ ಪ್ುನಃ ಸಂಪ್ರಹಾರಗಳನ ೊನಡಗೊಡಿದ ಮಹಾ
ತುಮುಲ ಯುದಧವು ಪಾರರಂಭವಾಯತು. ಆಗ ಕೌರವ ಸ ೋನ ಯು
ಕ ೈಗಳಲ್ಲಿದದ ದಿೋವಟ್ಟಗ ಗಳನುನ ಬಿಸುಟು ಪಾಂಡವರ ೊಡನ
ಉನಮತತರಾದವರಂತ್ ಯುದಧಮಾಡತ್ ೊಡಗಿದರು. ಧೊಳು ಮತುತ
ಕತತಲ್ಲನಂದ ಆವೃತವಾದ ಆ ಅತಾಂತ ದಾರುಣ ರಾತ್ರರಯಲ್ಲಿ ಎರಡು
ಕಡ ಯ ರ್ಯೈಷಿಗಳು ಕ ೋವಲ ನಾಮಗ ೊೋತರಗಳನುನ ಹ ೋಳಕ ೊಂಡು

837
ಯುದಧಮಾಡುತ್ರತದದರು. ಸವಯಂವರದಲ್ಲಿ ರಾರ್ರು ತಮಮ ತಮಮ
ಹ ಸರುಗಳನುನ ಹ ೋಳಕ ೊಳುಳವಂತ್ ಯುದಧದಲ್ಲಿ ತಮಮ ತಮಮ
ಹ ಸರುಗಳನುನ ಕ ೋಳುವಂತ್ ಹ ೋಳಕ ೊಳುಳತ್ಾತ ಯುದಧಮಾಡುತ್ರತದದರು.
ಯುದಧಮಾಡಿ ವಿರ್ಯಗಳಾಗುತ್ರತದದವರ ಮತುತ
ಪ್ರಾಜತರಾಗುತ್ರತದದವರ ಧವನಗಳು ಒಮಿಮಂದ ೊಮಮಲ ೋ
ನಃಶಬಧವಾಗುತ್ರತದದವು. ಪ್ುನಃ ಮಹಾ ಶಬಧವುಂಟಾಗುತ್ರತತುತ. ಎಲ ಿಲ್ಲಿ
ದಿೋವಟ್ಟಗ ಗಳ ಬ ಳಕು ಕಾಣುತ್ರತತ್ ೊತೋ ಅಲಿಲ್ಲಿ ಪ್ತಂಗದ
ಹುಳುಗಳ ೋಪಾದಿಯಲ್ಲಿ ಶೂರರು ಕ ಳಗ ಬಿೋಳುತ್ರತದದರು. ಹಾಗ
ಯುದಧಮಾಡುತ್ರತದದ ಪಾಂಡವರ ಮತುತ ಕೌರವರ ಸುತತಲೊ ದಟಟವಾದ
ಮಹಾ ಕತತಲ ಯು ಆವರಿಸಿತು.

ಕೃಷ್ಣನು ಘಟ ೊೋತಕಚನನುನ ಯುದಧಕ ಕ ಪ್ರೋತ್ಾಿಹಸಿದುದು


ಆಗ ಪ್ರವಿೋರಹ ಕಣವನು ಪಾಷ್ವತನನುನ ನ ೊೋಡಿ ಅವನ ಎದ ಗ
ಹತುತ ಮಮವಭ ೋದಿಗಳಂದ ಹ ೊಡ ದನು. ಕೊಡಲ ಧೃಷ್ಟದುಾಮನನು
ಕೊಡ ಅವನನುನ ಐದು ಸಾಯಕಗಳಂದ ಹ ೊಡ ದು “ನಲುಿ! ನಲುಿ!”
ಎಂದು ಕೊಗಿದನು. ಅವರಿಬಬರು ಮಹಾರಥರೊ ಅನ ೊಾೋನಾರನುನ
ರಣದಲ್ಲಿ ಶರಗಳಂದ ಮುಚಿಿ ಪ್ೊಣವವಾಗಿ ಸ ಳ ದು ಬಿಟಟ
ಬಾಣಗಳಂದ ಪ್ುನಃ ಪ್ರಸಪರರನುನ ಗಾಯಗ ೊಳಸಿದರು. ಆಗ ಕಣವನು

838
ಧೃಷ್ಟದುಾಮನನ ಸಾರಥಿಯನೊನ ನಾಲುಕ ಕುದುರ ಗಳನೊನ
ಸಾಯಕಗಳಂದ ಹ ೊಡ ದನು. ಅವನ ಕಾಮುವಕಪ್ರವರವನುನ ನಶ್ತ
ಶರಗಳಂದ ತುಂಡರಿಸಿದನು ಮತುತ ಭಲಿದಿಂದ ಅವನ ಸಾರಥಿಯನುನ
ಆಸನದಿಂದ ಬಿೋಳಸಿದನು. ಧೃಷ್ಟದುಾಮನನಾದರ ೊೋ ಕುದುರ ಗಳು
ಹತವಾಗಿ ಸಾರಥಿಯು ಹತನಾಗಿ ವಿರಥನಾದನು ಮತುತ ಘೊೋರ
ಪ್ರಿಘವನುನ ಹಡಿದು ಕಣವನ ಕುದುರ ಗಳನುನ ಅರ ದನು. ಕಣವನ
ಸಪ್ವಗಳ ವಿಷ್ದಂತ್ರದದ ಬಾಣಗಳಂದ ಬಹಳ ಪ್ತೋಡಿತನಾದ
ಧೃಷ್ಟದುಾಮನನು ಕಾಲನಡುಗ ಯಲ್ಲಿಯೋ ಯುಧಿಷಿಠರನ ಸ ೋನ ಯನುನ
ಸ ೋರಿಕ ೊಂಡನು. ಅಲ್ಲಿ ಅವನು ಸಹದ ೋವನ ರಥವನ ನೋರಿದನು. ಕಣವನ
ರಥಕ ಕ ಕೊಡ ಅವನ ಸೊತನು ಅನಾ ಕುದುರ ಗಳನುನ – ಶಂಖ್ವಣವದ
ಮಹಾವ ೋಗದ ಸುಶ್ಕ್ಷ್ತ ಸ ೈಂಧವ ಕುದುರ ಗಳನುನ ಕಟ್ಟಟದನು.
ರಾಧ ೋಯನು ಮಹಾರಥ ಪಾಂಚಾಲರನುನ ಪ್ಡ ದು ಅವರನುನ
ಮೋಘಗಳು ಪ್ವವತವನುನ ಹ ೋಗ ೊೋ ಹಾಗ ಶರಗಳನುನ ಸುರಿದು
ಪ್ತೋಡಿಸಿದನು. ಕಣವನಂದ ಹಾಗಿ ಪ್ತೋಡಿಸಲಪಟಟ ಪಾಂಚಾಲರ ಆ
ಮಹಾಸ ೋನ ಯು ಸಿಂಹದಿಂದ ಕಾಡಲಪಟಟ ಜಂಕ ಯಂತ್ ಭಯದಿಂದ
ತತತರಿಸಿ ಓಡತ್ ೊಡಗಿತು. ಕ್ಷಣದಲ್ಲಿಯೋ ರಣಭೊಮಿಯಲ್ಲಿ ಅಲಿಲ್ಲಿ
ಬಿದಿದದದ ಕುದುರ ಗಳ , ಆನ ಗಳ , ರಥಗಳ , ಮನುಷ್ಾರೊ
ಕಂಡುಬಂದರು. ಆ ಮಹಾಯುದಧದಲ್ಲಿ ಕಣವನು ಓಡಿಹ ೊೋಗುತ್ರತದದ

839
ಯೋಧರ ಬಾಹುಗಳನೊನ ಕುಂಡಲಗಳ ಂದಿಗಿನ ಶ್ರಗಳನೊನ
ಕತತರಿಸಿದನು. ಅನಾ ಗಜಾರೊಢರ ಅಶಾವರೊಢರ ಮತುತ ಪ್ದಾತ್ರಗಳ
ತ್ ೊಡ ಗಳನುನ ಕತತರಿಸಿದನು. ಓಡಿಹ ೊೋಗುತ್ರತರುವ ಬಹಳಷ್ುಟ
ಮಹಾರಾಥರಿಗ ತಮಮ ಶರಿೋರದ ಅಂಗಾಂಗಗಳು ಕತತರಿಸಿಹ ೊೋದದುದ
ಅಥವಾ ಕುದುರ ಗಳು ನಾಶಹ ೊಂದಿದುದದು ತ್ರಳಯುತತಲ ೋ ಇರಲ್ಲಲಿ. ಆ
ಸಮರದಲ್ಲಿ ವಧಿಸಲಪಡುತ್ರತದದ ಸೃಂರ್ಯರ ೊಂದಿಗಿನ ಪಾಂಚಾಲರು
ಹುಲುಿಕಡಿಡಯು ಹಂದಾಡಿದರೊ ಸೊತಪ್ುತರನ ೋ ಬಂದನ ಂದು ತ್ರಳದು
ಭಯಪ್ಡುತ್ರತದದರು. ಸಮರದಲ್ಲಿ ತಮಮ ಕಡ ಯ ಯೋಧರು
ಓಡಿಬಂದರೊ ಬುದಿಧಗ ಟುಟ ಭಿೋತರಾಗಿ ಕಣವನ ೋ
ಓಡಿಬರುತ್ರತದಾದನ ಂದು ಭಾವಿಸಿ ಓಡಿಹ ೊೋಗುತ್ರತದದರು. ಆ ಸ ೋನ ಗಳು
ಭಗನವಾಗಿ ಓಡಿಹ ೊೋಗುತ್ರತರಲು ಕಣವನು ಅವರ ಹಂದ ಯೋ ಓಡಿ
ಹ ೊೋಗಿ ಶರಗಳನುನ ಸುರಿಯುತ್ಾತ ಹ ೊಡ ಯುತ್ರತದದನು. ಆ
ಮಹಾತಮನಂದ ನಾಶಗ ೊಳುಳತ್ರತದದ ಅವರು ಸಮೊಮಢರಾಗಿ
ಚ ೋತನವನ ನೋ ಕಳ ದುಕ ೊಂಡು ಅನ ೊಾೋನಾರನುನ ನ ೊೋಡುತ್ರತದದರು. ಅವನ
ಎದುರು ನಲಿಲು ಅಶಕಾರಾದರು. ಕಣವನ ಮತುತ ದ ೊರೋಣನ ಪ್ರಮ
ಬಾಣಗಳಂದ ಹತರಾಗುತ್ರತದದ ಪಾಂಚಾಲರು ಎಲಿ ದಿಕುಕಗಳನೊನ
ನ ೊೋಡುತ್ಾತ ಪ್ಲಾಯನಗ ೈದರು.

840
ಆಗ ರಾಜಾ ಯುಧಿಷಿಠರನು ತನನ ಸ ೋನ ಯು ಓಡಿಹ ೊೋಗುತ್ರತರುವುದನುನ
ನ ೊೋಡಿ ತ್ಾನೊ ಪ್ಲಾಯನಮಾಡಬ ೋಕ ಂದು ಯೋಚಿಸಿ ಫಲುಗನನಗ ಈ
ಮಾತನಾನಡಿದನು:

“ಈ ದಾರುಣ ರಾತ್ರರವ ೋಳ ಯಲ್ಲಿ ಭಾಸಕರನಂತ್ ಸುಡುತ್ರತರುವ


ಧನುಷಾಪಣಿ ಮಹ ೋಷಾವಸ ಕಣವನನುನ ನ ೊೋಡು! ಕಣವನ
ಸಾಯಕಗಳಂದ ಗಾಯಗ ೊಂಡ ನನನ ಬಂಧುಗಳು
ಅನಾಥರಂತ್ ಗ ೊೋಳಾಡುವುದು ಒಂದ ೋಸಮನ
ಹತ್ರತರದಿಂದಲ ೋ ಕ ೋಳಬರುತ್ರತದ . ಅವನು ಬಾಣಗಳನುನ
ಸಂಧಾನಮಾಡುವುದನುನ ಮತುತ ಬಿಡುವುದನುನ ನ ೊೋಡಿದರ
ಇವನು ನಮಮನುನ ನಾಶಗ ೊಳಸಿ ರ್ಯವನುನ ಗಳಸುತ್ಾತನ
ಎನುನವುದು ನಶಿಯವ ನಸುತ್ರತದ . ಇದರ ಮಧ ಾ ಕಾಲಕ ಕ
ತಕಕಂತ್ ಏನು ಮಾಡಬ ೋಕ ಂದು ನನಗ ತ್ ೊೋರುತತದ ಯೋ
ಕಣವನ ವಧ ಗ ಯುಕತವಾದ ಕಾಯವವನುನ ಮಾಡು!”

ಇದನುನ ಕ ೋಳದ ಮಹಾಬಾಹು ಪಾಥವನು ಕೃಷ್ಣನಗ ಹ ೋಳದನು:

“ರಾಧ ೋಯನ ಅತ್ರವಿಕರಮವನುನ ನ ೊೋಡಿ ರಾಜಾ


ಕುಂತ್ರೋಸುತನು ಭಿೋತನಾಗಿದಾದನ . ಈಗ ಬಂದಿರುವ
ಸಮಯಕ ಕ ಸರಿಯಾದುದ ೋನ ಂದು ಕ್ಷ್ಪ್ರವಾಗಿ ನೋನ ೋ
841
ಹ ೋಳಬ ೋಕು. ಕಣವನಂದ ಪ್ುನಃ ಪ್ುನಃ ನಮಮ ಸ ೋನ ಯು
ಓಡಿಹ ೊೋಗುತ್ರತದ . ದ ೊರೋಣನ ಸಾಯಕಗಳಂದ
ಗಾಯಗ ೊಳುಳತ್ರತರುವ ಮತುತ ಕಣವನಂದ ಭಯಗ ೊಂಡಿರುವ
ನಮಮವರಿಗ ನಲುಿವ ಸಾಾನವ ೋ ತ್ರಳಯದಂತ್ಾಗಿದ . ಏನೊ
ಭಯವಿಲಿದ ೋ ಕಣವನು ರಣಾಂಗಣದಲ್ಲಿ ನಶ್ತ ವಿಶ್ಖ್ಗಳನುನ
ಸುರಿಸುತ್ಾತ ರಥ ೊೋದಾರರನುನ ಬ ನನಟ್ಟಟ ಓಡಾಡುತ್ರತರುವುದನುನ
ನ ೊೋಡುತ್ರತದ ದೋನ . ಉತ್ಾಿಹದಿಂದ ರಣಮೊಧವನಯಲ್ಲಿ
ಸಂಚರಿಸುತ್ರತರುವ ಕಣವನನುನ ಪ್ರತಾಕ್ಷ ನ ೊೋಡಿ ಕಾಲ್ಲನಂದ
ತುಳಯಲಪಟಟ ಸಪ್ವದಂತ್ ನನನ ಸಹನ ಯು
ಮಿೋರಿಹ ೊೋಗುತ್ರತದ . ಮಹಾರಥ ಕಣವನರುವಲ್ಲಿಗ ಹ ೊೋಗು!
ಅವನನುನ ನಾನಾಗಲ್ಲೋ ಅಥವ ನನನನುನ ಅವನಾಗಲ್ಲೋ
ಸಂಹರಿಸುತ್ ೋತ ವ !”

ವಾಸುದ ೋವನು ಹ ೋಳದನು:

“ಕೌಂತ್ ೋಯ! ದ ೋವರಾರ್ನಂತ್ ಈ ರಣಾಂಗಣದಲ್ಲಿ


ಸಂಚರಿಸುತ್ರತರುವ ನರವಾಾಘರ ಅತ್ರಮಾನುಷ್ ವಿಕರಮಿ
ಕಣವನನುನ ನ ೊೋಡುತ್ರತದ ದೋನ . ನನನನುನ ಮತುತ ರಾಕ್ಷಸ
ಘಟ ೊೋತಕಚನನುನ ಹ ೊರತ್ಾಗಿ ಇವನನುನ ಸಮರದಲ್ಲಿ

842
ಎದುರಿಸುವವರು ಬ ೋರ ಯಾರೊ ಇಲಿ. ಆದರ ನೋನು
ಸೊತಪ್ುತರನನುನ ಎದುರಿಸುವ ಕಾಲವು
ಬಂದ ೊದಗಿದ ಯಂದು ನನಗನನಸುವುದಿಲಿ.
ನನಗ ೊೋಸಕರವಾಗಿ ಇಟುಟಕ ೊಂಡಿರುವ ಮಹಾ ಉಲ ಕಯಂತ್
ಬ ಳಗುತ್ರತರುವ ಇಂದರನು ಕ ೊಟಟ ರೌದರರೊಪ್ದ ಶಕಿತಯು
ಅವನಲ್ಲಿದ . ಬಲ್ಲಷ್ಟನಾದ ಭಿೋಮನಗ ಹುಟ್ಟಟದ
ಸುರಪ್ರಾಕರಮಿ ಮಹಾಬಲ ಘಟ ೊೋತಕಚನು ರಾಧ ೋಯನನುನ
ಎದುರಿಸಬಲಿನು. ಅವನಲ್ಲಿ ದ ೋವ, ರಾಕ್ಷಸ, ಅಸುರರ
ಅಸರಗಳವ . ಘಟ ೊೋತಕಚನು ಸತತವೂ ನಮಮ
ಹತ್ ೈಷಿಯಾಗಿದುದ ಅನುರಕತನಾಗಿದಾದನ . ರಣದಲ್ಲಿ ಅವನು
ಕಣವನನುನ ರ್ಯಸುತ್ಾತನ ಎನುನವುದರಲ್ಲಿ ನನಗ
ಸಂಶಯವಿಲಿ.”

ಪಾಥವನಗ ಹೋಗ ಹ ೋಳ ಪ್ುಷ್ಕರಲ ೊೋಚನನು ರಾಕ್ಷಸನಗ ಹ ೋಳ


ಕಳುಹಸಿದನು. ಅವನು ಅವರ ಮುಂದ ಬಂದು ನಂತುಕ ೊಂಡನು.
ಕವಚ, ಬಾಣ, ಖ್ಡಗ ಮತುತ ಧನುಸಿನುನ ಧರಿಸಿದದ ಅವನು ಕೃಷ್ಣನನೊನ
ಪಾಂಡವ ಧನಂರ್ಯನನೊನ ನಮಸಕರಿಸಿ ಹೃಷ್ಟಮನಸಕನಾಗಿ “ನನಗ
ಆಜ್ಞಾಪ್ತಸಿ!” ಎಂದು ಹ ೋಳದನು. ಆಗ ನಸುನಗುತ್ಾತ ದಾಶಾಹವನು ಆ

843
844
ಮೋಘಸಂಕಾಶ, ಉರಿಯುತ್ರತರುವ ಮುಖ್ವುಳಳ, ಉರಿಯುತ್ರತರುವ
ಕುಂಡಲಗಳುಳಳ ಹ ೈಡಿಂಬನಗ ಹ ೋಳದನು:

“ಘಟ ೊೋತಕಚ! ಮಗನ ೋ! ನಾನು ಹ ೋಳುವುದನುನ


ಅಥವಮಾಡಿಕ ೊೋ! ನನನ ವಿಕರಮವನುನ ತ್ ೊೋರಿಸುವ ಕಾಲವು
ಬಂದ ೊದಗಿದ . ಈ ಅವಕಾಶವು ಬ ೋರ ಯಾರಿಗೊ ಇನೊನ
ಬಂದಿಲಿ! ಮುಳುಗುತ್ರತರುವ ಬಂಧುಗಳಗ ನೋನು
ತ್ ಪ್ಪದಂತ್ಾಗು! ನನನಲ್ಲಿ ವಿವಿಧ ಅಸರಗಳವ . ರಾಕ್ಷಸಿೋ
ಮಾಯಯೊ ಇದ . ಹ ೈಡಿಂಬ! ಗ ೊೋಪಾಲಕನು
ಗ ೊೋವುಗಳನುನ ಒಟುಟಹಾಕಿ ಹ ೊಡ ಯುವಂತ್
ರಣಮೊಧವನಯಲ್ಲಿ ಕಣವನು ಪಾಂಡವರ ಸ ೋನ ಯನುನ
ಸದ ಬಡಿಯುತ್ರತರುವುದನುನ ನ ೊೋಡು! ಈ ಮಹ ೋಷಾವಸ
ಮತ್ರವಂತ ದೃಢವಿಕರಮಿ ಕಣವನು ಪಾಂಡವರ
ಸ ೋನ ಯಲ್ಲಿರುವ ಕ್ಷತ್ರರಯಷ್ವಭರನುನ ಸಂಹರಿಸುತ್ರತದಾದನ .
ನಮಮಲ್ಲಿರುವ ದೃಡಧನವಗಳಲ್ಲಿ ಯಾರೊ ಕೊಡ ಮಹಾ
ಶರವಷ್ವಗಳನುನ ಸುರಿಸಿ ಪ್ತೋಡಿಸುತ್ರತರುವ ಅವನನುನ ಎದುರಿಸಿ
ನಲಿಲು ಶಕಾರಾಗಿಲಿ. ಸೊತಪ್ುತರನ ಶರವಷ್ವಗಳಂದ
ಪ್ತೋಡಿತರಾದ ಪಾಂಚಾಲರು ಈ ರಾತ್ರರ ಸಿಂಹದ ಭಯದಿಂದ

845
ಜಂಕ ಗಳು ಓಡುವಂತ್ ಓಡಿಹ ೊೋಗುತ್ರತದಾದರ . ಈ ರಿೋತ್ರ
ರಣದಲ್ಲಿ ವೃದಿಧಸುತ್ರತರುವ ಸೊತಪ್ುತರನನುನ ಎದುರಿಸುವವನು
ಭಿೋಮವಿಕರಮನಾದ ನೋನಲಿದ ೋ ಬ ೋರ ಯಾರೊ ಇಲಿ.
ಆದುದರಿಂದ ನನಗೊ, ನನನ ತ್ಾಯಯ ಕುಲದವರಿಗೊ,
ತಂದ ಯ ಕುಲದವರಿಗೊ, ನನನ ತ್ ೋರ್ಸಿಿಗೊ, ಅಸರಬಲಕೊಕ
ಯುಕತವಾದುದನುನ ಮಾಡು! ಇದಕಾಕಗಿಯೋ ಮಾನವರು
ಮಕಕಳನುನ ಬಯಸುತ್ಾತರ . ತಮಮನುನ ದುಃಖ್ದಿಂದ ಹ ೋಗ
ಅವರು ಪಾರುಮಾಡುತ್ಾತರ ಂದು ಯೋಚಿಸುತ್ರತರುತ್ಾತರ . ನೋನು
ನನನ ಬಾಂಧವರನುನ ಪಾರುಮಾಡು! ಸಂಗಾರಮದಲ್ಲಿ
ಯುದಧಮಾಡುವಾಗ ನನನ ಅಸರಬಲವೂ ನನನ ದುಸತರ
ಮಾಯಯೊ ಸತತವಾಗಿ ವೃದಿಧಯಾಗುತತಲ ೋ ಇರುತತದ .
ಕಣವನ ನಶ್ತ ಸಾಯಕಗಳಂದ ಮತುತ ಧಾತವರಾಷ್ರರಿಂದ
ಮುಳಗಿಗ ೊೋಗುತ್ರತರುವ ಪಾಂಡವರಿಗ ತ್ರೋರದಂತ್ಾಗು!
ರಾತ್ರರಯ ವ ೋಳ ಯಲ್ಲಿ ರಾಕ್ಷಸರು ಹ ಚಿಿನ
ಪ್ರಾಕರಮವುಳಳವರೊ, ಬಲವಂತರೊ, ಹ ಚಿಿನ
ದುಧವಷ್ವರೊ, ಶೂರರೊ, ವಿಕಾರಂತಚಾರಿಗಳ ಆಗುತ್ಾತರ .
ಈ ರಾತ್ರರಯ ರಣದಲ್ಲಿ ಮಾಯಯಂದ ಮಹ ೋಷಾವಸ
ಕಣವನನುನ ವಧಿಸು. ಧೃಷ್ಟದುಾಮನನನುನ ಮುಂದಿಟುಟಕ ೊಂಡು

846
ಪಾಥವರು ದ ೊರೋಣನನುನ ವಧಿಸುತ್ಾತರ .”

ಕ ೋಶವನ ಮಾತನುನ ಕ ೋಳ ಬಿೋಭತುಿವೂ ಕೊಡ ಅರಿಂದಮ ರಾಕ್ಷಸ


ಘಟ ೊೋತಕಚನಗ ಹ ೋಳದನು:

“ಘಟ ೊೋತಕಚ! ನೋನು, ಸಾತಾಕಿ ಮತುತ ಭಿೋಮಸ ೋನರು


ಸವವಸ ೈನಾಗಳಲ್ಲಿ ವಿೋರಶ ರೋಷ್ಠರ ಂದು ನನನ ಅಭಿಪಾರಯ. ಈ
ರಾತ್ರರ ನೋನು ಹ ೊೋಗಿ ಕಣವನ ೊಂದಿಗ ದ ವೈರಥದಲ್ಲಿ
ಯುದಧಮಾಡು. ಸಾತಾಕಿಯು ನನನ ಹಂದ ಯೋ ಇರುತ್ಾತನ .
ಹಂದ ಇಂದರನು ಸಕಂದನ ಸಹಾಯದಿಂದ ತ್ಾರಕನನುನ
ಸಂಹರಿಸಿದಂತ್ ಸಾತವತನ ಸಹಾಯವನುನ ಪ್ಡ ದವನಾಗಿ
ರಣದಲ್ಲಿ ಶೂರ ಕಣವನನುನ ಸಂಹರಿಸು! “

ಘಟ ೊೋತಕಚನು ಹ ೋಳದನು:

“ಸತತಮ! ಕಣವನಗ , ದ ೊರೋಣನಗ ಮತುತ ಅನಾ ಕೃತ್ಾಸರ


ಮಹಾತಮ ಕ್ಷತ್ರರಯರಿಗ ನಾನ ೊಬಬನ ೋ ಸಾಕು!
ಭೊಮಿಯರುವವರ ಗ ರ್ನರು ಇದರ ಕುರಿತು
ಮಾತನಾಡಿಕ ೊಳುಳತ್ರತರುವಂತ್ ಇಂದಿನ ರಾತ್ರರ ನಾನು
ಸೊತಪ್ುತರನಗ ಸಂಗಾರಮದ ಆತ್ರಥಾವನುನ ಬಡಿಸುತ್ ೋತ ನ .

847
ರಾಕ್ಷಸಧಮವವನುನ ಅನುಸರಿಸಿ ಅಲ್ಲಿ ಯಾವಶೂರರನೊನ –
ಭಿೋತರಾಗಿ ಕ ೈಮುಗಿಯುವವರನೊನ – ಬಿಡದ ೋ ಎಲಿರನೊನ
ವಧಿಸುತ್ ೋತ ನ .”

ಹೋಗ ಹ ೋಳ ಮಹಾಬಾಹು ಪ್ರವಿೋರಹ ಹ ೈಡಿಂಬನು ಕೌರವ


ಸ ೋನ ಯನುನ ಭಿೋತಗ ೊಳಸುತ್ಾತ ಯುದಧದಲ್ಲಿ ಕಣವನನುನ ಎದುರಿಸಿದನು.
ಸಂಕುರದಧ ಪ್ನನಗದಂತ್ ಉರಿಯುತ್ರತರುವ ಮುಖ್ವುಳಳವನಾಗಿ ಮೋಲ
ಬಿೋಳುತ್ರತದದ ಅವನನುನ ಸೊತರ್ನು ಸಿವೋಕರಿಸಿದನು. ಆಗ ಗಜವಸುತ್ರತರುವ
ಕಣವ-ರಾಕ್ಷಸರ ನಡುವ ಆ ರಾತ್ರರ ಶಕರ-ಪ್ರಹಾರದರ ನಡುವ ನಡ ದ
ಯುದಧದಂತ್ ಯುದಧವು ಪಾರರಂಭವಾಯತು.

ಅಲಂಬಲವಧ
ಯುದಧದಲ್ಲಿ ಕಣವನನುನ ಸಂಹರಿಸುವ ಇಚ ಿಯಂದ ತವರ ಮಾಡಿ
ಕಣವನ ರಥದ ಸಮಿೋಪ್ಕ ಕ ಬರುತ್ರತದದ ಘಟ ೊೋತಕಚನನುನ ನ ೊೋಡಿ
ದುಯೋವಧನನು ದುಃಶಾಸನನಗ ಈ ಮಾತನಾನಡಿದನು:

“ರಣದಲ್ಲಿ ಕಣವನ ವಿಕರಮವನುನ ನ ೊೋಡಿ ಕಣವನನುನ


ಸಂಹರಿಸಲು ಈ ರಾಕ್ಷಸನು ಅವಸರದಲ್ಲಿ ಬರುತ್ರತದಾದನ . ಈ
ಮಹಾರಥನನುನ ತಡ ! ಮಹಾಬಲ ಕಣವನು ರಾಕ್ಷಸನ ೊಡನ

848
ಯುದಧಮಾಡುವಲ್ಲಿಗ ಮಹಾಸ ೋನ ಯಂದಿಗ ಹ ೊೋಗು.
ಸ ೋನ ಗಳಂದ ಪ್ರಿವೃತನಾಗಿ ಪ್ರಯತನಪ್ಟುಟ ರಣದಲ್ಲಿ
ಕಣವನನುನ ರಕ್ಷ್ಸು!”

ಅಷ್ಟರಲ್ಲಿಯೋ ರ್ಟಾಸುರನ ಬಲಶಾಲ್ಲೋ ಮಗನು ದುಯೋವಧನನ


ಬಳಬಂದು ಹ ೋಳದನು:

“ದುಯೋವಧನ! ನನನಂದ ಅಪ್ಪಣ ಯನುನ ಪ್ಡ ದು ನನನ


ಅನುಯಾಯಗಳ ಂದಿಗ ನನನ ಶತುರಗಳಾದ ಆ ಪ್ರಖ್ಾಾತ
ಯುದಧದುಮವದ ಪಾಂಡವರನುನ ಸಂಹರಿಸಲು ಬಯಸುತ್ ೋತ ನ .
ರಾಕ್ಷಸರ ಅಗರಣಿ ರ್ಟಾಸುರನ ೋ ನನನ ತಂದ . ಹಂದ ಅವನು
ರಾಕ್ಷಸರನುನ ಸಂಹರಿಸುವ ಕಾಯವಮಾಡುತ್ರತದದ ಈ ಕ್ಷುದರ
ಪಾಥವರಿಂದ ವಧಿಸಲಪಟಟನು. ಅದರ ಪ್ರತ್ರೋಕಾರವನುನ
ಬಯಸುತ್ ೋತ ನ . ನನಗ ಅನುಜ್ಞ ಯನುನ ದಯಪಾಲ್ಲಸು!”

ಪ್ುನಃ ಪ್ುನಃ ಪ್ತರೋತ್ರತ್ ೊೋರಿಸುವ ರಾರ್ನು ಅವನಗ ಹ ೋಳದನು:

“ಶತುರಗಳ ವಧ ಗ ದ ೊರೋಣಕಣಾವದಿಗಳ ಡನ ನಾನು ಸಾಕು.


ನೋನಾದರ ೊೋ ಹ ೊೋಗಿ ಯುದಧದಲ್ಲಿ ಘಟ ೊೋತಕಚನನುನ
ಸಂಹರಿಸು!”

849
ಹಾಗ ಯೋ ಆಗಲ ಂದು ಹ ೋಳ ಮಹಾಕಾಯ ರ್ಟಾಸುರಿಯು
ಘಟ ೊೋತಕಚನನುನ ಕೊಗಿ ಕರ ದು ನಾನಾಶಸರಗಳಂದ ಮುಸುಕಿದನು.
ಹ ೈಡಿಂಬನು ಒಬಬನ ೋ ಕಣವನನೊನ, ದುಸತರ ಕುರುಸ ೈನಾವನೊನ,
ಅಲಂಬಲನನೊನ ಭಿರುಗಾಳಯು ಮೋಡವನುನ ಹ ೋಗ ೊೋ ಹಾಗ
ಚದುರಿಸಿಬಿಟಟನು. ಆಗ ಮಾಯಾಮಯ ಘಟ ೊೋತಕಚನನುನ ನ ೊೋಡಿ
ಅಲಂಬಲನು ಅವನನುನ ಶರವಾರತಗಳಂದ ಕಾಣದಂತ್
ಮುಚಿಿಬಿಟಟನು. ಬಹಳ ಬಾಣಗಳಂದ ಭ ೈಮಸ ೋನಯನುನ
ಗಾಯಗ ೊಳಸಿ ಅಲಂಬಲನು ಶರವಾರತಗಳಂದ ಪಾಂಡವರ
ಸ ೋನ ಯನುನ ಮುತ್ರತದನು. ಆ ರಾತ್ರರವ ೋಳ ಯಲ್ಲಿ ಓಡಿ ಹ ೊೋಗುತ್ರತದದ
ಪಾಂಡು ಸ ೋನ ಗಳು ಭಿರುಗಾಳಗ ಸಿಲುಕಿ ಚದುರಿ ಹ ೊೋಗುತ್ರತರುವ
ಮೋಡಗಳಂತ್ ಕಾಣುತ್ರತದದವು. ಅದ ೋ ರಿೋತ್ರ ಘಟ ೊೋತಕಚನ ಶರಗಳಗ
ಸಿಲುಕಿದ ಕುರುವಾಹನಯೊ ಕೊಡ ಆ ದಟಟ ರಾತ್ರರಯಲ್ಲಿ ಸಹಸಾರರು
ದಿೋವಟ್ಟಗ ಗಳನುನ ಬಿಸುಟು ಓಡಿಹ ೊೋಗುತ್ರತತುತ.

ಕುರದಧ ಅಲಂಬಲನಾದರ ೊೋ ಆ ಮಹಾಯುದಧದಲ್ಲಿ ಭ ೈಮಸ ೋನಯನುನ


ಮಾವುತನು ಆನ ಯನುನ ತ್ರವಿಯುವಂತ್ ನಶ್ತ ಬಾಣಗಳಂದ
ಹ ೊಡ ದನು. ಆಗ ಕ್ಷಣದಲ್ಲಿಯೋ ಘಟ ೊೋತಕಚನು ತನನ ಶತುರವಿನ
ರಥವನೊನ, ಸೊತನನೊನ, ಸವವ ಆಯುಧಗಳನೊನ ಪ್ುಡಿಪ್ುಡಿಮಾಡಿ,

850
ಅತ್ರದಾರುಣವಾಗಿ ಗಹಗಹಸಿ ನಕಕನು. ಅನಂತರ ಅವನು
ಕಣವನನೊನ, ಅನಾ ಕುರುಗಳನೊನ ಮತುತ ಅಲಂಬಲನನೊನ ಸಹಸಾರರು
ಶರವಾರತಗಳಂದ ಮೋಘಗಳು ಮೋರುಪ್ವವತವನುನ ಹ ೋಗ ೊೋ ಹಾಗ
ವಷಿವಸಿದನು. ರಾಕ್ಷಸನಂದ ಆದಿವತಗ ೊಂಡ ಕುರುಗಳ ಸ ೋನ ಯಲ್ಲಿ
ಅಲ ೊಿೋಲಕಲ ೊಿೋಲವಾಯತು. ಮೋಲ್ಲಂದಮೋಲ ಚತುರಂಗಬಲವು
ಅನ ೊಾೋನಾರನುನ ಸಂಹರಿಸತ್ ೊಡಗಿತು. ವಿರಥನಾದ ಸಾರಥಿಯನೊನ
ಕಳ ದುಕ ೊಂಡ ರ್ಟಾಸುರಿಯು ರಣದಲ್ಲಿ ಕುರದಧನಾಗಿ ಘಟ ೊೋತಕಚನನುನ
ದೃಡ ಮುಷಿಟಯಂದ ಹ ೊಡ ಯತ್ ೊಡಗಿದನು.

ಅವನ ಮುಷಿಟಯಂದ ಹ ೊಡ ಯಲಪಟಟ ಘಟ ೊೋತಕಚನು


ಭೊಕಂಪ್ವಾದಾಗ ವೃಕ್ಷಗಣಗುಲಮಲಗಳ ಡನ ಶ ೈಲವು
ಅಲುಗಾಡುವಂತ್ ತತತರಿಸಿದನು. ಆಗ ಭ ೈಮಸ ೋನಯು ಪ್ರಿಘದಂತ್ರದದ
ತನನ ಬಾಹುಗಳನುನ ಮೋಲ ತ್ರತ ಮುಷಿಟಯಂದ ರ್ಟಾಸುರಿಯನುನ
ಜ ೊೋರಾಗಿ ಗುದಿದದನು. ಕುರದಧ ಹ ೈಡಿಂಬನು ತಕ್ಷಣವ ೋ ಅವನನುನ ಕ ಳಕ ಕ
ಕ ಡವಿ ತನನ ಎರಡೊ ಬಾಹುಗಳಂದ ಅವನನುನ ನ ಲಕ ಕ ಅದುಮಿದನು.
ಅಲಂಬಲನಾದರ ೊೋ ಆ ರಾಕ್ಷಸನ ಹಡಿತದಿಂದ ಬಿಡಿಸಿಕ ೊಂಡು
ರಣದಲ್ಲಿ ರ ೊೋಷಾನವತನಾಗಿ ಘಟ ೊೋತಕಚನನುನ ನ ಲಕ ಕ ಕ ಡವಿದನು.
ಆಗ ಅತ್ರಕಾಯರಾದ ಘಟ ೊೋತಕಚ-ಅಲಂಬಲರಿಬಬರ ನಡುವ

851
ರ ೊೋಮಾಂಚಕಾರಿೋ ತುಮುಲ ಯುದಧವು ಪಾರರಂಬವಾಯತು.

ಅನ ೊಾೋನಾರನುನ ಮಿೋರಿಸುತ್ಾತ ಆ ಮಯಾವಿ ಮತುತ ಅತ್ರಮಾಯ


ಮಹಾವಿೋರರಿಬಬರೊ ಇಂದರ –ವ ೈರ ೊೋಚನರಂತ್ ಯುದಧಮಾಡಿದರು.
ಅಗಿನ ಮತುತ ನೋರಾಗಿ, ಪ್ುನಃ ಗರುಡ-ತಕ್ಷಕರಾಗಿ, ಪ್ುನಃ ಮೋಡ-
ಭಿರುಗಾಳಗಳಾಗಿ, ಪ್ುನಃ ವರ್ರ-ಮಹಾಚಲಗಳಾಗಿ, ಪ್ುನಃ ಆನ -
ಸಿಂಹಗಳಾಗಿ, ಪ್ುನಃ ರಾಹು-ಭಾಸಕರರಾಗಿ - ಈ ರಿೋತ್ರ ನೊರಾರು
ಮಾಯಗಳನುನ ಸೃಷಿಟಸುತ್ಾತ ಅನ ೊಾೋನಾರನುನ ವಧಿಸಲು ಬಯಸಿ
ಅಲಂಬಲ ಘಟ ೊೋತಕಚರು ಅತಾಂತ ವಿಚಿತರವಾದ ಯುದಧವನುನ
ಹ ೊೋರಾಡಿದರು. ಪ್ರಿಘ, ಗದ , ಪಾರಸ, ಮುದಗರ, ಪ್ಟ್ಟಟಶ, ಮುಸಲ,
ಪ್ವವತ್ಾಗರಗಳಂದ ಅವರು ಅನ ೊಾೋನಾರನುನ ಹ ೊಡ ದರು.
ಮಹಾಮಾಯಾವಿ ಆ ರಾಕ್ಷಸಪ್ರವರರು ಯುದಧದಲ್ಲಿ ಕುದುರ ಗಳ
ಮೋಲ , ಆನ ಗಳ ಮೋಲ , ಪ್ದಾತ್ರಗಳಾಗಿ ಮತ್ ತ ಪ್ುನಃ ರಥಗಳ ಮೋಳ
ಯುದಧಮಾಡಿದರು.

ಆಗ ಘಟ ೊೋತಕಚನು ಅಲಂಬಲನನುನ ವಧಿಸಲು ಬಯಸಿ ಬಹಳ


ಕುರದಧನಾಗಿ ಗಿಡುಗನಂತ್ ಮೋಲ ಹಾರಿ ಕ ಳಗ ಧುಮುಕಿ, ಆ
ಮಹಾಕಾಯ ರಾಕ್ಷಸ ಅಲಂಬಲನನುನ ವಿಷ್ುಣವು ಮಯನನುನ ಹ ೋಗ ೊೋ
ಹಾಗ ಹಡಿದು ಮೋಲ ಹಾರಿ ಕ ಳಗ ನ ಲದ ಮೋಲ ಚಚಿಿದನು. ಆಗ

852
ಘಟ ೊೋತಕಚನು ಅದುುತವಾಗಿ ಕಾಣುತ್ರತದದ ಖ್ಡಗವನುನ ಮೋಲ ತ್ರತ
ವಿಕೃತವಾಗಿ ಕಾಣುತ್ರತದದ ಅಲಂಬಲನ ಶ್ರವನುನ ಕಾಯದಿಂದ
ಕತತರಿಸಿದನು. ರಕತವನುನ ಸುರಿಸುತ್ರತದದ ಆ ಶ್ರವನುನ ಕೊದಲ್ಲನಲ್ಲಿ
ಹಡಿದು ರಾಕ್ಷಸ ಘಟ ೊೋತಕಚನು ದುಯೋವಧನನ ರಥದ ಕಡ
ನಡ ದನು. ಅವನ ಬಳ ಹ ೊೋಗಿ ನಗುತ್ಾತ ರಾಕ್ಷಸನು ವಿಕಾರ
ಕೊದಲುಗಳುಳಳ ಆ ಶ್ರವನುನ ಅವನ ರಥದ ಮೋಲ ಎಸ ದು
ಮಳ ಗಾಲದ ಮೋಡದಂತ್ ಭ ೈರವವಾಗಿ ಗಜವಸಿದನು. ಆಗ ಅವನು
ದುಯೋವಧನನಗ ಈ ಮಾತನಾನಡಿದನು:

“ಇಗ ೊೋ! ನನನ ವಿಕರಮಿ ಬಂಧುವು ಹತನಾಗಿರುವುದನುನ


ನ ೊೋಡು! ಇವನಂತ್ ಯೋ ನನಗ ನಷ್ಠನಾಗಿರುವ ಕಣವನನೊನ
ಕೊಡ ಪ್ುನಃ ನ ೊೋಡಲ್ಲದಿದೋಯ!”

ಹೋಗ ಹ ೋಳ ಅವನು ಕಣವನ ಮೋಲ ನೊರಾರು ತ್ರೋಕ್ಷ್ಣ ಶರಗಳನುನ


ಎರಚುತ್ಾತ ಅವನ ಕಡ ಗ ೋ ಹ ೊೋದನು. ಅನಂತರ ಆ ನರ-ರಾಕ್ಷಸರ
ಮಧ ಾ ರಣದಲ್ಲಿ ಘೊೋರರೊಪ್ದ, ಭಯಾನಕ, ವಿಸಮಯದಾಯಕ
ಯುದಧವು ನಡ ಯತು.

ಕಣವ-ಘಟ ೊೋತಕಚರ ಯುದಧ

853
ಮಹಾಕಾಯ, ಲ ೊೋಹತ್ಾಕ್ಷ, ತ್ಾಮರವಣವದ ಮುಖ್ವುಳಳ, ಆಳವಾದ
ಹ ೊಟ ಟಯನುನ ಹ ೊಂದಿರುವ, ರ ೊೋಮಗಳು ನಮಿರಿ ನಂತ್ರರುವ,
ಹಸಿರುಬಣಣದ ಗಡಡ-ಮಿೋಸ ಗಳುಳಳ, ಗೊಟದಂತಹ ಕಿವಿಗಳುಳಳ, ದ ೊಡಡ
ದ ೊಡಡ ದವಡ ಗಳುಳಳ ಘಟ ೊೋತಕಚನ ಬಾಯಯು ಕಿವಿಗಳ
ಪ್ಯವಂತವಾಗಿತುತ. ತ್ರೋಕ್ಷ್ಣ ಕ ೊೋರ ದಾಡ ಗಳುಳಳ ಅವನು
ಭಯಂಕರರೊಪ್ನಾಗಿದದನು. ಅವನ ಕ ಂಪ್ು ನಾಲ್ಲಗ -ತುಟ್ಟಗಳು
ನೋಳವಾಗಿದದವು. ಹುಬುಬಗಳು ಜ ೊೋಲಾಡುತ್ರತದದವು. ಮೊಗು
ದಪ್ಪವಾಗಿತುತ. ಶರಿೋರವು ನೋಲ್ಲ ಬಣಣದಾದಗಿತುತ. ಕುತ್ರತಗ ಯು ಕ ಂಪಾಗಿತುತ.
ಅವನ ಶರಿೋರವು ಪ್ವವತ್ಾಕಾರವಾಗಿದುದ ನ ೊೋಡಲು
ಭಯಂಕರನಾಗಿದದನು. ಆ ಮಹಾಕಾಯ, ಮಹಾಬಾಹು, ಮಹಾಶ್ೋಷ್ವ,
ಮಹಾಬಲ, ವಿಕಾರಸವರೊಪ್ನ ಸಪಷ್ವವು ಗಡುಸಾಗಿತುತ. ಅವನ
ಕಣಕಾಲ್ಲನ ಹಂಭಾಗವು ವಿಕಾರವಾಗಿಯೊ ಮಾಂಸಲವಾಗಿಯೊ
ಇದಿದತು. ಅವನ ನತಂಬವು ದಪ್ಪವಾಗಿದಿದತು. ಹ ೊಕಕಳು ಪ್ರದ ೋಶವು
ಚಿಕುಕದಾಗಿದುದ ಆಳವಾಗಿದಿದತು. ಅವನ ಶರಿೋರವು ದ ೊಡಡದಾಗಿ
ಬ ಳ ದಿದಿದತು. ಮಹಾಮಾಯಾವಿಯಾಗಿದದ ಅವನು ಕ ೈಗಳಲ್ಲಿ
ಆಭರಣಗಳನುನ ತ್ ೊಟುಟಕ ೊಂಡಿದದ ಅವನು ಭುರ್ಗಳಲ್ಲಿ ಅಂಗದ
ಕ ೋಯೊರಗಳನುನ ಧರಿಸಿದದನು. ಪ್ವವತವು ಅಗಿನಯನ ನೋ ಮಾಲ ಯನಾನಗಿ
ಧರಿಸುವಂತ್ ಘಟ ೊೋತಕಚನು ವಕ್ಷಸಠಳದಲ್ಲಿ ಸವಣವಮಾಲ ಯನುನ

854
ಧರಿಸಿದದನು. ಹ ೋಮಮಯ ಚಿತ್ರರತ ತ್ ೊೋರಣಸದೃಶ ಬಹುರೊಪ್ದ
ಶುಭರ ಕಿರಿೋಟವು ಅವನ ತಲ ಯ ಮೋಲ ಬ ಳಗುತ್ರತತುತ.
ಬಾಲಸೊಯವನಂತ್ ಹ ೊಳ ಯುತ್ರತದದ ಕುಂಡಲಗಳನೊನ,
ಸುವಣವಮಯ ಶುಭ ಮಾಲ ಯನೊನ, ಮಹಾಪ್ರಭ ಯುಳಳ ಕಂಚಿನ
ವಿಶಾಲ ಕವಚವನೊನ ಧರಿಸಿದದನು. ಅವನ ಮಹಾರಥವು
ಶಬಾದಯಮಾನ ನೊರಾರು ಗಂಟ ಗಳಂದ ಅಲಂಕೃತವಾಗಿತುತ. ಕ ಂಪ್ು
ಧವರ್-ಪ್ತ್ಾಕ ಗಳದದವು. ಕರಡಿಯ ಚಮವವನುನ ಹ ೊದ ಸಿದದ ಆ ರಥವು
ನಾಲುಕನೊರು ಮಳಗಳಷ್ುಟ ವಿಸಾತರವಾಗಿತುತ. ಸವಾವಯುಧಗಳಂದ
ಸಮೃದಧವಾಗಿದದ ಆ ರಥದ ಧವನಯು ಮೋಘಗಳ ಗಂಭಿೋರಧವನಗ
ಸಮನಾಗಿದಿದತು. ದ ೊಡಡ ಧವರ್ವಿದದ ಆ ರಥಕ ಕ ಎಂಟು ಗಾಲ್ಲಗಳದದವು.
ಅದಕ ಕ ಮದಿಸಿದ ಆನ ಗಳಗ ಸಮಾನ ಕ ಂಪ್ು ಕಣುಣಗಳುಳಳ
ವಿಭಿೋಷ್ಣವಾಗಿ ತ್ ೊೋರುತ್ರತದದ, ಇಚಾಿನುಸಾರವಾಗಿ ರೊಪ್ಗಳನುನ
ಬದಲಾಯಸಬಲಿ, ಮಹಾಬಲ್ಲಷ್ಠ ಕುದುರ ಗಳನುನ ಕಟಟಲಾಗಿತುತ.
ಬ ಳಗುತ್ರತದದ ಮುಖ್ ಮತುತ ಕುಂಡಲಗಳನುನ ಹ ೊಂದಿದದ
ವಿರೊಪಾಕ್ಷನ ಂಬ ರಾಕ್ಷಸನು ಅವನ ಸಾರಥಿಯಾಗಿದದನು. ಸೊಯವನ
ರಶ್ಮಗ ಸಮಾನ ಕಡಿವಾಣಗಳಂದ ಕುದುರ ಗಳನುನ ಹಡಿದಿದದ
ಅವನ ೊಡನ ಅರುಣನ ೊಂದಿಗ ರವಿಯು ಹ ೋಗ ೊೋ ಹಾಗ
ರಣಸನನದಧನಾಗಿದದನು. ಕ ಂಪ್ು ತಲ ಯ ಪ್ರಮಭಿೋಷ್ಣ ಮಾಂಸಾಹಾರಿ

855
ರಣಹದಿದರುವ ಮಹಾ ಧವರ್ವು ಮೋಡಗಳಂದ ಕೊಡಿದ ಪ್ವವತವು
ಆಕಾಶವನುನ ಚುಂಬಿಸುವಂತ್ ರಥದ ಮೋಲ ಹಾರಾಡುತ್ರತುತ. ಇಂದರನ
ವಜಾರಯುಧದ ಘೊೋಷ್ಕ ಕ ಸಮಾನ ಟ ೋಂಕಾರಶಬಧದಿಂದಲೊ, ಧೃಢ
ಮೌವಿವಯುಳಳ, ಒಂದು ಕಿಷ್ುಕವಿನಷ್ುಟ ಅಗಲವಾಗಿದದ, ಹನ ನರಡು
ಆರತ್ರನಗಳಷ್ುಟ ಉದದವಾಗಿದದ ಕಾಮುವಕವನುನ ಕಣವಪ್ಯವಂತವಾಗಿ
ಸ ಳ ಯುತ್ಾತ ರಥದ ಅಚುಿಗಳ ಗಾತರದ ಬಾಣಗಳಂದ ದಿಕುಕಗಳನುನ
ಮುಚುಿತ್ಾತ ವಿೋರರ ಪಾರಣಾಪ್ಹಾರಕ ಆ ಘೊೋರರಾತ್ರರಯಲ್ಲಿ
ಘಟ ೊೋತಕಚನು ಕಣವನ ಬಳ ಧಾವಿಸಿದನು.

ರಥದಲ್ಲಿ ಸಿಾರನಾಗಿ ಕುಳತ್ರದದ ಅವನು ಧನುಸಿನುನ ಸ ಳ ದು ಬಿಡುತ್ರತದಾದಗ


ಅದರ ಟ ೋಂಕಾರಶಬಧವು ಸಿಡಿಲ್ಲನ ಶಬಧದಂತ್ ಕ ೋಳಬರುತ್ರತತುತ.
ಧನುಸಿಿನ ಆ ಘೊೋರಶಬಧದಿಂದ ಭಯಗ ೊಂಡ ಕೌರವ ಸ ೈನಾಗಳು
ಸಮುದರದ ದ ೊಡಡ ಅಲ ಗಳಂತ್ ಕಂಪ್ತಸಿದವು. ಆ ವಿಭಿೋಷ್ಣ
ವಿರೊಪಾಕ್ಷನು ತನನ ಮೋಲ ಎರಗುತ್ರತರುವುದನುನ ಕಂಡು ಉತ್ಾಿಹತ
ರಾಧ ೋಯನು ತವರ ಮಾಡಿ ರಣದಲ್ಲಿ ಅವನನುನ ತಡ ದನು. ಮದಿಸಿದ
ಸಲಗವನುನ ಮತ್ ೊತಂದು ಸಲಗವು ಹ ೋಗ ೊೋ ಹಾಗ ಮತುತ
ಹ ೊೋರಿಯಂದು ಇನ ೊನಂದು ಹ ೊೋರಿಯನುನ ಹ ೋಗ ೊೋ ಹಾಗ ಕಣವನು
ಅವನನುನ ಹತ್ರತರದಿಂದಲ ೋ ಆಕರಮಣಿಸಿದನು. ಕಣವ-ರಾಕ್ಷಸರ ಆ

856
ತುಮುಲ ಯುದಧವು ಇಂದರ-ಶಂಬರರ ಯುದಧದಂತ್ರದಿದತು.
ಅವರಿಬಬರೊ ಭಯಂಕರ ಶಬಧಮಾಡುವ ಧನುಸುಿಗಳನುನ ಹಡಿದು
ಮಹಾ ಬಾಣಗಳಂದ ಗಾಯಗ ೊಳಸುತ್ಾತ ಮಹಾವ ೋಗದಲ್ಲಿ
ಅನ ೊಾೋನಾರನುನ ಮುಚಿಿಬಿಟಟರು. ಆಗ ಆಕಣವವಾಗಿ ಸ ಳ ದುಬಿಡುತ್ರತದದ
ಸನನತಪ್ವವ ಶರಗಳಂದ ಕಂಚಿನ ಕವಚಗಳನುನ ಭ ೋದಿಸಿ
ಅನ ೊಾೋನಾರನುನ ತಡ ದು ನಲ್ಲಿಸಿದರು. ಎರಡು ಸಿಂಹಗಳು
ಪ್ಂರ್ಗಳಂದ, ಮಹಾ ಗರ್ಗಳು ದಂತಗಳಂದ ಸ ಣಸಾಡುವಂತ್
ಅವರಿಬಬರು ರಥಶಕಿತಗಳಂದ ಮತುತ ವಿಶ್ಖ್ಗಳಂದ ಅನ ೊಾೋನಾರನುನ
ಗಾಯಗ ೊಳಸಿದರು. ಸಾಯಕಗಳನುನ ಹೊಡುತ್ಾತ ಶರಿೋರಗಳನುನ
ಚಿಂದಿಮಾಡುತ್ರತದದರು. ಶರವಾರತಗಳಂದ ಅನ ೊಾೋನಾರನುನ ಸುಡುತ್ಾತ
ಪ ರೋಕ್ಷಕರಿಗ ದುಧವಷ್ವರಾಗಿ ಕಾಣುತ್ರತದದರು. ಸವಾವಂಗಗಳ
ಗಾಯಗ ೊಂಡು ಅವುಗಳಂದ ರಕತವು ಧಾರಾಕಾರವಾಗಿ ಸುರಿಯುತ್ರತರಲು
ಅವರಿಬಬರೊ ಧಾತುಗಳ ಕ ಂಪ್ು ನದಿಗಳು ಹರಿಯುತ್ರತರುವ
ಪ್ವವತಗಳಂತ್ ಬ ಳಗುತ್ರತದದರು. ಅವರಿಬಬರು ಮಹಾದುಾತ್ರಗಳು
ಪ್ರಸಪರರರನುನ ಶರಾಗರಗಳಂದ ಗಾಯಗ ೊಳಸುತ್ಾತ ಪ್ರಯತ್ರನಸುತ್ರತದದರೊ
ಅನ ೊಾೋನಾರನುನ ಅಲುಗಾಡಿಸಲಾಗಲ್ಲಲಿ. ಪಾರಣಗಳನ ನೋ
ಪ್ಣವನಾನಗಿಟುಟ ಯುದಧಮಾಡುತ್ರತದದ ಕಣವ-ರಾಕ್ಷಸರ ಆ
ರಾತ್ರರಯುದಧವು ಬಹಳ ಸಮಯದವರ ಗ ಸಮ-ಸಮವಾಗಿಯೋ

857
ನಡ ಯುತ್ರತತುತ.

ತ್ರೋಕ್ಷ್ಣಬಾಣಗಳನುನ ಅನುಸಂಧಾನಮಾಡುತ್ಾತ, ಒಂದಕ ೊಕಂದು


ಅಂಟ್ಟಕ ೊಂಡಿರುವಂತ್ ಸತತವಾಗಿ ಬಿಡುತ್ರತದದ ಘಟ ೊೋತಕಚನ
ಧನುಸಿಿನ ಟ ೋಂಕಾರ ಶಬಧವನುನ ಕ ೋಳ ಕೌರವ ಮತುತ ಶತುರಗಳ ಕಡ ಯ
ಯೋಧರು ಭಯಗ ೊಂಡು ತತತರಿಸಿದರು. ಆಗ ಅಸರವಿದರಲ್ಲಿ ಶ ರೋಷ್ಠ
ಕಣವನು ಅವನನುನ ಮಿೋರಿಸಲು ದಿವಾಾಸರವನುನ
ಪ್ರಯೋಗಿಸತ್ ೊಡಗಿದನು. ಕಣವನು ದಿವಾಾಸರವನುನ ಬಳಸುವುದನುನ
ನ ೊೋಡಿ ರಾಕ್ಷಸ ಘಟ ೊೋತಕಚನು ಮಹಾಮಾಯಯನುನ
ಬಳಸತ್ ೊಡಗಿದನು. ಶೂಲಮುದಗರಗಳನುನ ಪ್ವವತವೃಕ್ಷಗಳನುನ
ಕ ೈಗಳಲ್ಲಿ ಹಡಿದಿದದದ ಘೊೋರರೊಪ್ತೋ ರಾಕ್ಷಸರ ಮಹಾ ಸ ೋನ ಯಂದ
ಆವೃತನಾದ, ಉಗರ ಕಾಲದಂಡವನುನ ಧರಿಸಿದದ ಸಮಸತ ಪಾರಣಿಗಳ
ಅಂತಕ ಯಮನಂತ್ ಮಹಾಚಾಪ್ವನುನ ಎತ್ರತ ಹಡಿದಿದದ ಅವನನುನ
ನ ೊೋಡಿ ಕೌರವ ರಾರ್ರು ವಾಥಿತರಾದರು. ಘಟ ೊೋತಕಚನು ಮಾಡಿದ
ಸಿಂಹನಾದದಿಂಡ ಭಯಗ ೊಂಡ ಆನ ಗಳು
ಮೊತರವಿಸರ್ವನ ಮಾಡಿದವು. ಮನುಷ್ಾರು ಬಹಳವಾಗಿ
ವಾಥಿತರಾದರು. ಆ ಅಧವರಾತ್ರರಯಲ್ಲಿ ಅಧಿಕಬಲವುಳಳ ರಾಕ್ಷಸ
ಸ ೈನಕರು ಅತ್ರ ಉಗರ ಕಲುಿಗಳ ಮಳ ಯನುನ ಎಲ ಿಡ ಸುರಿಸಿದರು.

858
ಕಬಿಬಣದ ಚಕರಗಳ , ಭುಶುಂಡಿಗಳ , ಶಕಿತ-ತ್ ೊೋಮರಗಳ , ಶೂಲ-
ಶತಘನೋ-ಪ್ಟ್ಟಟಶಗಳ ಅವಿರತವಾಗಿ ಬಿೋಳುತ್ರತದದವು. ಆ ಅತ್ರಉಗರ
ರೌದರ ಯುದಧವನುನ ನ ೊೋಡಿ ನರಾಧಿಪ್ರೊ, ಕೌರವ ಪ್ುತರರೊ,
ಯೋಧರೊ ವಾಥಿತರಾಗಿ ಪ್ಲಾಯನಮಾಡಿದರು. ಆದರ ಅಲ್ಲಿ
ಅಸರಬಲಶಾಿಘ ಮಾನನ ಕಣವನು ಮಾತರ ವಾಥ ಗ ೊಳಳಲ್ಲಲಿ.
ಶರಗಳಂದ ಘಟ ೊೋತಕಚನು ನಮಿವಸಿದ ಮಾಯಯನುನ
ಧವಂಸಮಾಡಿದನು.

ತನನ ಮಾಯಯು ನಷ್ಟವಾದುದನುನ ನ ೊೋಡಿ ಸಹನ ಮಿೋರಿದ


ಘಟ ೊೋತಕಚನು ಘೊೋರಶರಗಳನುನ ಬಿಡಲು ಅವು ಸೊತಪ್ುತರನ
ಶರಿೋರವನುನ ಪ್ರವ ೋಶ್ಸಿದವು. ಆ ಶರಗಳು ಕಣವನನುನ ಭ ೋದಿಸಿ
ರಕತವನುನ ಕುಡಿದು ಸಂಕುರದಧ ಪ್ನನಗಗಳಂತ್ ಭೊಮಿಯನುನ ಹ ೊಕಕವು.
ಸೊತಪ್ುತರನಾದರ ೊೋ ಸಂಕುರದಧನಾಗಿ ಘಟ ೊೋತಕಚನನುನ ಅತ್ರಕರಮಿಸಿ
ಹತುತ ಶರಗಳಂದ ಗಾಯಗ ೊಳಸಿದನು. ಸೊತಪ್ುತರನಂದ
ಮಮವಗಳಲ್ಲಿ ಗಾಯಗ ೊಂಡು ತುಂಬಾ ವಾಥಿತನಾದ ಘಟ ೊೋತಕಚನು
ಸಾವಿರ ಅರ ಗಳುಳಳ ದಿವಾ ಚಕರವನುನ ಕ ೈಗ ತ್ರತಕ ೊಂಡನು. ಕುರದಧ
ಭ ೈಮಸ ೋನಯು ಅಧಿರಥಿಯನುನ ಕ ೊಲಿಲ ೊೋಸುಗ ತ್ರೋಕ್ಷ್ಣ ಅಲಗುಗಳಂದ
ಕೊಡಿದದ ಬಾಲ ಸೊಯವನಂತ್ ಪ್ರಕಾಶಮಾನ, ಮಣಿರತನಗಳಂದ

859
ವಿಭೊಷಿತ ಚಕರವನುನ ಅವನ ರಥದ ಮೋಲ ಬಿೋಸಿ ಎಸ ದನು.
ಅಭಾಗಾನ ಸಂಕಲಪಗಳು ವಾಥವವಾಗಿ ಹ ೊೋಗುವಂತ್ ಎಸ ಯಲಪಟಟ ಆ
ಚಕರವು ಕಣವನ ಸಾಯಕಗಳಂದ ಬಹಳ ವ ೋಗವಾಗಿ ಪ್ರಹರಿಸಲಪಟುಟ
ಕ ಳಕ ಕ ಬಿದುದಹ ೊೋಯತು. ತನನ ಚಕರವು ಕ ಳಗುರುಳದುದನುನ ನ ೊೋಡಿ
ಸಂಕುರದಧನಾದ ಘಟ ೊೋತಕಚನಾದರ ೊೋ ರಾಹುವು ಭಾಸಕರನನುನ
ಹ ೋಗ ೊೋ ಹಾಗ ಕಣವನನುನ ಬಾಣಗಳಂದ ಮುಚಿಿಬಿಟಟನು. ರುದರ-
ಉಪ ೋಂದರರ ಸಮಾನ ವಿಕರಮವುಳಳ ಸೊತಪ್ುತರನಾದರ ೊೋ
ಗಾಭರಿಗ ೊಳಳದ ೋ ತಕ್ಷಣವ ೋ ಘಟ ೊೋತಕಚನ ರಥವನುನ ಪ್ತ್ರರಗಳಂದ
ಮುಚಿಿಬಿಟಟನು. ಆಗ ಕುರದಧ ಘಟ ೊೋತಕಚನಂದ ಗರಗರನ ತ್ರರುಗಿಸಿ
ಎಸ ಯಲಪಟಟ ಸುವಣವಮಯ ಆಭರಣಗಳಂದ ಅಲಂಕೃತ ಗದ ಯೊ
ಕೊಡ ಕಣವನಂದ ಹ ೊಡ ಯಲಪಟುಟ ಕ ಳಕ ಕ ಬಿದಿದತು.

ಆಗ ಮಹಾಕಾಯನು ಅಂತರಿಕ್ಷಕ ಕ ಹಾರಿ ಕಾಲಮೋಘದಂತ್


ಗುಡುಗುತ್ಾತ ನಭಸತಲದಿಂದ ವೃಕ್ಷಗಳ ಮಳ ಯನುನ ಸುರಿಸಿದನು. ಆಗ
ದಿವಿಯಲ್ಲಿದದ ಭಿೋಮಸ ೋನಸುತ ಮಾಯಾವಿಯನುನ ಕಣವನು
ಸೊಯವನು ಮೋಡಗಳನುನ ತನನ ಕಿರಣಗಳಂದ ಭ ೋದಿಸುವಂತ್
ಮಾಗವಣಗಳಂದ ಗಾಯಗ ೊಳಸಿದನು. ಅವನ ಎಲಿ ಕುದುರ ಗಳನೊನ
ಸಂಹರಿಸಿ, ರಥವನುನ ನೊರು ಚೊರುಗಳನಾನಗಿಸಿ, ಕಣವನು

860
ಮೋಡಗಳು ಮಳ ಸುರಿಸುವಂತ್ ಬಾಣಗಳ ಮಳ ಯನುನ ಸುರಿಸಿದನು.
ಘಟ ೊೋತಕಚನ ಶರಿೋರದಲ್ಲಿ ಕಣವನ ಬಾಣಗಳಂದ ಗಾಯಗ ೊಳಳದ ೋ
ಇದದ ಎರಡು ಅಂಗುಲ ಜಾಗವೂ ಇರಲ್ಲಲಿ. ಒಂದ ೋ ಕ್ಷಣದಲ್ಲಿ ಅವನು
ಮುಳುಳಗಳಂದ ತುಂಬಿದ ಮುಳುಳಹಂದಿಯಂತ್ ಯೋ ಕಂಡನು.
ಬಾಣಗಳ ಸಮೊಹಗಳಂದ ಮುಚಿಿಹ ೊೋಗಿದದ ಘಟ ೊೋತಕಚನಾಗಲ್ಲೋ
ಅವನ ಕುದುರ ಗಳಾಗಲ್ಲೋ ರಥವಾಗಲ್ಲೋ ಧವರ್ವಾಗಲ್ಲೋ ಕಾಣುತ್ರತರಲ್ಲಲಿ.
ಅವನಾದರ ೊೋ ಕಣವನ ಆ ದಿವಾಾಸರವನುನ ಅಸರದಿಂದಲ ೋ
ಪ್ರಶಮನಗ ೊಳಸಿದನು. ಆ ಮಾಯಾವಿಯು ಸೊತಪ್ುತರನನುನ
ಮಾಯಾಯುದಧದಿಂದಲ ೋ ಎದುರಿಸಿದನು. ಅವನು ಚಳಕದಿಂದಲೊ
ಮಾಯಯಂದಲೊ ಕಣವನ ೊಡನ ಯುದಧಮಾಡುತ್ರತದದನು.
ಇದದಕಿಕದದಂತ್ ಯೋ ಆಕಾಶದಿಂದ ಬಾಣಗಳ ಜಾಲಗಳು ಕಣವನ ಮೋಲ
ಬಿೋಳತ್ ೊಡಗಿದವು. ಮಹಾಮಾಯಾವಿ ಭ ೈಮಸ ೋನಯು
ಮಾಯಯಂದ ಎಲಿರನೊನ ಮೋಹಗ ೊಳಸುವಂತ್ ಮಾಡಿದನು.
ಅವನು ವಿರೊಪ್ಮಾಡಿಕ ೊಂಡು ಅಶುಭ ಮುಖ್ವನುನ ಮಾಡಿಕ ೊಂಡು
ಮಾಯಯಂದ ಸೊತಪ್ುತರನ ದಿವಾಾಸರಗಳನುನ ನುಂಗಿಹಾಕಿದನು.
ಪ್ುನಃ ಆ ಮಹಾಕಾಯನು ರಣದಲ್ಲಿ ನೊರಾರು ಚೊರುಗಳಾಗಿ
ಸತವವನುನ ಕಳ ದುಕ ೊಂಡು ನರುತ್ಾಿಹನಾಗಿ ಆಕಾಶದಿಂದ ಕ ಳಗ
ಬಿೋಳತ್ರತರುವುದು ತ್ ೊೋರಿತು. ಅವನು ಹತನಾದನ ಂದ ೋ ತ್ರಳದು

861
ಕುರುಪ್ುಂಗವರು ರ್ಯಘೊೋಷ್ಮಾಡಿದರು. ಆದರ
ಮರುಕ್ಷಣದಲ್ಲಿಯೋ ಪ್ುನಃ ಆ ಮಹಾಕಾಯನು ನೊರು ತಲ ಗಳ ಂದಿಗ
ನೊರು ಹ ೊಟ ಟಗಳ ಂದಿಗ ಹ ೊಸದ ೋಹಗಳಂದ ಎಲಿ ದಿಕುಕಗಳಲ್ಲಿ
ಕಾಣಿಸಿಕ ೊಂಡನು.

ಆ ರಾಕ್ಷಸನು ಮೈನಾಕಪ್ವವತದಂತ್ ಮಹಾಕಾಯನಾಗಿಯೊ, ಪ್ುನಃ


ಅಂಗುಷ್ಠಮಾತರನಾಗಿಯೊ ಕಾಣುತ್ರತದದನು. ಸಾಗರದ
ಅಲ ಗಳ ೋಪಾದಿಯಲ್ಲಿ ಮೋಲ ಕ ಳಕ ಕ ಹ ೊೋಗುತ್ಾತ, ಕ ಲವೊಮಮ
ವಕರವಾಗಿ ಸಂಚರಿಸುತ್ರತದದನು. ಅವನು ಭೊಮಿಯನುನ ಸಿೋಳಕ ೊಂಡು
ಹ ೊೋಗುತ್ರತದದನು. ಇನ ೊನಮಮ ನೋರಿನಲ್ಲಿ ಮುಳುಗುತ್ರತದದನು.
ಒಮಿಮಂದ ೊಮಮಲ ೋ ಅದೃಶಾನಾಗಿ ಪ್ುನಃ ಕಾಣಿಸಿಕ ೊಳುಳತ್ರತದದನು.
ಅವನು ಕ ಳಗಿಳದು ಪ್ುನಃ ಹ ೋಮಪ್ರಿಷ್ೃತ ರಥದಲ್ಲಿ
ಕುಳತುಕ ೊಳುಳತ್ರತದದನು. ಕವಚಧಾರಿಯಾದ ಅವನು ತನನ ಮಾಯಯಂದ
ಭೊಮಾಾಕಾಶಗಳನೊನ ದಿಕುಕಗಳನೊನ ಆವರಿಸಿದದನು. ಅನಂತರ
ಕಣವನ ರಥದ ಸಮಿೋಪ್ಕ ಕ ಹ ೊೋಗಿ ಆ ಕುಂಡಲಾನನನು
ಅಸಂಭಾರಂತನಾಗಿ ಸೊತಪ್ುತರನಗ ಹ ೋಳದನು:

“ಸೊತಪ್ುತರ! ನಲುಿ! ನೋನು ಜೋವಸಹತವಾಗಿ ನನನಂದ


ತಪ್ತಪಸಿಕ ೊಂಡು ಹ ೊೋಗಲಾರ ! ಈ ರಣಾಂಗಣದಲ್ಲಿ

862
ನನಗಿರುವ ಯುದಧಶರದ ಧಯನುನ ನಾನು ಹ ೊೋಗಲಾಡಿಸುತ್ ೋತ ನ !”

ಹೋಗ ಹ ೋಳ ರ ೊೋಷ್ದಿಂದ ಕ ಂಗಣಣನಾಗಿದದ ಆ ಕೊರರಪ್ರಾಕರಮಿ


ರಾಕ್ಷಸನು ಅಂತರಿಕ್ಷಕ ಕ ಹಾರಿ ಅಟಟಹಾಸದಿಂದ ನಗುತ್ಾತ ಸಿಂಹವು
ಗಜ ೋಂದರನನುನ ಪ್ರಹರಿಸುವಂತ್ ಕಣವನನುನ ಪ್ರಹರಿಸತ್ ೊಡಗಿದನು.
ಮೋಘವು ರ್ಲಧಾರ ಯಂದ ಪ್ವವತವನುನ ಮುಚುಿವಂತ್ ರಥದ
ಅಚುಿಮರದಷ್ುಟ ಗಾತರದ ಬಾಣಗಳ ಮಳ ಯನುನ ರಥಶ ರೋಷ್ಠ ಕಣವನ
ಮೋಲ ಘಟ ೊೋತಕಚನು ಸುರಿಸಿದನು. ಆ ಶರವೃಷಿಟಯನುನ ಕಣವನು
ದೊರದಿಂದಲ ೋ ವಿನಾಶಗ ೊಳಸಿದನು. ಕಣವನು ತನನ ಮಾಯಯನುನ
ನಾಶಗ ೊಳಸಿದುದನುನ ನ ೊೋಡಿ ಘಟ ೊೋತಕಚನು ಪ್ುನಃ
ಅಂತಹವತನಾಗಿ ಮಾಯಗಳನುನ ಸೃಷಿಟಸಿದನು. ಅವನು ವೃಕ್ಷಗಳ
ಸಾಲುಗಳಂದಲೊ ಉಚಿ ಶ್ಖ್ರಗಳಂದಲೊ ಕೊಡಿದ ಗಿರಿಯಾದನು
ಮತುತ ಅದರಿಂದ ಮಹಾ ಶೂಲ-ಪಾರಸ-ಖ್ಡಗ-ಮುಸಲಗಳನುನ ನೋರಿನ
ರೊಪ್ದಲ್ಲಿ ಹರಿದುಬರುತ್ರತದದವು. ಆಯುಧಗಳ ಪ್ರವಾಹವನುನ
ಹರಿಸುತ್ರತದದ ಆ ಕಾಡಿಗ ಯಂತ್ ಕಪಾಪಗಿದದ ಪ್ವವತರೊಪ್ವನುನ ನ ೊೋಡಿ
ಕಣವನು ಸವಲಪವೂ ಭಾರಂತನಾಗಲ್ಲಲಿ. ಕಣವನು ನಗುನಗುತತಲ ೋ
ದಿವಾಾಸರವನುನ ಪ್ರಯೋಗಿಸಲು ಆ ಪ್ವವತವು ಅಸರದಿಂದ ಬಹುದೊರ
ಎಸ ಯಲಪಟುಟ ನಾಶಗ ೊಂಡಿತು. ಅನಂತರ ಆ ಉಗರ ಘಟ ೊೋತಕಚನು

863
ಆಕಾಶದಲ್ಲಿ ಕಾಮನಬಿಲ್ಲಿನಂದ ಕೊಡಿದ ನೋಲ್ಲಬಣಣದ ಮೋಘವಾಗಿ
ಕಲ್ಲಿನ ಮಳ ಗಳಂದ ಸೊತಪ್ುತರನನುನ ಮುಚಿಿದನು. ಆಗ ಕಣವನು
ರ ೊೋಷ್ದಿಂದ ವಾಯವಾಾಸರವನುನ ಹೊಡಿ ಆ ಕಾಲಮೋಘವನುನ
ನಾಶಗ ೊಳಸಿದನು.

ಕಣವನು ಮಾಗವಣಗಣಗಳಂದ ಸವವ ದಿಕುಕಗಳನೊನ ತುಂಬಿ


ಘಟ ೊೋತಕಚನು ಪ್ರಯೋಗಿಸಿದ ಅಸರವನುನ ಧವಂಸಗ ೊಳಸಿದನು. ಆಗ
ಸಮರದಲ್ಲಿ ಜ ೊೋರಾಗಿ ನಗುತ್ಾತ ಭ ೈಮಸ ೋನಯು ಕಣವನ ಮೋಲ
ಮಹಾಮಾಯಯನುನ ಬಳಸತ್ ೊಡಗಿದನು. ಪ್ುನಃ ಸಿಂಹ-ಶಾದೊವಲ
ಸಮರಾಗಿದದ, ಮದಿಸಿದ ಆನ ಗಳ ಬಲವುಳಳ, ಆನ -ಕುದುರ -
ರಥಾರೊಡರಾಗಿದದ, ನಾನಾ ಶಸರಗಳನುನ ಹಡಿದಿದದ,
ನಾನಾಕವಚಭೊಷ್ಣಗಳಂದ ಉಗರರಾಗಿ ಕಾಣುತ್ರತದದ ಅನ ೋಕ
ರಾಕ್ಷಸರಿಂದ ಸುತುತವರ ಯಲಪಟುಟ, ಅಸಂಭಾರಂತನಾಗಿ ರಥವನ ನೋರಿ
ಬರುತ್ರತದದ ಆ ರಥಿಗಳಲ್ಲಿ ಶ ರೋಷ್ಠ ಘಟ ೊೋತಕಚನನುನ ಕಣವನು
ನ ೊೋಡಿದನು. ವಾಸವನು ಮರುತುತಗಳಂದ ಹ ೋಗ ೊೋ ಹಾಗ ಕೊರರ
ರಾಕ್ಷಸರಿಂದ ಸುತುತವರ ಯಲಪಟ್ಟಟದದ ರಾಕ್ಷಸ ಘಟ ೊೋತಕಚನನುನ ನ ೊೋಡಿ
ಕಣವನು ಅವನ ೊಂದಿಗ ಯುದಧಮಾಡತ್ ೊಡಗಿದನು. ಘಟ ೊೋತಕಚನು
ಕಣವನನುನ ಐದು ಆಶುಗಗಳಂದ ಹ ೊಡ ದು ಸವವಪಾಥಿವವರನುನ

864
ಹ ದರಿಸುವಂತ್ ಭ ೈರವ ಗರ್ವನ ಮಾಡಿದನು. ಪ್ುನಃ
ಅಂರ್ಲ್ಲೋಕದಿಂದ ಮಹಾ ಮಾಗವಣಗಣಗಳ ಂದಿಗ ಕಣವನ
ಕ ೈಯಲ್ಲಿದದ ಚಾಪ್ವನುನ ಘಟ ೊೋತಕಚನು ಕತತರಿಸಿದನು. ಕೊಡಲ ೋ
ಕಣವನು ಇನ ೊನಂದು ದೃಢ, ಮಹಾ ಭಾರವನುನ ಸಹಸಬಲಿ,
ಇಂದಾರಯುಧದಂತ್ ಉದದವಾಗಿದದ ಧನುಸಿನುನ ತ್ ಗ ದುಕ ೊಂಡು
ಬಲವನುನಪ್ಯೋಗಿಸಿ ಸ ಳ ದನು. ಆಗ ಕಣವನು
ಸುವಣವಪ್ುಂಖ್ಗಳುಳಳ ಶತುರಗಳನುನ ನಾಶಗ ೊಳಸಬಲಿ
ಸಾಯಕಗಳನುನ ಆಕಾಶದಲ್ಲಿ ಸಂಚರಿಸುತ್ರತದದ ರಾಕ್ಷಸರ ಮೋಲ
ಪ್ರಯೋಗಿಸಿದನು. ಆ ಬಾಣಗಳಂದ ಪ್ತೋಡಿತಗ ೊಂಡ ಉಬಿಬದ
ಎದ ಯುಳಳ ಆ ರಾಕ್ಷಸಗಣಗಳು ಅರಣಾದಲ್ಲಿ ಸಿಂಹದಿಂದ ಪ್ತೋಡಿಸಲಪಟಟ
ಆನ ಗಳ ಹಂಡಿನಂತ್ ಬಹಳವಾಗಿ ವಾಾಕುಲಗ ೊಂಡವು. ಭಗವಾನ್
ಅಗಿನಯು ಯುಗಕ್ಷಯದಲ್ಲಿ ಪಾರಣಿಗಳನುನ ದಹಸುವಂತ್ ಕಣವನು
ಬಾಣಗಳಂದ ಅಶವ-ಸೊತ-ಗರ್ಗಳ ಡನ ರಾಕ್ಷಸರನುನ ಮದಿವಸಿ
ದಹಸಿದನು. ಹಂದ ದಿವಿಯಲ್ಲಿ ದ ೋವ ಮಹ ೋಶವರನು ತ್ರರಪ್ುರವನುನ
ಸುಟುಟ ಪ್ರಕಾಶ್ಸಿದಂತ್ ಸೊತನಂದನನು ಆ ರಾಕ್ಷಸಿೋ ಸ ೋನ ಯನುನ
ಸಂಹರಿಸಿ ಶ ೂೋಭಿಸಿದನು.

ರಾಕ್ಷಸ ೋಂದರ, ಮಹಾಬಲಶಾಲ್ಲೋ, ಭಿೋಮನ ವಿೋಯವಬಲಗಳಂದ

865
ಕೊಡಿದದ, ಕುರದಧ ವ ೈವಸವತನಂತ್ರದದ ಘಟ ೊೋತಕಚನನುನ ಬಿಟುಟ
ಪಾಂಡವ ೋಯರ ಸಹಸರ ರಾರ್ರಲ್ಲಿ ಯಾರೊ ಕಣವನನುನ ದಿಟ್ಟಟಸಿ
ನ ೊೋಡಲು ಶಕಾರಾಗಿರಲ್ಲಲಿ. ದ ೊಡಡ ಪ್ಂರ್ುಗಳ ಬ ಂಕಿಯಂದ
ಉರಿಯುತ್ರತರುವ ಎಣ ಣಯ ತ್ ೊಟುಟಗಳು ಉದುರುತ್ರತರುವಂತ್ ಕುರದಧ
ಘಟ ೊೋತಕಚನ ಎರಡೊ ಕಣುಣಗಳಂದ ಬ ಂಕಿ ಕೊಡಿದ ಕಣಿಣೋರು
ಉದುರುತ್ರತತುತ. ಆಗ ಕುರದಧ ಘಟ ೊೋತಕಚನು ಕ ೈಯಂದ ಕ ೈಯನುನ
ಮಸ ಯುತ್ಾತ ಹಲುಿಗಳಂದ ಅವಡುಗಚುಿತ್ಾತ ಮಾಯಯಂದ ನಮಿವತ
ಗರ್ಸದೃಶ ಪ್ತಶಾಚಿಯ ಮುಖ್ದಿಂದ ಕೊಡಿದ ಹ ೋಸರಗತ್ ಗ
ತ ಳನುನ
ಕಟ್ಟಟದದ ರಥದಲ್ಲಿ ಕುಳತು “ಸೊತಪ್ುತರನಲ್ಲಿಗ ನನನನುನ ಕ ೊಂಡ ೊಯಾ!”
ಎಂದು ಸಾರಥಿಗ ಹ ೋಳದನು. ಅವನು ಘೊೋರರೊಪ್ದ ರಥದಲ್ಲಿ
ಕುಳತು ಪ್ುನಃ ಸೊತಪ್ುತರನ ೊಂದಿಗ ದ ವೈರಥ ಯುದಧದಲ್ಲಿ
ತ್ ೊಡಗಿದನು. ಕುರದಧನಾಗಿದದ ಆ ರಾಕ್ಷಸನು ಪ್ುನಃ ಎಂಟು ಚಕರಗಳುಳಳ,
ರುದರನಮಿವತ ಮಹಾಘೊೋರ ವಜಾರಯುಧವನುನ ಸೊತಪ್ುತರನ ಮೋಲ
ಎಸ ದನು. ಕಣವನು ರಥದಲ್ಲಿ ಧನುಸಿನುನ ಇಟುಟ ರಥದಿಂದ ಜಗಿದು
ಹಾರಿ ಅದನುನ ಕ ೈಯಲ್ಲಿ ಹಡಿದು ರಥದಿಂದ ಕ ಳಗ ಧುಮುಕಿದದ
ಘಟ ೊೋತಕಚನ ಮೋಲ ಅದನ ನೋ ಎಸ ದನು. ಮಹಾಪ್ರಭ ಯುಳಳ ಆ
ವಜಾರಯುಧವು ಅಶವ-ಸೊತ-ಧವರ್ಗಳ ಡನ ಘಟ ೊೋತಕಚನ ರಥವನುನ
ಭಸಮಮಾಡಿ ವಸುಧ ಯನುನ ಸಿೋಳ ಪ್ರವ ೋಶ್ಸಿತು. ಅದನುನ ನ ೊೋಡಿ

866
ಸುರರೊ ವಿಸಿಮತರಾದರು! ದ ೋವನಂದ ಸೃಷಿಟಸಲಪಟ್ಟಟದದ ಆ ಮಹಾ
ವರ್ರವನುನ ಅನಾಯಾಸದಿಂದ ಹಾರಿ ಕ ೈಯಲ್ಲಿ ಹಡಿದುದನುನ ನ ೊೋಡಿ
ಕಣವನನುನ ಸವವಭೊತಗಳ ಪ್ರಶಂಸಿಸಿದವು. ರಣದಲ್ಲಿ ಹೋಗ ಮಾಡಿ
ಪ್ರಂತಪ್ ಸೊತಪ್ುತರ ಕಣವನು ಪ್ುನಃ ರಥವನ ನೋರಿ ನಾರಾಚಗಳನುನ
ಪ್ರಯೋಗಿಸಿದನು. ಭಯಂಕರವಾಗಿ ತ್ ೊೋರುತ್ರತದದ ಆ ಸಂಗಾರಮದಲ್ಲಿ
ಕಣವನು ಏನನುನ ಮಾಡಿದನ ೊೋ ಅದನುನ ಸವವ ಭೊತಗಳಲ್ಲಿ ಬ ೋರ
ಯಾರಿಗೊ ಮಾಡಲು ಅಶಕಾವಾಗಿತುತ. ಪ್ವವತವು ಮಳ ಯ
ಧಾರ ಗಳಂದ ಮುಚಿಿಹ ೊೋಗುವಂತ್ ಕಣವನ ನಾರಾಚಗಳಂದ
ಮುಚಿಲಪಟುಟ ಪ್ರಹೃತನಾದ ಘಟ ೊೋತಕಚನು ಗಂಧವವ ನಗರಿಯಂತ್
ಪ್ುನಃ ಅಂತಧಾವನನಾದನು. ಹೋಗ ಆ ರಿಪ್ುಸೊದನ ಮಯಾಮಾಯ
ಘಟ ೊೋತಕಚನು ಮಾಯಯಂದ ಮತುತ ಹಸತ ಲಾಘವದಿಂದ ಕಣವನ
ಆ ದಿವಾಾಸರಗಳನುನ ನಾಶಗ ೊಳಸಿದನು. ಮಾಯಯನುನ ಆಶರಯಸಿ ಆ
ರಾಕ್ಷಸನು ತನನ ಅಸರಗಳನುನ ಧವಂಸಮಾಡುತ್ರತರಲು ಕಣವನು ಸವಲಪವೂ
ಭಾರಂತನಾಗದ ೋ ಅವನ ೊಡನ ೋ ಯುದಧಮಾಡುತತಲ ೋ ಇದದನು.

ಆಗ ಕುರದಧ ಭ ೈಮಸ ೋನಯು ನರಾಧಿಪ್ರನುನ ಭಯಪ್ಡಿಸುತ್ಾತ ತನನನುನ


ಅನ ೋಕ ರೊಪ್ಗಳನಾನಗಿ ಪ್ರಿವತ್ರವಸಿಕ ೊಂಡನು. ಆಗ ಕಣವನ ಮೋಲ
ಎಲಿ ಕಡ ಗಳಂದ ಸಿಂಹ, ವಾಾಘರ, ಕಿರುಬ, ಅಗಿನರೊಪ್ದ ನಾಲ್ಲಗ ಗಳುಳಳ

867
ಸಪ್ವಗಳ , ಲ ೊೋಹಮಯ ಕ ೊಕುಕಗಳನುನ ಹ ೊಂದಿದದ ಪ್ಕ್ಷ್ಗಳ
ಏಕಕಾಲದಲ್ಲಿ ಬಿದದವು. ಕಣವನ ಚಾಪ್ದಿಂದ ಹ ೊರಟ ನಶ್ತ
ಶರಗಳಂದ ಎರಚಲಪಟಟ ಅವನು ಸಪ್ವ-ಗಿರಿ-ವನಚರರ ೊಡನ
ಅಲ್ಲಿಯೋ ಅಂತಧಾವನನಾದನು. ಆಗ ರಾಕ್ಷಸರು, ಪ್ತಶಾಚಿಗಳು,
ಯಾತುಧಾನರು, ನಾಯ-ತ್ ೊೋಳಗಳು ಕಣವನನುನ ಭಕ್ಷ್ಸುವವೊೋ
ಎನುನವಂತ್ ಎಲಿ ಕಡ ಗಳಂದ ಓಡಿ ಬಂದವು. ಅವು ಭಯಂಕರ
ಗರ್ವನ ಯಡನ ಕಣವನನುನ ಬ ದರಿಸಲು ಉಪ್ಕರಮಿಸಿದವು. ಆಗ
ಕಣವನು ಅನ ೋಕ ರಕತಸಿಕತ ಘೊೋರ ಆಯುಧಗಳಂದಲೊ ಮತುತ
ಬಾಣಗಳಂದಲೊ ಬಹುಸಂಖ್ಾಾತ ರಾಕ್ಷಸರಲ್ಲಿ ಪ್ರತ್ರಯಬಬನನೊನ
ಪ್ರಹರಿಸಿದನು. ಆ ರಾಕ್ಷಸಿೋ ಮಾಯಯನುನ ದಿವಾಾಸರಗಳಂದ
ನಾಶಗ ೊಳಸಿ ಕಣವನು ಸನನತಪ್ವವ ಶರಗಳಂದ ಅವನ
ಕುದುರ ಗಳನುನ ಸಂಹರಿಸಿದನು. ರಾಕ್ಷಸನು ನ ೊೋಡುತ್ರತದದಂತ್ ಯೋ ಆ
ಕುದುರ ಗಳು ಭಗನವಾಗಿ ಅಂಗಗಳು ಕ್ಷತವಿಕ್ಷತವಾಗಿ, ಪ್ೃಷ್ಟಭಾಗಗಳು
ಭಿನನವಾಗಿ ಭೊಮಿಯ ಮೋಲ ಬಿದದವು. ಹೋಗ ಭಗನನಾದ ಹ ೈಡಿಂಬನು
ವ ೈಕತವನ ಕಣವನಗ “ಈಗಲ ೋ ನಾನು ನನಗ
ಮೃತುಾವನನೋಯುತ್ ೋತ ನ !” ಎಂದು ಹ ೋಳ ಅಂತಧಾವನನಾದನು.

ಅಲಾಯುಧಯುದಧ

868
ಹೋಗ ಅಲ್ಲಿ ಕಣವ ಮತುತ ರಾಕ್ಷಸರ ಮಧ ಾ ಯುದಧವು
ನಡ ಯುತ್ರತರುವಾಗ ವಿೋಯವವಾನ್ ರಾಕ್ಷಸ ೋಂದರ ಅಲಾಯುಧನು
ಆಗಮಿಸಿದನು. ಹಂದಿನ ವ ೈರವನುನ ಸಮರಿಸಿಕ ೊಂಡು ಅವನು
ಸಹಸಾರರು ನಾನಾರೊಪ್ಧರ, ವಿೋರ ವಿರೊಪ್ ರಾಕ್ಷಸರಿಂದ
ಸುತುತವರ ಯಲಪಟುಟ ಸುಯೋಧನನ ಬಳಗ ಬಂದನು. ಬಾರಹಮಣಭಕ್ಷಕ
ವಿಕಾರಂತ ಬಕನು ಅಲಾಯುಧನ ಬಂಧುವಾಗಿದದನು. ಹತರಾದ
ಮಹಾತ್ ೋರ್ಸಿವ ಕಿಮಿೋವರ ಹಡಿಂಬರೊ ಕೊಡ ಅವನ ಸಖ್ರಾಗಿದದರು.
ಬಹಳ ಹಂದಿನಂದಲೊ ಮನಸಿಿನಲಿಡಗಿದದ ವ ೈರವನುನ ಸಮರಣ ಗ
ತಂದುಕ ೊಂಡು ಸ ೋಡನುನ ತ್ರೋರಿಸಿಕ ೊಳುಳವ ಸಲುವಾಗಿ ಅಲಾಯುಧನು
ಅಲ್ಲಿಗ ಬಂದನು. ಮದಿಸಿದ ಸಲಗದಂತ್ರದದ ಮತುತ ಸಂಕುರದಧ
ಸಪ್ವದಂತ್ರದದ ಆ ಯುದಧಲಾಲಸನು ದುಯೋವಧನನಗ ಈ
ಮಾತನಾನಡಿದನು:

“ಮಹಾರಾರ್! ಹ ೋಗ ನನನ ಬಾಂಧವ ಹಡಿಂಬ, ಬಕ ಮತುತ


ಕಿಮಿೋವರ ರಾಕ್ಷಸರು ಭಿೋಮನಂದ ಹತರಾದರ ನುನವುದು
ನನಗ ತ್ರಳದ ೋ ಇದ . ಅಷ್ುಟಮಾತರವಲಿದ ೋ ಹಂದ ಅನಾ
ನಮಮಂಥಹ ರಾಕ್ಷಸರನುನ ಬಿಟುಟ ಕನ ಾ ಹಡಿಂಬ ಯು
ಭಿೋಮನನುನ ವರಿಸಿದಳು! ಅವನ ನಲಿ ಪ್ರಾಮಶ್ವಸಿ ವಾಜ-

869
ರಥ-ಕುಂರ್ರ ಗಣಗಳ ಂದಿಗ ಮತುತ ಅಮಾತಾರ ೊಂದಿಗ
ಹ ೈಡಿಂಬನನುನ ಸಂಹರಿಸಲು ಸವಯಂ ನಾನ ೋ ಬಂದಿದ ದೋನ .
ಇಂದು ವಾಸುದ ೋವಪ್ರಮುಖ್ರಾದ ಎಲಿ ಕುಂತ್ರೋಸುತರನೊನ
ಅವರ ಅನುಚರರ ೊಂದಿಗ ಸಂಹರಿಸಿ ಭಕ್ಷ್ಸುತ್ ೋತ ನ . ಎಲಿ
ಸ ೋನ ಗಳನೊನ ನಲ್ಲಿಸು. ನಾವು ಪಾಂಡವರ ೊಂದಿಗ
ಹ ೊೋರಾಡುತ್ ೋತ ವ !”

ಅವನ ಆ ಮಾತನುನ ಕ ೋಳ ಸಂತ್ ೊೋಷ್ಗ ೊಂಡ ದುಯೋವಧನನು


ಸಹ ೊೋದರರಿಂದ ಸುತುತವರ ಯಲಪಟುಟ ಅವನನುನ ಅಭಿನಂದಿಸಿ ಈ
ಮಾತನಾನಡಿದನು:

“ಸಸ ೈನಾನಾದ ನನನನುನ ಮುಂದ ಮಾಡಿಕ ೊಂಡು ನಾವೂ ಕೊಡ


ಶತುರಗಳ ಂದಿಗ ಯುದಧಮಾಡುತ್ ೋತ ವ . ಏಕ ಂದರ ವ ೈರವನುನ
ಮುಗಿಸುವ ಸಲುವಾಗಿರುವ ನನನ ಸ ೈನಕರು ಸುಮಮನ
ಕುಳತ್ರರಲಾರರು!”

ಹಾಗ ಯೋ ಆಗಲ ಂದು ರಾರ್ನಗ ಹ ೋಳ ರಾಕ್ಷಸಪ್ುಂಗವನು ತವರ ಮಾಡಿ


ಭಯಂಕರ ನರಭಕ್ಷಕರ ೊಡನ ಧಾವಿಸಿದನು. ದ ೋದಿೋಪ್ಾಮಾನ
ಶರಿೋರಕಾಂತ್ರಯಂದ ಕೊಡಿದದ ಅಲಾಯುಧನು ಘಟ ೊೋತಕಚನಂತ್ ಯೋ
ಆದಿತಾವಚವಸಿಿನ ರಥದಮೋಲ ಕುಳತ್ರದದನು. ಅಲಾಯುಧನ ರಥವೂ
870
ಬಹುತ್ ೊೋರಣಗಳಂದ ಅಲಂಕೃತವಾಗಿತುತ. ಕರಡಿಯ ಚಮವವನುನ
ಹ ೊದಿಸಲಾಗಿತುತ. ಅವನ ಮಹಾ ರಥದ ಸುತತಳತ್ ಯೊ ನಾಲುಕ ನೊರು
ಮಳದಷಿಟದಿದತು. ಅದಕ ಕ ಕಟ್ಟಟದದ ಕುದುರ ಗಳ ಕೊಡ ಆನ ಗಳಂತ್
ಮಹಾದ ೋಹವುಳಳದಾದಗಿದದವು, ಶ್ೋಘರವಾಗಿದದವು ಮತುತ ಕತ್ ಗ
ತ ಳಂತ್
ಕಿರುಚಿತ್ರತದದವು. ಕಟ್ಟಟದದ ಅಂತಹ ನೊರು ಮಹಾಕಾಯ ಕುದುರ ಗಳಗ
ರಕತಮಾಂಸಗಳ ೋ ಭ ೊೋರ್ನವಾಗಿದದವು. ಅವನ ರಥನಘೊೋವಷ್ವೂ
ಮಹಾಮೋಘಗಳ ಗರ್ವನ ಯಂತ್ರದಿದತು. ಅವನ ಮಹಾಚಾಪ್ವೂ
ದೃಢಮೌವಿವಯಂದ ಕೊಡಿದುದ ಬಲವತತರವಾಗಿದಿದತು. ಅವನ
ಬಾಣಗಳು ಕೊಡ ರಥದ ಅಚುಿಮರದಷ್ುಟ ದಪ್ಪನಾಗಿದದವು,
ರುಕಮಪ್ುಂಖ್ಗಳಾಗಿದದವು. ಶ್ಲಾಶ್ತಗಳಾಗಿದದವು. ಘಟ ೊೋತಕಚನಂತ್
ಅವನೊ ಕೊಡ ಮಹಾಬಾಹು ವಿೋರನಾಗಿದದನು. ಗುಳ ಳನರಿಗಳ
ಸಮೊಹಗಳಂದ ರಕ್ಷ್ಸಲಪಟ್ಟಟದದ ಅವನ ಧವರ್ವೂ ಕೊಡ ರ್ವಲನದಲ್ಲಿ
ಸೊಯವನ ಸಮಾನವಾಗಿದಿದತು. ಅವನ ರೊಪ್ವೂ ಸಹ
ಘಟ ೊೋತಕಚನ ರೊಪ್ದಂತ್ ಅತಾಂತ ಕಾಂತ್ರಯುಕತವಾಗಿತುತ. ಮುಖ್ವು
ವಾಾಕುಲಗ ೊಂಡಿತುತ. ಥಳಥಳಸುವ ಅಂಗದಗಳನುನ ಧರಿಸಿದದ,
ಬ ಳಗುತ್ರತರುವ ಕಿರಿೋಟ ಮಾಲ ಗಳನುನ ಧರಿಸಿದದ, ತಲ ಯ
ರುಮಾಲ್ಲನಲ್ಲಿಯೋ ಕತ್ರತಯನುನ ಕಟ್ಟಟಕ ೊಂಡಿದದ ಅವನು ಗದ -ಭುಷ್ಂಡಿ-
ಮುಸಲ-ಹಲ-ಬತತಳಕ ಮತುತ ಆನ ಗಳ ಗಾತರದ ಕಲುಿಬಂಡ ಗಳನುನ

871
ಹ ೊಂದಿದದನು. ಅಗಿನಸಮಾನ ತ್ ೋರ್ಸಿಿನಂದ ಬ ಳಗುತ್ರತದದ ರಥದಲ್ಲಿ
ಕುಳತು ಅವನು ಪಾಂಡವ ಸ ೋನ ಯನುನ ಓಡಿಸುತ್ಾತ ರಣದಲ್ಲಿ
ಸಂಚರಿಸುತ್ರತರಲು ಅಂತರಿಕ್ಷದಲ್ಲಿ ಮಿಂಚಿನಂದ ಕೊಡಿದ ಮೋಘದಂತ್
ಪ್ರಕಾಶ್ಸಿದನು. ಆ ಎಲಿ ನರ ೋಂದರಪ್ರಮುಖ್ರೊ ಪಾಂಡವ ಯೋಧ
ವಿೋರರೊ ಕೊಡ ಮಹಾಬಲದಿಂದ, ಕವಚ-ಗುರಾಣಿಗಳ ಡನ
ಹಷಾವನವತರಾಗಿ ಅವನನುನ ಸುತುತವರ ದು ಯುದಧಮಾಡತ್ ೊಡಗಿದರು.

ಯುದಧದಲ್ಲಿ ಭಿೋಮಕಮಿವಯಾದ ಅವನು ಬಂದುದನುನ ನ ೊೋಡಿ


ಕೌರವರಲ್ಲಿ ಮಹಾ ಹಷ್ವವುಂಟಾಯತು. ಸಾಗರವನುನ ದಾಟಲು
ಬಯಸಿದ ದ ೊೋಣಿಯಲಿದವರಿಗ ದ ೊೋಣಿಯು ಸಿಕಿಕದರ ಹ ೋಗ ೊೋ ಹಾಗ
ದುಯೋವಧನನ ೋ ಮದಲಾದ ಕೌರವ ಮಕಕಳಗ ಪ್ರಮ
ಸಂತಸವಾಯತು. ತಮಗ ಪ್ುನರ್ವನಮವು ಬಂದಿತ್ ಂದು ತ್ರಳದು
ಪಾಥಿವವರು ರಾಕ್ಷಸ ೋಂದರ ಅಲಾಯುಧನನುನ ಸಾವಗತ್ರಸಿ ಗೌರವಿಸಿದರು.
ಕಣವ-ರಾಕ್ಷಸರ ನಡುವ ನಡ ಯುತ್ರತದದ ಆ ಅಮಾನುಷ್, ಭಯಂಕರ,
ನ ೊೋಡಲು ದಾರುಣವಾಗಿದದ ಯುದಧವನುನ ರಾರ್ರ ೊಂದಿಗ
ಪಾಂಚಾಲರು ವಿಸಮಯದಿಂದ ನ ೊೋಡುತ್ರತದದರು. ಹಾಗ ಯೋ ಕೌರವರೊ
ಕೊಡ, ದ ೊರೋಣ-ದೌರಣಿ-ಕೃಪಾದಿಗಳು ಅಲಿಲ್ಲಿಯೋ ಗಾಬರಿಯಂದ
“ಅವನು ಇನನಲಿ!” ಎಂದು ಕೊಗಿಕ ೊಳುಳತ್ರತದದರು. ರಣಾಂಗಣದಲ್ಲಿ

872
ಹ ೈಡಿಂಬನ ಆ ಕಮವವನುನ ನ ೊೋಡಿ ಸಂಭಾರಂತರಾಧ ಅವರ ಲಿರೊ
ನರಾಶ ಯಂದ ಉದಿವಗನರಾಗಿದದರು. ಕಣವನು ಜೋವಿತವಾಗಿರುವನ ೊೋ
ಇಲಿವೊೋ ಎಂದು ಕೌರವ ಸ ೋನ ಯು ನರಾಶ ಗ ೊಳಳಲು, ಕಣವನು
ಪ್ರಮ ಆತವಸಿಾತ್ರಯಲ್ಲಿದುದದನುನ ಕಂಡು ದುಯೋವಧನನು
ರಾಕ್ಷಸ ೋಂದರ ಅಲಾಯುಧನನುನ ಕರ ದು ಹ ೋಳದನು:

“ಹ ೈಡಿಂಬಿಯಡನ ಯುದಧಮಾಡುತ್ರತರುವ ಈ ವ ೈಕತವನ


ಕಣವನು ಯುದಧದಲ್ಲಿ ಮಾಡಬ ೋಕಾಗಿರುವ ಎಲಿ
ಮಹಾಕಾಯವಗಳನೊನ ಮಾಡುತ್ರತದಾದನ . ಆದರ ಆನ ಯು
ಮರಗಳನುನ ಕಿತುತ ಬಿಸಾಡುವಂತ್ ಭ ೈಮಸ ೋನಯ
ನಾನಾಶಸರಗಳಂದ ಹತರಾಗುತ್ರತರುವ ಶೂರ ಪಾಥಿವವರನುನ
ನ ೊೋಡು! ಆದುದರಿಂದಲ ೋ ಈ ರಾರ್ರ ಮಧಾದಲ್ಲಿ
ಸಮರದಲ್ಲಿ ಅವನನುನ ನನನ ಪಾಲ್ಲಗ ನಾನು ಮಾಡಿದ ದೋನ .
ನನನ ಅನುಮತ್ರಯಂತ್ ಈ ಪಾಪ್ತ ಘಟ ೊೋತಕಚನು
ಮಾಯಬಲವನುನ ಆಶರಯಸಿ ವ ೈಕತವನ ಕಣವನನುನ
ಸಂಹರಿಸುವ ಮದಲ ೋ, ವಿಕರಮದಿಂದ ಅವನನುನ
ಸಂಹರಿಸು!”

ರಾರ್ನು ಹೋಗ ಹ ೋಳಲು, ಹಾಗ ಯೋ ಆಗಲ ಂದು ಹ ೋಳ ಆ

873
ತ್ರೋವರವಿಕರಮಿ ಮಹಾಬಾಹುವು ಘಟ ೊೋತಕಚನ ಮೋಲ ರಗಿದನು. ಆಗ
ಭ ೈಮಸ ೋನಯೊ ಕೊಡ ಕಣವನನುನ ಬಿಟುಟ ಬರುತ್ರತದದ ಶತುರವನುನ
ಎದುರಿಸಿ ಮಾಗವಣಗಳಂದ ಮದಿವಸತ್ ೊಡಗಿದನು. ಆ ಇಬಬರು ಕುರದಧ
ರಾಕ್ಷಸ ೋಂದರರ ನಡುವ ಕಾನನದಲ್ಲಿ ಹ ಣಾಣನ ಯ ಸಲುವಾಗಿ ಮದಿಸಿದ
ಸಲಗಗಳ ಮಧ ಾ ನಡ ಯುವಂತ್ ಯುದಧವು ನಡ ಯತು. ರಾಕ್ಷಸನಂದ
ವಿಮುಕತನಾದ ರಥಿಗಳಲ್ಲಿ ಶ ರೋಷ್ಠ ಕಣವನಾದರ ೊೋ ಆದಿತಾವಚವಸ
ರಥದಿಂದ ಭಿೋಮಸ ೋನನನುನ ಆಕರಮಣಿಸಿದನು. ಅವನು
ಬರುತ್ರತರುವುದನುನ ಅನಾದರಿಸಿ, ಹ ೊೋರಿಯನುನ ಸಿಂಹವು ಹ ೋಗ ೊೋ
ಹಾಗ ಸಮರದಲ್ಲಿ ಘಟ ೊೋತಕಚನು ಅಲಾಯುಧನಂದ
ಮುತ್ರತಗ ಹಾಕಲಪಟಟದುದನುನ ನ ೊೋಡಿ ಪ್ರಹರಿಗಳಲ್ಲಿ ಶ ರೋಷ್ಠ ಭಿೋಮನು
ಅಲಾಯುಧನ ರಥದ ಕಡ ಗ ಶರೌಘಗಳ ರಾಶ್ಯನುನ ಸುರಿಸಿದನು.
ಅವನು ತನನ ಕಡ ಬರುತ್ರತರುವುದನುನ ನ ೊೋಡಿ ಅಲಾಯುಧನು
ಘಟ ೊೋತಕಚನನುನ ಬಿಟುಟ ಭಿೋಮಸ ೋನನನುನ ಆಹಾವನಸಿದನು. ಆ
ರಾಕ್ಷಸಾಂತಕನು ಅವನ ಬಳಸಾರಿ ಗಣಗಳ ಂದಿಗ ಆ
ರಾಕ್ಷಸ ೋಂದರನನುನ ಶರವಷ್ವಗಳಂದ ಮುಚಿಿದನು. ಹಾಗ ಯೋ
ಅರಿಂದಮ ಅಲಾಯುಧನೊ ಕೊಡ ಶ್ಲಾಧೌತ ಜಹಮಗಗಳನುನ
ಕೌಂತ್ ೋಯನ ಮೋಲ ಪ್ುನಃ ಪ್ುನಃ ಸುರಿಸಿದನು. ಹಾಗ ಯೋ ರ್ಯೈಷಿ
ರಾಕ್ಷಸರ ಲಿರೊ ಭಿೋಮಸ ೋನನನುನ ಆಕರಮಣಿಸಿ ನಾನಾ ಪ್ರಹಾರಗಳಂದ

874
ಭಿೋಮನನುನ ಎದುರಿಸಿ ಯುದಧ ಮಾಡಿದರು.

ಪ್ರಹರಿಸಲಪಡುತ್ರತದದ ಬಲ್ಲ ಮಹಾಬಲ್ಲ ಭಿೋಮಸ ೋನನು ಅವರ ಲಿರನೊನ


ಐದ ೈದು ಶ್ತ ಶರಗಳಂದ ಹ ೊಡ ದನು. ಭಿೋಮಸ ೋನನಂದ
ವಧಿಸಲಪಡುತ್ರತದದ ಆ ಖ್ರಯೋನಯ ರಾಕ್ಷಸರು ತುಮುಲ ಕೊಗನುನ
ಕೊಗುತ್ಾತ ಹತುತ ದಿಕುಕಗಳಲ್ಲಿ ಓಡಿ ಹ ೊೋದರು. ಅವರನುನ
ಪ್ತೋಡಿಸುತ್ರತರುವ ಮಹಾಬಲ ಭಿೋಮನನುನ ನ ೊೋಡಿ ರಾಕ್ಷಸ
ಅಲಾಯುಧನು ವ ೋಗದಿಂದ ಶರಗಳನುನ ಸುರಿಸುತ್ಾತ ಆಕರಮಣಿಸಿದನು.
ಭಿೋಮಸ ೋನನು ಅವನನುನ ತ್ರೋಕ್ಷ್ಣ ಅಗರಭಾಗಗಳುಳಳ ಬಾಣಗಳಂದ
ಹ ೊಡ ದನು. ಅಲಾಯುಧನಾದರ ೊೋ ಭಿೋಮನ ಆ ವಿಶ್ಖ್ ಬಾಣಗಳಲ್ಲಿ
ಕ ಲವನುನ ತುಂಡರಿಸಿದನು. ಇನುನ ಕ ಲವನುನ ಶ್ೋಘರವಾಗಿ ಕ ೈಯಂದಲ ೋ
ಹಡಿದನು. ಆ ರಾಕ್ಷಸ ೋಂದರನನುನ ನ ೊೋಡಿ ಭಿೋಮಪ್ರಾಕರಮಿ ಭಿೋಮನು
ವರ್ರಪಾತದಂತ್ ವ ೋಗದಿಂದ ಗದ ಯನುನ ಅವನ ಮೋಲ ಎಸ ದನು.
ಜಾವಲ ಗಳಂದ ಸುತುತವರ ದು ವ ೋಗದಿಂದ ಮೋಲ ಬಿೋಳುತ್ರತರುವ
ಗದ ಯನುನ ತನನ ಗದ ಯಂದ ಹ ೊಡ ಯಲು ಅದು ಪ್ುನಃ ಭಿೋಮನ
ಕಡ ಯೋ ರಭಸದಿಂದ ಹ ೊರಟುಹ ೊೋಯತು. ಅನಂತರ
ರಾಕ್ಷಸ ೋಂದರನನುನ ಕೌಂತ್ ೋಯನು ಶರವಷ್ವಗಳಂದ ಮುಚಿಿದನು.
ಅವುಗಳನುನ ಕೊಡ ರಾಕ್ಷಸನು ನಶ್ತ ಶರಗಳಂದ

875
ನರಥವಕಗ ೊಳಸಿದನು. ಭಿೋಮರೊಪ್ತ ಆ ರಾಕ್ಷಸ ಸ ೈನಕರ ಲಿರು ಕೊಡ
ರಾಕ್ಷಸ ೋಂದರನ ಶಾಸನದಂತ್ ರಥಕುಂರ್ರಗಳನುನ ಸದ ಬಡಿದರು.
ರಾಕ್ಷಸರಿಂದ ಪ್ತೋಡಿತ ಪಾಂಚಾರಲು, ಸೃಂರ್ಯರು, ಕುದುರ ಗಳು ಮತುತ
ಮಹಾ ಆನ ಗಳಗ ಅಲ್ಲಿ ಶಾಂತ್ರಯನುನವುದ ೋ ಇರಲ್ಲಲಿ.

ನಡ ಯುತ್ರತರುವ ಆ ಮಹಾಘೊೋರ ಯುದಧವನುನ ನ ೊೋಡಿ ಪ್ುರುಷ್ಶ ರೋಷ್ಠ


ಕೃಷ್ಣನು ಧನಂರ್ಯನಗ ಈ ಮಾತನಾನಡಿದನು.

“ಮಹಾಬಾಹ ೊೋ! ಭಿೋಮನು ರಾಕ್ಷಸ ೋಂದರನ


ವಶನಾಗಿರುವುದನುನ ನ ೊೋಡು. ಅವನರುವಲ್ಲಿಗ ನೋನು
ಹ ೊೋಗು. ವಿಚಾರಮಾಡಬ ೋಡ! ಧೃಷ್ಟದುಾಮನ, ಶ್ಖ್ಂಡಿೋ,
ಯುಧಾಮನುಾ, ಉತತಮೌರ್ಸರು ಮಹಾರಥ
ದೌರಪ್ದ ೋಯರ ೊಂದಿಗ ಕಣವನನುನ ಎದುರಿಸಿ ಹ ೊೋಗಲ್ಲ.
ನಕುಲ, ಸಹದ ೋವ, ಮತುತ ವಿೋಯವವಾನ್ ಯುಯುಧಾನರು
ನನನ ಶಾಸನದಂತ್ ಇತರ ರಾಕ್ಷಸರನುನ ಸಂಹರಿಸಲ್ಲ! ಮಹಾ
ಭಯವುಂಟಾಗಿರುವ ಈ ಸಮಯದಲ್ಲಿ ನೋನು ದ ೊರೋಣನ
ನಾಯಕತವದಲ್ಲಿರುವ ಈ ಸ ೋನ ಯನುನ ತಡ ದು ನಲ್ಲಿಸು!”

ಕೃಷ್ಣನು ಹೋಗ ಹ ೋಳಲು ಅವನ ಆದ ೋಶದಂತ್ ಮಹಾರಥರು ರಣದಲ್ಲಿ


ಕಣವನ ಬಳ ಮತುತ ಇತರರು ರಾಕ್ಷಸರ ಕಡ ಹ ೊೋದರು. ಆಗ
876
ಪ್ರತ್ಾಪ್ವಾನ್ ರಾಕ್ಷಸ ೋಂದರನು ಪ್ೊಣವವಾಗಿ ಸ ಳ ದು ಬಿಟಟ ಸಪ್ವಗಳ
ವಿಷ್ಕ ಕ ಸಮಾನ ಶರಗಳಂದ ಭಿೋಮನ ಧನುಸಿನುನ ಕತತರಿಸಿದನು. ಕಣುಣ
ಮುಚಿಿ ಬಿಡುವಷ್ಟರಲ್ಲಿಯೋ ಆ ಮಹಾಬಲನು ಹರಿತ ಬಾಣಗಳಂದ
ರಣದಲ್ಲಿ ಭಿೋಮಸ ೋನನ ಕುದುರ ಗಳನೊನ, ಸಾರಥಿಯನೊನ
ಸಂಹರಿಸಿದನು. ಹತ್ಾಶವನೊ ಹತಸಾರಥಿಯೊ ಆದ ಭಿೋಮನು
ರಥದಿಂದ ಇಳದು ಭಾರ ಘೊೋರ ಗದ ಯನುನ ಅವನ ಮೋಲ ಎಸ ದು
ಗಜವಸಿದನು. ನಘೊೋವಷ್ದ ೊಂದಿಗ ತನನ ಮೋಲ ಬಿೋಳುತ್ರತದದ ಆ
ಮಹಾಗದ ಯನುನ ರಾಕ್ಷಸನು ಘೊೋರ ಗದ ಯಂದ ಹ ೊಡ ದು
ಗಜವಸಿದನು. ಭಯವನುನಂಟುಮಾಡುವ ರಾಕ್ಷಸ ೋಂದರನ ಆ ಘೊೋರ
ಕಮವವನುನ ನ ೊೋಡಿ ಸಂತ್ ೊೋಷ್ಗ ೊಂಡ ಭಿೋಮಸ ೋನನು ಹಂದಿರುಗಿದ
ತನನ ಗದ ಯನುನ ಗರಹಣಮಾಡಿದನು. ಗದ ಗಳ ಪ್ರಹಾರ ಮತುತ
ಪ್ರತ್ರಪ್ರಹಾರಗಳಂಧ ಭುವನವನ ನೋ ಕಂಪ್ತಸುವಂತ್ರದದ ಆ ನರ-ರಾಕ್ಷಸರ
ತುಮುಲಯುದಧವು ಜ ೊೋರಾಗಿ ನಡ ಯತು. ಅವರಿಬಬರೊ ಗದ ಗಳನುನ
ತ್ ೊರ ದು ಮತ್ ತ ಅನ ೊಾೋನಾರನುನ ಸಂಹರಿಸುವ ಸಲುವಾಗಿ ಒಬಬರು
ಇನ ೊನಬಬರನುನ ಮುಷಿಟಗಳಂದ ಗುದಿದ ಯುದಧಮಾಡತ್ ೊಡಗಿದರು.
ಅನಂತರ ಆ ಅಮಷ್ವಣರು ರಥಚಕರಗಳಂದಲೊ, ನ ೊಗಗಳಂದಲೊ,
ಅಚುಿಮರಗಳಂದಲೊ, ಪ್ತೋಠಗಳಂದಲೊ, ಯುದ ೊಧೋಪ್ಯೋಗಿೋ
ಸಾಮಗಿರಗಳಂದಲು ಮತುತ ಸಿಕಿಕದ ವಸುತಗಳಂದ ಪ್ರಸಪರರನುನ

877
ಪ್ರಹರಿಸತ್ ೊಡಗಿದರು. ಅವರಿಬಬರೊ ರಕತವನುನ ಸುರಿಸುತ್ಾತ
ಪ್ರಸಪರರನುನ ಪ್ುನಃ ಪ್ುನಃ ಸ ಳ ದಾಡುತ್ಾತ ಮದಿಸಿದ ಸಲಗಗಳಂತ್
ಹ ೊೋರಾಡಿದರು. ಅದನುನ ನ ೊೋಡಿದ ಪಾಂಡವರ ಹತನರತ
ಹೃಷಿೋಕ ೋಶನು ಭಿೋಮಸ ೋನನನುನ ರಕ್ಷ್ಸುವುದಕಾಕಗಿ ಹ ೈಡಿಂಬನನುನ
ಪ್ರಚ ೊೋದಿಸಿದನು.

ಘಟ ೊೋತಕಚನಂದ ಅಲಾಯುಧನ ವಧ
ಹತ್ರತರದಲ್ಲಿಯೋ ರಾಕ್ಷಸನ ಹಡಿತಕ ಕ ಸಿಲುಕಿದದ ಭಿೋಮನನುನ
ತ್ ೊೋರಿಸುತ್ಾತ ವಾಸುದ ೋವನು ಘಟ ೊೋತಕಚನಗ ಈ ಮಾತನಾನಡಿದನು:

“ಮಹಾಬಾಹ ೊೋ! ನೋನೊ ಮತುತ ಸವವ ಸ ೈನಾಗಳ


ನ ೊೋಡುತ್ರತರುವಂತ್ ಹತ್ರತರದಲ್ಲಿಯೋ ರಾಕ್ಷಸನ ಹಡಿತಕ ಕ
ಸಿಲುಕಿರುವ ಭಿೋಮನನುನ ನ ೊೋಡು! ನೋನು ಕಣವನನುನ ಬಿಟುಟ
ರಾಕ್ಷಸ ೋಂದರ ಅಲಾಯುಧನನುನ ಬ ೋಗನ ೋ ಕ ೊಲುಿ! ಅನಂತರ
ಕಣವನನುನ ವಧಿಸಬಲ ಿ!”

ವಿೋಯವವಾನ ಘಟ ೊೋತಕಚನು ವಾಷ ಣೋವಯನ ಮಾತನುನ ಕ ೋಳ


ಕಣವನನುನ ಬಿಟುಟ ಬಕನ ಸಹ ೊೋದರ ರಾಕ್ಷಸ ೋಂದರನ ೊಡನ
ಯುದಧಮಾಡತ್ ೊಡಗಿದನು. ಆ ರಾತ್ರರ ಆ ಇಬಬರು ರಾಕ್ಷಸರ ನಡುವ

878
ತುಮುಲ ಯುದಧವು ನಡ ಯತು. ಭಯಂಕರರಾಗಿ ಕಾಣುತ್ರತದದ,
ಧನುಸುಿಗಳನುನ ಕ ೈಯಲ್ಲಿ ಹಡಿದು ವ ೋಗದಿಂದ ಆಕರಮಣಿಸುತ್ರತದದ
ಅಲಾಯುಧನ ರಾಕ್ಷಸ ಶೂರ ಯೋಧರನುನ ಕುರದಧನಾಗಿ ಆಯುಧವನುನ
ಎತ್ರತ ಹಡಿದಿದದ ಮಹಾರಥ ಯುಯುಧಾನ ಮತುತ ನಕುಲ ಸಹದ ೋವರು
ನಶ್ತ ಶರಗಳಂದ ತುಂಡರಿಸಿದರು. ಕಿರಿೋಟ್ಟ ಬಿೋಭತುಿವು ಎಲಿ ಕಡ
ಶರಗಳನುನ ಎರಚುತ್ಾತ ಎಲಿ ಕ್ಷತ್ರರಯಷ್ವಭರನೊನ
ಪ್ಲಾಯನಗ ೊಳಸಿದನು. ಕಣವನೊ ಕೊಡ ಧೃಷ್ಟದುಾಮನ,
ಶ್ಖ್ಂಡಿಗಳ ೋ ಮದಲಾದ ಪಾಂಚಾಲ ಮಹಾರಥರನೊನ
ಪಾಥಿವವರನೊನ ಪ್ಲಾಯನಗ ೊಳಸಿದನು. ಅವರು ಹಾಗ
ವಧಿಸಲಪಡುತ್ರತರುವುದನುನ ನ ೊೋಡಿದ ಭಿೋಮನು ತವರ ಮಾಡಿ ಬಂದು
ರಣದಲ್ಲಿ ಕಣವನನುನ ವಿಶ್ಖ್ಗಳಂದ ಮುಚಿಿದನು. ಆಗ ರಾಕ್ಷಸರನುನ
ಸಂಹರಿಸಿ ನಕುಲ-ಸಹದ ೋವರೊ, ಸಾತಾಕಿಯೊ ಸೊತರ್ನದದಲ್ಲಿಗ
ಬಂದರು. ಅವರು ಕಣವನ ೊಡನ ಯೊ, ಪಾಂಚಾಲರು
ದ ೊರೋಣನ ೊಡನ ಯೊ ಯುದಧಮಾಡತ್ ೊಡಗಿದರು.

ಸಂಕುರದಧ ಅಲಾಯುಧನಾದರ ೊೋ ಅತ್ರದ ೊಡಡ ಪ್ರಿಘದಿಂದ ಅರಿಂದಮ


ಘಟ ೊೋತಕಚನ ನ ತ್ರತಯ ಮೋಲ ಹ ೊಡ ಯತ್ ೊಡಗಿದನು. ಅವನ ಆ
ಪ್ರಹಾರದಿಂದ ಭ ೈಮಸ ೋನಯು ಕ್ಷಣಕಾಲ ಮೊಚಿವತನಾದರೊ ಆ

879
ವಿೋಯವವಾನನು ಸವಲಪಹ ೊತ್ರತನಲ್ಲಿಯೋ ಚ ೋತರಿಸಿಕ ೊಂಡನು. ಆಗ
ಪ್ರರ್ವಲ್ಲಸುತ್ರತರುವ ಅಗಿನಗ ಸಮಾನ ನೊರುಘಂಟ ಗಳಂದ ಅಲಂಕೃತ
ಕಾಂಚನ ಭೊಷ್ಣ ಗದ ಯನುನ ಸಮರದಲ್ಲಿ ಅವನ ಮೋಲ ಎಸ ದನು.
ಭಿೋಮಕಮಿವಯಂದ ವ ೋಗವಾಗಿ ಎಸ ಯಲಪಟಟ ಆ ಗದ ಯು
ಮಹಾಧವನಯಂದಿಗ ಕುದುರ ಗಳನೊನ, ಸಾರಥಿಯನೊನ ಮತುತ
ರಥವನೊನ ಪ್ುಡಿಪ್ುಡಿಮಾಡಿತು. ಕುದುರ , ರಥಚಕರ, ರಥದ ಅಚುಿಗಳು
ಮುರಿದುಹ ೊೋಗಲು, ಧವರ್ ಮತುತ ಮೊಕಿಗಳು ಚೊರು ಚೊರಾಗಿ
ಬಿೋಳಲು ಅಲಾಯುಧನು ರಾಕ್ಷಸಿೋ ಮಾಯಯನುನ ಬಳಸಿ ತಕ್ಷಣವ ೋ
ರಥದಿಂದ ಮೋಲ ೋರಿದನು. ಅವನು ಮಾಯಯನುನ ಬಳಸಿ ಬಹಳ
ರಕತವನುನ ಸುರಿಸಿದನು. ಆ ರಾತ್ರರಯ ಆಕಾಶವು ಮಿಂಚಿನಂದ
ಬ ಳಗುತ್ರತತುತ. ಆಗ ಗುಡುಗು ಮಿಂಚುಗಳ , ಸಿಡಿಲುಗಳ ಬಿದದವು. ಆ
ಮಹಾಯುದಧದಲ್ಲಿ ಜ ೊೋರಾಗಿ ಚಟ ಚಟಾ ಶಬಧವು ಕ ೋಳಬರುತ್ರತತುತ.
ರಾಕ್ಷಸನಂದ ನಮಿವಸಲಪಟ್ಟಟದದ ಆ ರಾಕ್ಷಸಿೋ ಮಾಯಯನುನ ನ ೊೋಡಿ
ಹ ೈಡಿಂಬನು ಮೋಲ ಹಾರಿ ತನನದ ೋ ಮಾಯಯಂದ ಆ ಮಾಯಯನುನ
ನಾಶಗ ೊಳಸಿದನು.

ತನನ ಮಾಯಯನುನ ಮಾಯಯಂದಲ ೋ ನಾಶಗ ೊಳಸಿದುದನುನ ನ ೊೋಡಿ


ಮಾಯಾವಿೋ ಅಲಾಯುಧನು ಘಟ ೊೋತಕಚನ ಮೋಲ ಕಲ್ಲಿನ ತುಮುಲ

880
ಮಳ ಯನುನ ಸುರಿಸಿದನು. ವಿೋಯವವಾನ್ ಘಟ ೊೋತಕಚನು ಆ ಘೊೋರ
ಕಲ್ಲಿನ ಮಳ ಯನುನ ದಿಕುಕಗಳಲ್ಲಿ ಶರವಷ್ವವನುನ ಸುರಿಸಿ
ವಿಧವಂಸಗ ೊಳಸಿದನು. ಅದ ೊಂದು ಅದುುತವಾಗಿತುತ. ಆಗ ಅವರಿಬಬರು
ಅನ ೊಾೋನಾರ ಮೋಲ ನಾನಾ ಪ್ರಹರಣಗಳನುನ - ಕಬಿಬಣದ ಹಾರ ,
ಪ್ರಿಘ, ಶೂಲ, ಗದ , ಮುಸಲ, ಮುದಗರ, ಪ್ತನಾಕ, ಕರವಾಲ,
ತ್ ೊೋಮರ, ಪಾರಸಕಂಪ್ನ, ನಾರಚ, ಹರಿತ ಭಲಿ, ಬಾಣ, ಚಕರ, ಪ್ರಶು,
ಅಯೋಗುಡ, ಭಿಂಡಿಪಾಲ, ಗ ೊೋಶ್ೋಷ್, ಉಲೊಖ್, ಉತ್ಾಪಟ
ಸುರಿಸುತ್ಾತ, ಮತುತ ಮಹಾಶಾಖ್ಗಳಂದ ಕೊಡಿದದ ಶಮಿೋ, ಪ್ತೋಲು,
ಕದಂಬ, ಸಂಪ್ತಗ , ಇಂಗುದ, ಬದರಿೋ, ಸುಪ್ುಷಿಪತ ಪ್ಲಾಶ, ಅರಿಮೋದ,
ಹಲಸು, ನಾಗ ೊರೋದ, ಪ್ತಪ್ಪಲ ಮದಲಾದ ವೃಕ್ಷಗಳಂದ
ಅನ ೊಾೋನಾರನುನ ಹ ೊಡ ದು ಸ ಣ ಸಾಡಿದರು. ನಾನಾವಿಧ ಗರಿಕಾದಿ
ಧಾತುಗಳಂದ ಸಮಾಕುಲ ಪ್ವವತ ಶ್ಖ್ರಗಳನ ನೋ ಕಿತುತ
ಪ್ರಸಪರರ ೊಡನ ಯುದಧಮಾಡಿದರು. ಅವುಗಳ ಶಬಧವು ವರ್ರಗಳನುನ
ಒಡ ಯುತ್ರತರುವರ ೊೋ ಎನುನವಂತ್ ಮಹತತರವಾಗಿತುತ. ಅವರಿಬಬರ
ನಡುವಿನ ಯುದಧವು ಹಂದ ಕಪ್ತೋಂದರ ಸುಗಿರೋವ-ವಾಲ್ಲಗಳ ನಡುವ
ನಡ ದಂತ್ ಘೊೋರವಾಗಿದಿದತು.

ವಿವಿಧ ಘೊೋರ ಆಯುಧಗಳಂದ ಮತುತ ವಿಶ್ಖ್ಗಳಂದ

881
882
ಯುದಧಮಾಡುತ್ರತದದ ಅವರಿಬಬರು ಹರಿತ ಖ್ಡಗಗಳನುನ ಹಡಿದು
ಅನ ೊಾೋನಾರನುನ ಹ ೊಡ ಯತ್ ೊಡಗಿದರು. ಅವರಿಬಬರು ಮಹಬಲರೊ
ಅನ ೊಾೋನಾರ ತಲ ಗೊದಲನುನ ಹಡಿದು ಎಳ ಯುತ್ರತದದರು, ಅವರಿಬಬರು
ಮಹಾಕಾಯ ಮಹಾಬಲರೊ ಭುರ್ಗಳನುನ ಹಡಿದು ಸ ಣ ಸಾಡಿದರು.
ಜ ೊೋರಾಗಿ ಮಳ ಸುರಿಸುವ ಮಹಾ ಮೋಡಗಳಂತ್ ಅ ಇಬಬರು
ಮಹಾಕಾಯಗಳಂದ ಬ ವರು ಮತುತ ರಕತವು ಸುರಿಯುತ್ರತತುತ. ಆಗ
ಹ ೈಡಿಂಬನು ವ ೋಗದಿಂದ ಆ ರಾಕ್ಷಸನನುನ ಜ ೊೋರಾಗಿ ತ್ರರುಗಿಸಿ
ಬಲವನುನಪ್ಯೋಗಿಸಿ ಹ ೊಡ ದು ಅವನ ಮಹಾ ಶ್ರವನುನ
ಕತತರಿಸಿದನು. ಕುಂಡಲಗಳಂದ ವಿಭೊಷಿತ ಅವನ ಆ ಶ್ರವನುನ
ತುಂಡರಿಸಿ ಮಹಾಬಲ ಘಟ ೊೋತಕಚನು ತುಮುಲ ಕೊಗನುನ
ಕೊಗಿದನು. ಆ ಮಹಾಕಾಯ, ಬಕನ ದಾಯಾದಿ, ಅರಿಂದಮ
ಅಲಾಯುಧನು ಹತನಾದುದನುನ ನ ೊೋಡಿ ಪಾಂಚಾಲರು ಮತುತ
ಪಾಂಡವರು ಸಿಂಹನಾದಗ ೈದು ವಿನ ೊೋದಿಸಿದರು. ಆ ರಾಕ್ಷಸನು
ಬಿೋಳಲು ಪಾಂಡವ ೋಯರು ಸಹಸಾರರು ಭ ೋರಿಗಳನೊನ, ಶಂಖ್ಗಳನೊನ
ಮಳಗಿಸಿದರು. ಎಲಿ ಕಡ ಗಳಲ್ಲಿ ದಿೋಪ್ಗಳ ಸಾಲ್ಲನಂದ ಬ ಳಗುತ್ರತದದ ಆ
ರಾತ್ರರಯು ಪಾಂಡವರ ವಿರ್ಯದಿಂದ ಇನೊನ ವಿಶ ೋಷ್ವಾಗಿ
ಪ್ರಕಾಶವಾಗಿದಿದತು. ಗತಚ ೋತನ ಅಲಾಯುಧನ ಆ ಶ್ರವನಾನದರ ೊೋ
ಮಹಾಬಲ ಭ ೈಮಸ ೋನಯು ದುಯೋವಧನನ ಎದುರು ಎಸ ದನು.

883
ಅಲಾಯುಧನು ಹತನಾದುದನುನ ನ ೊೋಡಿ ರಾಜಾ ದುಯೋವಧನನು
ಸ ೈನಾಗಳ ಂದಿಗ ಬಹಳ ಉದಿವಗನನಾದನು. ಹಂದಿನ ಕಡುವ ೈರವನುನ
ಸಮರಿಸಿಕ ೊಂಡು ಯುದಧದಲ್ಲಿ ನಾನ ೋ ಭಿೋಮಸ ೋನನನುನ ಕ ೊಲುಿತ್ ೋತ ನ
ಎಂದು ಅಲಾಯುಧನು ಸವಯಂ ತ್ಾನ ೋ ಬಂದು ಪ್ರತ್ರಜ್ಞ ಮಾಡಿದದನು.
ದುಯೋವಧನನು ಭಿೋಮಸ ೋನನು ಅಲಾಯುಧನಂದ
ನಶಿಯವಾಗಿಯೊ ಹತನಾಗುತ್ಾತನ ಂದೊ ತ್ಾನು ಮತುತ ತನನ
ಸಹ ೊೋದರರು ಚಿರಕಾಲ ಜೋವಿಸರಬಹುದ ಂದೊ ತ್ರಳದುಕ ೊಂಡಿದದನು.
ಆದರ ಭಿೋಮಸ ೋನನ ಮಗನಂದ ಅಲಾಯುಧನು ಹತನಾದುದನುನ
ನ ೊೋಡಿ ಅವನು ಭಿೋಮಸ ೋನನ ಪ್ರತ್ರಜ್ಞ ಯು ಪ್ೊಣವಗ ೊಳುಳವುದು
ಎಂದು ಅಂದುಕ ೊಂಡನು.

ಘಟ ೊೋತಕಚವಧ
ಅಲಾಯುಧನನುನ ಸಂಹರಿಸಿ ಪ್ರಹೃಷ್ಟನಾದ ರಾಕ್ಷಸ ಘಟ ೊೋತಕಚನು
ವಾಹನಗಳ ಎದುರು ನಂತು ವಿವಿಧ ರಿೋತ್ರಗಳಲ್ಲಿ ಗಜವಸಿದನು.
ಆನ ಗಳನೊನ ನಡುಗಿಸುವ ಅವನ ಆ ತುಮುಲ ಶಬಧವನುನ ಕ ೋಳದ
ಕೌರವರನುನ ಸುದಾರಣ ಭಯವು ಆವರಿಸಿತು. ಮಹಾಬಲ
ಭ ೈಮಸ ೋನಯಂದಿಗ ಅಲಾಯುಧನು ಹ ೊೋರಾಡುತ್ರತರುವುದನುನ
ನ ೊೋಡಿ ಮಹಾಬಾಹು ಕಣವನು ಪಾಂಚಾಲರನುನ ಆಕರಮಣಿಸಿದದನು.

884
ಸಂಪ್ೊಣವವಾಗಿ ಸ ಳ ದ ಹತುತ ಹತುತ ದೃಢ ನತಪ್ವವ ಬಾಣಗಳಂದ
ಅವನು ಧೃಷ್ಟದುಾಮನ-ಶ್ಖ್ಂಡಿಗಳನುನ ಹ ೊಡ ದನು. ಅನಂತರ ಪ್ರಮ
ನಾರಾಚಗಳಂದ ಯುಧಾಮನುಾ ಉತತಮೌರ್ಸರನೊನ ಹ ೊಡ ದು
ಮಾಗವಣಗಳಂದ ರಥ ೊೋದಾರ ಸಾತಾಕಿಯನುನ ನಡುಗಿಸಿದನು.
ಅವರುಗಳು ಕೊಡ ಅಲ್ಲಿ ಅವನ ಮೋಲ ಎಡ-ಬಲಗಳಲ್ಲಿ
ಎಲಿಕಡ ಗಳಂದ ಬಿಲುಿಗಳನುನ ಮಂಡಲಾಕಾರವಾಗಿ ಸ ಳ ದು
ಹ ೊಡ ಯುತ್ರತರುವುದು ಕಂಡು ಬರುತ್ರತತುತ. ಅವರ ಟ ೋಂಕಾರ
ನಘೊೋವಷ್ವು ಮತುತ ರಥನ ೋಮಿಗಳ ಶಬಧಗಳು ಆ ರಾತ್ರರ ಬ ೋಸಗ ಯ
ಕ ೊನ ಯಲ್ಲಿ ಮೋಡಗಳ ಶಬಧದಂತ್ ಕ ೋಳಬರುತ್ರತದದವು.

ಟ ೋಂಕಾರ-ರಥಶಬಧಗಳು ಮೋಘದ ಘರ್ವನ ಯಂತ್ರದದವು;


ಮಂಡಲಾಕಾರವಾಗಿ ಎಳ ಯಲಪಟಟ ಧನುಸುಿಗಳು
ಕಾಮನಬಿಲುಿಗಳಂತ್ರದದವು; ಬಾಣಗಳ ಸಮೊಹಗಳು ಮಳ ಯಂತ್
ಸುರಿಯುತ್ರತದದವು; ಆ ಸಂಗಾರಮವು ಹೋಗ ಮೋಘದಂತ್ಾಯತು.
ಪ್ವವತದಂತ್ ಅಚಲನಾಗಿದದ, ಶ ೈಲದಂತ್ ಶಕಿತವಂತನಾಗಿದದ ಆ
ವ ೈಕತವನನು ರಣದಲ್ಲಿ ಧವಂಸಮಾಡತ್ ೊಡಗಿದನು. ಆಗ ವರ್ರಗಳಂತ್
ಬಿೋಳುತ್ರತದದ, ಬಂಗಾರದ ಬಣಣದ ಪ್ುಂಖ್ಗಳುಳಳ ಹರಿತ ಶರಗಳಂದ
ಸಮರದಲ್ಲಿ ಶತುರಗಳನುನ ನನನ ಮಗನ ಹತದಲ್ಲಿಯೋ ನರತನಾಗಿದದ

885
ವ ೈಕತವನನು ನಾಶಗ ೊಳಸಿದನು. ವ ೈಕತವನನ ಕೃತಾದಿಂದಾಗಿ
ಕ ಲವರ ಬಾವುಟಗಳು ಹರಿದುಹ ೊೋದವು, ಧವರ್ಗಳು ತುಂಡಾದವು.
ಕ ಲವರ ಶರಿೋರಗಳು ತುಂಡಾಗಿ ನ ೊೋವಿನಂದ ತ್ ೊಳಲಾಡುತ್ರತದದರು.
ಕ ಲವರ ಸಾರಥಿಗಳು ಸತ್ರತದದರು; ಕ ಲವರ ಕುದುರ ಗಳು ಸತ್ರತದದವು.
ಕಾಡಲಪಡುತ್ರತದದ ಆ ಪಾಂಚಾಲರ ಸ ೋನ ಯು ಯುಧಿಷಿಠರನ ಸ ೋನ ಯನುನ
ಸ ೋರಿಕ ೊಂಡಿತು.

ಅದೊ ಕೊಡ ಭಗನವಾಗಿ ಓಡಿ ಹ ೊೋಗುತ್ರತರುವುದನುನ ಕಂಡ


ಘಟ ೊೋತಕಚನು ಅತ್ರೋವ ರ ೊೋಷ್ಗ ೊಂಡನು. ಕಾಂಚನರತನಚಿತ್ರರತ
ಉತತಮ ರಥದಲ್ಲಿ ಕುಳತು ಸಿಂಹದಂತ್ ಗಜವಸಿದನು ಮತುತ
ವ ೈಕತವನ ಕಣವನ ಬಳಸಾರಿ ಅವನನುನ ವರ್ರದಂತ್ರರುವ
ಪ್ೃಷ್ತಗಳಂದ ಹ ೊಡ ದನು. ಅವರಿಬಬರೊ ಧಾರಾಕಾರವಾಗಿ
ಸುರಿಸುತ್ರತದದ ಕಣಿವ, ನಾರಾಚ, ಶ್ಲ್ಲೋಮುಖ್, ನಾಲ್ಲೋಕ, ದಂಡ,
ವತಿದಂತ, ವರಾಹಕಣವ, ವಿಷಾಣಶೃಂಗ, ಕ್ಷುರಗಳು ಆಕಾಶದಲ್ಲಿ
ಪ್ರತ್ರಧವನಗ ೈಯುತ್ರತದದವು. ಧಾರಾಕಾರವಾಗಿ ಸುರಿಯುತ್ರತದದ ಆ
ಬಾಣಗಳಂದ ಅಂತರಿಕ್ಷವು ತುಂಬಿಹ ೊೋಯತು. ಆಕಾಶದಲ್ಲಿ
ಒಂದಕ ೊಕಂದು ತ್ಾಗಿ ಉರಿದು ಹಂದ ಸರಿಯುತ್ರತದದವು.
ಸುವಣವಪ್ುಂಖ್ಗಳು ಪ್ರಭ ಯಂದ ಪ್ರರ್ವಲ್ಲಸಲು ಅವು ಬಣಣ ಬಣಣದ
ಹೊವುಗಳ ಮಾಲ ಗಳಂತ್ ತ್ ೊೋರುತ್ರತದದವು. ಅಪ್ರತ್ರಮ ಪ್ರಭಾವಗಳಲ್ಲಿ
886
ಸರಿಸಮನಾಗಿದದ ಅವರು ಉತತಮ ಅಸರಗಳಂದ ಅನ ೊಾೋನಾರನುನ
ಸಂಹರಿಸಲು ಪ್ರಯತ್ರನಸುತ್ರತದದರು. ಆ ಸಮರದಲ್ಲಿ ಉತತಮ
ವಿೋರರಾಗಿದದ ಅವರಿಬಬರಲ್ಲಿ ಯಾರೊ ವಿಶ ೋಷ್ವ ಂದು ತ್ ೊೋರಿಬರಲ್ಲಲಿ.
ರವಿ ಮತುತ ಭಿೋಮಸ ೋನರ ಮಕಕಳ ಂದಿಗ ನಡ ಯುತ್ರತದದ ಆ ಯುದಧವು
ಅತ್ರೋವ ವಿಚಿತರವಾಗಿದಿದತು, ಅತ್ರೋವ ರೊಪ್ವುಳಳದಾದಗಿತುತ. ಆಕಾಶದಲ್ಲಿ
ಬಿೋಳುತ್ರತದದ ಘೊೋರ ಶಸರಗಳ ಸಮಾಕುಲಗಳು ಆಕಾಶದಲ್ಲಿ ರಾಹು-
ಆದಿತಾರ ಯುದಧದಂತ್ ಬ ಳಗುತ್ರತದದವು.

ಘಟ ೊೋತಕಚನನುನ ಅತ್ರಶಯಸಲು ಸಾದಾವಾಗದಾಗ ಕಣವನು ಉಗರ


ಅಸರಗಳನುನ ಪ್ರಯೋಗಿಸಲು ಪಾರರಂಭಿಸಿದನು. ಕಣವನ ಆ ಅಸರದಿಂದ
ಕುದುರ ಸಾರಥಿಗಳು ಹತರಾಗಲು ರಾಕ್ಷಸ ಹ ೈಡಿಂಬನು ಕ್ಷ್ಪ್ರವಾಗಿ
ಅಂತಧಾವನನಾದನು. ರಾಕ್ಷಸನು ಅಂತಧಾವನನಾದುದನುನ ತ್ರಳದು
ಕುರುಗಳ ಲಿರೊ “ಕೊಟಯೋಧಿ ಈ ರಾಕ್ಷಸನು ಅದೃಶಾನಾಗಿ
ಸಮರದಲ್ಲಿ ಕಣವನನುನ ಸಂಹರಿಸದ ೋ ಇರುವನ ೋ?” ಎಂದು ಜ ೊೋರಾಗಿ
ಕೊಗಿಕ ೊಂಡರು. ಆಗ ಲಘು ಚಿತ್ಾರಸರಯೋಧಿ ಕಣವನು
ಬಾಣಜಾಲಗಳಂದ ಎಲಿ ದಿಕುಕಗಳನೊನ ತುಂಬಿಸಿದನು.
ಸಾಯಕಗಳಂದ ಕತತಲ ತುಂಬಿದ ಅಂತರಿಕ್ಷದಲ್ಲಿ ಯಾವ ಭೊತಗಳ
ಸಂಚರಿಸಲಾಗುತ್ರತರಲ್ಲಲಿ. ಹಸತಲಾಘವದಿಂದ ಸೊತಪ್ುತರನು
ಅಂತರಿಕ್ಷವ ಲಿವನೊನ ಬಾಣಗಳಂದ ತುಂಬುತ್ರತರಲು ಅವನು
887
ಬಾಣಗಳನುನ ತ್ ಗ ಯುವುದಾಗಲ್ಲೋ, ಅನುಸಂಧಾನ ಮಾಡುವುದಾಗಲ್ಲೋ,
ಕ ೈಯ ಅಗರಭಾಗದಿಂದ ಶ್ಂಜನಯನುನ ಎಳ ಯುವುದಾಗಲ್ಲೋ
ಕಾಣುತತಲ ೋ ಇರಲ್ಲಲಿ. ಆಗ ನಾವು ಅಂತರಿಕ್ಷದಲ್ಲಿ ರಾಕ್ಷಸನು
ನಮಿವಸಿದ ಘೊೋರ, ಭಯಂಕರ, ದಾರುಣ ಮಾಯಯನುನ –
ಅಗಿನಶ್ಖ್ ಯಂತ್ ಉಗರವಾಗಿ ದ ೋದಿೋಪ್ಾಮಾನ ಕ ಂಪ್ುಮೋಡಗಳ
ಪ್ರಕಾಶವನುನ ನ ೊೋಡಿದ ವು. ಅನಂತರ ಅದರಿಂದ ಮಿಂಚುಗಳು, ಮತುತ
ಉರಿಯುತ್ರತರುವ ಉಲ ಕಗಳು ಹುಟ್ಟಟಕ ೊಂಡವು. ಅಲ್ಲಿಂದ ಸಹಸಾರರು
ದುಂದುಭಿಗಳು ಮಳಗುತ್ರತರುವವೊೋ ಎನುನವಷ್ುಟ ಘೊೋರ ಅನಾ
ಘೊೋಷ್ಗಳು ಹ ೊರಸೊಸಿದವು. ಮತ್ ತ ಅಲ್ಲಿಂದ ರುಕಮಪ್ುಂಖ್ಗಳ
ಶಕಿತಗಳು, ಪಾರಸಗಳು, ಮುಸಲಗಳು, ಅನಾ ಆಯುಧಗಳು, ಪ್ರಶು,
ತ್ ೈಲಧೌತಗಳು, ಖ್ಡಗಗಳು, ಮತುತ ಉರಿಯುತ್ರತರುವ ಪ್ಟ್ಟಟಶ-
ತ್ ೊೋಮರಗಳು ಸುರಿದು ಬಿದದವು. ಕಿರಣಗಳನುನ ಸೊಸುತ್ರತದದ
ಪ್ರಿಘಗಳು, ಲ ೊೋಹದಿಂದ ಬದಧವಾದ ಬಣಣ ಬಣಣದ ಗದ ಗಳು,
ಹರಿತವಾಗಿದದ ಶೂಲಗಳು, ಬಂಗಾರದ ಪ್ಟ್ಟಟಗಳನುನ ಹ ೊಂದಿದದ ಭಾರ
ಗದ ಗಳು, ಮತುತ ಶತಘನಗಳು ಎಲ ಿಡ ಯಂದ ಬಿೋಳತ್ ೊಡಗಿದವು.
ಅಲಿಲ್ಲಿ ಮಹಾಶ್ಲ ಗಳು ಬಿದದವು. ಸಹಸರ ಮಿಂಚು-ಸಿಡುಲುಗಳಂತ್
ಅನ ೋಕ ನೊರು ಮನಗುಗಳುಳಳ ಚಕರಗಳು ಅವುಗಳಂದ ಹ ೊರಬಿದದ
ರ್ವಲನ ಪ್ರಭ ಗಳು ಉದುವಿಸಿದವು. ಪ್ರರ್ವಲ್ಲಸುತ್ಾತ ಬಿೋಳುತ್ರತದದ ಶಕಿತ,

888
ಪಾಷಾಣ, ಪ್ರಶು, ಪ್ರಸ, ಖ್ಡಗ, ವಜಾರಶನ ಮತುತ ಮುದಗರಗಳ
ವಿಶಾಲ ವೃಷಿಟಯನುನ ನಾಶಗ ೊಳಸಲು ಕಣವನ ಶರೌಘಗಳು
ಅಶಕತವಾದವು.

ಶರಗಳಂದ ಹತರಾಗಿ ಬಿೋಳುತ್ರತರುವ ಕುದುರ ಗಳ, ವರ್ರಗಳಂದ


ಹತವಾಗಿ ಬಿೋಳುತ್ರತರುವ ಆನ ಗಳ, ಶ್ಲ ಗಳಂದ ಹತರಾಗಿ ಬಿೋಳುತ್ರತರುವ
ಮಹಾರಥಗಳ ಮಹಾ ನನಾದವುಂಟಾಯತು. ಅತಾಂತ
ಭಯಂಕರವಾದ ನಾನಾವಿಧದ ಶಸರಗಳನುನ ಬಿೋಳಸಿ ಘಟ ೊೋತಕಚನಂದ
ಹತವಾದ ದುಯೋವಧನನ ಆ ಸ ೋನ ಯು ಆತವರೊಪ್ದಿಂದ ಓಡುತ್ಾತ
ತ್ರರುಗುತ್ರತರುವುದು ಕಂಡುಬಂದಿತು. ಹಾಹಾಕಾರಮಾಡುತ್ಾತ
ಅಲಿಲ್ಲಿಯೋ ಸುತುತವರಿಯುತ್ಾತ ವಿಷ್ಣಣರೊಪ್ರಾಗಿ ಸಂಲ್ಲೋಯರಾದ ಆ
ಪ್ುರುಷ್ಪ್ರವಿೋರರು ಆಯವಭಾವದಿಂದ ಪ್ರಾಙ್ುಮಖ್ರಾಗಲ್ಲಲಿ.
ರಾಕ್ಷಸನ ಆ ಘೊೋರತರ ಭಯಂಕರ ಮಹಾಸರಗಳಂದ ತುಂಬಿ
ಸುರಿಯುತ್ರತದದ ವೃಷಿಟಯನುನ ನ ೊೋಡಿ, ಪ್ತನಗ ೊಳುಳತ್ರತದದ ಸ ೋನ ಗಳನುನ
ನ ೊೋಡಿ ಕೌರವ ಪ್ುತರರನುನ ಮಹಾಭಯವು ಆವರಿಸಿತು. ಬ ಂಕಿಯಂತ್
ಉರಿಯುತ್ರತರುವ ನಾಲ್ಲಗ ಯನುನ ಹ ೊರಚಾಚಿ ಭಯಂಕರವಾಗಿ
ಕಿರುಚಿಕ ೊಳುಳತ್ರತರುವ ನೊರಾರು ನರಿಗಳನುನ ಮತುತ ಗಜವಸುತ್ರತದದ
ರಾಕ್ಷಸಗಣಗಳನುನ ನ ೊೋಡಿ ನರ ೋಂದರಯೋಧರು ವಾಥಿತರಾದರು.
ಬ ಂಕಿಯಂತ್ ಉರಿಯುತ್ರತರುವ ನಾಲ್ಲಗ ಗಳುಳಳ ಮುಖ್ಗಳ, ತ್ರೋಕ್ಷ್ಣ
889
ಹಲುಿಗಳ, ವಿಭಿೋಷ್ಣವಾಗಿ ತ್ ೊೋರುತ್ರತರುವ, ಪ್ವವತಗಳಂತಹ
ದ ೋಹವುಳಳ, ಆಕಾಶವನ ನೋರಿದ, ಶಕಿತ-ವಿಷ್ಕತಗಳನುನ ಹಡಿದಿದದ ರಾಕ್ಷಸರು
ಮೋಘಗಳಂತ್ ಆಯುಧಗಳ ಮಳ ಯನುನ ಸುರಿಸುತ್ರತದದರು. ಅವರು
ಅವಾಾಹತವಾಗಿ ಸುರಿಸುತ್ರತದದ ಬಾಣ, ಶಕಿತ, ಶೂಲ, ಗದ ,
ಪ್ರರ್ವಲ್ಲಸುತ್ರತದದ ಉಗರ ಪ್ರಿಘಗಳು, ವರ್ರ, ಪ್ತನಾಕ, ವಿದುಾತ್, ಪ್ರಹಾರ,
ಚಕರಗಳು, ಶತಘನಗಳು, ಗುದದಲ್ಲ, ಭುಶುಂಡ, ಅಶಮಗುಡ, ಶತಘನ,
ಸೊಾಣ, ಕಾಷ್ಣವ, ಉಕಿಕನ ಪ್ಟ್ಟಟಗಳಂದ ನನನ ಮಗನ ಸ ೋನ ಯು ಚದುರಿ
ಅವರನುನ ರೌದರ ಸಂಕಟವು ಆವರಿಸಿತು. ಕ ಳಗ ಉದುರುತ್ರತದದ
ಕಲುಿಬಂಡ ಗಳಂದಾಗಿ ಅನ ೋಕ ಶೂರರ ತಲ ಗಳು ಒಡ ದು ಹ ೊೋಗಿ,
ಅಂಗಾಂಗಗಳು ಮುರಿದು, ಕರುಳುಗಳು ಹ ೊರಬಂದು ಅಲ್ಲಿ
ಉರುಳದರು. ಕುದುರ ಗಳು ಆನ ಗಳು ಮುರಿದು ಬಿದದವು. ರಥಗಳು
ಪ್ುಡಿಪ್ುಡಿಯಾದವು.

ಹೋಗ ಘಟ ೊೋತಕಚನ ಮಾಯಯಂದ ಸೃಷಿಟಸಲಪಟಟ ಮಹಾ


ಶಸರವೃಷಿಟಯನುನ ಸುರಿಸುತ್ರತದದ ಆ ಘೊೋರರೊಪ್ತೋ ಯಾತುಧಾನರು
ಭೊಮಿಯ ಮೋಲ ಭಿೋತರಾಗಿ ಯಾಚಿಸುತ್ರತದದವರನೊನ ಬಿಡಲ್ಲಲಿ.
ಕಾಲನಂದಲ ೋ ನಯೋಜತಗ ೊಂಡ ಆ ಕುರುವಿೋರವಿನಾಶಕ
ಕ್ಷತ್ರರಯಾಂತಕ ಘೊೋರ ಯುದಧದಲ್ಲಿ ಭಗನರಾದ ಎಲಿ ಕೌರವರೊ
ಚಿೋತ್ಾಕರಮಾಡುತ್ಾತ ಓಡಿಹ ೊೋದರು. “ಪ್ಲಾಯನಮಾಡಿರಿ! ಕೌರವರು
890
ಉಳಯುವುದಿಲಿ! ಪಾಂಡವರಿಗ ೊೋಸಕರವಾಗಿ ಇಂದರನೊಸ ೋರಿ
ದ ೋವತ್ ಗಳು ಸಂಹರಿಸುತ್ರತದಾದರ !” ಹೋಗ ಧವಂಸಗ ೊಳಸಲಪಡುತ್ರತದದ
ಭಾರತರಿಗ ಅಲ್ಲಿ ಯಾವುದ ೋ ಆಸರ ಯೊ ಇರಲ್ಲಲಿ. ನಡ ಯುತ್ರತರುವ ಆ
ಆಕರಂದನದ ತುಮುಲದಲ್ಲಿ ಕುರುಗಳ ಸ ೈನಾವು ಮುಳುಗಿಹ ೊೋಗಿರಲು,
ಕತತಲ ಯಲ್ಲಿ ಸ ೋನ ಗಳ ಭಾಗಗಳಲ್ಲಿ ಏನಾಗುತ್ರತದ ದಂದು ಕೌರವರಿಗೊ
ಅಥವಾ ಇತರರಿಗೊ ಅಥವವ ೋ ಆಗುತ್ರತರಲ್ಲಲಿ.

ಕ ೊನ ಯಲಿದಂತ್ರದದ ಆ ಘೊೋರರೊಪ್ ಯುದಧದಲ್ಲಿ ಎಲಿ ದಿಕುಕಗಳಲ್ಲಿ


ಶೂನಾದೃಷಿಟಯನನಟುಟ ಸ ೋನ ಗಳು ಓಡಿಹ ೊೋಗುತ್ರತರಲು ಅಲ್ಲಿ ಆ
ಶಸರವೃಷಿಟಯನುನ ಎದ ಯಟುಟ ತಡ ಯುತ್ರತದದ ಕಣವನ ೊಬಬನ ೋ
ಕಾಣುತ್ರತದದನು. ಸೊತಪ್ುತರನು ಆಗ ಬಾಣಗಳಂದ ಅಂತರಿಕ್ಷವನುನ
ಮುಚಿಿ, ರಾಕ್ಷಸನ ದಿವಾ ಮಾಯಯಡನ ಯುದಧಮಾಡಿದನು. ದುಷ್ಕರ
ಆಯವಕಮವವನುನ ಮಾಡುತ್ರತದದ ಲಜಾುಶ್ೋಲ ಸೊತಪ್ುತರನು ರಣದಲ್ಲಿ
ಮೋಹಕ ೊಕಳಗಾಗಲ್ಲಲಿ. ರಾಕ್ಷಸನ ವಿರ್ಯವನುನ ನ ೊೋಡಿ
ಭಯಗ ೊಂಡಿದದರೊ ಸ ೈಂಧವ-ಬಾಹಿೋಕರ ಲಿರೊ ಅಭಿೋತನಾಗಿದದ
ಕಣವನನುನ ನ ೊೋಡಿ ಅವನನುನ ಪ್ರಶಂಸಿಸಿದರು. ಆಗ ಘಟ ೊೋತಕಚನು
ಬಿಟಟ ಚಕರಯುಕತ ಶತಘನಯು ಒಂದ ೋ ಬಾರಿ ಕಣವನ ನಾಲೊಕ
ಕುದುರ ಗಳನೊನ ಸಂಹರಿಸಿತು. ಅವುಗಳು ಅಸುನೋಗಿ ನಾಲ್ಲಗ -ಕಣುಣ
ಮತುತ ಹಲುಿಗಳಯನುನ ಹ ೊರಚಾಚಿ ಕ ಳಗ ಬಿದದವು. ಕುದುರ ಗಳು
891
ಹತಗ ೊಳಳಲು ರಥದಿಂದ ಕ ಳಗಿಳದು ಕುರುಗಳು
ಓಡಿಹ ೊೋಗುತ್ರತರುವುದನೊನ ತನನ ದಿವಾ ಅಸರಗಳು ಮಾಯಯಂದ
ನಾಶವಾಗುತ್ರತರುವುದನೊನ ನ ೊೋಡಿ ಈಗ ತ್ಾನು ಏನು ಮಾಡಬ ೋಕ ಂದು
ಮನಸಿಿನಲ್ಲಿಯೋ ಕಣವನು ಚಿಂತ್ರಸಿದನು. ಘೊೋರರೊಪ್ದ ಆ
ಮಾಯಯನೊನ ಕಣವನನೊನ ನ ೊೋಡಿ ಕುರುಗಳ ಲಿರೊ ಒಕ ೊಕರಳನಂದ
ಹ ೋಳದರು:

“ಕಣವ! ಬ ೋಗನ ೋ ಇಂದು ಶಕಿತಯಂದ ರಾಕ್ಷಸನನುನ


ಸಂಹರಿಸು! ಇವನು ಧಾತವರಾಷ್ರರನುನ ಉಳಸುವುದಿಲಿ!
ಭಿೋಮ-ಪಾಥವರು ಇದಕಿಕಂತಲೊ ಹ ಚಿಿನದನ ನೋನೊ
ಮಾಡಲಾರರು! ಈ ರಾತ್ರರಯಲ್ಲಿ ಸುಡುತ್ರತರುವ ರಾಕ್ಷಸನನುನ
ವಧಿಸು! ಈ ಘೊೋರರೊಪ್ತೋ ಸಂಗಾರಮದಿಂದ ನಮಗ
ಮುಕಿತಯನುನ ನೋಡುವವನ ೋ ಮುಂದ ಸಮರದಲ್ಲಿ
ಪಾಥವನ ೊಂದಿಗ ಹ ೊೋರಾಡುತ್ಾತನ . ಆದುದರಿಂದ
ಇಂದರದತತ ಶಕಾಾಯುಧದಿಂದ ಘೊೋರರೊಪ್ತೋ ರಾಕಶಸನನುನ
ಕೊಡಲ ೋ ಸಂಹರಿಸು! ಕಣವ! ಇಂದರಸದೃಶ ಕೌರವರ ಲಿರೊ
ತಮಮ ಯೋಧರ ೊಂದಿಗ ಈ ರಾತ್ರರಯೋ
ನಾಶಹ ೊಂದದಿರಲ್ಲ!”

892
ಆ ರಾತ್ರರಯಲ್ಲಿ ವಧಿಸುತ್ರತರುವ ರಾಕ್ಷಸನನೊನ, ನಾಶಗ ೊಳುಳತ್ರತರುವ
ಸ ೋನ ಯನೊನ ನ ೊೋಡಿ, ಕೌರವರ ಮಹಾ ನನಾದವನೊನ ಕ ೋಳ ಕಣವನು
ಶಕಿತಯನುನ ಪ್ರಯೋಗಿಸುವ ಮನಸುಿ ಮಾಡಿದನು. ರಣದಲ್ಲಿ
ಮಾಡುತ್ರತದದ ಪ್ರತ್ರಘಾತವನುನ ಸಹಸಿಕ ೊಳಳಲಾರದ ೋ ಸಿಂಹದಂತ್
ಕುರದಧನಾದ ಆ ಅಮಷಿವಯು ಅವನನುನ ವಧಿಸಲು ಬಯಸಿ ಶ ರೋಷ್ಠ
ಸಹಸಲಸಾದಾ ವ ೈರ್ಯಂತ್ರೋ ಶಕಿತಯನುನ ತ್ ಗ ದುಕ ೊಂಡನು.
ವಷ್ವಗಟಟಲ ಪ್ೊಜಸಿ ಇಟುಟಕ ೊಂಡಿದದ, ಫಲುಗನನ ವಧ ಗ ಂದು
ಮಿೋಸಲಾಗಿಟ್ಟಟದದ, ಶ ರೋಷ್ಠ ಕುಂಡಲಗಳ ವಿನಮಯದಲ್ಲಿ ಶಕರನು
ಸೊತಪ್ುತರನಗ ಪ್ರದಾನಸಿದದ ಆ ಶಕಿತಯನುನ ತ್ ಗ ದುಕ ೊಂಡನು.
ಉರಿಯುತ್ರತರುವ ನಾಲ್ಲಗ ಗಳುಳಳ, ಅಂತಕನ ಪಾಶದಂತ್ರದದ, ಕಪಾಪಗಿದದ,
ಮೃತುಾವಿನ ತಂಗಿಯಂತ್ರದದ, ಉಲ ಕಯಂತ್ ಪ್ರರ್ವಲ್ಲಸುತ್ರತದದ ಆ
ಶಕಿತಯನುನ ವ ೈಕತವನ ಕಣವನು ರಾಕ್ಷಸನಗಾಗಿ ಹಡಿದನು. ಶತುರಗಳ
ಶರಿೋರಗಳನುನ ನಾಶಗ ೊಳಸಬಲಿ ಆ ಉತತಮ ಶಕಿತಯು ಸೌತ್ರಯ
ಬಾಹುವಿನಲ್ಲಿ ಪ್ರರ್ವಲ್ಲಸುತ್ರತರುವುದನುನ ನ ೊೋಡಿ ಭಿೋತ ರಾಕ್ಷಸನು
ತನನನುನ ವಿಂಧಾಪ್ವವತದಷ್ುಟ ದ ೊಡಡದನಾನಗಿಸಿಕ ೊಂಡು ಓಡ
ತ್ ೊಡಗಿದನು. ಕಣವನ ಬಾಹುಗಳ ಮಧ ಾ ಇದದ ಆ ಶಕಿತಯನುನ ನ ೊೋಡಿ
ಅಂತರಿಕ್ಷದಲ್ಲಿ ತುಮುಲ ಶಬಧವು ಕ ೋಳಬಂದಿತು. ಭಿರುಗಾಳ
ಬಿೋಸತ್ ೊಡಗಿತು. ಆಭವಟದಿಂದ ಸಿಡಿಲು ಭೊಮಿಗ ಬಡಿಯತು. ಆ

893
ಶಕಿತಯು ಮಾಯಯನುನ ಸುಟುಟ ಭಸಮಮಾಡಿ ಪ್ರರ್ವಲ್ಲಸುತ್ಾತ ರಾಕ್ಷಸನ
ಹೃದಯವನುನ ಗಾಢವಾಗಿ ಸಿೋಳ ಬ ಳಗುತ್ರತರುವ ರಾತ್ರರಯಲ್ಲಿ ಮೋಲಕ ಕ
ಹಾರಿ ನಕ್ಷತರಗಳ ಮಧ ಾ ಅಂತಧಾವನವಾಯತು. ವಿಚಿತರವಾಗಿ ವಿವಿಧ
– ದಿವಾ, ಮಾನುಷ್, ಮತುತ ರಾಕ್ಷಸ – ಶಸರಸಮೊಹಗಳ ಂದಿಗ
ಯುದಧಮಾಡಿ ಆ ವಿೋರ ಘಟ ೊೋತಕಚನು ಶಕರನ ಶಕಿತಗ ಸ ೊೋತು ವಿವಿಧ
ಭ ೈರವ ನಾದಗ ೈಯುತ್ಾತ ಪಾರಣವನುನ ತ್ ೊರ ದನು.

ಸಾಯುವ ಈ ಕ್ಷಣದಲ್ಲಿ ಕೊಡ ಘಟ ೊೋತಕಚನು ಶತುರಗಳನುನ


ಧವಂಸಮಾಡಲ ೊೋಸುಗ ಇನ ೊನಂದು ವಿಚಿತರವೂ ಆಶಿಯವಕರವೂ ಆದ
ಕಮವವನುನ ಮಾಡಿದನು. ಶಕಿತಯು ಶರಿೋರವನುನ ಭ ೋದಿಸುವ
ಸಮಯದಲ್ಲಿ ಅವನು ಮೋಘ ಪ್ವವತದಂತ್ ದ ೊಡಡದಾಗಿ ಬ ಳ ದನು.
ಆ ಮಹಾರೊಪ್ವನುನ ತಳ ದ ರಾಕ್ಷಸ ೋಂದರ ಘಟ ೊೋತಕಚನು ದ ೋಹವು
ತುಂಡಾಗಿ, ತಲ ಕ ಳಗಾಗಿ, ನಾಲಗ ಚಾಚಿ ಅಂತರಿಕ್ಷದಿಂದ ಭೊಮಿಯ
ಮೋಲ ಬಿದದನು. ಆ ಭಿೋಮಕಮಿವ ಭ ೈಮಸ ೋನಯು ತನನ ರೊಪ್ವನುನ
ಇನೊನ ಭಯಂಕರವಾಗಿ ಮಾಡಿಕ ೊಂಡು ಕೌರವ ಸ ೋನ ಯ ಒಂದು
ಭಾಗವನ ನೋ ನಾಶಗ ೊಳಸಿ ಕೌರವರನುನ ಭಯಪ್ಡಿಸುತ್ಾತ ಕ ಳಕ ಕ
ಬಿದದನು. ಆಗ ಸಿಂಹನಾದಗಳ ಂದಿಗ ಭ ೋರಿ, ಶಂಕ, ಮುರರ್ ಮತುತ
ಅನಕಗಳು ಮಳಗಿದವು. ಮಾಯಯು ಸುಟುಟ ರಾಕ್ಷಸನು
ಹತನಾದುದನುನ ನ ೊೋಡಿ ಕೌರವ ೋಯರು ಹಷ್ವದಿಂದ ನನಾದಗ ೈದರು.
894
ಅನಂತರ ಕಣವನು ವೃತರವಧ ಯನಂತರ ಶಕರನು ಮರುದಗಣಗಳಂದ
ಹ ೋಗ ೊೋ ಹಾಗ ಕುರುಗಳಂದ ಪ್ರಶಂಸಿಸಲಪಟುಟ ನನನ ಪ್ುತರನ
ರಥವನ ನೋರಿ ಸಂತ್ ೊೋಷ್ದಿಂದ ತನನ ಸ ೈನಾವನುನ ಸ ೋರಿದನು.

ಘಟ ೊೋತಕಚನ ವಧ ಯಂದ ಕೃಷ್ಣನ ಹಷ್ವ


ಕುಸಿದುಬಿದಿದರುವ ಪ್ವವತದಂತ್ ಹತನಾಗಿ ಬಿದಿದರುವ ಹ ೈಡಿಂಬನನುನ
ನ ೊೋಡಿ ಪಾಂಡವರ ಲಿರೊ ಕಣಿಣೋರುತುಂಬಿದವರಾಗಿ
ದಿೋನಮನಸಕರಾದರು. ವಾಸುದ ೋವನಾದರ ೊೋ ಮಹಾ ಹಷ್ವದಿಂದ
ಕುಣಿದಾಡಿದನು. ಗ ದದನ ೊೋ ಎನುನವಂತ್ ಸಿಂಹನಾದವನುನ ಮಾಡಿದನು.
ಫಲುಗನನನುನ ಬಿಗಿದಪ್ತಪ ಗಟ್ಟಟಯಾಗಿ ಕೊಗಿದನು. ಇದಲಿದ ೋ ಅವನು
ಕುದುರ ಗಳ ಕಡಿವಾಣಗಳನ ನಳ ದು ನಲ್ಲಿಸಿ ಜ ೊೋರಾಗಿ ಗಜವಸುತ್ಾತ
ಚಂಡಮಾರುತದಿಂದ ಬುಡಮೋಲಾದ ವೃಕ್ಷವು ಗಾಳಯಲ್ಲಿ
ತೊರಿಕ ೊಂಡು ಓಲಾಡುವಂತ್ ಹಷ ೊೋವದ ವೋಗದಿಂದ ತೊರಾಡಿದನು.
ಆಗ ಪ್ುನಃ ಪಾಥವನನುನ ಬಿಗಿದಪ್ತಪ ಜ ೊೋರಾಗಿ ಅವನ ಬ ನುನ
ತಟ್ಟಟದನು. ಅಚುಾತನು ಪ್ುನಃ ರಥವನ ನೋರಿ ಜ ೊೋರಾಗಿ ಗಜವಸಿದನು.
ಮಹಾಬಲ ವಾಸುದ ೋವನು ಅತಾಂತ ಸಂತ್ ೊೋಷ್ಗ ೊಂಡಿದಾದನ ಎಂದು
ತ್ರಳದ ಅರ್ುವನನು ಅಸಮಾಧಾನ ಮನಸಕನಾಗಿ ಹ ೋಳದನು:

“ಮಧುಸೊದನ! ಇಂದು ಹ ೈಡಿಂಬಿಯ ವಧ ಯಂದಾಗಿ

895
ಅತ್ರೋವ ಶ ೂೋಕಸಾಾನದಲ್ಲಿರಬ ೋಕಾಗಿದದ ನೋನು ಈ ರಿೋತ್ರ
ಅತ್ರೋವ ಹಷಿವತನಾಗಿರುವುದು ಸಮಯೋಚಿತವಾಗಿಲಿ.
ಘಟ ೊೋತಕಚನು ಹತನಾದುದನುನ ಕಂಡು ನಮಮ ಸ ೋನ ಗಳು
ಪ್ಲಾಯನಮಾಡುತ್ರತದಾದರ . ಹ ೈಡಿಂಬಿಯ ಪ್ತನದಿಂದಾಗಿ
ನಾವೂ ಕೊಡ ಅತಾಂತ ದುಃಖಿತರಾಗಿದ ದೋವ . ಆದರ
ರ್ನಾದವನ! ನೋನು ಹೋಗ ಸಂತ್ ೊೋಷ್ಪ್ಡುತ್ರತರುವುದಕ ಕ
ಅತಾಲಪ ಕಾರಣವು ಇದಿದರಲಾರದು. ಕ ೋಳುತ್ರತರುವ ನನಗ
ಸತಾವನುನ ವಿವರಿಸು. ಇದು ಅತ್ರ ರಹಸಾವಲಿದಿದದರ ನನಗ
ಹ ೋಳು. ಇಂದು ನನನ ಧ ೈಯವದ ವಿಕಾರ ರೊಪ್ಕ ಕ
ಕಾರಣವ ೋನ ಂದು ಹ ೋಳು! ಸಮುದರವು ಬತ್ರತಹ ೊೋದರ
ಅಥವಾ ಮೋರು ಪ್ವವತವು ಸರಿದರ ಎಷ್ುಟ
ಆಶಿಯವವಾಗುವುದ ೊೋ ಅಷ ಟೋ ಆಶಿಯವವು ನನನ ಈ
ಕೃತಾವನುನ ಕಂಡು ನನಗಾಗುತ್ರತದ !”

ವಾಸುದ ೋವನು ಹ ೋಳದನು:

“ಧನಂರ್ಯ! ನನಗ ಅತಾಂತ ಹಷ್ವವುಂಟಾಗಿರುವುದು


ಏಕ ನ ನವುದನುನ ನೋನು ಕ ೋಳು. ಸದಾ ನನನ ಮನಸಿಿಗ ಉತತಮ
ಅತ್ರೋವ ಸಮಾಧಾನವುಂಟಾಗಿದ . ಘಟ ೊೋತಕಚನ ಮೋಲ ಈ

896
ಶಕಿತಯನುನ ಪ್ರಯೋಗಿಸಿದ ಕಣವನು ಹತನಾದನ ಂದ ೋ ಸದಾ
ನೋನು ಭಾವಿಸಬಹುದು. ಕಾತ್ರವಕ ೋಯನಗ ಸಮಾನನಾಗಿ
ಶಕಿತಯನುನ ಕ ೈಯಲ್ಲಿ ಹಡಿದು ಯುದಧಕ ಕ ಬರುವ ಕಣವನನುನ
ಎದುರಿಸಿ ನಲುಿವ ಪ್ುರುಷ್ನು ಈ ಲ ೊೋಕದಲ್ಲಿ
ಯಾವನದಾದನ ? ಒಳ ಳಯದಾಯತು ಅವನು ಕವಚವನುನ
ಕಳ ದುಕ ೊಂಡನು. ಒಳ ಳಯದಾಯತು ಅವನು ಕುಂಡಲಗಳನುನ
ಕಳ ದುಕ ೊಂಡನು. ಒಳ ಳಯದಾಯತು ಅವನು ಘಟ ೊೋತಕಚನ
ಮೋಲ ಪ್ರಯೋಗಿಸಿ ತನನ ಶಕಿತಯನೊನ
ವಿರಸನಗ ೊಳಸಿಕ ೊಂಡನು. ಒಂದು ವ ೋಳ ಅವನು ಕವಚ
ಮತುತ ಕುಂಡಲಗಳ ಸಹತನಾಗಿಯೋ ಇದಿದದದರ
ದ ೋವತ್ ಗಳ ಂದಿಗ ಮೊರು ಲ ೊೋಕಗಳನೊನ ಬಲಶಾಲ್ಲ
ಕಣವನು ರ್ಯಸುತ್ರತದದನು. ವಾಸವನಾಗಲ್ಲೋ,
ಕುಬ ೋರನಾಗಲ್ಲೋ, ರ್ಲ ೋಶವರ ವರುಣನಾಗಲ್ಲೋ, ಯಮನಾಗಲ್ಲೋ
ಅಂತಹ ಕಣವನನುನ ರಣದಲ್ಲಿ ಎದುರಿಸಲು
ಶಕತರಾಗುತ್ರತರಲ್ಲಲಿ. ಅವುಗಳಂದ ಯುಕತನಾಗಿದದ ಆ
ನರಷ್ವಭನನುನ ಗಾಂಡಿವವನುನ ಧರಿಸಿದ ನೋನಾದರ ೊೋ
ಅಥವಾ ಸುದಶವನ ಚಕರವನುನ ಹಡಿದ ನಾನಾದರ ೊೋ
ರಣದಲ್ಲಿ ರ್ಯಸಲು ಶಕತರಾಗಿದಿದರಲ್ಲಲಿ. ನನನ ಹತಕಾಕಗಿಯೋ

897
ಪ್ರಪ್ುರಂರ್ಯ ಶಕರನು ಮಾಯಯಂದ ಅವನ ಕವಚಗಳನುನ
ಅಪ್ಹರಿಸಿದನು. ಕಣವನು ಕವಚವನೊನ ಶುಭರ
ಕುಂಡಲಗಳನೊನ ಕತತರಿಸಿ ತ್ ಗ ದು ಇಂದರನಗ
ಕ ೊಟ್ಟಟದುದರಿಂದಲ ೋ ವ ೈಕತವನನ ನಸಿಕ ೊಂಡನು.
ಕ ೊೋಪ್ಗ ೊಂಡ ವಿಷ್ಸಪ್ವವು ಮಂತರತ್ ೋರ್ಸಿಿನಂದ
ಸತಭವ
ದ ಾಗುವಂತ್ , ಜಾವಲ ಗಳು ಆರಿಹ ೊೋದ ಅಗಿನಯಂತ್
ಇಂದು ಕಣವನು ನಸ ೋತ ರ್ನಾಗಿ ಕಾಣುತ್ರತದಾದನ .

ಎಂದಿನಂದ ದಿವಾ ಕುಂಡಲ ಮತುತ ಕವಚಗಳ


ವಿನಮಯವಾಗಿ ಘಟ ೊೋತಕಚನ ಮೋಲ ಪ್ರಯೋಗಿಸಿದ ಈ
ಶಕಿತಯನುನ ಮಹಾತಮ ವಾಸವನಂದ ಪ್ಡ ದನ ೊೋ ಅಂದಿನಂದ
ಸತತವಾಗಿ ನೋನು ರಣದಲ್ಲಿ ಹತನಾದಂತ್ ಯೋ ಎಂದು
ಕಣವನು ಯೋಚಿಸುತ್ರತದದನು. ಹೋಗ ಆ ಶಕಿತಯನುನ
ಕಳ ದುಕ ೊಂಡರೊ ನನನನುನ ಬಿಟುಟ ಬ ೋರ ಯಾರೊ ಅವನನುನ
ಸಂಹರಿಸಲು ಶಕಾರಲಿ. ಸತಾದ ಮೋಲ ಆಣ ಯಟುಟ
ಹ ೋಳುತ್ರತದ ದೋನ . ಬರಹಮಣಾನೊ, ಸತಾವಾದಿಯೊ, ತಪ್ಸಿವಯೊ,
ನಯತವರತನೊ, ಶತುರಗಳ ಮೋಲೊ ದಯಾವಂತನಾದ
ಕಣವನು ವೃಷ್ (ಧಮಾವತಮ) ಎಂದೊ ಪ್ರಸಿದಧನಾಗಿದಾದನ .

898
ಅವನು ಯುದಧಕುಶಲನು. ನತಾವೂ ಧನುಸಿನುನ
ಮೋಲ್ಲತ್ರತಕ ೊಂಡ ೋ ಇರತಕಕವನು. ವನದಲ್ಲಿರುವ ಸಿಂಹದಂತ್
ಗಜವಸುತ್ಾತನ . ಮದಿಸಿದ ಸಲಗವು ತನನ ಹಂಡನುನ
ಮದರಹತವನಾನಗಿಸುವಂತ್ ಕಣವನು ರಣದಲ್ಲಿ
ರಥಶಾದೊವಲರನುನ ಮದರಹತರನಾನಗಿಸುತ್ಾತನ .
ನಡುನ ತ್ರತಯ ಸೊಯವನನುನ ನರಿೋಕ್ಷ್ಸಲು ಹ ೋಗ
ಶಕಾವಾಗುವುದಿಲಿವೊೋ ಹಾಗ ಶರತ್ಾಕಲದ ಅಂತಾದಲ್ಲಿ
ದಿವಾಕರನ ಸಹಸರ ಕಿರಣಗಳಂತ್ ರಣದಲ್ಲಿ ಶರಜಾಲಗಳನುನ
ಪ್ರಯೋಗಿಸುವ ಕಣವನನುನ ನನನ ಕಡ ಯ ಮಹಾತಮ
ಯೋಧಮುಖ್ಾರು ನರಿೋಕ್ಷ್ಸಲು ಶಕಾರಾಗಿಲಿ. ಬ ೋಸಗ ಯ
ಕ ೊನ ಯಲ್ಲಿ ಮೋಡಗಳು ಮಳ ಗರ ಯುವಂತ್ ಬಾಣಗಳ
ಮಳ ಯನುನ ಮತ್ ತ ಮತ್ ತ ಸುರಿಸುವ, ಮೋಡಗಳಂತ್ ದಿವಾ
ಅಸರಗಳ ಮಳ ಯನುನ ಸುರಿಸುವ ಮೋಡರೊಪ್ತೋ ಕಣವನು
ಇಂದು ಶಕರನಂದ ಪ್ಡ ದ ಶಕಿತಯನುನ ಕಳ ದುಕ ೊಂಡು ಕ ೋವಲ
ಮನುಷ್ಾತವವನುನ ಉಳಸಿಕ ೊಂಡಿದಾದನ .

ಇವನನುನ ವಧಿಸಲು ಒಂದ ೋ ಒಂದು ಅವಕಾಶವಿದ . ಇವನು


ಅಪ್ರಮತತನಾಗಿರುವ ಅವಕಾಶವನುನ ಬಳಸಿ

899
ಪ್ರಮತತನಾಗಿದುದಕ ೊಂಡು ಈ ಕ ಲಸವನುನ ಮಾಡಬ ೋಕು.
ರಥಚಕರವು ಹುಗಿದುಹ ೊೋಗಿ ಕಷ್ಟದಲ್ಲಿರುವಾಗ, ಮದಲ ೋ
ನಾನು ನೋಡುವ ಸೊಚನ ಯನುನ ಗಮನಸಿ, ನೋನು ಇವನನುನ
ಸಂಹರಿಸಬ ೋಕು. ರ್ರಾಸಂಧ, ಚ ೋದಿರಾರ್, ಏಕಲವಾ
ಒಬ ೊಬಬಬರಾಗಿ ಈ ಎಲಿರನೊನ ಒಂದ ೊಂದು ಸಮಯದಲ್ಲಿ
ಒಂದ ೊಂದು ಉಪಾಯವನುನ ಪ್ರಯೋಗಿಸಿ,
ನನಗ ೊೋಸಕರವಾಗಿ ನಾನ ೋ ಸಂಹರಿಸಿದ ದೋನ . ಇನುನ ಹಡಿಂಬ,
ಕಿಮಿೋವರ, ಬಕರ ೋ ಮದಲಾದ ರಾಕ್ಷಸ ೋಂದರರು ಅಲಾಯುಧ,
ಮತುತ ಘಟ ೊೋತಕಚರೊ ಕೊಡ ಬ ೋರ ಬ ೋರ ಉಪಾಯಗಳಂದ
ಪ್ರತ್ ಾೋಕ ಸಮಯಗಳಲ್ಲಿ ಹತರಾಗಿದಾದರ .”

ಅರ್ುವನನು ಹ ೋಳದನು:

“ರ್ನಾದವನ! ನಮಗಾಗಿ ನೋನು ರ್ರಾಸಂಧನ ೋ ಮದಲಾದ


ಪ್ೃಥಿವಿೋಪಾಲರನುನ ಯಾವ ಯಾವ ಉಪಾಯಗಳಂದ
ಸಂಹರಿಸಿದ ?”

ವಾಸುದ ೋವನು ಹ ೋಳದನು:

“ಒಂದುವ ೋಳ ಈ ಮದಲ ೋ ರ್ರಾಸಂಧ, ಚ ೋದಿರಾರ್ ಮತುತ

900
ನ ೈಷಾದರು ಹತರಾಗಿರದಿದದರ ಈಗ ಅವರು ನಮಗ ಅತ್ರ
ಭಯಂಕರರಾಗಿರುತ್ರತದದರು. ಅವಶಾವಾಗಿ ಸುಯೋಧನನು ಆ
ರಥಸತತಮರನುನ ತನನ ಕಡ ಯವರನಾನಗಿಯೋ
ಆರಿಸಿಕ ೊಳುಳತ್ರತದದನು. ನಮಗ ನತಾವ ೈರಿಗಳಾಗಿದದ ಅವರೊ
ಕೊಡ ಕೌರವರನ ನೋ ಸ ೋರಿಕ ೊಳುಳತ್ರತದದರು. ಆ ಕೃತ್ಾಸರ,
ಧೃಢಯೋಧಿ ಮಹಾತಮರು ಅಮರರಂತ್ ಧಾತವರಾಷ್ರರ ಈ
ಸ ೋನ ಯಲಿವನೊನ ರಕ್ಷ್ಸುತ್ರತದದರು. ಸೊತಪ್ುತರ, ರ್ರಾಸಂಧ,
ಚ ೋದಿರಾರ್ ಮತುತ ನಷಾದರ್ರು ಸುಯೋಧನನನುನ
ಸಮಾಶರಯಸಿ ಈ ಪ್ೃಥಿವಯಲಿವನೊನ ಕಾಡುತ್ರತದದರು.
ಉಪಾಯಗಳಂದಲಿದ ೋ ದ ೋವತ್ ಗಳಂದಲೊ ರಣದಲ್ಲಿ
ರ್ಯಸಲಪಡತಕಕವರಾಗಿರದ ಅವರು ನನನ ಯಾವ ಯಾವ
ಉಪಾಯಗಳಂದ ಹತರಾದರ ನುನವುದನುನ ಕ ೋಳು. ಅವರಲ್ಲಿ
ಒಬ ೊಬಬಬರೊ ಪ್ರತ್ ಾೋಕವಾಗಿ ಸಮರದಲ್ಲಿ ಲ ೊೋಕಪಾಲರಿಂದ
ರಕ್ಷ್ತ ಸಮಸತ ಸುರವಾಹನಯಂದಿಗೊ
ಯುದಧಮಾಡಬಲಿತಕಕವರಾಗಿದದರು.

ಹಂದ ೊಮಮ ರೌಹಣ ೋಯ ಬಲರಾಮನು ಆಕರಮಣಿಸಿದಾದಗ


ಕ ೊರೋಧದಿಂದ ರ್ರಾಸಂಧನು ನಮಮನುನ ವಧಿಸಲ ೊೋಸುಗ

901
ಉಕಿಕನ ತುದಿಯುಳಳ ಗದ ಯನುನ ನಮಮ ಮೋಲ ಎಸ ದನು.
ಶಕರನು ಬಿಟಟ ವರ್ರದ ೊೋಪಾದಿಯಲ್ಲಿ ಅಗಿನಯಪ್ರಭ ಯುಳಳ ಆ
ಶಕಾಾಯುಧವು ಬ ೈತಲ ಯಂತ್ ಆಕಾಶವನುನ ಸಿೋಳುತ್ಾತ ನಮಮ
ಮೋಲ ಬಿೋಳುತ್ರತರುವುದನುನ ಕಂಡ ವು. ಅದು
ಬಿೋಳುತ್ರತರುವುದನುನ ನ ೊೋಡಿ ರ ೊೋಹಣಿೋನಂದನನು ಅದನುನ
ತುಂಡರಿಸಲು ಸೊಾಣಾಕಣವವ ಂಬ ಅಸರವನುನ
ಪ್ರಯೋಗಿಸಿದನು. ಅಸರವ ೋಗದಿಂದ ಪ್ರತ್ರಹತ ಆ ಗದ ಯು
ಪ್ವವತಗಳನ ನೋ ಕಂಪ್ತಸುವಂತ್ ಭೊಮಿಯನುನ ಸಿೋಳ
ಹ ೊಕಿಕತು. ಅಲ್ಲಿಯೋ ವರ್ರದ ವಿಕರಮವುಳಳ ಘೊೋರ ರ್ರಾ
ಎಂಬ ಹ ಸರಿನ ರಾಕ್ಷಸಿಯದದಳು. ಅವಳ ೋ ರ್ರಾಸಂಧನು
ಹುಟ್ಟಟದಾಗ ಅವನನುನ ಒಂದುಗೊಡಿಸಿದದಳು. ಪ್ರತ್ ಾೋಕ ಪ್ರತ್ ಾೋಕ
ಎರಡು ಅಧವದ ೋಹಗಳಂದ ಇಬಬರು ತ್ಾಯಂದಿರಲ್ಲಿ
ಹುಟ್ಟಟದ ಅವನು ರ್ರಾ ಎಂಬ ರಾಕ್ಷಸಿಯಂದ
ಸ ೋರಿಸಲಪಟಟನಾಗಿರುವುದರಿೋಮದ ಅವನು
ರ್ರಾಸಂಧನ ನಸಿಕ ೊಂಡನು. ಅಲ್ಲಿ ಭೊಮಿಯ ಕ ಳಗ
ವಾಸಿಸುತ್ರತದದ ಆ ರಾಕ್ಷಸಿಯು ಸುತ-ಬಾಂಧವರ ೊಡನ ಆ ಗದ
ಮತುತ ಸೊಾಣಕಣವದ ಹ ೊಡ ತದಿಂದಾಗಿ ಹತಳಾದಳು. ಆ
ಗದ ಯನುನ ಕಳ ದುಕ ೊಂಡ ರ್ರಾಸಂಧನು ಮಹಾ

902
ಮಲಿಯುದಧದಲ್ಲಿ ಭಿೋಮಸ ೋನನಂದ ಹತನಾದುದನುನ ನೋನ ೋ
ನ ೊೋಡಿದಿದೋಯ. ಒಂದುವ ೋಳ ಪ್ರತ್ಾಪ್ವಾನ್ ರ್ರಾಸಂಧನು
ಆ ಗದ ಯನುನ ಹ ೊಂದಿದದರ ರಣದಲ್ಲಿ ಅವನನುನ ಸಂಹರಿಸಲು
ಇಂದರಸಮೋತ ದ ೋವತ್ ಗಳ ಶಕತರಾಗುತ್ರತರಲ್ಲಲಿ.

ನನನ ಹತಕಾಕಗಿಯೋ ಸತಾವಿಕರಮ ದ ೊರೋಣನು ಆಚಾಯವನ


ವ ೋಷ್ದಲ್ಲಿ ನ ೈಷಾದಿ ಏಕಲವಾನ ಅಂಗುಷ್ಠವನುನ
ಅಪ್ಹರಿಸಿದನು. ದೃಢವಿಕರಮಿ ನ ೈಷಾದಿಯು
ಅಂಗುಲ್ಲತ್ಾರಣಗಳನುನ ಕಟ್ಟಟಕ ೊಂಡು ಇನ ೊನಬಬ
ರಾಮನಂತ್ ಯೋ ವನಗಳಲ್ಲಿ ಸಂಚರಿಸುತ್ರತದದನು.
ಅಂಗುಷ್ಠವನುನ ಹ ೊಂದಿದದ ಏಕಲವಾನನುನ ದ ೋವ ಮಾನವ
ರಾಕ್ಷಸ ಉರಗರು ಸ ೋರಿಯೊ ಯುದಧದಲ್ಲಿ ರ್ಯಸಲು ಎಂದೊ
ಶಕತರಾಗುತ್ರತರಲ್ಲಲಿ. ಇನುನ ಮನುಷ್ಾ ಮಾತರರು ಏನು!
ಅವನನುನ ನ ೊೋಡಲು ಕೊಡ ಶಕಾರಾಗುತ್ರತರಲ್ಲಲಿ.
ದೃಢಮುಷಿಟಯಾಗಿದದ ಅವನು ಹಗಲೊ ರಾತ್ರರ ನತಾವೂ
ಶರಮಿಸುತ್ರತದದನು.

ನನನ ಹತಕಾಕಗಿಯೋ ಸಂಗಾರಮಕ ಕ ಮದಲ ೋ ನಾನು


ಚ ೋದಿರಾರ್ ಶ್ಶುಪಾಲನನುನ ನನನ ಪ್ರತಾಕ್ಷದಲ್ಲಿಯೋ

903
ಸಂಹರಿಸಿದ ನು. ಸಂಗಾರಮದಲ್ಲಿ ಅವನನುನ ಕೊಡ ಗ ಲಿಲು
ಸುರಾಸುರರ ಲಿರೊ ಅಶಕಾರ ೋ! ಅವನ ಮತುತ ಅನಾ
ಸುರಶತುರಗಳ ವಧ ಗಾಗಿಯೋ ನಾನು ಹುಟ್ಟಟದ ದೋನ . ನನನ
ಸಹಾಯಕ ಕಂದು ಮತುತ ಲ ೊೋಕಗಳ ಹತವನುನ ಬಯಸಿ
ಭಿೋಮಸ ೋನನು ರಾವಣನ ಸಮಪಾರಣರಾದ ಬರಹಮ
ಯಜ್ಞವಿನಾಶಕರಾದ ಹಡಿಂಬ ಕಿಮಿೋವರರನುನ ಉರುಳಸಿದನು.

ಅದ ೋ ರಿೋತ್ರ ಮಯಾವಿ ಅಲಾಯುಧನೊ ಹ ೈಡಿಂಬಿ


ಘಟ ೊೋತಕಚನಂದ ಹತನಾದನು. ಹ ೈಡಿಂಬಿಯೊ ಕೊಡ
ಉಪಾಯದಿಂದ ಕಣವನ ಶಕಿತಗ ಸಿಲುಕಿ ಹತನಾದನು.
ಒಂದುವ ೋಳ ಕಣವನು ಶಕಾಾಯುಧದಿಂದ ಇವನನುನ
ಸಂಹರಿಸದ ೋ ಇದಿದದದರ ಘಟ ೊೋತಕಚನ ವಧ ಯು ನನನಂದಲ ೋ
ಆಗುತ್ರತತುತ! ನಮಗ ಪ್ತರಯವಾದುದನುನ ಮಾಡಲ ೊೋಸುಗ
ನಾನು ಅವನನುನ ಈ ಹಂದ ಯೋ ಸಂಹರಿಸಲ್ಲಲಿ. ಈ
ರಾಕ್ಷಸನು ಬಾರಹಮಣದ ವೋಷಿೋ. ಯಜ್ಞದ ವೋಷಿೋ. ಧಮವವನುನ
ಕಳ ದುಕ ೊಂಡವನು, ಪಾಪಾತಮ. ಆದುದರಿಂದಲ ೋ ಅವನು
ಸತತನು. ಉಪಾಯದಿಂದ ಶಕರನು ನೋಡಿದ ಶಕಿತಯು
ಕ ೈಬಿಡುವಂತ್ ಮಾಡಿದ .

904
ಧಮವವನುನ ಲ ೊೋಪ್ಮಾಡುವವರು ನನನಂದ
ವಧಿಸಲಪಡುತ್ಾತರ ಧಮವಸಂಸಾಾಪ್ನ ಗಾಗಿಯೋ ನಾನು ಈ
ಅಚಲ ಪ್ರತ್ರಜ್ಞ ಯನುನ ಕ ೈಗ ೊಂಡಿರುವ ನು. ಎಲ್ಲಿ ಬರಹಮ, ಸತಾ,
ದಮ, ಶೌಚ, ಧಮವ, ಲಜ ು, ಸಾತ್ರವಕ ಸಂಪ್ತುತ, ಧೃತ್ರ ಮತುತ
ಕ್ಷಮಗಳರುವವೊೋ ಅಲ್ಲಿ ನತಾವೂ ನಾನು ರಮಿಸುತ್ ೋತ ನ .
ಸತಾದ ಮೋಲ ಆಣ ಯಟುಟ ನನಗ ಹ ೋಳುತ್ರತದ ದೋನ .
ವ ೈಕತವನನ ಕುರಿತು ನೋನು ದುಃಖಿಸಬ ೋಕಾದುದಿಲಿ.
ನಂತರದಲ್ಲಿ ನಾನು ನನಗ ಅವನ ವಧ ೊೋಪಾಯವನುನ
ಉಪ್ದ ೋಶ್ಸುತ್ ೋತ ನ . ಸುಯೋಧನನನುನ ಕೊಡ ರಣದಲ್ಲಿ
ವೃಕ ೊೋದರನು ಸಂಹರಿಸುತ್ಾತನ . ಅವನ ವಧ ೊೋಪಾಯವನುನ
ಕೊಡ ನಾನು ನನಗ ಹ ೋಳುತ್ ೋತ ನ . ಶತುರಗಳ ಸ ೋನ ಗಳ ಮಧ ಾ
ತುಮುಲ ಶಬಧವು ಹ ಚಾಿಗುತತಲ ೋ ಇದ . ನನನ ಸ ೋನ ಗಳು ಕೊಡ
ದಶದಿಶಗಳಲ್ಲಿ ಓಡುತ್ರತವ . ಲಕ್ಷಯಭ ೋದನದಲ್ಲಿ ಪ್ರಿಣಿತರಾದ
ಕೌರವರು ನನನ ಸ ೋನ ಯನುನ ಧವಂಸಮಾಡುತ್ರತದಾದರ .
ಪ್ರಹರಿಗಳಲ್ಲಿ ಶ ರೋಷ್ಠ ದ ೊರೋಣನೊ ಕೊಡ ನಮಮ ಸ ೋನ ಯನುನ
ಸುಡುತ್ರತದಾದನ !”

ಇದನುನ ತ್ರಳದ ೋ, ಆ ಅಮೋಘ ಶಕಿತಯನುನ ಹಾಗ

905
ನರಸನಗ ೊಳಸಬ ೋಕ ಂದ ೋ ಮಹಾಬುದಿಧ ರ್ನಾದವನನು ಮಹಾವಿೋಯವ
ರಾಕ್ಷಸ ೋಶವರ ಘಟ ೊೋತಕಚ ಮತುತ ಕಣವರ ನಡುವ ದ ವೈರಥವನುನ
ನಯೋಜಸಿದನು. ಮಹಾರಥ ಕಣವನಂದ ಕೃಷ್ಣನು ಪಾಥವನನುನ
ರಕ್ಷ್ಸದ ೋ ಇದಿದದದರ ಆಗಲ ೋ ಕುರುಗಳು ಯಶಸಿವಗಳಾಗಿಬಿಡುತ್ರತದದರು!
ಯೋಗಗಳ ಈಶವರ ಪ್ರಭು ರ್ನಾದವನನಲಿದಿದದರ ಪಾಥವನು
ಈಗಾಗಲ ೋ ಅಶವ-ಧವರ್-ರಥ ಸಮೋತ ರಣಭೊಮಿಯಲ್ಲಿ ಹತನಾಗಿ
ಬಿದುದಹ ೊೋಗುತ್ರತದದನು! ಕೃಷ್ಟ್ಿನ ಅನ ೋಕ ಉಪಾಯಗಳಂದಲ ೋ
ಅರ್ುವನನು ರಕ್ಷ್ಸಲಪಡುತ್ರತದದನು. ಕೃಷ್ಣನಂದ ಪಾಲ್ಲತ ಪಾಥವನು
ಶತುರಗಳನುನ ಎದುರಿಸಿ ರ್ಯಸುತ್ರತದದನು. ವಿಶ ೋಷ್ ಪ್ರಯತನದಿಂದಲ ೋ
ಕೃಷ್ಣನು ಆ ಅಮೋಘ ಶಕಿತಯಂದ ಪಾಂಡವನನುನ ರಕ್ಷ್ಸಿದನು.
ಇಲಿದಿದದರ ಆ ಶಕಿತಯು ಸಿಡಿಲು ಮರವನುನ ಧವಂಸಮಾಡುವಂತ್
ಕೌಂತ್ ೋಯನನುನ ಸಂಹರಿಸುತ್ರತತುತ.

ರಾತ್ರರ ರಾತ್ರರಯೊ ನತಾವೂ ಕಣವನು ಅರ್ುವನನನುನ


ಎದುರಿಸಬ ೋಕ ನುನವುದನ ನೋ ಸಮಥಿವಸುವುದು ದುಯೋವಧನ, ಶಕುನ,
ದುಃಶಾಸನ ಮತುತ ಸಂರ್ಯರ ಕ ಲಸವಾಗಿತುತ.

“ಕಣವ! ನಾಳ ಎಲಿ ಸ ೈನಕರನೊನ ಬಿಟುಟ ಧನಂರ್ಯನನುನ


ಸಂಹರಿಸು! ಅನಂತರ ನಾವು ಪಾಂಡು-ಪಾಂಚಾಲರನುನ

906
ಸ ೋವಕರಂತ್ ಉಪ್ಭ ೊೋಗಿಸುತ್ ೋತ ವ ! ಅಥವಾ ಪಾಥವನು
ಹತನಾದರೊ ಕೃಷ್ಣ ವಾಷ ಣೋವಯನು ಪಾಂಡವರಲ್ಲಿ
ಮತ್ ೊತಬಬನನುನ ಇಟುಟಕ ೊಂಡು ಯುದಧವನುನ
ಮುಂದುವರಿಸುತ್ಾತನ ಂದಾದರ ಕೃಷ್ಣನನ ನೋ ಸಂಹರಿಸು!
ಕೃಷ್ಣನ ೋ ಪಾಂಡವರ ಮೊಲ. ಪಾಥವನು ಕಾಂಡ. ಇತರ
ಪಾಥವರು ರ ಂಬ ಗಳು. ಪಾಂಚಾಲರು ಎಲ ಗಳ
ರೊಪ್ದಲ್ಲಿದಾದರ . ಪಾಂಡವರು ಕೃಷ್ಣನ ಆಶರಯದಲ್ಲಿದಾದರ .
ಕೃಷ್ಣನನ ನೋ ಬಲವನಾನಗಿ ಪ್ಡ ದಿದಾದರ . ಕೃಷ್ಣನನುನ
ಸಾವಮಿಯಂದ ೋ ದೃಢವಾಗಿ ನಂಬಿದಾದರ . ನಕ್ಷತರಗಳಗ
ಚಂದರಮನು ಹ ೋಗ ೊೋ ಹಾಗ ಪಾಂಡವರಿಗ ಶ್ರೋಕೃಷ್ಣ.
ಆದುದರಿಂದ ಸೊತರ್! ಎಲ ಗಳು, ರ ಂಬ ಗಳು ಮತುತ
ಕಾಂಡವನುನ ಬಿಟುಟ ಇವ ಲಿವಕೊಕ ಬ ೋರಿನಂತ್ರರುವ ಕೃಷ್ಣನನ ನೋ
ಕತತರಿಸಿಹಾಕಿಬಿಡು!”

ಒಂದುವ ೋಳ ಕಣವನು ದಾಶಾಹವ ಯಾದವನಂದನನನುನ


ಸಂಹರಿಸಿದದರ ಈ ಇಡಿೋ ವಸುಮತ್ರಯು ಧೃತರಾಷ್ರನ ವಶವಾಗುತ್ರತತುತ
ಎನುನವುದರಲ್ಲಿ ಸಂಶಯವ ೋ ಇಲಿ. ಯದುಕುಲಪಾಂಡವನಂದನ
ಮಹಾತಮ ಕೃಷ್ಣನು ಹತನಾಗಿ ಭೊಮಿಯ ಮೋಲ ಮಲಗಿದದರ ಗಿರಿ-

907
ಸಮುದರ-ವನ ಸಮೋತ ವಸುಧ ಯು ಇಡಿೋ ಧೃತರಾಷ್ರನ
ವಶವಾಗುತ್ರತತಲ
ತ ಿವ ೋ?

ಕರ್ಣನೂ ಕೊಡ ಹಾಗ ಮಾಡುತ್ ೋತ ನ ಂದು ಯೋಚಿಸಿದದರೊ


ಬ ಳಗಾಗುತತಲ ೋ ಯುದಧಕಾಲದಲ್ಲಿ ತ್ರರದಶ ೋಶವರ ಅಪ್ರಮೋಯ
ಹೃಷಿೋಕ ೋಶನು ಅವನನುನ ಮೋಹಗ ೊಳಸುತ್ರತದನು. ಕ ೋಶವನಾದರ ೊೋ
ಕೌಂತ್ ೋಯ ಅರ್ುವನನನುನ ಸದಾ ರಕ್ಷ್ಸುತ್ರತದದನು. ಆದುದರಿಂದಲ ೋ
ಅವನು ರಣದಲ್ಲಿ ಅರ್ುವನನನುನ ಸೌತ್ರಯ ಎದುರು ನಲ್ಲಿಸುತ್ರತರಲ್ಲಲಿ.
ಪ್ರಭು ಅಚುಾತನು ಆ ಅಮೋದ ಶಕಿತಯನುನ ನರಸನಗ ೊಳಸಬ ೋಕ ಂದು
ಬ ೋರ ಯಾರಾದರೊ ರಥ ೊೋದಾರರನುನ ಅವನ ಎದಿರು ನಲ್ಲಿಸುತ್ರತದದನು.

ಆ ರಾತ್ರರ ಸಾತಾಕಿಯು ಕಣವನ ವಿಷ್ಯದಲ್ಲಿ ಕೃಷ್ಣನಲ್ಲಿ ಪ್ರಶ್ನಸಿದನು:

“ಈ ಶಕಾಾಯುಧವು ಇತ್ಾತದರೊ ಅಮಿತಮಿಕರಮಿ ಕಣವ


ಸೊತಪ್ುತರನು ಏಕ ಅದನುನ ಫಲುಗನನ ಮೋಲ
ಪ್ರಯೋಗಿಸಲ್ಲಲಿ?”

ಆಗ ವಾಸುದ ೋವನು ಹ ೋಳದನು:

“ದುಯೋವಧನನ ೋ ಮದಲಾಗಿ ದುಃಶಾಸನ, ಕಣವ, ಶಕುನ,


ಮತುತ ಸ ೈಂಧವರು ಸತತವೂ ಮಂತ್ಾರಲ ೊೋಚನ ಯನ ನೋ

908
ಮಾಡುತ್ರತದದರು: “ಕಣವ! ಕಣವ! ರಣದಲ್ಲಿ ಅಮಿತ
ಪ್ರಾಕರಮವುಳಳವನ ೋ! ವಿರ್ಯಗಳಲ್ಲಿ ಶ ರೋಷ್ಠನ ೋ! ಕುಂತ್ರೋಪ್ುತರ
ಧನಂರ್ಯ ಮಹಾರಥ ಪಾಥವನ ಹ ೊರತ್ಾಗಿ ಬ ೋರ
ಯಾರಮೋಲೊ ಈ ಶಕಿತಯನುನ ಪ್ರಯೋಗಿಸಬ ೋಡ! ವಾಸವನು
ದ ೋವತ್ ಗಳಲ್ಲಿ ಹ ೋಗ ೊೋ ಹಾಗ ಅವನು ಪಾಂಡವರಲ್ಲಿ ಅತ್ರ
ಯಶ ೂೋವಂತನು. ಅವನು ಹತನಾದರ ಅಗಿನಯಲಿದ ೋ ಸುರರು
ಹ ೋಗ ೊೋ ಹಾಗ ಪಾಂಡವರ ಲಿರೊ ಸೃಂರ್ಯರ ೊಂದಿಗ
ಆತಮಹತ್ ಾ ಮಾಡಿಕ ೊಳುಳತ್ಾತರ !”

ಹಾಗ ೋಯೋ ಆಗಬ ೋಕ ಂದು ಒಪ್ತಪಕ ೊಂಡ ಕಣವನ


ಹೃದಯದಲ್ಲಿ ನತಾವೂ ಗಾಂಡಿವಧನನವಯನುನ ವಧಿಸುವ
ಸಂಕಲಪವಿರುತ್ರತತುತ. ಆ ಶಕಿತಯನುನ ಪಾಂಡವ ಶ ವೋತವಾಹನನ
ಮೋಲ ಪ್ರಯೋಗಿಸಬಾರದ ಂದು ನಾನ ೋ ರಾಧ ೋಯನನುನ
ಮೋಹಗ ೊಳಸುತ್ರತದ ದ. ಆ ಶಕಿತಯೋ ಫಲುಗನನ ಮೃತುಾ ಎಂದು
ತ್ರಳದಿದದ ನನಗ ನದ ರಯರಲ್ಲಲಿ. ಮನಸಿಿಗ ಹಷ್ವವಿರಲ್ಲಲಿ!
ಆ ಶಕಿತಯನುನ ಘಟ ೊೋತಕಚನ ಮೋಲ ವಾಥವವಾದುದನುನ
ನ ೊೋಡಿ ಧನಂರ್ಯನು ಮೃತುಾವಿನ ತ್ ರ ದ ಬಾಯಂದ
ಮುಕತನಾದುದನುನ ಕಾಣುತ್ರತದ ದೋನ . ಯುದಧದಲ್ಲಿ ಬಿೋಭತುಿವನುನ

909
ರಕ್ಷ್ಸುವುದನುನ ಹ ೊೋಲ್ಲಸಿದರ ನನಗ ನನನ ತಂದ ಯಾಗಲ್ಲೋ
ತ್ಾಯಯಾಗಲ್ಲೋ ನೋನಾಗಲ್ಲೋ ಸಹ ೊೋದರರಾಗಲ್ಲೋ ನನನ
ಪಾರಣವಾಗಲ್ಲೋ ಹ ಚ ಿನಸುವುದಿಲಿ. ತ್ ೈಲ ೊೋಕಾದ ಆಡಳತ
ಅಥವಾ ಅದಕಿಕಂತಲೊ ದುಲವಭ ಇನ ನೋನಾದರೊ ನನಗ
ದ ೊರಕಿದರ ಕೊಡ ಪಾಥವ ಧನಂರ್ಯನಲಿದ ೋ ನಾನು
ಅದನುನ ಬಯಸುವುದಿಲಿ. ಆದುದರಿಂದ ಪಾಥವ
ಧನಂರ್ಯನು ಮೃತುಾವಿನಂದ ಹ ೊರಬಂದುದನುನ ನ ೊೋಡಿ
ಇಂದು ನನಗ ಅತಾಂತ ಹಷ್ವವಾಗುತ್ರತದ . ಈ
ಕಾರಣದಿಂದಲ ೋ ನಾನು ಕಣವನ ೊಡನ ಯುದಧಮಾಡಲು
ರಾಕ್ಷಸನನುನ ಕಳುಹಸಿದ ದ. ಈ ರಾತ್ರರಯಲ್ಲಿ ಕಣವನ ೊಡನ
ಯುದಧಮಾಡಲು ಬ ೋರ ಯಾರಿಗೊ ಕಷ್ಟವಾಗುತ್ರತತುತ!”

ಹೋಗ ಸತತವೂ ಧನಂರ್ಯನ ಹತದಲ್ಲಿ ಮತುತ ಅವನಗ


ಪ್ತರಯವಾದುದನುನ ಮಾಡಲು ನರತನಾಗಿದದ ದ ೋವಕಿನಂದನನು
ಸಾತಾಕಿಗ ಹ ೋಳದನು.

ಪ್ರತ್ರರಾತ್ರರ ಸಂಗಾರಮದಿಂದ ಹಂದಿರುಗುತತಲ ೋ ನತಾವೂ ಕೌರವರ ಲಿರೊ


ಕಣವನಗ ಅವನಗ ಇದ ೋ ಸಲಹ ಯನುನ ನೋಡುತ್ರತದದರು:

“ಕಣವ! ಕಣವ! ನಾಳ ಬ ಳಗಾಗುತತಲ ೋ ಕ ೋಶವನ


910
ಮೋಲಾಗಲ್ಲೋ ಅರ್ುವನನ ಮೋಲಾಗಲ್ಲೋ ಈ ಶಕಿತಯನುನ
ಪ್ರಯೋಗಿಸು!”

ಎಂದು. ಆದರ ಪ್ರಭಾತಸಮಯದಲ್ಲಿ ದ ೈವಚಿತತವೊೋ ಎಂಬಂತ್


ಕಣವನ ಮತುತ ಅನಾ ಯೋಧರ ಬುದಿಧಯು ಪ್ುನಃ
ನಾಶವಾಗಿಹ ೊೋಗುತ್ರತತುತ! ರಣದಲ್ಲಿ ಕಣವನು ತನನ ಕ ೈಯಂದ
ಪಾಥವನನಾನಗಲ್ಲೋ ದ ೋವಕಿೋಸುತ ಕೃಷ್ಣನನಾನಗಲ್ಲೋ ಕ ೊಲಿದ ೋ
ಇರುವುದಕ ಕ ದ ೈವವ ೋ ಪ್ರಮ ಕಾರಣವ ಂದು ಅನನಸುತತದ . ಅವನ
ಕ ೈಯಲ್ಲಿ ಆ ಶಕಿತಯು ಕಾಲರಾತ್ರರಯಂತ್ ಸವವತ್ಾ ಜಾಗರತವಾಗಿಯೋ
ಇದಿದತು. ಆದರ ದ ೈವದಿಂದ ಬುದಿಧಯನುನ ಕಳ ದುಕ ೊಂಡ ಕಣವನು
ಅದನುನ ಪ್ರಯೋಗಿಸಲ್ಲಲಿ. ದ ೋವಮಾಯಯಂದ ಮೋಹತನಾದ
ಅವನು ಶಕರನು ನೋಡಿದ ಆ ವಾಸವಿೋ ಶಕಿತಯನುನ ದ ೋವಕಿೋಪ್ುತರ ಕೃಷ್ಣನ
ಅಥವಾ ಪಾಥವನ ವಧ ಗಾಗಿ ಬಳಸಲ್ಲಲಿ!

ಯುಧಿಷಿಠರ ಶ ೂೋಕ; ವಾಾಸವಾಕಾ


ರಾತ್ರರಯಲ್ಲಿ ಕಣವನಂದ ರಾಕ್ಷಸ ಘಟ ೊೋತಕಚನು ಹತನಾಗಲು,
ಪ್ರಹೃಷ್ಟರಾದ ಕೌರವರು ಯುದ ೊಧೋತ್ಾಿಹದಿಂದ ಯುದಧಮಾಡುತ್ಾತ
ವ ೋಗದಿಂದ ಸ ೋನ ಯನುನ ವಧಿಸುತ್ರತರಲು, ಆ ದಟಟ ರಾತ್ರರಯಲ್ಲಿ
ಯುಧಿಷಿಠರನು ಪ್ರಮ ದುಃಖಿತನಾದನು. ಆ ಪ್ರಂತಪ್ನು

911
ಭಿೋಮಸ ೋನನಗ ಹ ೋಳದನು:

“ಮಹಾಬಾಹ ೊೋ! ಧಾತವರಾಷ್ರನ ಸ ೋನ ಯನುನ ತಡ !


ಹ ೈಡಿಂಬನ ವಿಘಾತದಿಂದಾಗಿ ಮಹಾ ಮೋಹವು ನನನನುನ
ಆವ ೋಶಗ ೊಂಡಿದ !”

ಭಿೋಮನಗ ಹೋಗ ಆದ ೋಶ್ಸಿ ಯುಧಿಷಿಠರನು ತನನ ರಥದಲ್ಲಿಯೋ


ಕುಳತುಕ ೊಂಡನು. ಮುಖ್ವು ಕಣಿಣೋರಿನಂದ ತುಂಬಿಹ ೊೋಗಲು ರಾರ್ನು
ಪ್ುನಃ ಪ್ುನಃ ನಟುಟಸಿರು ಬಿಡುತ್ರತದದನು. ಕಣವನ ವಿಕರಮವನುನ ನ ೊೋಡಿ
ಘೊೋರ ಚಿಂತ್ ಯು ಅವನನುನ ಆವರಿಸಿತು. ಅವನು ಹಾಗ
ವಾಥಿತನಾಗಿರುವುದನುನ ನ ೊೋಡಿ ಕೃಷ್ಣನು ಈ ಮಾತನಾನಡಿದನು:

“ಕೌಂತ್ ೋಯ! ದುಃಖಿಸದಿರು! ಸಾಮಾನಾ ಮನುಷ್ಾನಂತ್ ಈ


ರಿೋತ್ರ ದುಃಖಿಸುವುದು ನನಗ ಇದು ಸರಿಯನಸುವುದಿಲಿ.
ರಾರ್ನ್! ಎದ ದೋಳು! ಯುದಧಮಾಡು! ಈ ಭಾರವನುನ
ಹ ೊರು! ನೋನು ಗಾಬರಿಗ ೊಂಡರ ವಿರ್ಯದಲ್ಲಿ
ಸಂಶಯವುಂಟಾಗುತತದ .”

ಕೃಷ್ಣನ ಮಾತನುನ ಕ ೋಳ ಧಮವರಾರ್ ಯುಧಿಷಿಠರನು ಕ ೈಗಳಂದ


ಕಣಿಣೋರನುನ ಒರ ಸಿಕ ೊಂಡು ಕೃಷ್ಣನಗ ಈ ಮಾತುಗಳನಾನಡಿದನು:

912
“ಕೃಷ್ಣ! ಧಮವಗಳ ಪ್ರಮ ದಾರಿಯು ನನಗ ತ್ರಳದ ೋ ಇದ .
ಪ್ಡ ದುಕ ೊಂಡ ಉಪ್ಕಾರವನುನ ಸಮರಿಸಿಕ ೊಳಳದಿರುವವನಗ
ಬರಹಮಹತ್ ಾಯ ಫಲವು ದ ೊರಕುತತದ ! ನಾವು ವನದಲ್ಲಿದಾದಗ
ಬಾಲಕನಾಗಿದದರೊ ಮಹಾತಮ ಹ ೈಡಿಂಬಿಯು ನರ್ವಾಗಿಯೊ
ನಮಗ ಬಹಳ ಸಹಾಯ ಮಾಡಿದದನು. ಶ ವೋತವಾಹನ
ಪಾಂಡವನು ಅಸರಗಳಗಾಗಿ ಹ ೊೋಗಿರುವನ ಂದು ತ್ರಳದು ಈ
ಮಹ ೋಷಾವಸನು ಕಾಮಾಕದಲ್ಲಿ ನಮಮಡನ ಯೋ ಇದದನು.
ಧನಂರ್ಯನು ಬರುವವರ ಗ ಅವನು ನಮಮಡನ ಯೋ
ಇದದನು. ಗಂಧಮಾದನ ಯಾತ್ ರಯಲ್ಲಿ ಪಾಂಚಾಲ್ಲಯು
ಬಳಲ್ಲದಾದಗ ಈ ಮಹಾತಮನ ೋ ಅವಳನುನ ತನನ
ಭುರ್ಗಳಮೋಲ ಹ ೊತುತ ದುಗವಮ ಪ್ರದ ೋಶಗಳನುನ
ದಾಟ್ಟಸಿದನು. ಈ ಯುದಧಗಳ ಆರಂಭದಲ್ಲಿ ಕೊಡ ಆ
ಮಹಾತಮನು ನನಗ ೊೋಸಕರವಾಗಿ ದುಷ್ಕರ ಕಮವಗಳನುನ
ಮಾಡಿದನು. ಸವಭಾವತಃ ನನಗ ಸಹದ ೋವನಲ್ಲಿ ಎಷ್ುಟ
ಪ್ತರೋತ್ರಯದ ಯೋ ಅದಕಿಕಂತ ಎರಡು ಪ್ಟುಟ ಪ್ತರೋತ್ರಯು ಈ
ರಾಕ್ಷಸ ೋಂದರ ಘಟ ೊೋತಕಚನ ಮೋಲ ಇದ . ಆ
ಮಹಾಬಾಹುವು ನನನ ಭಕತನಾಗಿದದನು. ಅವನಗ ನಾನು ಎಷ್ುಟ
ಪ್ತರಯನಾಗಿದ ದನ ೊೋ ಅಷ ಟೋ ನನಗೊ ಅವನು ಪ್ತರಯನಾಗಿದದನು.

913
ಅವನ ಅಗಲ್ಲಕ ಯಂದ ಶ ೂೋಕಸಂತಪ್ತನಾಗಿದ ದೋನ .
ಬುದಿಧಗ ಟಟವನಾಗಿದ ದೋನ .

ವಾಷ ಣೋವಯ! ಕೌರವರಿಂದ ಓಡಿಸಲಪಡುತ್ರತರುವ ಸ ೈನಾಗಳನುನ


ನ ೊೋಡು! ಮಹಾರಥ ದ ೊರೋಣ-ಕಣವರು
ಪ್ರಯತನಪ್ೊವವಕವಾಗಿ ಯುದಧಮಾಡುತ್ರತರುವುದನುನ
ನ ೊೋಡು! ಮದಿಸಿದ ಎರಡು ಆನ ಗಳಂದ ಜ ೊಂಡುಹುಲ್ಲಿನ
ವನವು ಧವಂಸಗ ೊಳಸಲಪಡುವಂತ್ ಈ ರಾತ್ರರ ಪಾಂಡವ
ಸ ೋನ ಯು ಧವಂಸವಾಗುತ್ರತರುವುದನುನ ನ ೊೋಡು! ಭಿೋಮಸ ೋನನ
ಬಾಹುಬಲವನೊನ ಪಾಥವನ ವಿಚಿತರ ಅಸರಬಲವನೊನ
ಅನಾದರಿಸಿ ಕೌರವರು ವಿಕರಮದಿಂದ ನಮಮ ಸ ೋನ ಯಡನ
ಯುದಧಮಾಡುತ್ರತದಾದರ ! ಯುದಧದಲ್ಲಿ ರಾಕ್ಷಸನನುನ ಸಂಹರಿಸಿ
ದ ೊರೋಣ, ಕಣವ ಮತುತ ರಾಜಾ ಸುಯೋಧನರು
ರಣರಂಗದಲ್ಲಿ ಹೃಷ್ಟರಾಗಿ ಗಜವಸುತ್ರತದಾದರ . ನಾವು ಮತುತ
ನೋನೊ ಕೊಡ ಜೋವಿಸಿರುವಾಗ ಸೊತಪ್ುತರನನುನ ಎದುರಿಸಿ
ಹ ೈಡಿಂಬನು ಹ ೋಗ ಮೃತುಾವನನಪ್ತಪದನು? ನಮಮಲಿರನೊನ
ತೃಣಿೋಕರಿಸಿ, ಸವಾಸಾಚಿಯು ನ ೊೋಡುತ್ರತರುವಂತ್ ಯೋ,
ಭ ೈಮಸ ೋನ ಮಹಾಬಲ ರಾಕ್ಷಸನು ಸಂಹರಿಸಲಪಟಟನು!

914
ದುರಾತಮ ಧಾತವರಾಷ್ರರು ಅಭಿಮನುಾವನುನ ಕ ೊಂದಾಗ
ಮಹಾರಥ ಸವಾಸಾಚಿಯು ಅಲ್ಲಿ ರಣದಲ್ಲಿರಲ್ಲಲಿ. ದುರಾತಮ
ಸ ೈಂಧವನು ನಮಮಲಿರನುನ ತಡ ದಿದದರೊ ಆ ಕೃತಾಕ ಕ ತನನ
ಮಗನ ೊಡನ ದ ೊರೋಣನು ಕಾರಣನಾಗಿದದನು. ಸವಯಂ
ಗುರುವ ೋ ಕಣವನಗ ಅಭಿಮನುಾವಿನ ವಧ ೊೋಪಾಯವನುನ
ಉಪ್ದ ೋಶ್ಸಿದನು. ಅಭಿಮನುಾವು ಖ್ಡಗದಿಂದ
ಹ ೊೋರಾಡುತ್ರತರುವಾಗ ಅವನ ಖ್ಡಗವನುನ ಅವನ ೋ ಎರಡಾಗಿ
ತುಂಡರಿಸಿದನು ಕೊಡ! ಅಭಿಮನುಾವು ಕಷ್ಟದಲ್ಲಿರುವಾಗ
ಸುಳುಳಗಾರನಂತ್ ಕೃತವಮವನು ಅವನ ಕುದುರ ಗಳನೊನ
ಪಾಷಿಣವಸಾರಥಿಯನೊನ ಸಂಹರಿಸಿದನು. ಅನಂತರ
ಮಹ ೋಷಾವಸರು ಸೌಭದರನನುನ ಕ ಳಗುರುಳಸಿದರು. ಅಲಪ
ಕಾರಣಕಾಕಗಿ ಗಾಂಡಿವಧನವಯು ಸ ೈಂಧವನನುನ
ಸಂಹರಿಸಿದನು. ಅದು ನನಗ ಪ್ತರಯವಾಗಿರಲ್ಲಲಿ! ಒಂದುವ ೋಳ
ಶತುರವಧ ಯಲ್ಲಿ ನಾಾಯವಾಗಬ ೋಕ ಂದರ ರಣದಲ್ಲಿ ಮದಲು
ಪಾಂಡವರು ದ ೊರೋಣ-ಕಣವರನುನ ಸಂಹರಿಸಬ ೋಕ ಂದು
ನನಗನನಸುತತದ . ಇವರಿಬಬರೊ ನಮಮ ದುಃಖ್ಕ ಕ ಮೊಲ
ಕಾರಣರು. ರಣದಲ್ಲಿ ಇವರಿಬಬರನೊನ ಪ್ಡ ದು
ಸುಯೋಧನನು ಸಮಾಧಾನದಿಂದಿದಾದನ . ಎಲ್ಲಿ ದ ೊರೋಣ

915
ಮತುತ ಅನುಯಾಯಗಳ ಂದಿಗ ಸೊತಪ್ುತರನ
ವಧ ಯಾಗಬ ೋಕಿತ್ ೊತೋ ಅಲ್ಲಿ ಮಹಾಬಾಹು ಅರ್ುವನನು
ಅಭಿಮನುಾವಿನಂದ ಅತ್ರ ದೊರದಲ್ಲಿದದ ಸ ೈಂಧವನನುನ
ಸಂಹರಿಸಿದನು! ಸೊತಪ್ುತರನನುನ ನಗರಹಸುವುದು ನನನ
ಅವಶಾ ಕಾಯವವಾಗಿದ . ಸವಯಂ ನಾನ ೋ ವಿೋರ ಕಣವನನುನ
ಸಂಹರಿಸಲು ಬಯಸಿ ಹ ೊೋಗುತ್ ೋತ ನ . ಮಹಾಬಾಹು
ಭಿೋಮಸ ೋನನು ದ ೊರೋಣನ ಸ ೋನ ಯನುನ ಎದುರಿಸಲ್ಲ!”

ಹೋಗ ಹ ೋಳ ಅವಸರದಲ್ಲಿ ಮಹಾಧನುಸಿನುನ ಟ ೋಂಕರಿಸುತ್ಾತ ಭ ೈರವ


ಶಂಖ್ವನುನ ಊದುತ್ಾತ ಹ ೊರಟು ಹ ೊೋದನು. ಆಗ ತವರ ಮಾಡಿ
ರಾರ್ನ ಹಂದ ಯೋ ಶ್ಖ್ಂಡಿಯು ಸಹಸರ ರಥಗಳಂದ, ಮುನೊನರು
ಆನ ಗಳಂದ, ಐದು ಸಾವಿರ ಕುದುರ ಗಳಂದ ಮತುತ ಮೊರು ಸಾವಿರ
ಪ್ರಭದರಕರಿಂದ ಅವೃತನಾಗಿ ಹ ೊೋದನು. ಯುಧಿಷಿಠರನ ನ ೋತೃತವದಲ್ಲಿ
ಕವಚಧಾರಿೋ ಪಾಂಚಾಲರು ಮತುತ ಪಾಂಡವರು ಭ ೋರಿಗಳನುನ
ಬಾರಿಸಿದರು ಮತುತ ಶಂಖ್ಗಳನೊನದಿದರು. ಆಗ ಮಹಾಬಾಹು
ವಾಸುದ ೋವನು ಧನಂರ್ಯನಗ ಹ ೋಳದನು:

“ಇಗ ೊೋ! ಕ ೊರೋಧಾವಿಷ್ಟ ಯುಧಿಷಿಠರನು ತವರ ಮಾಡಿ


ಸೊತಪ್ುತರನನುನ ಸಂಹರಿಸಲು ಬಯಸಿ ಹ ೊೋಗುತ್ರತದಾದನ !

916
ಇದನುನ ಉಪ ೋಕ್ಷ್ಸುವುದು ಸರಿಯಲಿ!”

ಹೋಗ ಹ ೋಳ ಹೃಷಿೋಕ ೋಶನು ಶ್ೋಘರವಾಗಿ ಕುದುರ ಗಳನುನ ಓಡಿಸಿದನು.


ರ್ನಾದವನನು ದೊರದಲ್ಲಿ ಹ ೊೋಗುತ್ರತದದ ರಾಜಾ ಯುಧಿಷಿಠರನನ ನೋ
ಅನುಸರಿಸಿದನು. ಸೊತಪ್ುತರನನುನ ಕ ೊಲಿಲ ೊೋಸುಗ ಅವಸರದಲ್ಲಿ
ಹ ೊೋಗುತ್ರತದದ ಶ ೂೋಕದಿಂದ ಸಂಕಲಪವನ ನೋ ಕಳ ದುಕ ೊಂಡಿದದ,
ಅಗಿನಯಂತ್ ದಹಸುತ್ರತದದ ಧಮವಪ್ುತರ ಯುಧಿಷಿಠರನನುನ ನ ೊೋಡಿ
ವಾಾಸನು ಬಂದು ಹ ೋಳದನು:

“ಅದೃಷ್ಟವಶಾತ್ ಸಂಗಾರಮದಲ್ಲಿ ಕಣವನನುನ ಎದುರಿಸಿಯೊ


ಫಲುಗನನು ಜೋವದಿಂದಿದಾದನ ! ಏಕ ಂದರ ಕಣವನು
ಸವಾಸಾಚಿಯನುನ ಕ ೊಲಿಲು ಬಯಸಿ ಆ ಶಕಿತಯನುನ
ರಕ್ಷ್ಸಿಕ ೊಂಡಿದದನು. ಭರತಷ್ವಭ! ಸೌಭಾಗಾವಶಾತ್ ಜಷ್ುಣವು
ಕಣವನ ೊಡನ ದವಂದವರಥಯುದಧದಲ್ಲಿ ತ್ ೊಡಗಲ್ಲಲಿ.
ಹಾಗಾಗಿದದರ ಪ್ರಸಪರರ ೊಡನ ಸಪಧಿವಸಿ ಇಬಬರೊ
ದಿವಾಾಸರಗಳನೊನ ಅನಾ ಅಸರಗಳನೊನ ಎಲ ಿಡ
ಪ್ರಯೋಗಿಸುತ್ರತದದರು. ಅವನ ಅಸರಗಳ ಲಿವೂ
ನಾಶವಾಗುತ್ರತರುವುದನುನ ನ ೊೋಡಿ ಪ್ತೋಡಿತ ಸೊತನಂದನು
ನರ್ವಾಗಿಯೊ ಸಮರದಲ್ಲಿ ವಾಸವನತ್ರತದದ ಶಕಿತಯನುನ

917
ಪ್ರಯೋಗಿಸುತ್ರತದದನು! ಹಾಗ ೋನಾದರೊ ಆಗಿದದರ
ಈಗಿನದಕಿಕಂತಲೊ ಘೊೋರ ವಾಸನವನುನ ನೋನು
ಹ ೊಂದುತ್ರತದ ದಯಲಿವ ೋ? ಒಳ ಳಯದಾಯತು – ಯುದಧದಲ್ಲಿ
ಸೊತಪ್ುತರನಂದ ರಾಕ್ಷಸನು ಹತನಾದನು! ವಾಸವನತತ
ಶಕಿತಯನುನ ಕಾರಣವನಾನಗಿಟುಟಕ ೊಂಡು ಕಾಲನ ೋ ಅವನನುನ
ಅಪ್ಹರಿಸಿದಾದನ . ನನಗ ೊೋಸಕರವ ೋ ಈ ರಾಕ್ಷಸನು ಯುದಧದಲ್ಲಿ
ಹತನಾದನು. ಆದುದರಿಂದ ಕ ೊೋಪ್ಗ ೊಳಳಬ ೋಡ! ಮನಸಿನುನ
ಶ ೂೋಕದಲ್ಲಿ ತ್ ೊಡಗಿಸಬ ೋಡ! ಇಲ್ಲಿರುವ ಪಾರಣಿಗಳ ಲಿವೂ
ಕ ೊನ ಯಲ್ಲಿ ಇದ ೋ ಅವಸ ಾಯನುನ ಅನುಭವಿಸುತತವ !
ಸಹ ೊೋದರರ ೊಂದಿಗ ಮತುತ ಎಲಿ ಮಹಾತಮ
ಪಾಥಿವವರ ೊಂದಿಗ ಸ ೋರಿ ಸಮರದಲ್ಲಿ ಕೌರವರ ೊಡನ
ಯುದಧಮಾಡು. ಇಂದಿನಂದ ಐದನ ಯ ದಿವಸದಲ್ಲಿ ಈ
ಭೊಮಿಯು ನನನದಾಗುತತದ ! ನತಾವೂ ಧಮವ, ದಯ,
ತಪ್ಸುಿ, ದಾನ, ಕ್ಷಮ ಮತುತ ಸತಾಗಳ ಕುರಿತ್ ೋ ಚಿಂತ್ರಸು.
ಪ್ರಮಪ್ತರೋತನಾಗಿ ಇವುಗಳ ಸ ೋವ ಯಲ್ಲಿರು.
ಧಮವವ ಲ್ಲಿದ ಯೋ ಅಲ್ಲಿ ರ್ಯವಿದ .”

ಪಾಂಡವನಗ ಹೋಗ ಹ ೋಳ ವಾಾಸನು ಅಲ್ಲಿಯೋ ಅಂತಧಾವನನಾದನು.

918
ಹದಿನ ನೈದನ ೋ ದಿನದ ಯುದಧ –
ದ ೊರೋಣವಧ
ಹದಿನಾಲಕನ ಯ ದಿನದ ರಾತ್ರರಯುದಧದಲ್ಲಿ ರಣಾಂಗಣದಲ್ಲಿಯೋ ಸ ೋನ ಗಳು
ನದ ರಹ ೊೋದುದು
ಸೊತಪ್ುತರನಂದ ಘಟ ೊೋತಕಚನು ಹತನಾದ ರಾತ್ರರ ಯುಧಿಷಿಠರನು
ದುಃಖ್-ರ ೊೋಷ್ಗಳ ವಶನಾದನು. ಭಿೋಮನಂದ ಕೌರವ
ಮಹಾಸ ೋನ ಯು ತಡ ಹಡಿಯಲಪಟ್ಟಟರುವುದನುನ ನ ೊೋಡಿ ಕುಂಭಯೋನ
ದ ೊರೋಣನನುನ ತಡ ಯುವಂತ್ ಧೃಷ್ಟದುಾಮನನಗ ಹ ೋಳದನು:

“ಶತುರತ್ಾಪ್ನ! ದ ೊರೋಣನ ವಿನಾಶಕಾಕಗಿಯೋ ನೋನು


ಅಗಿನಯಂದ ಶರ, ಕವಚ, ಖ್ಡಗ ಮತುತ ಧನುಸುಿಗಳ ಡನ
ಸಮುತಪನನನಾಗಿದಿದೋಯ. ಆದುದರಿಂದ ನೋನು ಸವಲಪವೂ
ಭಯಪ್ಡದ ೋ ಸಂತ್ ೊೋಷ್ದಿಂದ ರಣದಲ್ಲಿ ಅವನನುನ
ಆಕರಮಣಿಸು! ರ್ನಮೋರ್ಯ, ಶ್ಖ್ಂಡಿ, ದೌಮುವಖ್ ಮತುತ
ಯಶ ೂೋಧನರು ಕುಂಭಯೋನಯನುನ ಎಲಿಕಡ ಗಳಂದ
ಆಕರಮಣಿಸಲ್ಲ. ನಕುಲ-ಸಹದ ೋವರು, ದೌರಪ್ದ ೋಯರು,
ಪ್ರಭದರಕರು, ಪ್ುತರ-ಭಾರತೃಗಳ ಡನ ದುರಪ್ದ ಮತುತ
919
ವಿರಾಟರು, ಸಾತಾಕಿ, ಕ ೋಕಯರು, ಮತುತ ಧನಂರ್ಯ ಇವರು
ಭಾರದಾವರ್ನ ವಧ ಯನುನ ಗುರಿಯಾಗಿಟುಟಕ ೊಂಡು
ವ ೋಗದಿಂದ ಆಕರಮಣಿಸಲ್ಲ. ಹಾಗ ಯೋ ಸವವ ರಥಿಗಳ ,
ಆನ -ಕುದುರ ಸವಾರರೊ, ಇತರ ಪಾದಾತ್ರಗಳ ರಣದಲ್ಲಿ
ಮಹಾರಥ ದ ೊರೋಣನನುನ ಉರುಳಸಲು ಪ್ರಯತ್ರನಸಲ್ಲ.”

ಹಾಗ ಪಾಂಡವನಂದ ಆಜ್ಞಾಪ್ತತರಾದ ಅವರ ಲಿರೊ ವ ೋಗದಿಂದ


ಮತುತ ಯುದ ೊಧೋತ್ಾಿಹದಿಂದ ಕುಂಭಯೋನಯನುನ ಆಕರಮಣಿಸಿದರು.
ಸಮರದಲ್ಲಿ ಸವವ ಪ್ರಯತನದಿಂದ ಒಮಮಲ ೋ ತಮಮ ಮೋಲ ಬಿೋಳುತ್ರತದದ
ಆ ಪಾಂಡವ ಸವವರನೊನ ಶಸರಭೃತರಲ್ಲಿ ಶ ರೋಷ್ಠನಾದ ದ ೊರೋಣನು
ಎದುರಿಸಿದನು. ಆಗ ದುಯೋವಧನನು ಬಹಳ ಕ ೊರೋಧಿತನಾಗಿ
ದ ೊರೋಣನನುನ ಜೋವಂತವಾಗಿಡಲು ಇಚಿಿಸಿ ಸವವ ಪ್ರಯತನದಿಂದ
ಪಾಂಡವರನುನ ಆಕರಮಣಿಸಿದನು. ಆಗ ಬಳಲ್ಲದದ ಪಾಂಡವರ ಮತುತ
ಕುರುಗಳ ವಾಹನ-ಸ ೈನಕರ ನಡುವ , ಪ್ರಸಪರರ ಮೋಲ ಗಜವಸುತ್ಾತ,
ಯುದಧವು ಪಾರರಂಭವಾಯತು.

ಯುದಧದಲ್ಲಿ ಬಳಲ್ಲದದ ಮತುತ ನದ ರಯಲ್ಲಿ ಅಂಧರಂತ್ಾಗಿದದ ಆ


ಮಹಾರಥರು ಯಾವುದ ೋ ರಿೋತ್ರಯಲ್ಲಿ ರಣದಲ್ಲಿ ಪ್ರಹಾರಮಾಡಲು
ಸಾಧಾವಾಗುತ್ರತರಲ್ಲಲಿ. ಮೊರುಯಾಮಗಳ ಆ ಘೊೋರರೊಪ್ತೋ

920
ಭಯಾನಕ ರಾತ್ರರಯು ಪಾರಣಹಾರಿಣಿಯಾದ – ವಿಶ ೋಷ್ವಾಗಿ
ವಧಿಸಲಪಡುತ್ರತರುವವರಿಗ ಮತುತ ಗಾಯಗ ೊಂಡಿರುವವರಿಗ –
ಸಹಸರಯಾಮಗಳಂತ್ ತ್ ೊೋರಿತು. ಹಗಲು ರಾತ್ರರ ಎಚ ಿತ್ರತದದ ಅವರು
ವಿಶ ೋಷ್ವಾಗಿ ನದ ರಯಂದ ಕಣುಣ ಕಾಣದಂತ್ಾಗಿದದರು. ಎಲಿ ಕ್ಷತ್ರರಯರೊ
ನರುತ್ಾಿಹರಾಗಿ, ದಿೋನಚ ೋತಸರಾಗಿದದರು. ಕೌರವರ ಮತುತ ಶತುರಗಳ
ಕ ೈಗಳಂದ ಅಸರ ಮತುತ ಬಾಣಗಳು ಜಾರಿಬಿೋಳುತ್ರತದದವು. ಹಾಗ ನದ ದ
ಬರುತ್ರತದದರೊ ವಿಶ ೋಷ್ವಾಗಿ ನಾಚಿಗ ೊಳುಳತ್ರತದದ ಅವರು ಸವಧಮವವನುನ
ನ ೊೋಡುತ್ಾತ ತಮಮ ಸ ೋನ ಗಳನುನ ಬಿಟೊಟ ಹ ೊೋಗುತ್ರತರಲ್ಲಲಿ. ಕ ಲವು
ರ್ನರು ನದ ರಯಂದ ಕುರುಡರಾಗಿ ಅನಾ ಶಸರಗಳನುನ ವಿಸಜವಸಿ –
ಕ ಲವರು ಆನ ಗಳ ಮೋಲ , ಕ ಲವರು ರಥದಲ್ಲಿ ಮತುತ ಕ ಲವರು
ಕುದುರ ಗಳ ಮೋಲ ನದ ದಮಾಡುತ್ರತದದರು. ನದಾರಂಧರಾದ ನರಾಧಿಪ್ರಿಗ
ಎಲ್ಲಿ ಏನು ನಡ ಯುತ್ರತದ ಎನುನವುದ ೋ ತ್ರಳಯುತ್ರತರಲ್ಲಲಿ. ಸಮರದಲ್ಲಿ ಆ
ಯೋಧರು ಅನ ೊಾೋನಾರನುನ ಯಮಕ್ಷಯಕ ಕ ಕಳುಹಸುತ್ರತದದರು. ಸವಪ್ನದಲ್ಲಿ
ಕ ಲವರು ತಮಮವರು ಮತುತ ಶತುರಗಳು ಎಂದು ತ್ರಳಯದ ೋ ಸಮರದಲ್ಲಿ
ಶತುರಗಳನೊನ ಸಂಹರಿಸುತ್ರತದದರು. ತ್ಾವೂ ಸಾಯುತ್ರತದದರು. ತಮಮ
ಕಡ ಯವರನೊನ ಸಂಹರಿಸುತ್ರತದದರು. ಮಹಾರಣದಲ್ಲಿ ನದ ರಯಂದ
ವಿವ ೋಚನರಹತರಾದ ಕ ಲವರು ಬಾಯಗ ಬಂದಂತ್
ಮಾತನಾಡಿಕ ೊಳುಳತ್ರತದದರು. ನದ ದಯಂದ ಕಣುಣಗಳು ಕ ಂಪಾಗಿದದರೊ

921
ನದ ರಯಂದ ಕುರುಡರಾದ ಕೌರವರು ಯುದಧಮಾಡಬ ೋಕ ಂದು
ನಷ ಠಯಂದ ನಂತ್ರದದರು. ಆ ದಾರುಣ ಕತತಲ ಯಲ್ಲಿ ಕೊಡ
ನದಾರಂಧರಾಗಿದದರೊ ಕ ಲವರು ರಣದಲ್ಲಿ ಪ್ರಸಪರರನುನ
ಸದ ಬಡಿಯುತ್ಾತ ಶೂರರನುನ ಸಂಹರಿಸುತ್ರತದದರು. ಬಹಳ ನದ ರಯಂದ
ತೊಕಡಿಸುತ್ರತದದ ಅನ ೋಕರು ಎದುರಾಳಗಳು ತಮಮನುನ ಸಂಹರಿಸಿದರೊ
ಅವರಿಗ ಅದು ತ್ರಳಯುತತಲ ೋ ಇರಲ್ಲಲಿ.

ಸ ೈನಕರ ಆ ವಿಧದ ದುರವಸ ಾಯನುನ ಕಂಡು ಪ್ುರುಷ್ಷ್ವಭ


ಬಿೋಭತುಿವು ನಾಲುಕ ದಿಕುಕಗಳಲ್ಲಿಯೊ ಪ್ರತ್ರಧವನಸುವಂತ್
ಉಚಿಧವನಯಲ್ಲಿ ಈ ಮಾತನಾನಡಿದನು:

“ವಾಹನಸಹತರಾಗಿ ನೋವ ಲಿರೊ ನದ ರಯಂದ


ಕುರುಡಾಗಿದಿದೋರಿ! ಈ ಸ ೈನಾವೂ ಕೊಡ ಗಾಢಾಂಧಕಾರದಿಂದ
ಮತುತ ಬಹಳ ಧೊಳನಂದ ಆವೃತವಾಗಿಬಿಟ್ಟಟದ . ಸ ೈನಕರ ೋ!
ನಮಗ ಲಿರಿಗೊ ಸರಿಯನನಸಿದರ ಸವಲಪ ಕಾಲ ಯುದಧ
ಮಾಡದಿರಿ! ಈ ರಣಭೊಮಿಯಲ್ಲಿಯೋ ಮುಹೊತವಕಾಲ
ಕಣುಣಮುಚಿಿ ನದಿರಸಿರಿ! ಕುರುಪಾಂಡವರ ೋ! ವಿಶಾರಂತ್ರಯನುನ
ಪ್ಡ ದು ನದ ರಯಂದ ಎಚಿರಗ ೊಂಡ ನೋವು ಚಂದರನು
ಉದಯವಾಗಲು ಪ್ುನಃ ಹಂದಿನಂತ್ ಯೋ ಅನ ೊಾೋನಾರನುನ

922
ಸವಗವಕ ಕ ಕಳುಹಸುವಿರಂತ್ !”

ಧಾಮಿವಕ ಆ ಸ ೈನಕರು ಅವನ ಆ ಮಾತನುನ ಕ ೋಳ


ಸರಿಯಂದುಕ ೊಂಡು ಅನ ೊಾೋನಾರಿಗ :

“ಕಣವ! ಕಣವ! ರಾರ್ನ್ ದುಯೋವಧನ! ಯುದಧವನುನ


ಕೊಡಲ ೋ ನಲ್ಲಿಸಿ. ಪಾಂಡವರ ಸ ೋನ ಯೊ ಕೊಡ ಯುದಧದಿಂದ
ವಿರತವಾಗಿದ !”

ಎಂದು ಕೊಗಿ ಹ ೋಳದರು. ಹಾಗ ಯೋ ಫಲುಗನನು ಅಲಿಲ್ಲಿ ಕೊಗಿ


ಹ ೋಳುತ್ರತರಲು ಸವಲಪಸಮಯದಲ್ಲಿಯೋ ಪಾಂಡವರ ಸ ೋನ ಮತುತ
ಕೌರವರು ಯುದಧವನುನ ನಲಿಸಿದರು. ಅರ್ುವನನ ಆ ಸಲಹ ಯನುನ
ದ ೋವತ್ ಗಳ , ಋಷಿಗಳ , ಎಲಿ ಸ ೈನಕರೊ ಪ್ರಮ ಹಷಿವತರಾಗಿ
ಶಾಿಘಸಿದರು. ದಯಾಭರಿತ ಆ ಮಾತನುನ ಗೌರವಿಸಿ ಸವವಸ ೋನ ಗಳ
ಮುಹೊತವಕಾಲ ರಣದಲ್ಲಿಯೋ ಮಲಗಿದರು. ಕೌರವ ಧವರ್ವುಳಳವರು
ಕೊಡ ವಿಶಾರಮವನುನ ಪ್ಡ ದು ಸುಖ್ವನುನ ನೋಡಿದ ವಿೋರ
ಅರ್ುವನನನುನ ಪ್ರಶಂಸಿಸುತ್ಾತ ಹ ೋಳದರು:

“ಅನಘ! ನನನಲ್ಲಿ ವ ೋದಗಳು, ಅಸರಗಳು ಮತುತ ಬುದಿಧ-


ಪ್ರಾಕರಮಗಳು ಹಾಗೊ ಧಮವ ಮತುತ ಭೊತಗಳ ಮೋಲ

923
ದಯಯು ಮೊತ್ರವಮತ್ಾತಗಿ ನ ಲ ಸಿವ . ಬಳಲ್ಲದದ ನಮಗ
ನೋನು ಆಶಾವಸನ ಯತುತ ನದ ರಯ ಪ್ರಮಸುಖ್ವನುನ
ಅನುಭವಿಸುವಂತ್ ಮಾಡಿದ . ಬ ೋಗನ ನನನ ಮನಸಿಿಗ
ಪ್ತರಯವಾದುದನುನ ಪ್ಡ ದುಕ ೊಳುಳವ !”

ಈ ರಿೋತ್ರ ಮಹಾರಥರು ಆ ನರವಾಾಘರನನುನ ಪ್ರಶಂಸಿಸುತ್ಾತ ಸವಲಪ


ಹ ೊತ್ರತನಲ್ಲಿಯೋ ನದಾರಪ್ರವಶರಾಗಿ ಸುಮಮನಾದರು.

ಕ ಲವರು ಕುದುರ ಗಳ ಮೋಲ ಯೋ ಮಲಗಿದರು. ಇನುನ ಕ ಲವರು ರಥದ


ಆಸನಗಳ ಮೋಲ , ಅನಾರು ಆನ ಗಳ ಹ ಗಲ್ಲನಮೋಲೊ ಮತುತ ಇನುನ
ಕ ಲವರು ಭೊಮಿಯಮೋಲೊ ಮಲಗಿದರು. ಮನುಷ್ಾರು
ಆಯುಧಗಳ ಂದಿಗ , ಗದ ಗಳನುನ ಹಡಿದುಕ ೊಂಡು, ಖ್ಡಗ-
ಪ್ರಶುಗಳನುನ ಹಡಿದು, ಕ ಲವರು ಪಾರಸ-ಕವಚಗಳ ಂದಿಗ ಪ್ರತ್ ಾೋಕ
ಪ್ರತ್ ಾೋಕವಾಗಿ ಮಲಗಿದದರು. ನದ ರಯಂದ ಕುರುಡಾಗಿದದ ಆನ ಗಳು
ಸಪ್ವಕ ಕ ಸಮಾನವಾಗಿದದ ಮತುತ ಭೊಮಿಯ ಧೊಳನಂದ
ಅವಲ್ಲಪ್ತವಾಗಿದದ ಸ ೊಂಡಿಲುಗಳಂದ ಸುದಿೋಘವ
ಶಾವಸ ೊೋಚಾಿವಸಗಳನುನ ಬಿಡುತ್ಾತ ರಣಾಂಗಣವನ ನೋ
ಶ್ೋತಲಗ ೊಳಸಿದವು. ಸುದಿೋಘವವಾಗಿ ನಟುಟಸಿರುಬಿಡುತ್ಾತ ಮಲಗಿದದ
ಆನ ಗಳು ಆ ರಣಾಂಗಣದಲ್ಲಿ ಭುಸುಗುಟುಟವ ಸಪ್ವಗಳಂದ ಕೊಡಿದ

924
ಕಡಿದು ಬಿದಿದರುವ ಪ್ವವತಗಳಂತ್ ಕಾಣುತ್ರತದದವು. ಕಾಂಚನದ
ಕಡಿವಾಣಗಳುಳಳ ಕುದುರ ಗಳು ಕತ್ರತನ ಕೊದಲುಗಳಮೋಲ ಕಟಟಲಪಟ್ಟಟದದ
ನ ೊಗಗಳಂದಲೊ ಗ ೊರಸುಗಳ ತುದಿಯಂದಲೊ ಭೊಮಿಯನುನ
ಕ ರ ಯುತ್ಾತ ಸಮವಾಗಿದದ ರಣಭೊಮಿಯನುನ ಹಳಳ-ತ್ರಟುಟಗಳಾಗುವಂತ್
ಮಾಡಿದವು. ಅಲ್ಲಿ ಎಲಿಕಡ ಕುದುರ ಗಳು ರಥಗಳಗ ಕಟ್ಟಟಕ ೊಂಡ ೋ
ನದ ದಮಾಡುತ್ರತದದವು.

ಹಾಗ ತಮಮ ವಾಹನಗಳ ಡನ ಸುಮಮನ ೋ ಚಲ್ಲಸದ ೋ ಗಾಢನದ ರಯಲ್ಲಿ


ಮಲಗಿರುವುದನುನ ನ ೊೋಡಿದರ ಕುಶಲ ಚಿತರಕಾರನು ಚಿತರಪ್ಟದ
ಮೋಲ ಅದುುತ ಚಿತರವನುನ ಬರ ದಿರುವನ ೊೋ ಎಂಬಂತ್ ತ್ ೊೋರುತ್ರತತುತ.
ಪ್ರಸಪರರ ಸಾಯಕಗಳಂದ ಅಂಗಾಂಗಗಳಲ್ಲಿ ಗಾಯಗ ೊಂಡು ಆನ ಗಳ
ಕುಂಭಸಾಳಗಳ ಮೋಲ ಮುಖ್ವನನಟುಟ ಮಲಗಿರುವ ಕುಂಡಲಗಳನುನ
ಧರಿಸಿದದ ಆ ಯುವಕರು ಕಾಮಿನಯರ ಕುಚಗಳ ನಡುವ ಮುಖ್ವನುನ
ಹುದುಗಿಸಿಕ ೊಂಡು ಮಲಗಿರುವ ಕಾಮುಕರಂತ್ ಕಾಣುತ್ರತದದರು. ಆಗ
ಕಾಮಿನಯರ ಕಪ್ೋಲಗಳಂತ್ ಬಿಳುಪಾಗಿದದ ನಯನಾನಂದಕರ
ಕುಮುದನಾಥ ಚಂದರನು ಮಹ ೋಂದರನ ಪ್ೊವವ ದಿಕಕನುನ
ಅಲಂಕರಿಸಿದನು.

ಆಗ ಮುಹೊತವಕಾಲದಲ್ಲಿ ಮಲದ ಚಿಹ ನಯುಳಳ ಭಗವಾನ್

925
ಚಂದರನು ನಕ್ಷತರಗಳ ಬ ಳಕನುನ ತ್ಾನ ೋ ಹೋರಿಕ ೊಳುಳತ್ಾತ ಮದಲು
ಅರುಣನನುನ ತ್ ೊೋರಿಸಿದನು. ಅರುಣನ ಉದಯವನುನ ಅನುಸರಿಸಿ
ಚಂದರನು ಸುವಣವಪ್ರಭ ಗ ಸಮಾನ ಪ್ರಭ ಯ ದ ೊಡಡ ಕಿರಣಗಳ
ಸಮೊಹಗಳನುನ ಮಂದ ಮಂದವಾಗಿ ಹ ೊರಹ ೊಮಿಮಸಿದನು. ಚಂದರನ
ಆ ರಶ್ಮಗಳು ಪ್ರಭ ಯಂದ ಕತತಲ ಯನುನ ಓಡಿಸುತ್ಾತ, ಮಲಿ ಮಲಿಗ
ಎಲಿ ದಿಕುಕಗಳನೊನ ಅಂತರಿಕ್ಷ-ಭೊಮಿಗಳನುನ ವಾಾಪ್ತಸಿದವು. ಆಗ
ಮುಹೊತವಕಾಲದಲ್ಲಿ ವಿಶವವ ೋ ಜ ೊಾೋತ್ರಮವಯವಾಗಿ ಬ ಳಗಿತು.
ಹ ೋಳಹ ಸರಿಲಿದಂತ್ ಕತತಲ ಯು ಎಲ್ಲಿಗ ೊೋ ಓಡಿಹ ೊೋಯತು.
ನಶಾಕರನು

ಪ್ೊಣವಪ್ರಕಾಶದಿಂದ ಬ ಳಗುತ್ರತರಲಾಗಿ ಹಗಲ್ಲನಂತ್ ಯೋ ಲ ೊೋಕವು


ಚಂದರನ ಬ ಳಕಿನಂದ ಬ ಳಗತ್ ೊಡಗಲು ಕ ಲವು ನಕತಂಚರ ಪಾರಣಿಗಳು
ಅಲಿಲ್ಲಿ ಸಂಚರಿಸತ್ ೊಡಗಿದವು. ಸೊಯವನ ರಶ್ಮಗಳಂದ
ಕಮಲಪ್ುಷ್ಪಗಳ ವನವು ವಿಕಸಿತವಾಗುವಂತ್ ಚಂದರಕಿರಣಗಳ
ಸಪಶವದಿಂದ ಸ ೈನಾವು ಎಚಿರಗ ೊಂಡಿತು. ಚಂದ ೊರೋದಯದ
ಪ್ರಭಾವದಿಂದ ಸಮುದರವು ಅಲ ೊಿೋಲ-ಕಲ ೊಿೋಲವಾಗುವಂತ್
ಚಂದ ೊರೋದಯದಿಂದ ಎಚ ಿತತ ಸ ೋನಾಸಾಗರವೂ ಕ್ ೊೋಭ ಗ ೊಂಡಿತು.
ಅನಂತರ ಪ್ರಮ ಲ ೊೋಕಗಳನುನ ಬಯಸಿದದ ಅವರ ನಡುವ

926
ಲ ೊೋಕವಿನಾಶಕಾರಿ ಆ ಯುದಧವು ಪ್ುನಃ ಪಾರರಂಭವಾಯತು.

ದುಯೋವಧನನು ದ ೊರೋಣನ ಅವಹ ೋಳನಮಾಡಿದುದು


ಅನಂತರ ಕ ೊರೋಧಾವಿಷ್ಟ ದುಯೋವಧನನು ದ ೊರೋಣನ ಬಳಬಂದು
ಹಷ್ವವನೊನ ತ್ ೋರ್ಸಿನೊನ ಹುಟ್ಟಟಸುತ್ಾತ ಈ ಮಾತನಾನಡಿದನು:

“ಸಂಗಾರಮದಲ್ಲಿ ಬಳಲ್ಲ ವಿಶರಮಿಸುತ್ರತರುವ,


ಉತ್ಾಿಹಹೋನರಾಗಿರುವವರ ಮೋಲ – ಅದರಲೊಿ
ವಿಶ ೋಷ್ವಾಗಿ ಲಕ್ಷಯವನುನ ಭ ೋದಿಸಬಲಿ ಶತುರಗಳ ಮೋಲ -
ಕ್ಷಮಯನುನ ತ್ ೊೋರಿಸಲ ೋ ಬಾರದು. ನಮಗ ಪ್ತರಯವಾದುದನುನ
ಮಾಡಲ ೊೋಸುಗವ ೋ ನಾವು ಈಗ ತ್ಾಳ ಮಯಂದ ಇದ ದೋವ .
ನಶ್ಿಂತರಾಗಿ ವಿಶಾರಂತ್ರಯನುನ ಪ್ಡ ದ ಈ ಪಾಂಡವರು ಈಗ
ಇನೊನ ಹ ಚಿಿನ ಬಲವುಳಳವರಾಗಿದಾದರ . ನಾವಾದರ ೊೋ
ತ್ ೋರ್ಸುಿ ಬಲಗಳಲ್ಲಿ ಸವವಥಾ ಹೋನರಾಗುತ್ರತದ ದೋವ .
ನಮಿಮಂದ ಪ್ರಿಪಾಲ್ಲಸಲಪಟ್ಟಟರುವ ಅವರು ಪ್ುನಃ ಪ್ುನಃ
ವಧಿವಸುತತಲ ೋ ಇದಾದರ . ಬರಹಾಮಸರವ ೋ ಮದಲಾದ ಎಲಿ
ದಿವಾಾಸರಗಳ ವಿಶ ೋಷ್ವಾಗಿ ನಮಮಲ್ಲಿಯೋ ಪ್ರತ್ರಷಿಠತವಾಗಿವ .
ಪಾಂಡವರಾಗಲ್ಲೋ, ನಾವಾಗಲ್ಲೋ ಮತುತ ಲ ೊೋಕದಲ್ಲಿನ ಅನಾ
ಧನುಧವರರಾಗಲ್ಲೋ ಯುದಧದಲ್ಲಿ ತ್ ೊಡಗಿರುವ ನಮಗ

927
ಸಮಾನರಾಗುವುದಿಲಿ. ನಮಗ ಈ ಮಾತನುನ ನಾನು
ಸತಾವಾಗಿ ಹ ೋಳುತ್ರತದ ದೋನ . ಸವಾವಸರಗಳನುನ
ತ್ರಳದುಕ ೊಂಡಿರುವ ನೋವು ಸುರಾಸುರಗಂಧವವರಿಂದ
ಕೊಡಿದ ಈ ಸವವ ಲ ೊೋಕಗಳನೊನ ದಿವಾಾಸರಗಳಂದ
ನಾಶಗ ೊಳಸಬಲ್ಲಿರಿ. ಅದರಲ್ಲಿ ಸಂಶಯವ ೋ ಇಲಿ. ಅವರು
ನಮಗ ಹ ದರಿದದರೊ ಅವರ ಶ್ಷ್ಾತವವನುನ
ಮುಂದಿರಿಸಿಕ ೊಂಡ ೊೋ ಅಥವಾ ನನನ
ಮಂದಭಾಗಾದಿಂದಲ ೊೋ ನೋವು ಅವರಲ್ಲಿ ವಿಶ ೋಷ್
ಸಹನ ಯನ ನೋ ತ್ ೊೋರಿಸುತ್ರತರುವಿರಿ!”

ಯುದ ೊಧೋತ್ಾಿಹವನುನ ತುಂಬಬ ೋಕ ಂದು ಬಯಸಿ ದುಯೋವಧನನು


ಹ ೋಳದ ಈ ಮಾತ್ರನಂದ ಕುಪ್ತತನಾದ ದ ೊರೋಣನು ಕ ೊೋಪ್ವಶನಾಗಿ
ಅವನಗ ಹೋಗ ಹ ೋಳದನು:

“ದುಯೋವಧನ! ವೃದಧನಾಗಿದದರೊ ನಾನು ನನನ ಪ್ರಮ


ಶಕಿತಯನುನಪ್ಯೋಗಿಸಿ ಯುದಧದಲ್ಲಿ ಹ ೊೋರಾಡುತ್ರತದ ದೋನ .
ವಿರ್ಯದ ಆಸ ಯಂದ ನಾನು ನೋಚಕಾಯವವನುನ
ಮಾಡಬ ೋಕ ೋ? ಇಲ್ಲಿರುವ ಎಲಿರಿಗೊ ಅಸರಗಳು ತ್ರಳದಿಲಿ
ಎಂದು ಅಂದುಕ ೊಂಡು ಅಸರವಿದನಾದ ನಾನು ಎಲಿರನೊನ

928
ಸಂಹರಿಸಬ ೋಕ ೋ? ಶುಭವೊೋ ಅಶುಭವೊೋ ನೋನು
ಹ ೋಳದಂತ್ ಯೋ ನಾನು ಮಾಡುತ್ ೋತ ನ . ನನನ ಮಾತ್ರಗ
ಹ ೊರತ್ಾಗಿ ನಾನು ಏನನೊನ ಮಾಡುವುದಿಲಿ. ಯುದಧದಲ್ಲಿ
ಪ್ರಾಕರಮದಿಂದ ಹ ೊೋರಾಡಿ ಸವವ ಪಾಂಚಾಲರನೊನ
ಸಂಹರಿಸಿದ ನಂತರವ ೋ ನಾನು ಈ ಕವಚವನುನ ಕಳಚುತ್ ೋತ ನ .
ಈ ಮಾತನುನ ನಾನು ನನನ ಆಯುಧಗಳ ಮೋಲ ಆಣ ಯಟುಟ
ಹ ೋಳುತ್ರತದ ದೋನ . ಯುದಧದಲ್ಲಿ ಬಳಲ್ಲರುವ ಅರ್ುವನನನುನ
ಸಂಹರಿಸಿಬಿಡಬಹುದ ಂದು ನನಗನನಸುತತದ ಯಲಿವ ೋ? ಅವನ
ವಿೋಯವದ ಕುರಿತ್ಾದ ಸತಾವನುನ ನನಗ ಹ ೋಳುತ್ ೋತ ನ . ಕ ೋಳು!

ರಣದಲ್ಲಿ ಕುಪ್ತತ ಸವಾಸಾಚಿಯನುನ ದ ೋವತ್ ಗಳಾಗಲ್ಲೋ,


ಗಂಧವವರಾಗಲ್ಲೋ, ಯಕ್ಷರಾಗಲ್ಲೋ ಮತುತ ರಾಕ್ಷಸರಾಗಲ್ಲೋ
ಎದುರಿಸಲು ಉತ್ಾಿಹಸುವುದಿಲಿ. ಖ್ಾಂಡವದಲ್ಲಿ ಅದುುತ
ಮಳ ಸುರಿಸುತ್ರತದದ ಭಗವಾನ್ ಸುರ ೋಶವರನನ ನೋ ಮಹಾತಮ
ಅರ್ುವನನು ಸಾಯಕಗಳಂದ ನಲ್ಲಿಸಿದನು. ಬಲಗವಿವತ
ಯಕ್ಷರು, ನಾಗರು, ದ ೈತಾರು ಮತುತ ಅನಾರು ಈ
ಪ್ುರುಷ ೋಂದರನಂದ ನಾಶಗ ೊಂಡಿರುವುದು ನನಗ ತ್ರಳದ ೋ
ಇದ . ಘೊೋಷ್ಯಾತ್ ರಯ ಸಮಯದಲ್ಲಿ ಗಂಧವವ

929
ಚಿತರಸ ೋನನ ೋ ಮದಲಾದವರನುನ ಗ ದುದ ಈ ದೃಢಧನವಯು
ನನನ ಬಿಡುಗಡ ಗ ೊಳಸಿ ನಾಚಿಕ ಗಿೋಡುಮಾಡಲ್ಲಲಿವ ೋ? ಈ
ವಿೋರನು ಸಂಗಾರಮದಲ್ಲಿ ದ ೋವತ್ ಗಳ ಶತುರಗಳಾದ ಸುರರಿಗೊ
ಅವಧಾ ನವಾತಕವಚರನೊನ ಸ ೊೋಲ್ಲಸಿದನು. ಸಹಸಾರರು
ಹರಣಾಪ್ುರವಾಸಿ ದಾನವರನುನ ಈ ಪ್ುರುಷ್ವಾಾಘರನು
ಗ ದದನು. ಇದು ಮನುಷ್ಾರಿಗ ಹ ೋಗ ಸಾಧಾ? ನಾವ ಷ ಟೋ
ಪ್ರಯತನಪ್ಟುಟ ಹ ೊೋರಾಡುತ್ರತದದರೊ ನನನ ಈ ಸ ೋನ ಯು ನನನ
ಕಣುಣಮುಂದ ೋ ಪಾಂಡುಪ್ುತರನಂದ ನಾಶವಾಗುತ್ರತಲಿವ ೋ?”

ಹೋಗ ಅರ್ುವನನನುನ ಪ್ರಶಂಸಿಸುತ್ರತದದ ದ ೊರೋಣನಗ ಕುಪ್ತತನಾದ


ದುಯೋವಧನನು ಪ್ುನಃ ಹೋಗ ಹ ೋಳದನು:

“ಯುದಧದಲ್ಲಿ ಇಂದು ಭಾರತ್ರೋಸ ೋನ ಯನುನ ಎರಡು


ಭಾಗಗಳನಾನಗಿಸಿಕ ೊಂಡು ನಾನು, ದುಃಶಾಸನ, ಕಣವ ಮತುತ
ಸ ೊೋದರಮಾವ ಶಕುನ – ಅರ್ುವನನನುನ ಸಂಹರಿಸುತ್ ೋತ ವ .”

ಅವನ ಆ ಮಾತನುನ ಕ ೋಳ ನಸುನಗುತ್ಾತ ಭಾರದಾವರ್ನು “ನನಗ


ಮಂಗಳವಾಗಲ್ಲ!” ಎಂದು ಹ ೋಳ ರಾರ್ನನುನ ಕಳುಹಸಿಕ ೊಡುತ್ಾತ
ಇದನೊನ ಹ ೋಳದನು:

930
“ತ್ ೋರ್ಸಿಿನಂದ ಪ್ರರ್ವಲ್ಲಸುತ್ರತರುವ ಅಕ್ಷಯ ಕ್ಷತ್ರರಯಷ್ವಭ
ಗಾಂಡಿೋವಧನವಯನುನ ಯಾವ ಕ್ಷತ್ರರಯನು
ವಿನಾಶಮಾಡಬಲಿನು? ದಿಕಾಪಲಕ ವಿತತಪ್ತ್ರ ಕುಬ ೋರನಾಗಲ್ಲೋ,
ಇಂದರನಾಗಲ್ಲೋ, ಯಮನಾಗಲ್ಲೋ, ರ್ಲ ೋಶವರ ವರುಣನಾಗಲ್ಲೋ
ಅಥವಾ ಅಸುರ-ಉರಗ-ರಾಕ್ಷಸರೊ ಕೊಡ ಆಯುಧಪಾಣಿ
ಅರ್ುವನನನುನ ನಾಶಗ ೊಳಸಲಾರರು. ನೋನಾಡಿದ ಈ
ಮಾತುಗಳನುನ ಕ ೋವಲು ಮೊಢರು ಆಡುತ್ಾತರ . ಯುದಧದಲ್ಲಿ
ಅರ್ುವನನನುನ ಎದುರಿಸಿದ ಯಾರು ತ್ಾನ ೋ ಕುಶಲ್ಲಗಳಾಗಿ
ಮನ ಗ ಹಂದಿರುಗುತ್ಾತರ ? ನೋನಾದರ ೊೋ ಎಲಿರನೊನ
ಅತ್ರಯಾಗಿ ಶಂಕಿಸುವವನು. ನಷ್ುಠರವಾಗಿ ಮಾತನಾಡುತ್ರತೋಯ.
ಪಾಪ್ಭರಿತ ನಶಿಯಗಳನುನ ಕ ೈಗ ೊಳುಳತ್ರತೋಯ. ನನಗ
ಶ ರೋಯಸಕರರಾದವರ ಮತುತ ನನನ ಹತದಲ್ಲಿಯೋ
ನರತರಾದವರ ಮೋಲ ಕೊಡ ನೋನು ನಷ್ುಠರವಾಗಿ
ಮಾತನಾಡಬಯಸುತ್ರತೋಯ! ಕೌಂತ್ ೋಯನ ಸಮಿೋಪ್ಕ ಕ ನೋನ ೋ
ಹ ೊೋಗು! ನನಗ ೊೋಸಕರವಾಗಿ ಬ ೋಗನ ಅವನನುನ ಸಂಹರಿಸು!
ಕುಲರ್ನೊ ಕ್ಷತ್ರರಯನೊ ಆಗಿರುವ ನೋನು ಯುದಧಮಾಡಲು
ಏಕ ಶಂಕಿಸುತ್ರತರುವ ? ನರಪ್ರಾಧಿ ಈ ಪಾಥಿವವಸವವರನೊನ
ಏಕ ಸುಮಮನ ೋ ನಾಶಗ ೊಳಸುತ್ರತರುವ ? ಈ ವ ೈರತವಕ ಕ

931
ಮೊಲಕಾರಣನಾದ ನೋನ ೋ ಅರ್ುವನನನುನ ಎದುರಿಸುವುದು
ಸರಿಯಾಗಿದ . ತ್ರಳದವನಾದ, ಕ್ಷತರಧಮವವನುನ ಅನುಸರಿಸುವ,
ಮೋಸದ ದೊಾತದಲ್ಲಿ ನಪ್ುಣನಾಗಿರುವ ಗಾಂಧಾರದ ೋಶದ
ಈ ನನನ ಸ ೊೋದರಮಾವನನೊನ ಅರ್ುವನನ ೊಡನ
ಯುದಧಮಾಡಲು ಕಳುಹಸು. ಅಕ್ಷವಿದ ಾಯಲ್ಲಿ
ಮಹಾಕುಶಲನಾಗಿರುವ, ವಕರಬುದಿಧಯುಳಳ, ರ್ೊಜನ
ಜಾಲವನುನ ವಾವಸಾಾಪ್ತಸುವ, ಶಠ, ರ್ೊರ್ುಕ ೊೋರ,
ಮೋಸದಲ್ಲಿ ಮಹಾಪಾರಜ್ಞನಾದ ಇವನು ಯುದಧದಲ್ಲಿ
ಪಾಂಡವರನುನ ರ್ಯಸುತ್ಾತನ .

ಕಣವನ ೊಡನ ಸ ೋರಿಕ ೊಂಡು ಅತಾಂತ


ಸಂತ್ ೊೋಷ್ಗ ೊಂಡವನಂತ್ ಮೋಹದಿಂದ ನೋನು
ಏಕಾಂತದಲ್ಲಿ ಧೃತರಾಷ್ರನಗ ಕ ೊಚಿಿಕ ೊಳುಳತ್ರತದುದದನುನ
ನಾನು ಕ ೋಳದ ದೋನ : “ಅಪಾಪ! ನಾನು, ಕಣವ, ಭಾರತ
ದುಃಶಾಸನ ಈ ಮೊವರ ೋ ಸ ೋರಿ ಪಾಂಡುಪ್ುತರರನುನ
ಸಮರದಲ್ಲಿ ಸಂಹರಿಸಬಲ ಿವು!” ಹೋಗ ನೋನು
ಗಳಹುತ್ರತರುವುದನುನ ಪ್ರತ್ರ ಸಭ ಯಲ್ಲಿಯೊ ಕ ೋಳುತತಲ ೋ
ಬಂದಿದ ದೋವ . ಆ ಪ್ರತ್ರಜ್ಞ ಗಳು ಸತಾವಾಗುವಂತ್ ಅವರ ೊಂದಿಗ

932
ನೋನು ನಡ ದುಕ ೊೋ! ಆ ನನನ ಶತುರ ಅರ್ುವನನು ಯಾವ
ಶಂಕ ಯೊ ಇಲಿದ ೋ ನನನ ಮುಂದ ನಂತ್ರದಾದನ .
ಕ್ಷತ್ರರಯಧಮವವನುನ ಮನಸಿಿನಲ್ಲಿಟುಟಕ ೊಂಡು ಯುದಧಮಾಡು.
ವಿರ್ಯಯಾದರೊ ವಧಿಸಲಪಟಟರೊ ನೋನು
ಶಾಿಘನೋಯನಾಗುತ್ರತೋಯ. ದಾನಗಳನನತ್ರತದಿದೋಯ. ಚ ನಾನಗಿ
ಭ ೊೋಗಿಸಿರುವ . ವ ೋದಾಧಾಯನ ಮಾಡಿರುವ . ಬಯಸಿದಷ್ುಟ
ಐಶವಯವವನುನ ಹ ೊಂದಿರುವ . ಋಣಗಳಂದ
ಮುಕತನಾಗಿರುವ . ಪಾಂಡವನ ೊಡನ ಯುದಧಮಾಡು.
ಭಯಪ್ಡಬ ೋಡ!”

ಸಮರದಲ್ಲಿ ಹೋಗ ಹ ೋಳ ದ ೊರೋಣನು ಶತುರಗಳರುವಲ್ಲಿಗ ತ್ ರಳದನು.


ಅನಂತರ ಸ ೋನ ಯು ಎರಡು ಭಾಗಗಳಾಗಿ ವಿಂಗಡಿಸಲಪಟುಟ ಯುದಧವು
ಪಾರರಂಭವಾಯತು.

ಅರ್ುವನನ ಯುದಧ
ರಾತ್ರರಯ ಮೊರುಭಾಗಗಳ ೋ ಉಳದಿರಲು ಸಂಹೃಷ್ಟ ಕುರುಗಳು ಮತುತ
ಪಾಂಡವರು ಯುದಧವನುನ ಪಾರರಂಭಿಸಿದರು. ಸವಲಪವ ೋ ಸಮಯದಲ್ಲಿ
ಆದಿತಾನ ಮುಂಭಾಗದಲ್ಲಿರುವ ಅರುಣನು ಚಂದರನ ಪ್ರಭ ಯನುನ
ಅಪ್ಹರಿಸುತ್ಾತ ಅಂತರಿಕ್ಷವನ ನೋ ಕ ಂಪಾಗಿ ಮಾಡುತ್ಾತ ಉದಯಸಿದನು.

933
ಅನಂತರ ಸ ೈನಾವನುನ ಎರಡುಭಾಗಗಳನಾನಗಿ ಮಾಡಿಕ ೊಂಡು
ದ ೊರೋಣನು ದುಯೋವಧನನನುನ ಮುಂದ ಮಾಡಿಕ ೊಂಡು
ಪಾಂಚಾಲರ ೊಂದಿಗ ಸ ೊೋಮಕ-ಪಾಂಡವರನುನ ಆಕರಮಣಿಸಿದನು.
ಎರಡು ಭಾಗಗಳಾಗಿದದ ಕುರುಗಳನುನ ನ ೊೋಡಿ ಮಾಧವನು
ಅರ್ುವನನಗ ಹ ೋಳದನು: “ಸವಾಸಾಚಿೋ! ಬಾಂಧವರಾದ ಈ
ಕುರುಗಳನುನ ನನನ ಎಡಭಾಗದಲ್ಲಿರಿಸಿಕ ೊಂಡು ಹ ೊೋಗ ೊೋಣ!”
ಹಾಗ ಯೋ ಆಗಲ ಂದು ಮಾಧವನಗ ಅನುಮತ್ರಯನನತತ ನಂತರ
ಧನಂರ್ಯನು ದ ೊರೋಣ-ಕಣವರನುನ ಅವರ ಎಡಭಾಗದಿಂದ ಪ್ರದಕ್ಷ್ಣ
ಮಾಡಿದನು. ಕೃಷ್ಣನ ಅಭಿಪಾರಯವ ೋನ ಂದು ತ್ರಳದ ಅರ್ುವನನು
ಸ ೋನ ಯ ಅಗರಭಾಗದಲ್ಲಿದದ ಭಿೋಮಸ ೋನನನುನ ನ ೊೋಡಿ ಅವನನುನ
ಸ ೋರಿಕ ೊಂಡನು.

ಭಿೋಮನು ಹ ೋಳದನು:

“ಅರ್ುವನ! ನಾನು ಹ ೋಳುವುದನುನ ಕ ೋಳು! ಯಾವುದಕಾಕಗಿ


ಕ್ಷತ್ರರಯರಾಗಿ ಹುಟ್ಟಟದ ವೊೋ ಅದರ ಕಾಲವು ಬಂದ ೊದಗಿದ !
ಈ ಸಮಯದಲ್ಲಿ ಕೊಡ ಶ ರೋಯಸಿನುನ ಪ್ಡ ಯದ ೋ ಇದದರ
ಅಸಂಭಾವಿತನ ರೊಪ್ವನುನ ಪ್ಡ ಯುವ . ನಮಗ ಅತ್ರ
ಕಠ ೊೋರವಾದುದನುನ ಮಾಡುವ ! ನನನ ವಿೋಯವದಿಂದ ಸತಾ,

934
ಸಂಪ್ತುತ, ಧಮವ ಮತುತ ಯಶಸುಿಗಳ ಋಣವನುನ ತ್ರೋರಿಸು!
ಈ ಸ ೋನ ಗಳನುನ ಭ ೋದಿಸು!”

ಭಿೋಮ-ಕ ೋಶವರಿಂದ ಪ್ರಚ ೊೋದಿತನಾದ ಸವಾಸಾಚಿಯು ಕಣವ-


ದ ೊರೋಣರನುನ ನಾಲೊಕ ಕಡ ಗಳಂದ ಮುತ್ರತಗ ಹಾಕಿ ಆಕರಮಣಿಸಿದನು.
ರಣಾಂಗಣದ ಅಗರಭಾಗದಿಂದ ಬಂದು ಕ್ಷತ್ರರಯಷ್ವಭರನುನ
ಉರಿಯುವ ಅಗಿನಯಂತ್ ದಹಸುತ್ರತದದ ಆ ಪ್ರಾಕರಮಿ ಪ್ರಾಕಾರಂತನನುನ
ಕ್ಷತ್ರರಯಷ್ವಭರು ಪ್ರಯತನಪ್ಟಟರೊ ತಡ ಹಡಿಯಲ ಶಕಾರಾಗಲ್ಲಲಿ. ಆಗ
ದುಯೋವಧನ, ಕಣವ ಮತುತ ಶಕುನಯರು ಧನಂರ್ಯನ ಮೋಲ
ಶರವಾರತಗಳನುನ ಸುರಿಸಿದರು. ಅವರ ಎಲಿ ಅಸರಗಳನೊನ ಲ ಕಿಕಸದ ೋ
ಉತತಮ ಅಸರವಿದ ಅರ್ುವನನು ಅವರನುನ ಶರಗಳಂದ
ಮುಚಿಿಬಿಟಟನು. ಲಘುಹಸತ ಧನಂರ್ಯನು ಅಸರಗಳಂದ ಅಸರಗಳನುನ
ನರಸನಗ ೊಳಸಿ ಅವರ ಲಿರನೊನ ಹತುತ ಹತುತ ನಶ್ತ ಶರಗಳಂದ
ಹ ೊಡ ದು ಗಾಯಗ ೊಳಸಿದನು. ಆಗ ಧೊಳನ ರಾಶ್ಯು ಮೋಲ ದುದ
ಶರವೃಷಿಟಯಂದಿಗ ಸುರಿಯತ್ ೊಡಗಲು ಘೊೋರ ಕತತಲ ಯೊ ಮಹಾ
ಶಬಧವೂ ಆವರಿಸಿತು. ಆಕಾಶ-ಭೊಮಿ-ದಿಕುಕಗಳು ಎಲ್ಲಿವ ಯನುನವುದ ೋ
ತ್ರಳಯುತ್ರತರಲ್ಲಲಿ. ಸ ೈನಾಗಳಂದ ಮೋಲ ದದ ಧೊಳನಂದ
ಅಚಾಿದಿತವಾಗಿ ಎಲಿವೂ ಅಂಧಕಾರಮಯವಾಗಿಯೋ ಕಾಣಿಸುತ್ರತತುತ.

935
ಕೌರವರಾಗಲ್ಲೋ ಪಾಂಡವರಾಗಲ್ಲೋ ಯಾರು ಯಾರ ಂದು ಪ್ರಸಪರರನುನ
ಗುರುತ್ರಸಲು ಸಾಧಾವಾಗುತ್ರತರಲ್ಲಲಿ. ವಿರಥ ರಥಿಗಳು ಪ್ರಸಪರರ
ಬಳಸಾರಿ ರ್ುಟಟನೊನ, ಕವಚಗಳನೊನ, ಭುರ್ಗಳನೊನ ಹಡಿದು
ಯುದಧಮಾಡುತ್ರತದದರು. ಹತ್ಾಶವ ಹತಸಾರಥಿ ರಥಿಗಳು ಹತರಾಗಿದದರೊ
ಭಯಾದಿವತರಾಗಿ ಜೋವಂತವಿರುವಂತ್ ಯೋ ಕಾಣುತ್ರತದದರು.
ತ್ರೋರಿಕ ೊಂಡ ಕುದುರ ಗಳು ಕುದುರ ಸವಾರರ ೊಂದಿಗ ಸತುತಹ ೊೋಗಿರುವ
ಪ್ವವತಗಳಂತ್ರದದ ಆನ ಗಳನುನ ಅಪ್ತಪಕ ೊಂಡಿರುವವೊೋ ಎನುನವಂತ್
ತ್ ೊೋರುತ್ರತದದವು.

ವಿರಾಟ-ದುರಪ್ದರ ವಧ ; ಧೃಷ್ಟದುಾಮನನ ಪ್ರತ್ರಜ್ಞ


ಅನಂತರ ದ ೊರೋಣನು ಸಂಗಾರಮದ ಉತತರ ದಿಕಿಕಗ ಹ ೊೋಗಿ ಅಲ್ಲಿ
ಹ ೊಗ ಯಲಿದ ಅಗಿನಯಂತ್ ಪ್ರರ್ವಲ್ಲಸುತ್ಾತ ಯುದಧಕ ಕ ಅಣಿಯಾಗಿ
ನಂತನು. ದ ೊರೋಣನು ರಣಾಂಗಣದ ಒಂದುಕಡ ಬಂದು
ನಂತ್ರರುವುದನುನ ನ ೊೋಡಿ ಪಾಂಡವರ ಸ ೋನ ಯು ಭಯದಿಂದ
ತತತರಿಸಿತು. ತ್ ೋರ್ಸಿಿನಂದ ಬ ಳಗುತ್ರತದದ, ಕಳ ಯಂದ ತುಂಬಿಕ ೊಂಡು
ಹ ೊಳ ಯುತ್ರತದದ ದ ೊರೋಣನನುನ ನ ೊೋಡಿ ಅವರು ಭಯದಿಂದ
ನಡುಗಿದರು, ಪ್ಲಾಯನಗ ೈದರು ಮತುತ ಕಳ ಗುಂದಿದರು.
ಮದ ೊೋದಕವನುನ ಸುರಿಸುವ ಸಲಗದಂತ್ ಶತುರಸ ೋನ ಯನುನ

936
ಅಹಾವನಸುತ್ರತದದ ಅವನನುನ ದಾನವರು ವಾಸವನನುನ ಹ ೋಗ ೊೋ ಹಾಗ
ರ್ಯಸಲು ಇಚಿಿಸಲ್ಲಲಿ. ಕ ಲವರು ನರುತ್ಾಿಹಗಳಾದರು. ಕ ಲವು
ಅಭಿಮಾನಗಳು ಕುರದಧರಾದರು. ಕ ಲವರು ವಿಸಿಮತರಾದರು. ಇನುನ
ಕ ಲವರು ಸಹನ ಯನುನ ಕಳ ದುಕ ೊಂಡರು. ಕ ಲವು ನರಾಧಿಪ್ರು
ಕ ೈಗಳನುನ ಕ ೈತುದಿಗಳಂದ ಉಜುಕ ೊಂಡರು. ಇನುನ ಕ ಲವರು
ಕ ೊರೋಧಮೊಚಿವತರಾಗಿ ಹಲುಿಗಳಂದ ತುಟ್ಟಗಳನುನ ಕಚಿಿಕ ೊಂಡರು.
ಕ ಲವರು ತಮಮ ಆಯುಧಗಳನುನ ಗರಗರನ ತ್ರರುಗಿಸಿ ದ ೊರೋಣನ ಮೋಲ
ಎಸ ಯುತ್ರತದದರು. ಮತ್ ತ ಕ ಲವರು ತಮಮ ಭುರ್ಗಳನುನ
ತಟ್ಟಟಕ ೊಳುಳತ್ರತದದರು. ಇನುನ ಕ ಲವು ಮಹೌರ್ಸರು ತಮಮ ಜೋವವನ ನೋ
ತ್ ೊರ ದು ದ ೊರೋಣನನುನ ಆಕರಮಣಿಸಿದರು. ವಿಶ ೋಷ್ವಾಗಿ ಪಾಂಚಾಲರು
ದ ೊರೋಣನ ಸಾಯಕಗಳಂದ ಪ್ತೋಡಿತರಾಗಿದದರೊ ತುಂಬಾ
ವ ೋದನ ಯಂದಲೊ ಸಮರದಲ್ಲಿ ಯುದಧಮಾಡುತ್ರತದದರು.

ಆಗ ರಣದಲ್ಲಿ ಹಾಗ ಸುತುತತ್ರದ


ತ ದ ಸಮರದುರ್ವಯ ದ ೊರೋಣನನುನ
ವಿರಾಟ-ದುರಪ್ದರು ಸಂಗಾರಮದಲ್ಲಿ ಎದುರಿಸಿದರು. ಆಗ ದುರಪ್ದನ
ಮೊರು ಮಮಮಕಕಳ , ಚ ೋದಿಗಳ ದ ೊರೋಣನನುನ ಯುದಧದಲ್ಲಿ
ಎದುರಿಸಿದರು. ಮೊರು ನಶ್ತ ಶರಗಳಂದ ದ ೊರೋಣನು ದುರಪ್ದನ ಆ
ಮೊವರು ಮಮಮಕಕಳ ಪಾರಣಗಳನುನ ಅಪ್ಹರಿಸಿ ಭೊಮಿಯ ಮೋಲ

937
ಕ ಡವಿದನು. ಆಗ ಭಾರದಾವರ್ ದ ೊರೋಣನು ಚ ೋದಿ-ಕ ೋಕಯ-
ಸೃಂರ್ಯರನುನ ಗ ದುದ ಎಲಿ ಮತಿಯರನೊನ ರ್ಯಸಿದನು. ಆಗ
ಕ ೊರೋಧದಿಂದ ಯುದಧದಲ್ಲಿ ದುರಪ್ದ ಮತುತ ವಿರಾಟರೊ ಕೊಡ
ದ ೊರೋಣನ ಮೋಲ ಶರವಷ್ವವನುನ ಸುರಿಸಿದರು. ಆಗ ಅರಿಮದವನ
ದ ೊರೋಣನು ಚೊಪಾಗಿದದ ಭಲಿಗಳ ರಡರಿಂದ ದುರಪ್ದ-ವಿರಾಟ
ಇಬಬರನೊನ ವ ೈವಸವತಕ್ಷಯಕ ಕ ಕಳುಹಸಿದನು. ವಿರಾಟ-ದುರಪ್ದರೊ
ಕ ೋಕಯರೊ, ಚ ೋದಿ-ಮತಿಯರು ಮತುತ ಪಾಂಚಾಲರು ಹತರಾಗಲು,
ದುರಪ್ದನ ಮೊವರು ವಿೋರ ಮಮಮಕಕಳು ಹತರಾಗಲು, ದ ೊರೋಣನ ಆ
ಕಮವವನುನ ನ ೊೋಡಿ ಕ ೊೋಪ್-ದುಃಖ್ಸಮನವತ ಮಹಾಮನಸಿವ
ಧೃಷ್ಟದುಾಮನನು ರಥಿಗಳ ಮಧಾದಲ್ಲಿ ಶಪ್ಥಮಾಡಿದನು:

“ಇಂದಿನ ಯುದಧದಲ್ಲಿ ಯಾರಕ ೈಯಂದ ದ ೊರೋಣನು


ತಪ್ತಪಸಿಕ ೊಂಡು ಹ ೊೋಗುವನ ೊೋ ಅಥವಾ ಯಾರು
ದ ೊರೋಣನಂದ ಪ್ರಾಙ್ುಮಖ್ರಾಗಿ ಹ ೊೋಗುವನ ೊೋ ಅವನ
ಇಷಾಟಪ್ೊತವಗಳು ನಾಶವಾಗಿ ಕ್ಾತರಧಮವದಿಂದಲೊ
ಬಾರಹಮಣಧಮವದಿಂದಲೊ ಭರಷ್ಟನಾಗಿಹ ೊೋಗಲ್ಲ!”

ಹೋಗ ಸವವಧನುಷ್ಮತರ ಮಧ ಾ ಪ್ರತ್ರಜ್ಞ ಮಾಡಿ ಪ್ರವಿೋರಹ


ಪಾಂಚಾಲಾನು ಸ ೋನಾಸಮೋತನಾಗಿ ದ ೊರೋಣನನುನ ಆಕರಮಣಿಸಿದನು.

938
ಇನ ೊನಂದು ಕಡ ಪಾಂಚಾಲರು ಪಾಂಡವರ ೊಂದಿಗ ಸ ೋರಿಕ ೊಂಡು
ದ ೊರೋಣನನುನ ಪ್ರಹರಿಸುತ್ರತದದರು. ದುಯೋವಧನ, ಕಣವ, ಸೌಬಲ
ಶಕುನ ಮತುತ ಇತರ ಮುಖ್ಾ ಸಹ ೊೋದರರು ಯುದಧದಲ್ಲಿ ದ ೊರೋಣನನುನ
ರಕ್ಷ್ಸುತ್ರತದದರು. ಹಾಗ ಸಮರದಲ್ಲಿ ಕೌರವ ಮಹಾತಮರಿಂದ ದ ೊರೋಣನು
ರಕ್ಷ್ಸಲಪಡುತ್ರತರಲು ಪ್ರಯತನಪ್ಡುತ್ರತದದರೊ ಪಾಂಚಾಲರು ಅವನನುನ
ನ ೊೋಡಲೊ ಕೊಡ ಶಕಾರಾಗುತ್ರತರಲ್ಲಲಿ. ಆಗ ಧೃಷ್ಟದುಾಮನನ ಮೋಲ
ಕುರದಧನಾಗಿ ಪ್ುರುಷ್ಷ್ವಭ ಭಿೋಮಸ ೋನನು ಈ ಉಗರವಾದ
ಮಾತುಗಳಂದ ಅವನನುನ ಚುಚಿಿದನು:

“ದುರಪ್ದನ ಕುಲದಲ್ಲಿ ಹುಟ್ಟಟರುವ ನೋನು ಸವವ


ಅಸರಶಸರಗಳಲ್ಲಿ ವಿತತಮನಾಗಿರುವ . ಆದರ ಸಾವಭಿಮಾನಯಾದ
ಯಾವ ಕ್ಷತ್ರರಯನು ನನನಂತ್ ಶತುರವು ಕಣ ಣದುರಿರುವಾಗಲ ೋ
ನ ೊೋಡುತ್ಾತ ನಂತ್ರರುತ್ಾತನ ? ಅದರಲೊಿ ವಿಶ ೋಷ್ವಾಗಿ
ಕಣ ಣದುರಿನಲ್ಲಿಯೋ ಪ್ತತ-ಪ್ುತರರವಧ ಯನುನ ಕಂಡ ಯಾವ
ಮನುಷ್ಾನು, ರಾರ್ಸಂಸದಿಯಲ್ಲಿ ಶಪ್ಥಮಾಡಿದವನು,
ಸುಮಮನದಾದನು? ಶರಚಾಪ್ಗಳನ ನೋ ಇಂಧನವನಾನಗಿಸಿಕ ೊಂಡು
ತನನದ ೋ ತ್ ೋರ್ಸಿಿನಂದ ವ ೈಶಾವನರನಂತ್ ಪ್ರರ್ವಲ್ಲಸುತ್ರತರುವ
ದ ೊರೋಣನು ತ್ ೋರ್ಸಿಿನಂದ ಕ್ಷತ್ರರಯರನುನ ದಹಸುತ್ರತದಾದನ .

939
ಪಾಂಡವರ ಸ ೋನ ಯನುನ ಇವನು ನಃಶ ೋಷ್ವನಾನಗಿ ಮಾಡುವ
ಮದಲ ೋ ಈ ದ ೊರೋಣನನುನ ಆಕರಮಿಸುತ್ ೋತ ನ . ನಂತು ನನನ ಈ
ಕಮವವನುನ ನ ೊೋಡು!”

ಹೋಗ ಹ ೋಳ ಕುರದಧ ವೃಕ ೊೋದರನು ಪ್ೊಣವವಾಗಿ ಸ ಳ ದು ಬಿಡುತ್ರತದದ


ಬಾಣಗಳಂದ ಕೌರವ ಸ ೋನ ಯನುನ ಓಡಿಸುತ್ಾತ ದ ೊರೋಣನ ಸ ೋನ ಯನುನ
ಪ್ರವ ೋಶ್ಸಿದನು. ಧೃಷ್ಟದುಾಮನನೊ ಕೊಡ ಆ ಮಹಾಸ ೋನ ಯನುನ
ಪ್ರವ ೋಶ್ಸಿ ರಣದಲ್ಲಿ ದ ೊರೋಣನ ಬಳಹ ೊೋದನು. ಆಗ ಮಹಾ ತುಮುಲ
ಯುದಧವು ನಡ ಯತು. ಆ ದಿನದ ಸೊಯೋವದಯದಲ್ಲಿ ಅಂತಹ
ದ ೊಡಡದಾದ, ಹತ್ರತಕ ೊಂಡು ನಡ ಯುತ್ರತದದ ಯುದಧವನುನ ಹಂದ
ನ ೊೋಡಿರಲ್ಲಲಿ, ಅದರ ಕುರಿತು ಕ ೋಳರಲ್ಲಲಿ. ರಥದ ಗುಂಪ್ುಗಳು
ಒಂದಕ ೊಕಂದು ತ್ಾಗಿಕ ೊಂಡಿರುವಂತ್ ಕಾಣುತ್ರತದದವು. ಸತುತಹ ೊೋಗಿದದ
ಸ ೈನಕರ ಶರಿೋರಗಳು ಚ ಲಾಿಪ್ತಲ್ಲಿಯಾಗಿ ಬಿದಿದದದವು. ಬ ೋರ ಯೋ ಕಡ
ಹ ೊೋಗುತ್ರತದದವರನುನ ದಾರಿಯಲ್ಲಿಯೋ ತಡ ದು ಕ ೊಳುಳತ್ರತದದರು.
ವಿಮುಖ್ರಾಗಿ ಓಡಿ ಹ ೊೋಗುತ್ರತದದವರನೊನ ಶತುರಪ್ಕ್ಷದವರು
ಹಂದಿನಂದ ಹ ೊಡ ದು ಕ ೊಲುಿತ್ರದ
ತ ದರು. ಹೋಗ ತುಂಬಾ ಪ್ರಸಪರ
ತ್ಾಗಿಕ ೊಂಡು ದಾರುಣ ಯುದಧವು ನಡ ಯುತ್ರತರಲು ಸವಲಪವ ೋ
ಸಮಯದಲ್ಲಿ ಸೊಯವನ ಪ್ೊಣ ೊೋವದಯವಾಯತು. ಹಾಗ

940
ರಣಾಂಗಣದಲ್ಲಿ ಕವಚಗಳನುನ ಧರಿಸಿ ಬಂದಿದದ ಸ ೈನಕರು
ಸಂಧಾಾಸಮಯದಲ್ಲಿ ಉದಯಸುತ್ರತರುವ ಸಹಸಾರಂಶು ಆದಿತಾನನುನ
ನಮಸಕರಿಸಿ ಪ್ೊಜಸಿದರು. ಕುದಿಸಿದ ಕಾಂಚನ ಪ್ರಭ ಯುಳಳ
ಸಹಸಾರಂಶನು ಉದಯಸಿ ಲ ೊೋಕವು ಪಾರಕಾಶ್ತವಾಗಲು ಪ್ುನಃ
ಯುದಧವು ಪಾರರಂಭವಾಯತು.

ಸೊಯೋವದಯಕ ಕ ಮದಲು ಅಲ್ಲಿ ಯಾಯಾವರು ದವಂದವಯುದಧದಲ್ಲಿ


ತ್ ೊಡಗಿದದರ ೊೋ ಅವರ ೋ ಸೊಯೋವದಯದ ನಂತರವೂ
ದವಂದವಯುದಧವನುನ ಮುಂದುವರ ಸಿದರು. ರಥಗಳು
ಕುದುರ ಗಳ ಂದಿಗ , ಕುದುರ ಗಳು ಆನ ಗಳ ಂದಿಗ , ಪಾದಾತ್ರಗಳು
ಆನ ಗಳ ಂದಿಗ , ಕುದುರ ಗಳು ಕುದುರ ಗಳ ಂದಿಗ ಮತುತ ಪ್ದಾತ್ರಗಳು
ಪ್ದಾತ್ರಗಳ ಂದಿಗ ಎದುರಾಗಿ ಯುದಧಮಾಡಿದರು. ಒಬಬರಿಗ ೊಬಬರು
ಅಂಟ್ಟಕ ೊಂಡು ಮತುತ ಬ ೋರ ಬ ೋರಾಗಿ ಯೋಧರು ರಣದಲ್ಲಿ
ಬಿೋಳುತ್ರತದದರು. ರಾತ್ರರಯಲಾಿ ಯುದಧಮಾಡುತ್ರತದುದ ಈಗ ಸೊಯವನ
ತ್ ೋರ್ಸಿಿನಂದ ಬಳಲ್ಲ, ಹಸಿವು-ಬಾಯಾರಿಕ ಗಳಂದ
ಆಯಾಸಗ ೊಂಡವರಾಗಿ ಅನ ೋಕರು ಮೊಛಿವತರಾದರು. ಶಂಖ್-ಭ ೋರಿ-
ಮೃದಂಗಗಳ ಮತುತ ಆನ ಗಳ ಗರ್ವನ , ಸ ಳ ಯಲಪಡುತ್ರತದದ
ಧನುಸುಿಗಳ ಟ ೋಂಕಾರಗಳು ಇವ ಲಿವುಗಳ ಶಬಧಗಳು ಮುಗಿಲನುನ

941
ಮುಟ್ಟಟದವು. ಓಡಿಹ ೊೋಗುತ್ರತರವರ ಹ ಜ ುಗಳ ಶಬಧಗಳ , ಶಸರಗಳು
ಬಿೋಳುತ್ರತರುವ ಶಬಧಗಳ , ಕುದುರ ಗಳ ಹ ೋಂಕಾರಗಳ , ರಥಗಳು
ನಡ ಯುತ್ರತರುವ ಶಬಧಗಳ , ಮತುತ ಕೊಗು-ಗರ್ವನ ಗಳ ಶಬಧಗಳ
ಸ ೋರಿ ಮಹಾ ತುಮುಲವ ದಿದತು. ನಾನಾ ಆಯುಧಗಳಂದ
ಕತತರಿಸುತ್ರತರುವವರ, ಆತುರ ಕೊಗುಗಳ ತುಮುಲ ಶಬಧದ
ಮಹಾಸವನಗಳು ಆಕಾಶವನುನ ಸ ೋರಿದವು. ಕ ಳಗುರುಳಸುತ್ರತದದ ಮತುತ
ಕ ಳಗುರುಳುತ್ರತದದ ಪ್ದಾತ್ರ-ಅಶವ-ಗರ್ಗಳ ದಿೋನತರ ಕೊಗುಗಳು ಇನೊನ
ಜ ೊೋರಾಗಿ ಕ ೋಳಬರುತ್ರತತುತ. ಆ ಸವವಸ ೋನ ಗಳಲ್ಲಿ ಅನ ೋಕಶಃ ಕೌರವರು
ಕೌರವರನ ನೋ ಕ ೊಲುಿತ್ರದ
ತ ದರು; ಶತುರಗಳು ಶತುರಗಳನ ನೋ ಕ ೊಲುಿತ್ರದ
ತ ದರು.
ತ್ ೊಳ ಯಲು ಅಗಸನ ಮನ ಯಲ್ಲಿ ಬಟ ಟಗಳು ರಾಶ್ ರಾಶ್ಯಾಗಿ ಬಂದು
ಬಿೋಳುವಂತ್ ಯೋಧರ ಮತುತ ಆನ ಗಳ ವಿೋರಬಾಹುಗಳು ತುಂಡಾಗಿ
ತ್ ೊಪ್ತ್ ೊಪ್ನ ಬಿೋಳುತ್ರತದದವು. ಖ್ಡಗಗಳನುನ ಹಡಿದ ವಿೋರಬಾಹುಗಳ
ಮೋಲ ಬಿೋಳುವ ಖ್ಡಗಗಳ ಶಬಧವು ಅಗಸನು ಬಂಡ ಯಮೋಲ
ಬಟ ಟಯನುನ ಒಗ ಯುವ ಶಬಧದಂತ್ರತುತ. ಅಧವ ತುಂಡಾದ
ಚೊರಿಗಳಂದಲೊ, ಖ್ಡಗಗಳಂದಲೊ, ತ್ ೊೋಮರಗಳಂದಲೊ,
ಪ್ರಶಾಯುಧಗಳಂದಲೊ ಆ ಮಹಾ ಸುದಾರುಣ ಯುದಧವು
ನಡ ಯತು. ಆನ -ಕುದುರ ಗಳ ಕಾಯದಿಂದ ಹುಟ್ಟಟದ, ನರದ ೋಹಗಳನುನ
ಕ ೊಚಿಿಕ ೊಂಡು ಹ ೊೋಗುತ್ರತದದ, ಶಸರಗಳ ೋ ಮಿೋನುಗಳಂತ್

942
ತುಂಬಿಹ ೊೋಗಿದದ, ಮಾಂಸಶ ೂೋಣಿತಗಳ ೋ ಕ ಸರಾಗುಳಳ, ಆತವನಾದವ ೋ
ಅಲ ಗಳ ಶಬಧವಾಗಿದದ, ಪ್ತ್ಾಕ ಗಳ ವಸರಗಳ ೋ ನ ೊರ ಗಳಂತ್ ತ್ ೋಲುತ್ರತದದ
ಪ್ರಲ ೊೋಕಕ ಕ ಹರಿದು ಹ ೊೋಗುತ್ರತದದ ನದಿಯನ ನೋ ಆ ವಿೋರರು
ಸೃಷಿಟಸಿದರು.

ಶರ-ಶಕಿತಗಳಂದ ಗಾಯಗ ೊಂಡ, ಆಯಾಸಗ ೊಂಡ, ರಾತ್ರರ ಬುದಿಧಗ ಟಟ


ಎಲಿ ಗಜಾಶವಗಳ ಸಾಬದಗ ೊಂಡು ನಂತುಬಿಟ್ಟಟದದವು. ಸುಂದರ
ಕುಂಡಲಗಳಂದ ಅಲಂಕೃತ ಶ್ರಗಳ ವಿೋರರ ಮುಖ್ಗಳು
ಬಾಡಿಹ ೊೋಗಿದದವು. ಅನ ೋಕ ಯುದ ೊಧೋಪ್ಕರಣಗಳು ಅಲಿಲ್ಲಿ ಬಿದುದ
ಪ್ರಕಾಶ್ಸುತ್ರತದದವು. ಕರವಾಾದಸಂಘಗಳಂದ, ಮೃತರಾದ ಮತುತ
ಅಧವಮೃತರಾದವರ ದ ೋಹಗಳಂದ ತುಂಬಿಹ ೊೋಗಿದದ ಆ
ರಣಭೊಮಿಯಲ್ಲಿ ಯುದಧಕ ಕ ರಥಗಳು ಹ ೊೋಗಲ್ಲಕ ಕ ದಾರಿಯೊ
ಇಲಿದಂತ್ಾಗಿತುತ. ರಕತಮಾಂಸಗಳ ಕ ಸರಿನಲ್ಲಿ ರಥಚಕರಗಳು
ಹೊತುಹ ೊೋಗುತ್ರತದದವು. ಕುದುರ ಗಳು ಬಹಳವಾಗಿ ಬಳಲ್ಲದದವು.
ಬಾಣಗಳಂದ ಬಹಳವಾಗಿ ಗಾಯಗ ೊಂಡು ನಡುಗುತ್ರತದದವು. ಆದರೊ
ಉತತಮ ಕುಲ-ಸತತವ-ಬಲಗಳುಳಳ ಆ ಕುದುರ ಗಳು ಆನ ಗಳಂತ್
ಕಷ್ಟದಿಂದ ರಥಗಳನುನ ಒಯುಾತ್ರತದದವು.

ದ ೊರೋಣ ಮತುತ ಅರ್ುವನರಿಬಬರನುನ ಬಿಟುಟ ಉಳದ ಎಲಿ ಸ ೋನ ಗಳ

943
ವಿಹವಲ, ಭಾರಂತ, ಭಯಾದಿವತ ಆತುರವಾಗಿದದವು. ಅವರಿಬಬರೊ
ಅವರ ಆಶರಯದಾತರಾಗಿದದರು. ಆತವರಕ್ಷಕರಾಗಿದದರು.
ಅನ ೊಾೋನಾರನುನ ಎದುರಿಸಿ ಅವರು ವ ೈವಸವತಕ್ಷಯಕ ಕ ಹ ೊೋಗುತ್ರತದದರು.
ಕೌರವರ ಮತುತ ಪಾಂಚಾಲರ ಮಹಾಬಲಗಳು ಬ ರ ದು
ಮಹಾಕಷ್ಟಕ ೊಕಳಗಾದವು. ಅವರಿಗ ಯಾವುದೊ ತ್ರಳಯುತ್ರತರಲ್ಲಲಿ.
ಅಂತಕನ ಆಟದಂತ್ರದದ, ಹ ೋಡಿಗಳ ಭಯವನುನ ಹ ಚಿಿಸುತ್ರತದದ ಆ
ಯುದಧದಲ್ಲಿ ಪ್ೃಥಿವಯ ರಾರ್ವಂಶಗಳ ಮಹಾ ಕ್ಷಯವುಂಟಾಗುತ್ರತತುತ.
ಯುದಧದಲ್ಲಿ ತ್ ೊಡಗಿ ಧೊಳನಂದ ತುಂಬಿಹ ೊೋಗಿದದ ಆ ಸ ೋನ ಗಳಲ್ಲಿ
ಕಣವನನಾನಗಲ್ಲೋ, ದ ೊರೋಣನನಾನಗಲ್ಲೋ, ಅರ್ುವನನನಾನಗಲ್ಲೋ,
ಯುಧಿಷಿಠರನನಾನಗಲ್ಲೋ, ಭಿೋಮಸ ೋನನನಾನಗಲ್ಲೋ, ಯಮಳರನಾನಗಲ್ಲೋ,
ಪಾಂಚಾಲಾನನಾನಗಲ್ಲೋ, ಸಾತಾಕಿಯನಾನಗಲ್ಲೋ, ದುಃಶಾಸನನನಾನಗಲ್ಲೋ,
ದೌರಣಿಯನಾನಗಲ್ಲೋ, ದುಯೋವಧನ-ಸೌಬಲರನಾನಗಲ್ಲೋ,
ಕೃಪ್ನನಾನಗಲ್ಲೋ, ಕೃತವಮವನನಾನಗಲ್ಲೋ, ಇನುನ ಇತರರನಾನಗಲ್ಲೋ,
ಆಕಾಶವನಾನಗಲ್ಲೋ, ದಿಕುಕಗಳನಾನಗಲ್ಲೋ, ಕಾಣದಂತ್ಾಗಿತುತ.

ಆ ತುಮುಲಯುದಧವು ನಡ ಯುತ್ರತರಲು ಧೊಳನ ಘೊೋರ ಮೋಡವ ೋ


ಮೋಲ ದಿದತು. ಅದನುನ ನ ೊೋಡಿ ಎರಡನ ಯೋ ರಾತ್ರರಯೋ
ಬಂದುಬಿಟ್ಟಟತ್ ೊೋ ಎಂದು ರ್ನರು ಸಂಭಾರಂತರಾದರು. ಆ ಧೊಳನಲ್ಲಿ

944
ಕೌರವ ೋಯರು, ಪಾಂಚಾಲರು ಮತುತ ಪಾಂಡವರು ಯಾರ ಂದ ೋ
ತ್ರಳಯುತ್ರತರಲ್ಲಲಿ. ದಿಕುಕಗಳಾಗಲ್ಲೋ, ಆಕಾಶವಾಗಲ್ಲೋ, ಹಳಳ-
ದಿಣ ಣಗಳಾಗಲ್ಲೋ ಕಾಣುತ್ರತರಲ್ಲಲಿ. ಯುದಧದಲ್ಲಿ ವಿರ್ಯೈಷಿ ನರರು
ಕ ೈಗ ಸಿಕಿಕದವರನುನ, ಶತುರಗಳ ೋ ತಮಮವರ ೊೋ ಎನುನವುದನುನ
ವಿಚಾರಿಸದ ೋ ಕ ಳಗುರುಳಸುತ್ರತದದರು. ಗಾಳಯು ಜ ೊೋರಾಗಿ
ಬಿೋಸುತ್ರತದುದದರಿಂದ ಧೊಳು ಮೋಲ ಹಾರಿತು. ರಕತವು
ಸುರಿಯುತ್ರತದುದದರಿಂದ ಧೊಳು ಭೊಮಿಯಲ್ಲಿಯೋ ನಂತು
ಕಡಿಮಯಾಯತು. ಅಲ್ಲಿ ರಕತದಿಂದ ತ್ ೊೋಯುದಹ ೊೋಗಿದದ ಆನ ಗಳು,
ಕುದುರ ಗಳ , ರಥವ ೋರಿದದ ಯೋಧರು ಮತುತ ಪ್ದಾತ್ರಗಳು
ಪಾರಿಜಾತವೃಕ್ಷಗಳ ವನಗಳ ೋಪಾದಿಯಲ್ಲಿ ಗ ೊೋಚರಿಸುತ್ರತದದವು. ಆಗ
ದುಯೋವಧನ, ಕಣವ, ದ ೊರೋಣ, ಮತುತ ದುಃಶಾಸನ ಈ ನಾಲವರು
ನಾಲವರು ಪಾಂಡವ ಮಹಾರಥರ ೊಡನ ಯುದಧದಲ್ಲಿ ತ್ ೊಡಗಿದರು.
ಸಹ ೊೋದರನ ೊಂದಿಗ ದುಯೋವಧನನು ಯಮಳರ ೊಡನ ಯೊ,
ರಾಧ ೋಯನು ವೃಕ ೊೋದರನ ೊಡನ ಯೊ, ಅರ್ುವನನು
ಭಾರದಾವರ್ನ ೊಂದಿಗೊ ಯುದಧಮಾಡಿದರು. ಪ್ರಸಪರರ ಮೋಲ
ಎರಗುತ್ರತದದ ಆ ರಥಷ್ವಭರ ಉಗರ ಅಮಾನುಷ್ ಮಹದಾಶಿಯವಕರ
ಘೊೋರ ಯುದಧವನುನ ಎಲಿರೊ ಸುತುತವರ ದು ನ ೊೋಡಿದರು. ವಿಚಿತರ
ರಥಮಾಗವಗಳನೊನ, ವಿಚಿತರ ರಥಸಂಕುಲಗಳನೊನ, ಚಿತರಯೋಧಿಗಳ

945
ಆ ವಿಚಿತರ ಯುದಧವನುನ ರಥಿಗಳು ನ ೊೋಡಿದರು. ಪ್ರಸಪರರನುನ ಗ ಲಿಲು
ಬಯಸಿದದ ಆ ಪ್ರಾಕಾರಂತರು ಬ ೋಸಗ ಯ ಅಂತಾದಲ್ಲಿನ ಮೋಡಗಳಂತ್
ಶರವಷ್ವಗಳನುನ ಸುರಿಸಿ ಪ್ರಯತ್ರನಸುತ್ರತದದರು. ಸೊಯವಸಂಕಾಶ
ರಥಗಳಲ್ಲಿ ಕುಳತ್ರದದ ಆ ಪ್ುರುಷ್ಷ್ವಭರು ಮಿಂಚಿನಂದ ಕೊಡಿದ
ಶರತ್ಾಕಲದ ಮೋಡಗಳಂತ್ ಶ ೂೋಭಿಸುತ್ರತದದರು. ಆ ಮಹ ೋಷಾವಸ
ಧನುಧವರರು ಪ್ರಯತನಪ್ಟುಟ ಸಪಧಿವಸುತ್ರತದದರು. ಮದಿಸಿದ
ಸಲಗಗಳಂತ್ ಅನ ೊಾೋನಾರನುನ ಆಕರಮಣಿಸುತ್ರತದದರು. ಕಾಲವು
ಸಮಿೋಪ್ವಾಗುವ ಮದಲು ದ ೋಹವು ನಾಶವಾಗುವುದಿಲಿ. ಅಲ್ಲಿ ಎಲಿ
ಮಹಾರಥರೊ ಗಾಯಗ ೊಂಡಿದದರ ೋ ಹ ೊರತು ಎಲಿರೊ ಒಟ್ಟಟಗ ೋ
ಸಾಯಲ್ಲಲಿ.

ದುಯೋವಧನ-ದುಃಶಾಸನರು ನಕುಲ-ಸಹದ ೋವರ ೊಂದಿಗ


ಯುದಧಮಾಡಿದುದು
ಆಗ ಅಸಹನ ಯಂದ ಕುರದಧನಾಗಿದದ ದುಯೋವಧನನಗೊ ಕುರದಧನಾಗಿ
ಅಸಹನ ಗ ೊಂಡಿದದ ನಕುಲನಗೊ ಯುದಧವು ನಡ ಯತು.
ಮಾದಿರೋಪ್ುತರನು ದುಯೋವಧನನನುನ ಬಲಭಾಗಕ ಕ ಮಾಡಿಕ ೊಂಡು
ಹೃಷ್ಟನಾಗಿ ನೊರಾರು ಶರಗಳನುನ ಅವನ ಮೋಲ ಚ ಲ್ಲಿ
ಮಹಾನಾದಗ ೈದನು. ಭಾರತೃತವದಿಂದಾಗಿ ತನನನುನ ಬಲಭಾಗಕ ಕ

946
ಮಾಡಿಕ ೊಂಡು ಯುದಧಮಾಡುತ್ರತದುದು ದುಯೋವಧನನಗ
ಸಹಸಿಕ ೊಳಳಲಾಗಲ್ಲಲಿ. ಬಹಳಬ ೋಗ ಅವನು ನಕುಲನನುನ ತನನ
ಬಲಭಾಗಕ ಕ ಮಾಡಿಕ ೊಂಡನು. ವಿಚಿತರಮಾಗವಗಳನುನ ತ್ರಳದಿದದ
ತ್ ೋರ್ಸಿವೋ ನಕುಲನು ದುಯೋವಧನನನುನ ಪ್ುನಃ ಬಲಭಾಗಕ ಕ
ಮಾಡಿಕ ೊಂಡು ತಡ ದನು. ನಕುಲನು ಎಲಿ ಕಡ ಗಳಂದಲೊ ಅವನನುನ
ತಡ ಹಡಿದು, ಶರಜಾಲಗಳಂದ ಪ್ತೋಡಿಸಿ ವಿಮುಖ್ನನಾನಗಿ ಮಾಡಿದನು.
ಅದನುನ ಸ ೋನ ಗಳು ಶಾಿಘಸಿದವು. ದುರ್ಯಣಧನನ ದುಮವಂತರದಿಂದ
ನಡ ಯಲಪಟಟ ಎಲಿ ದುಃಖ್ಗಳನುನ ಸಮರಿಸಿಕ ೊಳುಳತ್ಾತ ನಕುಲನು ಅವನಗ
“ನಲುಿ! ನಲುಿ!” ಎಂದು ಕೊಗಿ ಹ ೋಳದನು.

ಆಗ ದುಃಶಾಸನನು ಕುರದಧನಾಗಿ ಮೋದಿನಯನುನ ನಡುಗಿಸುವಂಥಹ


ತ್ರೋವರ ರಥವ ೋಗದಿಂದ ಸಹದ ೋವನನುನ ಆಕರಮಣಿಸಿದನು. ಅವನು
ಬಂದ ರಗುವುದರ ೊಳಗ ಮಾದಿರೋಸುತನು ಭಲಿದಿಂದ ಅವನ
ಸಾರಥಿಯ ಶ್ರವನುನ, ಶ್ರಸಾರಣದ ೊಂದಿಗ , ಕತತರಿಸಿದನು. ಸಹದ ೋವನು
ಆಶುಗಗಳಂದ ವ ೋಗವಾಗಿ ಸಾರಥಿಯ ಶ್ರವನುನ ಕತತರಿಸಿದುದು
ದುಃಶಾಸನನಗಾಗಲ್ಲೋ ಅಥವಾ ಬ ೋರ ಯಾವ ಸ ೈನಕರಿಗಾಗಲ್ಲೋ
ತ್ರಳಯಲ ೋ ಇಲಿ. ಹಡಿಯದ ೋ ಇದುದದರಿಂದ ಯಥಾಸುಖ್ವಾಗಿ
ಕುದುರ ಗಳು ಹ ೊೋಗುತ್ರತದಾದಗಲ ೋ ಸಾರಥಿಯು ಹತನಾದುದುದನುನ

947
ದುಃಶಾಸನನು ತ್ರಳದುಕ ೊಂಡನು. ಹಯವಿಶಾರದ ದುಃಶಾಸನನು
ಸವಯಂ ತ್ಾನ ೋ ಕುದುರ ಗಳ ಕಡಿವಾಣಗಳನುನ ಹಡಿದು ನಡ ಸಿ ವಿಚಿತರ,
ಲಘು ಮತುತ ಖ್ಡಾ-ಖ್ಡಿ ಭಂಗಿಗಳಲ್ಲಿ ಯುದಧಮಾಡಿದನು. ಸೊತನು
ಹತನಾಗಿದದ ರಥವನುನ ನಡ ಸುತ್ಾತ ಭಯವಿಲಿದ ೋ ರಣದಲ್ಲಿ
ಸಂಚರಿಸುತ್ರತದದ ಅವನ ಆ ಕಮವವನುನ ಕೌರವರೊ ಶತುರಗಳ
ಪ್ರಶಂಸಿಸಿದರು. ಸಹದ ೋವನಾದರ ೊೋ ಆ ಕುದುರ ಗಳನುನ ತ್ರೋಕ್ಷ್ಣ
ಬಾಣಗಳಂದ ಮುಚಿಿದನು. ಬಾಣಗಳಂದ ಪ್ತೋಡಿತರಾದ ಅವು ಅಲಿಲ್ಲಿ
ಓಡತ್ ೊಡಗಿದವು. ಆಗ ದುಃಶಾಸನನು ಧನುಸಿನುನ ಬಿಟುಟ
ಕಡಿವಾಣಗಳನುನ ಹಡಿದು ರಥವನುನ ನಯಂತ್ರರಸಿ, ಅದಾದನಂತರ
ಕಡಿವಾಣಗಳನುನ ಬಿಟುಟ ಧನುಸಿಿನಂದ ಕ ಲಸಮಾಡುತ್ರತದದನು. ಅವನ
ಆ ದುಬವಲ ಕ್ಷಣಗಳಲ್ಲಿ ಮಾದಿರೋಪ್ುತರನು ದುಃಶಾಸನನನುನ
ಬಾಣಗಳಂದ ಮುಚಿಿಬಿಡುತ್ರತದದನು. ಆ ಮಧಾದಲ್ಲಿ ದುಃಶಾಸನನನುನ
ರಕ್ಷ್ಸಲು ಕಣವನು ಮುಂದ ಬಂದನು. ಆಗ ವೃಕ ೊೋದರನು
ಸಮಾಹತನಾಗಿ ಮೊರು ಭಲಿಗಳನುನ ಆಕಣವಪ್ೊಣವವಾಗಿ ಸ ಳ ದು
ಕಣವನ ಬಾಹುಗಳ ರಡಕೊಕ ಮತುತ ಎದ ಗೊ ಹ ೊಡ ದು ಗಜವಸಿದನು.
ತುಳಯಲಪಟಟ ಸಪ್ವದಂತ್ ಕಣವನು ಅವನನುನ ತಡ ಗಟ್ಟಟದನು. ಆಗ
ಭಿೋಮ-ರಾಧ ೋಯರ ನಡುವ ತುಮುಲ ಯುದಧವು ಪಾರರಂಭವಾಯತು.

948
ಕಣವ-ಭಿೋಮಸ ೋನರ ಯುದಧ
ಎರಡು ಹ ೊೋರಿಗಳಂತ್ ಸಂಕುರದಧರಾಗಿದದ, ತ್ ರಳದ ಕಣಿಣದದ
ಅವರಿಬಬರೊ ಮಹಾ ವ ೋಗದಿಂದ ಸಂರಬಧರಾಗಿ ಅನ ೊಾೋನಾರ ಮೋಲ
ಎರಗಿದರು. ಯುದಧಕೌಶಲರಾದ ಇಬಬರೊ ಅಂಟ್ಟಕ ೊಂಡು
ಯುದಧಮಾಡುತ್ರತರುವುದರಿಂದ ಬಾಣಗಳ ಸುರಿಮಳ ಗಳನುನ ನಲ್ಲಿಸಿ
ಗದಾಯುದಧವನುನ ಪಾರರಂಭಿಸಿದರು. ಭಿೋಮಸ ೋನನಾದರ ೊೋ ಕಣವನ
ರಥದ ಮೊಕಿಯನುನ ಗದ ಯಂದ ಚೊರುಮಾಡಿದನು. ಅದ ೊಂದು
ಅದುುತವಾಯತು. ಆಗ ವಿೋಯವವಾನ್ ರಾಧ ೋಯನು ಗದ ಯನುನ
ಎತ್ರತಕ ೊಂಡು ಭಿೋಮನ ರಥದ ಮೋಲ ಎಸ ಯಲು ಅವನು ಆ
ಗದ ಯನುನ ಇನ ೊನಂದು ಗದ ಯಂದ ಹ ೊಡ ದು ಪ್ುಡಿಮಾಡಿದನು.
ಭಿೋಮನು ಪ್ುನಃ ಭಾರವಾದ ಗದ ಯಂದನುನ ಆಧಿರಥನ ಮೋಲ
ಎಸ ದನು. ಅದನುನ ಕಣವನು ಗುರಿಯಟುಟ ಪ್ುಂಖ್ಗಳುಳಳ ಹತುತ
ಶರಗಳಂದ ಹ ೊಡ ದನು. ಬಾಣಗಳಂದ ಪ್ರಹರಿಸಲಪಟಟ ಆ ಗದ ಯು
ಪ್ುನಃ ಭಿೋಮನ ಬಳ ಹಂದಿರುಗಿತು. ಅದರ ಬಿೋಳುವಿಕ ಯಂದ ಭಿೋಮನ
ವಿಶಾಲ ಧವರ್ವು ಕ ಳಗ ಬಿದಿದತು ಮತುತ ಗದ ಯಂದ ಹ ೊಡ ಯಲಪಟುಟ
ಸಾರಥಿಯೊ ಮೊಛಿವತನಾದನು. ಅವನು ಕ ೊರೋಧಮೊಚಿವತನಾಗಿ
ಕಣವನ ಮೋಲ ಅವನ ಧವರ್, ಧನುಸುಿ ಮತುತ ಬತತಳಕ ಗಳಗ
ಗುರಿಯಟುಟ ಎಂಟು ಸಾಯಕಗಳನುನ ಪ್ರಯೋಗಿಸಿದನು. ಆಗ
949
ರಾಧ ೋಯನು ಪ್ುನಃ ಭಿೋಮನ ಕರಡಿೋ ಬಣಣದ ಕುದುರ ಗಳನೊನ, ರಥದ
ನ ೊಗವನೊನ ಮತುತ ಇಬಬರು ಪಾಷಿಣವಸಾರಥಿಗಳನೊನ
ನಾಶಗ ೊಳಸಿದನು. ರಥಹೋನನಾದ ಭಿೋಮನು ಸಿಂಹವು ಪ್ವವತ
ಶ್ಖ್ರಕ ಕ ನ ಗಯುವಂತ್ ನಕುಲನ ರಥಕ ಕ ಹಾರಿ ಕುಳತನು.

ದ ೊರೋಣಾರ್ುವನರ ಯುದಧ
ಹಾಗ ಯೋ ಮಹಾರಥ, ಆಚಾಯವ-ಶ್ಷ್ಾ, ಯುದಧಪ್ರಹರಣಗಳಲ್ಲಿ
ಕುಶಲ ದ ೊರೋಣ-ಅರ್ುವನರು ವಿಚಿತರ ಯುದಧದಲ್ಲಿ ತ್ ೊಡಗಿದದರು.
ಬಾಣಗಳ ಸಂಧಾನ-ಪ್ರಯೋಗಗಳ ಲುಘುತವದಿಂದಲೊ, ದ ವೈರಥ
ಯುದಧದಿಂದಲೊ, ರಣದಲ್ಲಿ ಮನುಷ್ಾರ ಕಣುಣ-ಮನಸುಿಗಳನುನ
ಭರಮಗ ೊಳಸುತ್ರತದದ, ಹಂದ ಂದೊ ನ ೊೋಡದಿದದ ಆ ಗುರುಶ್ಷ್ಾರ
ಯುದಧವನುನ ನ ೊೋಡುತ್ಾತ ಕೌರವರ ಮತುತ ಶತುರಗಳ ಎಲಿ ಯೋಧರೊ
ಯುದಧದಿಂದ ಸವಲಪ ವಿರಮಿಸಿದರು. ಸ ೋನ ಗಳ ಮಧಾದಿಂದ
ರಥಮಾಗವದಲ್ಲಿ ನುಸುಳಕ ೊಳುಳತ್ಾತ ಅನ ೊಾೋನಾರನುನ
ಬಲಬಾಗದಲ್ಲಿಟುಟಕ ೊಂಡು ಯುದಧಮಾಡಲು ಆ ವಿೋರರಿಬಬರೊ
ಪ್ರಯತ್ರನಸುತ್ರತದದರು. ಅವರ ಆ ಪ್ರಾಕರಮವನುನ ಯೋಧರು ವಿಸಿಮತರಾಗಿ
ನ ೊೋಡುತ್ರತದದರು. ಮಾಂಸದ ತುಂಡಿಗಾಗಿ ಗಗನದಲ್ಲಿ ಎರಡು
ಗಿಡುಗಗಳ ನಡುವ ನಡ ಯುವಂತ್ ದ ೊರೋಣ-ಪಾಂಡವರ ೊಡನ ಮಹಾ

950
ಯುದಧವು ನಡ ಯತು. ಕುಂತ್ರೋಪ್ುತರನನುನ ಗ ಲಿಲು ದ ೊರೋಣನು ಏನನುನ
ಮಾಡುತ್ರತದದನ ೊೋ ಅದನುನ ನಗುತ್ಾತ ಪಾಂಡವನು ಪ್ರತ್ರಯಾಗಿ
ನಾಶಗ ೊಳಸುತ್ರತದದನು. ದ ೊರೋಣನು ಪಾಂಡವನನುನ ಮಿೋರಿಸಲು
ಶಕಾನಾಗದಿರಲು ಆ ಅಸರಮಾಗವವಿಶಾರದನು ಅಸರಗಳನುನ
ಪ್ರಯೋಗಿಸಲು ಪಾರರಂಭಿಸಿದನು. ದ ೊರೋಣನ ಧನುಸಿಿನಂದ
ಹ ೊರಬಿೋಳುತ್ರತದದ ಐಂದರ, ಪಾಶುಪ್ತ, ತ್ಾವಷ್ಟ, ವಾಯವಾ, ಮತುತ
ವಾರುಣ ಅಸರಗಳನುನ ಧನಂರ್ಯನು ಅವುಗಳನ ನೋ ಪ್ರಯೋಗಿಸಿ
ನಾಶಗ ೊಳಸಿದನು. ಅವನ ಅಸರಗಳನುನ ಪಾಂಡವನು ಅಸರಗಳಂದ
ಪ್ರಶಮನಗ ೊಳಸುತ್ರತರಲು ದ ೊರೋಣನು ಪ್ರಮ ದಿವಾ ಅಸರಗಳಂದ
ಪಾಥವನನುನ ಮುಚಿಿದನು. ಪಾಥವನನುನ ಗ ಲಿಲು ಯಾವ ಅಸರವನುನ
ಅವನು ಪ್ರಯೋಗಿಸುತ್ರತದದನ ೊೋ ಅವುಗಳನುನ ಅದ ೋ ಅಸರಗಳಂದ
ಅರ್ುವನನು ಪ್ರಶಮನಗ ೊಳಸುತ್ರತದದನು. ದಿವಾಅಸರಗಳನುನ ಅಸರಗಳಂದ
ಯಥಾವಿಧಿಯಾಗಿ ಅರ್ುವನನು ನಾಶಗ ೊಳಸುತ್ರತರಲು ಅರ್ುವನನನುನ
ದ ೊರೋಣನು ಮನಸಿಿನಲ್ಲಿಯೋ ಪ್ರಶಂಸಿಸಿದನು. ತನನ ಶ್ಷ್ಾನಂದಾಗಿ
ಅವನು ತನನನುನ ತ್ಾನ ೋ ಇಡಿೋ ಪ್ೃಥಿವಯಲ್ಲಿ ಎಲಿಕಡ ಇದದ
ಶಸರವಿದುಗಳಲ್ಲಿ ಶ ರೋಷ್ಠನ ಂದು ತ್ರಳದುಕ ೊಂಡನು. ಆ ಮಹಾತಮರ ಮಧ ಾ
ಪಾಥವನಂದ ಹಾಗ ತಡ ಯಲಪಟಟ ದ ೊರೋಣನು ಪ್ತರೋತ್ರಯಂದ
ಅರ್ುವನನನುನ ತಡ ಯಲು ಪ್ರಯತ್ರನಸಿ ಯುದಧಮಾಡುತ್ರತದದನು.

951
ಆಗ ಅಂತರಿಕ್ಷದಲ್ಲಿ ಸಹಸಾರರು ದ ೋವತ್ ಗಳ , ಗಂಧವವರೊ,
ಋಷಿಗಳ ಸಿದಧಸಂಘಗಳ ಯುದಧವನುನ ನ ೊೋಡುವ ಇಚ ಿಯಂದ
ನ ರ ದಿದದರು. ಅಪ್ಿರ ಯರ ಸಂಕಿೋಣವದಿಂದ ಮತುತ ಯಕ್ಷ-ರಾಕ್ಷಸ
ಸಂಕುಲಗಳಂದ ಕೊಡಿದದ ಶ್ರೋಮದಾಕಾಶವು ಮೋಘಸಂಕುಲಗಳಂದ
ಕೊಡಿರುವಂತ್ ಶ ೂೋಭಿಸುತ್ರತತುತ. ಧನುಸುಿಗಳ ಟ ೋಂಕಾರ ಮತುತ
ಮಹಾಸರಗಳ ಪ್ರಯೋಗದ ಧವನ ಹತುತ ದಿಕುಕಗಳಲ್ಲಿಯೊ ಮಳಗಿ
ಕ ೋಳಬರುತ್ರತತುತ. ಅಲ್ಲಿ ಅಂತಧಾವನರು ದ ೊರೋಣ ಮತುತ ಪಾಥವರನುನ
ಪ್ುನಃ ಪ್ುನಃ ಸುತತ್ರಸಿ ಹೋಗ ಮಾತನಾಡಿಕ ೊಳುಳತ್ಾತ ಸಂಚರಿಸುತ್ರತದದರು:

“ಇದು ಮನುಷ್ಾ ಯುದಧವೂ ಅಲಿ. ಅಸುರ ಅಥವಾ ರಾಕ್ಷಸ


ಯುದಧವೂ ಅಲಿ. ಇದು ದ ೋವತ್ ಗಳ ಅಥವಾ ಗಂಧವವರ
ಅಥವಾ ನಶಿಯವಾಗಿಯೊ ಪ್ರಮ ಬಾರಹೀ ಯುದಧವೂ
ಅಲಿ. ಇಂತಹ ವಿಚಿತರ ಆಶಿಯವವನುನ ನಾವು ನ ೊೋಡಿರಲ್ಲಲಿ
ಮತುತ ಕ ೋಳರಲ್ಲಲಿ. ಆಚಾಯವನು ಪಾಂಡವನನುನ ಮಿೋರಿಸಲು
ನ ೊೋಡುತ್ರತದದರ ಪಾಂಡವನು ದ ೊರೋಣನನುನ ಅತ್ರಶಯಸಲು
ನ ೊೋಡುತ್ರತದಾದನ . ಇವರಿಬಬರ ಅಸರಯುದಧದಲ್ಲಿ ಯಾವುದ ೋ
ರಿೋತ್ರಯ ವಾತ್ಾಾಸವನುನ ಕಾಣಲು ಶಕಾವಿಲಿ. ಒಂದುವ ೋಳ
ರುದರನ ೋ ಎರಡಾಗಿ ತನ ೊನಡನ ತ್ಾನ ೋ

952
ಯುದಧಮಾಡುತ್ರತದಾದನ ಂದರ ಅದಕ ಕ ಈ ಯುದಧವನುನ ತುಲನ
ಮಾಡಬಹುದಾಗಿದ . ಹ ೊರತ್ಾಗಿ ಇವರ ಯುದಧಕ ಕ ಬ ೋರ
ಯಾವ ಉಪ್ಮಯೊ ಇಲಿ. ಜ್ಞಾನವು ಆಚಾಯವನಲ್ಲಿ
ಏಕತರವಾಗಿದ ಯಂದರ ಪಾಂಡವನಲ್ಲಿ ಜ್ಞಾನ-
ಉಪಾಯಗಳ ರಡೊ ಇವ . ಆಚಾಯವನಲ್ಲಿ
ಶೌಯವವೊಂದಿದದರ ಪಾಂಡವನಲ್ಲಿ ಬಲ-ಶೌಯವಗಳ ರಡೊ
ಇವ . ಈ ಇಬಬರು ಮಹ ೋಷಾವಸರನುನ ರಣದಲ್ಲಿ ಯಾವ
ಶತುರವೂ ಕ ಳಗುರುಳಸಲಾರನು! ಆದರ ಇಚಿಿಸಿದರ
ಇವರಿಬಬರೊ ಇಡಿೋ ರ್ಗತತನ ನೋ ನಾಶಗ ೊಳಸಬಲಿರು.”

ಅವರಿಬಬರು ಪ್ುರುಷ್ಷ್ವಭರನೊನ ನ ೊೋಡಿ ಕಾಣದಿರುವ ಮತುತ


ಕಾಣುವ ಭೊತಗಳು ಹೋಗ ಹ ೋಳಕ ೊಳುಳತ್ರತದದವು.

ಆಗ ಮಹಾಮತ್ರ ದ ೊರೋಣನು ಅದೃಶಾ ಭೊತಗಳನೊನ ರಣದಲ್ಲಿರುವ


ಪಾಥವನನುನ ಸಂತ್ಾಪ್ಗ ೊಳಸುತ್ಾತ ಬರಹಾಮಸರವನುನ ಪ್ರಯೋಗಿಸಲು
ಮುಂದಾದನು. ಆಗ ಪ್ವವತ-ವನ-ದುರಮಗಳ ಂದಿಗ ಪ್ೃಥಿವಯು
ನಡುಗಿತು. ಚಂಡಮಾರುತವು ಬಿೋಸತ್ ೊಡಗಿತು. ಸಾಗರವು
ಅಲ ೊಿೋಲಕಲ ೊಿೋಲಗ ೊಂಡಿತು. ಮಹಾತಮನು ಬರಹಾಮಸರವನುನ
ಎತ್ರತಕ ೊಳಳಲು ಕುರುಪಾಂಡವ ಸ ೋನ ಗಳಲ್ಲಿ ಮತುತ ಎಲಿ ಭೊತಗಳಲ್ಲಿ

953
ಮಹಾ ಭಯವುಂಟಾಯತು. ಆಗ ಪಾಥವನು ಗಾಬರಿಗ ೊಳಳದ ೋ ಆ
ಅಸರವನುನ ಬರಹಾಮಸರದಿಂದಲ ೋ ನಾಶಗ ೊಳಸಿದನು. ಆಗ ಎಲಿರ
ಮನಸಿಿನಲ್ಲಿದದ ಉದ ವೋಗಗಳು ಪ್ರಶಮನಗ ೊಂಡವು. ಯಾವಾಗ
ಅವರಿಬಬರ ನಡುವಿನ ಯುದಧವು ಕ ೊನ ಯನುನ ಕಾಣಲ್ಲಲಿವೊೋ,
ಯಾವಾಗ ಅನ ೊಾೋನಾರನುನ ಅವರು ಸ ೊೋಲ್ಲಸಲ್ಲಲಿವೊೋ ಆಗ ಆ
ಯುದಧವು ಸಂಕುಲಯುದಧವಾಗಿ ಪ್ರಿಣಮಿಸಿತು.

ರಣದಲ್ಲಿ ದ ೊರೋಣ-ಪಾಂಡವರ ಮಧ ಾ ತುಮುಲ ಯುದಧವು ನಡ ಯಲು


ಪ್ುನಃ ಅಲ್ಲಿ ಏನು ನಡ ಯುತ್ರತದ ಯನುನವುದ ೋ ತ್ರಳಯುತ್ರತರಲ್ಲಲಿ.
ಆಕಾಶವು ಮೋಘಗಳ ಸಮೊಹಗಳಂದ ವಾಾಪ್ತವಾಗುವಂತ್ ಬಾಣಗಳ
ಸಮೊಹದಿಂದ ಆಕಾಶವ ೋ ವಾಾಪ್ತವಾಗಲು, ಅಂತರಿಕ್ಷದಲ್ಲಿ
ಚಲ್ಲಸುತ್ರತದದ ಯಾವ ಪ್ಕ್ಷ್ಯೊ ಮುಂದುವರ ಯಲು
ಸಾಧಾವಾಗುತ್ರತರಲ್ಲಲಿ.

ತುಮುಲ ಯುದಧ
ಹಾಗ ನರಾಶವಗರ್ಸಂಹಾರವು ನಡ ಯುತ್ರತರಲು ದುಃಶಾಸನನು
ಧೃಷ್ಟದುಾಮನನನುನ ಎದುರಿಸಿ ಯುದಧಮಾಡಿದನು. ರುಕಮರಥ
ದ ೊರೋಣನ ೊಡನ ೊಡನ ಯುದಧಮಾಡಲು ಆಸಕತನಾದ ಅವನನುನ
ದುಃಶಾಸನನು ಶರಗಳಂದ ಗಾಯಗ ೊಳಸಲು ಅಸಹನ ಯಂದ ಅವನು
954
ದುಃಶಾಸನನ ಕುದುರ ಗಳನುನ ಶರಗಳಂದ ಮುಚಿಿದನು. ಪಾಷ್ವತನ
ಶರಗಳಂದ ಮುಚಿಲಪಟಟ ಆ ರಥವು ಧವರ್-ಸಾರಥಿಗಳ ಂದಿಗ
ಕಾಣದಂತ್ಾಯತು. ಪಾಂಚಾಲನ ಶರಜಾಲಗಳಂದ ಚ ನಾನಗಿ
ಪ್ತೋಡಿತನಾದ ದುಃಶಾಸನನು ಅವನ ಮುಂದ ಹ ಚುಿಕಾಲ ನಲಿಲು
ಶಕಾನಾಗಲ್ಲಲಿ. ಆ ಪಾಷ್ವತನು ದುಃಶಾಸನನನುನ ಬಾಣಗಳಂದ
ವಿಮುಖ್ನನಾನಗಿ ಮಾಡಿ ರಣದಲ್ಲಿ ದ ೊರೋಣನನ ನೋ ಆಕರಮಣಿಸುತ್ಾತ
ಸಹಸರ ಬಾಣಗಳನುನ ಎರಚಿದನು.

ಆಗ ಹಾದಿವಕಾ ಕೃತವಮವ ಮತುತ ನಂತರ ದುಃಶಾಸನನ ಮೊವರು


ಸಹ ೊೋದರರು ಧೃಷ್ಟದುಾಮನನನುನ ಸುತುತವರ ದರು. ಅಗಿನಯಂತ್
ದ ೋದಿೋಪ್ಾಮಾನನಾಗಿ ಉರಿಯುತ್ರತದದ ದ ೊರೋಣನ ಎದುರಾಗಿ
ರಭಸದಿಂದ ಮುನುನಗುಗತ್ರದ
ತ ದ ಧೃಷ್ಟದುಾಮನನನುನ ನಕುಲ-ಸಹದ ೋವರು
ರಕ್ಷಕರಾಗಿ ಹಂಬಾಲ್ಲಸಿ ಹ ೊೋದರು. ಆ ಎಲಿ ಏಳು ಸತವವಂತ
ಅಸಹನಶ್ೋಲ ಮಹಾರಥರೊ ಮರಣವನ ನೋ ಮುಂದಿಟುಟಕ ೊಂಡು
ಪ್ರಹಾರಕಾಯವದಲ್ಲಿ ತ್ ೊಡಗಿದದರು. ಶುದಾಧತಮ ಶುದಧನಡತ್ ಯ ಅವರು
ಪ್ರಸಪರನುನ ರ್ಯಸುವ ಇಚ ಿಯಂದ ಸವಗವವನ ನೋ
ಗುರಿಯನಾನಗಿಟುಟಕ ೊಂಡು ಯುದಧಮಾಡುತ್ರತದದರು. ಶುದಧಕಮವಗಳ
ಕುಲಗಳಲ್ಲಿ ರ್ನಸಿದ ಮತ್ರಮಂತರಾದ ಆ ರ್ನಾಧಿಪ್ರು ಉತತಮ

955
ಗತ್ರಯನ ನೋ ಅಭಿಲಾಷಿಸಿ ಧಮವಯುದಧವನುನ ಮಾಡುತ್ರತದದರು.

ಅಲ್ಲಿ ಅಧಮವಪ್ೊವವಕವಾದ ಅಥವಾ ನಂದನೋಯವಾದ ಯುದಧವು


ನಡ ಯುತ್ರತರಲ್ಲಲಿ. ಅಲ್ಲಿ ಕಣಿವ, ನಾಲ್ಲೋಕ, ವಿಷ್ಲ್ಲಪ್ತ, ವಸತಕ, ಸೊಚಿೋ,
ಪ್ತಶ, ವಾಸಿತಗಜಾಸಿತರ್, ಸಂಶ್ಿಷ್ಟ, ಪ್ೊತ್ರ, ಮತುತ ಜಹಮಗಗಳನುನ
ಬಳಸುತ್ರತರಲ್ಲಲಿ. ಧಮವಯುದಧದಿಂದ ಕಿೋತ್ರವಯನೊನ ಉತತಮ
ಲ ೊೋಕಗಳನೊನ ಪ್ಡ ದುಕ ೊಳಳಬ ೋಕ ಂದು ಇಚಿಿಸಿದದ ಎಲಿ ಯೋಧರೊ
ನ ೋರ ವಿಶುದಧ ಶಸರಗಳನ ನೋ ಧರಿಸಿದದರು. ಆಗ ಕೌರವರ ನಾಲವರು
ಯೋಧರು ಮತುತ ಮೊವರು ಪಾಂಡವರ ಕಡ ಯವರ ಮಧ ಾ
ಸವವದ ೊೋಷ್ವಜವತ ತುಮುಲ ಯುದಧವು ನಡ ಯತು. ಕೌರವ
ರಥಷ್ವಭರನುನ ನಕುಲ-ಸಹದ ೋವರು ತಡ ಯುತ್ರತದಿದದುದದನುನ ನ ೊೋಡಿ
ಶ್ೋಘಾರಸರ ಧೃಷ್ಟದುಾಮನನು ನ ೋರವಾಗಿ ದ ೊರೋಣನನುನ ಆಕರಮಣಿಸಿದನು.

ಪ್ವವತಗಳಂದ ಚಂಡಮಾರುತವು ತಡ ಹಡಿಯಲಪಡುವಂತ್ ಆ


ಇಬಬರು ಪ್ುರುಷ್ಸಿಂಹ ವಿೋರ ನಕುಲ-ಸಹದ ೋವರಿಂದ ತಡ ಯಲಪಟಟ
ಕೌರವ ನಾಲವರು ಅವರ ೊಂದಿಗ ಯುದಧದಲ್ಲಿ ತ್ ೊಡಗಿದರು. ಇಬಿಬಬಬರು
ರಥಪ್ುಂಗವರು ಒಬ ೊಬಬಬ ಯಮಳ ಡನ ರಥಯುದಧದಲ್ಲಿ
ಸಮಾಸಕತರಾಗಿರಲು ಧೃಷ್ಟದುಾಮನನು ದ ೊರೋಣನನುನ ಆಕರಮಣಿಸಿದನು.
ಪಾಂಚಾಲಾನು ಯುದಧದುಮವದ ದ ೊರೋಣನ ಮೋಲ

956
ಎರಗುತ್ರತರುವುದನುನ ಮತುತ ನಕುಲ-ಸಹದ ೋವರು ಉಳದವರ ೊಡನ
ಯುದಧದಲ್ಲಿ ಸಮಾಸಕತರಾಗಿರುವುದನುನ ನ ೊೋಡಿ ದುಯೋವಧನನು
ರಕತವನುನ ಕುಡಿಯುವ ಬಾಣಗಳನುನ ಸುರಿಸುತ್ಾತ ಮಧಾದಲ್ಲಿ ನುಗಿಗ
ಆಕರಮಣಮಾಡಿದನು.

ಸಾತಾಕಿ-ದುಯೋವಧನರ ಯುದಧ
ಆಗ ಅವನನುನ ಸಾತಾಕಿಯು ಪ್ುನಃ ಶ್ೋಘರವಾಗಿ ಆಕರಮಣಿಸಿ ತಡ ದನು.
ಅವರಿಬಬರು ಕುರು-ಮಾಧವ ನರಶಾದೊವಲರು ಪ್ರಸಪರರ ಸಮಿೋಪ್
ಬಂದು ನಭಿೋವತರಾಗಿ ಗಹಗಹಸಿ ನಗುತ್ಾತ ಯುದಧದಲ್ಲಿ ತ್ ೊಡಗಿದರು.
ಅನ ೊಾೋನಾರನುನ ನ ೊೋಡಿ ಬಾಲಾದಲ್ಲಿ ನಡ ದಿದದ ಎಲಿ ಪ್ತರಯ
ಸಂಗತ್ರಗಳನೊನ ಸಮರಿಸಿಕ ೊಂಡು ಪ್ುನಃ ಪ್ುನಃ ನಗುತ್ರತದದರು. ಆಗ
ದುಯೋವಧನನು ಪ್ತರಯ ಸಖ್ ಸಾತಾಕಿಗ ತನನನುನ ತ್ಾನ ೋ
ನಂದಿಸಿಕ ೊಳುಳತ್ಾತ ಹ ೋಳದನು:

“ಸಖ್ಾ! ಈ ಕ ೊರೋಧಕ ಕ ಧಿಕಾಕರ! ಈ ಲ ೊೋಭ, ಮೋಹ,


ಅಸಹನ ಗಳಗ ಧಿಕಾಕರ! ಕ್ಷತ್ರರಯ ನಡತ್ ಗ ಧಿಕಾಕರ! ಶ ರೋಷ್ಠ
ಎದ ಗಾರಿಕ ಗೊ ಧಿಕಾಕರ! ಶ್ನಪ್ುಂಗವ! ನನನನುನ ನಾನು
ಮತುತ ನನನನುನ ನೋನು ಎದುರಿಸಿ
ಯುದಧಮಾಡುತ್ರತದ ದೋವ ಯಲಾಿ! ಸದಾ ನೋನು ನನಗ

957
ಪಾರಣಕಿಕಂತಲೊ ಪ್ತರಯನಾಗಿದ ದ. ನಾನೊ ಕೊಡ ನನಗ
ಪಾರಣಕಿಕಂತಲೊ ಪ್ತರಯನಾಗಿದ ದ! ನಾವಿಬಬರೊ ಬಾಲಾದಲ್ಲಿ
ಮಾಡಿದುದ ಲಿವನೊನ ನಾನು ಸಮರಿಸಿಕ ೊಳುಳತ್ ೋತ ನ . ಆದರ ಈ
ರಣಾಂಗಣದಲ್ಲಿ ಅವ ಲಿವೂ ಜೋಣವವಾಗಿ
ಮುಗಿದುಹ ೊೋದಂತ್ರವ ! ಕ ೊರೋಧ-ಲ ೊೋಭಗಳಲಿದ ೋ ಬ ೋರ
ಯಾವ ಕಾರಣಕಾಕಗಿ ನಾವು ಇಂದು ಯುದಧಮಾಡುತ್ರತದ ದೋವ
ಸಾತವತ?”

ಹಾಗ ಮಾತನಾಡುತ್ರತದದ ಅವನಗ ಪ್ರಮಾಸರಗಳನುನ ತ್ರಳದಿದದ


ಸಾತಾಕಿಯು ತ್ರೋಕ್ಷ್ಣ ವಿಶ್ಖ್ಗಳನುನ ಎತ್ರತಕ ೊಂಡು ನಗುತ್ಾತ ಉತತರಿಸಿ
ಹ ೋಳದನು:

“ರಾರ್ಪ್ುತರ! ಇದು ಅಂದು ನಾವು ಒಟಾಟಗಿ ಆಟವಾಡುತ್ರತದದ


ಸಭ ಯೊ ಅಲಿ. ಆಚಾಯವನ ಮನ ಯೊ ಅಲಿ.”

ದುಯೋವಧನನು ಹ ೋಳದನು:

“ಶ್ನಪ್ುಂಗವ! ಬಾಲಾದಲ್ಲಿ ಆಡುತ್ರತದದ ಆ ನಮಮ ಆಟವು


ಎಲ್ಲಿ ಹ ೊೋಯತು? ಪ್ುನಃ ಈ ಯುದಧವು ಏತಕ ಕ? ಕಾಲವನುನ
ಮಿೋರಿಹ ೊೋಗುವುದು ಅತಾಂತ ಕಷ್ಟಕರವಾದುದು! ಇಲ್ಲಿ

958
ನಾವ ಲಿರೊ ಧನಲ ೊೋಭದಿಂದಲ ೋ ಯುದಧಕ ಕ
ಸ ೋರಿಕ ೊಂಡಿಲಿವ ೋ? ಆದರ ನಮಗ ಧನದಿಂದಾಗಲ್ಲೋ ಧನದ
ಆಸ ಯಂದಾಗಲ್ಲೋ ಮಾಡುವ ಕಾಯವವ ೋನದ ?”

ಅಲ್ಲಿ ಹಾಗ ಮಾತನಾಡುತ್ರತದದ ದುಯೋವಧನನಗ ಸಾತಾಕಿಯು


ಹ ೋಳದನು:

“ಕ್ಷತ್ರರಯನಾಗಿ ಸದಾ ಹೋಗ ಯೋ ನಡ ದುಕ ೊಳಳಬ ೋಕಾಗುತ್ಾತದ .


ಗುರುವಾದರೊ ಅವನ ೊಂದಿಗ ಯುದಧಮಾಡಬ ೋಕಾಗುತತದ !
ಒಂದುವ ೋಳ ನಾನು ನನಗ ಪ್ತರಯನಾಗಿದದರ ನನನನುನ ರ್ಯಸು!
ಸಾವಕಾಶಮಾಡಬ ೋಡ! ನೋನು ಹಾಗ ಮಾಡಿದರ ನಾನು
ಅನ ೋಕ ಸುಕೃತಲ ೊೋಕಗಳಗ ಹ ೊೋಗಬಲ ಿ! ಆದುದರಿಂದ
ನನನಲ್ಲಿರುವ ಶಕಿತ-ಬಲಗಳನುನ ಬ ೋಗನ ೋ ನನನಲ್ಲಿ ಪ್ರದಶ್ವಸು.
ಮಿತರರ ಈ ಮಹಾ ವಾಸನವನುನ ಇನೊನ ಹ ಚುಿಕಾಲ
ನ ೊೋಡಲು ನನಗಿಷ್ಟವಿಲಿ!”

ಹೋಗ ಸಾತಾಕಿಯು ಸಪಷ್ಟಮಾತುಗಳನಾನಡಿ ಅವನಗ ಉತತರಿಸಿ ಬ ೋಗನ ೋ


ನರಪ ೋಕ್ಷನಾಗಿ ಅವನನುನ ಆಕರಮಣಿಸಿದನು. ಅವನು
ಆಕರಮಣಿಸುತ್ರತರುವುದನುನ ನ ೊೋಡಿ ದುಯೋವಧನನು ಶ ೈನ ೋಯನನುನ
ಶರಗಳಂದ ಮುಚಿಿ ತಡ ದನು. ಆಗ ಅನ ೊಾೋನಾರಲ್ಲಿ ಕುರದಧರಾಗಿದದ
959
ಕುರು-ಮಾಧವಸಿಂಹರ ೊಡನ ಆನ -ಸಿಂಹಗಳ ನಡುವಿನಂತ್ ಘೊೋರ
ಯುದಧವು ನಡ ಯತು. ಅನಂತರ ದುಯೋವಧನನು ಸಾತವತನನುನ
ಪ್ೊಣಾವಯತವಾಗಿ ಸ ಳ ದು ಬಿಡಲಪಟಟ ಹತುತ ನಶ್ತ ಶರಗಳಂದ
ಹ ೊಡ ದನು. ಹಾಗ ಯೋ ಸಾತಾಕಿಯೊ ಕೊಡ ಅವನನುನ ತ್ರರುಗಿ ಹತುತ
ಶರಗಳಂದ, ಮತ್ ತ ಪ್ುನಃ ಐವತುತ, ಮೊವತುತ ಮತುತ ಹತುತ ಶರಗಳಂದ
ಹ ೊಡ ದನು. ಆಗ ಸಾತಾಕಿಯು ತಕ್ಷಣವ ೋ ದುಯೋವಧನನು
ಸಂಧಾನಮಾಡುತ್ರತದದ ಬಾಣವನೊನ ಆ ಬಾಣದಿಂದ ಕೊಡಿದದ
ಧನುಸಿನೊ ಕತತರಿಸಿ ಅವನನುನ ಚ ನಾನಗಿ ಗಾಯಗ ೊಳಸಿದನು.
ದಾಶಾಹವನ ಶರ ಪ್ತೋಡಿತ ದುಯೋವಧನನು ಗಾಡವಾಗಿ
ಗಾಯಗ ೊಂಡು ವಾಥಿತನಾಗಿ ರಥದಲ್ಲಿಯೋ ನುಸುಳಕ ೊಂಡನು.

ಸವಲಪಹ ೊತುತ ವಿಶರಮಿಸಿ ದುಯೋವಧನನು ಸಾತಾಕಿಯನುನ ಪ್ುನಃ


ಆಕರಮಣಿಸಿದನು. ಯುಯುಧಾನನ ರಥದ ಮೋಲ ಅವನು ಬಾಣಗಳ
ಜಾಲಗಳನುನ ಸೃಷಿಟಸಿದನು. ಹಾಗ ಯೋ ಸಾತಾಕಿಯು ಕೊಡ
ದುಯೋವಧನನ ರಥದ ಮೋಲ ಸತತವಾಗಿ ಬಾಣಗಳನುನ
ಸುರಿಸುತ್ರತದದನು. ಅನಂತರ ಆ ಯುದಧವು ಸಂಕುಲಯುದಧವಾಗಿ
ಪ್ರಿಣಮಿಸಿತು. ಅವರಿಬಬರ ಬಾಣಗಳು ಹಾರಿ ಎಲಿಕಡ
ಬಿೋಳುತ್ರತರುವಾಗ ಮಹಾಪ್ದ ಯಮೋಲ ಬ ಂಕಿಯು ಬಿೋಳುತ್ರತದದರ ಹ ೋಗ

960
ಶಬಧವಾಗುತತದ ಯೋ ಹಾಗ ಮಹಾ ಶಬಧವು ಉಂಟಾಯತು.
ರಥಸತತಮ ಮಾಧವನ ಕ ೈ ಮೋಲಾಗುತ್ರತದುದದನುನ ನ ೊೋಡಿದ ಕಣವನು
ದುಯೋವಧನನನುನ ರಕ್ಷ್ಸುವ ಸಲುವಾಗಿ ಬ ೋಗನ ೋ ಅಲ್ಲಿಗ
ಧಾವಿಸಿದನು. ಅದನುನ ಭಿೋಮಸ ೋನನು ಸಹಸಿಕ ೊಳಳಲ್ಲಲಿ. ಅವನು
ತವರ ಮಾಡಿ ಅನ ೋಕ ಸಾಯಕಗಳನುನ ಚ ಲುಿತ್ಾತ ಕಣವನನುನ
ಆಕರಮಣಿಸಿದನು.

ಕಣವ-ಭಿೋಮಸ ೋನರ ಯುದಧ


ಕಣವನು ನಸುನಗುತ್ಾತ ಅವನನುನ ನಶ್ತ ಬಾಣಗಳಂದ ತ್ರರುಗಿ
ಹ ೊಡ ದನು ಮತುತ ಶರಗಳಂದ ಅವನ ಧನುಸುಿ-ಶರಗಳನುನ
ತುಂಡರಿಸಿ ಸಾರಥಿಯನುನ ಸಂಹರಿಸಿದನು. ಪಾಂಡವ
ಭಿೋಮಸ ೋನನಾದರ ೊೋ ಸಂಕುರದಧನಾಗಿ ಗದ ಯನ ನತ್ರತಕ ೊಂಡು ಯುದಧದಲ್ಲಿ
ರಿಪ್ುವಿನ ಧವರ್ವನೊನ, ಧನುಸಿನೊನ, ಸಾರಥಿಯನೊನ
ಧವಂಸಮಾಡಿದನು. ಅಸಹನಶ್ೋಲ ಕಣವನಾದರ ೊೋ ವಿವಿಧ
ಶರಜಾಲಗಳಂದ ಮತುತ ನಾನಾ ಶಸರಗಳಂದ ರಣರಂಗದಲ್ಲಿ
ಭಿೋಮಸ ೋನನ ೊಡನ ಯುದಧಮಾಡಿದನು. ಈ ರಿೋತ್ರ ಸಂಕುಲಯುದಧವು
ನಡ ಯುತ್ರತರಲು ರಾಜಾ ಧಮವಸುತನು ಪಾಂಚಾಲ ನರವಾಾಘರರಿಗೊ
ಮತಿಯ ನರಷ್ವಭರಿಗೊ ಹ ೋಳದನು:

961
“ನಮಮ ಪಾರಣಸಮಾನರೊ ಶ್ರಾಸಮಾನರೊ ಆಗಿರುವ ಆ
ಮಹಾಬಲ ಯೋಧ ಪ್ುರುಷ್ಷ್ವಭರು
ಧಾತವರಾಷ್ರರ ೊಂದಿಗ ಯುದಧಮಾಡುತ್ರತದಾದರ . ಇಲ್ಲಿ ಏಕ
ನೋವ ಲಿರೊ ಜ್ಞಾನತಪ್ತಪದವರಂತ್ ಮತುತ ಮೊಢರಂತ್
ನಂತ್ರರುವಿರಿ? ಕ್ಷತರಧಮವವನುನ ಮುಂದಿಟುಟಕ ೊಂಡು
ನಶ್ಿಂತರಾಗಿ ನನನವರಾದ ಮಹಾರಥರು ಎಲ್ಲಿ
ಯುದಧಮಾಡುತ್ರತರುವರ ೊೋ ಅಲ್ಲಿಗ ಹ ೊೋಗಿ!
ರ್ಯಗಳಸಿಯಾದರೊ ಅಥವಾ ವಧಿಸಲಪಟಟರೊ
ನಮಗಿಷ್ಟವಾದ ಗತ್ರಯನ ನೋ ಪ್ಡ ಯುತ್ ೋತ ವ . ಗ ದದರ
ಭೊರಿದಕ್ಷ್ಣ ಗಳುಳಳ ಅನ ೋಕ ಯಜ್ಞಗಳನುನ ಮಾಡುವಿರಂತ್ .
ಅಥವಾ ಮಡಿದರ ದ ೋವರೊಪ್ತಗಳಾಗಿ ಪ್ುಷ್ಕಲ
ಪ್ುಣಾಲ ೊೋಕಗಳನುನ ಪ್ಡ ಯುವಿರಂತ್ !”

ಯುಧಿಷಿಠರನು ಆಚಾಯವ ದ ೊರೋಣನಗ ಸುಳಳನಾನಡಿದುದು


ರಾರ್ನಂದ ಹೋಗ ಪ್ರಚ ೊೋದಿತರಾದ ಮಹಾರಥರು
ಯುದ ೊಾೋದೃತರಾಗಿ ಸ ೋನ ಯನುನ ನಾಲುಕ ಭಾಗಗಳನಾನಗಿ
ಮಾಡಿಕ ೊಂಡು ತವರ ಮಾಡಿ ದ ೊರೋಣನನುನ ಆಕರಮಣಿಸಿದರು.
ಪಾಂಚಾಲರ ಒಂದು ತುಂಡು ಅನ ೋಕ ಶರಗಳಂದ ದ ೊರೋಣನನುನ

962
ಆಕರಮಣಿಸಿತು. ಇನ ೊನಂದು ಭಾಗವು ಭಿೋಮಸ ೋನನನುನ
ಮುಂದಿಟುಟಕ ೊಂಡು ದ ೊರೋಣನನುನ ಆಕರಮಣಿಸಿತು. ಪಾಂಡುಪ್ುತರರಲ್ಲಿ
ಕುಟ್ಟಲರಾಗಿದದ ಮೊವರು ಮಹಾರಥರು – ನಕುಲ, ಸಹದ ೋವ ಮತುತ
ಭಿೋಮಸ ೋನರು – ಧನಂರ್ಯನನುನ ಕೊಗಿ ಕರ ದು ಹ ೋಳದರು:

“ಅರ್ವನ! ಬ ೋಗನ ಬಾ! ಕುರುಯೋಧರನುನ ದ ೊರೋಣನಂದ


ಬ ೋಪ್ವಡಿಸು! ಅನಂತರ ರಕ್ಷಣ ಯನುನ ಕಳ ದುಕ ೊಂಡ
ದ ೊರೋಣನನುನ ಪಾಂಚಾಲರು ಸಂಹರಿಸುತ್ಾತರ !”

ಕೊಡಲ ೋ ಪಾಥವನು ಕೌರವ ೋಯರನುನ ಆಕರಮಣಿಸಿದನು.


ದ ೊರೋಣನಾದರ ೊೋ ಧೃಷ್ಟದುಾಮನನ ನಾಯಕತವದಲ್ಲಿದದ
ಪಾಂಚಾಲರ ೊಡನ ಯುದಧವನುನ ಮುಂದುವರ ಸಿದನು. ಕುರದಧ ಇಂದರನು
ಹಂದ ರಣದಲ್ಲಿ ದಾನವರನುನ ಹ ೋಗ ನಾಶಗ ೊಳಸಿದನ ೊೋ ಹಾಗ
ದ ೊರೋಣನು ಪಾಂಚಾಲರ ೊಡನ ಮಹಾ ಕದನವನ ನೋ ನಡ ಸಿದನು.
ದ ೊರೋಣನಂದ ಯುದಧದಲ್ಲಿ ಸತತವಾಗಿ ವಧಿಸಲಪಡುತ್ರತದದರೊ
ಸತತವವಂತ ಮಹಾರಥ ಪಾಂಚಾಲರು ರಣದಲ್ಲಿ ದ ೊರೋಣನಗ
ಭಯಪ್ಡಲ್ಲಲಿ. ವಧಿಸಲಪಡುತ್ರತದದ ಪಾಂಚಾಲ-ಸೃಂರ್ಯರು
ಮೋಹಗ ೊಂಡಿರುವರ ೊೋ ಎನುನವಂತ್ ಮುನುನಗಿಗ ಮಹಾರಥ
ದ ೊರೋಣನನ ನೋ ಆಕರಮಣಿಸಿ ಯುದಧಮಾಡುತ್ರತದದರು. ಬಾಣಗಳಂದ

963
ಮುಚಿಲಪಟಟ ಮತುತ ಶರಶಕಿತಯಂದ ವಧಿಸಲಪಡುತ್ರತದದ ಪಾಂಚಾಲರ
ಭ ೈರವ ನಾದವು ಎಲಿಕಡ ಗಳಂದ ಕ ೋಳಬರುತ್ರತತುತ. ಸಂಗಾರಮದಲ್ಲಿ
ದ ೊರೋಣಾಸರದಿಂದ ಸಿೋಳಲಪಟುಟ ವಧಿಸಲಪಡುತ್ರತರುವ ಪಾಂಚಾಲರನುನ
ನ ೊೋಡಿ ಪಾಂಡವರಲ್ಲಿ ಭಿೋತ್ರಯು ಆವರಿಸಿತು. ಆಗ ಯುದಧದಲ್ಲಿ
ವಿಪ್ುಲವಾಗಿ ನಾಶಗ ೊಳುಳತ್ರತರುವ ಅಶವ-ನರ ಸಂಘಗಳನುನ ನ ೊೋಡಿ
ಪಾಂಡವರಿಗ ವಿರ್ಯವು ದ ೊರಕುತತದ ಎನುನವುದರ ಮೋಲ
ಸಂಶಯವುಂಟಾಯತು. ಅವರು

“ಗಿರೋಷ್ಮಋತುವಿನಲ್ಲಿ ಪ್ರರ್ವಲ್ಲಸುವ ಅಗಿನಯು ಒಣ


ಪ್ದ ಯನುನ ಸುಟುಟ ಭಸಮಮಾಡುವಂತ್
ಪ್ರಮಾಸರವಿದುವಾದ ದ ೊರೋಣನು ನಮಮಲಿರನೊನ
ಸಂಹರಿಸಿಬಿಡುವುದಿಲಿವ ೋ? ಈ ಯುದಧದಲ್ಲಿ ದ ೊರೋಣನನುನ
ದಿಟಟಸಿ ನ ೊೋಡಲು ಸಮಥವರು ಯಾರೊ ಇಲಿ. ಧಮವವಿದು
ಅರ್ುವನನಾದರ ೊೋ ದ ೊರೋಣನ ೊಡನ
ಯುದಧಮಾಡುವವನಲಿ!”

ಎಂದು ಅಂದುಕ ೊಳುಳತ್ರತದದರು.

ದ ೊರೋಣನ ಸಾಯಕಗಳಂದ ಪ್ತೋಡಿತರಾಗಿ ಭಯಗ ೊಂಡಿರುವ


ಕುಂತ್ರೋಸುತರನುನ ನ ೊೋಡಿ ಅವರ ಶ ರೋಯಸಿನ ನೋ
964
ಮತ್ರಯಲ್ಲಿಟುಟಕ ೊಂಡಿದದ ಕ ೋಶವನು ಅರ್ುವನನಗ ಹ ೋಳದನು:

“ಈ ರಥಯೊಥಪ್ಯೊಥಪ್ನನುನ ಸಂಗಾರಮದಲ್ಲಿ
ಯುದಧದಿಂದ ರ್ಯಸಲು ವೃತರಹರ ಇಂದರನಗೊ ಎಂದೊ
ಸಾಧಾವಿಲಿ. ಪಾಂಡವ! ಧಮವವನುನ ಬದಿಗ ೊತ್ರತ ನಾವು
ರ್ಯವನುನ ಪ್ಡ ಯುವುದರಲ್ಲಿ ನರತರಾಗಬ ೋಕು ಅಥವಾ
ರುಕಮವಾಹನ ದ ೊರೋಣನು ಸಂಯುಗದಲ್ಲಿ ನಮಮಲಿರನೊನ
ಸಂಹರಿಸುತ್ಾತನ . ಅಶವತ್ಾಾಮನು ಹತನಾದರ ಇವನು
ಯುದಧಮಾಡುವುದಿಲಿ ಎಂದು ನನನ ಅಭಿಪಾರಯ. ಯುದಧದಲ್ಲಿ
ಅವನು ಹತನಾದನ ಂದು ಯಾರಾದರೊ ಮನುಷ್ಾನು ಅವನಗ
ಹ ೋಳಲ್ಲ!”

ಇದು ಧನಂರ್ಯನಗ ಸವಲಪವೂ ಹಡಿಸಲ್ಲಲಿ. ಆದರ ಬ ೋರ ಯವರ ಲಿರು


ಮತುತ ಕಷ್ಟದಿಂದ ಯುಧಿಷಿಠರನೊ ಇದಕ ಕ ಸಮಮತ್ರಯತತರು. ಆಗ
ಭಿೋಮನು ತನನದ ೋ ಸ ೋನ ಯಲ್ಲಿದದ ಅಶವತ್ಾಾಮ ಎಂದು ಕರ ಯಲಪಡುತ್ರತದದ
ಮಹಾಗರ್ವನುನ ಗದ ಯಂದ ಸಂಹರಿಸಿದನು. ಭಿೋಮಸ ೋನನಾದರ ೊೋ
ಲಜಾುಯುಕತನಾಗಿಯೋ ಆಹವದಲ್ಲಿ ದ ೊರೋಣರ ಸಮಿೋಪ್ ಹ ೊೋಗಿ
ಅಶವತ್ಾಾಮನು ಹತನಾದನ ಂದು ಗಟ್ಟಟಯಾಗಿ ಕೊಗಿದನು. ಏಕ ಂದರ
ಅಶವತ್ಾಾಮ ಎಂಬ ಹ ಸರಿನಂದ ಖ್ಾಾತ ಆನ ಯಂದು ಹತವಾಗಿತುತ.

965
ಅದನ ನೋ ಮನಸಿಿಗ ತಂದುಕ ೊಂಡು ಭಿೋಮನು ಸುಳುಳ ಸುದಿದಯನುನ
ಪ್ಸರಿಸಿದದನು. ಭಿೋಮಸ ೋನನ ಆ ಪ್ರಮ ಅಪ್ತರಯ ಮಾತನುನ ಕ ೋಳ
ದ ೊರೋಣನ ಶರಿೋರವು ನೋರಿನಲ್ಲಿ ಮರಳು ಕದಡಿಹ ೊೋಗುವಂತ್
ಶ್ಥಿಲವಾಗಿ ಹ ೊೋಯತು. ಆದರ ತನನ ಮಗನ ವಿೋಯವವನುನ ತ್ರಳದಿದದ
ಅವನು ಅದ ೊಂದು ಸುಳ ಳಂದು ಶಂಕಿಸಿದನು. ಅವನು ಹತನಾದನ ಂದು
ಕ ೋಳದರೊ ಧ ೈಯವದಿಂದ ವಿಚಲ್ಲತನಾಗಲ್ಲಲಿ. ತನನ ಮಗನನುನ
ಯುದಧದಲ್ಲಿ ಅಮರರೊ ಎದುರಿಸಲಾರರು ಎಂದು ಯೋಚಿಸಿ
ದ ೊರೋಣನು ಕ್ಷಣದಲ್ಲಿಯೋ ಆಶಾವಸನ ಹ ೊಂದಿ ಚ ೋತರಿಸಿಕ ೊಂಡನು.
ತನಗ ಮೃತುಾರೊಪ್ನಾಗಿದದ ಪಾಷ್ವತನನುನ ಸಂಹರಿಸುವ
ಇಚ ಿಯಂದ ಸಹಸಾರರು ತ್ರೋಕ್ಷ್ಣ ಕಂಕಪ್ತ್ರರಗಳಂದ ಅವನನುನ
ಮುಚಿಿದನು.

ಹಾಗ ಸಂಗಾರಮದಲ್ಲಿ ಸಂಚರಿಸುತ್ರತದದ ದ ೊರೋಣನನುನ ಇಪ್ಪತುತ ಸಾವಿರ


ಪಾಂಚಾಲ ನರಷ್ವಭರು ಶರಗಳಂದ ಎಲಿಕಡ ಗಳಂದ ಮುಚಿಿದರು.
ಆಗ ಕ ೊೋಪ್ಗ ೊಂಡ ಪ್ರಂತಪ್ ದ ೊರೋಣನು ಆ ಪಾಂಚಾಲಶೂರರ
ವಧ ಗ ಂದು ಬರಹಾಮಸರವನುನ ಹೊಡಿದನು. ಆಗ ಸವವ ಸ ೊೋಮಕರನುನ
ಸಂಹರಿಸುತ್ಾತ ದ ೊರೋಣನು ವಿರಾಜಸಿದನು. ಮಹಾರಣದಲ್ಲಿ
ಪಾಂಚಾಲರ ಶ್ರಗಳು ಮತುತ ಹಾಗ ಯೋ ಕನಭೊಷ್ಣಗಳಂದ

966
ಅಲಂಕೃತ ಪ್ರಿಘಾಕಾರದ ಅನ ೋಕ ಬಾಹುಗಳ ಉರುಳದವು.
ಭಾರದಾವರ್ನಂದ ವಧಿಸಲಪಟಟ ಪಾಥಿವವರು ಚಂಡಮಾರುತಕ ಕ ಸಿಕಿಕ
ಬಿದದ ವೃಕ್ಷಗಳಂತ್ ರಣಭೊಮಿಯಲ್ಲಿ ಹರಡಿ ಬಿೋಳುತ್ರತದದರು. ಕ ಳಗ
ಬಿೋಳುತ್ರತದದ ಆನ ಗಳ ಮತುತ ಕುದುರ ಗಳ ಗುಂಪ್ುಗಳಂದ
ರಣಭೊಮಿಯು ಮಾಂಸ-ರಕತ-ಮಜ ುಗಳಂದ ಅಗಮಾರೊಪ್ವಾಗಿ
ತ್ ೊೋರಿತು. ರಥಾರೊಢರಾಗಿದದ ಇಪ್ಪತುತ ಸಾವಿರ ಪಾಂಚಾಲರನುನ
ಸಂಹರಿಸಿ ದ ೊರೋಣನು ಯುದಧಭೊಮಿಯಲ್ಲಿ ಪ್ರರ್ವಲ್ಲಸುತ್ರತರುವ
ಹ ೊಗ ಯಲಿದ ಅಗಿನಯಂತ್ ಶ ೂೋಭಿಸುತ್ರತದದನು. ಹಾಗ ಯೋ ಕುರದಧ
ಪ್ರತ್ಾಪ್ವಾನ ಭಾರದಾವರ್ನು ಪ್ುನಃ ಭಲಿದಿಂದ ವಸುದಾನನ
ಶ್ರವನುನ ಶರಿೋರದಿಂದ ಅಪ್ಹರಿಸಿದನು. ಪ್ುನಃ ಅವನು ಐದುನೊರು
ಮತಿಯರನೊನ, ಆರುಸಾವಿರ ಸೃಂರ್ಯರನೊನ, ಹತುತ ಸಾವಿರ
ಆನ ಗಳನೊನ ಹತುತ ಸಾವಿರ ಕುದುರ ಗಳನೊನ ಸಂಹರಿಸಿದನು.

ಕ್ಷತ್ರರಯರನುನ ನಮೊವಲನಗ ೊಳಸಲು ವಾವಸಿಾತನಾಗಿದದ ದ ೊರೋಣನನುನ


ನ ೊೋಡಿ ತಕ್ಷಣವ ೋ ಹವಾವಾಹನನುನ ಮುಂದಿರಿಸಿಕ ೊಂಡು
ಬರಹಮಲ ೊೋಕಕ ಕ ಕರ ದುಕ ೊಂಡು ಹ ೊೋಗಲು ಅವನ ಬಳ ವಿಶಾವಮಿತರ,
ರ್ಮದಗಿನ, ಭಾರದಾವರ್, ಗೌತಮ, ವಸಿಷ್ಠ, ಕಶಾಪ್, ಅತ್ರರ, ಸಿಕತರು,
ಪ್ೃಶನರು, ಗಗವರು, ವಾಲಖಿಲಾರು, ಮರಿೋಚಿಪ್ರು, ಭೃಗುವಂಶರ್ರು,

967
ಅಂಗಿರಸರು, ಮತುತ ಅನಾ ಸೊಕ್ಷಮ ಮಹಷಿವಗಳು ರಣರಂಗಕ ಕ
ಆಗಮಿಸಿದರು. ಅವರ ಲಿರೊ ರಣಾಂಗಣದಲ್ಲಿ ಶ ೂೋಭಾಯಮಾನ
ದ ೊರೋಣನಗ ಹ ೋಳದರು:

“ನೋನು ಅಧಮವತಃ ಯುದಧಮಾಡುತ್ರತರುವ . ನನನ ನಧನದ


ಕಾಲವು ಬಂದ ೊದಗಿದ . ದ ೊರೋಣ! ಆಯುಧವನುನ ಕ ಳಗಿಡು!
ಇಲ್ಲಿ ಬಂದು ನಂತ್ರರುವ ನಮಮನುನ ಸರಿಯಾಗಿ ನ ೊೋಡು! ಈ
ಕೊರರತರ ಕಮವವನುನ ಮಾಡುವುದು ನನಗ ಸರಿಯಲಿ!
ವ ೋದ-ವ ೋದಾಂಗಪಾರಂಗತನಾಗಿರುವ . ಸತಾ-
ಧಮವಪ್ರಾಯಣನಾಗಿರುವ . ಎಲಿಕಿಕಂತಲೊ ಮಿಗಿಲಾಗಿ
ಬಾರಹಮಣನಾಗಿರುವ ! ನನನಂತವನಗ ಈ ವಿನಾಶಕಾಯವವು
ಖ್ಂಡಿತವಾಗಿ ಶ ೂೋಭಿಸುವುದಿಲಿ. ಅಮೋಘ ಬಾಣಗಳನುನ
ಹ ೊಂದಿರುವವನ ೋ! ಆಯುಧವನುನ ತ್ ೊರ ! ಶಾಶವತದಲ್ಲಿ
ಬುದಿಧಯನನರಿಸು. ಮನುಷ್ಾ ಲ ೊೋಕದಲ್ಲಿ ನನನ ವಾಸದ ಕಾಲವು
ಪ್ರಿಪ್ೊಣವವಾಗಿದ .”

ಅವರ ಈ ಮಾತನೊನ ಭಿೋಮಸ ೋನನ ಮಾತನೊನ ಕ ೋಳ ಮತುತ


ಧೃಷ್ಟದುಾಮನನನೊನ ನ ೊೋಡಿ ದ ೊರೋಣನು ರಣದಿಂದ
ವಿಮನಸಕನಾದನು. ವಾಥ ಯಂದ ಸುಡುತ್ರತರುವ ಆ ಸುಮಹಾತಮನು

968
“ಅವನು ಹತನಾದನ ೋ ಅಥವಾ ಹತನಾಗಲ್ಲಲಿವ ೋ?” ಎಂದು
ಯುಧಿಷಿಠರನನುನ ಕ ೋಳದನು. ಏಕ ಂದರ ಪಾಥವನು ಮೊರು ಲ ೊೋಕಗಳ
ಐಶವಯವಕಾಕಗಿಯೋ ಆದರೊ ಅಥವಾ ಬ ೋರ ಯಾವುದ ೋ
ಕಾರಣಕಾಕದರೊ ಸುಳುಳಹ ೋಳುವುದಿಲಿವ ಂದು ದ ೊರೋಣನ ದೃಢ
ನಂಬಿಕ ಯಾಗಿತುತ. ಆದುದರಿಂದಲ ೋ ಅವನು ಸತಾವನುನ ತ್ರಳಯಬ ೋಕಾಗಿ
ಬ ೋರ ಯಾರನೊನ ಕ ೋಳದ ೋ ಬಾಲಾದಿಂದಲೊ ಸತಾವಾದಿಯಾಗಿದದ
ಪಾಂಡವನಲ್ಲಿಯೋ ಕ ೋಳದನು. ಆಗ ಸ ೋನಾಪ್ತ್ರ ದ ೊರೋಣನು
ಭೊಮಿಯನುನ ನಷಾಪಂಡವರನಾನಗಿ ಮಾಡುತ್ಾತನ ಂದು ತ್ರಳದ
ಗ ೊೋವಿಂದನು ವಾಥಿತನಾಗಿ ಧಮವರಾರ್ನಗ ಹ ೋಳದನು:

“ಒಂದುವ ೋಳ ಇನ ೊನಂದು ಅಧವದಿವಸ ದ ೊರೋಣನು


ಕ ೊರೋಧಿತನಾಗಿ ಯುದಧಮಾಡಿದರ ಅವನು ನನನ ಸ ೋನ ಯನುನ
ಸಂಪ್ೊಣವವಾಗಿ ನಾಶಗ ೊಳಸುತ್ಾತನ . ನನಗ ನಾನು
ಸತಾವನ ನೋ ಹ ೋಳುತ್ರತದ ದೋನ . ನೋನೋಗ ನಮಮಲಿರನೊನ
ದ ೊರೋಣನಂದ ರಕ್ಷ್ಸಬ ೋಕಾಗಿದ . ಕ ಲವು ಸಮಯಗಳಲ್ಲಿ
ಸತಾವಚನಕಿಕಂತಲೊ ಸುಳುಳಮಾತ್ ೋ ಶ ರೋಷ್ಠವ ನ ಸಿಕ ೊಳುಳತತದ .
ಪಾರಣವನುನ ಉಳಸಿಕ ೊಳುಳವುದಕಾಕಗಿ ಆಡಿದ ಸುಳುಳ
ಸುಳಾಳಡಿದವನನುನ ಸಪಷಿವಸುವುದಿಲಿ.”

969
ಅವರಿಬಬರು ಹೋಗ ಮಾತನಾಡಿಕ ೊಳುಳತ್ರತರುವಾಗ ಭಿೋಮಸ ೋನನೊ ಈ
ಮಾತನಾನಡಿದನು:

“ಮಹಾರಾರ್! ಆ ಮಹಾತಮನ ವಧ ೊೋಪಾಯವನುನ ನಾನೊ


ಕ ೋಳದ . ಆಗ ನನನ ಸ ೋನ ಯ ಮಧಾದಲ್ಲಿ ಸಂಚರಿಸುತ್ರತದದ,
ಇಂದರನ ಐರಾವತಕ ಕ ಸಮನಾದ, ಮಾಲವರಾರ್
ಇಂದರವಮವನ ಅಶವತ್ಾಾಮ ಎಂದು ವಿಖ್ಾಾತ ಆನ ಯನುನ
ನಾನು ಯುದಧದಲ್ಲಿ ವಿಕರಮದಿಂದ ಸಂಹರಿಸಿ, ದ ೊರೋಣನಗ
“ಅಶವತ್ಾಾಮನು ಹತನಾಗಿದಾದನ . ಬರಹಮನ್! ಯುದಧದಿಂದ
ವಿಮುಖ್ನಾಗು!” ಎಂದು ಹ ೋಳದ . ಆದರ ಆ
ಪ್ುರುಷ್ಷ್ವಭನು ನನನ ಮಾತ್ರನ ಮೋಲ ವಿಶಾವಸವನನಡಲ್ಲಲಿ.
ಆದುದರಿಂದ ರ್ಯವನುನ ಬಯಸುವ ನೋನು ಗ ೊೋವಿಂದನ
ಮಾತನುನ ಒಪ್ತಪಕ ೊೋ! ರಾರ್ನ್! ಶಾರದವತ್ರೋ ಸುತನು
ಹತನಾದನ ಂದು ದ ೊರೋಣನಗ ಹ ೋಳು. ಇದನುನ ನೋನು
ಹ ೋಳದರ ನಂತರ ಆ ದಿವರ್ಷ್ವಭನು ಖ್ಂಡಿತವಾಗಿ
ಯುದಧವನುನ ಮಾಡುವುದಿಲಿ. ಏಕ ಂದರ , ನರಲ ೊೋಕದಲ್ಲಿ
ನೋನು ಸತಾವಾನನ ಂದು ಖ್ಾಾತನಾಗಿದಿದೋಯ!”

ಅವನ ಆ ಮಾತನುನ ಕ ೋಳ ಮತುತ ಕೃಷ್ಣನ ಮಾತ್ರನಂದ

970
ಪ್ರಚ ೊೋದಿತನಾಗಿ ಅವನು ಅದನುನ ಹ ೋಳಲು ಸಿದಧನಾದನು.
ಅದರಿಂದಾಗುವ ಪ್ರಿಣಾಮದಿಂದ ಭಯಪ್ಟ್ಟಟದದ ಆದರ ವಿರ್ಯದಲ್ಲಿ
ಆಸಕಿತಯನುನ ಹ ೊಂದಿದದ ಯುಧಿಷಿಠರನು ಅದನುನ ಹ ೋಳ ಅವಾಕತವಾಗಿ
“ಹತಃ ಕುಂರ್ರ” ಎಂದು ಹ ೋಳದನು. ಅದರ ಮದಲು ಅವನ ರಥವು
ಭೊಮಿಯಂದ ನಾಲುಕ ಅಂಗುಲ ಮೋಲ್ಲದಿದತು. ಅವನು ಹೋಗ
ಹ ೋಳದ ೊಡನ ಯೋ ಅವನ ಕುದುರ ಗಳು ನ ಲವನುನ ಮುಟ್ಟಟದವು.

ಧೃಷ್ಟದುಾಮನನಂದ ದ ೊರೋಣವಧ
ಯುಧಿಷಿಠರನ ಆ ಮಾತನುನ ಕ ೋಳ ಮಹಾರಥ ದ ೊರೋಣನಾದರ ೊೋ
ಪ್ುತರವಾಸನದಿಂದ ಸಂತಪ್ತನಾಗಿ ಜೋವನದಲ್ಲಿ ನರಾಶನಾದನು.
ಮಹಾತಮ ಪಾಂಡವರಿಗ ತ್ಾನು ಅಪ್ರಾಧವನ ನಸಗಿದ ದೋನ ಂಬ
ಋಷಿವಾಕಾವನುನ ಮನನಸಿ, ತನನ ಮಗನು ಹತನಾದನ ನುನವುದನುನ ಕ ೋಳ
ಅರಿಂದಮ ದ ೊರೋಣನು ವಿಚ ೋತನನಾಗಿ, ಪ್ರಮ ಉದಿವಗನನಾಗಿ,
ಧೃಷ್ಟದುಾಮನನನುನ ನ ೊೋಡದ ೋ, ಹಂದಿನಂತ್ ಯುದಧಮಾಡಲು
ಅಶಕಾನಾದನು. ಅವನು ಪ್ರಮೋದಿವಗನನಾಗಿರುವುದನುನ ಮತುತ
ಶ ೂೋಕದಿಂದ ಚ ೋತನವನುನ ಕಳ ದುಕ ೊಂಡಿರುವುದನುನ ನ ೊೋಡಿದ
ಪಾಂಚಾಲರಾರ್ನ ಮಗ ಧೃಷ್ಟದುಾಮನನು ಅವನನುನ ಆಕರಮಣಿಸಿದನು.
ಯಾರನುನ ಮನುಜ ೋಂದರ ದುರಪ್ದನು ಮಹಾಯಜ್ಞದಲ್ಲಿ ಸಮಿತತನುನ

971
ಹಾಕಿ ಹವಾವಾಹನಂದ ದ ೊರೋಣನ ವಿನಾಶಕಾಕಗಿ ಪ್ಡ ದಿದದನ ೊೋ ಆ
ಪಾಂಚಾಲಾನು ಘೊೋರ ಮೋಡದಂತ್ ಗುಡುಗುತ್ರತರುವ ಬಿಗಿಯಾದ
ಧನುಸಿನುನ ಹಡಿದು, ಸಪ್ವದ ವಿಷ್ಕ ಕ ಸಮಾನ ದಿವಾ ಅರ್ರ ದೃಢ
ಅಗಿನಯಂತ್ ಜಾವಲ ಗಳನುನ ಕಾರುತ್ರತರುವ ಬಾಣವನುನ ಆ ಕಾಮುವಕಕ ಕ
ಹೊಡಿ, ದ ೊರೋಣನನುನ ಸಂಹರಿಸಲು ಬಯಸಿದನು. ಮಂಡಲಾಕಾರದ
ಶ್ಂಜನಯ ಮಧಾದಲ್ಲಿದದ ಆ ಶರದ ರೊಪ್ವು ಛಳಗಾಲದ ಅಂತಾದಲ್ಲಿ
ಭಾಸಕರನಂತ್ ಪ್ರಕಾಶ್ಸುತ್ರತತುತ. ಪಾಷ್ವತನಂದ ಎಳ ಯಲಪಟಟ
ಪ್ರರ್ವಲ್ಲಸುತ್ರತರುವ ಆ ಧನುಸಿನುನ ನ ೊೋಡಿ ಸ ೈನಕರು ಅಂತಕಾಲವು
ಬಂದ ೊದಗಿತು ಎಂದು ಅಂದುಕ ೊಂಡರು. ಆ ಬಾಣವನುನ
ಹೊಡಿದುದನುನ ನ ೊೋಡಿ ಪ್ರತ್ಾಪ್ವಾನ್ ಭಾರದಾವರ್ನು ತನನ ದ ೋಹದ
ಕಾಲಾವಧಿಯು ಮುಗಿಯುತತ ಬಂದಿತ್ ಂದು ಅಂದುಕ ೊಂಡನು. ಆಗ
ಅವನನುನ ತಡ ಯಲು ಆಚಾಯವನು ಅತಾಂತ ಪ್ರಯತ್ರನಸಿದನು. ಆದರ
ಮಹಾತಮನಗ ಯಾವ ಅಸರಗಳ ನ ನಪ್ತಗ ಬರಲ್ಲಲಿ.

ದ ೊರೋಣನು ನಾಲುಕ ದಿನಗಳು ಮತುತ ಒಂದು ರಾತ್ರರ ಒಂದ ೋಸಮನ


ಬಾಣಗಳನುನ ಬಿಡುತ್ರತದದನು. ರಾತ್ರರಯ ಮೊರು ಭಾಗಗಳು
ಮುಗಿದುಹ ೊೋದುದರಿಂದ ಅವನ ಬಾಣಗಳ ಮುಗಿದುಹ ೊೋಗಿದದವು.
ಅವನ ಬಾಣಗಳು ಮುಗಿದುಹ ೊೋಗಿರಲು, ಪ್ುತರಶ ೂೋಕದಿಂದ

972
ಪ್ತೋಡಿತನಾಗಿರಲು, ವಿವಿಧ ದಿವಾಾಸರಗಳ ಅವನಗ ಆ ಸಮಯದಲ್ಲಿ
ಗ ೊೋಚರಿಸುತ್ರತರಲ್ಲಲಿ. ಋಷಿಗಳ ಮಾತ್ರನಂದಲೊ ಪ್ರಭಾವಿತನಾಗಿ
ಅವನು ಶಸರಗಳನುನ ತಾಜಸಲು ಬಯಸಿ ತ್ ೋರ್ಸಿಿನಂದ ತುಂಬಿದದರೊ
ಅತ್ರಮಾನುಷ್ ಯುದಧವನುನ ಮಾಡಲಾರದಂತ್ಾದನು. ಹಾಗಿದದರೊ
ಅವನು ಅನಾ ದಿವಾ ಆಂಗಿರಸ ಧನುಸಿನುನ ಮತುತ ಬರಹಮದಂಡದಂತ್
ಹ ೊಳ ಯುತ್ರತದದ ಶರಗಳನುನ ತ್ ಗ ದುಕ ೊಂಡು ಧೃಷ್ಟದುಾಮನನನ ೊಡನ
ಯುದಧಮಾಡಿದನು. ಆಗ ಪ್ರಮಕುರದಧನಾದ ಆ ಅಮಷ್ವಣನು
ಧೃಷ್ಟದುಾಮನನನುನ ಮಹಾ ಶರವಷ್ವದಿಂದ ಮುಚಿಿ
ಗಾಯಗ ೊಳಸಿದನು. ದ ೊರೋಣನು ಅವನ ಶರವನುನ ಸಾಯಕಗಳಂದ
ನೊರು ಭಾಗಗಳಲ್ಲಿ ತುಂಡರಿಸಿ ನಶ್ತ ಬಾಣಗಳಂದ ಅವನ
ಧವರ್ವನುನ, ಧನುಸಿನೊನ, ಸಾರಥಿಯನೊನ ಕ ಳಗುರುಳಸಿದನು. ಆಗ
ಧೃಷ್ಟದುಾಮನನು ಜ ೊೋರಾಗಿ ನಗುತ್ಾತ ಪ್ುನಃ ಇನ ೊನಂದು
ಕಾಮುವಕವನುನ ಕ ೈಗ ತ್ರತಕ ೊಂಡು ನಶ್ತ ಬಾಣದಿಂದ ಅವನ ಎದ ಗ
ಹ ೊಡ ದನು. ಅದರಿಂದ ಅತ್ರಯಾಗಿ ಗಾಯಗ ೊಂಡರೊ ದ ೊರೋಣನು
ಗಾಬರಿಗ ೊಳಳದ ೋ ಸಂಯುಗದಲ್ಲಿ ಹರಿತ ಭಲಿದಿಂದ ಧೃಷ್ಟದುಾಮನನ
ಮಹಾಧನುಸಿನುನ ತುಂಡರಿಸಿದನು. ದ ೊರೋಣನು ಅವನ ಗದ ಮತುತ
ಖ್ಡಗಗಳನುನ ಬಿಟುಟ ಬ ೋರ ಎಲಿ ಬಾಣಗಳನೊನ ಧನುಸುಿಗಳನೊನ
ಕತತರಿಸಿದನು. ಆಗ ಕುರದಧ ಪ್ರಂತಪ್ನು ಕುರದಧರೊಪ್ ಧೃಷ್ಟದುಾಮನನ

973
ಜೋವವನುನ ಅಂತಾಗ ೊಳಸಲು ಅವನನುನ ಒಂಭತುತ ನಶ್ತ ಶರಗಳಂದ
ಹ ೊಡ ದನು. ಆಗ ಧೃಷ್ಟದುಾಮನನು ಬರಹಾಮಸರವನುನ ಪ್ರಯೋಗಿಸುತ್ಾತ
ತನನ ರಥ-ಕುದುರ ಗಳನುನ ದ ೊರೋಣನ ರಥ-ಕುದುರ ಗಳ ಡನ ತ್ಾಗಿಸಿ
ಬ ರ ಸಿದನು.

ವಾಯುವ ೋಗವುಳಳ ಕಪ್ೋತಬಣಣದ ಅವನ ಕುದುರ ಗಳು ಕ ಂಪ್ುಬಣಣದ


ದ ೊರೋಣನ ಕುದುರ ಗಳ ಡನ ಬ ರ ದು ಬಹಳವಾಗಿ ಶ ೂೋಭಿಸಿದವು.
ಮಳ ಗಾಲದ ಪಾರರಂಭದಲ್ಲಿ ಹ ೋಗ ಮಿಂಚಿನ ೊಡನ ಮೋಡಗಳು
ಗುಡುಗುತತವ ಯೋ ಹಾಗ ಆ ಕುದುರ ಗಳು ರಣರಂಗದಲ್ಲಿ ರಾಜಸಿದವು.
ದಿವರ್ ದ ೊರೋಣನು ಧೃಷ್ಟದುಾಮನನ ಈಷಾಬಂಧವನೊನ,
ಚಕರಬಂಧವನೊನ ಮತುತ ರಥಬಂಧವನೊನ ಧವಂಸಮಾಡಿದನು. ಧನುಸುಿ
ತುಂಡಾಗಲು, ಅಶವ-ಸಾರಥಿಗಳನುನ ಕಳ ದುಕ ೊಂಡು ವಿರಥನಾದ ವಿೋರ
ಧೃಷ್ಟದುಾಮನನು ಪ್ರಮ ಕಂಟಕಕ ಕ ಸಿಲುಕಿ, ಉತತಮ ಗದ ಯನುನ
ತ್ ಗ ದುಕ ೊಂಡನು. ಅದನೊನ ಕೊಡ ಕುರದಧ ದ ೊರೋಣನು ತವರ ಮಾಡಿ ತ್ರೋಕ್ಷ್ಣ
ವಿಶ್ಖ್ ಬಾಣಗಳಂದ ನಾಶಗ ೊಳಸಿದನು. ಗದ ಯು ದ ೊರೋಣನ
ಶರಗಳಂದ ನಾಶವಾದುದನುನ ನ ೊೋಡಿ ಆ ನರವಾಾಘರನು ಹ ೊಳ ಯುವ
ಖ್ಡಗವನೊನ ಕಾಂತ್ರಯುಕತ ಗುರಾಣಿಯನೊನ ಕ ೈಗ ತ್ರತಕ ೊಂಡನು. ಆಗ
ಪಾಂಚಾಲಾನು ಆಚಾಯವಮುಖ್ಾನ ವಧ ಯ ಕಾಲವು ಪಾರಪ್ತವಾಗಿದ

974
ಎಂದು ನಃಸಂಶಯವಾಗಿ ಭಾವಿಸಿದನು. ಆಗ ತನನ ರಥದ
ಈಷಾದಂಡದ ಮೊಲಕವಾಗಿ ತನನ ರಥದ ನೋಡದಲ್ಲಿ ಕುಳತ್ರದದ
ದ ೊರೋಣನನುನ ಹ ೊಳ ಯುತ್ರತದದ ಖ್ಡಗ ಮತುತ ಗುರಾಣಿಗಳ ಂದಿಗ
ಆಕರಮಣಿಸತ್ ೊಡಗಿದನು. ಮಹಾರಥ ಧೃಷ್ಟದುಾಮನನು ಯುದಧದಲ್ಲಿ
ಭಾರದಾವರ್ನ ಎದ ಯನುನ ಸಿೋಳುವಂತಹ ದುಷ್ಕರ ಕಾಯವವನುನ
ಮಾಡಲು ಬಯಸಿದನು.

ಆಗ ಧೃಷ್ಟದುಾಮನನು ಒಮಮ ನ ೊಗದ ಮಧಾಭಾಗದಲ್ಲಿ ಕಾಲ್ಲಡುತ್ಾತ,,


ಇನ ೊನಮಮ ನ ೊಗದ ಬಂಧನಸಾಾನದಲ್ಲಿಯೊ, ಪ್ುನಃ ದ ೊರೋಣನ
ಕುದುರ ಗಳ ಹಂಭಾಗದಲ್ಲಿಯೊ ನಂತುಕ ೊಳುಳತ್ರತದದನು. ಅದನುನ ನ ೊೋಡಿ
ಸ ೋನ ಗಳು ಅವನನುನ ಪ್ರಶಂಸಿಸಿದವು. ನ ೊಗದ ಮೋಲ್ಲದಾದನ ೊೋ
ಕುದುರ ಗಳ ಹಂದಿದಾದನ ೊೋ ಎಂದು ದ ೊರೋಣನಗೊ
ತ್ ೊೋರದಂತ್ಾಯತು. ಅದ ೊಂದು ಅದುುತವ ೋ ನಡ ಯತು. ಮಾಂಸದ
ತುಂಡಿಗಾಗಿ ಗಿಡಗವು ಹ ೋಗ ಶ್ೋಘಾರತ್ರಶ್ೋಘರವಾಗಿ ಹಾರಾಡುತತದ ಯೋ
ಹಾಗ ದ ೊರೋಣನನುನ ಬಯಸುತ್ರತದದ ಅವನು ರಣದಲ್ಲಿ ವ ೋಗದಿಂದ
ಹಾರಾಡುತ್ರತದದನು. ಆಗ ಕುರದಧನಾಗಿ ಪ್ರಾಕರಮಿೋ ದ ೊರೋಣನು
ರಥಶಕಿತಯಂದ ತನನ ಕುದುರ ಗಳನುನ ಗಾಯಗ ೊಳಸದ ೋ
ಎಚಿರಿಕ ಯಂದ ಧೃಷ್ಟದುಾಮನನ ಕಪ್ೋತವಣವದ ಕುದುರ ಗಳನುನ

975
ಸಂಹರಿಸಿದನು. ಅವನಂದ ಹತವಾಗಿ ಧೃಷ್ಟದುಾಮನನ ಕುದುರ ಗಳು
ಭೊಮಿಗುರುಳದವು. ದ ೊರೋಣನ ಕ ಂಪ್ು ಕುದುರ ಗಳ
ರಥಬಂಧನದಿಂದ ಕಳಚಿಕ ೊಂಡವು. ತನನ ಕುದುರ ಗಳು ದಿವಜಾಗರನಂದ
ಹಾಗ ಹತವಾದುದನುನ ನ ೊೋಡಿ ಯಾಜ್ಞಸ ೋನಯು ಸಹಸಿಕ ೊಳಳಲ್ಲಲಿ.

ವಿರಥನಾಗಿ ಆ ಖ್ಡಗಧಾರಿಗಳಲ್ಲಿ ಶ ರೋಷ್ಠ ಧೃಷ್ಟದುಾಮನನು ಸಪ್ವವನುನ


ವ ೈನತ್ ೋಯ ಗರುಡನು ಹ ೋಗ ೊೋ ಹಾಗ ದ ೊರೋಣನನುನ
ಆಕರಮಣಿಸಿದನು. ಭಾರದಾವರ್ನನುನ ಸಂಹರಿಸಲು ಹ ೊರಟ ಅವನ
ರೊಪ್ವು ಹರಣಾಕಶ್ಪ್ುವಿನ ವಧ ಯಲ್ಲಿ ವಿಷ್ುಣವಿನ ಪ್ರಮ ರೊಪ್ವು
ಹ ೋಗಿತ್ ೊತೋ ಹಾಗ ಕಾಣುತ್ರತತುತ. ಆಗ ಪಾಷ್ವತನು ವಿವಿಧ
ಮಾಗವಗಳಲ್ಲಿ ಸಂಚರಿಸುತ್ಾತ ಇಪ್ಪತುತ ಪ್ರಕಾರದ ಖ್ಡಗಪ್ರಹಾರಗಳನುನ
ಪ್ರದಶ್ವಸಿದನು: ಭಾರಂತ, ಉಧಾುರಂತ, ಆವಿದಧ, ಆಪ್ುಿತ, ಪ್ರಸೃತ,
ಸೃತ, ಪ್ರಿವೃತತ, ನವೃತತ ಸಂಪಾತ, ಸಮುದಿೋಣವ, ಭಾರತ, ಕೌಶ್ಕ,
ಸಾತವತ. ಆಗ ದಿವರ್ನು ಸಹಸರ ಬಾಣಗಳಂದ ನೊರುಚಂದರರ
ಚಿಹ ನಗಳನುನ ಹ ೊಂದಿದದ ಧೃಷ್ಟದುಾಮನನ ಗುರಾಣಿಯನೊನ ಖ್ಡಗವನೊನ
ಚೊರು ಚೊರು ಮಾಡಿ ಕ ಡವಿದನು. ಹತ್ರತರದಲ್ಲಿದದವರ ೊಡನ ಯೊ
ಯುದಧಮಾಡಬಹುದಾದಂತಹ ವ ೈತಸಿತಗಳ ಂಬ ಬಾಣಗಳನುನ
ದ ೊರೋಣನು ಬಳಸಿ ಧೃಷ್ಟದುಾಮನನ ಕತ್ರತ-ಗುರಾಣಿಗಳನುನ ಕತತರಿಸಿದನು.

976
ಆ ಬಾಣಗಳು ಅತ್ರಸಮಿೋಪ್ದಲ್ಲಿದದವರ ೊಡನ ಯೊ
ಯುದಧಮಾಡಬಲಿಂತಹ ದ ೊರೋಣನನುನ ಮತುತ ಕೃಪ್, ಅರ್ುವನ, ದೌರಣಿ
ಅಶವತ್ಾಾಮ, ಕಣವ, ಕೃಷ್ಣನ ಮಗ ಪ್ರದುಾಮನ, ಸಾತಾಕಿ ಮತುತ
ಅಭಿಮನುಾವನುನ ಬಿಟಟರ ಬ ೋರ ಯಾರಲ್ಲಿಯೊ ಇರಲ್ಲಲಿ . ಆಗ
ಹತ್ರತರದಲ್ಲಿಯೋ ಇದದ ಪ್ುತರಸಮಿಮತ ಶ್ಷ್ಾ ಧೃಷ್ಟದುಾಮನನನುನ
ಸಂಹರಿಸಲು ಬಯಸಿ ಆಚಾಯವನು ದೃಢ ಉತತಮ ಬಾಣವನುನ
ಹೊಡಿದನು. ಆ ಶರವನುನ ಸಾತಾಕಿಯು ದುಯೋವಧನ-ಕಣವರು
ನ ೊೋಡುತ್ರತದದಂತ್ ಯೋ ಹತುತ ತ್ರೋಕ್ಷ್ಣ ಶರಗಳಂದ ಕತತರಿಸಿ
ಆಚಾಯವಮುಖ್ಾನ ಹಡಿತದಿಂದ ಧೃಷ್ಟದುಾಮನನನುನ
ವಿಮೋಚನಗ ೊಳಸಿದನು. ದ ೊರೋಣ, ಕಣವ ಮತುತ ಕೃಪ್ರ ಮಧಾದಿಂದ
ರಥಮಾಗವದಲ್ಲಿ ಸಂಚರಿಸುತ್ಾತ ಬಂದ ಸತಾವಿಕರಮ ಸಾತಾಕಿಯನುನ
ವಿಷ್ವಕ ಿೋನ-ಧನಂರ್ಯರೊ ನ ೊೋಡಿದರು. ಯುದಧದಲ್ಲಿ ಎಲಿರ ಮೋಲೊ
ದಿವಾಾಸರಗಳನುನ ಪ್ರಯೋಗಿಸಿ ಸಂಹರಿಸುತ್ರತದದ ವಾಷ ಣೋವಯ
ಸಾತಾಕಿಯನುನ ವಿಷ್ವಕ ಿೋನ-ಧನಂರ್ಯರು “ಸಾಧು! ಸಾಧು!” ಎಂದು
ಪ್ರಶಂಸಿಸಿ ಸ ೋನ ಗಳ ಮೋಲ ಧಾಳ ನಡ ಸಿದರು.

ಆಗ ಧನಂರ್ಯನು ಕೃಷ್ಣನಗ ಹ ೋಳದನು:

“ನ ೊೋಡು ಕೃಷ್ಣ! ಮಧೊದವಹ ಸತಾವಿಕರಮಿ ಸಾತಾಕಿಯು

977
ಆಚಾಯವಪ್ರಮುಖ್ರ ಮಧ ಾ ಯುದಧದ ಆಟವಾಡಿ ನನನನೊನ
ಮತುತ ಮಾದಿರೋಪ್ುತರರನೊನ, ಭಿೋಮನನೊನ ಮತುತ ರಾಜಾ
ಯುಧಿಷ್ಠರನನೊನ ಆನಂದಗ ೊಳಸುತ್ರತದಾದನ . ಉತತಮ
ಶ್ಕ್ಷಣವನುನ ಪ್ಡ ದಿದದರೊ ಉದಧಟತನವನುನ ತ್ ೊೋರಿಸದ ೋ
ರಣರಂಗದಲ್ಲಿ ವೃಷಿಣಗಳ ಕಿೋತ್ರವವಧವನ ಸಾತಾಕಿಯು
ಮಹಾರಥರ ೊಡನ ಯುದಧದ ಆಟವಾಡುತ್ರತದಾದನ .
ಸಮರದಲ್ಲಿ ಅಜ ೋಯ ಸಾತವತನನುನ ನ ೊೋಡಿ ಸಿದಧರೊ,
ಎರಡೊ ಕಡ ಯ ಯೋಧರೊ ಸ ೋನ ಗಳ ಎಲಿರೊ
ವಿಸಿಮತರಾಗಿ “ಸಾಧು! ಸಾಧು!” ಎಂದು ಆನಂದಿಸುತ್ರತದಾದರ
ಮತುತ ಪ್ರಶಂಸಿಸುತ್ರತದಾದರ .”

ಕುರದಧ ರುದರನಂದ ಪ್ಶುಗಳು ಹ ೋಗ ಸಂಹರಿಸಲಪಡುತ್ಾತರ ೊೋ ಹಾಗ ಆ


ರಾರ್ಸಮಾಗಮದಲ್ಲಿ ಅತಾಂತ ಕೊರರ ಯುದಧವು ಪಾರರಂಭವಾಯತು.
ಕತತರಿಸಲಪಟಟ ತ್ ೊೋಳುಗಳು, ಶ್ರಸುಿಗಳು, ಧನುಸುಿಗಳು, ಛತರಗಳು,
ಚಾಮರಗಳು, ತುಂಡಾದ ಚಕರಗಳು, ರಥಗಳು, ಕ ಳಗ ಬಿದಿದದದ
ಮಹಾಧವರ್ಗಳು, ಹತವಾದ ಕುದುರ ಗಳು ಮತುತ ಶೂರ ಸ ೈನಕರಿಂದ
ರಣಭೊಮಿಯು ತುಂಬಿಹ ೊೋಗಿತುತ. ಬಿೋಳುತ್ರತರುವ ಬಾಣಗಳಂದ
ಗಾಯಗ ೊಂಡ ಯೋಧರು ಆ ಮಹಾಯುದಧದಲ್ಲಿ ವಿವಿಧ ಚ ೋಷ ಟಗಳನುನ

978
ಮಾಡುತ್ಾತ ಚಡಪ್ಡಿಸುತ್ರತರುವುದು ಅಲ್ಲಿ ಕಂಡುಬರುತ್ರತತುತ.
ದ ೋವಾಸುರರ ನಡುವಿನಂತ್ ಆ ಘೊೋರ ಯುದಧವು ನಡ ಯುತ್ರತರಲು
ಯುಧಿಷಿಠರನು ಕ್ಷತ್ರರಯರಿಗ ಹ ೋಳದನು:

“ಮಹಾರಥರ ೋ! ಚ ನಾನಗಿ ಪ್ರಯತನಪ್ಟುಟ


ಕುಂಭಯೋನಯಡನ ಯುದಧಮಾಡಿ. ವಿೋರ ಪಾಷ್ವತನು
ಯಥಾಶಕಿತಯಾಗಿ ಭಾರದಾವರ್ನನುನ ಕ ಳಗುರುಳಸಲು
ಅವನ ೊಡನ ಯುದಧಮಾಡುತ್ಾತನ . ಈ ಮಹಾರಣದಲ್ಲಿ
ಕಾಣುವ ದೃಶಾಗಳನುನ ನ ೊೋಡಿದರ ಇಂದು ರಣದಲ್ಲಿ ಕುರದಧ
ಪಾಷ್ವತನು ದ ೊರೋಣನನುನ ಕ ಳಗುರುಳಸುತ್ಾತನ . ಆದುದರಿಂದ
ನೋವ ಲಿರೊ ಒಂದಾಗಿ ಕುಂಭಯೋನಯಡನ
ಯುದಧಮಾಡಿರಿ!”

ಯುಧಿಷಿಠರನಂದ ಆಜ್ಞಪ್ತ ಮಹಾರಥ ಸೃಂರ್ಯರು ಒಟಾಟಗಿ


ಭಾರದಾವರ್ನನುನ ಕ ೊಲಿಲು ಬಯಸಿ ಅವನನುನ ಆಕರಮಣಿಸಿದರು.
ಮೃತನಾಗಬ ೋಕ ಂದು ನಶಿಯಸಿದದ ಭಾರದಾವರ್ನು ಮೋಲ ರಗುತ್ರತದದ
ಅವರ ಲಿರನೊನ ವ ೋಗದಿಂದ ಎದುರಿಸಿದನು. ಆ ಸತಾಸಂಧನು
ಮುಂದುವರ ಯುತ್ರತರಲು ಭೊಮಿಯು ನಡುಗಿತು. ಸ ೋನ ಗಳನುನ
ಭಯಪ್ಡಿಸುತ್ಾತ ಸಿಡಿಲುಗಳ ಂದಿಗ ಚಂಡಮಾರುತವು

979
ಬಿೋಸತ್ ೊಡಗಿತು. ಮುಂದ ಬರುವ ಮಹಾಭಯವನುನ ಸೊಚಿಸಲ ೊೋ
ಎನುನವಂತ್ ಆದಿತಾಮಂಡಲದಿಂದ ಮಹಾ ಉಲ ಕಯಂದು
ಬ ಂಕಿಯಂತ್ ಸುಡುತ್ಾತ ಕ ಳಗ ಬಿದಿದತು. ಭಾರದಾವರ್ನ ಶಸರಗಳು ತ್ಾವ ೋ
ತ್ಾವಾಗಿ ಉರಿಯತ್ ೊಡಗಿದವು. ರಥಚಕರಗಳು ಅಸಾಧಾರಣವಾಗಿ
ಶಬಧಮಾಡುತ್ರತದದವು. ಕುದುರ ಗಳು ಕಣಿಣೋರನುನ ಸುರಿಸುತ್ರತದದವು.
ಮಹಾರಥ ಭಾರದಾವರ್ನ ತ್ ೋರ್ಸುಿ ಕುಂದುತ್ರತದ ಯೋ
ಎನುನವಂತ್ಾಯತು. ಸವಗವಗಮನದ ಕುರಿತು ಬರಹಮವಾದಿೋ ಋಷಿಗಳು
ಹ ೋಳದುದನುನ ಸಮರಿಸುತ್ಾತ ಅವನು ಉತತಮ ಯುದಧದಿಂದ
ಪಾರಣಗಳನುನ ತ್ ೊರ ಯಲು ನಶಿಯಸಿದನು. ದುರಪ್ದನ ಸ ೋನ ಗಳಂದ
ನಾಲೊಕ ಕಡ ಗಳಂದ ಪ್ರಿವೃತನಾದ ದ ೊರೋಣನು ಕ್ಷತ್ರರಯ
ಗುಂಪ್ುಗಳನುನ ದಹಸುತ್ಾತ ರಣದಲ್ಲಿ ಸಂಚರಿಸುತ್ರತದದನು. ಆ
ಅರಿಮದವನನು ಇಪ್ಪತುತ ಸಾವಿರ ಕ್ಷತ್ರರಯರನುನ ಸಂಹರಿಸಿ ನಶ್ತ
ಶ್ಖ್ಗಳಂದ ಹತುತ ಸಾವಿರ ಆನ ಗಳನುನ ಸಂಹರಿಸಿದನು. ಕ್ಷತ್ರರಯರನುನ
ನಮೊವಲನ ಮಾಡುವ ಸಲುವಾಗಿ ಬರಹಾಮಸರವನುನ ಇಟುಟಕ ೊಂಡು
ಹ ೊಗ ಯಲಿದ ಅಗಿನಯಂತ್ ಯುದಧದಲ್ಲಿ ಪ್ರಯತನಪ್ಟುಟ ನಂತ್ರದದನು.

ವಿರಥನಾಗಿದದ, ಎಲಿ ಆಯುಧಗಳನೊನ ಕಳ ದುಕ ೊಂಡಿದದ, ವಿಷ್ಣಣನಾದ


ಧೃಷ್ಟದುಾಮನನನುನ ತವರ ಮಾಡಿ ಭಿೋಮನು ಸಂಧಿಸಿದನು. ಆಗ ತನನ

980
ರಥದಲ್ಲಿ ಪಾಂಚಾಲಾನನುನ ಏರಿಸಿಕ ೊಂಡು ಹತ್ರತರದಿಂದಲ ೋ
ದ ೊರೋಣನನುನ ನ ೊೋಡುತ್ಾತ ಅರಿಮದವನ ಭಿೋಮನು ಧೃಷ್ಟದುಾಮನನಗ
ಹ ೋಳದನು:

“ನನ ೊನಬಬನನುನ ಬಿಟುಟ ಬ ೋರ ಯಾರೊ ಈ


ಆಚಾಯವನ ೊಡನ ಯುದಧಮಾಡಲು ಉತ್ಾಿಹತರಾಗಿಲಿ.
ಆದುದರಿಂದ ಅವನ ವಧ ಯ ಭಾರವು ಸಂಪ್ೊಣವವಾಗಿ
ನನನ ಮೋಲ ಯೋ ಇದ . ತವರ ಮಾಡು!”

ಹೋಗ ಹ ೋಳಲು ಮಹಾಬಾಹು ಧೃಷ್ಟದುಾಮನನು ಸವವಭಾರಗಳನೊನ


ಹ ೊರಬಲಿ ಹ ೊಸತ್ಾದ ದೃಢ ಆಯುಧಪ್ರವರ ಧನುಸಿನುನ ಮುಂದಕ ಕ
ಬಗಿಗ ಎತ್ರತಕ ೊಂಡನು. ಧೃಷ್ಟದುಾಮನನು ಕುಪ್ತತನಾಗಿ ರಣದಲ್ಲಿ
ದ ೊರೋಣನನುನ ತಡ ಯಲು ಬಯಸಿ ಬಿಲಿನುನ ಸ ಳ ದು ಶರವಷ್ವಗಳಂದ
ಆಚಾಯವನನುನ ಮುಚಿಿಬಿಟಟನು. ಅವರಿಬಬರು ರಣಶ ೂೋಭಿೋ ಶ ರೋಷ್ಠರು
ಕ ೊರೋಧಿತರಾಗಿ ಬರಹಾಮಸರವ ೋ ಮದಲಾದ ಅನ ೋಕ ದಿವಾಾಸರಗಳನುನ
ಪ್ರಯೋಗಿಸುತ್ಾತ ಪ್ರಸಪರರನುನ ಮುಂದ ಬಾರದಂತ್ ತಡ ದರು.
ಪಾಷ್ವತನು ರಣದಲ್ಲಿ ಭಾರದಾವರ್ನ ಸವವ ಅಸರಗಳನುನ ನಾಶಗ ೊಳಸಿ
ದ ೊರೋಣನನುನ ಮಹಾಸರಗಳಂದ ಮುಚಿಿಬಿಟಟನು. ಆ ಅಚುಾತನು
ಸಂಗಾರಮದಲ್ಲಿ ದ ೊರೋಣನನುನ ರಕ್ಷ್ಸುತ್ರತದದ ವಸಾತ್ರ, ಶ್ಬಿ, ಬಾಹಿೋಕ

981
ಮತುತ ಕೌರವರನುನ ಕೊಡ ವಧಿಸಿದನು. ಆಗ ಧೃಷ್ಟದುಾಮನನು
ಕಿರಣಗಳಂದ ಸೊಯವನು ಹ ೋಗ ೊೋ ಹಾಗ ಶರಜಾಲಗಳಂದ ಎಲಿ
ದಿಕುಕಗಳನೊನ ಪ್ಸರಿಸುತ್ಾತ ಪ್ರಕಾಶ್ಸಿದನು. ದ ೊರೋಣನು ಅವನ
ಧನುಸಿನುನ ಕತತರಿಸಿ ಶ್ಲ್ಲೋಮುಖ್ಗಳಂದ ಅವನ ಮಮವಸಾಾನಗಳಗ
ಹ ೊಡ ದು ಗಾಯಗ ೊಳಸಲು ಧೃಷ್ಟದುಾಮನನು ಬಹಳ ವಾಥಿತನಾದನು.
ಆಗ ದೃಢಕ ೊರೋಧ ಭಿೋಮನು ತನನ ರಥವನುನ ದ ೊರೋಣನ ರಥಕ ಕ
ತ್ಾಗಿಸಿಕ ೊಂಡು ಮಲಿ ಮಲಿನ ದ ೊರೋಣನ ೊಂದಿಗ ಈ
ಮಾತನಾನಡಿದನು:

“ಒಂದುವ ೋಳ ಬರಹಮಬಂಧುಗಳು ತಮಮ ಕಮವಗಳಂದ


ಅಸಂತುಷ್ಟರಾಗಿ ಪ್ರಧಮವವನುನ ಆಶರಯಸಿ ಯುದಧವನುನ
ಮಾಡದ ೋ ಇದಿದದದರ ಈ ಕ್ಷತ್ರರಯ ಕ್ಷಯವು ನಡ ಯುತ್ರತರಲ್ಲಲಿ.
ಸವವಭೊತಗಳ ಡನ ಅಹಂಸ ಯಂದ ನಡ ದುಕ ೊಳುಳವುದು
ಪ್ರಮ ಧಮವವ ಂದು ತ್ರಳದವರು ಹ ೋಳುತ್ಾತರ . ಅಹಂಸ ಗ
ಬಾರಹಮಣನ ೋ ಮೊಲ. ನೋವಾದರೊ ಬರಹಮವಿತತಮರಾಗಿದಿದೋರಿ.
ಬರಹಮನ್! ಪ್ುತರ-ಪ್ತ್ರನ-ಧನವನುನ ಬಯಸಿ ಅಜ್ಞಾನದಿಂದ
ಮೊಢ ಚಾಂಡಾಲರಂತ್ ನೋವು ಮಿೋಚಿಗಣಗಳನೊನ ಅನಾ
ಕ್ಷತ್ರರಯರನೊನ ಸಂಹರಿಸುತ್ರತರುವಿರಿ. ವಿಕಮವಸಾ ನೋವು

982
ಒಬಬರ ೋ ಒಬಬ ಮಗನ ಸಲುವಾಗಿ ಸವಕಮವದಲ್ಲಿ
ನರತರಾಗಿರುವ ಅನ ೋಕ ಕ್ಷತ್ರರಯರನುನ ಸಂಹರಿಸುತ್ರತದಿದೋರಲಿ!
ಇದರಿಂದ ಹ ೋಗ ನಮಗ ನಾಚಿಕ ಯಾಗುವುದಿಲಿ? ಅವನ ೋ
ಇಂದು ಕ ಳಗುರುಳ ಹಂದ ಮಲಗಿದಾದನ . ಇದು ನಮಗ
ತ್ರಳದಿಲಿ. ಧಮವರಾರ್ನ ಆ ಮಾತನುನ ನೋವು ಅತ್ರಯಾಗಿ
ಶಂಕಿಸಬಾರದು!”

ಭಿೋಮಸ ೋನನು ಹೋಗ ಹ ೋಳಲು ದ ೊರೋಣನು ಆ ಧನುಸಿನುನ ಬಿಸುಟನು.


ಸವವ ಅಸರಗಳನೊನ ತ್ ೊರ ಯಲು ಬಯಸಿ ಧಮಾವತಮನು ಹ ೋಳದನು:

“ಕಣವ! ಮಹ ೋಷಾವಸ ಕಣವ! ಕೃಪ್! ದುಯೋವಧನ! ಪ್ುನಃ


ಪ್ುನಃ ಹ ೋಳುತ್ರತದ ದೋನ . ಸಂಗಾರಮದಲ್ಲಿ ಪ್ರಯತನವನುನ ಮಾಡಿ!
ಪಾಂಡವರಿಂದ ನಮಗ ಮಂಗಳವಾಗಲ್ಲ. ನಾನು
ಶಸರಪ್ರಿತ್ಾಾಗ ಮಾಡುತ್ರತದ ದೋನ !”

ಹೋಗ ದ ೊರೋಣನು ದೌರಣಿಯನ ನೋ ಕೊಗಿ ಕರ ಯುತ್ಾತ ರಣದಲ್ಲಿ ಶಸರವನುನ


ಬಿಸುಟು ರಥದಲ್ಲಿ ಕುಳತುಕ ೊಂಡನು. ಯೋಗಯುಕತನಾಗಿ
ಸವವಭೊತಗಳಗೊ ಅಭಯವನನತತನು.

ಅವನ ಆ ರೊಪ್ವನುನ ಅಥವಮಾಡಿಕ ೊಂಡು ಧೃಷ್ಟದುಾಮನನು

983
984
ಮೋಲ ದುದ ಖ್ಡಗವನುನ ಹಡಿದು ರಥದಿಂದ ಹಾರಿ ಒಮಮಲ ೋ
ದ ೊರೋಣನನುನ ಆಕರಮಣಿಸಿದನು. ಆ ಸಿಾತ್ರಯಲ್ಲಿ ದ ೊರೋಣನು
ಧೃಷ್ಟದುಾಮನನ ವಶನಾದುದನುನ ಕಂಡು ಭೊತಗಳು, ಮನುಷ್ಾರು
ಮತುತ ಇತರರು ಹಾಹಾಕಾರಗ ೈದರು. ಜ ೊೋರಾಗಿ
ಹಾಹಾಕಾರವುಂಟಾಯತು. ಧಿಕಾಕರವ ಂದೊ ಕೊಗಿಕ ೊಂಡರು. ಆದರ
ದ ೊರೋಣನಾದರ ೊೋ ಶಸರಗಳನುನ ಬಿಸುಟು ಪ್ರಮ ಸಾಮಾಸಿಾತ್ರಯನುನ
ಹ ೊಂದಿದದನು. ಹಾಗ ಹ ೋಳ ಆ ಮಹಾತಪ್ಸಿವ ಆಚಾಯವನು
ಯೋಗವನುನ ಆಶರಯಸಿ ಜ ೊಾೋತ್ರಭೊವತನಾಗಿ ಸತುಪರುಷ್ರಿಗೊ
ಅಸಾದಾ ದಿವವನುನ ಪ್ರವ ೋಶ್ಸಿದದನು. ಅವನು ಹಾಗ ಹ ೊೋಗುತ್ರತರಲು
ಎರಡು ಸೊಯವಗಳವ ಯೋ ಎನುನವಂತ್ ನ ೊೋಡುವವರ
ಬುದಿಧಗಳಗನನಸಿತು. ಭಾರದಾವರ್ನಶಾಕರನು ಉದಯಸಲು
ಆಕಾಶವ ಲಿವೂ ಪ್ರಕಾಶಮಾನವಾಯತು. ಅದು ಸೊಯವನ
ಜ ೊಾೋತ್ರಯಂದಿಗ ಸ ೋರಿಕ ೊಂಡು ಒಂದಾಯತು. ನಮಿಷ್ಮಾತರದಲ್ಲಿ ಆ
ಜ ೊಾೋತ್ರಯು ಅಂತಧಾವನವಾಯತು. ದ ೊರೋಣನು ಬರಹಮಲ ೊೋಕಕ ಕ
ಹ ೊೋಗಲು ಮತುತ ಧೃಷ್ಟದುಾಮನನು ಮೋಹತನಾಗಲು ಪ್ರಹೃಷ್ಟ
ದಿವೌಕಸರಲ್ಲಿ ಕಿಲ ಕಿಲ ಶಬಧವುಂಟಾಯತು. ಯೋಗಯುಕತನಾದ ಆ
ಮಹಾತಮನು ಪ್ರಮಗತ್ರಯಲ್ಲಿ ಹ ೊೋಗಿದುದದನುನ
ಮಾನುಷ್ಯೋನಗಳಾದ ಅಲ್ಲಿ ಐವರು ಮಾತರ ಕಂಡರು: ಸಂರ್ಯ,

985
ಪಾಥವ ಧನಂರ್ಯ, ಕೃಪ್, ವಾಸುದ ೋವ ಮತುತ ಧಮವರಾರ್.
ಭಾರದಾವರ್ ಮಹಮಾನನು ಯೋಗಮುಕತನಾಗಿ ಹ ೊೋಗಿದುದನುನ
ಅನಾಯಾವರೊ ನ ೊೋಡಲ್ಲಲಿ. ಆಚಾಯವ ಅರಿಂದಮನು ಯೋಗವನುನ
ಬಳಸಿ ಋಷಿಪ್ುಂಗವರ ೊಡನ ಪ್ರಮ ಗತ್ರಯನುನ ಹ ೊಂದಿ
ಬರಹಮಲ ೊೋಕಕ ಕ ಹ ೊೋಗುತ್ರತದುದದನುನ ಅಜ್ಞಾನ ಮನುಷ್ಾರು ನ ೊೋಡಲ್ಲಲಿ.

ನೊರಾರು ಶರಗಳಂದ ಅವನ ಅಂಗಗಳು ಗಾಯಗ ೊಂಡಿದದವು.


ಆಯುಧವನುನ ಕ ಳಗಿಟ್ಟಟದದನು. ದ ೋಹದಿಂದ ರಕತವು ಸ ೊೋರುತ್ರತತುತ.
ಅಂತಹ ಸಿಾತ್ರಯಲ್ಲಿ ಅವನನುನ ಹಡಿದ ಪಾಷ್ವತನನುನ
ಸವವಭೊತಗಳ ಧಿಕಕರಿಸಿದವು. ಸತವವನುನ ಕಳ ದುಕ ೊಂಡಿದದ ದ ೋಹದ
ತಲ ಗೊದಲನುನ ಹಡಿದು ಏನನೊನ ಮಾತನಾಡದಂತ್ರದದ ಅವನ
ಶ್ರವನುನ ಧೃಷ್ಟದುಾಮನನು ಕಾಯದಿಂದ ಕತತರಿಸಿದನು. ಭಾರದಾವರ್ನು
ಕ ಳಗ ಬಿೋಳಲು ಮಹಾಹಷ್ವಯುಕತ ಧೃಷ್ಟದುಾಮನನು ಯುದಧದಲ್ಲಿ
ಖ್ಡಗವನುನ ತ್ರರುಗಿಸುತ್ಾತ ಜ ೊೋರಾಗಿ ಸಿಂಹನಾದಗ ೈದನು.
ಕಿವಿಯವರ ಗೊ ತಲ ಗೊದಲು ನ ರ ದಿದದ ಕಪ್ುಪವಣವದ ದ ೊರೋಣನು
ಎಂಭತ್ ೈದು ವಷ್ವದವನಾಗಿದದನು. ಆದರ ಧೃತರಾಷ್ರನ ಸಲುವಾಗಿ
ಹದಿನಾರು ವಷ್ವದವನಂತ್ ರಣದಲ್ಲಿ ಸಂಚರಿಸುತ್ರತದದನು.

ಆಗ ಮಾಹಾಬಾಹು ಧನಂರ್ಯನು

986
“ದುರಪ್ದಾತಮರ್! ಆಚಾಯವನನುನ ಜೋವಂತವಾಗಿ
ಹಡಿದುಕ ೊಂಡು ಬಾ! ಕ ೊಲಿಬ ೋಡ!”

ಎಂದು ಕೊಗಿ ಹ ೋಳದದನು. “ಕ ೊಲಿಬಾರದವರನುನ ಕ ೊಲಿಬ ೋಡ!”


ಎಂದು ಸ ೈನಕರು ಕೊಗಿ ಹ ೋಳುತ್ರತದದರು. ಅರ್ುವನನು ಕೊಡ ಅದನ ನೋ
ಕೊಗಿ ಹ ೋಳುತ್ಾತ ಧೃಷ್ಟದುಾಮನನ ಬಳ ಧಾವಿಸಿ ಬಂದಿದದನು.
ಅರ್ುವನನೊ ಮತುತ ಸವವ ಪಾಥಿವವರೊ ಕೊಗಿಕ ೊಳುಳತ್ರತರುವಾಗಲ ೋ
ಧೃಷ್ಟದುಾಮನನು ರಥದಮೋಲ ಕುಳತ್ರದದ ನರಷ್ವಭ ದ ೊರೋಣನನುನ
ವಧಿಸಿದನು.

ರಕತದಿಂದ ತ್ ೊೋಯದ ಆ ಅರಿಂದಮನು ರಥದಿಂದ ನ ಲಕ ಕ ಬಿೋಳಲು


ಲ ೊೋಹತ್ಾಂಗ ಆ ದುದವಷ್ವನು ಆದಿತಾನಂತ್ ತ್ ೊೋರಿದನು. ರಣದಲ್ಲಿ
ಹೋಗ ಅವನು ಸಂಹರಿಸಲಪಟ್ಟಟದುದನುನ ಸ ೈನಕ ರ್ನರು ನ ೊೋಡಿದರು.
ಮಹ ೋಷಾವಸ ಧೃಷ್ಟದುಾಮನನಾದರ ೊೋ ಭಾರದಾವರ್ನ ಆ
ಮಹಾಶ್ರವನುನ ಕೌರವರ ಪ್ರಮುಖ್ದಲ್ಲಿ ಎಸ ದನು. ಭಾರದಾವರ್ನ ಆ
ಶ್ರವನುನ ನ ೊೋಡಿ ಕೌರವರು ಪ್ಲಾಯನಮಾಡಲು ಉತುಿಕರಾಗಿ
ಸವವ ದಿಕುಕಗಳಲ್ಲಿ ಓಡಿ ಹ ೊೋದರು. ದ ೊರೋಣನಾದರ ೊೋ ದಿವವನುನ
ಸ ೋರಿ ನಕ್ಷತರಪ್ಥವನುನ ಪ್ರವ ೋಶ್ಸಿದನು. ಸತಾವತ್ರೋ ಸುತ ಋಷಿ ಕೃಷ್ಣನ
ಪ್ರಸಾದದಿಂದ ಸಂರ್ಯನು ಆ ಮಹಾದುಾತ್ರಯು ಹ ೊಗ ಯಲಿದ

987
988
ಅಗಿನಯಂತ್ ಮತುತ ಪ್ರರ್ವಲ್ಲಸುತ್ರತರುವ ಉಲ ಕಯಂತ್ ದಿವಿಯನುನ ಸ ೋರಿ
ಹ ೊೋಗುತ್ರತರುವುದನುನ ನ ೊೋಡಿದನು.

ದ ೊರೋಣನು ಹತನಾಗಲು ನರುತ್ಾಿಹತರಾಗಿದದ ಕುರುಗಳನುನ


ಪಾಂಡವ-ಸೃಂರ್ಯರು ಮಹಾವ ೋಗದಿಂದ ಆಕರಮಣಿಸಿದರು. ಆಗ
ಕೌರವ ಸ ೈನಾವು ಒಡ ದುಹ ೊೋಯತು. ಸಂಗಾರಮದಲ್ಲಿ
ನಶ್ತಶರಗಳಂದ ಅನ ೋಕರು ಹತರಾದರು. ದ ೊರೋಣನು ಹತನಾಗಲು
ಕೌರವರು ಜೋವವನ ನೋ ಕಳ ದುಕ ೊಂಡವರಂತ್ ಆಗಿದದರು. ಕೌರವ
ಸ ೋನ ಯು ಇಲ್ಲಿ ಪ್ರಾರ್ಯವನುನ ಹ ೊಂದಿ ಮರಣಾನಂತರದ
ಮಹಾಭಯವನೊನ ಹ ೊಂದಿದದರು. ಇವ ರಡರಿಂದಲೊ ವಂಚಿತರಾದ
ಆವರು ಆತಮಧೃತ್ರಯನುನ ಕಳ ದುಕ ೊಂಡು ದುಃಖಿತರಾದರು. ಕೌರವರ
ಕಡ ಯ ಪಾಥಿವವರು ಭಾರದಾವರ್ನ ಶರಿೋರವನುನ ಹುಡುಕಿದರೊ
ಲಕ್ಷಗಟಟಲ ಕಬಂಧಗಳ ರಾಶ್ಗಳಲ್ಲಿ ಅವರಿಗ ಅದು ಸಿಗಲ ೋ ಇಲಿ.
ಪಾಂಡವರಾದರ ೊೋ ರ್ಯ ಮತುತ ಮರಣಾನಂತರದ
ಮಹಾಯಶಸಿನುನ ಗಳಸಿ ಬಾಣಗಳಂದ ಶಬಧಮಾಡಿದರು ಮತುತ
ಪ್ುಷ್ಕಲ ಸಿಂಹನಾದಗ ೈದರು.

ಆಗ ಭಿೋಮಸ ೋನ-ಧೃಷ್ಟದುಾಮನರು ಪ್ರಸಪರರನುನ ಬಿಗಿದಪ್ತಪ ಸ ೋನ ಗಳ


ಮಧ ಾ ಕುಣಿದಾಡಿದರು. ಆಗ ಭಿೋಮನು ಶತುರತ್ಾಪ್ನ ಪಾಷ್ವತನಗ

989
ಹ ೋಳದನು:

“ಪಾಷ್ವತ! ಸಂಯುಗದಲ್ಲಿ ಸೊತಪ್ುತರ ಮತುತ ಪಾಪ್ತ


ಧಾತವರಾಷ್ರನು ಹತನಾದನಂತರ ವಿರ್ಯಯಾದ ನನನನುನ
ಪ್ುನಃ ಅಪ್ತಪಕ ೊಳುಳತ್ ೋತ ನ !”

ಹೋಗ ಹ ೋಳ ಪಾಂಡವ ಭಿೋಮನು ಮಹಾ ಹಷ್ವಗ ೊಂಡವನಾಗಿ


ತ್ ೊೋಳನ ಶಬದದಿಂದ ಭೊಮಿಯನ ನೋ ನಡುಗಿಸತ್ ೊಡಗಿದನು. ಅವನ ಆ
ಶಬಧದಿಂದ ಭಯಭಿೋತರಾದ ಕೌರವರು ಕ್ಷತರಧಮವವನುನ ತಾಜಸಿ
ಪ್ಲಾಯನಪ್ರಾಯಣರಾಗಿ ಓಡಿಹ ೊೋಗತ್ ೊಡಗಿದರು.
ಪಾಂಡವರಾದರ ೊೋ ರ್ಯವನುನ ಪ್ಡ ದು ಸಂತ್ ೊೋಷ್ವನುನ
ತಮಮದಾಗಿಸಿಕ ೊಂಡರು. ಸಂಗಾರಮದಲ್ಲಿ ಶತುರನಾಶದಿಂದ ಸುಖ್ವನುನ
ಹ ೊಂದಿದರು. ದ ೊರೋಣನು ಹತನಾದ ನಂತರ ಮತುತ ಅನ ೋಕ ವಿೋರರು
ಹತರಾದ ನಂತರ ಶಸರಪ್ತೋಡಿತ ಗಾಯಗ ೊಂಡ ಕುರುಗಳು ತುಂಬಾ
ಶ ೂೋಕಪ್ರಾಯಣರಾದರು. ಚ ೋತನಗಳನ ನೋ ಕಳ ದುಕ ೊಂಡ,
ಉತ್ಾಿಹಹೋನರಾದ, ದಿೋನರೊ, ತ್ ೋರ್ಸುಿ ಕುಂದಿದವರೊ ಆದ
ಅವರು ಮಹಾ ಆತವಸವರದಿಂದ ಅಳುತ್ಾತ ದುಯೋವಧನನನುನ
ಸುತುತವರ ದರು. ಹಂದ ಹರಣಾಾಕ್ಷನು ಹತನಾದಾಗ ದ ೈತಾರು
ಹ ೋಗಾಗಿದದರ ೊೋ ಹಾಗ ಕುರುಸ ೈನಕರು ಧೊಳುತುಂಬಿದವರಾಗಿ ದಿಕುಕ

990
ದಿಕುಕಗಳನುನ ನ ೊೋಡುತ್ಾತ ನಡುಗುತ್ರತದದರು. ಕ್ಷುದರಮೃಗಗಳಂತ್
ಪ್ರಿವೃತರಾಗಿದದ ಅವರನುನ ಸಮಾಧಾನಗ ೊಳಸಲು ಅಸಮಥವನಾಗಿ
ದುಯೋವಧನನು ಅಲ್ಲಿಂದ ಹ ೊರಟು ಹ ೊೋದನು. ಹಸಿವು-
ಬಾಯಾರಿಕ ಗಳಂದ ಬಳಲ್ಲದದ ಕುರು ಯೋಧರು ಸೊಯವನ
ಬಿಸಿಲ್ಲನಂದ ತುಂಬಾ ಸಂತಪ್ತರಾಗಿ ವಿಮನಸಕರಾದರು. ಭಾಸಕರನ ೋ
ಬಿದುದಬಿಟಟನ ೊೋ ಅಥವಾ ಸಮುದರವ ೋ ಒಣಗಿಹ ೊೋಯತ್ ೊೋ ಅಥವಾ
ಮೋರುಪ್ವವತವ ೋ ತಲ ಕ ಳಗಾಯತ್ ೊೋ ಅಥವಾ ಇಂದರನ ೋ
ಸ ೊೋತುಹ ೊೋದನ ೊೋ ಎನುನವಂತ್ರದದ ಆ ಭಾರದಾವರ್ನ ಪ್ತನವನುನ
ನ ೊೋಡಿ ಸಹಸಿಕ ೊಳಳಲಾರದ ೋ ಅತಾಂತ ಭಯಭಿೋತರಾಗಿ ನಡುಗುತ್ಾತ
ಕೌರವರು ಪ್ಲಾಯನಮಾಡತ್ ೊಡಗಿದರು. ರುಕಮರಥ ದ ೊರೋಣನು
ಹತನಾದುದನುನ ಕಂಡ ಗಾಂಧಾರರಾರ್ ಶಕುನಯು ಭಯಗ ೊಂಡು
ತನಗಿಂತಲೊ ಹ ಚುಿ ಭಯಗ ೊಂಡಿದದ ರಥಿಕರ ೊಡನ
ಪ್ಲಾಯನಮಾಡಿದನು. ಸೊತಪ್ುತರ ಕಣವನು ಭಯದಿಂದ ವ ೋಗವಾಗಿ
ಓಡಿಹ ೊೋಗುತ್ರತರುವ ಪ್ತ್ಾಕ ಗಳುಳಳ ರಥಗಳ ಮಹಾಸ ೋನ ಯಂದಿಗ
ಪ್ಲಾಯನಮಾಡಿದನು. ಮದರರ ರಾರ್ ಶಲಾನೊ ಕೊಡ ರಥ-ಆನ -
ಕುದುರ ಗಳಂದ ಸಮೃದಧ ತನನ ಸ ೋನ ಯನುನ ಮುಂದ ಮಾಡಿಕ ೊಂಡು
ಭಯದಿಂದ ಹಂದ ಮುಂದ ನ ೊೋಡುತ್ಾತ ಪ್ಲಾಯನಮಾಡಿದನು.
ಹತರಾಗಿದದ ಅನ ೋಕ ವಿೋರರೊ, ಆನ ಗಳ ಮತುತ ಅನ ೋಕ

991
ಪ್ದಾತ್ರಗಳಂದ ಆವೃತರಾಗಿದದ ಶಾರದವತ ಕೃಪ್ನು “ಕಷ್ಟ! ಕಷ್ಟ!”
ಎಂದು ಹ ೋಳಕ ೊಳುಳತ್ಾತ ರಣದಿಂದ ಹ ೊರಟುಹ ೊೋದನು. ಅಳದುಳದ
ಭ ೊೋರ್ರಿಂದ, ಕಳಂಗ, ಆರಟಟ ಮತುತ ಬಾಹಿೋಕರಿಂದ ಪ್ರಿವೃತನಾಗಿ
ಕೃತವಮವನು ವ ೋಗವಾಗಿ ಹ ೊೋಗುತ್ರತರುವ ಕುದುರ ಗಳಂದ
ಎಳ ಯಲಪಟಟ ರಥದಲ್ಲಿ ಕುಳತು ಪ್ಲಾಯನಮಾಡಿದನು. ದ ೊರೋಣನು
ಕ ಳಗುರುಳದುದದನುನ ನ ೊೋಡಿ ಉಲೊಕನು ಪ್ದಾತ್ರಸ ೋನ ಗಳಂದ ಕೊಡಿ
ಭಯಾದಿವತನಾಗಿ ನಡುಗುತ್ಾತ ಪ್ಲಾಯನಗ ೈದನು. ಪ್ರಾಕರಮಿಯ
ಶೌಯವದ ಲಕ್ಷಣಗಳುಳಳ, ಯುವಕನೊ ಸುಂದರನೊ ಆದ
ದುಃಶಾಸನನು ತುಂಬಾ ಉದಿವಗನನಾಗಿ ಗರ್ಸ ೋನ ಯಂದ
ಸುತುತವರ ಯಲಪಟುಟ ಪ್ಲಾಯನಮಾಡಿದನು. ಮಹಾರಥ
ದುಯೋವಧನನು ಗಜಾಶವರಥಗಳಂದ ೊಡಗೊಡಿದ ಸ ೋನ ಯಂದ
ಮತುತ ಪ್ದಾತ್ರಗಳಂದ ಸುತುತವರ ಯಲಪಟುಟ ಅಲ್ಲಿಂದ
ಪ್ಲಾಯನಮಾಡಿದನು.

ಆನ ರಥಗಳನುನ ಏರಿಕ ೊಂಡು, ಇತರ ರ್ನರು


ಕುದುರ ಗಳನ ನೋರಿಕ ೊಂಡು ತಲ ಕೊದಲಗಳು ಕ ದರಿಹ ೊೋಗಿರಲು
ತಡವರಿಸುತ್ಾತ ಮುಗಗರಿಸುತ್ಾತ ಓಡಿ ಹ ೊೋಗುತ್ರತದದರು. ಕೌರವರು “ಇದು
ಇನುನ ಉಳಯುವುದಿಲಿ” ಎಂದು ಹ ೋಳಕ ೊಳುಳತ್ಾತ, ಉತ್ಾಿಹ

992
ತ್ ೋರ್ಸುಿಗಳನುನ ಕಳ ದುಕ ೊಂಡು, ಇನುನ ಕ ಲವರು ಕವಚಗಳನ ನೋ
ಬಿಸುಟು ಓಡಿಹ ೊೋಗುತ್ರತದದರು. ಸ ೈನಕರು “ನಲುಿ! ನಲುಿ!” ಎಂದು
ಅನ ೊಾೋನಾರನುನ ಕೊಗಿ ಕರ ಯುತ್ಾತ ಓಡಿಹ ೊೋಗುತ್ರತದದರೊ ಸವಯಂ
ತ್ಾವು ಯಾರಿಗೊ ನಲುಿತ್ರರ
ತ ಲ್ಲಲಿ. ಸಾರಥಿಗಳನುನ ಕಳ ದುಕ ೊಂಡ
ಸವಲಂಕೃತ ರಥಗಳಂದ ಕುದುರ ಗಳನುನ ಬಿಚಿಿ ಏರಿ ಕಾಲುಗಳಂದಲ ೋ
ಪ್ರಚ ೊೋದಿಸುತ್ಾತ ವ ೋಗದಿಂದ ಯೋಧರು ಓಡಿಹ ೊೋಗುತ್ರತದದರು.

ಕೃಪ್ನು ಅಶವತ್ಾಾಮನಗ ದ ೊರೋಣವಧ ಯ ಕುರಿತು


ಹ ೋಳದುದು; ಅಶವತ್ಾಾಮನ ಕ ೊರೋಧ
ಈ ರಿೋತ್ರ ತ್ ೋಜ ೊೋಹೋನರಾಗಿ ಭಯದಿಂದ ಓಡಿಹ ೊೋಗುತ್ರತದದ
ಸ ೋನ ಯನುನ ಪ್ರವಾಹಕ ಕ ವಿರುದಧವಾಗಿ ವ ೋಗದಿಂದ
ಮಸಳ ಯೋಪಾದಿಯಲ್ಲಿ ಶತುರಸ ೋನ ಯ ಕಡ ಬರುತ್ರತದದ
ದ ೊರೋಣಪ್ುತರನು ನ ೊೋಡಿದನು. ಮದಿಸಿದ ಸಲಗದ ವಿಕರಮವುಳಳ ಆ
ಯುದಧದುಮವದನು ಪಾಂಡವರ ಬಹುವಿಧದ ಸ ೋನ ಯನುನ ಸಂಹರಿಸಿ,
ಎಷ ೊಟೋ ಸಂಕಟಗಳಂದ ಪಾರಾಗಿ ಬರುತ್ರತದದನು.
ಪ್ಲಾಯನಮಾಡುವುದರಲ್ಲಿಯೋ ಹ ಚುಿ ಉತ್ಾಿಹವಿಟ್ಟಟದದ ಮತುತ
ದಿಕಾಕಪಾಲಾಗಿ ಓಡಿ ಹ ೊೋಗುತ್ರತರುವ ಸ ೋನ ಯನುನ ನ ೊೋಡಿ
ದ ೊರೋಣಪ್ುತರನು ದುಯೋವಧನನ ಬಳಸಾರಿ ಹೋಗ ಹ ೋಳದನು:

993
“ಭಾರತ! ಬಹಳ ಭಯಗ ೊಂಡವರಂತ್ ಈ ಸ ೋನ ಯೋಕ
ಓಡಿಹ ೊೋಗುತ್ರತದ ? ರಣದಿಂದ ಓಡಿಹ ೊೋಗುತ್ರತರುವವರನುನ
ನೋನ ೋಕ ತಡ ಯುತ್ರತಲಿ? ನೋನೊ ಕೊಡ ಮದಲ್ಲನಂತ್
ಕಾಣುತ್ರತಲಿ! ಕಣಾವದಿ ರಾರ್ರೊ ಕೊಡ ರಣಾಂಗಣದಲ್ಲಿ
ನಲುಿತ್ರಲ
ತ ಿ! ಬ ೋರ ಯುದಧಗಳಲ್ಲಿ ನನನ ಸ ೋನ ಯು ಹೋಗ
ಓಡಿಹ ೊೋಗುತ್ರತರಲ್ಲಲಿ. ನನನ ಸ ೋನ ಯಲ್ಲಿ ಎಲಿರೊ
ಕ್ ೋಮವಷ ಟೋ? ನನನ ಸ ೋನ ಯಲ್ಲಿ ಯಾವ ರಥಸಿಂಹನು
ಹತನಾದುದರಿಂದ ನನನ ಸ ೋನ ಗ ಈ ಅವಸ ಾಯುಂಟಾಯತು
ಎನುನವುದನುನ ನನಗ ಹ ೋಳು ಕೌರವ!”

ದ ೊರೋಣಪ್ುತರನಾಡಿದ ಆ ಮಾತನುನ ಕ ೋಳ ದುಯೋವಧನನಗ


ಘೊೋರವೂ ಅಪ್ತರಯವೂ ಆದ ವಿಷ್ಯವನುನ ಅವನಗ ಹ ೋಳಲು
ಶಕಾನಾಗಲ್ಲಲಿ. ಶ ೂೋಕವ ಂಬ ಮಹಾಸಾಗರದಲ್ಲಿ ನೌಕ ಯು ಒಡ ದು
ಮುಳುಗಿಹ ೊೋಗಿದದ ದುಯೋವಧನನು ರಥದಲ್ಲಿದದ ದ ೊರೋಣಪ್ುತರನನುನ
ನ ೊೋಡಿ ಕಣುಣಗಳಲ್ಲಿ ನೋರುತುಂಬಿಸಿಕ ೊಂಡನು. ಆಗ ರಾರ್ನು
ಲಜುತನಾಗಿ ಶಾರದವತನಗ

“ಈ ಸ ೋನ ಯು ಏಕ ಓಡಿಹ ೊೋಗುತ್ರತದ ಎನುನವುದನುನ


ಸವವಸವವಾಗಿ ಹ ೋಳ! ನಮಗ ಮಂಗಳವಾಗಲ್ಲ!”

994
ಎಂದನು. ಆಗ ಶಾರದವತನು ಬಾರಿ ಬಾರಿ ಸಂಕಟಪ್ಡುತ್ಾತ
ದ ೊರೋಣಪ್ುತರನಗ ದ ೊರೋಣನು ಹ ೋಗ ಕ ಳಗುರುಳಸಲಪಟಟನು
ಎನುನವುದನುನ ಹ ೋಳದನು:

“ನಾವು ಪ್ೃಥಿವಯಲ್ಲಿಯೋ ರಥಶ ರೋಷ್ಠ ದ ೊರೋಣನನ ನೋ


ಮುಂದಿರಿಸಿಕ ೊಂಡು ಕ ೋವಲ ಪಾಂಚಾಲರ ೊಡನ ಯುದಧವನುನ
ಪಾರರಂಭಿಸಿದ ವು. ಹಾಗ ಸಂಗಾರಮವು ನಡ ಯುತ್ರತರಲು ಕುರು-
ಸ ೊೋಮಕರು ಒಟಾಟಗಿ ಅನ ೊಾೋನಾರ ೊಡನ ಗಜವಸುತ್ಾತ
ಶಸರಗಳಂದ ಶತುರಗಳ ಶರಿೋರಗಳನುನ ಕ ಳಗುರುಳಸಿದರು. ಆಗ
ದ ೊರೋಣನು ಬರಹಾಮಸರವನುನ ಪ್ರಯೋಗಿಸಿ ಭಲಿಗಳಂದ
ನೊರಾರು ಸಹಸಾರರು ಶತುರಸ ೈನಕರನುನ ಸಂಹರಿಸಿದನು.
ಕಾಲಚ ೊೋದಿತ ಪಾಂಡವರು, ಕ ೋಕಯರು, ಮತಿಯರು ಮತುತ
ವಿಶ ೋಷ್ವಾಗಿ ಪಾಂಚಾಲರು ರಣದಲ್ಲಿ ದ ೊರೋಣನ ರಥದ
ಸಮಿೋಪ್ಕ ಕ ಬಂದು ನಾಶಹ ೊಂದಿದರು. ಬರಹಾಮಸರದ
ಪ್ರಯೋಗದಿಂದ ದ ೊರೋಣನು ಸಾವಿರ ರಥಸಿಂಹರನೊನ ಎರಡು
ಸಾವಿರ ಆನ ಗಳನೊನ ಸುಟುಟ ಮೃತುಾಲ ೊೋಕಕ ಕ ಕಳುಹಸಿದನು.
ಕಿವಿಯವರ ಗೊ ಕೊದಲು ನ ರ ತ್ರದದ, ಎಂಭತ್ ೈದು ವಷ್ವದ ಆ
ಶಾಾಮಲವಣವದ ವೃದಧನು ರಣದಲ್ಲಿ ಹದಿನಾರು

995
ವಷ್ವದವನಂತ್ ಸಂಚರಿಸುತ್ರತದದನು. ಸ ೈನಾಗಳು
ಕಷ್ಟಕ ೊಕಳಗಾಗಲು, ರಾರ್ರು ವಧಿಸಲಪಡುತ್ರತರಲು
ಕ ೊೋಪ್ಗ ೊಂಡ ಪಾಂಚಾಲರು ಯುದಧದಿಂದ
ವಿಮುಖ್ರಾದರು. ಅವರು ಹೋಗ ಪ್ರಭಗನರಾಗಿ
ವಿಮುಖ್ರಾಗಲು ಶತುರಗಳನುನ ರ್ಯಸುವ ದ ೊರೋಣನು
ದಿವಾಾಸರಗಳನುನ ಪ್ರಕಟ್ಟಸುತ್ಾತ ಉದಯಸಿದ ಸೊಯವನಂತ್
ಪ್ರಕಾಶ್ಸಿದನು. ನನನ ತಂದ ಯು ಪಾಂಡವಸ ೋನ ಯ ಮಧಾದಲ್ಲಿ
ಬಿಡುತ್ರತರುವ ಶರಗಳ ಕಿರಣಗಳಂದಾಗಿ ಮಧಾಾಹನದ
ಸೊಯವನಂತ್ ನ ೊೋಡಲೊ ಕಷ್ಟಕರನಾಗಿದದನು.
ಸೊಯವನಂತ್ ವಿರಾಜಸುತ್ರತದದ ದ ೊರೋಣನಂದ
ದಹಸಲಪಡುತ್ರತದದ ಅವರು ವಿೋಯವವ ೋ
ಸುಟುಟಹ ೊೋದಂತವರಾಗಿ ನರುತ್ಾಿಹರಾಗಿ ಚ ೋತನವನ ನೋ
ಕಳ ದುಕ ೊಂಡರು. ದ ೊರೋಣನ ಬಾಣಗಳಂದ ಪ್ತೋಡಿತರಾದ
ಅವರನುನ ನ ೊೋಡಿ ಅವರ ರ್ಯವನ ನೋ ಬಯಸುವ
ಮಧುಸೊದನನು ಪಾಂಡುಪ್ುತರರಿಗ ಹೋಗ ಂದನು:
“ಶಸರಧಾರಿಗಳಲ್ಲಿಯೋ ಶ ರೋಷ್ಠನಾದ, ರಥಿಗಳ ನಾಯಕರಿಗೊ
ನಾಯಕನಾಗಿರುವ ಇವನನುನ ರ್ಯಸಲು ರಣದಲ್ಲಿ ಯಾವ
ಶತುರವಿಗೊ, ವೃತರಹ ಇಂದರನಗೊ, ಸಾಧಾವಿಲಿ. ಪಾಂಡವರ ೋ!

996
ರುಕಮರಥ ದ ೊರೋಣನು ಯುದಧದಲ್ಲಿ ನಮಮಲಿರನೊನ
ಸಂಹರಿಸಿಬಿಡಬಾರದ ಂದಾದರ ನೋವು ಧಮವವನುನ
ಬದಿಗ ೊತ್ರತ ರ್ಯವನುನ ರಕ್ಷ್ಸಬ ೋಕು! ಅಶವತ್ಾಾಮನು
ಹತನಾದರ ಇವನು ಯುದಧಮಾಡುವುದಿಲಿ ಎಂದು ನನನ
ಅಭಿಪಾರಯ. ಆದುದರಿಂದ ಯಾರಾದರ ೊಬಬನು ಯುದಧದಲ್ಲಿ
ಅಶವತ್ಾಾಮನು ಹತನಾದನ ಂಬ ಸುಳಳನುನ ಅವನಗ
ಹ ೋಳಬ ೋಕು!”

ಈ ಮಾತು ಧನಂರ್ಯನಗ ಹಡಿಸಲ್ಲಲಿ. ಅನಾರ ಲಿರೊ,


ಬಹಳ ಕಷ್ಟದಿಂದ ಯುಧಿಷಿಠರನೊ, ಅದಕ ಕ ಸಮಮತ್ರಸಿದರು.
ಭಿೋಮಸ ೋನನು ನಾಚಿಕ ಗ ೊಂಡ ೋ ಅಶವತ್ಾಾಮನು
ಹತನಾದನ ಂದು ನನನ ತಂದ ಗ ಹ ೋಳದನು. ಆದರ ನನನ
ತಂದ ಯು ಅವನ ಮಾತನುನ ನಂಬಲ್ಲಲಿ. ಆದರೊ
ಪ್ುತರವತಿಲ ನನನ ತಂದ ಯು ಅದು ಸುಳ ಳಂದು
ಸಂದ ೋಹಗ ೊಂಡು ಅಶವತ್ಾಾಮನು ಹತನಾದನ ೋ ಅಥವಾ
ಅಲಿವ ೋ ಎಂದು ಧಮವರಾರ್ನನುನ ಕ ೋಳದನು. ಆಗ
ಸುಳುಳಹ ೋಳಲು ಭಯಗ ೊಂಡಿದದ ಆದರ ರ್ಯದಲ್ಲಿ
ಆಸಕತನಾಗಿದದ ಯುಧಿಷಿಠರನು ಮಾಲವದ ಇಂದರವಮವನ

997
ಅಶವತ್ಾಾಮ ಎಂಬ ಹ ಸರಿನ ಪ್ವವತ್ಾಕಾರದ ಆನ ಯು
ಭಿೋಮನಂದ ಹತವಾಯತು ಎಂದು ಹ ೋಳದನು. ದ ೊರೋಣನ
ಹತ್ರತರ ಹ ೊೋಗಿ ಗಟ್ಟಟಯಾಗಿ ಹೋಗ ಹ ೋಳದನು: “ಯಾರಿಗಾಗಿ
ಶಸರಗಳನುನ ಹಡಿದಿರುವ ಯೋ ಮತುತ ಯಾರನುನ ನ ೊೋಡಿ
ಜೋವಂತನಾಗಿರುವ ಯೋ ಆ ನನನ ನತಾ ಪ್ತರಯಪ್ುತರ
ಅಶವತ್ಾಾಮನು ಕ ಳಗುರುಳಸಲಪಟ್ಟಟದಾದನ .”

ಆ ಮಹಾ ಅಪ್ತರಯವಾದುದನುನ ಕ ೋಳ ಆಚಾಯವನು ಅಲ್ಲಿ


ವಿಮನಸಕನಾಗಿ, ದಿವಾಾಸರಗಳನುನ ನಲ್ಲಿಸಿ ಹಂದಿನಂತ್
ಯುದಧಮಾಡಲ್ಲಲಿ. ಪ್ರಮ ಉದಿವಗನನಾಗಿದದ, ಶ ೂೋಕದಿಂದ
ಹತಚ ೋತನನಾಗಿದದ ಅವನನುನ ಪಾಂಚಾಲರಾರ್ನ
ಕೊರರಕಮಿವ ಮಗನು ಆಕರಮಣಿಸಿದನು. ಮೃತುಾವ ಂದು
ವಿಹತನಾಗಿದದ ಅವನನುನ ನ ೊೋಡಿ ಲ ೊೋಕತತವಗಳನುನ ಕಂಡಿದದ
ದ ೊರೋಣನು ರಣದಲ್ಲಿ ದಿವಾಾಸರಗಳನುನ ವಿಸಜವಸಿ
ಪಾರಯೋಪ್ವ ೋಶಮಾಡಿದನು. ತಕ್ಷಣವ ೋ ಪಾಷ್ವತನು,
ವಿೋರರು ಬ ೋಡವ ಂದು ಕೊಗಿಕ ೊಳುಳತ್ರತದದರೊ, ಎಡಗ ೈಯಂದ
ದ ೊರೋಣನ ತಲ ಗೊದಲನುನ ಹಡಿದುಕ ೊಂಡನು.
“ವಧಾನಲಿದವನನುನ ವಧಿಸಬ ೋಡ!” ಎಂದು ಸುತತಲ್ಲದದ

998
ಎಲಿರೊ ಹ ೋಳುತ್ರತದದರು. ಹಾಗ ಯೋ ಅರ್ುವನನೊ ಕೊಡ
ರಥದಿಂದ ಕ ಳಕಿಕಳದು ಅವನನುನ ತಡ ಯಲು ಓಡಿ ಬಂದನು.
ಧಮವವಿದು ಅರ್ುವನನು “ಜೋವಂತವಾಗಿ ಆಚಾಯವನನುನ
ಕರ ದುಕ ೊಂಡು ಬಾ! ಕ ೊಲಿಬ ೋಡ!” ಎಂದು ಪ್ುನಃ ಪ್ುನಃ
ಹ ೋಳುತ್ಾತ ಬಾಹುಗಳನುನ ಮೋಲ ತ್ರತ ಓಡಿ ಬರುತ್ರತದದನು.
ಕೌರವರು ಮತುತ ಅರ್ುವನರು ತಡ ಯುತ್ರತದದರೊ ಆ
ನರಷ್ವಭನು ನನನ ತಂದ ಯನುನ ಕೊರರತನದಿಂದ
ಕ ೊಂದ ೋಬಿಟಟನು. ಆಗ ಸ ೈನಕರ ಲಿರೊ ಭಯಾದಿವತರಾಗಿ
ಓಡತ್ ೊಡಗಿದರು. ನಾವೂ ಕೊಡ ನನನ ತಂದ ಯ
ಮರಣದಿಂದ ನರುತ್ಾಿಹಗಳಾಗಿದ ದೋವ .”

ಯುದಧದಲ್ಲಿ ತನನ ತಂದ ಯು ಹತನಾದನ ಂದು ಕ ೋಳದ ದ ೊರೋಣಪ್ುತರನು


ಕಾಲ್ಲನಂದ ಮಟಟಲಪಟಟ ಸಪ್ವದಂತ್ ಅತ್ರ ತ್ರೋವರ ಕ ೊರೋಧವನುನ
ತ್ಾಳದನು.

ಹದಿನ ೈದನ ಯ ದಿನದ ಯುದಧ:


ಅಶವತ್ಾಾಮನಂದ ನಾರಾಯಣಾಸರ

999
ಪ್ರಯೋಗ
ಪಾಪ್ಕರ್ಮಣ ಧೃಷ್ಟ್ಿದುಯಮುನಿಂದ ತನು ತಂದ್ೆಯು ಹತನಾದನೆಂದು
ಕೆಯಳ ದ್ೌರಣಿ ಅಶ್ಾತಾಾಮನ ಕರ್ುುಗಳು ರೊಯಷ್ಟ್ದ ಕಣಿುಯರಿನಿಂದ
ತುಂಬಿದವು. ಪ್ರಳಯ ಕಾಲ್ದಲ್ಲಿ ಪಾರಣಿಗಳ ಅಸುವನುು ಹಯರಿಕೊಳುುವ
ಅಂತಕನೊಯಪಾದಿಯಲ್ಲಿ ಕುರದಧನಾದ ಅವನ ಶ್ರಿಯರವು ದಿವಯವಾಗಿ
ಕಂಡಿತು. ಕರ್ುುಗಳು ಕಣಿುಯರಿನಿಂದ ತುಂಬಿಕೊಳುುತ್ರುರಲ್ು ಅವನು ಪ್ುನಃ
ಪ್ುನಃ ಕರ್ುುಗಳನುು ಒರೆಸಿಕೊಳುುತಾು ಕೊಯಪ್ದಿಂದ ನಿಟುಿಸಿರು
ಬಿಡುತಾು ದುರ್ಯಣಧನನೊಡನೆ ಈ ಮಾತುಗಳನಾುಡಿದನು:

“ಶ್ಸರಸಂನಾಯಸವನುು ಮಾಡಿದ ನನು ತಂದ್ೆಯನುು ಕ್ಷುದರಜನರು


ಕೊಂದರು. ಧವಮಣದಾಜನೆನಿಸಿಕೊಂಡವನು ಈ ಪಾಪ್ದ
ಕೆಲ್ಸವನುು ಮಾಡಿದನೆಂದು ನನಗೆ ತ್ರಳದಿದ್ೆ. ಧಮಣಪ್ುತರನ
ಅತಯಂತ ಅನಾಯಣ ಕೂರರಕೃತಯದ ಕುರಿತು ನಾನು ಕೆಯಳದ್ೆ.
ಯುದಧದಲ್ಲಿ ತೊಡಗಿದವರಿಗೆ ಜಯ-ಅಪ್ಜಗಳೆರಡರಲ್ಲಿ
ಒಂದ್ಾಗುವುದು ನಿಶ್ಚಿತವಾದುದು. ಆದರೆ ಅಲ್ಲಿ ವಧೆಗೆ
ಹೆಚ್ಚಿನ ಪಾರಶ್ಸುವಿಗೆ. ಸಂಗಾರಮ ಯುದಧದಲ್ಲಿ
ನಾಯಯರಿಯತ್ರಯಲ್ಲಿ ವಧೆಯಾದರೆ ಅದರಿಂದ ಯಾರಿಗೂ

1000
ಯಾವವಿಧದ ದುಃಖ್ವೂ ಆಗುವುದಿಲ್ಿ. ದಿಾಜರು ಈ
ಧಮಣರಹಸಯವನುು ಕಂಡಿದ್ಾದರೆ. ನನು ತಂದ್ೆಯು
ವಿಯರಲೊಯಕಗಳಗೆಯ ಹೊಯಗಿದ್ಾದನೆ. ಅದರಲ್ಲಿ ನನಗೆ
ಸಂಶ್ಯವಿಲ್ಿ. ಆದುದರಿಂದ ಅವನು ನಿಧನನಾದನೆಂದು
ನಾನು ಶ್ೊಯಕ್ತಸುತ್ರುಲ್ಿ. ಧಮಣಪ್ರವೃತುನಾಗಿದದ ಅವನ
ಕೂದಲ್ನುು ಸವಣಸೆೈನಯಗಳ ನೊಯಡುತ್ರುರುವಂತೆ
ಧೃಷ್ಟ್ಿದುಯಮುನು ಹಡಿದನು ಎನುುವುದ್ೆಯ ನನು ಮಮಣಗಳನುು
ಛಿದರಗೊಳಸುತ್ರುದ್ೆ. ಲೊಯಕದಲ್ಲಿ ಜನರು ಕಾಮ-ಕೊರಯಧ-
ಅಜ್ಞಾನ-ದಪ್ಣ ಅರ್ವಾ ಬಾಲ್ಯತನದಿಂದ ಧಮಣಕೆಕ
ಬಾಹರವಾಗಿ ನಡೆದುಕೊಳುುತಾುರೆ. ಇಂತಹ ಮಹಾ
ಅಧರ್ಮಣಕ ಕೆಲ್ಸವನುು ದುರಾತಮ ಕೂರರಿ ಪಾಷ್ಟ್ಣತನು
ನನುನೂು ಅಲ್ಿಗಳೆದು ಮಾಡಿದ್ಾದನೆ. ಅದಕೆಕ ತಕುಕದ್ಾದ
ಸುದ್ಾರುರ್ ಫಲ್ವನುು ಧೃಷ್ಟ್ಿದುಯಮುನೂ ಮತುು ಆ
ಅನಾಯಣ ಕಾಯಣವನುು ಮಾಡಿಸಿದ ಪ್ರಮ ರ್ಮಥಾಯವಾದಿಯ
ಪಾಂಡವರೂ ಕಾರ್ಲ್ಲದ್ಾದರೆ. ಹಯಗೆ ಶ್ಸರಸಂನಾಯಸ ಮಾಡಿದದ
ಆಚಾಯಣನನುು ಮಯಸದಿಂದ ಸಂಹರಿಸಿದ ಧಮಣರಾಜನ
ರಕುವನುು ಇಂದು ಭೂರ್ಮಯು ಕುಡಿಯುತುದ್ೆ! ನಾನು
ಸರ್ಯಣಪಾಯಗಳಂದ ಪಾಂಚಾಲ್ನನುು ವರ್ಧಸಲ್ು

1001
ಪ್ರಯತ್ರುಸುತೆುಯನೆ. ಮೃದು ಅರ್ವಾ ದ್ಾರುರ್ ಕಮಣದಿಂದ
ನಾನು ಆ ಪಾಂಚಾಲ್ನ ವಧೆಯನುು ಮಾಡಿಯಯ ಶ್ಾಂತ್ರಯನುು
ಪ್ಡೆಯುತೆುಯನೆ. ಪ್ರಲೊಯಕದಲ್ಲಿ ಮತುು ಈ ಲೊಯಕದಲ್ಲಿ
ಬರಬಹುದ್ಾದ ಮಹಾಭಯದ ರಕ್ಷಣೆಗೆಂದ್ೆಯ ಜನರು
ಮಕಕಳನುು ಬಯಸುತಾುರೆ. ಪ್ವವತಸಮಾನ ಪ್ುತರನೊ
ಶ್ಷ್ಾನೊ ಆದ ನಾನು ಜೋವಂತವಿರುವಾಗಲ ೋ ಯಾರೊ
ಬಂಧುಗಳ ೋ ಇಲಿದವರಂತ್ ನನನ ತಂದ ಗ ಈ ಅವಸ ಾಯು
ಪಾರಪ್ತವಾಯತು! ನನನಲ್ಲಿರುವ ದಿವಾಾಸರಗಳಗ ಧಿಕಾಕರ! ನನನ
ಬಾಹುಗಳಗ ಧಿಕಾಕರ! ಪ್ರಾಕರಮಕ ಕ ಧಿಕಾಕರ! ನನನಂತಹ
ಮಗನನುನ ಪ್ಡ ದುದರಿಂದಲ ೋ ದ ೊರೋಣನು ತಲ ಗೊದಲನುನ
ಹಡಿಸಿಕ ೊಂಡವನಾದನು! ನನನ ತಂದ ಯು ಪ್ರಲ ೊೋಕಕ ಕ
ಹ ೊೋಗಿದದರೊ ಕೊಡ ಅವರ ಋಣವು ಮುಗಿಯುವಂತ್ ನಾನು
ಮಾಡುತ್ ೋತ ನ . ಆಯವನು ಎಂದೊ ಆತಮಸುತತ್ರಯನುನ
ಮಾಡಿಕ ೊಳಳಬಾರದು. ಆದರ ಪ್ತತೃವಧ ಯನುನ
ಸಹಸಿಕ ೊಳಳಲಾಗದ ೋ ನಾನು ನನನ ಪೌರುಷ್ದ ಕುರಿತು
ಹ ೋಳುತ್ ೋತ ನ .

ಸವವಸ ೋನ ಗಳನೊನ ಅರ ದು ಯುಗಾಂತವನ ನೋ

1002
ಉಂಟುಮಾಡುವ ನನನ ಈ ವಿೋಯವವನುನ ಇಂದು
ರ್ನಾದವನನ ೊಡನ ಪಾಂಡವರು ನ ೊೋಡಲ್ಲ! ಇಂದು
ರಥಸಾನಾದ ನನನನುನ ರಣದಲ್ಲಿ ದ ೋವತ್ -ಗಂಧವವ-ಅಸುರ-
ರಾಕ್ಷಸರು ಯಾರೊ ಗ ಲಿಲು ಶಕತರಾಗುವುದಿಲಿ. ಈ ಲ ೊೋಕದಲ್ಲಿ
ನನನ ಮತುತ ಅರ್ುವನನನುನ ಮಿೋರಿಸಿದ ಅಸರವಿತತಮನು ಬ ೋರ
ಯಾರೊ ಇಲಿ. ಸೊಯವನು ಕಿರಣಗಳನುನ ಪ್ಸರಿಸಿ ಹ ೋಗ
ಸುಡುವನ ೊೋ ಹಾಗ ನಾನಂದು ಸ ೋನ ಗಳ ಮಧಾದಲ್ಲಿ
ದ ೋವತ್ ಗಳು ಸೃಷಿಟಸಿದ ಅಸರಗಳನುನ ಪ್ರಯೋಗಿಸುತ್ ೋತ ನ .
ಇಂದಿನ ಮಹಾಯುದಧದಲ್ಲಿ ನನನ ಧನುಸಿಿನಂದ ಪ್ರಮುಕತ
ಬಾಣಗಳು ಪಾಂಡವರನುನ ಮಥಿಸಿ ನನನ ವಿೋಯವವನುನ
ತ್ ೊೋರಿಸಿಕ ೊಡುತತವ . ಇಂದು ಎಲಿ ದಿಕುಕಗಳ ಮಳ ಯ
ನೋರಿನಂದ ತುಂಬಿಬಿಡುವಂತ್ ನನನ ತ್ರೋಕ್ಷ್ಣ ಬಾಣಗಳಂದ
ಆವೃತವಾಗುವುದನುನ ಎಲಿರೊ ನ ೊೋಡುವವರಿದಾದರ !
ಭ ೈರವಸವರದ ಶರಜಾಲಗಳನುನ ಎಲ ಿಡ ಎರಚಿ
ಚಂಡಮಾರುತವು ವೃಕ್ಷಗಳನುನ ಕ ಡಹುವಂತ್ ಶತುರಗಳನುನ
ಕ ಳಗುರುಳಸುತ್ ೋತ ನ !

ಈ ಅಸರವನುನ ಬಿೋಭತುಿವಾಗಲ್ಲೋ ರ್ನಾದವನನಾಗಲ್ಲೋ

1003
ಭಿೋಮಸ ೋನನಾಗಲ್ಲೋ, ನಕುಲ-ಸಹದ ೋವರಾಗಲ್ಲೋ, ರಾಜಾ
ಯುಧಿಷಿಠರನಾಗಲ್ಲೋ, ದುರಾತಮರಾದ ಪಾಷ್ವತ-ಶ್ಖ್ಂಡಿ-
ಸಾತಾಕಿಗಾಗಲ್ಲೋ ತ್ರಳದಿಲಿ. ಕೌರವಾ! ಇದರ ಪ್ರಯೋಗ-
ಸಂಹಾರಗಳ ರಡು ನನನಲ್ಲಿ ಮಾತರ ಪ್ರತ್ರಷಿಠತವಾಗಿವ . ಹಂದ
ನನನ ತಂದ ಯು ವಿಧಿಪ್ೊವವಕವಾಗಿ ನಾರಾಯಣನನುನ
ನಮಸಕರಿಸಿ ಬರಹಮರೊಪ್ ಉಪ್ಹಾರವನುನ ಸಮಪ್ತವಸಿದದನು.
ಅದನುನ ಸವಯಂ ಸಿವೋಕರಿಸಿದ ಭಗವಾನನು ವರವನನತತನು. ಆಗ
ನನನ ತಂದ ಯು ಶ ರೋಷ್ಠವಾದ ನಾರಾಯಣಾಸರವನುನ
ವರವನಾನಗಿ ಕ ೋಳದನು. ಆಗ ದ ೋವಸತತಮ ಭಗವಾನನು ಹೋಗ
ಹ ೋಳದದನು: “ಇದರ ನಂತರ ಯುದಧದಲ್ಲಿ ನನಗ
ಸರಿಸಾಟ್ಟಯಾದ ಯಾವ ನರನೊ ಇರುವುದಿಲಿ. ಆದರ
ಬರಹಮನ್! ಇದನುನ ವಿಚಾರಮಾಡದ ೋ ಎಂದೊ
ಪ್ರಯೋಗಿಸಕೊಡದು. ಈ ಅಸರವು ಶತುರವನುನ ವಧಿಸದ ೋ
ಹಂದಿರುಗುವುದಿಲಿ. ಇದು ಯಾರನುನ ವಧಿಸುತತದ
ಎನುನವುದನುನ ತ್ರಳಯಲು ಶಕಾವಿಲಿ. ಅವಧಾರಾದವರನೊನ
ವಧಿಸಿಬಿಡಬಹುದು. ಆದುದರಿಂದ ಇದನುನ ದುಡುಕಿ
ಪ್ರಯೋಗಿಸಬಾರದು. ಯುದಧದಲ್ಲಿ ಪ್ಲಾಯನ
ಮಾಡಿದವರನೊನ ಇದು ವಧಿಸುತತದ . ಶಸರಗಳನುನ

1004
ವಿಸಜವಸುವುದು, ಅಭಯವನುನ ಯಾಚಿಸುವುದು, ಶತುರಗಳಗ
ಶರಣಾಗತರಾಗುವುದು ಇವುಗಳು ಈ ಮಹಾಸರವನುನ
ಶಮನಗ ೊಳಸತಕಕ ಕ ಲವು ಉಪಾಯಗಳು.
ಅವಧಾರಾದವರನುನ ಇದು ಪ್ತೋಡಿಸಿದ ದೋ ಆದರ ಅಸರವನುನ
ಪ್ರಯೋಗಿಸಿದವನ ೋ ಪ್ತೋಡ ಗ ೊಳಗಾಗುತ್ಾತನ .” ಆಗ ನನನ
ತಂದ ಯು ಅದನುನ ಸಿವೋಕರಿಸಿದನು. ಪ್ರಭುವು ಮತ್ ತ
ಹ ೋಳದನು: “ನೋನು ಅನ ೋಕ ದಿವಾಾಸರಗಳ ಮಳ ಗಳನುನ
ಸುರಿಸುವ ! ಈ ಅಸರವನುನ ಹ ೊಂದಿರುವುದರಿಂದ ನೋನು
ಸಂಗಾರಮದಲ್ಲಿ ತ್ ೋರ್ಸಿಿನಂದ ಪ್ರರ್ವಲ್ಲಸುತ್ರತೋಯ!” ಹೋಗ
ಹ ೋಳ ಆ ಭಗವಾನ್ ಪ್ರಭುವು ದಿವಕ ಕ ತ್ ರಳದನು.

ಇಗ ೊೋ ಇದು ನನನ ಬಂಧುವಿನಂದ ಪ್ಡ ದ ಆ


ನಾರಾಯಣಾಸರವು. ಶಚಿೋಪ್ತ್ರಯು ಅಸುರರನುನ ಹ ೋಗ ೊೋ
ಹಾಗ ಇದರಿಂದ ರಣದಲ್ಲಿ ನಾನು ಪಾಂಡವರನೊನ,
ಪಾಂಚಾಲರನೊನ, ಮತಿಯ-ಕ ೋಕಯರನೊನ ಓಡಿಸುತ್ ೋತ ನ . ನನನ
ಶರಗಳು ಹ ೋಗ ಹ ೊೋಗಬ ೋಕ ಂದು ಇಚಿಿಸುವ ನ ೊೋ ಹಾಗ ಅವು
ಪ್ರಾಕರಮಿ ಶತುರಗಳ ಮೋಲ ಬಿೋಳುವವು! ನಾನು ರಣದಲ್ಲಿ
ನಂತು ಯಥ ೋಚಿವಾದ ಕಲ್ಲಿನ ಮಳ ಗರ ಯುತ್ ೋತ ನ . ಲ ೊೋಹದ

1005
ಕ ೊಕ ೊಕಳಳ ಪ್ಕ್ಷ್ಗಳಂದ ಮಹಾರಥರನುನ
ಪ್ಲಾಯನಗ ೊಳಸುತ್ ೋತ ನ . ವಿವಿಧ ಪ್ರಶುಗಳನೊನ
ಸುರಿಸುತ್ ೋತ ನ . ಇದರಲ್ಲಿ ಸಂಶಯವಿಲಿದಿರಲ್ಲ! ಹೋಗ ನಾನು
ಮಹಾ ನಾರಾಯಣಾಸರದಿಂದ ಪಾಂಡವರನುನ ವಾಥವಗ ೊಳಸಿ
ಶತುರಗಳನುನ ಧವಂಸಮಾಡುತ್ ೋತ ನ . ಮಿತರ, ಬಾರಹಮಣ ಮತುತ
ಗುರು-ದ ವೋಷಿಯಾದ ನೋಚ, ಅತ್ರನಂದಾ, ಪಾಂಚಾಲಕುಲಕಳಂಕ
ಆ ಧೃಷ್ಟದುಾಮನನನುನ ಜೋವದಿಂದ ಮೋಕ್ಷಗ ೊಳಸುತ್ ೋತ ನ .”

ದ ೊರೋಣಪ್ುತರನ ಆ ಮಾತನುನ ಕ ೋಳ ಸ ೋನ ಯು ಹಂದಿರುಗಿತು. ಆಗ ಎಲಿ


ಪ್ುರುಷ್ಸತತಮರೊ ಮಹಾಶಂಖ್ಗಳನೊನದಿದರು. ಹೃಷ್ಟರಾಗಿ
ಸಹಸಾರರು ಭ ೋರಿ-ಡಿಂಡಿಮಗಳನುನ ಬಾರಿಸಿದರು. ಕುದುರ ಗಳ
ಗ ೊರಸುಗಳಂದಲೊ ರಥಚಕರಗಳ ಸಂಚಲನದಿಂದಲೊ ವಸುಧ ಯು
ಪ್ತೋಡಿತಳಾದಳು. ಆ ತುಮುಲ ಶಬಧವು ಆಕಾಶ, ಸವಗವ ಮತುತ
ಪ್ೃಥಿವಯಲ್ಲಿ ಮಳಗಿತು. ಮೋಘಗರ್ವನ ಗ ಸಮಾನ ಆ ಶಬಧವನುನ ಕ ೋಳ
ಪಾಂಡವರು ರಥಶ ರೋಷ್ಠರ ೊಡನ ಕಲ ತು ಒಟ್ಟಟಗ ೋ ಮಂತ್ಾರಲ ೊೋಚನ ಗ
ತ್ ೊಡಗಿದರು. ಹಾಗ ಹ ೋಳ ದ ೊರೋಣಪ್ುತರನೊ ಕೊಡ ನೋರನುನ ಮುಟ್ಟಟ
ಆ ದಿವಾ ನಾರಾಯಣಾಸರವನುನ ಪ್ರಕಟ್ಟಸಿದನು.

ನಾರಾಯಣಾಸರವು ಪಾರದುಭೊವತವಾಗಲು ತುಂತುರುಹನಗಳ ಂದಿಗ

1006
ಗಾಳಯು ಬಿೋಸತ್ ೊಡಗಿತು. ಮೋಡಗಳಲಿದ ಆಕಾಶವು ಗಜವಸಿತು.
ಭೊಮಿಯು ನಡುಗಿತು. ಮಹಾಸಾಗರವು
ಅಲ ೊಿೋಲಕಲ ೊಿೋಲಗ ೊಂಡಿತು. ಸಮುದರಗಾಮಿ ಮುಖ್ಾನದಿಗಳು
ಹಂದಕ ಕ ಹರಿಯತ್ ೊಡಗಿದವು. ಪ್ವವತಗಳಂದ ಶ್ಖ್ರಗಳು
ಬಿರಿಬಿಟಟವು. ಮೃಗಗಳು ಪಾಂಡುಪ್ುತರರನುನ ಅಪ್ರದಕ್ಷ್ಣವಾಗಿ
ಸುತತತ್ ೊಡಗಿದವು. ಎಲಿ ಕಡ ಗಳಲ್ಲಿಯೊ ಕತತಲ ಯು ಆವರಿಸಿತು.
ಸೊಯವನು ಮಾಲ್ಲನಾಹ ೊಂದಿದನು. ಮಾಂಸಾಹಾರಿೋ ಪ್ಕ್ಷ್ಗಳು
ಸಂತ್ ೊೋಷ್ದಿಂದ ಹಾರಾಡತ್ ೊಡಗಿದವು. ದ ೋವದಾನವಗಂಧವವರು
ಅಸವಸತರಾದರು. ಆ ತ್ರೋವರತ್ ಗಳನುನ ನ ೊೋಡಿ ಇದು ಹ ೋಗಾಯತು?
ಮುಂದ ಏನಾಗುತತದ ? ಎಂದು ಪಾಂಡವರು
ಮಹಾವಾಾಕುಲಕ ೊಕಳಗಾದರು. ದೌರಣಿಯ ಆ ಘೊೋರರೊಪ್ದ
ಭಯಾವಹ ಅಸರವನುನ ನ ೊೋಡಿ ಸವವರಾರ್ರೊ ವಿಚ ೋತಸರಾಗಿ
ವಾಥಿತರಾದರು.

ದ ೊರೋಣನ ವಧ ಯ ಕುರಿತು ಪಾಂಡವ ಮಹಾರಥರಲ್ಲಿ


ವಾಗುಾದಧ
ಯುಧಿಷಿಠರನು ಸವಲಪ ಹ ೊತ್ರತನ ಮದಲ ೋ ಧಾತವರಾಷ್ರರು ಓಡಿ
ಹ ೊೋಗುತ್ರತದುದದನುನ ನ ೊೋಡಿದದನು. ಆದರ ಪ್ುನಃ ತುಮುಲಶಬಧವನುನ

1007
ಕ ೋಳ ಅರ್ುವನನನುನ ಪ್ರಶ್ನಸಿದನು:

“ವರ್ರಹಸತನಂದ ಮಹಾಸುರ ವೃತರನು ಹ ೋಗ ಹತನಾದನ ೊೋ


ಹಾಗ ಯುದಧದಲ್ಲಿ ಆಚಾಯವ ದ ೊರೋಣನು
ಧೃಷ್ಟದುಾಮನನಂದ ಹತನಾಗಿದಾದನ . ವಿರ್ಯದ ಆಸ ಯನ ನೋ
ತ್ ೊರ ದು ತಮಮನುನ ಉಳಸಿಕ ೊಳಳಲು ನಧವರಿಸಿ ದಿೋನಾತಮ
ಕುರುಗಳು ಪ್ಲಾಯನಮಾಡಿದದರು. ಪಾಷಿಣವ ಸಾರಥಿಗಳು
ಹತರಾಗಲು ಮತುತ ಮೊಕಿಗಳು ಸಿೋಳಹ ೊೋಗಿರಲು ಕ ಲವು
ಪಾಥಿವವರು ಭಾರಂತರಾಗಿ ತಕ್ಷಣವ ೋ ರಥಗಳಲ್ಲಿ ಪ್ತ್ಾಕ-
ಧವರ್-ಚತರಗಳಲಿದ ೋ ರಥಗಳಲ್ಲಿ ಓಡಿ ಹ ೊೋಗುತ್ರತದದರು. ಇನುನ
ಕ ಲವರು ರಥದ ಆಸನಗಳು ಭಗನವಾಗಿಹ ೊೋಗಿದುದರಿಂದ,
ಕುದುರ ಗಳು ವಾಾಕುಲಗ ೊಂಡು ವಿಚ ೋತನಗ ೊಂಡಿದುದದರಿಂದ
ಭಿೋತರಾಗಿ ತ್ಾವ ೋ ಕಾಲುಗಳಂದ ಕುದುರ ಗಳನುನ
ತ್ರವಿದುಕ ೊಳುಳತ್ಾತ ಓಡಿಹ ೊೋಗುತ್ರತದದರು. ಇನುನ ಕ ಲವರು
ನಾರಾಚಗಳಂದ ಆಸನಹೋನರಾಗಿ ಆನ ಗಳ ಭುರ್ಗಳ
ಮೋಲ್ಲಂದ ನ ೋತ್ಾಡುತ್ಾತ ಭಯಾತುರರಾಗಿ
ಓಡಿಹ ೊೋಗುತ್ರತದದರು. ಬಾಣಗಳಂದ ಗಾಯಗ ೊಂಡ ಮತುತ
ಮಾವಟ್ಟಗರಿಲಿದ ಕ ಲವು ಆನ ಗಳು ಯೋಧರನ ನಳ ದುಕ ೊಂಡು

1008
ದಿಕಾಕಪಾಲಾಗಿ ಓಡಿಹ ೊೋಗುತ್ರತದದವು. ಮತ್ ತ ಕ ಲವರು ಕವಚ-
ಆಯುಧಗಳನುನ ಕಳಚಿಕ ೊಂಡು ವಾಹನಗಳಂದ ಕುಸಿದು
ನ ಲದಮೋಲ ಬಿದಿದದದವರು ರಥದಗಾಲ್ಲಗಳಂದ ಮತುತ ಆನ -
ಕುದುರ ಗಳಂದ ತುಳಯಲಪಟುಟ ಕತತರಿಸಲಪಟ್ಟಟದದರು. ಮತ್ ತ
ಕ ಲವರು ಹಾ ಪ್ುತರಕ! ಹಾ ತ್ಾತ! ಎಂದು ಭಯದಿಂದ
ಕೊಗಿಕ ೊಳುಳತ್ಾತ ಪ್ಲಾಯನಗ ೈಯುತ್ರತದದರು. ಸಂಕಟದಿಂದ
ನರುತ್ಾಿಹಗಳಾಗಿದದ ಅವರು ಅನ ೊಾೋನಾರನುನ
ಗುರುತ್ರಸುತ್ರತರಲ್ಲಲಿ. ಮತ್ ತ ಕ ಲವರು ಗಾಢವಾಗಿ
ಗಾಯಗ ೊಂಡಿದದ ಮಕಕಳನ ೊನೋ, ತಂದ ಯನ ೊನೋ,
ಸ ನೋಹತರನ ೊನೋ, ಸಹ ೊೋದರರನ ೊನೋ
ತ್ ೊಡ ಯಮೋಲ್ಲರಿಸಿಕ ೊಂಡು ಕವಚಗಳನುನ ಕಳಚಿ ನೋರಿನಂದ
ಉಪ್ಚರಿಸುತ್ರತದದರು. ದ ೊರೋಣನು ಹತನಾದಾಗ ಈ ರಿೋತ್ರಯ
ಅವಸ ಾಯನುನ ಹ ೊಂದಿ ಓಡಿ ಹ ೊೋಗುತ್ರತದದ ಅವರ ಸ ೋನ ಯನುನ
ಪ್ುನಃ ಯಾರು ಕರ ದುಕ ೊಂಡು ಬಂದಿದಾದರ ? ಇದರ ಕುರಿತು
ನನಗ ೋನಾದರೊ ತ್ರಳದಿದದರ ಹ ೋಳು! ಕುದುರ ಗಳ
ಹ ೋಂಕಾರವೂ, ಆನ ಗಳ ಘೋಂಕಾರವೂ, ರಥಚಕರಗಳ
ಧವನಯೊ ಮಿಶ್ರತವಾಗಿ ಜ ೊೋರಾಗಿ ಕ ೋಳಬರುತ್ರತದ !
ಕುರುಸ ೋನ ಯ ಮಹಾಸಾಗರದಲ್ಲಿ ಉತಪನನವಾದ ಈ ಶಬಧವು

1009
ಕ್ಷಣ ಕ್ಷಣವೂ ತ್ರೋವರವಾಗುತ್ರತದ . ಪ್ುನಃ ಪ್ುನಃ
ಕ ೋಳಬರುತ್ರತರುವ ಈ ಶಬಧವು ನಮಮವರನುನ ನಡುಗಿಸುತ್ರತದ .
ರ ೊೋಮಾಂಚಕಾರಿಯಾಗಿ ಕ ೋಳಬರುತ್ರತರುವ ಈ ತುಮುಲ
ಶಬಧವು ಇಂದರನನೊನ ಕೊಡಿ ಈ ಮೊರು ಲ ೊೋಕಗಳನೊನ
ನುಂಗಿಬಿಡುತತದ ಯೋ ಎಂದು ನನಗನನಸುತ್ರತದ . ಈ ನನಾದವು
ದ ೊರೋಣನು ಹತನಾಗಲು ಕೌರವರ ಸಹಾಯಾಥವವಾಗಿ
ಬರುತ್ರತರುವ ವರ್ರಧರ ವಾಸವನ
ಭ ೈರವಧವನಯಾಗಿರಬಹುದು ಎಂದು ನನಗ ಅನನಸುತ್ರತದ .
ಅಲ್ಲಿಯ ಆ ಸುಭಿೋಷ್ಣ ಜ ೊೋರಾಗಿರುವ ನಾದವನುನ ಕ ೋಳ
ಸಂವಿಗನರಾದ ನಮಮ ಮಹಾರಥರ ಮತುತ ಆನ ಗಳ
ರ ೊೋಮಗಳು ನಮಿರಿನಂತ್ರವ ! ಚದುರಿಹ ೊೋಗಿದದ ಸ ೋನ ಗಳನುನ
ಒಂದುಗೊಡಿಸಿ ಯುದಧಕಾಕಗಿ ದ ೋವ ೋಶವರನಂತ್ ಬರುತ್ರತರುವ
ಕೌರವರ ಈ ಮಹಾರಥನಾಾರು?”

ಅರ್ುವನನು ಹ ೋಳದನು:

“ರಾರ್ನ್! ಶಸರಸಂನಾಾಸಮಾಡಿದ ಗುರುವು ಹತನಾದ


ನಂತರ ಧಾತವರಾಷ್ರರನುನ ಪ್ುನಃ ಒಂದುಗೊಡಿಸಿ
ಗಜವಸುತ್ರತರುವವನಾಾರ ಂದು, ಯಾರ ವಿೋಯವವನುನ

1010
ಉಪಾಶರಯಸಿ ತಮಮನುನ ಈ ಉಗರ ಕಮವಕ ಕ ಧ ೈಯವವನುನ
ತಳ ದು ಮೋಲ ೋರಿಸಿಕ ೊಂಡು ಕೌರವರು ಶಂಖ್ಗಳನುನ
ಊದುತ್ರತರುವವರು ಎಂದು ನನಗ
ಸಂಶಯವಾಗುತ್ರತದ ಯಲಿವ ೋ? ಮದಿಸಿದ ಅನ ಯ
ನಡುಗ ಯುಳಳ, ಕುರುಗಳಗ ಅಭಯಂಕರನಾದ,
ಹರೋಮಂತನಾದ ಆ ಉಗರಕಮಿವ ಮಹಾಬಾಹುವು
ಯಾರ ಂದು ನನಗ ಹ ೋಳುತ್ ೋತ ನ . ಕ ೋಳು! ಯಾರು
ಹುಟ್ಟಟದ ೊಡನ ಯೋ ದ ೊರೋಣನು ಒಂದುಸಾವಿರ
ಗ ೊೋವುಗಳನುನ ಯೋಗಾ ಬಾರಹಮಣರಿಗ ದಾನಮಾಡಿದನ ೊೋ
ಆ ಅಶವತ್ಾಾಮನ ೋ ಹೋಗ ಗಜವಸುತ್ರತದಾದನ ! ಹುಟ್ಟಟದ ೊಡನ ಯ
ಯಾವ ವಿೋರನು ಉಚ ಿೈಃಶರವದಂತ್ ಹ ೋಷಾರವ ಮಾಡಿ
ಭೊಮಿಯನೊನ ಮೊರು ಲ ೊೋಕಗಳನುನ ಕಂಪ್ತಸಿದನ ೊೋ,
ಯಾರ ಹ ೋಷಾರವವನುನ ಕ ೋಳ ಅಂತಹವತ ಭೊತಗಳು
ಅವನಗ ಅಶವತ್ಾಾಮ ಎಂಬ ಹ ಸರನನಟಟರ ೊೋ ಆ ಶೂರನ ೋ
ಇಂದು ಗಜವಸುತ್ರತದಾದನ ! ಯಾರನುನ ಅನಾಥನಂತ್
ಅತಾಂತಕೊರರ ಕಮವದಿಂದ ಪಾಷ್ವತನು ಆಕರಮಣಿಸಿ
ಸಂಹರಿಸಿದನ ೊೋ ಅವನ ನಾಥನ ೋ ಈಗ ರಣಾಂಗಣದಲ್ಲಿ
ಉಪ್ಸಿಾತನಾಗಿದಾದನ . ತನನ ಪೌರುಷ್ವು ಎಷಿಟರುವುದ ಂದು

1011
ತ್ರಳದಿರುವ ದೌರಣಿಯು ನನನ ಗುರುವಿನ ಮುಡಿಯನುನ ಹಡಿದು
ಕ ೊಂದಿರುವವನನುನ ಖ್ಂಡಿತವಾಗಿಯೊ ಕ್ಷಮಿಸುವುದಿಲಿ!

ಧಮವಜ್ಞನಾಗಿದದರೊ ಸತುಪರುಷ್ನಾಗಿದದರೊ ರಾರ್ಾದ


ಕಾರಣದಿಂದ ನೋನು ಗುರುವಿಗ ಸುಳಳನುನ ಹ ೋಳ
ಮೋಸಗ ೊಳಸಿ ಮಹಾ ಅಧಮವವನುನ ಮಾಡಿರುವ ! “ಈ
ಪಾಂಡವನು ಸವವಧಮೋವಪ್ಪ್ನನನು. ನನನ ಶ್ಷ್ಾನೊ ಕೊಡ.
ಇವನು ಸುಳುಳ ಹ ೋಳುವುದಿಲಿ” ಎಂಬ ದೃಢವಿಶಾವಸವನುನ
ಅವನು ನನನಲ್ಲಿಟ್ಟಟದದನು. ಆದರ ನೋನು ಸತಾವ ಂಬ
ಅಂಗಿಯನುನ ತ್ ೊಟುಟ ಅಶವತ್ಾಾಮನ ಹ ಸರಿನವನು
ಹತನಾದನ ಂಬ ಸುಳಳನುನ ಆಚಾಯವನಗ ಹ ೋಳ ಅನಂತರ
ಕುಂರ್ರ ಎಂದು ಹ ೋಳದ ! ಆಗ ಅವನು ಶಸರವನುನ ಬಿಸುಟು
ಮಮಕಾರವನುನ ತ್ ೊರ ದು ಬುದಿದಗ ಟಟವನಾಗಿ ಅತಾಂತ
ವಿಹವಲನಾದುದನುನ ನೋನೊ ನ ೊೋಡಿದ ! ಹಾಗ
ಶ ೂೋಕಾವಿಷ್ಟನಾಗಿ ಯುದಧದಿಂದ ವಿಮುಖ್ನಾಗಿದದ ಆ
ಪ್ುತರವತಿಲ ಗುರುವು ಶಾಶವತ ಧಮವವನುನ ಬಿಸುಟ
ಶ್ಷ್ಾನಂದ ಘಾತ್ರತನಾದನು! ಶಸರಗಳನುನ ಕ ಳಗಿಟಟ
ಗುರುವನುನ ಅಧಮವದಿಂದ ಕ ೊಲ್ಲಿಸಿದ ನೋನು ಶಕಾನಾದರ

1012
ಅಮಾತಾರ ೊಂದಿಗ ಈ ಪಾಷ್ವತನನುನ ರಕ್ಷ್ಸು! ತಂದ ಯನುನ
ಕಳ ದುಕ ೊಂಡು ಕುರದಧನಾಗಿರುವ ಆಚಾಯವಪ್ುತರನಂದ
ಗರಸತನಾಗಿರುವ ಪಾಷ್ವತನನುನ ಇಂದು ನಾವ ಲಿ ಸ ೋರಿದರೊ
ರಕ್ಷ್ಸಲು ಶಕಾರಾಗಿರಲ್ಲಕಿಕಲಿ. ಇರುವ ಎಲಿವುಗಳ ಡನ
ಸೌಹಾದವತ್ ಯಂದಿರುವ ಅಶವತ್ಾಾಮನು ತನನ ತಂದ ಯ
ಮುಡಿಯನುನ ಹಡಿಯಲಾಯತು ಎಂದು ಕ ೋಳ ನಮಮನುನ
ರಣದಲ್ಲಿ ಇಂದು ಸುಡಲ್ಲದಾದನ . ಆಚಾಯವನನುನ
ಉಳಸಬ ೋಕ ಂಬ ಆಸ ಯಂದ ನಾನು ತುಂಬಾ
ಕೊಗಿಕ ೊಳುಳತ್ರತದದರೊ ನನನ ಗುರುವು ಸವಧಮವವನುನ ತ್ ೊರ ದ
ಶ್ಷ್ಾನಂದ ಹತನಾಗಿಬಿಟಟನು! ನಮಮ ಆಯುಷ್ಾದಲ್ಲಿ
ಬಹುಭಾಗವು ಕಳ ದುಹ ೊೋಗಿದ . ಸವಲಪವ ೋ ಉಳದುಕ ೊಂಡಿದ .
ಈ ಸಮಯದಲ್ಲಿ ನಾವು ಮಹಾ ಅಧಮವವನುನ
ಮಾಡಿದ ದೋವ , ಮತುತ ಉಳದ ಆಯುಷ್ಾವನುನ
ಕಳಂಕಿತಗ ೊಳಸಿದ ದೋವ . ನತಾವೂ ತಂದ ಯಂತ್
ಸೌಹಾದವದಿಂದಿದದ, ಧಮವದಲ್ಲಿ ತಂದ ಯಂತ್ರದದ ಗುರುವನುನ
ನಾವು ಅಲಪಕಾಲದ ರಾರ್ಾ ಕಾರಣದಿಂದಾಗಿ ಸಂಹರಿಸಿದ ವು!
ತತಪರರಾಗಿದದ ಭಿೋಷ್ಮ-ದ ೊರೋಣರಿಗ ಧೃತರಾಷ್ರನು ತನನ
ಪ್ುತರರ ೊಂದಿಗ ಸವವ ಪ್ೃಥಿವಯನೊನ ಒಪ್ತಪಸಿಬಿಟ್ಟಟದದನು. ಆ

1013
ವೃತ್ರತಯನುನ ಪ್ಡ ದು ಶತುರಗಳಂದಲೊ ಸತತವಾಗಿ
ಸತೃತನಾಗಿದದ ಆ ಗುರುವು ನನನನುನ ತನನ ಮಗನಗಿಂತಲೊ
ಅಧಿಕವಾಗಿ ಸಿವೋಕರಿಸಿದದನು. ನನನ ಮಾತ್ರನಂದ ದುಃಖಿತನಾದ
ಅವನು ಯುದಧದಲ್ಲಿ ಅಸರವನುನ ತಾಜಸಿ ಹತನಾದನು.
ಯುದಧಮಾಡುತ್ರತರುವ ಅವನನುನ ಶತಕರತುವು ಕೊಡ
ಸಂಹರಿಸಲಾರನಾಗಿದದನು. ನತ್ ೊಾೋಪ್ಕಾರಿಯಾಗಿದದ ವೃದಧ
ಆಚಾಯವನಗ ದ ೊರೋಹವ ಸಗಿ ರಾರ್ಾಕಾಕಗಿ
ಸಣಣಬುದಿಧಯವರಾದ ನಾವು ಅನಾಯವರಂತ್
ಸಂಹರಿಸಿದ ವು! ನನನ ಮೋಲ್ಲನ ಪ ರೋಮದಿಂದ ಗುರುವು “ಈ
ವಾಸವಿಯು ಪ್ುತರನು ನನಗಾಗಿ ಸಹ ೊೋದರರು, ತಂದ , ಮತುತ
ಜೋವ ಎಲಿವನೊನ ತಾಜಸಬಲಿನು” ಎಂದು ತ್ರಳದಿದದನು.
ರಾರ್ಾದ ಆಸ ಯಂದ ಸಂಹರಿಸಲಪಡುತ್ರತದದರೊ ನಾನು
ಉಪ ೋಕ್ ಯಂದಿದುದಬಿಟ ಟನು. ಅದರಿಂದಾಗಿ ನಾನು ತಲ ತಗಿಗಸಿ
ನರಕವನುನ ಅನುಭವಿಸುತ್ರತದ ದೋನ . ಬಾರಹಮಣನಾದ,
ವೃದಧನಾದ, ಆಚಾಯವನಾದ, ಶಸರವನುನ ತಾಜಸಿದದ
ಮುನಯನುನ ರಾಜಾಾಥವವಾಗಿ ಸಂಹರಿಸಿದ ನನಗ ಸಾವ ೋ
ಶ ರೋಯಸ ಿನಸುತತದ . ಜೋವಿತವಾಗಿರುವುದಲಿ!”

1014
ಅರ್ುವನನ ಆ ಮಾತನುನ ಕ ೋಳ ಮಹಾರಥರು ಯಾರೊ ಧನಂರ್ಯನಗ
ಅಪ್ತರಯವಾದ ಅಥವಾ ಪ್ತರಯವಾದ ಏನನೊನ ಹ ೋಳಲ್ಲಲಿ. ಆಗ ಕುರದಧ
ಮಹಾಬಾಹು ಭಿೋಮಸ ೋನನು ಅರ್ುವನನನುನ ಬ ೈಯುತ್ರತರುವನ ೊೋ
ಎನುನವಂತ್ ಹ ೋಳದನು:

“ಪಾಥವ! ಅರಣಾವನುನ ಸ ೋರಿರುವ ಧಮವಸಂಹತ


ಮುನಯಂತ್ ಮತುತ ದಂಡವನುನ ತ್ ೊರ ದ ಸಂಶ್ತವರತ
ಬಾರಹಮಣನಂತ್ ಮಾತನಾಡುತ್ರತರುವ ! ಸಂಕಟದಲ್ಲಿರುವ
ತನನನೊನ ಸಂಕಟದಲ್ಲಿರುವವರನೊನ ರಕ್ಷ್ಸುವ, ಸಿರೋಯರು
ಮತುತ ಸಾಧುಗಳ ವಿಷ್ಯದಲ್ಲಿ ಕ್ಷಮಾಭಾವದಿಂದಿರುವ
ಕ್ಷತ್ರರಯನು ಬ ೋಗನ ಭೊಮಿಯನೊನ, ಧಮವವನೊನ,
ಯಶಸಿನೊನ, ಸಂಪ್ತತನೊನ ಪ್ಡ ಯುತ್ಾತನ . ನೋನಾದರ ೊೋ
ಕ್ಷತ್ರರಯರ ಎಲಿ ಗುಣಗಳಂದ ಕೊಡಿರುವ .
ಕುಲ ೊೋದಾಧರಕನಾಗಿರುವ . ಆದರ ಮೊಖ್ವನಂತ್ ಇಂದು
ನೋನಾಡುವ ಈ ಮಾತು ನನಗ ಶ ೂೋಭಿಸುವುದಿಲಿ. ನನನ
ಪ್ರಾಕರಮವು ಶಚಿೋಪ್ತ್ರ ಶಕರನ ಪ್ರಾಕರಮದಂತ್ರದ .
ಮಹಾಸಾಗರವು ತ್ರೋರವನುನ ಅತ್ರಕರಮಿಸದಂತ್ ನೋನು
ಧಮವವನುನ ಅತ್ರಕರಮಿಸುವವನಲಿ. ಹದಿಮೊರುವಷ್ವಗಳ

1015
ಕ ೊೋಪ್ವನುನ ಹಂದ ಸರಿಸಿ ಧಮವವನ ನೋ ಬಯಸಿರುವ
ನನನನುನ ಇಂದು ಯಾರು ತ್ಾನ ೋ ಗೌರವಿಸುವುದಿಲಿ?
ಅದೃಷ್ಟವಶಾತ್ ನನನ ಮನಸುಿ ಇಂದು ಸವಧಮವವನುನ
ಅನುಸರಿಸಿದ . ಅದೃಷ್ಟವಶಾತ್ ನನನ ಬುದಿಧಯು ಸತತವೂ
ದಯಾಪ್ೊಣವವಾಗಿದ . ಆದರೊ ಧಮವಪ್ರವೃತತನಾಗಿದದವನ
ರಾರ್ಾವನುನ ಅಧಮವದಿಂದ ಅಪ್ಹರಿಸಲಾಯತು. ಶತುರಗಳು
ದೌರಪ್ದಿಯನುನ ಸಭ ಗ ಎಳ ದುತಂದು ಅಪ್ಮಾನಸಿದರು.
ಅನಹವರಾಗಿದದರೊ ನಮಮನುನ ಪ್ರಿವಾರರ್ಕರಂತ್
ವಲಕಲಜನಗಳನುನಟುಟ ಹದಿಮೊರು ವಷ್ವ ವನದಲ್ಲಿರುವಂತ್
ಮಾಡಿದರು. ಇವ ಲಿವೂ ಕ ೊೋಪ್ಗ ೊಳಳತಕಕ
ಸಂದಭವಗಳಾಗಿದದರೊ ಕ ೊೋಪ್ಗ ೊಳಳದ ೋ ಕ್ಷತರಧಮವವನುನ
ಅನುಸರಿಸುತ್ರತದದ ನೋನು ಎಲಿವನೊನ ಅನುಸರಿಸಿದ . ಆ
ಅಧಮಿವಗಳನುನ ರಾರ್ಾಕಳಳರನುನ ಕ್ಷುದರರನುನ
ಅನುಯಾಯಗಳ ಂದಿಗ ಸಂಹರಿಸುತ್ ೋತ ನ ಎಂದು ನೋನು
ಹ ೋಳದುದರಿಂದ ನಾವು ಯುದಧಕಾಕಗಿ ಬಂದಿದ ದೋವ .
ಯಥಾಶಕಿತಯಾಗಿ ನಾವು ಪ್ರಿಶರಮ ಪ್ಡುತ್ರತರುವಾಗ ಇಂದು
ನೋನು ಯುದಧದಿಂದ ಜಗುಪ್ತಿತನಾದಂತ್ರದ ! ನೋನು
ಸವಧಮವವನುನ ತ್ರಳಯಲು ಇಚಿಿಸುತ್ರತಲಿ. ನನನ ಮಾತುಗಳು

1016
ಸುಳುಳ. ಭಯಾದಿವತರಾದ ನಮಮ ಮಮವಗಳನುನ ನನನ
ಮಾತುಗಳು ಕತತರಿಸುತ್ರತವ . ಗಾಯಗ ೊಂಡವರ ಗಾಯದಮೋಲ
ಉಪ್ುಪಚ ಲುಿವಂತ್ ನನನ ಮಾತ್ರನ ಬಾಣಗಳು ನನನ
ಹೃದಯವನುನ ಸಿೋಳುತ್ರತವ . ಪ್ರಶಂಸ ಗ ಅಹವರಾದ ನನನನುನ
ಮತುತ ನಮಮನುನ ಪ್ರಶಂಸಿಸದ ೋ ಇರುವುದು ಅತಾಂತ
ಅಧಮವವ ಂದು ಧಾಮಿವಕನಾದ ನನಗೊ ತ್ರಳಯುತ್ರತಲಿವಲಿ!
ನನನ ಹದಿನಾರರಲ್ಲಿ ಒಂದು ಅಂಶಕೊಕ ಸಮನಾಗಿರದ
ಪ್ರಶಂಸ ಗ ಅಹವರಲಿದವರನುನ ನೋನು ಪ್ರಶಂಸಿಸುತ್ರತರುವ !
ಸವಯಂ ತ್ಾನ ೋ ತನನ ಕುರಿತು ಹ ೋಳಕ ೊಳುಳವುದು ಮತುತ
ಗುಣಸುತತ್ರಮಾಡಿಕ ೊಳುಳವುದು ಸರಿಯಲಿ. ಆದರೊ
ಕ ೊರೋಧದಿಂದ ನಾನು ಈ ಭೊಮಿಯನುನ ಸಿೋಳಬಿಡಬಲ ಿ.
ಪ್ವವತಗಳನುನ ಪ್ುಡಿಪ್ುಡಿಮಾಡಬಲ ಿ. ಭಯಂಕರ ಭಾರದ
ಈ ಕಾಂಚನಮಾಲ್ಲನೋ ಗದ ಯನುನ ಪ್ರಯೋಗಿಸಿ
ಚಂಡಮಾರುತದಂತ್ ಪ್ವವತಗಳಂತ್ರರುವ ವೃಕ್ಷಗಳನೊನ
ಕಡಿದುರುಳಸಬಲ ಿ! ನನನ ಸಹ ೊೋದರನಾದ ನಾನು
ಹೋಗಿದ ದೋನ ಂದು ತ್ರಳದೊ ದ ೊರೋಣಪ್ುತರನಗ ೊೋಸಕರವಾಗಿ
ನಮಮಲ್ಲಿ ಭಯವನುನಂಟುಮಾಡುವುದು ನನಗ ಸರಿಯಲಿ!
ಎಲಿ ನರಷ್ವಭರ ೊಡನ ನೋನು ಇಲ್ಲಿಯೋ ನಲುಿ.

1017
ಗದಾಪಾಣಿಯಾಗಿ ನಾನ ೊಬಬನ ೋ ಈ ಮಹಾಯುದಧವನುನ
ರ್ಯಸುತ್ ೋತ ನ !”

ಆಗ ಪಾಂಚಾಲರಾರ್ ಪ್ುತರನು ಸಂಕುರದಧನಾದ ನರಹರಿಯು


ಹರಣಾಕಶ್ಪ್ುವಿಗ ಗಜವಸಿ ಹ ೋಳುವಂತ್ ಹ ೋಳದನು:

“ಪಾಥವ! ಯಾರ್ನ, ಅಧಾಾಪ್ನ, ದಾನ, ಯಜ್ಞ, ಪ್ರತ್ರಗರಹ,


ಮತುತ ಅಧಾಯನ - ಈ ಆರು ವಿಪ್ರನ ಕಮವಗಳ ಂದು
ತ್ರಳದವರು ಹ ೋಳುತ್ಾತರ . ಇವುಗಳಲ್ಲಿ ಯಾವುದು
ಅವನಲ್ಲಿತ್ ಂ
ತ ದು ನೋನು ದ ೊರೋಣನನುನ ಕ ೊಂದಿದುದಕ ಕ ನನನನುನ
ನಂದಿಸುತ್ರತರುವ ? ಸವಧಮವವನುನ ಅತ್ರಕರಮಿಸಿ
ಕ್ಷತರಧಮವವನುನ ಅನುಸರಿಸಿ ಆ ಕ್ಷುದಧಕಮಿವಯು ಅಮಾನುಷ್
ಅಸರಗಳಂದ ನಮಮವರನುನ ಸಂಹರಿಸುತ್ರತದದನು.
ಬಾರಹಮಣನ ಂದು ಕರ ಯಸಿಕ ೊಂಡು ಅಸಹಾ ಮಾಯಯಂದ
ನಮಮನುನ ಸಂಹರಿಸುತ್ರತದದ ಅವನನುನ ಇಂದು
ಮಾಯಯಂದಲ ೋ ನಾವು ಸಂಹರಿಸಿದರ ಅದರಲ್ಲಿ
ಸರಿಯಲಿದ ೋ ಇದುದದು ಯಾವುದಿದ ? ಹಾಗಿದದ ಅವನನುನ
ಸಂಹರಿಸಲು ದೌರಣಿಯು ರ ೊೋಷ್ದಿಂದ ಭ ೈರವವಾಗಿ
ಕೊಗಿಕ ೊಳುಳತ್ರತದದರ ಅದರಲ್ಲಿ ನನನದ ೋನು ಕಳ ದು

1018
ಹ ೊೋಗುತತದ ? ಯುದಧದ ನ ಪ್ಮಾಡಿಕ ೊಂಡು ಕೌರವರನುನ
ರಕ್ಷ್ಸಲಾಗದ ೋ ದೌರಣಿಯು ಒಂದುವ ೋಳ ಅವರನ ನೋ
ಸಂಹರಿಸಿದರೊ ನನಗ ಅದುುತವ ಂದ ನಸುವುದಿಲಿ!
ಧಾಮಿವಕನಾಗಿದುದಕ ೊಂಡು ಯಾವ ನನನನುನ
ಗುರುಘಾತ್ರನಯಂದು ನೋನು ಕರ ಯುತ್ರತರುವ ಯೋ ಆ ನಾನು
ಅದನುನ ಮಾಡಲ ಂದ ೋ ಅಗಿನಯಂದ ಪಾಂಚಾಲಾನ ಮಗನಾಗಿ
ಉತಪನನನಾಗಿರುವ ! ರಣದಲ್ಲಿ ಯಾರಿಗ ಮಾಡುವಂತಹುದು
ಮತುತ ಮಾಡಬಾರದಂತಹುದು ಒಂದ ೋ ಸಮನಾಗಿದದವೊೋ
ಅವನು ಬಾರಹಮಣ ಅಥವಾ ಕ್ಷತ್ರರಯನ ಂದು ನೋನು ಹ ೋಗ
ಹ ೋಳುವ ? ಅಸರಗಳನುನ ತ್ರಳಯದವರನುನ ಯಾವನು
ಕ ೊರೋಧಮೊಚಿವತನಾಗಿ ಬರಹಾಮಸರಗಳಂದ
ಸಂಹರಿಸುತ್ರತದದನ ೊೋ ಅಂಥವನನುನ ಸವೊೋವಪಾಯಗಳಂದ
ಏಕ ವಧಿಸಬಾರದು? ಧಮವವಿದುಗಳು ತಮಗ
ವಿಷ್ಸಮರ ಂದು ವಿಧಮಿವಗಳು ಹ ೋಳುತ್ಾತರ . ಅದನುನ
ತ್ರಳದೊ ನೋನ ೋಕ ನನನನುನ ನಂದಿಸುತ್ರತರುವ ? ಆ ಕೊರರಿಯನುನ
ನಾನು ರಥವನ ನೋರಿಯೋ ಕ ಳಗುರುಳಸಿದ ನು.
ಅಭಿನಂದಿಸಬ ೋಕಾದ ನನನನುನ ಏಕ ಅಭಿನಂದಿಸುತ್ರತಲಿ?
ಉರಿಯುತ್ರತರುವ ಸೊಯವನ ವಿಷ್ದಂತ್ ಭಯಂಕರನಾಗಿದದ

1019
ದ ೊರೋಣನ ಶ್ರವನುನ ರಣದಲ್ಲಿ ತುಂಡರಿಸಿದುದನುನ ಪ್ರಶಂಸ ಗ
ಯೋಗಾವಾದರೊ ನೋನು ಏಕ ಪ್ರಶಂಸಿಸುತ್ರತಲಿ?
ಅವನಾದರ ೊೋ ಯುದಧದಲ್ಲಿ ನನನವರನುನ ಮಾತರ
ಸಂಹರಿಸುತ್ರತದದನ ೋ ಹ ೊರತು ಬ ೋರ ಯಾರ ಬಾಂಧವರನೊನ
ಸಂಹರಿಸುತ್ರತರಲ್ಲಲಿ. ಅವನ ಶ್ರವನುನ ಕತತರಿಸಿದರೊ ನನನ
ಕ ೊರೋಧವು ತಣಿಯುತ್ರತಲಿ. ರ್ಯದರಥನ ಶ್ರವನುನ ಹ ೋಗ ೊೋ
ಹಾಗ ಅವನ ಶ್ರಸಿನುನ ಕೊಡ ತಕ್ಷಣವ ೋ ನಷಾದರ
ಪ್ರದ ೋಶದಲ್ಲಿ ಬಿೋಳುವಂತ್ ನಾನು ಮಾಡಲ್ಲಲಿವ ಂದು ನನನ
ಮಮವಸಾಾನಗಳು ಚುಚುಿತ್ರತವ ! ಶತುರಗಳನುನ ವಧಿಸದ ೋ
ಇರುವುದು ಅಧಮವವ ಂದು ಹ ೋಳುತ್ಾತರ . ಏಕ ಂದರ
ಕ್ಷತ್ರರಯನ ಧಮವವ ೋ ಸಂಹರಿಸುವುದು. ಇನುನ ಬ ೋರ ಏನದ ?
ನನನ ತಂದ ಯ ಸಖ್ನಾದ ಶೂರ ಭಗದತತನು ನನನಂದ ಹ ೋಗ
ಹತನಾದನ ೊೋ ಹಾಗ ಯುದಧದಲ್ಲಿ ಈ ಶತುರವೂ ಕೊಡ
ನನನಂದ ಧಮವಪ್ೊವವಕವಾಗಿಯೋ ಹತನಾಗಿದಾದನ .
ರಣದಲ್ಲಿ ಪ್ತತ್ಾಮಹನನುನ ಸಂಹರಿಸಿ ನನನನುನ
ಧಮಾವತಮನ ಂದು ತ್ರಳದುಕ ೊಂಡಿರುವ ನೋನು ನನನಂದ
ಶತುರವು ಹತನಾಗಲು ಹ ೋಗ ಪಾಪ್ವ ಂದೊ,
ಧಮವವಲಿವ ಂದೊ ಅಭಿಪಾರಯಪ್ಡುವ ? ಜ ಾೋಷ್ಠ

1020
ಪಾಂಡವನು ಸುಳುಳಗಾರನಾಗಲ್ಲಲಿ. ಅಥವಾ ನಾನು
ಅಧಾಮಿವಕನಾಗಲ್ಲಲಿ. ಪಾಪ್ತಷ್ಟ ಆ ಶ್ಷ್ಾದ ೊರೋಹಯು
ಹತನಾಗಿದಾದನ . ಯುದಧಮಾಡು. ವಿರ್ಯವು
ನನನದಾಗುತತದ !”

ಕೊರರಕಮಿವ ದುರಪ್ದಪ್ುತರನ ಆ ಮಾತನುನ ಕ ೋಳ ಎಲಿ ರಾರ್ರೊ


ಸುಮಮನಾಗಿದದರು. ಅರ್ುವನನಾದರ ೊೋ ಕಡ ಗಣಿಣನಂದ ಪಾಷ್ವತನನುನ
ನ ೊೋಡಿ ಕಣಿಣೋರು ತುಂಬಿ ನಟುಟಸಿರು ಬಿಡುತ್ಾತ “ಧಿಕಾಕರ! ಧಿಕಾಕರ!
ಧಿಕಾಕರ!” ಎಂದು ನುಡಿದನು. ಯುಧಿಷಿಠರ, ಭಿೋಮ, ಯಮಳರು ಮತುತ
ಕೃಷ್ಣನೊ ಕೊಡ ತಲ ತಗಿಗಸಿ ಕುಳತ್ರರಲು ಸಾತಾಕಿಯು ಹ ೋಳದನು:

“ಅಮಂಗಳಕರವಾಗಿ ಮಾತನಾಡುವ ಈ ಪಾಪ್ಪ್ುರುಷ್,


ನರಾಧಮನನುನ ಶ್ೋಘರವಾಗಿ ಕ ೊಲುಿವ ಪ್ುರುಷ್ನಾಾರೊ ಇಲ್ಲಿ
ಇಲಿವ ೋ? ಕ್ಷುದರ! ಗುರುವನುನ ನಂದಿಸುವ ನನನ ನಾಲ್ಲಗ ಮತುತ
ತಲ ಯು ಏಕ ನೊರು ಚೊರುಗಳಾಗಿ ಸಿೋಳಹ ೊೋಗುತ್ರತಲಿ? ಈ
ಅಧಮವದಿಂದ ನನನ ಪ್ತನವ ೋಕ ಇನೊನ ಆಗಿಲಿ?
ಪಾಪ್ಕಮವವನ ನಸಗಿ ರ್ನಸಂಸದಿಯಲ್ಲಿ ಆತಮಶಾಿಘನ
ಮಾಡಿಕ ೊಳುಳತ್ರತರುವ ನೋನು ಎಲಿ ಅಂಧಕ-ವೃಷಿಣಯರ ಮತುತ
ಪಾಥವರ ಅವಹ ೋಳನ ಗ ಪಾತರನಾಗಿರುವ ! ಆ ರಿೋತ್ರ

1021
ಮಾಡಬಾರದುದನುನ ಮಾಡಿ ಪ್ುನಃ ಗುರುವನುನ
ನಂದಿಸುತ್ರತರುವ ನೋನು ವಧಾನು. ಮುಹೊತವಕಾಲವೂ ನೋನು
ಜೋವಿಸಿರುವುದರಲ್ಲಿ ಅಥವವಿಲಿ! ಪ್ುರುಷಾಧಮ! ನೋನಲಿದ ೋ
ಬ ೋರ ಯಾರು ತ್ಾನ ೋ ಧಮಾವತಮನೊ ಸಾಧುವೂ ಆದ
ಗುರುವಿನ ಶ್ಖ್ ಯನುನ ಹಡಿದು ವಧಿಸಿಯಾನು?
ಕುಲಗ ೋಡಿಯಾದ ನನನನುನ ಪ್ಡ ದು ನನನ ಹಂದಿನ ಏಳು
ತಲ ಮಾರಿನ ಬಾಂಧವರೊ ಯಶಸಿಿನಂದ ಪ್ರಿತಾಕತರಾಗಿ
ನರಕಕ ಕ ಬಿದಿದರಬಹುದು. ಭಿೋಷ್ಮನ ಕುರಿತು ನರಷ್ವಭ
ಪಾಥವನಗ ಹ ೋಳುತ್ರತರುವ ಯಲಿವ ೋ? ಆ ಮಹಾತಮ ಭಿೋಷ್ಮನು
ಸವಯಂ ತ್ಾನ ೋ ತನನ ಅಂತಾವು ಹೋಗಾಗಬ ೋಕ ಂದು
ನದ ೋವಶ್ಸಿರಲ್ಲಲಿವ ೋ? ಭಿೋಷ್ಮನನುನ ಕೊಡ ನನನ ಪಾಪ್ಕಾರಿ
ಸಹ ೊೋದರನ ೋ ಸಂಹರಿಸಿದನು! ನೋವಿಬಬರು
ಪಾಂಚಾಲಪ್ುತರರ ಹ ೊರತ್ಾಗಿ ಪಾಪ್ತಷ್ಟರಾಗಿರುವವರು ಈ
ಭುಮಿಯಲ್ಲಿಯೋ ಬ ೋರ ಯಾರಿಲಿ! ಅವನೊ ಕೊಡ ಭಿೋಷ್ಮನ
ಅಂತಕನಾಗಿ ನನನ ತಂದ ಯಂದ ಉತಪನನನಾಗಿಲಿವ ೋ? ಆ
ಮಹಾತಮನ ಮೃತುಾವಾದ ಶ್ಖ್ಂಡಿಯನುನ ನನನ ತಂದ ಯೋ
ರಕ್ಷ್ಸಿದನು. ಸಹ ೊೋದರ ಶ್ಖ್ಂಡಿಯಂದಿಗ ನನನನುನ ಪ್ಡ ದ
ಪಾಂಚಾಲರು ಅಧಮಿವಗಳ , ಕ್ಷುದರರೊ, ಮಿತರ-

1022
ಗುರುದ ೊರೋಹಗಳ ಂದ ನಸಿಕ ೊಂಡು ಸವವ ಸಾಧುಗಳ
ಧಿಕಾಕರಕ ಕ ಪಾತರರಾಗಿದಾದರ . ಒಂದುವ ೋಳ ಈ ರಿೋತ್ರಯ
ಮಾತನುನ ಪ್ುನಃ ನನನ ಸಮಿೋಪ್ದಲ್ಲಿ ನೋನು ಹ ೋಳದ ದೋ ಆದರ
ವರ್ರದಂತ್ರರುವ ಗದ ಯಂದ ನನನ ಶ್ರವನುನ
ಕ ಳಗುರುಳಸುತ್ ೋತ ನ !”

ಈ ರಿೋತ್ರ ಕೊರರಶಬಧಗಳಂದ ಸಾತವತನು ಪಾಷ್ವತನನುನ ಆಕ್ ೋಪ್ತಸಲು,


ಪ್ರಮಕುರದಧನಾದ ಧೃಷ್ಟದುಾಮನನು ನಗುತ್ರತರುವನ ೊೋ ಎನುನವಂತ್
ಹ ೋಳದನು:

“ಮಾಧವ! ನನನ ಮಾತನುನ ಕ ೋಳುತತಲ ೋ ಇದ ದೋನ .


ಹ ೋಳಕ ೊಂಡಿರಲ ಂದು ಕ್ಷಮಿಸುತತಲೊ ಇದ ದೋನ . ಆದರ ಶುಭ
ಸಾಧುಪ್ುರುಷ್ರನುನ ಅವಹ ೋಳನಮಾಡುವುದು
ಅನಾಯವವಾದುದು. ಲ ೊೋಕದಲ್ಲಿ ಕ್ಷಮಗ ಪಾರಶಸಾವಿದ .
ಆದರ ಪಾಪ್ತಷ್ಟರು ಕ್ಷಮಗ ಅಹವರರಲಿ. ಕ್ಷಮಾವಂತನ ೋ
ಸ ೊೋತುಹ ೊೋದನ ಂದು ಪಾಪಾತಮರು
ತ್ರಳದುಕ ೊಂಡುಬಿಡುತ್ಾತರ . ನೋನು ಸವತಃ
ಕ್ಷುದರಸಮಾಚಾರದವನು. ಕಾಲುಗುರಿನ ತುದಿಯಂದ ಹಡಿದು
ಶ್ಖ್ಾಗರದವರ ಗೊ ನನನಲ್ಲಿ ಪಾಪ್ವ ೋ ತುಂಬಿದ .

1023
ನೋಚಾತಮನಾದ ನೋನು ಮಾತನಾಡಲು ಬಯಸಿ
ಮಾತನಾಡುತ್ರತರುವ ಯಷ ಟ! ಭುರ್ವು ತುಂಡಾಗಿ
ಪಾರಯಗತನಾಗಿದದ ಭೊರಿಶರವನನುನ ಇತರರು
ತಡ ಹಡಿಯುತ್ರತದದರೊ ನೋನು ಸಂಹರಿಸಿದ . ಅದಕಿಕಂತ ಹ ಚಿಿನ
ಪಾಪ್ವು ಯಾವುದಿದ ? ಯುದಧದಲ್ಲಿ ದ ೊರೋಣನನುನ
ದಿವಾಾಸರಗಳಂದ ಆಕರಮಣಿಸುತ್ರತದದ ನಾನು ಶಸರಗಳನುನ
ಬಿಸುಟ ಅವನನುನ ಕ ೊಂದಿದುರಲ್ಲಿ ಕೊರರ ದುಷ್ೃತವ ೋನದ ?
ಸಾತಾಕ ೋ! ಯುದಧಮಾಡದ ೋ ಇದದ, ಪಾರಯಗತನಾಗಿದದ,
ಬಾಹುವು ತುಂಡಾಗಿರುವ ಮುನಯನುನ ಕ ೊಂದು ಇತರರಿಗ
ಏಕ ಉಪ್ದ ೋಶ್ಸುತ್ರತರುವ ? ಆ ವಿೋಯವವಾನನು ನನನನುನ
ನ ಲಕ ಕ ಕ ಡವಿ ಎಳ ದಾಡುತ್ರತರುವಾಗ ನೋನು
ಪ್ುರುಷ್ಸತತಮನಾಗಿಕ ೊಂಡು ಅವನನುನ ಏಕ ಆಗ ಕ ೊಲಿಲ್ಲಲಿ?
ಮದಲ ೋ ಪಾಥವನಂದ ಸ ೊೋತ್ರದದ ಪ್ರತ್ಾಪ್ವಾನ್ ಶೂರ
ಸೌಮದತ್ರತಯನುನ ಪ್ುನಃ ನೋನು ಅನಾಯವನಂತ್ ಸಂಹರಿಸಿದ !
ಆದರ ನಾನು ಮಾತರ ಎಲ ಿಲ್ಲಿ ದ ೊರೋಣನು ಸಹಸಾರರು
ಬಾಣಗಳನುನ ಎರಚಿ ಪಾಂಡವ ಸ ೋನ ಯನುನ
ಪ್ಲಾಯನಗ ೊಳಸುತ್ರತದದನ ೊೋ ಅಲಿಲ್ಲಿಗ ಹ ೊೋಗಿ
ಅವನ ೊಂದಿಗ ಹ ೊೋರಾಡುತ್ರತದ ದನು. ಸವಯಂ ನೋನ ೋ ಈ

1024
ರಿೋತ್ರಯ ಚಾಂಡಾಲಕೃತಾವನ ನಸಗಿ ಹ ೋಗ ತ್ಾನ ನೋನು ನನನ
ಕುರಿತು ಕೊರರವಾಗಿ ಹೋಗ ಮಾತನಾಡಲು ಬಯಸುವ ? ಈ
ರಿೋತ್ರಯ ಉಗರಕಮವವನುನ ಮಾಡಿದವನು ನೋನ ೋ. ನಾನಲಿ!
ಪಾಪ್ಕಮವಗಳ ಲಿವೂ ನನನಲ್ಲಿಯೋ ನ ಲ ಸಿವ . ಪ್ುನಃ
ಮಾತನಾಡಬ ೋಡ! ಸುಮಮನಾಗು! ನನಗ ನೋನು ಏನು
ಹ ೋಳಲ್ಲಚಿಿಸಿದಿದೋಯೋ ಅದಕೊಕ ನೋಚವಾದ ಉತತರವಿದ !
ಮೊಖ್ವತನದಿಂದ ನನನ ಕುರಿತು ಪ್ುನಃ ಈ ರಿೋತ್ರಯ
ಕಟುನುಡಿಗಳನಾನಡಿದರ ಯುದಧದಲ್ಲಿ ಬಾಣಗಳಂದ ನನನನುನ
ವ ೈವಸವತಕ್ಷಯಕ ಕ ಕಳುಹಸುತ್ ೋತ ನ ! ಮೊಖ್ವ! ಕ ೋವಲ
ಧಮವದಿಂದ ರ್ಯಗಳಸಲು ಶಕಾವಿಲಿ. ಅವರೊ ಕೊಡ ಹ ೋಗ
ಅಧಮವದಿಂದ ನಡ ದುಕ ೊಂಡಿದದರು ಎನುನವುದನುನ ಕ ೋಳು!
ಹಂದ ಅವರು ಪಾಂಡವ ಯುಧಿಷಿಠರನನುನ ಅಧಮವದಿಂದಲ ೋ
ವಂಚಿಸಿದರು. ಹಾಗ ಯೋ ಅಧಮವದಿಂದ ದೌರಪ್ದಿಯನುನ
ಕೊಡ ಕಾಡಿದರು. ಕೃಷ ಣಯಡನ ಪಾಂಡವರ ಲಿರೊ ವನದಲ್ಲಿ
ಪ್ರಿವಾರರ್ಕರ ಜೋವನ ನಡ ಸಿದರು. ಈ ಎಲಿ ಕಷ್ಟವನೊನ
ಅವರಿಗ ಅಧಮವದಿಂದಲ ೋ ನೋಡಲಾಯತಲಿವ ೋ?
ಮದರರಾರ್ನನುನ ಶತುರಗಳು ಅಧಮವದಿಂದಲ ೋ ತಮಮಡನ
ಸ ಳ ದುಕ ೊಳಳಲ್ಲಲಿವ ೋ? ನಮಮ ಕಡ ಯ ಅಧಮವದಿಂದ

1025
ಕುರುಪ್ತತ್ಾಮಹ ಭಿೋಷ್ಮನು ಹತನಾದನು. ನನನ
ಅಧಮವದಿಂದಾಗಿ ಧಮವವಿದ ಭೊರಿಶರವನು ಹತನಾದನು.
ಹೋಗ ಯುದಧದಲ್ಲಿ ರ್ಯವನುನ ಪಾಲ್ಲಸಲ ೊೋಸುಗ ಪಾಂಡವರು
ಮತುತ ಅವರ ಶತುರಗಳು ಧಮವಜ್ಞರಾಗಿದದರೊ
ಅಧಮವವನುನ ಆಚರಿಸಿರುವರು. ಪ್ರಮ ಧಮವವು
ಯಾವುದ ನುನವುದ ಂದು ತ್ರಳಯಲು ಕಷ್ಟ. ಹಾಗ ಯೋ
ಅಧಮವವ ೋನ ಂದು ತ್ರಳಯುವುದೊ ಕಷ್ಟವ ೋ ಸರಿ.
ಯುದಧಮಾಡು! ಸುಮಮನ ೋ ಕೌರವರ ೊಂದಿಗ
ಪ್ತತೃಲ ೊೋಕಗಳಗ ಹ ೊೋಗಬ ೋಡ!”

ಇವ ೋ ಮದಲಾದ ಕೊರರ ಕಠಿನ ಮಾತುಗಳನುನ ಕ ೋಳದ ಸಾತಾಕಿಯ


ಮೈ ನಡುಗಿತು. ಅದನುನ ಕ ೋಳ ಕ ೊರೋಧದಿಂದ ಕಣುಣಗಳು ಕ ಂಪಾಗಲು
ಸಾತಾಕಿಯು ಧನುಸಿನುನ ರಥದಲ್ಲಿಯೋ ಇರಿಸಿ ಸಪ್ವದಂತ್
ಭುಸುಗುಟುಟತ್ಾತ ಗದ ಯಂದನುನ ಎತ್ರತಕ ೊಂಡನು. ಆಗ ಪಾಂಚಾಲಾನ
ಎದುರಾಗಿ ಅತಾಂತ ಕ ೊೋಪ್ದಿಂದ

“ಇನುನ ನನ ೊನಡನ ಕಠ ೊೋರವಾದ ಮಾತಗಳನಾನಡುವುದಿಲಿ!


ವಧಾಹವನಾದ ನನನನುನ ಈಗಲ ೋ ಕ ೊಂದುಬಿಡುತ್ ೋತ ನ !”

ಎಂದನು. ತಕ್ಷಣವ ೋ ವಾಸುದ ೋವನಂದ ಚ ೊೋದಿತನಾದ ಮಹಾಬಲ


1026
ಭಿೋಮಸ ೋನನು ರಥದಿಂದ ಹಾರಿ ತನನ ಎರಡೊ ಬಾಹುಗಳಂದ ಹೋಗ
ಸಂಕುರದಧನಾಗಿ ಪಾಂಚಾಲಾನ ಮೋಲ ಬಿೋಳುತ್ರತದದ ಅಂತಕನಗೊ
ಅಂತಕನಂತ್ರದದ ಆ ಮಹಾಬಲ ಅಮಷ್ವಣನನುನ ಭದರವಾಗಿ ಹಡಿದು
ಮುಂದ ಹ ೊೋಗದಂತ್ ತಡ ದನು. ಹಾಗ ಕುರದಧನಾಗಿ ಓಡಿಹ ೊೋಗುತ್ರತದದ
ಸಾತಾಕಿಯನುನ ಬಲಶಾಲ್ಲ ಪಾಂಡವನು ಹಡಿದು ತಡ ದಿದದರೊ
ಸಾತಾಕಿಯು ಬಲಾತ್ಾಕರವಾಗಿ ಅವನನ ನೋ ಎಳ ದುಕ ೊಂಡು ಮುಂದ
ಸಾಗುತ್ರತದದನು. ಎರಡು ಪಾದಗಳನೊನ ಭದರವಾಗಿ ಊರಿಕ ೊಂಡು
ನಂತ್ರದದ ಭಿೋಮನು ಬಲ್ಲಷ್ಠರಲ್ಲಿ ಶ ರೋಷ್ಠನಾಗಿದದ ಶ್ನಪ್ುಂಗವನನುನ
ಆರನ ಯ ಹ ಜ ುಯನನಡುವುದರ ೊಳಗ ತಡ ದು ನಲ್ಲಿಸಿದನು.

ಅಷ್ಟರಲ್ಲಿ ಸಹದ ೋವನು ತನನ ರಥದಿಂದಿಳದು ಬಲಶಾಲ್ಲ ಭಿೋಮನಂದ


ಹಡಿಯಲಪಟ್ಟಟದದ ಸಾತಾಕಿಗ ಮಧುರವಾದ ಈ ಮಾತುಗಳನಾನಡಿದನು:

“ಪ್ುರುಷ್ವಾಾಘರ! ಮಾಧವ! ನಮಗ ಅಂಧಕ-ವೃಷಿಣಗಳನೊನ


ಪಾಂಚಾಲರನೊನ ಬಿಟಟರ ಬ ೋರ ಯಾವ ಮಿತರರೊ ಇಲಿ.
ಹಾಗ ಯೋ ಅಂಧಕ-ವೃಷಿಣಗಳಗ ಅದರಲೊಿ ವಿಶ ೋಷ್ವಾಗಿ
ನನಗ ಮತುತ ಕೃಷ್ಣನಗ ನಮಮನುನ ಬಿಟುಟ ಬ ೋರ ಯಾವ
ಮಿತರರೊ ಇಲಿ. ಪಾಂಚಾಲರಿಗ ಕೊಡ ಅವರು
ಸಮುದರಪ್ಯವಂತವಾಗಿ ಹುಡುಕಿದರೊ ಪಾಂಡವ-

1027
ವೃಷಿಣಗಳಗಿಂತಲೊ ಉತತಮ ಮಿತರರು ಯಾರೊ ಇರುವುದಿಲಿ.
ನೋನು ನಮಮನುನ ಎಂತಹ ಮಿತರರ ಂದು ಭಾವಿಸುತ್ರತರುವ ಯೋ
ನಾವೂ ಸಹ ನನನನುನ ಅಂತಹ ಮಿತರನ ಂದ ೋ ಭಾವಿಸಿರುತ್ ೋತ ವ .
ನೋವು ನಮಗ ಹ ೋಗ ೊೋ ನಾವೂ ಸಹ ನಮಗ ಹಾಗ ಯೋ
ಇದ ದೋವ . ಸವವಧಮವಗಳನೊನ ತ್ರಳದಿರುವವನ ೋ!
ಮಿತರಧಮವವನುನ ಸಮರಿಸಿಕ ೊಂಡು ಪಾಂಚಾಲಾನ ಮೋಲ್ಲರುವ
ಸಿಟಟನುನ ತಡ ಹಡಿದು ಶಾಂತನಾಗು! ಪಾಷ್ವತನನುನ ನೋನು
ಕ್ಷಮಿಸಿಬಿಡು. ಪಾಷ್ವತನೊ ನನನನುನ ಕ್ಷಮಿಸಿಬಿಡಲ್ಲ.
ನೋವಿಬಬರೊ ಕ್ಷಮಾವಂತರಾಗಿರ ಂದು ನಾವು ಆಶ್ಸುತ್ ೋತ ವ .
ಕ್ಷಮಗಿಂತಲೊ ಅಧಿಕವಾದುದು ಬ ೋರ ಏನದ ?”

ಸಹದ ೋವನು ಹೋಗ ಶ ೈನ ೋಯನನುನ ಶಾಂತಗ ೊಳಸುತ್ರತರಲು


ಪಾಂಚಾಲರಾರ್ನ ಮಗನು ನಗುತ್ಾತ ಹ ೋಳದನು:

“ಭಿೋಮ! ಯುದಧಮದಾನವತ ಈ ಶ್ನಯ ಮಮಮಗನನುನ


ಬಿಟುಟಬಿಡು! ಚಂಡಮಾರುತವು ಪ್ವವತವನುನ ಹ ೋಗ ೊೋ
ಹಾಗ ಇವನು ನನನನುನ ಎದುರಿಸಲ್ಲ! ಈಗಲ ೋ ನಶ್ತ
ಬಾಣಗಳಂದ ಈ ಯಾದವನ ಕ ೊೋಪ್ವನುನ, ಯುದಧದಲ್ಲಿರುವ
ಶರದ ಧಯನೊನ ಮತುತ ಜೋವಿತವನೊನ ಅಡಗಿಸುತ್ ೋತ ನ ! ಕೌರವರು

1028
ಮಹಾಸ ೋನ ಯಂದಿಗ ಪಾಂಡುಪ್ುತರರ ೊಡನ ಯುದಧಕಾಕಗಿ
ಬರುತ್ರತರುವ ಈ ಸಮಯದಲ್ಲಿ ನಾನಾದರೊ ಏನುತ್ಾನ ೋ
ಮಾಡಬಲ ಿನು? ಅಥವಾ ಫಲುಗನನು ಯುದಧದಲ್ಲಿ
ಅವರ ಲಿರನೊನ ತಡ ಯುತ್ಾತನ . ನಾನಾದರ ೊೋ ಸಾಯಕಗಳಂದ
ಇವನ ತಲ ಯನುನ ನ ಲಕ ಕ ಬಿೋಳಸುತ್ ೋತ ನ ! ಇವನು ನನನನೊನ
ಯುದಧದಲ್ಲಿ ಭುರ್ವನುನ ಕಳ ದುಕ ೊಂಡ ಭೊರಿಶರವಸನ ಂದ ೋ
ಭಾವಿಸಿದಾದನ . ಇವನನುನ ಬಿಟುಟಬಿಡು! ಇವನು ನನನನುನ
ಕ ೊಲುಿತ್ಾತನ ಅಥವಾ ನಾನು ಇವನನುನ ಕ ೊಲುಿತ್ ೋತ ನ !”

ಪಾಂಚಾಲಾನ ಮಾತುಗಳನುನ ಕ ೋಳ ಸಾತಾಕಿಯು ಸಪ್ವದಂತ್


ದಿೋಘವವಾಗಿ ನಟುಟಸಿರುಬಿಡುತ್ಾತ ಭಿೋಮನ ಬಾಹುಬಂಧನದಿಂದ
ಬಿಡಿಸಿಕ ೊಳಳಲು ಚಡಪ್ಡಿಸುತ್ರತದದನು. ಆಗ ವಾಸುದ ೋವ ಮತುತ
ಧಮವರಾರ್ರು ತವರ ಮಾಡಿ ಮಹಾ ಪ್ರಯತನದಿಂದ ಆ ಇಬಬರು
ವಿೋರರನೊನ ತಡ ದರು. ಕ ೊರೋಧದಿಂದ ಕಣುಣಗಳು ಕ ಂಪಾಗಿದದ ಆ
ಪ್ರಮೋಷಾವಸ ಕ್ಷತ್ರರಯಷ್ವಭರಿಬಬರೊ ತಮಮ ರ್ಗಳವನುನ ನಲ್ಲಿಸಿ
ಎದುರಾಗಿ ಬರುತ್ರತರುವ ಶತುರಸ ೋನ ಯಡನ
ಯುದಧಮಾಡತ್ ೊಡಗಿದರು.

ಅಶವತ್ಾಾಮನಂದ ನಾರಾಯಣಾಸರ ಪ್ರಯೋಗ;


1029
ಪಾಂಡವಸ ೋನ ಯ ಅಸರತ್ಾಾಗ
ಅನಂತರ ದ ೊರೋಣನಂದನನು ಯುಗಾಂತದಲ್ಲಿ ಸವವಭೊತಗಳನೊನ
ಕ ೊನ ಗ ೊಳಸುವ ಅಂತಕನಂತ್ ಶತುರಗಳ ಂದಿಗ ಕದನವನುನ
ನಡ ಸಿದನು. ಅವನು ಭಲಿಗಳಂದ ಶತುರಗಳನುನ ಸಂಹರಿಸಿ ದ ೋಹಗಳ
ಪ್ವವತವನ ನೋ ಸೃಷಿಟಸಿದನು. ಧವರ್ಗಳ ೋ ಆ ಪ್ವವತದ
ವೃಕ್ಷಗಳಾಗಿದದವು, ಶಸರಗಳ ೋ ಶ್ಖ್ರಗಳಾಗಿದದವು, ಸತುತಹ ೊೋಗಿದದ
ಆನ ಗಳ ೋ ಕಲುಿಬಂಡ ಗಳಾಗಿದದವು, ಅಶವಗಳು ಕಿಂಪ್ುರುಷ್ರ
ಗುಂಪ್ುಗಳಾಗಿದದವು, ಭತತಳಕ ಗಳು ಲತ್ಾವಾಟ್ಟಕ ಗಳಾಗಿದದವು,
ಶೂಲಗಳು ಮಾಂಸಾಹಾರಿ ಪ್ಕ್ಷ್ಗಳ ಸಂಕುಲಗಳಾಗಿದದವು ಮತುತ
ಭೊತಯಕ್ಷಗಣಾಕುಲಗಳಾಗಿದದವು. ಆಗ ಮಹಾವ ೋಗದಿಂದ ಆ
ನರಷ್ವಭನು ಗಜವಸಿ ತನನ ಪ್ರತ್ರಜ್ಞ ಯನುನ ಪ್ುನಃ ದುಯೋವಧನನಗ
ಕ ೋಳಸಿದನು.

“ಯುದಧಮಾಡುತ್ರತದದ ಆಚಾಯವನನುನ ಧಮವದ ಅಂಗಿಯನುನ


ತ್ ೊಟುಟ ಯುಧಿಷಿಠರನು ಶಸರವನುನ ಬಿಡು! ಎಂದು
ಹ ೋಳದುದಕಾಕಗಿ ಅವನು ನ ೊೋಡುತ್ರತರುವಂತ್ ಯ ಅವನ
ಸ ೋನ ಯನುನ ಪ್ಲಾಯನಗ ೊಳಸುತ್ ೋತ ನ ! ಅವರ ಲಿರನೊನ ಓಡಿಸಿ
ನಂತರ ಆ ಪಾಪ್ತ ಪಾಂಚಾಲಾನನುನ ವಧಿಸುತ್ ೋತ ನ ಕೊಡ!

1030
ನನ ೊನಡನ ರಣದಲ್ಲಿ ಯಾಯಾವರು ಯುದಧಮಾಡುತ್ಾತರ ೊೋ
ಅವರ ಲಿರನೊನ ಸಂಹರಿಸುತ್ ೋತ ನ . ನನಗ ಸತಾವನ ನೋ
ತ್ರಳಸುತ್ರತದ ದೋನ . ಸ ೋನ ಯನುನ ಹಂದಿರುಗಿಸು!”

ಅದನುನ ಕ ೋಳದ ದುಯೋವಧನನಾದರ ೊೋ ಮಹಾಭಯವನುನ


ಕಳ ದುಕ ೊಂಡು ಮಹಾ ಸಿಂಹನಾದದಿಂದ ಸ ೋನ ಯನುನ ಹಂದ
ಕರ ದನು. ಆಗ ಕುರುಪಾಂಡವ ಸ ೋನ ಗಳ ನಡುವ ತುಂಬಿದ ಎರಡು
ಸಮುದರಗಳ ನಡುವ ಹ ೋಗ ೊೋ ಹಾಗ ಪ್ುನಃ ತ್ರೋವರವಾದ ಯುದಧವು
ಪಾರರಂಭವಾಯತು. ದ ೊರೋಣಪ್ುತರನಂದಾಗಿ ಕೌರವರು
ರ ೊೋಷಾವ ೋಶದಿಂದ ಸುಸಿಾರರಾಗಿ ನಂತ್ರದದರು. ದ ೊರೋಣನ
ನಧನದಿಂದಾಗಿ ಪಾಂಡುಪಾಂಚಾಲರು ಉದಧತರಾಗಿದದರು. ತಮಗ ೋ
ರ್ಯವನುನ ಕಾಣುತ್ರತದದ ಪ್ರಮಹೃಷ್ಟರಾದ ಅವರಿಬಬರು ಕ ೊೋಪ್ತಷ್ಟರ
ನಡುವ ಮಹಾವ ೋಗದ ಯುದಧವು ನಡ ಯತು. ಒಂದು ಪ್ವವತವು
ಇನ ೊನಂದು ಪ್ವವತವನುನ ಅಥವಾ ಒಂದು ಸಾಗರವು ಇನ ೊನಂದು
ಸಾಗರವನುನ ತ್ಾಗುವಂತ್ ಕುರುಪಾಂಡವರ ಮಧ ಾ ಹ ೊಡ ದಾಟವು
ನಡ ಯತು. ಆಗ ಸಂಹೃಷ್ಟ ಕುರುಪಾಂಡವ ಸ ೈನಕರು ಸಹಸಾರರು
ಶಂಖ್ಗಳನೊನ, ಕ ೊೋಟ್ಟಗಟಟಲ ಭ ೋರಿಗಳನೊನ ಬಾರಿಸಿದರು.
ಮಂದರಪ್ವವತವನುನ ಕಡ ಗ ೊೋಲನಾನಗಿಸಿ ಸಾಗರವನುನ ಕಡ ದಾಗ

1031
ಉಂಟಾದ ಶಬಧದಂತ್ ಆ ಸ ೋನ ಗಳಂದ ಅದುುತ ಮಹಾನನಾದವು
ಕ ೋಳಬಂದಿತು. ಆಗ ದೌರಣಿಯು ಪಾಂಡವರ ಮತುತ ಪಾಂಚಾಲರ
ಸ ೋನ ಗಳನುನ ಗುರಿಯಾಗಿಸಿ ನಾರಾಯಣಾಸರವನುನ ಪ್ರಯೋಗಿಸಿದನು.

ಅದರಿಂದ ಸಹಸಾರರು ಉರಿಯುತ್ರತರುವ ಮುಖ್ಗಳುಳಳ ಬಾಣಗಳು


ಆಕಾಶದಲ್ಲಿ ಪಾಂಡವರನುನ ಭಕ್ಷ್ಸುವವೊೋ ಎಂಬಂತ್ರದದ
ಉರಿಯುತ್ರತರುವ ಹ ಡ ಗಳ ಸಪ್ವಗಳಂತ್ ಕಾಣಿಸಿಕ ೊಂಡವು. ಸೊಯವನ
ಕಿರಣಗಳು ಬಹಳ ಬ ೋಗ ಲ ೊೋಕವನ ನಲಾಿ ಹರಡಿಕ ೊಳುಳವಂತ್ ಆ
ಬಾಣಗಳು ಮುಹೊತವಮಾತರದಲ್ಲಿ ಆಕಾಶವನೊನ, ದಿಕುಕಗಳನೊನ,
ಸ ೋನ ಯನೊನ ಆವರಿಸಿದವು. ಅಮಲ ಆಕಾಶದಲ್ಲಿ ಬ ಳಗುವ
ನಕ್ಷತರಗಳಂತ್ ಉಕಿಕನ ಚಂಡುಗಳು ಪಾರದುಭವವಿಸಿದವು. ನಾಲೊಕ
ದಿಕುಕಗಳಲ್ಲಿ ಉರಿಯುತ್ರತರುವ ವಿಚಿತರ ಶತಘನಗಳ , ಖ್ಡಗಗಳಂತಹ
ಅಲಗುಗಳುಳಳ ಚಕರಗಳ ಮಂಡಲಾಕಾರದಲ್ಲಿ ಹ ೊಳ ಯತ್ ೊಡಗಿದವು.
ಶಸರಗಳ ಆಕೃತ್ರಗಳಂದ ತುಂಬಿಹ ೊೋಗಿದದ ಅಂತರಿಕ್ಷವನುನ ನ ೊೋಡಿ
ಪಾಂಡವ-ಪಾಂಚಾಲ-ಸೃಂರ್ಯರು ಅತ್ರೋವ ಉದಿವಗನರಾದರು. ಹ ೋಗ
ಹ ೋಗ ಪಾಂಡವ ಮಹಾರಥರು ಯುದಧಮಾಡುತ್ರತದದರ ೊೋ ಹಾಗ ಹಾಗ
ಆ ಅಸರವು ವಧಿವಸುತ್ರತತುತ. ಆ ನಾರಾಯಣಾಸರದಿಂದ ವಧಿಸಲಪಡುತ್ರತದದ
ಸ ೋನ ಗಳು ರಣದಲ್ಲಿ ಬ ಂಕಿಯಂದ ಸುಡಲಪಡುತ್ರತದದಂತ್

1032
1033
ಸವಾವಂಗಗಳಲ್ಲಿಯೊ ಪ್ತೋಡಿತಗ ೊಂಡವು. ಛಳಗಾಲದ ಅಂತಾದಲ್ಲಿ
ಅಗಿನಯು ಒಣಹುಲಿನುನ ಸುಡುವಂತ್ ಆ ಅಸರವು ಪಾಂಡವರ
ಸ ೋನ ಯನುನ ಸುಡತ್ ೊಡಗಿತು. ಸವವತರ ತುಂಬಿಹ ೊೋಗಿದದ ಆ ಅಸರದಿಂದ
ಸ ೈನಾವು ಕ್ಷ್ೋಣಿಸುತ್ರತರಲು ಧಮವಪ್ುತರ ಯುಧಿಷಿಠರನು ಪ್ರಮ
ಭಯಭಿೋತನಾದನು. ಬುದಿಧಕಳ ದುಕ ೊಂಡು ಓಡಿಹ ೊೋಗುತ್ರತರುವ ಆ
ಸ ೈನಾವನೊನ ತಟಸಾಭಾವದಿಂದಿದದ ಪಾಥವನನೊನ ನ ೊೋಡಿ
ಧಮವಪ್ುತರನು ಹೋಗ ಂದನು:

“ಧೃಷ್ಟದುಾಮನ! ನೋನು ಪಾಂಚಾಲಸ ೋನ ಯಂದಿಗ


ಪ್ಲಾಯನಮಾಡು. ಸಾತಾಕ ೋ! ನೋನು ವೃಷಿಣ-ಅಂಧಕರಿಂದ
ಕೊಡಿ ನನನ ನವಾಸಕ ಕ ಹ ೊರಟುಹ ೊೋಗು! ಧಮಾವತಮ
ವಾಸುದ ೋವನಾದರ ೊೋ ತನನನುನ ತ್ಾನು ರಕ್ಷ್ಸಿಕ ೊಳುಳತ್ಾತನ .
ಲ ೊೋಕಕ ಕೋ ಉಪ್ದ ೋಶಮಾಡಲು ಸಮಥವನಾದ ಅವನಗ
ತನನನುನ ರಕ್ಷ್ಸಿಕ ೊಳುಳವುದರಲ್ಲಿ ಏನದ ? ಸವವ ಸ ೋನ ಗಳಗೊ
ಹ ೋಳುತ್ರತದ ದೋನ . ಇನುನ ಮುಂದ ಯುದಧಮಾಡಬ ೋಡಿರಿ.
ಏಕ ಂದರ ನಾನು ನನನ ಸಹ ೊೋದರರ ೊಂದಿಗ
ಅಗಿನಪ್ರವ ೋಶಮಾಡುತ್ ೋತ ನ ! ಹ ೋಡಿಗಳಗ ದಾಟಲಸಾಧಾ
ಭಿೋಷ್ಮ-ದ ೊರೋಣರ ಸಾಗರವ ಂಬ ರಣವನುನ ದಾಟ್ಟದ ನಾವು

1034
ಈಗ ಸ ೋನ ಗಳ ಂದಿಗ ದೌರಣಿಯಂಬ ಹಸುವಿನ ಗ ೊರಸಿನ
ಹಳಳದ ನೋರಿನಲ್ಲಿ ಮುಳುಗಿಹ ೊೋಗುತ್ರತದ ದೋವ ! ಕಲಾಾಣಸಂಪ್ನನ
ಆಚಾಯವನನುನ ನಾನು ಯುದಧದಲ್ಲಿ ಸಂಹರಿಸಿದುದರ
ಪ್ರಿಣಾಮವಾಗಿ ಬಿೋಭತುಿವು ನನನ ಕುರಿತು ಏನು
ಆಶಯಪ್ಟ್ಟಟದದನ ೊೋ ಅದು ಈಗಲ ೋ ಆಗಿಹ ೊೋಗಲ್ಲ!
ಯುದಧದಲ್ಲಿ ವಿಶಾರದನಾಗಿರದ ಬಾಲಕ ಸೌಭದರನು ಅನ ೋಕ
ಸಮಥವ ಕೊರರರಿಂದ ಕ ೊಲಿಲಪಡುತ್ರತದಾದಗಲೊ ರಕ್ಷಣ ಯನುನ
ನೋಡದ ೋ ಇದದ, ಸಭ ಗ ಬಂದಾಗ ದಾಸಭಾವವನುನ
ಕಳ ದುಕ ೊಳಳಲು ದೌರಪ್ದಿಯು ಪ್ರಶ ನಯನುನ ಕ ೋಳದಾಗ
ಪ್ುತರನ ೊಡನ ಉತತರವನುನ ನೋಡದ ೋ ಇದದ, ಸ ೈಂಧವನನುನ
ರಕ್ಷ್ಸಲ ೊೋಸುಗ ಕುದುರ ಗಳು ಬಳಲ್ಲದದ ಫಲುಗನನನುನ
ಕ ೊಲಿಲು ಬಯಸಿದದ ಧಾತವರಾಷ್ರನಗ ಕವಚವನುನ
ತ್ ೊಡಿಸಿದದ, ನನನ ವಿರ್ಯಕಾಕಗಿ ಸವವಯತನವನೊನ
ಮಾಡುತ್ರತದದ, ಸತಾಜತನ ೋ ಮದಲಾದ ಪಾಂಚಾಲರನುನ
ಬರಹಾಮಸರಜ್ಞಾನದಿಂದ ನಃಶ ೋಷ್ವಾಗಿ ವಿನಾಶಗ ೊಳಸಿದದ,
ಅಧಮವದಿಂದ ನಮಮನುನ ರಾರ್ಾಭರಷ್ಟರನಾನಗಿಸಿದಾಗ
ನಮಮವರಿಂದ ತಡ ಯಲಪಟಟರೊ ಅದನುನ ಅನುಸರಿಸುವಂತ್
ಕೌರವರಿಗ ಉಪ್ದ ೋಶ್ಸದ ೋ ಇದದ, ಈ ರಿೋತ್ರ ನಮಗ ಪ್ರಮ

1035
ಸೌಹಾದವರಂತ್ ವತ್ರವಸುತ್ರತದದ ಆಚಾಯವರನುನ
ಸಂಹರಿಸಿದುದಕಾಕಗಿ ನಾನು ಬಾಂಧವರ ೊಡನ
ಮರಣಹ ೊಂದುತ್ ೋತ ನ !”

ಕೌಂತ್ ೋಯನು ಹೋಗ ಹ ೋಳುತ್ರತರಲು ತವರ ಮಾಡಿ ದಾಶಾಹವನು


ಬಾಹುಗಳಂದ ಸ ೋನ ಯನುನ ತಡ ದು ಈ ಮಾತನಾನಡಿದನು:

“ಬ ೋಗನ ಶಸರಗಳನುನ ಕ ಳಗಿಡಿರಿ! ವಾಹನಗಳಂದ


ಕ ಳಗಿಳಯರಿ! ಇದ ೋ ಉಪಾಯವನುನ ಈ ಅಸರದ
ನವಾರಣ ಗ ಂದು ಮಹಾತಮ ನಾರಾಯಣನ ೋ ವಿಹಸಿದಾದನ .
ಆನ , ಕುದುರ ಮತುತ ರಥಗಳಂದ ಎಲಿರೊ ನ ಲದಮೋಲ
ಕ ಳಗಿಳಯರಿ! ನ ಲದ ಮೋಲ ನರಾಯುಧರಾಗಿರುವವರನುನ
ಈ ಅಸರವು ಸಂಹರಿಸುವುದಿಲಿ. ಏಕ ಂದರ ಈ ಅಸರಬಲದ
ವಿರುದಧವಾಗಿ ಯೋಧರು ಯಾವ ಯಾವ ರಿೋತ್ರಯಲ್ಲಿ
ಯುದಧಮಾಡುತ್ಾತರ ೊೋ ಹಾಗ ಯೋ ಈ ಕೌರವರ ಬಲವೂ
ಹ ಚಾಿಗುತ್ಾತ ಹ ೊೋಗುತತದ . ಯಾರು ವಾಹನಗಳಂದ
ಕ ಳಗಿಳದು ಶಸರಗಳನುನ ಕ ಳಗಿಡುತ್ಾತರ ೊೋ ಆ ಮಾನವರನುನ
ಸಂಗಾರಮದಲ್ಲಿ ಈ ಅಸರವು ಸಂಹರಿಸುವುದಿಲಿ. ಯಾರು
ಇದನುನ ಮನಸಿಿನಲ್ಲಿಯಾದರೊ ವಿರ ೊೋಧಿಸುತ್ಾತರ ೊೋ

1036
ಅವರ ಲಿರನೊನ, ಅವರು ರಸಾತಲಕ ಕ ಹ ೊೋಗಿ
ಅಡಗಿಕ ೊಂಡರೊ, ಇದು ಸಂಹರಿಸುತತದ .”

ವಾಸುದ ೋವನ ಆ ಮಾತನುನ ಕ ೋಳ ಎಲಿರೊ ಮನಸುಿ ಮತುತ


ಕರಣಗಳಂದ ಅಸರವನುನ ತಾಜಸಲು ಇಚಿಿಸಿದರು. ಶಸಾರಸರಗಳನುನ
ಕ ಳಗಿಡುತ್ರತದದ ಅವರನುನ ನ ೊೋಡಿ ಅವರನುನ ಹಷ್ವಗ ೊಳಸುತ್ಾತ
ಭಿೋಮಸ ೋನನು ಹ ೋಳದನು:

“ಯಾವುದ ೋ ಕಾರಣದಿಂದ ಯಾರೊ ಶಸರಗಳನುನ


ಕ ಳಗಿಡಬಾರದು! ದ ೊರೋಣಪ್ುತರನನುನ ನಾನು ಆಶುಗಗಳಂದ
ತಡ ಯುತ್ ೋತ ನ ! ಈಗಲ ೋ ಈ ಸುವಣವಮಯ ಭಾರ
ಗದ ಯಂದ ದೌರಣಿಯ ಅಸರವನುನ ವಿನಾಶಗ ೊಳಸಿ ಅವನನುನ
ಕಾಲನಂತ್ ಪ್ರಹರಿಸುತ್ ೋತ ನ ! ಹ ೋಗ ಸವಿತು ಸೊಯವನಗ
ಸಮನಾದ ಬ ೋರ ನಕ್ಷತರವು ಇನನಲಿವೊೋ ಹಾಗ ನನನ ವಿಕರಮಕ ಕ
ಸಮನಾಗಿರುವ ಪ್ುರುಷ್ಯಾವರೊ ಇಲ್ಲಿ ಇಲಿ. ಶ್ಖ್ರಯುಕತ
ಪ್ವವತವನೊನ ಕ ಳಗುರುಳಸಿ ಪ್ುಡಿಮಾಡಬಲಿ ಆನ ಯ
ಸ ೊಂಡಿಲ್ಲನಂತ್ರರುವ ನನನ ದೃಢ ಬಾಹುಗಳ
ಸಾಮಾಥಾವವನುನ ಇಂದು ನ ೊೋಡಿ! ದಿವಿಯ ದ ೋವತ್ ಗಳಲ್ಲಿ
ಶಕರನು ಹ ೋಗ ಪ್ರತ್ರದವಂದಿವಯಲಿದಿರುವನ ಂದು ಪ್ರಸಿದಧನ ೊೋ

1037
ಹಾಗ ಮನುಷ್ಾರಲ್ಲಿ ಸಾವಿರ ಆನ ಗಳ ಬಲಕ ಕ ಸಮನಾದ
ನಾನ ೊಬಬನ ೋ ಪ್ರತ್ರದವಂದಿವಯಲಿದಿರುವವನು! ಇಂದು
ಯುದಧದಲ್ಲಿ ಹತ್ರತ ಉರಿಯುತ್ರತದದ ದೌರಣಿಯ ಅಸರವನುನ
ತಡ ಯುವ ನನನ ಈ ಉಬಿಬದ ಬಾಹುಗಳ ವಿೋಯವವನುನ
ನ ೊೋಡಿ! ಕುರುಪಾಂಡವರಲ್ಲಿ ಇಂದು ಈ
ನಾರಾಯಣಾಸರವನುನ ಎದುರಿಸುವವನು ಯಾರೊ
ಎಲಿವ ಂದಾದರ ನಾನು ಅದನುನ ಎದುರಿಸುತ್ ೋತ ನ ! ನ ೊೋಡಿ!”

ಹೋಗ ಹ ೋಳ ಭಿೋಮನು ಮೋಘಘೊೋಷ್ದ ಆದಿತಾವಚವಸ ರಥದಲ್ಲಿ


ಕುಳತು ದ ೊರೋಣಪ್ುತರನನುನ ಸಮಿೋಪ್ತಸಿದನು. ಶ್ೋಘರವಾಗಿ ಅವನನುನ
ಸಮಿೋಪ್ತಸಿ ನಮಿಷ್ಮಾತರದಲ್ಲಿ ತನನ ಹಸತಲಾಘವದಿಂದ ವಿಕರಮಿ
ಕುಂತ್ರೋಪ್ುತರನು ಅಶವತ್ಾಾಮನನುನ ಬಾಣಗಳ ಜಾಲದಿಂದ
ಮುಚಿಿಬಿಟಟನು. ಆಗ ದೌರಣಿಯು ನಗುತ್ಾತ ಉದಾಸಿೋನತ್ ಯಂದ ಕ ಲವು
ಮಾತುಗಳನಾನಡಿ ಅಭಿಮಂತ್ರರಸಿದ ದಿೋಪಾತಗರ ಶರಗಳಂದ ಭಿೋಮನನುನ
ಮುಚಿಿದನು. ಬಂಗಾರದ ಬ ಂಕಿಯ ಕಿಡಿಗಳನುನ ಕಾರುವ
ಉರಿಯುತ್ರತರುವ ಮುಖ್ಗಳುಳಳ ಪ್ನನಗಗಳಂತ್ರದದ ಆ ಬಾಣಗಳು
ಭಿೋಮನನುನ ಮುಚಿಿಬಿಟಟವು. ಯುದಧದಲ್ಲಿ ಆಗ ಭಿೋಮಸ ೋನನು
ಸಾಯಂಕಾಲದಲ್ಲಿ ಮಿಂಚು ಹುಳುಗಳಂದ ಆವೃತ ಪ್ವವತದಂತ್

1038
ತ್ ೊೋರುತ್ರತದದನು. ಅವನು ದ ೊರೋಣಪ್ುತರನ ಆ ಅಸರವನುನ ವಿರ ೊೋಧಿಸಲು
ಅದು ಗಾಳಯಂದ ಉಲಬಣಿಸುವ ಬ ಂಕಿಯಂತ್ ವೃದಿಧಸಿತು.
ಭಿೋಮವಿಕರಮದಿಂದಿದದ ಆ ಅಸರವು ಬ ಳ ಯುತ್ರತದುದದನುನ ನ ೊೋಡಿ
ಪಾಂಡವಸ ೋನ ಯಲ್ಲಿ, ಭಿೋಮಸ ೋನನನುನ ಬಿಟುಟ ಉಳದ ಲಿರನೊನ ಮಹಾ
ಭಯವು ಆವರಿಸಿತು. ಆಗ ಎಲಿರೊ ಎಲಿ ಕಡ ಗಳಲ್ಲಿಯೊ ರಥ-ಆನ -
ಕುದುರ ಗಳಂದ ಕ ಳಗಿಳದು ಶಸರಗಳ ಲಿವನೊನ ನ ಲದ ಮೋಲ
ಇರಿಸಿದರು. ಅವರು ಹಾಗ ವಾಹನಗಳಂದ ಕ ಳಗಿಳದು ಶಸರಗಳನುನ
ಕ ಳಗಿಡಲು ಆ ಅಸರವಿೋಯವವ ಲಿವೂ ಒಟಾಟಗಿ ಭಿೋಮನ ಶ್ರದ
ಮೋಲ ಯೋ ಬಿದಿದತು. ತ್ ೋರ್ಸಿಿನಂದ ಆವೃತನಾದ ಭಿೋಮಸ ೋನನನುನ
ಕಾಣದ ೋ ಅಲ್ಲಿದದ ಎಲಿರೊ, ವಿಶ ೋಷ್ವಾಗಿ ಪಾಂಡವರು,
ಹಾಹಾಕಾರಗ ೈದರು.

ಆ ಅಸರದಿಂದ ಭಿೋಮಸ ೋನನು ಮುಚಿಿಹ ೊೋಗಿರುವುದನುನ ನ ೊೋಡಿ


ಧನಂರ್ಯನು ತ್ ೋರ್ಸಿನುನ ನಾಶಗ ೊಳಸಲು ವಾರುಣಾಸರದಿಂದ
ಅದನುನ ಸುತತಲ್ಲನಂದ ಮುಚಿಿದನು. ಅರ್ುವನನ ಹಸತಲಾಘವದಿಂದ
ಮತುತ ಸುತುತವರ ದಿದದ ಆ ತ್ ೋರ್ಸಿಿನಂದಾಗಿ ಭಿೋಮಸ ೋನನು
ವಾರುಣಾಸರದಿಂದ ಸುತುತವರ ಯಲಪಟ್ಟಟದುದದನುನ ಯಾರೊ
ಗಮನಸಲ್ಲಲಿ. ರಥ-ಅಶವ-ಸೊತನ ೊಡನ ದ ೊರೋಣಪ್ುತರನ ಅಸರದಿಂದ

1039
ಸಂವೃತನಾಗಿದದ ಭಿೋಮನು ಧಗಧಗಿಸುತ್ರತರುವ ಅಗಿನಯಳಗ ಇಟ್ಟಟರುವ
ಇನ ೊನಂದು ಅಗಿನಯಂತ್ ಯೋ ಪ್ರಕಾಶ್ಸಿದನು. ರಾತ್ರರಯು ಕಳ ಯಲು
ನಕ್ಷತರಗಳು ಅಸತಗಿರಿಯ ಕಡ ಹ ೊೋಗುವಂತ್ ಆ ಬಾಣಗಳು
ಭಿೋಮಸ ೋನನ ರಥದ ಮೋಲ ಯೋ ಬಿೋಳುತ್ರತದದವು. ದ ೊರೋಣಪ್ುತರನ
ಅಸರದಿಂದ ಆವೃತರಾದ ಭಿೋಮ, ಅವನ ರಥ, ಕುದುರ ಮತುತ
ಸಾರಥಿಗಳು, ಬ ಂಕಿಯ ಅಂತಗವತರಾದರು. ಸಮಯದಲ್ಲಿ ಸಚರಾಚರ
ರ್ಗತ್ ತಲಿವನೊನ ಭಸಮಮಾಡಿ ಅಗಿನಯು ವಿಭುವಿನ ಮುಖ್ವನುನ
ಪ್ರವ ೋಶ್ಸುವಂತ್ ಆ ಅಸರವು ಭಿೋಮನನುನ ಆವರಿಸಿತು. ಸೊಯವನು
ಅಗಿನಯನುನ ಮತುತ ಅಗಿನಯು ದಿವಾಕರನನುನ ಪ್ರವ ೋಶ್ಸುವಂತ್ ಆ
ತ್ ೋರ್ಸುಿ ಭಿೋಮನನುನ ಪ್ರವ ೋಶ್ಸಲು ಅವನು ಎಲ್ಲಿರುವನ ಂದ ೋ
ಯಾರಿಗೊ ತ್ರಳಯದಾಯತು. ಆ ಅಸರವು ಭಿೋಮನ ರಥವನುನ
ಆವರಿಸಿದುದನುನ ನ ೊೋಡಿ, ತನಗ ಎದುರಾಳಗಳಾಾರೊ ಇಲಿವ ಂದು
ದೌರಣಿಯ ಬಲವು ಇನೊನ ಉಲಬಣಗ ೊಂಡಿತು. ಪಾಂಡವರ
ಸವವಸ ೋನ ಗಳ ಅಸರಗಳನುನ ಕ ಳಗಿಟುಟ ಮೊಢರಂತ್ಾಗಿದದರು.
ಯುಧಿಷಿಠರನ ೋ ಮದಲಾದ ಮಹಾರಥರು ಯುದಧದಿಂದ
ವಿಮುಖ್ರಾಗಿದದರು. ಆಗ ವಿೋರ ಅರ್ುವನ ಮತುತ ಮಹಾದುಾತ್ರ
ವಾಸುದ ೋವರು ತವರ ಮಾಡಿ ರಥದಿಂದ ಕ ಳಕ ಕ ಹಾರಿ ಭಿೋಮನದದಲ್ಲಿಗ
ಓಡಿದರು.

1040
ಆ ಮಹಾಬಲ್ಲಗಳಬಬರೊ ದ ೊರೋಣಪ್ುತರನ ಅಸರಬಲದಿಂದ ಹುಟ್ಟಟದದ
ತ್ ೋರ್ಸಿನುನ ಮಾಯಯಂದ ಪ್ರವ ೋಶ್ಸಿ ಭಿೋಮನ ಬಳ ಬಂದರು.
ಅಸರಗಳನುನ ಕ ಳಗಿಟ್ಟಟದುದರಿಂದ ಮತುತ ವಾರುಣಾಸರಪ್ರಯೋಗದಿಂದ
ಆ ಅಸರದಿಂದ ಹುಟ್ಟಟದದ ಅಗಿನಯು ಆ ವಿೋಯವವಂತ ಕೃಷ್ಣರಿಬಬರನೊನ
ಪ್ತೋಡಿಸಲ್ಲಲಿ. ಆಗ ನಾರಾಯಣಾಸರವನುನ ಶಾಂತಗ ೊಳಸಲ ೊೋಸುಗ ಆ
ನರನಾರಾಯಣರು ಬಲವನುನಪ್ಯೋಗಿಸಿ ಭಿೋಮನನೊನ ಅವನ ಸವವ
ಆಯುಧಗಳನೊನ ಎಳ ದು ಕ ಳಗಿಳಸಿದರು. ಕ ಳಗ
ಎಳ ಯಲಪಡುತ್ರತರುವಾಗಲೊ ಕೊಡ ಮಹಾರಥ ಕೌಂತ್ ೋಯನು
ಗಜವಸುತ್ರತರಲು ದೌರಣಿಯ ಆ ದುರ್ವಯ ಘೊೋರ ಅಸರವು ಹ ಚುಿತತಲ ೋ
ಇತುತ.

ಆಗ ವಾಸುದ ೋವನು ಅವನಗ ಹ ೋಳದನು:

“ಇದ ೋನದು ಪಾಂಡುನಂದನ! ತಡ ಹಡಿದರೊ ನೋನು


ಯುದಧಮಾಡುವುದನುನ ನಲ್ಲಿಸುತ್ರತಲಿ! ಒಂದುವ ೋಳ ಈ
ಸಮಯದಲ್ಲಿ ಕೌರವನಂದನರನುನ ರ್ಯಸುವಂತ್ರದದರ
ನಾವಿಬಬರು ಕೊಡ ಯುದಧಮಾಡುತ್ರತದ ದವು. ಈ ನರಷ್ವಭರೊ
ಕೊಡ ಯುದಧಮಾಡುತ್ರತದದರು. ನನನವರ ಲಿರೊ ರಥದಿಂದ
ಕ ಳಗಿಳದಿದಾದರ . ನೋನೊ ಕೊಡ ಪ್ರಾಕರಮವನುನ ತ್ ೊೋರಿಸದ ೋ

1041
ಬ ೋಗನ ೋ ರಥದಿಂದ ಕ ಳಗಿಳ!”

ಹೋಗ ಹ ೋಳ ಕೃಷ್ಣನು ಕ ೊರೋಧದಿಂದ ಸಂರಕತಲ ೊೋಚನನಾಗಿ ಸಪ್ವದಂತ್


ಭುಸುಗುಟುಟತ್ರತದದ ಭಿೋಮನನುನ ರಥದಿಂದ ನ ಲಕ ಕ ಕ ಡವಿದನು.
ಯಾವಾಗ ಅವನನುನ ಕ ಳಕ ಕ ಎಳ ದರ ೊೋ ಮತುತ ಆಯುಧಗಳನುನ
ನ ಲದಮೋಲ್ಲಟಟರ ೊೋ ಆಗ ಶತುರಗಳನುನ ಸುಡುತ್ರತದದ ಆ
ನಾರಾಯಣಾಸರವು ಪ್ರಶಾಂತಗ ೊಂಡಿತು. ವಿಧಿವತ್ಾತಗಿ
ದುಃಸಿಹವಾಗಿದದ ಆ ತ್ ೋರ್ಸುಿ ಪ್ರಶಾಂತಗ ೊಳಳಲು ಸವವ ದಿಕುಕಗಳ
ಉಪ್ದಿಕುಕಗಳ ಶುಭರವಾದವು. ಸುಮಂಗಲ ಗಾಳಯು
ಬಿೋಸತ್ ೊಡಗಿತು. ಮೃಗಪ್ಕ್ಷ್ಗಳು ಶಾಂತಗ ೊಂಡವು. ವಾಹನಗಳು
ಮತು ಯೋಧರು ಪ್ರಹೃಷ್ಟಗ ೊಂಡರು. ಆ ಅಸರದ ಘೊೋರ ತ್ ೋರ್ಸುಿ
ಹ ೊರಟುಹ ೊೋಗಲು ಧಿೋಮಾನ್ ಭಿೋಮನು ರಾತ್ರರಯು ಕಳ ದನಂತರ
ಉದಿಸುತ್ರತರುವ ಸೊಯವನಂತ್ ಪ್ರಕಾಶ್ಸಿದನು. ಅಸರವು
ಶಾಂತವಾದುದನುನ ನ ೊೋಡಿ ಅಳದುಳದ ಪಾಂಡವ ಸ ೋನ ಯು
ಸಂತ್ ೊೋಷ್ಗ ೊಂಡು ದುಯೋವಧನನನುನ ಸಂಹರಿಸಲು ಬಯಸಿ ಪ್ುನಃ
ಯುದಧಸನನದಧವಾಯತು.

ಹದಿನ ೈದನ ಯ ದಿನದ ಯುದಧ ಸಮಾಪ್ತತ: ಅಶವತ್ಾಾಮ


ಪ್ರಾಕರಮ
1042
ಆ ಅಸರದಿಂದ ಹತಗ ೊಳಳದ ೋ ವಾವಸಿಾತವಾಗಿ ನಂತ್ರದದ ಆ ಸ ೋನ ಯನುನ
ನ ೊೋಡಿ ದುಯೋವಧನನು ದ ೊರೋಣಪ್ುತರನಗ ಹ ೋಳದನು:

“ಅಶವತ್ಾಾಮ! ಶ್ೋಘರದಲ್ಲಿಯೋ ಪ್ುನಃ ಆ ಅಸರವನುನ


ಪ್ರಯೋಗಿಸು! ರ್ಯೈಷಿ ಪಾಂಚಾಲರು ಪ್ುನಃ ಯುದಧಕ ಕ
ಸಿದಧರಾಗಿದಾದರ !”

ದುಯೋವಧನನು ಹಾಗ ಹ ೋಳಲು ಅಶವತ್ಾಾಮನು ದಿೋನನಾಗಿ


ನಟುಟಸಿರುಬಿಡುತ್ಾತ ರಾರ್ನಗ ಈ ಮಾತನಾನಡಿದನು:

“ರಾರ್ನ್! ಈ ಅಸರವನುನ ಮರುಕಳಸಲಾಗುವುದಿಲಿ.


ಎರಡನ ಯ ಬಾರಿ ಪ್ರಯೋಗಿಸಲ್ಲಕಾಕಗುವುದಿಲಿ. ಪ್ುನಃ
ಪ್ರಯೋಗಿಸಿದಾದದರ ಪ್ರಯೋಗಿಸಿದವನನ ನೋ ಅದು
ಸಂಹರಿಸುತತದ ಎನುನವುದರಲ್ಲಿ ಸಂಶಯವಿಲಿ. ಈ ಅಸರದ
ನವಾರಣ ೊೋಪಾಯವನುನ ಕೃಷ್ಣನ ೋ ತ್ರಳಸಿದನು. ಅನಾಥಾ
ಯುದಧದಲ್ಲಿ ಶತುರಗಳ ವಧ ಯು ನಶ್ಿತವಾಗಿದಿದತು. ಪ್ರಾರ್ಯ
ಮತುತ ಮೃತುಾಗಳ ನಡುವ ಮೃತುಾವ ೋ ಶ ರೋಯಸಕರವಾದುದು.
ಸ ೊೋಲಲಿ. ಶಸರಗಳನುನ ಕ ಳಗಿಟ್ಟಟರುವ ಇವರ ಲಿರೊ
ಮೃತುಾಸಮ ಸ ೊೋಲನ ನೋ ಹ ೊಂದಿದಾದರ .”

1043
ದುಯೋವಧನನು ಹ ೋಳದನು:

“ಆಚಾಯವಪ್ುತರ! ಈ ಅಸರವನುನ ಎರಡನ ಯ ಬಾರಿ


ಬಳಸಲ್ಲಕಾಕಗುವುದಿಲಿವಾದರ ನನನಲ್ಲಿರುವ ಅನಾ ಅಸರಗಳಂದ
ಈ ಗುರುಘಾತ್ರಗಳನುನ ವಧಿಸು! ತರಯಂಬಕನಲ್ಲಿರುವಂತ್
ನನನಲ್ಲಿಯೊ ದಿವಾಸರಗಳವ . ನೋನು ಇಚಿಿಸಿದರ ಕುರದಧ
ಪ್ುರಂದರನೊ ಕೊಡ ನನನಂದ ಬಿಡಿಸಿಕ ೊಂಡು
ಹ ೊೋಗಲಾರ!”

ಧವರ್ದಲ್ಲಿ ಸಿಂಹದ ಬಾಲದ ಚಿಹ ನಯನುನ ಹ ೊಂದಿದದ ಅಶವತ್ಾಾಮನು


ತನನ ಪ್ತತನ ನಧನವನುನ ಸಮರಿಸಿಕ ೊಂಡು ಕ ೊರೋಧದ ೊಂದಿಗ ಭಯವನುನ
ತ್ ೊರ ದು ಪಾಷ್ವತನ ಮೋಲ ರಗಿದನು. ನರಷ್ವಭನು ಅವನ
ಸಮಿೋಪ್ಕ ಕ ಹ ೊೋಗಿ ಇಪ್ಪತುತ ಕ್ಷುದರಕಗಳಂದ ಮತುತ ಅತ್ರವ ೋಗದ ಐದು
ಬಾಣಗಳಂದ ಆ ಪ್ುರುಷ್ಷ್ವಭನನುನ ಹ ೊಡ ದನು. ಆಗ
ಧೃಷ್ಟದುಾಮನನು ಪಾವಕನಂತ್ ಪ್ರರ್ವಲ್ಲಸುತ್ರತರುವ ಅರವತೊಮರು
ಪ್ತ್ರರಗಳಂದ ದ ೊರೋಣಪ್ುತರನನುನ ಪ್ರಹರಿಸಿದನು. ಬಂಗಾರದ
ರ ಕ ಕಗಳುಳಳ ಮಸ ಗಲ್ಲಿನಂದ ಹರಿತಮಾಡಲಪಟಟ ಇಪ್ಪತುತ ನಶ್ತ
ಶರಗಳಂದ ಅವನ ಸಾರಥಿಯನೊನ ನಾಲಕರಿಂದ ಅವನ ನಾಲುಕ
ಕುದುರ ಗಳನೊನ ಹ ೊಡ ದನು. ಹಾಗ ಹ ೊಡ ದವನನುನ ಪ್ುನಃ

1044
ಹ ೊಡ ಯುತ್ಾತ ದೌರಣಿಯು ಮೋದಿನಯನುನ ನಡುಗಿಸುವನ ೊೋ ಮತುತ
ಸವವಲ ೊೋಕಗಳ ಪಾರಣಗಳನುನ ಹೋರುವನ ೊೋ ಎನುನವಂತ್
ಮಹಾರಣದಲ್ಲಿ ಮಹಾನಾದಗ ೈದನು. ಪಾಷ್ವತನಾದರ ೊೋ
ದೌರಣಿಯನ ನೋ ಆಕರಮಣಿಸಿದನು. ಪಾಂಚಾಲಾನು ದ ೊರೋಣಪ್ುತರನ
ತಲ ಯ ಮೋಲ ಬಾಣಮಯ ಮಳ ಯನ ನೋ ಸುರಿಸಿದನು.
ಪ್ತತೃವಧ ಯನುನ ಸಮರಿಸಿಕ ೊಂಡು ದೌರಣಿಯು ಕುರದಧನಾಗಿ ಅವನನೊನ
ಹತುತ ಪ್ತ್ರರಗಳಂದ ಹ ೊಡ ದು ಗಾಯಗ ೊಳಸಿದನು. ಚ ನಾನಗಿ ಸ ಳ ದು
ಬಿಟ್ಟಟದದ ಎರಡು ಕ್ಷುರಗಳಂದ ಪಾಂಚಾಲರಾರ್ನ ಧವರ್ ಮತುತ
ಧನುಸುಿಗಳನುನ ತುಂಡರಿಸಿ ದೌರಣಿಯು ಅನಾ ಬಾಣಗಳಂದ ಅವನನುನ
ಗಾಯಗ ೊಳಸಿದನು. ಕೊಡಲ ೋ ದೌರಣಿಯು ಕುರದಧನಾಗಿ ಅವನನುನ
ಕುದುರ , ಸಾರಥಿ ಮತುತ ರಥಗಳಂದ ವಿಹೋನನನಾನಗಿ ಮಾಡಿ ಅವನ
ಅನುಚರರನುನ ಶರಗಳಂದ ಮುಚಿಿಬಿಟಟನು.

ಶರವಷ್ವಗಳಂದ ಮುಚಿಿಹ ೊೋಗಿ ಸಂಭಾರಂತರೊ ಆತವರೊ ಆಗಿ


ತ್ ೊೋರುತ್ರತದದ ಪಾಂಚಾಲ ಸ ೋನ ಯು ಆಗ ಪ್ಲಾಯನಮಾಡಿತು.
ಯೋಧರು ವಿಮುಖ್ರಾಗುತ್ರತರುವುದನುನ ಮತುತ ಧೃಷ್ಟದುಾಮನನು
ಪ್ತೋಡಿತನಾಗಿರುವುದನುನ ನ ೊೋಡಿ ತಕ್ಷಣವ ೋ ಶ ೈನ ೋಯನು ತನನ
ರಥವನುನ ದೌರಣಿರಥದ ಕಡ ಓಡಿಸಿದನು. ಅಶವತ್ಾಾಮನನುನ ಎದುರಿಸಿ

1045
ಅವನನುನ ಎಂಟು ನಶ್ತ ಬಾಣಗಳಂದ ಗಾಯಗ ೊಳಸಿದನು. ಪ್ುನಃ
ನಾನಾರೊಪ್ದ ಇಪ್ಪತುತ ಬಾಣಗಳಂದ ಆ ಅಮಷ್ವಣನನುನ
ಹ ೊಡ ದು, ಹಾಗ ಯೋ ಅವನ ಸಾರಥಿಯನೊನ ನಾಲುಕ ಬಾಣಗಳಂದ
ನಾಲುಕ ಕುದುರ ಗಳನೊನ ಹ ೊಡ ದನು. ಹೋಗ ನಾನಾವಿಧದ
ಬಾಣಗಳಂದ ಅತ್ರಯಾಗಿ ಗಾಯಗ ೊಂಡ ದೌರಣಿಯು ನಕುಕ
ಯುಯುಧಾನನಗ ಈ ಮಾತನಾನಡಿದನು:

“ಶ ೈನ ೋಯ! ಆಚಾಯವಘಾತ್ರನಯ ಮೋಲ ನನಗ


ಅನುಗರಹಬುದಿಧಯದ ಎನುನವುದನುನ ನಾನು ತ್ರಳದಿದ ದೋನ .
ಆದರ ನನನ ಹಡಿತಕ ಕ ಬಂದಿರುವ ಅವನನುನ ಅಥವಾ
ನನನನೊನ ನೋನು ರಕ್ಷ್ಸಲಾರ !”

ಹೋಗ ಹ ೋಳ ದೌರಣಿಯು ಸೊಯವನ ರಶ್ಮಗಳ ಕಾಂತ್ರಯುಳಳ ಸುತ್ರೋಕ್ಷ್ಣ


ಉತತಮ ಶರವನುನ ವೃತರನಮೋಲ ಹರಿಯು ಹ ೋಗ ೊೋ ಹಾಗ ಸಾತವತನ
ಮೋಲ ಪ್ರಯೋಗಿಸಿದನು. ಅವನು ಪ್ರಯೋಗಿಸಿದ ಆ ಸಾಯಕವು
ಕವಚದ ೊಂದಿಗ ಸಾತಾಕಿಯ ದ ೋಹವನುನ ಭ ೋದಿಸಿ ಭುಸುಗುಟುಟವ
ಸಪ್ವವು ಬಿಲವನುನ ಹ ೊಗುವಂತ್ ಭೊಮಿಯನುನ ಹ ೊಕಿಕತು.
ಭಿನನಕವಚನಾಗಿದದ ಶೂರ ಸಾತಾಕಿಯು ಅಂಕುಶದಿಂದ ತ್ರವಿಯಲಪಟಟ
ಆನ ಯಂತ್ ವಾಥಿತನಾದನು. ಗಾಯದಿಂದ ಅತ್ರಯಾಗಿ

1046
ರಕತಸಾರವವಾಗಲು ಅವನು ಧನುಸುಿ ಬಾಣಗಳನುನ ಕ ಳಗಿಟಟನು.
ರಕತಸಾರವದಿಂದ ಮೊರ್ ವಹ ೊೋಗಿ ರಥದಲ್ಲಿಯೋ ಕುಳತು ಒರಗಿದನು.
ತಕ್ಷಣವ ೋ ಅವನ ಸಾರಥಿಯು ಅವನನುನ ದ ೊರೋಣಪ್ುತರನ ರಥದಿಂದ
ದೊರಕ ಕ ಕ ೊಂಡ ೊಯದನು.

ಅನಂತರ ಪ್ರಂತಪ್ ಅಶವತ್ಾಾಮನು ಇನ ೊನಂದು ಸುಂದರ


ಪ್ುಂಖ್ಗಳುಳಳ ನತಪ್ವವ ಶರದಿಂದ ಧೃಷ್ಟದುಾಮನನ ಹುಬುಬಗಳ
ಮಧ ಾ ಹ ೊಡ ದನು. ಮದಲ ೋ ಅತ್ರಯಾಗಿ ಗಾಯಗ ೊಂಡಿದದ
ಪಾಂಚಾಲಾನು ಇನೊನ ಪ್ತೋಡಿತನಾಗಿ ಯುದಧದಲ್ಲಿ ಧವರ್ವನುನ ಹಡಿದು
ಕುಳತುಕ ೊಂಡನು. ಆನ ಯನುನ ಪ್ತೋಡಿಸುವ ಮದಿಸಿದ ಸಿಂಹದಂತ್ರತದದ
ಅವನನುನ ವ ೋಗದಿಂದ ಐವರು ಶೂರ ಪಾಂಡವ ರಥರು – ಕಿರಿೋಟ್ಟೋ,
ಭಿೋಮಸ ೋನ, ಪೌರವ ವೃದಧಕ್ಷತರ, ಚ ೋದಿಗಳ ಯುವರಾರ್ ಮತುತ
ಮಾಲವದ ಸುದಶವನ - ಇವರು ಧಾವಿಸಿಬಂದು ಐವರೊ ಐದ ೈದು
ಬಾಣಗಳಂದ ಒಂದ ೋವ ೋಳ ಯಲ್ಲಿ ಎಲಿಕಡ ಗಳಂದ ಅಶವತ್ಾಾಮನನುನ
ಹ ೊಡ ದರು. ಐವರೊ ಬಿಟಟ ಆ ಇಪ್ಪತ್ ೈದು ಸಾಯಕಗಳನುನ ದೌರಣಿಯು
ಇಪ್ಪತ್ ೈದು ಶರಗಳಂದ ಒಟ್ಟಟಗ ೋ ಕತತರಿಸಿದನು. ಮತ್ ತ ದೌರಣಿಯು ಏಳು
ನಶ್ತ ಬಾಣಗಳಂದ ಪೌರವನನೊನ, ಮೊರರಿಂದ ಮಾಲವನನೊನ,
ಒಂದರಿಂದ ಪಾಥವನನೊನ, ಮತುತ ಆರರಿಂದ ವೃಕ ೊೋದರನನೊನ

1047
ಹ ೊಡ ದನು. ಆಗ ಅವರ ಲಿ ಮಹಾರಥರೊ ದೌರಣಿಯನುನ ಒಟಾಟಗಿ
ಮತುತ ಪ್ರತ್ ಾೋಕವಾಗಿ ರುಕಮಪ್ುಂಖ್ ಶ್ಲಾಶ್ತಗಳಂದ ಹ ೊಡ ದರು.

ಯುವರಾರ್ನಾದರ ೊೋ ದೌರಣಿಯನುನ ಇಪ್ಪತುತ ಪ್ತ್ರರಗಳಂದ


ಹ ೊಡ ದನು. ಪಾಥವನು ಪ್ುನಃ ಎಂಟರಿಂದ ಮತುತ ಎಲಿರೊ ಮೊರು
ಮೊರರಿಂದ ಅವನನುನ ಹ ೊಡ ದರು. ಅನಂತರ ದೌರಣಾಯನು
ಅರ್ುವನನುನ ಆರರಿಂದ, ವಾಸುದ ೋವನನುನ ಹತತರಿಂದ, ಭಿೋಮನನುನ
ಹತತರಿಂದ, ಯುವರಾರ್ನನುನ ನಾಲಕರಿಂದ ಹ ೊಡ ದು ಎರಡರಿಂದ
ಅವನ ಧನುನಸುಿ-ಧವರ್ಗಳನುನ ಕತತರಿಸಿದನು. ಪ್ುನಃ ಪಾಥವನನುನ
ಶರವಷ್ವದಿಂದ ಹ ೊಡ ದು ದೌರಣಿಯು ಘೊೋರವಾದ
ಸಿಂಹನಾದವನುನ ಮಾಡಿದನು. ದೌರಣಿಯು ಪ್ರಯೋಗಿಸುತ್ರತದದ ಆ
ನಶ್ತವಾದ, ಎಣ ಣಯಲ್ಲಿ ಅದಿದ ಹದಗ ೊಳಸಿದದ ಬಾಣಗಳು ಭೊಮಿ,
ಆಕಾಶ, ದಿಕುಕ-ಉಪ್ದಿಕುಕಗಳನೊನ ಆವರಿಸಿ ಎಲಿವೂ
ಬಾಣಮಯವಾಗಿ ಘೊೋರರೊಪ್ವಾಗಿ ಕಾಣುತ್ರತದದವು. ವಿೋಯವದಲ್ಲಿ
ಇಂದರನ ಸಮಾನನಾಗಿದದ ಉಗರತ್ ೋರ್ಸಿವ ಅಶವತ್ಾಾಮನು ತನನ ರಥದ
ಬಳಯದದ ಸುದಶವನನ ಇಂದರನ ಧವರ್ಗಳಂತ್ ಪ್ರಕಾಶಮಾನವಾಗಿದದ
ಎರಡು ಭುರ್ಗಳನೊನ ಶ್ರಸಿನೊನ ಏಕಕಾಲದಲ್ಲಿ ಮೊರು
ಬಾಣಗಳಂದ ಹ ೊಡ ದು ಕತತರಿಸಿದನು. ಅವನು ರಥಶಕಿತಯಂದ

1048
ಪೌರವನ ರಥವನುನ ಬಾಣಗಳಂದ ಎಳುಳಕಾಳುಗಳಷ್ುಟ ಸಣಣದಾಗಿ
ಪ್ುಡಿಪ್ುಡಿಮಾಡಿ, ಚಂದನಗಳಂದ ಲ ೋಪ್ತತವಾದ ಅವನ
ಬಾಹುಗಳನುನ ಕತತರಿಸಿ, ಭಲಿದಿಂದ ಅವನ ಶ್ರವನುನ ದ ೋಹದಿಂದ
ಬ ೋಪ್ವಡಿಸಿದನು. ಅನಂತರ ಆ ವ ೋಗವಾನನು ಪ್ರರ್ವಲ್ಲಸುವ
ಅಗಿನಯಂತ್ರರುವ ಬಾಣಗಳಂದ ಯುವಕನಾಗಿದದ ನೋಲಕಮಲದ
ಬಣಣದ ಚ ೋದಿಪ್ತರಯ ಯುವರಾರ್ನನುನ ಹ ೊಡ ದು ಅವನನುನ ಕುದುರ -
ಸಾರಥಿಗಳ ಂದಿಗ ಮೃತುಾಲ ೊೋಕಕ ಕ ಕಳುಹಸಿದನು. ಅವರನುನ
ರಣದಲ್ಲಿ ಸಂಹರಿಸಿ ವಿೋರ ಯೋಧರ ನಾಯಕ ಅಪ್ರಾಜತ
ದ ೊರೋಣಪ್ುತರನು ಸಂತ್ ೊೋಷ್ಗ ೊಂಡು ದ ೊಡಡ ಶಂಖ್ವನುನ ಊದಿದನು.

ಅನಂತರ ಎಲಿ ಪಾಂಚಾಲಯೋಧರೊ ಪಾಂಡವ ಭಿೋಮಸ ೋನನೊ


ಭಯದಿಂದ ಧೃಷ್ಟದುಾಮನನ ರಥವನುನ ಬಿಟುಟ ದಿಕಾಕಪಾಲಾಗಿ ಓಡಿ
ಹ ೊೋದರು. ಓಡಿಹ ೊೋಗುತ್ರತರುವವರ ಮೋಲ ದೌರಣಿಯು ಶರಗಳನುನ
ಸುರಿಸಿ, ಕಾಲನಂತ್ ಪಾಂಡವಸ ೋನ ಯನುನ ಹಂದಿನಂದ ಬ ನನಟ್ಟಟ
ಹ ೊೋದನು. ದ ೊರೋಣಪ್ುತರನಂದ ವಧಿಸಲಪಡುತ್ರತರುವ ಆ ಕ್ಷತ್ರರಯರು
ಸಮರದಲ್ಲಿ ದ ೊರೋಣಪ್ುತರನ ಭಯದಿಂದ ಎಲಿ ದಿಕುಕಗಳಗ ಓಡಿ
ಹ ೊೋದರು.

ಸ ೋನ ಯು ಭಗನವಾಗುತ್ರತದುದದನುನ ನ ೊೋಡಿ ಧನಂರ್ಯನು

1049
ದ ೊರೋಣಪ್ುತರನನುನ ವಧಿಸಲು ಇಚಿಿಸಿ ಅವನನುನ ತಡ ದನು.
ಗ ೊೋವಿಂದ ಮತುತ ಅರ್ುವನರು ತಮಮ ಸ ೈನಕರನುನ ರಣದಲ್ಲಿ ನಲ್ಲಿಸಲು
ಪ್ರಯತ್ರನಸುತ್ರತದದರೊ ಅವರು ನಲುಿತ್ರರ
ತ ಲ್ಲಲಿ. ಬಿೋಭತುಿವು ಒಬಬನ ೋ
ಉಳದ ಸ ೊೋಮಕರ ೊಂದಿಗ ಮತಿಯರನುನ ಮತುತ ಇತರರನುನ
ಒಟುಟಗೊಡಿಸಿಕ ೊಂಡು ಕೌರವರ ೊಂದಿಗ ಯುದಧಮಾಡಲು ನಂತನು.
ಅಶವತ್ಾಾಮನನುನ ಬ ೋಗನ ೋ ಆಕರಮಿಸಿ ಸವಾಸಾಚಿಯು ಹ ೋಳದನು:
“ನನನಲ್ಲಿ ಯಾವ ಶಕಿತ-ವಿೋಯವ-ಜ್ಞಾನ-ಪೌರುಷ್ಗಳವ ಯೋ,
ಧಾತವರಾಷ್ರರಲ್ಲಿ ಯಾವ ಪ್ತರೋತ್ರಯೊ ನಮಮ ಮೋಲ ಯಾವ ದ ವೋಷ್ವೂ
ಇವ ಯೋ, ಮತುತ ನನನಲ್ಲಿ ಯಾವ ಪ್ರಮ ತ್ ೋರ್ಸಿಿದ ಯೋ ಅದನುನ
ನನಗ ತ್ ೊೋರಿಸು! ದ ೊರೋಣನನುನ ಸಂಹರಿಸಿದ ಆ ಪಾಷ್ವತನ ೋ ನನನ
ದಪ್ವವನುನ ಮುರಿಯುತ್ಾತನ . ಕಾಲಾಗಿನಗ ಸಮನಾಗಿರುವ ಯುದಧದಲ್ಲಿ
ಶತುರಗಳಗ ಅಂತಕನ ಂದು ಪ್ರಖ್ಾಾತನಾಗಿರುವ ಪಾಂಚಾಲಾನನುನ ಮತುತ
ಕ ೋಶವನ ೊಡನ ನನನನೊನ ಎದುರಿಸಿ ಯುದಧಮಾಡು!”

ಯುವರಾರ್, ಪೌರವ ವೃದಧಕ್ಷತರ ಮತುತ ಇಷ್ವಸರವಿಧಿಸಂಪ್ನನನಾಗಿದದ


ಮಾಲವದ ಸುದಶವನರು ಹತರಾಗಲು, ಮತುತ ಧೃಷ್ಟದುಾಮನ, ಸಾತಾಕಿ
ಮತುತ ಭಿೋಮನೊ ಕೊಡ ಪ್ರಾಜತರಾಗಲು, ಯುಧಿಷಿಠರನಾಡಿದ
ಮಾತುಗಳು ಮಮವಗಳನುನ ಭ ೋದಿಸಲು, ಮತುತ ತಮಮಲ್ಲಿಯೋ ನಡ ದ

1050
ಅಂತಭ ೋವದ ಇವ ಲಿವುಗಳಂದ ಹುಟ್ಟಟದ ದುಃಖ್ವನುನ
ಅನುಭವಿಸುತ್ಾತ ಬಿೋಭತುಿವಿಗ ಅಭೊತಪ್ೊವವವಾದ ದುಃಖ್ ಮತುತ
ಕ ೊೋಪ್ಗಳ ರಡೊ ಆಗಿದದವು. ಈ ಕಾರಣದಿಂದಲ ೋ
ಆಚಾಯವತನಯನು ಕೊರರನ ೊೋ ಮತುತ ಹ ೋಡಿಯೋ ಎನುನವಂತ್
ಅನಹವರಿೋತ್ರಯಲ್ಲಿ ಅಶ್ಿೋಲವಾದ ಮತುತ ಅಪ್ತರಯವಾದ ಮಾತುಗಳನುನ
ದೌರಣಿಗ ಹ ೋಳದನು. ಪಾಥವನ ಕಠ ೊೋರ ಮಾತನುನ
ಸವವಮಮವಗಳನೊನ ಭ ೋದಿಸುವಂತಹ ದಾಟ್ಟಯಲ್ಲಿ ಹ ೋಳದುದನುನ
ಕ ೋಳದ ಅಶವತ್ಾಾಮನು ಕ ೊರೋಧದಿಂದ ಸುದಿೋಘವವಾಗಿ
ನಟುಟಸಿರುಬಿಟಟನು. ಪಾಥವನಮೋಲ ಮತುತ ವಿಶ ೋಷ್ವಾಗಿ ಕೃಷ್ಣನ
ಮೋಲ ದೌರಣಿಯು ಕುಪ್ತತನಾದನು.

ಆ ವಿೋಯವವಾನನು ಪ್ರಯತ್ರನಸಿ ರಥದಲ್ಲಿ ಕುಳತು ಆಚಮನ ಮಾಡಿ


ದ ೋವತ್ ಗಳಗೊ ದುಧವಷ್ವ ಆಗ ನೋಯಾಸರವನುನ ಪ್ರಕಟ್ಟಸಿದನು.
ಪ್ರವಿೋರಹ ಆಚಾಯವನಂದನನು ಕಾಣುತ್ರತದದ ಮತುತ ಕಾಣಿಸದಿದದ
ಶತುರಗಣಗಳನುನ ಉದ ದೋಶ್ಸಿ, ಹ ೊಗ ಯಲಿದ ಪಾವಕನಂತ್
ಉರಿಯುತ್ರತದದ ಶರವನುನ ಅಭಿಮಂತ್ರರಸಿ, ಕ ೊರೋಧಾವ ೋಶಗ ೊಂಡು
ಎಲ ಿಡ ಯಲ್ಲಿ ಪ್ರಯೋಗಿಸಿದನು. ಆಗ ಆಕಾಶದಲ್ಲಿ ತುಮುಲದ ೊಡನ
ಶರವಷ್ವವುಂಟಾಯತು. ತಣಣನ ಯ ಗಾಳಯು ಬಿೋಸತ್ ೊಡಗಿತು.

1051
ಸೊಯವನೊ ಸುಡಲ್ಲಲಿ. ಎಲಿ ದಿಕುಕಗಳಲ್ಲಿಯೊ ದಾನವರೊ ಕೊಡ
ಭ ೈರವವಾಗಿ ಕೊಗಿಕ ೊಂಡರು. ಅಂಬರದಲ್ಲಿ ಮೋಡಗಳು
ಗುಡುಗಿದವು. ರಕತದ ಮಳ ಯು ಸುರಿಯತು. ಪ್ಕ್ಷ್-ಪ್ಶು-ಗ ೊೋವುಗಳು
ಮತುತ ಸುವರತ ಮುನಗಳು ಕೊಡ ಪ್ರಮ ಪ್ರಯತನಮಾಡಿಯೊ
ಶಾಂತ್ರಯನುನ ಪ್ಡ ಯಲಾರದಾದರು. ಸವವಮಹಾಭೊತಗಳ
ಭಾರಂತಗ ೊಂಡವು. ದಿವಾಕರನೊ ಇರುವಲ್ಲಿಯೋ ಗರಗರನ
ತ್ರರುಗುತ್ರತರುವಂತ್ ತ್ ೊೋರಿದನು. ಮೊರುಲ ೊೋಕದವರೊ ರ್ವರದಿಂದ
ಪ್ತೋಡಿತರಾದವರಂತ್ ಪ್ರಿತಪ್ತಸಿದರು. ಆ ಶರದ ತ್ ೋರ್ಸಿಿನಂದ
ಸಂತಪ್ತರಾಗಿ ಭೊಮಿಯ ಮೋಲ ಮಲಗಿದದ ನಾಗಗಳು ಭುಸುಗುಟುಟತ್ಾತ
ಘೊೋರ ತ್ ೋರ್ಸಿಿನಂದ ಮುಕಿತಪ್ಡ ಯಲ ೊೋಸುಗ ಪ್ುನಃ ಪ್ುನಃ ಮೋಲ
ಹಾರುತ್ರತದದವು. ರ್ಲಚರ ಪಾರಣಿಗಳು ಮತುತ ಸಸಾಗಳು ಕುದಿಯುತ್ರತರುವ
ರ್ಲಾಶಯಗಳಲ್ಲಿ ಬ ಂದು ಚಡಪ್ಡಿಸುತ್ರತದದವು. ದಿಕುಕ-
ಉಪ್ದಿಕುಕಗಳಂದ, ಆಕಾಶ-ಭುವನಗಳಂದ ಗರುಡನ ಮತುತ
ಚಂಡಮಾರುತದ ವ ೋಗದಲ್ಲಿ ಶರವೃಷಿಟಗಳು ಬಿೋಳತ್ ೊಡಗಿದವು.

ದ ೊರೋಣಪ್ುತರನ ಆ ವರ್ರವ ೋಗಸಮಾಹತ ಶರಗಳಂದ ಸುಟಟ ಶತುರಗಳು


ಕಾಡಿಗಚಿಿನಂದ ಸುಟಟ ಮರಗಳಂತ್ ಕ ಳಗುರುಳದರು. ದಹಸುತ್ರತರುವ
ಮಹಾನಾಗಗಳು ಗುಡುಗಿನಂತ್ ಭ ೈರವವಾಗಿ ಭುಸುಗುಡುತ್ಾತ

1052
ಆಕಾಶದ ಎಲಿಕಡ ಗಳಂದ ಬಿೋಳತ್ ೊಡಗಿದವು. ಘೊೋರ ವನದಲ್ಲಿ
ದಾವಾಗಿನಯಂದ ಸುತುತವರ ಯಲಪಟಟವರಂತ್ ಹತ್ರತ ಉರಿಯುತ್ರತದದ
ಅನ ೋಕ ಮಹಾಗರ್ಗಳು ಎಲಿಕಡ ಗಳಲ್ಲಿ ಓಡತ್ ೊಡಗಿದವು.
ಅಶವವೃಂದಗಳು ಮತುತ ರಥವೃಂದಗಳು ಉರಿಯುತ್ರತರುವ ಮರಗಳ
ಶ್ಖ್ರಗಳಂತ್ ಕಾಣುತ್ರತದದವು. ಅಲಿಲ್ಲಿ ಸಹಸಾರರು ರಥಗಳ
ಗುಂಪ್ುಗಳ ಸುಟುಟ ಬಿೋಳುತ್ರತದದವು. ಯುಗಾಂತದಲ್ಲಿ
ಸವವಭೊತಗಳನುನ ಸಂವತವಕ ಅಗಿನಯು ಸುಡುವಂತ್ ಭಗವಾನ್
ಅಗಿನಯು ಯುದಧದಲ್ಲಿ ಆ ಸ ೈನಾವನುನ ಸುಟಟನು.

ಪಾಂಡವಿೋ ಸ ೋನ ಯು ಆ ಮಹಾರಣದಲ್ಲಿ ಹಾಗ ಸುಡುತ್ರತರುವುದನುನ


ನ ೊೋಡಿ ಪ್ರಹೃಷ್ಟರಾದ ನಮಮವರು ಸಿಂಹನಾದಗ ೈದರು. ಆಗ
ರ್ಯವನುನ ಬಯಸಿದದ ಕೌರವರು ಹೃಷ್ಟರಾಗಿ ತಕ್ಷಣವ ೋ
ನಾನಾರಿೋತ್ರಯ ಮಂಗಳ ವಾದಾಗಳನುನ ಬಾರಿಸತ್ ೊಡಗಿದರು.
ಲ ೊೋಕವ ಲಿವೂ ಕತತಲ ಯಂದ ಆವೃತವಾಗಿದದ ಆ ಮಹಾಯುದಧದಲ್ಲಿ
ಅಕ್ೌಹಣಿ ಸ ೋನ ಯೊ ಪಾಂಡವ ಸವಾಸಾಚಿಯೊ ಕಾಣದಂತ್ಾದರು.
ಅಸಹನಶ್ೋಲ ದ ೊರೋಣಪ್ುತರನು ಸೃಷಿಟಸಿದ ಅಂತಹ ಅಸರವನುನ
ಯಾರೊ ಇದರ ಮದಲು ಕಂಡಿರಲ್ಲಲಿ. ಅದರ ಕುರಿತು ಕ ೋಳಯೊ
ಇರಲ್ಲಲಿ.

1053
ಅರ್ುವನನಾದರ ೊೋ ಸವಾವಸರಗಳನೊನ ಶಮನಗ ೊಳಸುವುದಕಾಕಗಿ
ಪ್ದಮಯೋನಯಂದ ವಿಹತವಾಗಿದದ ಬರಹಾಮಸರವನುನ ಪ್ರಕಟ್ಟಸಿದನು.
ಕ್ಷಣದಲ್ಲಿಯೋ ಆ ಕತತಲ ಯು ಹ ೊೋಗಿ ಶ್ೋತಲ ಗಾಳಯು
ಬಿೋಸತ್ ೊಡಗಿತು. ದಿಕುಕಗಳು ನಮವಲವಾದವು. ಅದ್ೊಂದು
ಅದುುತವಾಗಿತುತ, ಅಸರದ ಮಾಯಯಂದ ದಗಧರಾಗಿ ಹ ೊೋಗಿ
ಹತವಾಗಿದದ ಎಲಿ ಅಕ್ೌಹಣಿೋ ಸ ೋನ ಯನುನ ಗುರುತ್ರಸಲೊ
ಸಾಧಾವಾಗುತ್ರತರಲ್ಲಲಿ.

ಆಗ ಕತತಲ ಯನುನ ಹ ೊೋಗಲಾಡಿಸಲು ಉದಯಸುವ


ಸೊಯವಚಂದರರಂತ್ ಮಹ ೋಷಾವಸ ವಿೋರ ಕ ೋಶವಾರ್ುವನರು ಒಟ್ಟಟಗ ೋ
ವಿಮುಕತರಾಗಿ ಕಾಣತ್ ೊಡಗಿದರು. ಕೌರವರಿಗೆ ಭಯಂಕರರಾಗಿದದ
ಅವರು ಪ್ತ್ಾಕ-ಧವರ್-ಕುದುರ ಗಳಂದ ಯುಕತವಾಗಿದದ ರಥದಲ್ಲಿ ಶ ರೋಷ್ಠ
ಆಯುಧಗಳನುನ ಸ ಳ ಯುತ್ಾತ, ಅಸರದಿಂದ ವಿಮುಕತರಾಗಿ
ಕಾಣಿಸಿಕ ೊಂಡರು. ಆಗ ತಕ್ಷಣವ ೋ ಪ್ರಹೃಷ್ಟ ಪಾಂಡವರ ಕಡ ಯಲ್ಲಿ
ಕಿಲಕಿಲ ಶಬಧವೂ ಶಂಖ್ಭ ೋರಿಗಳ ನನಾದವೂ ಕ ೋಳಬಂದಿತು.
ಅವರಿಬಬರೊ ಹತರಾದರ ಂದ ೋ ಎರಡು ಸ ೋನ ಗಳು
ತ್ರಳದುಕ ೊಂಡಿದದವು. ಆದರ ಸವಲಪವೂ ಗಾಯಗ ೊಳಳದ ೋ ವಿಮುಕತರಾಗಿ
ಪ್ರಮುದಿತರಾಗಿ ಶಂಖ್ಗಳನುನ ಊದುತ್ಾತ ಒಮಮಲ ೋ ಕಾಣಿಸಿಕ ೊಂಡ

1054
ಕ ೋಶವಾರ್ುವನರಿಬಬರನೊನ ನ ೊೋಡಿ ಪಾಥವರು ಮುದಿತರಾದರು ಮತುತ
ಕೌರವರು ವಾಥಿತರಾದರು.

ವಿಮುಕತರಾದ ಅವರಿಬಬರು ಮಹಾತಮರನೊನ ಕಂಡು ದೌರಣಿಯು


ತುಂಬಾ ದುಃಖಿತನಾಗಿ ಇದ ೋನ ಂದು ಮುಹೊತವಕಾಲ
ಚಿಂತ್ರಸತ್ ೊಡಗಿದನು. ಧಾಾನಶ ೂೋಕಪ್ರಾಯಣನಾದ ಅವನು
ಚಿಂತ್ರಸುತ್ಾತ ದಿೋಘವ ಬಿಸಿ ನಟುಟಸಿರು ಬಿಡುತ್ಾತ ವಿಮನಸಕನಾದನು.
ಆಗ ದೌರಣಿಯು ಧನುಸಿನುನ ಕ ಳಗಿಟುಟ ರಥದಿಂದ ಕ ಳಕ ಕ ಹಾರಿ
“ಇವ ಲಿವೂ ಸುಳುಳ! ಧಿಕಾಕರ! ಧಿಕಾಕರ!” ಎಂದು ಹ ೋಳುತ್ಾತ ರಣದಿಂದ
ವ ೋಗವಾಗಿ ಓಡಿಹ ೊೋದನು.

ವಾಾಸನು ಅಶವತ್ಾಾಮನಗ ಕೃಷಾಣರ್ುವನರ ಘನತ್ ಯನುನ


ವಣಿವಸಿದುದು
ಆಗ ದಟಟ ಕಾಲಮೋಘದಂತ್ ಕಾಣುತ್ರತದದ ಅಕಲಮಷ್ ಸರಸವತ್ರೋ
ತ್ರೋರದಲ್ಲಿ ವಾಸಿಸುತ್ರತದದ ವ ೋದಗಳನುನ ವಿಂಗಡಿಸಿದ ವಾಾಸನನುನ
ಕಂಡನು. ತನನ ಮುಂದ ನಂತ್ರರುವ ಅವನನುನ ನ ೊೋಡಿ ದೌರಣಿಯು
ದಿೋನನಾಗಿ ನಮಸಕರಿಸಿ ಗದಗದ ಧವನಯಲ್ಲಿ ಈ ಮಾತನಾನಡಿದನು:

“ಭ ೊೋ! ಭ ೊೋ! ಇದು ಮಾಯಯೋ ದ ೈವ ೋಚ ಿಯೋ

1055
ಏನ ಂದು ಅಥವವಾಗುತ್ರತಲ.ಿ ಈ ಅಸರವು ಹ ೋಗ ಈ ರಿೋತ್ರಯಲ್ಲಿ
ಸುಳಾಳಯತು? ಇದರಲ್ಲಿ ನನನದ ೋನಾದರೊ ದ ೊೋಷ್ವಿದ ಯೋ?
ಇದರ ಪ್ರಭಾವವು ತಲ ಕ ಳಗಾಯತ್ ೋ? ಲ ೊೋಕಗಳ
ಪ್ರಾಭವವ ಂದು ಸಿದಧವಾಗಿದ ಯೋ? ಈ ಇಬಬರು ಕೃಷ್ಣರೊ
ಜೋವಿಸಿದಾದರ ಂದರ ಕಾಲವನುನ ಅತ್ರಕರಮಿಸಲು
ಸಾಧಾವಿಲಿವ ನಸುತ್ರತದ . ನಾನು ಪ್ರಯೋಗಿಸಿದ ಈ ಅಸರವನುನ
ಅಸುರ-ಅಮರ-ಗಂಧವವ-ಪ್ತಶಾಚ-ರಾಕ್ಷಸರಾಗಲ್ಲೋ, ಸಪ್ವ-
ಯಕ್ಷ-ಪ್ಕ್ಷ್ಗಳಾಗಲ್ಲೋ ಮತುತ ಮನುಷ್ಾರಾಗಲ್ಲೋ ಎಂದೊ
ಅಸಫಲಗ ೊಳಸಲು ಸಮಥವರಿಲಿ. ಹಾಗಿರುವಾಗ ಅದು
ಒಂದು ಅಕ್ೌಹಣಿೋ ಸ ೋನ ಯನುನ ಮಾತರ ದಹಸಿ
ಉಪ್ಶಮನಗ ೊಂಡಿತು. ಆದರೊ ಇದು ಮತಾವರ
ಧಮವವನುನ ಹ ೊಂದಿರುವ ಕ ೋಶವಾರ್ುವನರನುನ ಏಕ
ವಧಿಸಲ್ಲಲಿ? ಭಗವನ್! ನಾನು ಕ ೋಳುವ ಈ ಪ್ರಶ ನಗ
ಯಥಾವತ್ಾತಗಿ ಉತತರಿಸಿರಿ!”

ವಾಾಸನು ಹ ೋಳದನು:

“ವಿಸಮಯದಿಂದ ನೋನು ಕ ೋಳುವ ಈ ಮಹಾಅಥವವ ಲಿವನೊನ


ನಾನು ನನಗ ಹ ೋಳುತ್ ೋತ ನ . ಮನಸಿನುನ

1056
ಸಮಾಧಾನಗ ೊಳಸಿಕ ೊಂಡು ಕ ೋಳು! ನಮಮ ಪ್ೊವವರ್ರಿಗೊ
ಪ್ೊವವರ್ನಾದ, ವಿಶವಕ ಕೋ ಕಾರಣನಾದ ನಾರಾಯಣನ ಂಬ
ಹ ಸರಿನ ಭಗವಂತನು ವಿಶ ೋಷ್ಕಾಯಾವಥವವಾಗಿ ಒಮಮ
ಧಮವನ ಪ್ುತರನಾಗಿ ರ್ನಸಿದನು. ಪ್ರರ್ವಲ್ಲಸುತ್ರತರುವ
ಸೊಯವನ ಕಾಂತ್ರಯನುನ ಹ ೊಂದಿದದ ಆ ಮಹಾತ್ ೋರ್ಸಿವಯು
ಮೈನಾಕ ಪ್ವವತದಲ್ಲಿ ನಂತು ಬಾಹುಗಳನುನ ಮೋಲ ತ್ರತ ತ್ರೋವರ
ತಪ್ಸಿಿನಲ್ಲಿ ತ್ ೊಡಗಿದನು. ಆ ಅಂಬುಜಾಕ್ಷನು ಅರವತುತ
ಸಾವಿರ ವಷ್ವಗಳ ಪ್ಯವಂತ ವಾಯುವನ ನೋ ಸ ೋವಿಸುತ್ಾತ
ತನನ ಶರಿೋರವನುನ ಕೃಶಗ ೊಳಸಿದನು. ಅದಕೊಕ ದಿವಗುಣಕಾಲ
ಪ್ುನಃ ಮಹಾತಪ್ಸಿನಾನಚರಿಸಿ ಅವನು ತನನ ತ್ ೋರ್ಸಿಿನ
ಅಗಿನಯಂದ ಭೊಮಿ ಆಕಾಶಗಳ ಮಧಾಭಾಗವನುನ
ತುಂಬಿಸಿದನು. ಅವನು ಹಾಗ ತಪ್ಸಿಿನಂದ
ಬರಹಮಭೊತನಾಗಿರಲು ವಿಶವದ ಯೋನ, ರ್ಗತ್ರತನ ಒಡ ಯ,
ಅತ್ರ ದುಧವಶವ, ಸವವದ ೋವತ್ ಗಳಗೊ ಈಶವರ,
ಅಣುಗಳಗೊ ಅಣು, ದ ೊಡಡವುಗಳಗೊ ದ ೊಡಡವನಾದ
ವಿಶ ವೋಶವರನುನ ಕಂಡನು. ರುದರ, ಈಶಾನ, ಋಷ್ಭ, ಚ ೋಕಿತ್ಾನ,
ಅರ್, ಪ್ರಮ, ಅಲ್ಲಿನಂತ್ರದದರೊ ಸವವಭೊತಗಳ
ಹೃದಯಗಳಲ್ಲಿ ಸಿಾತನಾಗಿರುವ, ದುವಾವರಣ, ದುದೃವಶ,

1057
ತ್ರಗಮಮನುಾ, ಮಹಾತಮ, ಸವವಹರ, ಪ್ರಚ ೋತಸ, ದಿವಾ
ಚಾಪ್ಬಾಣಗಳನುನ ಹಡಿದಿರುವ, ಬಂಗಾರದ ಕವಚವನುನ
ಧರಿಸಿದದ, ಅನಂತವಿೋಯವ, ಪ್ತನಾಕ-ವರ್ರ-ಉರಿಯುತ್ರತರುವ
ಶೂಲ-ಪ್ರಶು-ಗದ ಮತುತ ಖ್ಡಗಗಳನುನ ಧರಿಸಿದದ, ಸುಂದರ
ಹುಬುಬಗಳುಳಳ, ರ್ಟಾಮಂಡಲ, ಚಂದರಮೌಳ, ವಾಾಘಾರಜನ,
ಪ್ರಿಘ-ದಂಡಗಳನುನ ಕ ೈಗಳಲ್ಲಿ ಹಡಿದಿದದ, ಶುಭ
ಅಂಗದವನುನ ಧರಿಸಿದದ, ನಾಗಯಜ್ಞ ೊೋಪ್ವಿೋತ, ವಿಶ ವೋದ ೋವರ
ಗಣಗಳಂದಲೊ ಭೊತಗಣಗಳಂದಲೊ ಶ ೂೋಭಿತ,
ತಪ್ಸಿವಗಳಗ ಒಬಬನ ೋ ಸನನಧಾನ, ವೃದಧರಿಂದ ಪ್ತರಯವಾಗಿ
ಸುತತ್ರಸಲಪಡುವ, ನೋರು-ನಾಕ-ಆಕಾಶ-ಭೊಮಿ-ಚಂದರ-
ಸೊಯವ ಹಾಗ ಯೋ ರ್ಗತುತ-ವಾಯು-ಅಗಿನಗಳನೊನ ಮಿೋರಿದ,
ಬರಹಮದ ವೋಷಿಗಳ ವಿನಾಶಕ, ಅಮೃತತವಕ ಕ ಕಾರಣ,
ದುರಾಚಾರಿಗಳಗ ಕಾಣಿಸದ, ಸಾಧುವೃತತರಾದ ಬಾರಹಮಣರು
ಪಾಪ್ವನುನ ಕಳ ದುಕ ೊಂಡು ವಿಶ ೂೋಕ ಮನಸಿಿನಲ್ಲಿ ಕಾಣಬಲಿ,
ಆ ಧಮವ ಪ್ರಮೋಶವರ ವಿಶವರೊಪ್ನನುನ ತನನ ಭಕಿತಯಂದ
ಅವನು ನ ೊೋಡಿದನು. ಆ ದ ೋವದ ೋವನನುನ ನ ೊೋಡಿ
ಸಂಹೃಷಾಟತಮನಾದ ಅವನು ತನನ ವಾಕ್-ಮನ ೊೋ-ಬುದಿಧ-
ದ ೋಹಗಳಂದ ಮುದಿತನಾದನು. ರುದಾರಕ್ಷಮಾಲ ಗಳಂದ

1058
ವಿಭೊಷಿತ ಬ ಳಕಿನ ಆ ಪ್ರಮನಧಿಯನುನ ಕಂಡು
ನಾರಾಯಣನು ಆ ವಿಶವಸಂಭವನಗ ನಮಸಕರಿಸಿದನು.
ಹೃಷ್ಟಪ್ುಷ್ಟ ಪಾವವತ್ರಯ ಜ ೊಗ ತ್ರದದ ವರದ ಪ್ರಭು ಅರ್
ಈಶಾನ ಅವಾಗರ ತನಗ ತ್ಾನ ೋ ಕಾರಣ ಅಚುಾತ ಮತುತ
ಅಂಧಕನನುನ ಸಂಹರಿಸಿದ ರುದರನಗ ನಮಸಕರಿಸಿ ಪ್ದಾಮಕ್ಷ
ವಿರೊಪಾಕ್ಷನನುನ ಭಕಿತಯಂದ ಸುತತ್ರಸಿದನು:

“ಆದಿದ ೋವ! ದ ೋವ! ಭೊತಕೃತ! ವರ ೋಣಾ! ಇಂದು ಈ


ಭುವನವನುನ ರಕ್ಷ್ಸುವ ಪ್ೊವವದ ೋವರು ನನನಂದಲ ೋ
ಹುಟ್ಟಟದರು. ಈ ಧರಣಿಯನುನ ರಕ್ಷ್ಸುವ ಪ್ುರಾಣರೊ ಕೊಡ
ಹಂದ ನನನಂದಲ ೋ ಸೃಷಿಟಸಲಪಟಟರು. ಸುರ-ಅಸುರ-ನಾಗ-
ರಾಕ್ಷಸ-ಪ್ತಶಾಚರು, ನರರು, ಸುಪ್ಣವರು ಮತುತ ಗಂಧವವ-
ಯಕ್ಷರು, ವಿಶವದಲ್ಲಿರುವ ಪ್ರತ್ ಾೋಕ ಭೊತಸಂಘಗಳು
ನನನಂದಲ ೋ ಹುಟ್ಟಟರುವವು ಎಂದು ಸವವರಿಗೊ ತ್ರಳದಿದ .
ಆದುದರಿಂದ ಇಂದರ, ಯಮ, ವರುಣ, ಕುಬ ೋರ, ಮಿತರ, ತವಷ್ಟ
ಮತುತ ಚಂದರರ ಕಮವಗಳು ನನನವ ೋ ಆಗಿವ . ಶಬಧ-ಸಪಶವ-
ರೊಪ್-ರಸ-ಗಂಧಗಳ , ಆಕಾಶ-ವಾಯು-ನೋರು-
ತ್ ೋರ್ಸುಿಗಳ , ಭೊಮಿ, ಕಾಮ, ಬರಹಮ, ವ ೋದ, ಬಾರಹಮಣರೊ

1059
ಮತುತ ಸಾಾವರ-ರ್ಂಗಮಗಳ ನನನಂದಲ ೋ ಹುಟ್ಟಟವ . ನೋರು
ಪ್ರತ್ ಾೋಕ ಪ್ರತ್ ಾೋಕ ಆವಿಯ ತುಂತುರಾಗಿ ಹ ೋಗ ಪ್ರಳಯ
ಕಾಲದಲ್ಲಿ ಪ್ುನಃ ಒಂದಾಗಿ ನೋರ ೋ ಆಗುತತದ ಯೋ ಹಾಗ
ಸಕಲ ಪಾರಣಿಗಳ ನನನಂದಲ ೋ ಹ ೊರಟು ನನನಲ್ಲಿಯೋ
ಸ ೋರಿಕ ೊಳುಳತತವ . ಇದನುನ ತ್ರಳದ ವಿದಾವಂಸನು
ಸಾಯುರ್ಾವನುನ ಹ ೊಂದುತ್ಾತನ . ದಿವಾ ಸುಂದರ ರ ಕ ಕಗಳುಳಳ
ಎರಡು ಮನಸಿಿನ ಪ್ಕ್ಷ್ಗಳನುನ ರಕ್ಷ್ಸುವ ವ ೋದಗಳ ೋ
ರ ಂಬ ಗಳಾಗಿರುವ ಆ ಏಳು ಅಶವತಾವೃಕ್ಷಗಳಗ
ಆಧಾರಭೊತಗಳಾದ ಹತುತ ಪ್ುರಗಳನುನ ನೋನ ೋ
ಸೃಷಿಟಸಿರುವ . ಆದರೊ ಇವುಗಳಂದ ನೋನು
ಬ ೋರ ಯಾಗಿರುವ ! ಎದುರಿಸಲಸಾಧಾವಾದ ಭೊತ-
ವತವಮಾನ-ಭವಿಷ್ಾಗಳು, ವಿಶವಗಳು ಮತುತ ಈ ಭುವನವು
ನನನಂದಲ ೋ ಹುಟ್ಟಟರುವವು. ನನನನುನ ಭಜಸುತ್ರತರುವ ಈ ಭಕತ
ನನನನುನ ಪ್ರಿಪಾಲ್ಲಸು. ಹತ-ಅಹತ ಇಚ ಿಗಳಂದ ನನನನುನ
ಹಂಸಿಸಬ ೋಡ! ಆತಮಸವರೊಪ್ನಾದ ನನನನುನ ತನಗಿಂತಲೊ
ಬ ೋರ ಯಲಿವನ ಂದು ತ್ರಳದುಕ ೊಂಡ ವಿಧಾವಂಸನು ವಿಶುದಧ
ಬರಹಮನನುನ ಹ ೊಂದುತ್ಾತನ . ನನನನುನ ಸಮಾಮನಸಲ್ಲಚಿಿಸಿ
ನಾನು ಸುತತ್ರಸುತ್ರತದ ದೋನ . ದ ೋವವಯವ! ನನನನುನ ಬಹಳ

1060
ಕಾಲದಿಂದ ಅನ ವೋಷಿಸುತ್ರತದ ದ. ನನನಂದ ಸುತತನಾದ ನೋನು
ಮಾಯಯನುನ ದೊರಗ ೊಳಸಿ ನನಗ ಇಷ್ಟವಾದ ಬ ೋರ
ಯಾರಿಂದಲೊ ಪ್ಡ ದುಕ ೊಳಳಲು ಅಸಾಧಾ ವರವನುನ
ದಯಪಾಲ್ಲಸು!”

ಋಷಿಯಂದ ಸಂಸುತತನಾದ ಅಚಿಂತ್ಾಾತಮ, ನೋಲಕಂಠ,


ಪ್ತನಾಕಧಾರಿಯು ದ ೋವಮುಖ್ಾನಗ ಅಹವವಾದ
ವರವನನತತನು. ನೋಲಕಂಠನು ಹ ೋಳದನು: “ನಾರಾಯಣ! ನನನ
ಪ್ರಸಾದದಿಂದ ಮನುಷ್ಾರಲ್ಲಿ, ದ ೋವಗಂಧವವಯೋನಗಳಲ್ಲಿ
ನೋನು ಅಪ್ರಮೋಯ ಬಲಾನವತನಾಗುವ ! ದ ೋವಾಸುರರು,
ಮಹ ೊೋರಗಗಳು, ಪ್ತಶಾಚರು, ಗಂಧವವರು, ನರರು,
ರಾಕ್ಷಸರು, ಪ್ಕ್ಷ್ಗಳು, ನಾಗಗಳು ಮತುತ ವಿಶವದಲ್ಲಿಯ ಇತರ
ಪ್ಶುಪಾರಣಿಗಳ ನನನ ರಭಸವನುನ ತಡ ಯಲಾರರು. ನನನನುನ
ಸಮರದಲ್ಲಿ ಎಂದೊ ದ ೋವತ್ ಗಳು – ಶಸರಗಳಂದಾಗಲ್ಲೋ,
ವರ್ರದಿಂದಾಗಲ್ಲೋ, ಅಗಿನ-ವಾಯು-ವಾರುಣಾಸರಗಳಂದಾಗಲ್ಲೋ,
ಒಣಗಿರುವುದರಿಂದಾಗಲ್ಲೋ, ಸಾಾವರ-ರ್ಂಗಮಗಳಂದಲೊ -
ರ್ಯಸಲಾರರು. ನೋನು ಸಮರದಲ್ಲಿ ನನನನ ನೋ ಎದುರಿಸಿದರೊ,
ನನನ ಪ್ರಸಾದದಿಂದ, ನನಗಿಂತ ನೋನ ೋ

1061
ಅಧಿಕಬಲಶಾಲ್ಲಯಾಗಿರುವ !”

ಈ ರಿೋತ್ರ ಹಂದ ಶೌರಿಯಂದ ಈ ವರವನುನ ಪ್ಡ ದ ಇದ ೋ


ದ ೋವನು ರ್ಗತತನುನ ಮಾಯಯಂದ
ಮೋಹಗ ೊಳಸುತ್ರತರುವನು. ಅವನದ ೋ ತಪ್ಸಿಿನಂದ ಹುಟ್ಟಟದ
ನರನ ಂಬ ಹ ಸರಿನ ಮಹಾಮುನಯು, ಸದಾ ಆ ದ ೋವನಗ
ಸಮನಾಗಿರುವ ಅರ್ುವನನು. ಇವರಿಬಬರು ಋಷಿಗಳ
ಪ್ೊವವದ ೋವರಿಗಿಂತಲೊ ಅಧಿಕರು. ಲ ೊೋಕಯಾತ್ ರಯನುನ
ಸಾಗಿಸಲು ಇವರು ಯುಗಯುಗದಲ್ಲಿ ಅವತರಿಸುತ್ಾತರ . ನೋನೊ
ಕೊಡ ಹಾಗ ಯೋ ಎಲಿ ಕಮವಗಳನೊನ ಮಾಡಿ, ಮಹಾ
ತಪ್ಸಿನುನ ಗ ೈದು ತ್ ೋರ್ಸುಿ ಮತುತ ಕ ೊೋಪ್ಗಳಲ್ಲಿ ರೌದರನಾಗಿ
ರ್ನಸಿರುವ . ದ ೋವತ್ ಯಂತ್ ನೋನು ಪಾರಜ್ಞನಾಗಿ ರ್ಗತುತ
ಭವಮಯವ ಂದು ತ್ರಳದು ಅವನನುನ ಪ್ತರೋತ್ರಗ ೊಳಸಲು
ನಯಮಗಳಂದ ನನನನುನ ಕೃಶಗ ೊಳಸಿದ ದ. ನೋನು ಆ
ಮಹಾಪ್ುರುಷ್ನ ಉರ್ವಲ ಮೊತ್ರವಯನುನ ಪ್ರತ್ರಷಾಠಪ್ತಸಿ
ಹ ೊೋಮ-ರ್ಪ್-ಉಪ್ಹಾರಗಳಂದ ಆರಾಧಿಸುತ್ರತದ ದ. ಹಾಗ
ನನನ ಹೃದಯದಲ್ಲಿದುದಕ ೊಂಡು ನನನಂದ ತ್ರಳಯಲಪಟುಟ
ಪ್ೊಜಸಲಪಟಟ ಆ ಪ್ೊವವದ ೋವನು ತೃಪ್ತನಾಗಿ ನನಗ

1062
ಪ್ುಷ್ಕಲ ವರಗಳನುನ ಇತ್ರತದದನು. ಹೋಗ ನನನಲ್ಲಿ ಮತುತ ಅವರಲ್ಲಿ
ರ್ನಮಕಮವತಪ್ೋಯೋಗಗಳು ಸಮೃದಧವಾಗಿವ . ಯುಗ
ಯುಗದಲ್ಲಿ ಅವರು ಲ್ಲಂಗವನುನ ಅಚಿವಸಲು ನೋನು ಅವನ
ಮೊತ್ರವಯನುನ ಅಚಿವಸಿದ . ಸವವವೂ ಭವನ ರೊಪ್ವ ಂದ ೋ
ಭಾವಿಸಿ ಯಾರು ಪ್ರಭುವನುನ ಲ್ಲಂಗರೊಪ್ದಲ್ಲಿ
ಅಚಿವಸುತ್ಾತರ ೊೋ ಅವರಲ್ಲಿ ಆತಮಯೋಗಗಳ ,
ಶಾಸರಯೋಗಗಳ ಶಾಶವತವಾಗಿ ನ ಲ ಸಿರುತತವ . ಈ
ರಿೋತ್ರಯಾಗಿ ದ ೋವತ್ ಗಳ , ಸಿದಧರೊ, ಪ್ರಮ ಋಷಿಗಳ
ಶಾಶವತವಾದ ಪ್ರಮ ಲ ೊೋಕಗಳಲ್ಲಿ ಸಾಾನಕ ೊಕೋಸಕರವಾಗಿ
ಅವನನುನ ಪಾರಥಿವಸುತ್ಾತರ . ಕ ೋಶವನು ರುದರಭಕತನು ಮತುತ
ರುದರಸಂಭವನು. ಸನಾತನ ಕೃಷ್ಣನನ ನೋ ಯಜ್ಞಗಳಲ್ಲಿ
ಯಾಜಸಬ ೋಕು. ಸವವಭೊತಗಳ ಭವನ ಂದ ೋ ತ್ರಳದು
ಯಾರು ಪ್ರಭುವನುನ ಲ್ಲಂಗರೊಪ್ದಲ್ಲಿ ಅಚಿವಸುತ್ಾತರ ೊೋ
ಅವರನುನ ವೃಷ್ಭಧವರ್ನು ಅಧಿಕವಾಗಿ ಪ್ತರೋತ್ರಸುತ್ಾತನ .”

ಅವನ ಆ ಮಾತನುನ ಕ ೋಳ ಮಹಾರಥ ದ ೊರೋಣಪ್ುತರನು ರುದರನಗ


ನಮಸಕರಿಸಿದನು ಮತುತ ಕ ೋಶವನು ಅಧಿಕನ ಂದು ಒಪ್ತಪಕ ೊಂಡನು.
ರ ೊೋಮಾಂಚಿತನಾಗಿ ಮಹಷಿವಗ ನಮಸಕರಿಸಿ ಜತ್ ೋಂದಿರಯ
ಅಶವತ್ಾಾಮನು ಸ ೋನ ಯನುನ ನ ೊೋಡಿ ಹಂದಿರುಗುವಂತ್ ಸೊಚಿಸಿದನು.
1063
ಆಗ ಯುದಧದಲ್ಲಿ ದ ೊರೋಣನು ಕ ಳಗುರುಳಲು ಪಾಂಡವರ ಮತುತ ದಿೋನ
ಕೌರವರ ಸ ೋನ ಗಳು ತಮಮ ತಮಮ ಡ ೋರ ಗಳಗ ಹಂದಿರುಗಿದವು.
ವ ೋದಪಾರಗ ಬಾರಹಮಣ ದ ೊರೋಣನು ಐದು ದಿನಗಳು ಯುದಧಮಾಡಿ
ಸ ೋನ ಗಳನುನ ಸಂಹರಿಸಿ ಬರಹಮಲ ೊೋಕಕ ಕ ಹ ೊೋದನು.

ಶತರುದಿರೋಯ
ಪಾಷ್ವತನಂದ ಹಾಗ ದ ೊರೋಣನು ಹತನಾಗಲು ಮತುತ ಕೌರವರು
ಭಗನರಾಗಲು ಕುಂತ್ರೋಪ್ುತರ ಧನಂರ್ಯನು ಯುದಧದಲ್ಲಿ ತನಗಾದ
ವಿರ್ಯದ ಕುರಿತು ಮಹಾ ಆಶಿಯವಚಕಿತನಾಗಿ ಅಲ್ಲಿಗ ಬಂದಿದದ
ವಾಾಸನಲ್ಲಿ ಕ ೋಳದನು:

“ಸಂಗಾರಮದಲ್ಲಿ ವಿಮಲ ಶರಸಮೊಹಗಳಂದ ಶತುರಗಳನುನ


ಸಂಹರಿಸುತ್ರತರುವಾಗ ಅಗಿನಯ ಪ್ರಭ ಯುಳಳ ಪ್ುರುಷ್ನ ೊಬಬನು
ಮುಂದ ಮುಂದ ಹ ೊೋಗುತ್ರತರುವುದನುನ ಕಂಡ ನು.
ಮಹಾಮುನ ೋ! ಪ್ರರ್ವಲ್ಲಸುವ ಶೂಲವನ ನತ್ರತಕ ೊಂಡು ಅವನು
ಯಾವ ದಿಕಿಕನಲ್ಲಿ ಹ ೊೋಗುತ್ರತದದನ ೊೋ ಆ ದಿಕಿಕನಲ್ಲಿ ನನನ
ಶತುರಗಳು ವಿಧವಂಸಿತರಾಗುತ್ರತದದರು. ಅವನ ಕಾಲುಗಳು
ಭೊಮಿಯನುನ ಸಪಷಿವಸುತ್ರತರಲ್ಲಲಿ. ಶೂಲವನುನ ಅವನು
ಕ ೈಯಂದ ಬಿಡುತ್ರತರಲ್ಲಲಿ. ಆದರ ಅವನ ತ್ ೋರ್ಸಿವೋ

1064
ಶೂಲದಿಂದ ಸಹಸಾರರು ಶೂಲಗಳು ಹ ೊರಬಂದು ಶತುರಗಳ
ಮೋಲ ಬಿೋಳುತ್ರತದದವು. ಶತುರಗಳು ಅವನಂದಲ ೋ
ನಾಶವಾಗುತ್ರತದದರು. ಆದರ ರ್ನರು ನನನಂದ
ನಾಶವಾದರ ಂದು ಭಾವಿಸುತ್ರತದದರು. ಅವನು ಸ ೋನ ಗಳನುನ
ಸುಡುತ್ರತದದನು. ನಾನು ಅವನ ಹಂದ ಹಂದ ಹ ೊೋಗುತ್ರತದ ದ
ಮಾತರ. ಭಗವನ್! ಆ ಶೂಲಪಾಣಿ, ಸೊಯವಸನನಭ
ತ್ ೋರ್ಸುಿಳಳ ಕೃಷ್ಣವಣವದ ಮಹಾನ್ ಪ್ುರುಷ ೊೋತತಮನು
ಯಾರ ಂದು ನನಗ ಹ ೋಳು.”

ವಾಾಸನು ಹ ೋಳದನು:

“ಪಾಥವ! ಪ್ರಜಾಪ್ತ್ರಗಳ ಲಿರಿಗೊ ಮದಲ್ಲಗ, ತ್ ೋರ್ಃಸವರೊಪ್,


ಆದಿ ಪ್ುರುಷ್, ವಿಭು, ಭೊಲ ೊೋಕ-ಭುವಲ ೊೋವಕ ಸದೃಶ,
ಸಕಲ ಲ ೊೋಕಗಳಗೊ ಪ್ರಭು, ದ ೋವ, ಈಶಾನ ವರದ
ಶಂಕರನನುನ ನೋನು ನ ೊೋಡಿರುವ . ಆ ದ ೋವ, ಸವಾವದಿ
ಭುವನ ೋಶವರ, ಮಹಾದ ೋವ, ಮಹಾತಮ, ಈಶಾನ, ರ್ಟ್ಟಲ,
ಶ್ವ, ತರಯಕ್ಷ, ಮಹಾಭುರ್, ರುದರ, ಶ್ಖಿ, ಚಿೋರವಾಸಸ, ಭಕತರ
ದಾತ್ಾರ, ಪ್ರಸಾದವಾಗಿ ವರಗಳನುನ ನೋಡುವವನ ಶರಣು
ಹ ೊೋಗು. ಆ ವಿಭುವಿನ ದಿವಾ ಪಾಷ್ವದರು ನಾನಾ ವಿಧದ

1065
ದಿವಾರೊಪ್ಗಳನುನ ಹ ೊಂದಿರುವರು – ವಾಮನರು,
ರ್ಟಾಧಾರಿಗಳು, ಬ ೊೋಳು ತಲ ಯವರು, ಮೋಟಾದ
ಕುತ್ರತಗ ಯುಳಳವರು, ದ ೊಡಡ ಹ ೊಟ ಟಯಳಳವರು, ದ ೊಡಡ
ದ ೋಹವುಳಳವರು, ಮಹ ೊೋತ್ಾಿಹಗಳು, ಮಹಾಕಿವಿಯುಳಳವರು
ಮತುತ ಇತರರು ವಿಕಾರವಾದ ಮುಖ್ವುಳಳವರು, ಮತುತ
ವಿಕಾರವಾದ ವ ೋಷ್ಭೊಷ್ಣಗಳನುನ ಧರಿಸಿರುವವರು.
ಇಂಥವರಿಂದ ಪ್ೊಜಸಲಪಟಟ ಮಹಾದ ೋವ ಮಹ ೋಶವರ
ತ್ ೋರ್ಸಿವೋ ಶ್ವನ ೋ ನನನ ಮುಂದ ಮುಂದ ಹ ೊೋಗುತ್ರತದಾದನ . ಆ
ಘೊೋರ ರ ೊೋಮಾಂಚಕರ ಸಂಗಾರಮದಲ್ಲಿ ಮಹ ೋಷಾವಸ
ಪ್ರಹಾರಿಗಳಾದ ದ ೊರೋಣ-ಕಣವ-ಕೃಪ್ರಿಂದ ರಕ್ಷ್ತರಾಗಿರುವ
ಆ ಸ ೋನ ಯನುನ ದ ೋವ ಮಹ ೋಷಾವಸ ಬಹುರೊಪ್ತೋ
ಮಹ ೋಶವರನಲಿದ ೋ ಬ ೋರ ಯಾರು ತ್ಾನ ೋ
ಮನಸಿಿನಲ್ಲಿಯಾದರೊ ಎದುರಿಸಲು ಸಾಧಾವಾಗುತ್ರತತುತ?
ಅವನ ಮುಂದ ಬಂದ ಯಾರೊ ಅವನನುನ ಎದುರಿಸಲು
ಮನಸುಿಮಾಡಲಾರ. ಮೊರು ಲ ೊೋಕಗಳಲ್ಲಿಯೊ ಅವನ
ಸಮನಾದುದು ಯಾವುದೊ ಇಲಿ. ಕುರದಧನಾಗಿರುವ ಅವನ
ವಾಸನ ಬಂದರೊ ಸಾಕು ಶತುರಗಳು ಮೊರ್ ವಹ ೊೋಗುತ್ಾತರ .
ನಡುಗುತ್ಾತರ . ಮತುತ ಕ ಳಗ ಬಿೋಳುತ್ಾತರ . ಅವನಗ

1066
ನಮಸಕರಿಸುವ ದ ೋವತ್ ಗಳು ದಿವದಲ್ಲಿಯೋ ಇರುತ್ಾತರ .
ಮಾನವ ಲ ೊೋಕದಲ್ಲಿ ಕೊಡ ಹಾಗ ಮಾಡುವ ನರರು
ಸವಗವವನುನ ಗ ಲುಿತ್ಾತರ . ಯಾವ ಭಕತನು ವರದ ದ ೋವ ಶ್ವ
ರುದರ ಉಮಾಪ್ತ್ರಯನುನ ಉಪಾಸಿಸುತ್ಾತನ ೊೋ ಅವನು ಈ
ಲ ೊೋಕದಲ್ಲಿ ಸುಖ್ವನುನ ಹ ೊಂದುತ್ಾತನ ಮತುತ ಪ್ರಮ
ಗತ್ರಯನುನ ಪ್ಡ ಯುತ್ಾತನ . ಶಾಂತಸವರೊಪ್ ಶ್ತ್ರಕಂಠ,
ಸೊಕ್ಾಮತ್ರಸೊಕ್ಷಮ, ಉತತಮತ್ ೋಜ ೊೋವಿಶ್ಷ್ಟ,
ರ್ಟಾರ್ೊಟಧಾರಿ, ವಿಕರಾಲಸವರೊಪ್, ಕುಬ ೋರವರದನಗ
ನೋನು ನಮಸಕರಿಸು.

ಯಮನಗ ಅನುಕೊಲನಾದ ಕಾಲಸವರೊಪ್, ಅವಾಕತಸವರೊಪ್ದ


ಆಕಾಶವ ೋ ತಲ ಗೊದಲಾಗಿರುವ, ಸಧಾಚಾರಸಂಪ್ನನ, ಶಂಕರ,
ಕಮನೋಯವಿಗರಹ, ಪ್ತಂಗಳನ ೋತರ, ಸಾಾಣು, ಮಹಾಪ್ುರುಷ್,
ಕಂದುಬಣಣದ ಕೊದಲುಳಳವ, ಮುಂಡ, ತಪ್ಸಿಿನಂದ
ಕೃಶನಾಗಿರುವ, ಭವಸಾಗರವನುನ ದಾಟ್ಟಸುವ,
ಸೊಯವಸವರೊಪ್, ಉತತಮತ್ರೋಥವ, ದ ೋವದ ೋವ,
ವ ೋಗವಂತನಗ ನಮಸಕರಿಸು.

ಬಹುರೊಪ್ತ, ಶವವ, ಪ್ತರಯ, ಸುಂದರ ಉಡುಗ ಗಳನುನ ತ್ ೊಟಟ,

1067
ಶ್ರಸಾರಣವನುನ ಧರಿಸುವ, ಸುಂದರ ಮುಖ್ವುಳಳ,
ಸಹಸಾರಕ್ಷನಗ ಮತುತ ಮಳ ಗರ ಯುವವನಗ ನಮಸಕರಿಸು.

ಪ್ವವತದಲ್ಲಿ ಮಲಗುವವನಗ , ಪ್ರಮಶಾಂತನಗ , ಪ್ತ್ರಗ ,


ನಾರುಮಡಿಯನುನಟಟವನಗ , ಹರಣಾಬಾಹುವಿಗ , ಉಗರನಗ
ಮತುತ ದಿಕುಕಗಳ ಅಧಿಪ್ತ್ರಗ ನಮಸಕರಿಸು. ಮೋಘಗಳ
ಅಧಿಪ್ತ್ರಗ , ಭೊತಗಳ ಪ್ತ್ರಗ ನಮಸಾಕರ. ವೃಕ್ಷಗಳ
ಒಡ ಯನಗ ಮತುತ ನೋರಿನ ಒಡ ಯನಗ ನಮಸಾಕರ.

ವೃಕ್ಷಗಳಂದ ಆವೃತ ಶರಿೋರವುಳಳವನಗ , ಸ ೋನಾನಗ ,


ಮಧಾಮನಗ , ಕ ೈಯಲ್ಲಿ ಸುರವವನುನ ಹಡಿದಿರುವವನಗ ,
ದ ೋವನಗ , ಧನವಗ , ಭಾಗವವನಗ , ಬಹೊರೊಪ್ನಗ , ವಿಶವದ
ಪ್ತ್ರಗ , ಚಿೋರವಾಸಸನಗ , ಸಹಸರ ಶ್ರಸನಗ ,
ಸಹಸರನಯನನಗ , ಸಹಸರಬಾಹುವಿಗ ಮತುತ ಸಹಸರ
ಚರಣನಗ ನಮಸಾಕರ.

ವರದನ, ಭುವನ ೋಶವರನ, ಉಮಾಪ್ತ್ರಯ, ವಿರೊಪಾಕ್ಷನ,


ದಕ್ಷಯಜ್ಞನಬಹವಣನ, ಪ್ರಜ ಗಳ ಪ್ತ್ರ, ಅವಾಗರ, ಭೊತಗಳ
ಪ್ತ್ರ, ಅವಾಯ, ಕಪ್ದಿವ, ವೃಷಾವತವ, ವೃಷ್ನಾಭ,
ವೃಷ್ಧವರ್, ವೃಷ್ದಪ್ವ, ವೃಷ್ಪ್ತ್ರ, ವೃಷ್ಶೃಂಗ,
1068
ವೃಷ್ಷ್ವಭ, ವೃಷಾಂಕ, ವೃಷ್ಭ ೊೋದಾರ, ವೃಷ್ಭ,
ವೃಷ್ಭ ೋಕ್ಷಣ, ವೃಷಾಯುಧ, ವೃಷ್ಶರ, ವೃಷ್ಭೊತ
ಮಹ ೋಶವರನ ಶರಣು ಹ ೊೋಗು.

ಮಹ ೊೋದರ, ಮಹಾಕಾಯ, ದಿವೋಪ್ತಚಮವನವಾಸಿ,


ಲ ೊೋಕ ೋಶ, ವರದ, ಮುಂಡ, ಬರಹಮಣಾ, ಬಾರಹಮಣಪ್ತರಯ,
ತ್ರರಶೂಲಪಾಣಿ, ವರದ, ಖ್ಡಗಚಮವಧರ, ಪ್ರಭು, ಪ್ತನಾಕಿ,
ಖ್ಂಡಪ್ರಶು, ಲ ೊೋಕಪ್ತ್ರ, ಈಶವರ, ದ ೋವ, ಶರಣಾ,
ಚಿೋರವಾಸಸನ ಶರಣು ಹ ೊೋಗು.

ಸುರ ೋಶನಗ , ವ ೈಶರವಣನ ಸಖ್ನಗ , ಉತತಮ ವಸರವನುನ


ಧರಿಸಿರುವವನಗ , ನತಾನಗ , ಸುವರತನಗ , ಸುಧನವಗ
ನಮಸಾಕರ. ಸುರವವನುನ ಹಡಿದಿರುವವನಗ , ದ ೋವನಗ ,
ಸುಖ್ಧನವಗ , ಧನವಗ , ಧನವಂತರಿಗ , ಧನುಷಿಗ ,
ಧನಾವಚಾಯವನಗ , ಧನವಗ ನಮಸಾಕರ.

ಉಗಾರಯುಧ, ದ ೋವ, ಸುರವರನಗ ನಮಸಾಕರ. ಬಹುರೊಪ್ತಗ


ನಮಸಾಕರ. ಬಹುಧನವಗ ನಮಸಾಕರ. ಸಾಾಣುವ ೋ, ಸುವರತನ ೋ,
ಸುಧನವಯೋ, ನತಾನ ೋ, ನನಗ ನಮಸಾಕರ. ತ್ರರಪ್ುರಘನನ ೋ,
ಭಗಘನನ ೋ ನನಗ ನಮೋನಮ.
1069
ವನಸಪತ್ರಗಳ ಒಡ ಯನಗ ನಮಸಾಕರ. ನರರ ಪ್ತ್ರಗ
ನಮಸಾಕರ. ಅಪಾಂಪ್ತ್ರಗ ನಮಸಾಕರ. ನತಾನಗ ಮತುತ
ಯಜ್ಞಪ್ತ್ರಗ ನಮಸಾಕರ. ಪ್ೊಷ್ನ ಹಲುಿಗಳನುನ
ಮುರಿದವನಗ , ಮುಕಕಣಣನಗ , ವರದನಗ , ನೋಲಕಂಠನಗ ,
ಪ್ತಂಗಲನಗ , ಸವಣವಕ ೋಶನಗ ನಮಸಾಕರ.

ಧಿೋಮತ ಮಹಾದ ೋವನ ದಿವಾಕಮವಗಳ ಕುರಿತು ತ್ರಳದಷ್ುಟ


ಮತುತ ಕ ೋಳದಷ್ಟನುನ ವಣಿವಸುತ್ ೋತ ನ . ಇವನು ಕುಪ್ತತನಾದರ
ಲ ೊೋಕದಲ್ಲಿ ಸುರರಾಗಲ್ಲೋ, ಅಸುರರಾಗಲ್ಲೋ,
ಗಂಧವವರಾಗಲ್ಲೋ, ರಾಕ್ಷಸರಾಗಲ್ಲೋ, ಅವರು ಗುಹ ಗಳನುನ
ಸ ೋರಿದರೊ, ಸುಖ್ದಿಂದಿರಲಾರರು. ಹಂದ ಭವನು
ನಭವಯನಾಗಿ ಕುಪ್ತತನಾಗಿ ಧನುಸಿಿನಂದ ಬಾಣಗಳನುನ
ಪ್ರಯೋಗಿಸಿ ಜ ೊೋರಾಗಿ ಗಜವಸುತ್ಾತ ಯಜ್ಞವನ ನೋ
ಧವಂಸಮಾಡಿದದನು. ಮಹ ೋಶವರನು ಯಜ್ಞದಲ್ಲಿ
ಕುಪ್ತತನಾಗಿರಲು ಸುರರು ಎಲ್ಲಿಯೊ ಶಾಂತ್ರ ಮತುತ
ರಕ್ಷಣ ಯನುನ ಪ್ಡ ಯದ ೋ ಒಮಿಮಂದ ೊಮಮಲ ೋ ಅಲ್ಲಿಂದ ಓಡಿ
ಹ ೊೋಗಿದದರು. ಅವನ ಧನುಸಿಿನ ಟ ೋಂಕಾರಘೊೋಷ್ದಿಂದ
ಸವವ ಲ ೊೋಕಗಳ ವಾಾಕುಲಗ ೊಂಡವು. ಅದರ ವಶಕ ಕ

1070
ಬಂದ ಸುರಾಸುರರು ಕ ಳಗುರುಳದರು. ಸವವ ಸಮುದರಗಳ
ಉಕಿಕಬಂದವು. ಭೊಮಿಯು ನಡುಗಿತು. ಪ್ವವತಗಳು
ಸಿೋಳದವು. ಮತುತ ದಿಗಗರ್ಗಳು ಭಾರಂತಗ ೊಂಡವು.
ಅಂಧಕಾರವು ತುಂಬಿ ಲ ೊೋಕಗಳು ಕಾಣದಂತ್ಾದವು. ಅವನು
ಸೊಯವನ ೊಂದಿಗ ಎಲಿ ನಕ್ಷತರಗಳ ಪ್ರಭ ಯನೊನ
ನಷ್ಟಗ ೊಳಸಿದದನು. ಭಯಭಿೋತ ಋಷಿಗಳು ಸವವಭೊತಗಳ
ಮತುತ ತಮಮ ಸುಖ್ವನುನ ಬಯಸಿ ಶಾಂತ್ರಮಾಡತ್ ೊಡಗಿದರು.
ಶಂಕರನು ಪ್ುರ ೊೋಡಾಶವನುನ ಭಕ್ಷ್ಸುತ್ರತದದ ಪ್ೊಷ್ನನುನ
ಆಕರಮಿಸಿ ಅಟಟಹಾಸದಿಂದ ನಗುತ್ಾತ ಅವನ
ಹಲುಿಗಳ ಲಿವನೊನ ಕಿತುತಬಿಟಟನು. ಆಗ ದ ೋವತ್ ಗಳು
ನಡುಗುತ್ಾತ ತಲ ತಗಿಗಸಿಕ ೊಂಡು ಯಜ್ಞಶಾಲ ಯಂದ
ಹ ೊರಬಂದಿದದರು. ಪ್ುನಃ ಶಂಕರನು ದ ೋವತ್ ಗಳ ಮೋಲ
ಗುರಿಯಟುಟ ಉರಿಯುತ್ರತರುವ ನಶ್ತ ಶರವನುನ ಧನುಸಿಿಗ
ಹೊಡಿದನು. ತ್ರರದಶರು ಭಯದಿಂದ ವಿಶ್ಷ್ಟ ಯಜ್ಞಭಾಗವನುನ
ರುದರನಗ ಕಲ್ಲಪಸಿ ಅವನಗ ಶರಣು ಹ ೊಕಕರು. ಶಂಕರನ
ಕ ೊೋಪ್ವು ಶಾಂತವಾದನಂತರವ ೋ ಆ ಯಜ್ಞವು
ಪ್ೊಣವಗ ೊಂಡಿತು. ಆಗ ಶಂಕರನ ಕುರಿತು ಹ ೋಗ
ಭಯಪ್ಟ್ಟಟದದರ ೊೋ ಹಾಗ ಈಗಲೊ ಕೊಡ ಅವನ ಕುರಿತು

1071
ಸುರರು ಭಯದಿಂದಿದಾದರ .

ಹಂದ ದಿವಿಯಲ್ಲಿ ವಿೋಯವವಂತ ಅಸುರರ ಮೊರು ಮಹಾ


ಪ್ುರಗಳದದವು – ಉಕಿಕನದು, ಬ ಳಳಯದು ಮತುತ ಇನ ೊನಂದು
ಬಂಗಾರದುದ. ಉಕಿಕನದು ತ್ಾರಕಾಕ್ಷನದಾಗಿತುತ, ಬ ಳಳಯದು
ಕಮಲಾಕ್ಷನದು, ಮತುತ ಪ್ರಮ ಸುವಣವಮಯವಾದುದು
ವಿದುಾನಾಮಲ್ಲನಯದಾಗಿತುತ. ಸವಾವಯುಧಗಳಂದಲೊ
ಇಂದರನು ಇದನುನ ಭ ೋದಿಸಲು ಶಕತನಾಗಲ್ಲಲಿ. ಆಗ ಸ ೊೋತ
ಅಮರರ ಲಿರೊ ರುದರನಗ ಶರಣು ಹ ೊೋದರು. ಎಲಿ
ದ ೋವತ್ ಗಳ ಒಂದಾಗಿ ಆ ಮಹಾತಮನಗ ಹ ೋಳದರು:
“ರುದರ! ಭುವನ ೋಶವರ! ಈ ಅಸುರರನುನ ಸಂಹರಿಸಿದರ ಸವವ
ಕಮವಗಳಲ್ಲಿ ಕಟುಟವ ಪ್ಶುವು ರುದರನದಾಗುತತದ .”
ದ ೋವತ್ ಗಳ ಹತವನುನ ಬಯಸಿ ಹಾಗ ಯೋ ಆಗಲ ಂದು
ಅವರಿಗ ಹ ೋಳ ಅವನು ಒಂದು ಸಾವಿರ ವಷ್ವಗಳು
ಅಚಲನಾಗಿ (ಸಾಾಣುವಾಗಿ) ನಂತ್ರದದನು. ಯಾವಾಗ ಆ
ಮೊರೊ ಪ್ುರಗಳ ಅಂತರಿಕ್ಷದಲ್ಲಿ ಒಟಾಟಗಿ ಸ ೋರಿದವೊೋ
ಆಗ ಅವನು ಮೊರು ಪ್ವವಗಳದದ ಮೊರು ಮನ ಗಳದದ
ಬಾಣದಿಂದ ಅವನುನ ಭ ೋದಿಸಿದನು. ಕಾಲಾಗಿನಸಂಯುಕತ ಮತುತ

1072
ವಿಷ್ುಣ-ಸ ೊೋಮ ಸಮಾಯುತ ಶರವನುನ ನ ೊೋಡಲು ದಾನವರ
ಆ ಪ್ುರಗಳು ಶಕತರಾಗಲ್ಲಲಿ.

ಉಮಯು ಪ್ಂಚಶ್ಖ್ ಗಳಂದ ಕೊಡಿದದ ಬಾಲಕನನುನ ತನನ


ತ್ ೊಡ ಯಮೋಲ್ಲರಿಸಿಕ ೊಂಡು “ಇವನಾಾರ ಂದು ನಮಗ
ತ್ರಳದಿದ ಯೋ?” ಎಂದು ಸುರರನುನ ಪ್ರಶ್ನಸಿದಳು. ಈ ಪ್ರಭುವು
ವರ್ರವನುನ ಹಡಿದಿದದ ಶಕರನ ಬಾಹುವನುನ ಕ ೊರೋಧದಿಂದ
ಸತಂಭನಗ ೊಳಸಿದದನು. ಅವನ ೋ ಈ ಸವವಲ ೊೋಕ ೋಶವರ, ಪ್ರಭು,
ದ ೋವ, ಭಗವಾನನು. ಆ ಪ್ರಜಾಪ್ತ್ರ, ಬಾಲಾಕವಸದೃಶ ಪ್ರಭು
ಭುವನ ೋಶವರನನುನ ದ ೋವತ್ ಗಳ ಲಿರೊ ಮದಲು
ಗುರುತ್ರಸಲಾರದ ೋ ಹ ೊೋದರು. ಆಗ ಪ್ತತ್ಾಮಹ ಬರಹಮನು
ಅವನನುನ ನ ೊೋಡಿ ಅವನ ೋ ಮಹ ೋಶವರನ ಂದೊ ಶ ರೋಷ್ಠನ ಂದೊ
ತ್ರಳದು ಅವನಗ ವಂದಿಸಿದನು. ಅನಂತರ ಸುರರು
ಉಮಯನೊನ ರುದರನನೊನ ಪ್ರಸನನಗ ೊಳಸಿದರು.
ವಜಾರಯುಧಸಹತವಾಗಿ ಸತಂಭಿತವಾಗಿದದ ಇಂದರನ ಬಾಹುವು
ಮದಲ್ಲನಂತ್ ಯೋ ಚಲ್ಲಸತ್ ೊಡಗಿತು. ಪ್ತ್ರನಯಂದಿಗ
ಭಗವಾನ್ ವೃಷ್ಧವರ್ ದಕ್ಷಯಜ್ಞವಿನಾಶಕ, ತ್ರರದಶಶ ರೋಷ್ಠನು ಆ
ದ ೋವತ್ ಗಳ ಮೋಲ ಪ್ರಸನನನಾದನು.

1073
ಅವನ ೋ ರುದರ, ಅವನ ೋ ಶ್ವ, ಅವನ ೋ ಅಗಿನ, ಶವವ ಮತುತ
ಎಲಿವನೊನ ತ್ರಳದವನು. ಅವನ ೋ ಇಂದರ, ವಾಯು,
ಅಶ್ವನಯರು ಮತುತ ಮಿಂಚು. ಅವನ ೋ ಭವ, ಪ್ರ್ವನಾ,
ಮಹಾದ ೋವ ಮತುತ ಅನಘ. ಅವನ ೋ ಚಂದರಮ, ಈಶಾನ,
ಸೊಯವ ಮತುತ ವರುಣನೊ ಕೊಡ. ಅವನ ೋ ಕಾಲ, ಅವನ ೋ
ಅಂತಕ, ಮೃತುಾ, ಮತುತ ಯಮ. ಅವನ ೋ ರಾತ್ರರ-ಹಗಲುಗಳು,
ಮಾಸ-ಪ್ಕ್ಷಗಳು, ಋತುಗಳು, ಸಂಧಾಗಳು ಮತುತ ಸವತಿರಗಳು
ಕೊಡ. ಅವನ ೋ ಧಾತ್ಾ, ವಿಧಾತ್ಾ, ವಿಶಾವತಮ ಮತುತ
ವಿಶವಕಮವಕೃತ್. ಎಲಿ ದ ೋವತ್ ಗಳ ಶರಿೋರವನೊನ ಅವನ ೋ
ಧರಿಸುತ್ಾತನ . ಎಲಿ ದ ೋವತ್ ಗಳ ಅವನನುನ
ಸದಾಕಾಲದಲ್ಲಿಯೊ ಸುತತ್ರಸುತ್ರತರುತ್ಾತರ . ಅವನು
ಏಕರೊಪ್ನೊ, ಬಹುರೊಪ್ನೊ ಆಗಿದಾದನ , ನೊರಾರು,
ಸಾವಿರಾರು, ಲಕ್ ೊೋಪ್ಲಕ್ಷ ರೊಪ್ಗಳಂದ ಅವನು
ವಿರಾಜಸುತ್ಾತನ . ಆ ಮಹಾದ ೋವನು ಈ ತರಹದವನು.
ಅವನು ಹುಟ್ಟಟಲಿದ ಭಗವಾನನು. ಆ ಭಗವಂತನ ಎಲಿ
ಗುಣಗಳನೊನ ವಣಿವಸಲು ನನಗ ಶಕಾವಿಲಿ.

ಸವವಗರಹಗಳ ಬಾಧ ಯಂದ ಪ್ತೋಡಿತರಾದವರು ಮತುತ ಸವವ

1074
ಪಾಪ್ಗಳಂದ ಕೊಡಿದವರೊ ಸಹ ಶರಣುಹ ೊೋದರ ಆ
ಶರಣಾನು ಸುಪ್ತರೋತನಾಗಿ ಅವರನುನ ಬಾಧ ಗಳಂದ ಮತುತ
ಪಾಪ್ಗಳಂದ ವಿಮೋಚನ ಯನುನ ನೋಡುತ್ಾತನ . ಮನುಷ್ಾರಿಗ
ಅವನು ಆಯುರಾರ ೊೋಗಾ ಐಶವಯವಗಳನುನ, ಪ್ುಷ್ಕಲ
ಕಾಮಗಳನೊನ ವಿತತವನೊನ ನೋಡುತ್ಾತನ ಮತುತ ಪ್ುನಃ
ಅವುಗಳನುನ ಕಳ ಯುತ್ಾತನ . ಇಂದಾರದಿ ದ ೋವತ್ ಗಳಲ್ಲಿರುವ
ಐಶವಯವವ ಲಿವೂ ಅವನದ ೋ ಐಶವಯವವ ಂದು ಹ ೋಳುತ್ಾತರ .
ಲ ೊೋಕದಲ್ಲಿ ಮನುಷ್ಾರ ಶುಭಾಶುಭಗಳನೊನ ಅವನ ೋ
ನಡ ಸುತ್ಾತನ . ಐಶವಯವಗಳದದಲಿದ ೋ ಅವನನುನ ಕಾಮಗಳ
ಈಶವರನ ಂದೊ ಪ್ುನಃ ಕರ ಯುತ್ಾತರ . ಇರುವವುಗಳ
ಮಹ ೋಶವರನಾಗಿರುವ ಅವನು ಮಹತ್ರತನ ಈಶವರನೊ ಕೊಡ.
ಅನ ೋಕ ವಿವಿಧರೊಪ್ಗಳಲ್ಲಿ ಇವನು ರ್ಗತತನ ೋ ವಾಾಪ್ತಸಿದಾದನ .
ಆ ದ ೋವನ ಮುಖ್ವು ಸಮುದರದಲ್ಲಿ ಅಧಿಷಾಠನಗ ೊಂಡಿದ . ಈ
ದ ೋವನ ೋ ಶಮಶಾನಗಳಲ್ಲಿ ನತಾವೂ ವಾಸಿಸುತ್ಾತನ . ಅಲ್ಲಿ ಆ
ಈಶವರನನುನ ರ್ನರು ವಿೋರಸಾಾನನ ಂದು ಯಾಜಸುತ್ಾತರ .
ಇವನಗ ಅನ ೋಕ ದ ೋದಿೋಪ್ಾಮಾನ ಘೊೋರ ರೊಪ್ಗಳವ .
ಲ ೊೋಕದಲ್ಲಿ ಮನುಷ್ಾರು ಇವುಗಳನುನ ಪ್ೊಜಸುತ್ಾತರ ಮತುತ
ಪಾರಥಿವಸುತ್ಾತರ .

1075
ಅವನ ಮಹತತವತ್ ಗ , ಒಡ ತನಕ ಕ ಮತುತ ಕಮವಭಿಗಳಗ
ತಕುಕದಾದ ಅನ ೋಕ ನಾಮಧ ೋಯಗಳು ಲ ೊೋಕಗಳಲ್ಲಿ
ಅವನಗಿವ . ವ ೋದಗಳಲ್ಲಿ ಇವನನುನ ಉತತಮ
ಶತರುದಿರೋಯದಿಂದಲೊ ಮತುತ ಮಹಾತಮರು ಇವನನುನ
ಅನಂತರುದರ ಎಂಬ ಹ ಸರಿನಂದಲೊ ಉಪ್ಸಾಾನ
ಮಾಡುತ್ಾತರ . ದ ೋವತ್ ಗಳ ಮತುತ ಮನುಷ್ಾರ
ಕಾಮೋಪ್ಭ ೊೋಗಗಳಗ ಮಹ ೋಶವರನ ೋ ಪ್ರಭುವಾಗಿದಾದನ .
ಮಹಾವಿಶವವನ ನೋ ವಾಾಪ್ತಸಿರುವ ಅವನ ೋ ಪ್ರಭೊ, ದ ೋವ
ಮತುತ ವಿಭು. ಬಾರಹಮಣರು ಮತುತ ಮುನಗಳು ಇವನನುನ
ಜ ಾೋಷ್ಠಭೊತನ ಂದು ಕರ ಯುತ್ಾತರ . ದ ೋವತ್ ಗಳ ಲಿರಿಗೊ
ಇವನು ಪ್ರಥಮನು. ಇವನ ಮುಖ್ದಿಂದಲ ೋ ಅಗಿನಯು
ಹುಟ್ಟಟದನು. ಎಲಿ ಪಾರಣಿಗಳನುನ ಸವವಥಾ
ಪ್ರಿಪಾಲ್ಲಸುವುದರಿಂದಲೊ, ಅವುಗಳ ಡನ
ಕಿರೋಡಿಸುತ್ರತರುವುದರಿಂದಲೊ ಮತುತ ಅವುಗಳಗ
ಅಧಿಪ್ತ್ರಯಾಗಿರುವುದರಿಂದಲೊ ಇವನು ಪ್ಶುಪ್ತ್ರಯಂದು
ತ್ರಳಯಲಪಟ್ಟಟದಾದನ . ಇವನ ದಿವಾಲ್ಲಂಗವು ನತಾವೂ
ಬರಹಮಚಯವದಲ್ಲಿ ಸಿಾತವಾಗಿರುವುದರಿಂದ ಮತುತ ಇವನು
ಲ ೊೋಕಗಳ ಮಹತವನಾಗಿರುವುದರಿಂದ ಮಹ ೋಶವರನ ಂದು

1076
ಕರ ಯಲಪಟ್ಟಟದಾದನ . ಮೋಲುಮಖ್ವಾಗಿ ಪ್ರತ್ರಷಿಠತವಾಗಿರುವ
ಇವನ ಲ್ಲಂಗವನುನ ಋಷಿಗಳು, ದ ೋವತ್ ಗಳ , ಗಂಧವವ-
ಅಪ್ಿರ ಯರೊ ಅಚಿವಸುತ್ಾತರ . ಹಾಗಿರುವ ಅವನನುನ
ಪ್ೊಜಸಿದರ ಮಹ ೋಶವರ ಶಂಕರನು ಸಂತ್ ೊೋಷ್ಪ್ಡುತ್ಾತನ ,
ಸುಖಿಯಾಗುತ್ಾತನ , ಪ್ರಮ ಪ್ತರೋತನಾಗುತ್ಾತನ ಮತುತ
ಪ್ರಹೃಷ್ಟನಾಗುತ್ಾತನ . ಭೊತ-ಭವಾ-ಭವಿಷ್ಾತುತಗಳಲ್ಲಿರುವ
ಸಾಾವರ ಮತುತ ಚಲ್ಲಸುತ್ರತರುವ ಅನ ೋಕ ರೊಪ್ಗಳರುವ
ಇವನನುನ ಬಹುರೊಪ್ನ ಂದು ಕರ ಯುತ್ಾತರ . ಎಲಿಕಡ ಗಳಲ್ಲಿ
ಕಣುಣಗಳದದರೊ ಇವನ ಒಂದು ಕಣುಣ
ಜಾವರ್ಲಾಮಾನವಾಗಿದುದ ಕ ೊರೋಧಾಗಿನಯು ಎಲಿ
ಲ ೊೋಕಗಳನೊನ ವಾಾಪ್ತಸುವುದರಿಂದ ಇವನನುನ ಶವವಎಂದೊ
ಕರ ಯುತ್ಾತರ . ಧೊಮರವಣವದವನಾಗಿರುವುದರಿಂದ
ಇವನನುನ ಧೊರ್ವಟ್ಟಯಂದು ಕರ ಯುತ್ಾತರ . ಇವನಲ್ಲಿ
ವಿಶ ವೋದ ೋವರು ಸಿಾತರಾಗಿರುವುದರಿಂದ ವಿಶವರೊಪ್ನ ಂದೊ
ಕರ ಯಲಪಡುತ್ಾತನ . ಈ ಭುವನ ೋಶವರನು ದೌಾ, ಆಪ್ ಮತುತ
ಪ್ೃಥಿವ ಎಂಬ ಮೊರು ದ ೋವಿಯರನುನ
ಪ್ತರೋತ್ರಸುತ್ಾತನಾದುದರಿಂದ ತರಯಂಬಕನ ಂದು
ಕರ ಯಲಪಟ್ಟಟದಾದನ . ಮನುಷ್ಾರ ಸವವಕಮವಗಳಲ್ಲಿ

1077
ಸವವಸಾಧನ ಗಳನುನ ಮತುತ ಫಲಗಳನುನ
ವೃದಿಧಸುವವನಾದುದರಿಂದ ಇವನು ಶ್ವನ ಂದು
ಕರ ಯಲಪಟ್ಟಟದಾದನ . ಅವನು ಸಹಸಾರಕ್ಷನಾಗಿರಲ್ಲ,
ದಶಸಹಸಾರಕ್ಷನಾಗಿರಲ್ಲ, ನಖ್-ಶ್ಖ್ಾಂತವಾಗಿ
ಕಣುಣಗಳಂದಲ ೋ ಕೊಡಿರಲ್ಲ – ಈ ಮಹಾ ವಿಶವವನ ನೋ ಯಾರು
ನ ೊೋಡುತ್ಾತ ಪಾಲ್ಲಸುವನ ೊೋ ಅವನು ಮಹಾದ ೋವನಾದನು.
ಊಧವವನಾಗಿ ನಂತ್ರರುವುದರಿಂದ, ಪಾರಣ ೊೋತಪತ್ರತಗ
ನಂತ್ರರುವುದರಿಂದ, ನತಾವೂ ಲ್ಲಂಗರೊಪ್ದಲ್ಲಿರುವುದರಿಂದ
ಅವನು ಸಾಾಣುವ ನಸಿಕ ೊಂಡನು.

ಪಾರಣಿಗಳ ಶರಿೋರಗಳಲ್ಲಿ ವಿಷ್ಮಸಾನಾಗಿದದರೊ


ಸಮನಾಗಿರುವ ಇವನು ಪಾರಣಾಪಾನ ವಾಯುವಾಗಿ
ಶರಿೋರಗಳಲ್ಲಿ ವಿಷ್ಮರೊಪ್ದಲ್ಲಿರುತ್ಾತನ . ಇವನ
ವಿಗರಹವನಾನಗಲ್ಲೋ ಲ್ಲಂಗವನಾನಗಲ್ಲೋ ಪ್ೊಜಸಬ ೋಕು. ನತಾವೂ
ಲ್ಲಂಗವನುನ ಪ್ೊಜಸಿದವನು ಮಹತತರ ಸಂಪ್ತತನುನ
ಪ್ಡ ಯುತ್ಾತನ . ಅವನ ತ್ ೊಡ ಗಳ ಕ ಳಗಿನ ಅಧವಭಾಗವನುನ
ಆಗ ನೋಯ ಶರಿೋರವ ಂದೊ ಮೋಲ್ಲನ ಅಧವಭಾಗವನುನ ಸ ೊೋಮ
ಅಥವಾ ಮಂಗಳ ಶರಿೋರವ ಂದು ಹ ೋಳುತ್ಾತರ . ಇತರರು

1078
ಅವನ ದ ೋಹದ ಬಲಗಡ ಯ ಅಧವಭಾಗವನುನ ಆಗ ನೋಯ
ಶರಿೋರವ ಂದೊ ಎಡಗಡ ಯ ಅಧವಭಾಗವನುನ
ಸ ೊೋಮಶರಿೋರವ ಂದೊ ಹ ೋಳುತ್ಾತರ . ಅವನ ಮಂಗಳ
ಶರಿೋರವು ಅತಾಂತಕಾಂತ್ರಯಂದ ಬ ಳಗುತ್ರತದುದ ದ ೋವತ್ ಗಳಗ
ಸ ೋರಿರುತತದ . ಹ ೊಳ ಯುವ ಆಗ ನೋಯ ಶರಿೋರವು
ಘೊೋರವಾದುದು ಎಂದು ಮನುಷ್ಾರಲ್ಲಿ ಹ ೋಳುತ್ಾತರ . ಅವನ
ಮಂಗಳ ಶರಿೋರದಿಂದ ಅವನು ಬರಹಮಚಯವವನುನ
ಪಾಲ್ಲಸುತ್ಾತನ . ಅವನ ಘೊೋರತರ ಶರಿೋರದಿಂದ ಈಶವರನು
ಸವವಗಳನೊನ ನಾಶಗ ೊಳಸುತ್ಾತನ . ಆ ಪ್ರತ್ಾಪ್ವಾನನು
ಉಗರನಾಗಿ ತ್ರೋಕ್ಷ್ಣನಾಗಿ ಸುಟಟ ರಕತ-ಮಾಂಸ-ಮಜ ುಗಳನುನ
ಭಕ್ಷ್ಸುವುದರಿಂದ ಅವನನುನ ರುದರನ ಂದು ಕರ ಯುತ್ಾತರ .

ಪಾಥವ! ಸಂಗಾರಮದಲ್ಲಿ ನನನ ಮುಂದಿನಂದ ಶತುರಗಳನುನ


ಸಂಹರಿಸುತ್ಾತ ಹ ೊೋಗುತ್ರತದದವನು ಪ್ತನಾಕಪಾಣಿ ಈ
ಮಹಾದ ೋವನ ೋ ಆಗಿದಾದನ . ಅವನನ ನೋ ನೋಡು ನ ೊೋಡಿರುವ .
ಸಂಗಾರಮದಲ್ಲಿ ನನನ ಮುಂದ ಮುಂದ ಹ ೊೋಗುತ್ರತದದ ನನಗ
ಅಸರಗಳನುನ ದಯಪಾಲ್ಲಸಿದದ ಭಗವಾನ ದ ೋವನಂದಲ ೋ ಈ
ದಾನವರು ಹತರಾದರು. ನಾನು ಈಗ ಹ ೋಳದ ದ ೋವದ ೋವನ

1079
ಶತರುದಿರೋಯವು ಧನಾವಾದುದು, ಯಶಸಿನೊನ ಆಯುಸಿನೊನ
ನೋಡುವಂತಹುದು, ಪ್ುಣಾಕರವಾದುದು ಮತುತ ವ ೋದಗಳಲ್ಲಿ
ಸೊಚಿಸಲಪಟ್ಟಟರುವುದು. ಇದು ಸವಾವಥವಸಾಧಕವಾದುದು.
ಸವವ ಕಿಲ್ಲಬಷ್ಗಳನುನ ನಾಶಪ್ಡಿಸುವ ಪ್ುಣಾಕಾರಕವು.
ಸವವಪಾಪ್ಗಳನುನ ಪ್ರಶಮನಗ ೊಳಸುವಂತಹುದು ಮತುತ
ಸವವ ದುಃಖ್ ಭಯಗಳನುನ ಕಳ ಯುವಂತಹುದು. ಈ
ಚತುವಿವಧ ಸ ೊತೋತರವನುನ ಯಾವ ನರನು ಸದಾ ಕ ೋಳುತ್ಾತನ ೊೋ
ಅವನು ಸವವಶತುರಗಳನೊನ ಗ ದುದ ರುದರಲ ೊೋಕದಲ್ಲಿ
ಮರ ಯುತ್ಾತನ . ಮಹಾತಮ ಶಂಕರನ ಈ ಚರಿತ್ ರಯು
ಸಂಗಾರಮಕಾಲದಲ್ಲಿ ಸದಾ ವಿರ್ಯವನುನ ತರುತತದ .
ಮನುಷ್ಾರಲ್ಲಿ ಯಾರು ಈ ಶತರುದಿರೋಯವನುನ ಸದಾ
ಓದುತ್ಾತರ ೊೋ, ಕ ೋಳುತ್ಾತರ ೊೋ ಮತುತ ಆ ದ ೋವ ವಿಶ ವೋಶವರನನುನ
ಭಜಸುತ್ಾತರ ೊೋ ಅವರಿಗ ತರಯಂಬಕನು ಪ್ರಸನನನಾಗಿ
ಆಸ ಗಳನುನ ಒದಗಿಸಿಕ ೊಡುತ್ಾತನ . ಕೌಂತ್ ೋಯ! ಹ ೊೋಗು!
ಯುದಧಮಾಡು! ಯಾರ ಮಂತ್ರರ, ರಕ್ಷಕ ಮತುತ ಜ ೊತ್ ಗಾರನು
ರ್ನಾದವನನ ೊೋ ಅಂತಹ ನನಗ ಪ್ರಾರ್ಯವಾಗಲಾರದು!”

ರಣದಲ್ಲಿ ಅರ್ುವನನಗ ಹೋಗ ಹ ೋಳ ಪ್ರಾಶರಸುತನು ಎಲ್ಲಿಗ

1080
ಹ ೊೋಗಬ ೋಕಿತ್ ೊತೋ ಅಲ್ಲಿಗ ಹ ೊರಟುಹ ೊೋದನು.

1081

You might also like