Download as pdf or txt
Download as pdf or txt
You are on page 1of 22

ವಾಲ್ಪರ ೈ

ಅಭಿವೃದ್ಧಿ ತಂದ ದುರಂತ


ಪಾಠ ನಿರೂಪಣೆ: ಮಹೆೇಶ್ ಚಂದ್ರ ಸಿ.ಜಿ. (ಎಂ.ಸಿ.)
ರಾಜ್ ಶೆೇಖರ್ ಜೆ.ಎಲ್. (ಜೆ.ಎಲ್.ಆರ್.)
ಕಡಲ್ ಕಿನಾರ ಯ
ತಡ ಗ ೋಡ ಯಂತಿ-
-ರುವ ದಕ್ಷಿಣ
ಭಾರತದ ಜೋವ
ಸಂಜೋವಿನಿ
ಪಶ್ಷಿಮಘಟ್ಟ
ಶ ರೋಣಿಗಳು
ಲೆೇಖಕರು : ಕೃಪಾಕರ , ಸ ೋನಾನಿ ಮತುು ಕ . ಪುಟ್ಟಸಾಮಿ.
1850ರಲ್ಲಿ ದಕ್ಷಿಣ ಆಫ್ರರಕಾದ ಕಗಗತುಲ್ ಕಾಡನ್ುು
ಅಣಕಿಸುವಂತಿದದ ದಕ್ಷಿಣ ಭಾರತದ ವಾಲ್ಪರ ೈ
ಅರಣಯಪರದ ೋಶ.
ಕಾವ ೆರ್ ಮಾರ್ಷೆ ಎಂಬ
ಬ್ರರಟೋಷಿಗ 1890ರಲ್ಲಿ
ಕುದುರ ಯೋರಿ
ಕ ಯಮತ ುರಿನಿಂದ
ದಕ್ಷಿಣಕ ೆ ನ್ ರು ಕಿ.ಿೋ.
ದ ರದ ವಾಲ್ಪರ ೈಗ
ಬಂದ.
ಇವನ ನಡೆಗೆ ಪರತಿರೊೇಧವೊಡ್ುುವವರು ಯಾರೂ ಇರಲಿಲ್ಲ.
ವಾಲ್ಪರೆೈ ಪರಕೃತಿಯನುು ಆಸ್ಾಾದಿಸುತ್ಾಾ, ಆಸ್ಾಾದಿಸುತ್ಾಾ,
ತ್ಾನು ಇಲಿಲಯೇ ನೆಲ್ಸಬೆೇಕೆಂದ್ು ತಿೇರ್ಾಾನಿಸಿದ್.
ಜ.ಎ.ಕಾವ ೆರ್ ಮಾರ್ಷೆ
1890 -1934
44 ವರ್ೆಗಳ ಕಾಲ್
ವಾಲ್ಪರ ೈನ್ ಅಧಿಪತಯ
ಸಾಧಿಸಿದದ.
ಕಾವ ೆರ್ ಮಾರ್ಷೆ ವಾಲ್ಪರ ೈ ಕಾಡನ್ುು
ಕಡಿಯುತ್ಾು ಕಡಿಯುತ್ಾು ಆಗಷ್ ಟ ಭಾರತ
ಪರವ ೋಶಮಾಡಿದದ ಚಹಾ ಗಿಡಗಳನ್ುು ತಂದು ನ ಟ್ಟ.
ಈಗ ಇಡಿೋ ವಾಲ್ಪರ ೈ ಹಸಿರು ಕಂಬಳಿಯನ್ುು ಹ ದುದ
ಮಲ್ಗಿದಂತಿದ . ಕಣುು ಕಾಣುವವರ ಗ ಚಹಾ ತ್ ೋಟ್ದ ಅನ್ಂತ
ಬಯಲ್ು.
ಕಾಡನ್ುು ಸಿೋಳಿರುವ ಡಾಂಬರ್ ರಸ ಯ
ು ು ದ ರಕ ೆ
ಮಾಗಿದ ಗಾಯದ ಕಲ ಯಂತ್ ಕಾಣುತುದ .
ಮಾರ್ೆನ್ ಚಹಾತ್ ೋಟ್ದ ಯಶಸುು ಸಾಮತಂತ್ ರೋತುರದಲ್ಲಿ ಭಾರತದ
ಅಗರಗಣಯ ಕ ೈಗಾರಿಕ ೋದಯಿಗಳನ್ುು ಕ ೈಬ್ರೋಸಿ ಕರ ಯಿತು. ಕಾಡಿನ್
ಗರ್ೆಪಾತಕ ೆ ಮೊದಲಾಯಿತು.ಪರಭಾವದ ನ ರವಿಲ್ಿದ ಗಗನ್ಚುಂಬ್ರ
ಮರಗಳು ನ ಲ್ಕುೆರುಳಿದವು. ನಿಬ್ರಡ ಅರಣಯಗಳ ಲ್ಿ ತ್ ರವಾಗಿ ಚಹಾ
ತ್ ೋಟ್ದ ಅನ್ಂತ ಬಯಲ್ಲನ್ ಪರದ ೋಶಗಳ ೋ ಏಕಸಾಮಮಯತ್
ಪಡ ದವು…..ಅದಕ ೆ ಸಾಕ್ಷಿಯಾಗಿ ಈ ಚಿತರ.
ಇಂದ್ು ವಾಲ್ಪರೆೈ ಬೆಟ್ಟಗಳು, ಟೇ ತ್ೊೇಟ್ದ್
ಎಲೆಗಳಂದ್ ಆವರಿಸಿರುವ ಬೊೇಡ್ುಬೆಟ್ಟ. ಎಲಿಲ
ಹೊೇದ್ವು ದೆೈತ್ಯ ಮರಗಳು, ಅವುಗಳನುು
ಆಶ್ರಯಿಸಿದ್ದ ಖಗ , ಮೃಗ – ಜಿೇವಸಂಕುಲ್ಗಳು.
ದ್ಕ್ಷಿಣ ಭಾರತ್ದ್
ಪಶ್ಚಿಮ
ಘಟ್ಟಶೆರೇಣಿಯಲಿಲರುವ
ವಿಶೆೇಷವಾದ್ ಜಿೇವಿ
ಸಿಂಹಬಾಲ್ದ್
ಕೊೇತಿ.
ನಿೋವು ಸಂತ್ ೋರ್ದ್ಧಂದ್ಧರಿ, ನ್ನ್ುನ್ುು ಬದುಕಲ್ು ಬ್ರಡಿ.
ನಿಮಮ ಸುಖಕಾೆಗಿ ನ್ನ್ು ಅಧ ೋಗತಿ,
ನಾನ್ು ಸಿಂಹ ಬಾಲ್ದ ಕ ೋತಿ.
ಸಂತತಿಯ ಉಳಿವಿಗಾಗಿ ತಮಮ ಬದುಕನ್ುು ಕಂಡುಕ ಳಳಲ್ು ಸ ಣಸುತಿುರುವ
ಸಿಂಹಬಾಲ್ದ ಕ ೋತಿಗಳ ಮರಿಗಳು. ನ್ಮಮ ಬದುಕು ಮುಂದ ಹ ೋಗ ೋ….?
ಮನುಷಯರ ಸುಳವೆೇಯಿಲ್ಲದ್
ಕಾಡಾಗಿದ್ದ ವಾಲ್ಪರೆೈನಲಿಲ
ಈಗ ಜನಸಂಖ್ೆಯ ಲ್ಕ್ಷಕೂೂ
ಮೇರಿದೆ.
ಸ ರ್ೋೆದಯಕುೆ ಮುನ್ು
ರಾಗವಾಗಿ ಹಾಡುವ
ವಿರ್ಲ್ಲಂಗ್ ಥ್ರರ್ಷ ಪಕ್ಷಿ
ಹಾಡ್ುವುದ್ು ಅನಿವಾಯಾ ಅವುಗಳ ಕಮಾ:
ಹಾಡ್ುಹಕ್ಕೂಗೆ ಬೆೇಕೆ ಬಿರುದ್ು ಸನಾಾನ.ಯಾರು
ಕ್ಕವಿ ಮುಚ್ಚಿದ್ರು ನನಗಿಲ್ಲ ಚ್ಚಂತ್ೆ…
ಹಾನ್ೆಬ್ರಲ್ ಪಕ್ಷಿ
ತಲ ಯ ಮೋಲ್ಲನ್
ಹಳದ್ಧ ಟ ಪ್ಪಪಯ
ಬ ದು ಮಂಗಟ ಟ
ಮನ್ುರ್ಯನ್ಂತ್ ಯೋ ಬದುಕನ್ುು ಕಟಟಕ ಂಡಿರುವ ವಿಶ ೋರ್ವಾದ ಪಕ್ಷಿ *ಬ ದು ಮಂಗಟ ಟ*
ವಿದಾಯರ್ಥೆಗಳ ೋ
ಇಲ್ಲಿ ವಾಲ್ಪರ ೈ ಕಾಡಿನ್ ದುರಂತ ಒಂದು ಉದಾಹರಣ ಮಾತರ.
ಈ ಲ ೋಖನ್ವನ್ುು ಓದ್ಧದ ಮೋಲ ನಾವು ನಿೋವ ಲ್ಿರ ಒಂದು ಪರತಿಜ್ಞ
ಮಾಡಬ ೋಕು. ಏನಿಲ್ಿದ್ಧದದರ ಮುಂದ್ಧನ್ ಜನಾಂಗಕ ೆ ಪರಿಶುದದವಾದ
ನಿೋರನ್ುು, ಮಲ್ಲನ್ಗ ಳಳದ ಗಾಳಿಯನ್ುು, ಸಮಚಛ ಸಮುದರವನ್ುು
ನಿೋಲ್ಲಯಾದ ಆಕಾಶವನ್ುು ಬ್ರಟ್ುಟ ಹ ೋಗುವುದು ನ್ಮಮಲ್ಿರ ಛಲ್ವಾಗ
ಬ ೋಕು, ನಾವು ನಿೋವ ಲ್ಿರ , ಇದಕ ೆ ಬದಿರಾಗಿರಬ ೋಕು. ಇದು
ಮನ್ುಕುಲ್ದ ಮತುು ಸುತು ಮುತುಲ್ಲನ್ ಪರಿಸರದ ಬಗ ಗ ತ್ ೋರುವ ಕನಿರ್ಠ
ಕಳಕಳಿ ಮತುು ಸೌಜನ್ಯದಲ್ಲಿ ನಿಜವಾದ ಸಾಥ್ೆಕತ್ ಅಡಗಿದ .
ನಿರ ಪಣ : ಮಹ ೋಶ್ ಚಂದರ ಸಿ. ಜ. (ಎಂ.ಸಿ.) ರಾಜ್ ಶ ೋಖರ್ ಜ . ಎಲ್ (ಜ .ಎಲ್ಆರ್.)

You might also like