Basic Bible Doctrines - Kannada - October, 2021

You might also like

Download as docx, pdf, or txt
Download as docx, pdf, or txt
You are on page 1of 216

ಮೂಲಭೂತ

ಸತ್ಯ ವೇದಸಿದ್ಧಾಂತಗಳು
ಭಾಗ - 1

ಪಾಠಗಳು

ಆರ್. ಇ. ಹಾರ್ಲೋ

ಅನುವಾದ / ಭಾಷಾಂತರ :
ಸಹೋ. ಸೈಮನ್ ಎಸ್

ಮೂಲಭೂತಸತ್ಯ ವೇದ ಸಿದ್ಧಾಂತಗಳು – ಭಾಗ 1


BASIC BIBLE DOCTRINES – PART 1
ಆರ್. ಇ. ಹಾರ್ಲೋ

ಪ್ರಕಾಶಕರು
ಎಮ್ಮಾಹುಸ್ ಅಂಚೆ ತೆರಪಿನ ಶಾಲೆ

1
ಪರಿಷ್ಕ ರಿಸಲ್ಪ ಟ್ಟ ದ್ದು ೨೦೦೫ (ಎಕೆ ೦೫), ೧ ಘಟಕ
ಪರಿಷ್ಕ ರಿಸಲ್ಪ ಟ್ಟ ದ್ದು ೨೦೦೮ (ಎಕೆ ೦೮), ೧ ಘಟಕ
ಮರುಮುದ್ರಣ ೨೦೧೨ (ಎಕೆ ೦೮), ೧ ಘಟಕ
ಮರುಮುದ್ರಣ ೨೦೧೫ (ಎಕೆ ೦೮), ೧ ಘಟಕ
ಪಿ ಎಸ್ ಬಿ ಎನ್ ೯೭೮ -೦-೯೪೦೨೯೩-೨೮-೧
ಸಂಕೇಥ ಎಚ್ ಎಸ್ ಡಬ್ಲು ö್ಯ
ಕೃತಿಸ್ವಾಮ್ಯ ೧೯೫೭, ೧೯೭೨, ೨೦೦೫, ೨೦೦೮, ಇಸಿಎಸ್ ಮಿನಿಸ್ಟೀಸ್

ಈ ಪಾಠ ಸರಣಿಯ ಎಲ್ಲಾ ಹಕ್ಕು ಗಳನ್ನು ಕಾಯ್ದಿರಿಸಲಾಗಿದೆ.

ಈ ಎಲ್ಲಾ ವಾಕ್ಯ ಭಾಗಗಳನ್ನು (ಸೂಚಿಸಲ್ಪ ಟ್ಟಿರುವುದಾದದರೆ ಹೊರತು) ನ್ಯೂ ಕಿಂಗ್ ಜೇಮ್ಸ್ ವರ್ಷನ್
ನಿಂದ ತೆಗೆದುಕೊಳ್ಳ ಲಾಗಿದೆ. ಕೃತಿಸ್ವಾಮ್ಯ ೧೯೭೯. ೧೯೮೦, ೧೯೮೨ ಥಾಮಸ್ ನೆಲ್ ಸನ್
ಅಪ್ಪ ಣೆಯಿಂದ ಉಪಯೋಗಿಸಲ್ಪ ಟ್ಟಿದೆ. ಎಲ್ಲಾ ಹಕ್ಕು ಗಳನ್ನು ಕಾಯ್ದಿರಿಸಲಾಗಿದೆ.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಮುದ್ರಿಸಿದ್ದು

ವಿದ್ಯಾರ್ಥಿಗೆ ಸೂಚನೆಗಳು
ಈ ಎಮ್ಮಾಹು ಕೋರ್ಸ್,ಸತ್ಯ ವೇದವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳು ವ ಮತ್ತು ಅದು
ನಿಮ್ಮ ಜೀವಿತಕ್ಕೆ ಹೇಗೆ ಅನ್ವ ಯಿಸುತ್ತದೆ ಎಂಬುದರ ಮೂಲಕ ನೀವು ದೇವರನ್ನು ತಿಳಿಯಲು
ಸಹಾಯವಾಗುವಂತೆ ರೂಪುಗೊಳಿಸಲಾಗಿದೆ ಹೇಗೂ, ಈ ಕೋರ್ಸ್ ಸತ್ಯ ವೇದದ ಸ್ಥಾನವನ್ನು
ಪಡೆದುಕೊಳ್ಳ ಲು ಸಾಧ್ಯ ವಿಲ್ಲ . ಸತ್ಯ ವೇದವು ಮುಗಿದು ಹೋಗದೇ ಇರವಂಥದ್ದಾಗಿದೆ ಮತ್ತು
ಯಾವ ಕೋರ್ಸ್ ಕೂಡ ಇದರ ಸತ್ಯ ದ ಪೂರ್ಣ ಅರ್ಥವನ್ನು ಕೊಡಲು ಸಾಧ್ಯ ವಿಲ್ಲ . ಈ
ಕೋರ್ಸ್ ಅಧ್ಯ ಯನ ನಿಮ್ಮ ಅಂತಿಮ ಗುರಿಯಾದರೆ, ಅದು ನಿಮ್ಮ ಬೆಳವಣಿಗೆಗೆ
ಅಡ್ಡಿಯಾಗುತ್ತದೆ; ಇದು ನಿಮ್ಮ ಸತ್ಯ ವೇದದ ವೈಯಕ್ತಿಕ ಅಧ್ಯ ಯನಕ್ಕಾಗಿ ಪ್ರೇರೇಪಿಸಿ

2
ಸಜ್ಜು ಗೊಳಿಸಿದರೆ, ಆಗ ಅದು ತನ್ನ ಗುರಿಯನ್ನು ತಲುಪುತ್ತದೆ. ಈ ಕೋರ್ಸ ಬಳಸಿ ಸತ್ಯ ವೇದ
ಅಧ್ಯ ಯನ ಮಾಡುವಾಗ, ಸತ್ಯ ವನ್ನು ನಿಮಗೆ ಪ್ರಬಲವಾಗಿ ಪ್ರಕಟಿಸುವಂತೆ ಪ್ರಾರ್ಥನಾ
ಪೂರ್ವಕವಾಗಿ ದೇವರನ್ನು ಕೇಳಿಕೊಳ್ಳಿರಿ.

ಕೋರ್ಸ್ ವಿಭಾಗಗಳು
ಈ ಕೋರ್ಸ್ನಲ್ಲಿ 3 ವಿಭಾಗಗಳಿವೆ:ಪಾಠಗಳು, ಪರೀಕ್ಷೆಗಳು ಮತ್ತು ಪರೀಕ್ಷೆಯ ಹಾಳೆ.

ಪಾಠಗಳು

ಪ್ರತೀ ಪಾಠವು ಸತ್ಯ ವೇದದ ಸತ್ಯ ಗಳನ್ನು ವಿವರಿಸಲು ಸಹಾಯವಾಗುವಂತೆ ಬರೆಯಲ್ಪ ಟ್ಟಿದೆ.
ಪ್ರತೀ ಪಾಠವನ್ನು ಕನಿಷ್ಠ ಪಕ್ಷ ಎರಡು ಬಾರಿ ಕೂಲಂ ಕುಷವಾಗಿ ಓದಿರಿ- ಅಂದರೆ ಒಮ್ಮೆ
ಸಾಮಾನ್ಯ ಅರ್ಥವನ್ನು ಪಡೆಯಲು, ತದನಂತರ, ಕೊಟ್ಟಿರುವ ಸತ್ಯ ವೇದದ ವಾಕ್ಯ ದ
ಉಲ್ಲೇಖಗಳನ್ನು ಕಂಡುಕೊಳ್ಳ ಲು ನಿಧಾನವಾಗಿ ಓದಬೇಕು. ಅಧ್ಯ ಯನ ಮಾಡಲ್ಪ ಡುತ್ತಿರುವ
ವಚನಗಳಿಗೆ ಅಥವಾ ವಾಕ್ಯ ಭಾಗಗಳಿಗಾಗಿ ನಿಮ್ಮ ಸತ್ಯ ವೇದವನ್ನು ನೀವು ಯಾವಾಗಲೂ
ತೆರೆದಿಟ್ಟು ಕೊಂಡಿರಬೇಕು.ಪರೀಕ್ಷೆಗಳಲ್ಲಿ ಕೆಲವು ಪ್ರಶ್ನೆಗಳು ಸತ್ಯ ವೇದದ ವಚನಗಳನ್ನು
ಆಧರಿಸಿರುವುದರಿಂದ ಉಲ್ಲೇಖಿಸಲ್ಪ ಟ್ಟಿರುವ ಸತ್ಯ ವೇದದ ವಾಕ್ಯ ಭಾಗಗಳನ್ನು ಓದುವದು
ಪ್ರಾಮುಖ್ಯ ವಾಗಿರುತ್ತದೆ.
ಸತ್ಯ ವೇದದ ವಚನವನ್ನು ನೋಡಲು, ಸತ್ಯ ವೇದದಲ್ಲಿನ ವಾಕ್ಯ ಭಾಗಗಳ ಪುಸ್ತಕಗಳು,
ಅಧ್ಯಾಯ ಮತ್ತು ವಚನಗಳ ರೀತಿಯಲ್ಲಿ ಇದೆ ಎಂಬುದನ್ನು ಮನಸ್ಸಿನಲ್ಲಿ
ಇಟ್ಟು ಕೊಳ್ಳ ಬೇಕು.ಉದಾಹರಣೆಗೆ, 2 ಪೇತ್ರ 1:21 ಅಂದರೆ, ಪೇತ್ರನ 2 ನೇ ಪುಸ್ತಕದ, 1 ನೇ
ಅಧ್ಯಾಯದ 21 ನೇ ವಚನ. ಪ್ರತೀ ಸತ್ಯ ವೇದದ ಪ್ರಾರಂಭದಲ್ಲಿ ಪುಸ್ತಕಗಳ ಅನುಕ್ರಮಣಿಕೆ
ಇರುತ್ತದೆ. ಅದರಲ್ಲಿ ಸತ್ಯ ವೇದದ ಪುಸ್ತಕಗಳ ಹೆಸರು ಮತ್ತು ಪ್ರತೀ ಪುಸ್ತಕವು ಪ್ರಾರಂಭವಾಗುವ
ಪುಟ ಸಂಖ್ಯೆ ಇರುತ್ತದೆ.ಅಭ್ಯಾಸಕ್ಕಾಗಿ, 2 ನೇ ಪೇತ್ರ ಪುಸ್ತಕವನ್ನು ಪುಸ್ತಕಗಳ
ಅನುಕ್ರಮಣಿಕೆಯಲ್ಲಿ ನೋಡಿರಿ. ಕೊಟ್ಟಿರುವ ಪುಟ ಸಂಖ್ಯೆಯನ್ನು ತಿರುಗಿಸಿರಿ,
ನಂತರಅಧ್ಯಾಯ ಹಾಗೂ ವಚನವನ್ನು ಹುಡುಕಿಕೊಳ್ಳಿರಿ.

ಪರೀಕ್ಷೆಗಳು

3
ಪ್ರತೀ ಪಾಠದ ಕೊನೆಯಲ್ಲಿ ಕೋರ್ಸ್ ನ ಪಠ್ಯ ಮತ್ತು ಸತ್ಯ ವೇದದ ಅಧ್ಯಾಯಗಳ ಬಗ್ಗೆ ನಿಮ್ಮ
ಜ್ಞಾನದ ಗುಣಮಟ್ಟ ವನ್ನು ಪರಿಶೀಲಿಸಲು ಒಂದು ಪರೀಕ್ಷೆಯಿದೆ. ಪರೀಕ್ಷೆಗಳು ಬಹು ಆಯ್ಕೆ
ಮತ್ತು ಸರಿ, ತಪ್ಪು ವಿಧಾನದಲ್ಲಿದೆ. ಒಂದು ಪಾಠವನ್ನು ಅಧ್ಯ ಯನ ಮಾಡಿದನಂತರ, ಕೋರ್ಸ್
ನ ಕೊನೆಯಲ್ಲಿರುವ ಪರೀಕ್ಷಾ ಹಾಳೆಯಲ್ಲಿ ಆ ಪಾಠದ ನಿಮ್ಮ ಉತ್ತರಗಳನ್ನು ಬರೆಯುವ
ಮೂಲಕ ನಿಮ್ಮ ಪರೀಕ್ಷೆಯನ್ನು ಮುಕ್ತಾಯಮಾಡಿರಿ. ಪ್ರಶ್ನೆಗಳಿಗೆ ಉತ್ತರಿಸಲು ನಿಮಗೆ
ಕಷ್ಟ ವಾದರೆ, ಪಾಠವನ್ನು ಮತ್ತೆ ಓದಿ ಅಥವಾ ಸತ್ಯ ವೇದವನ್ನು ಉಲ್ಲೇಖವಾಗಿ (ಆಧಾರವಾಗಿ)
ಬಳಸಿರಿ.

ನೀವುಯಾವುದನ್ನು ಆಲೋಚಿಸುವಿರೋ ಅಥವಾ ಯಾವಾಗಲೂ


ನಂಬಿದ್ದೀರೋ ಅದರ ಆಧಾರದ ಮೇಲೆ ಉತ್ತರಿಸುವದು ಉತ್ತಮವಲ್ಲ ಎಂಬುದನ್ನು
ದಯವಿಟ್ಟು ಗಮನದಲ್ಲಿಟ್ಟು ಕೊಳ್ಳಿರಿ. ಕೋರ್ಸ್ ನಲ್ಲಿರುವ ಪಾಠಗಳನ್ನು ಮತ್ತು
ಸತ್ಯ ವೇದವನ್ನು ನೀವು ಎಷ್ಟು ಅರ್ಥಮಾಡಿಕೊಂಡಿದ್ದೀರಿ ಎಂಬುದನ್ನು ಕಂಡುಕೊಳ್ಳ ಲು
ಸಹಾಯವಾಗುವಂತೆ ಪ್ರಶ್ನೆಗಳನ್ನು ವಿನ್ಯಾಸಗೊಳಿಸಲಾಗಿದೆ.

ನೀವು ಏನು ಹೇಳುತ್ತೀರಿ?


ಬಹು ಆಯ್ಕೆ ವಿಭಾಗದ ಜೊತೆಗೆ, ಪ್ರತೀ ಪರೀಕ್ಷೆಯು ನೀವು ಏನು ಹೇಳುತ್ತೀರಿ? ಎಂಬ
ಪ್ರಶ್ನೆಯನ್ನು ಕೂಡ ಒಳಗೊಂಡಿದೆ. ನೀವು ಪಾಠದ ವಿಷಯಗಳನ್ನು ಕಲಿಯುತ್ತಿರುವಾಗ
ನೀವು ವೈಯಕ್ತಿಕವಾಗಿ ಅಲೋಚನೆಮಾಡಿಕೊಳ್ಳ ಲು ಮತ್ತು ನಿಮ್ಮ ಸ್ವಂತ ಲೋಚನೆಗಳನ್ನು
ಮತ್ತು ಭಾವನೆಗಳನ್ನು ವ್ಯ ಕ್ತಪಡಿಸಲು ಸಹಾಯವಾಗುವಂತೆ ಈ ಪ್ರಶ್ನೆಗಳನ್ನು
ರೂಪುಗೊಳಿಸಲಾಗಿದೆ. ನಿಮ್ಮ ಪ್ರತಿಕ್ರೀಯೆಗಳನ್ನು ಲಗತ್ತಿಸಲಾದ ಹಾಳೆಯಲ್ಲಿ
ಬರೆಯಬೇಡಿರಿ, ಬದಲಾಗಿ ಪ್ರತೀ ಪರೀಕ್ಷೆಯ ಕೊನೆಯಲ್ಲಿ ಒದಗಿಸಲಾಗಿರುವ ಸ್ಥ ಳದಲ್ಲಿ
ನೇರವಾಗಿ ಬರೆಯಬಹುದು.

ಪರೀಕ್ಷಾ ಹಾಳೆ
ಪರೀಕ್ಷೆಗಳನ್ನು ಪೂರ್ಣಗೊಳಿಸಲು ಕೋರ್ಸ್ ನ ಕೊನೆಯಲ್ಲಿ ಸೇರಿಸಿರುವ ಪರೀಕ್ಷಾ
ಹಾಳೆಯನ್ನು ಉಪಯೋಗಿಸಿರಿ. ಒಂದು ಪರೀಕ್ಷೆಯಲ್ಲಿ ಪ್ರಶ್ನಿಸಲು ಸರಿಯಾದ ಉತ್ತರವನ್ನು
ನಿರ್ಥರಿಸಿದಾಗ, ಪರೀಕ್ಷಾ ಹಾಳೆಯಲ್ಲಿ ಅನುಗುಣವಾದ ಅಕ್ಷರವನ್ನು ಭರ್ತಿಮಾಡಿರಿ. ನೀವು
ಎಮ್ಮಾಹು ಕನೆಕ್ಟ ರ್ ರವರ ಸಂಪರ್ಕದಲ್ಲಿದ್ದ ರೆ ಮತ್ತು ಅವರು ವಿಬಿನ್ನ ವಾದ ಪರೀಕ್ಷಾ
ಹಾಳೆಯನ್ನು ಒದಗಿಸುತ್ತಿದ್ದ ರೆ, ದಯವಿಟ್ಟು ಅದನ್ನೇ ಬಳಸಿ.

4
ಬರೆಯಿರಿ!

ಪರೀಕ್ಷಾ ಹಾಳೆಯಲ್ಲಿ ಬರೆಯಿರಿ! ಎಂಬ ಪ್ರಶ್ನೆಗಳೂ ಇರುತ್ತವೆ. ನಿಮ್ಮ ದೈನಂದಿನ ಜೀವನದಲ್ಲಿ


ಕೋರ್ಸ್ ನ ವಿಷಯವನ್ನು ನೀವು ಅನ್ವ ಯಿಸಿಕೊಳ್ಳು ವಂತೆ ನಿಮಗೆ ಸಹಾಯಮಾಡಲು ಈ
ಪ್ರಶ್ನೆಗಳನ್ನು ರೂಪುಗೊಳಿಸಲಾಗಿದೆ.
ಪರೀಕ್ಷಾ ಹಾಳೆಯಲ್ಲಿ ಬರೆಯಿರಿ! ಎಂಬ ಪ್ರಶ್ನೆಗಳೂ ಇರುತ್ತವೆ . ನಿಮ್ಮ ದೈನಂದಿನ
ಜೀವನದಲ್ಲಿ ಕೋರ್ಸ್ ನ ವಿಷಯವನ್ನು ನೀವು ಅನ್ವ ಯಿಸಿಕೊಳ್ಳು ವಂತೆ ನಿಮಗೆ
ಸಹಾಯಮಾಡಲು ಈ ಪ್ರಶ್ನೆಗಳನ್ನು ರೂಪುಗೊಳಿಸಲಾಗಿದೆ.

ಬರೆಯಿರಿ! ಪ್ರಶ್ನೆಗಳು ನಿಮ್ಮ ತಲೆ (ಆಲೋಚನೆ), ಹೃದಯ (ಭಾವನೆ) ಮತ್ತು ಕೈಗಳನ್ನು


(ಮಾಡುವುದು) ಸೂಚಿಸುತ್ತವೆ.

1. ತಲೆ: ಮೊದಲನೇ ಬರೆಯಿರಿ! ಎಂಬ ಪ್ರಶ್ನೆಯು ನಿಮ್ಮ ತಲೆಯನ್ನು (ಆಲೋಚನೆ)


ಪ್ರವೇಶಿಸುತ್ತದೆ ಮತ್ತು ನಿರ್ಣಾಯಕ ಪ್ರಶ್ನೆಗಳಿಗೆ ಈ ಕೋರ್ಸ್ನ ಕುರಿತಾಗಿ
ಸಂಪೂರ್ಣವಾಗಿನೀವುಪ್ರತಿಕ್ರೀಯೆಯನ್ನು ನೀಡಲುಕೇಳುತ್ತದೆ.
2. ಹೃದಯ: ಅನಂತರದ ಪ್ರಶ್ನೆ, ದೇವರ, ನಿಮ್ಮ ಅಥವಾ ಇತರರ ಬಗ್ಗೆ ಇರುವ ನಿಮ್ಮ
ದೃಷ್ಟಿಕೋನದ ಮೇಲೆ ಅಥವಾ ಅವರ ಕಡೆಗಿರುವ ನಿಮ್ಮ ಭಾವನೆಗಳ ಮೇಲೆ ಈ
ಕೋರ್ಸ್ ಹೇಗೆಪರಿಣಾಮಬೀರುತ್ತದೆಎಂದುಕೇಳುತ್ತದೆ.
3. ಕೈಗಳು: ಅಂತಿಮ ಪ್ರಶ್ನೆ, ನೀವು ಕಲಿತಿರುವದಕ್ಕೆ ಪ್ರತಿಯಾಗಿ ನೀವುಯಾವ ಕ್ರಮ
ತೆಗೆದುಕೊಳ್ಳು ವಅವಶ್ಯ ಕತೆಇದೆಎಂದುನಿಮಗೆಕೇಳುತ್ತದೆ.

ಬರೆಯಿರಿ! ಪ್ರಶ್ನೆಗಳನ್ನು ಎಮ್ಮಾಹು ಅಂತರಾಷ್ಟ್ರೀಯದ ಅಧಿಕೃತ ಪಾಲುದಾರರಾದ


ಎಮ್ಮಾಹು ಕನೆಕ್ಟ ರ್ರವರು ಪರಿಶೀಲಿಸುತ್ತಾರೆ ಮತ್ತು ಪ್ರತಿಕ್ರೀಯಿಸುತ್ತಾರೆ. ಅವರು ತಮ್ಮ
ಪ್ರತಿಕ್ರೀಯೆಯೊಂದಿಗೆ ನಿಮ್ಮ ನ್ನು ಪ್ರೋತ್ಸಾಹಿಸಲು ಮತ್ತು ನಿಮಗೆ ಮಾರ್ಗದರ್ಶನ ನೀಡಲು
ತರಬೇತಿ ಪಡೆದಿದ್ದಾರೆ.

ಪ್ರಾರ್ಥನಾ ಮನವಿಗಳು ಅಥವಾ ಪ್ರಶ್ನೆಗಳು?

5
ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಪರೀಕ್ಷಾ ಹಾಳೆಯಲ್ಲಿ ನಮೂದಿಸಿದರೆ, ನಿಮ್ಮ ನ್ನು ಮತ್ತು ನಿಮ್ಮ
ಅಗತ್ಯ ತೆಗಳನ್ನು ಇನ್ನೂ ಹೆಚ್ಚಾಗಿ ತಿಳಿಯಲು ಸಹಾಯವಾಗುತ್ತದೆ. ಸತ್ಯ ವೇದದ, ದೇವರ ಮತ್ತು
ಆತ್ಮೀಕವಾದ ವಿಷಯಗಳ ಬಗ್ಗೆ, ನಿಮಗೆ ಇರಬಹುದಾದ ನಿರ್ದಿಷ್ಟ ಪ್ರಶ್ನೆಗಳನ್ನು ನಮಗೆ
ದಯವಿಟ್ಟು ತಿಳಿಸಿಕೊಡಿರಿ. ನೀವು ನಿಮ್ಮ ವೈಯಕ್ತಿಕ ಪ್ರಾರ್ಥನಾ ಮನವಿಗಳನ್ನು ಸಹ
ಸೇರಿಸಿಕೊಡಬಹುದುಮತ್ತು ನಾವುನಿಮಗಾಗಿಪ್ರಾರ್ಥಿಸುತ್ತೇವೆ.

ಪರೀಕ್ಷಾ ಪತ್ರಿಕೆಗಳನ್ನು (ಹಾಳೆಯನ್ನು ) ಒಪ್ಪಿಸುವುದು

ನೀವು ಪರೀಕ್ಷೆಯ ಎಲ್ಲಾ ಪ್ರಶ್ನೆಗಳಿಗೆ ಪರೀಕ್ಷಾ ಹಾಳೆಯಲ್ಲಿ ಉತ್ತರಿಸಿದ ನಂತರ, ಅವುಗಳನ್ನು


ಒಮ್ಮೆ ಎಚ್ಚ ರಿಕೆಯಿಂದ ಪರಿಶೀಲಿಸಿರಿ. ನಿಧಾನವಾಗಿ ರಂಧ್ರದಂಚಿನಿಂದ ಪರೀಕ್ಷಾಹಾಳೆಯನ್ನು
ಹರಿಯಿರಿ. ದಯವಿಟ್ಟು ಗಮನಿಸಿ, ಪಾಠಗಳಿಂದ ಪರೀಕ್ಷೆಯ ಹಾಳೆಗಳನ್ನು ಹರಿಯಬೇಡಿ;
ಬದಲಾಗಿ ಪರೀಕ್ಷಾ ಪತ್ರಿಕೆಯನ್ನು ಮಾತ್ರ ಸಲ್ಲಿಸಿ.

ನಿಮ್ಮ ಸಂಪರ್ಕ ಮಾಹಿತಿಯನ್ನು ಮತ್ತು ಪೂರ್ಣಗೊಂಡ ಪರೀಕ್ಷಾಹಾಳೆಯನ್ನು ನಿಮ್ಮ


ಎಮ್ಮಾಹು ಕನೆಕ್ಟ ರ್ ಅಥವಾ ಅದನ್ನು ನೀವು ಸ್ವೀಕರಿಸಿದ ಸಂಸ್ಥೆ ಗೆ ಸಲ್ಲಿಸಿ (ಸಲ್ಲಿಕೆಗೆ ಹಲವಾರು
ಆಯ್ಕೆಗಳನ್ನು ಬಲಭಾಗದಲ್ಲಿ ತೋರಿಸಲಾಗಿದೆ).

ಆಯ್ಕೆ 1: ನಿಮ್ಮ ಎಮ್ಮಾಹು ಕನೆಕ್ಟ ರಿಗೆ ಕಳುಹಿಸಿ

ನಿಮ್ಮ ಎಮ್ಮಾಹು ಕನೆಕ್ಟ ರ್ಯಾರೆಂಬುದು ನಿಮಗೆ ತಿಳಿದಿದ್ದ ರೆ, ನೇರವಾಗಿ ಅವರಿಗೆ ನಿಮ್ಮ
ಸಂಪೂರ್ಣ ಪರೀಕ್ಷಾ ಹಾಳೆಯನ್ನು ಕೊಡಿರಿ ಅಥವಾ ಇಲ್ಲಿ ಪಟ್ಟಿ ಮಾಡಲಾದ ವಿಳಾಸಕ್ಕೆ
ಮೇಲ್ ಮಾಡಿ (ಇದುಖಾಲಿ ಇದ್ದ ರೆ , ಆಯ್ಕೆ 2 ಕ್ಕೆಹೋಗಿ)

ಆಯ್ಕೆ 2: ಎಮ್ಮಾಹು ಅಂತರಾಷ್ಟ್ರೀಯ ಮುಖ್ಯ ಕಛೇರಿಗೆ ಕಳುಹಿಸಿ

ಮೇಲೆ ಯಾವದೇ ವಿಳಾಸವನ್ನು ತಿಳಿಸಿಲ್ಲ ವಾದರೆ ಅಥವಾ ನಿಮಗೆ ಎಮ್ಮಾಹುಕನೆಕ್ಟ ರ್


ಇಲ್ಲ ದಿದ್ದ ರೆ ಅಥವಾ ಪರೀಕ್ಷಾ ಹಾಳೆಯನ್ನು ಎಲ್ಲಿಗೆ ಕಳುಹಿಸಬೇಕು ಎಂಬ
ಗೊಂದಲವಿದ್ದ ರೆನೀವು ಹೀಗೆ ಮಾಡಬಹುದು:

6
ಪರೀಕ್ಷಾಹಾಳೆಯನ್ನು ಮೇಲ್ ಮಾಡಿ

ಎಮ್ಮಾಹು ಅಂತರಾಷ್ಟ್ರೀಯ
ಅಂಚೆಪೆಟ್ಟಿಗೆಸಂಖ್ಯೆ 1028
ಡಬ್ಯು ಕ್, ಐ.ಎ 52004-1028

ಪರೀಕ್ಷಾಹಾಳೆಯನ್ನು ಇಮೇಲ್ ಮಾಡಿ


ಪರೀಕ್ಷಾಹಾಳೆಯ ಎರಡು ಬದಿಗಳ ಸ್ಕ್ಯಾನ್ ಅಥವಾ
ಫೋಟೋವನ್ನು ಕೆಳಕಂಡ ಇಮೇಲ್ ವಿಳಾಸಕ್ಕೆ ಕಳುಹಿಸಿ
Exams@EmmausInternational.com
ನಿಮ್ಮ ಫಲಿತಾಂಶಗಳನ್ನು ಸ್ವೀಕರಿಸುವ ವಿಧಾನ
ಮೌಲ್ಯ ಮಾಪನ ಮಾಡಲ್ಪ ಟ್ಟ ನಿಮ್ಮ ಪರೀಕ್ಷಾ ಹಾಳೆಯನ್ನು ಮತ್ತು ವೈಯಕ್ತಿಕ
ಪ್ರತಿಕ್ರಿಯೆಯನ್ನು ಒಳಗೊಂಡಂತೆ ನಿಮ್ಮ ಶ್ರೇಣೀಕೃತ ಪರೀಕ್ಷೆಯ ಹಾಳೆಯನ್ನು , ನೀವು
ಸಲ್ಲಿಸಿದ ವಿಧಾನದಲ್ಲಿಯೇ (ಅಂಚೆಯ ಅಥವಾ ಇ-ಮೇಲ್ ಮೂಲಕ)
ಹಿಂಪಡೆದುಕೊಳ್ಳು ವಿರಿ.
ಈ ಕೋರ್ಸ್ ಮುಗಿಸಿದ ನಂತರ ನಿಮಗೆ ಕೋರ್ಸ್ ಪೂರ್ಣಗೊಂಡ
ಪ್ರಮಾಣಪತ್ರವನ್ನು ನೀಡಲಾಗುವುದು. ಇದು ಈ ಕೋರ್ಸ್ ಅಧ್ಯ ಯನ ಮಾಡಿದ ಅಧಿಕೃತ
ದಾಖಲೆಯಾಗಿರುತ್ತದೆ. ನೀವು ಪೂರ್ಣಗೊಂಡ ಕೋರ್ಸ್ ನ ಪ್ರತಿಲೇಖನವನ್ನು ಎಮ್ಮಾಹು
ಅಂತರಾಷ್ಟ್ರೀಯ ಅಥವಾ ಎಮ್ಮಾಹು ಕನೆಕ್ಟ ರ್ ಮೂಲಕ ಸಂಗ್ರಹಿಸಿ ಇಡಲಾಗುತ್ತದೆ.

7
ಅಧ್ಯಾಯ
1
ಸತ್ಯ ವೇದ ಶಾಸ್ತ್ರ:
ಸತ್ಯ ವೇದದ ಅಧ್ಯ ಯನ
-ಭಾಗ 1-
ದೇವರು ತನ್ನ ಕುರಿತಾಗಿ ಮಾಡಿದ ಪ್ರಕಟಣೆಯೇ ಸತ್ಯ ವೇದವು. ತನ್ನ ಕುರಿತಾಗಿ ಸತ್ಯ ವೇದವು
ಏನನ್ನು ಬೋಧಸುತ್ತದೆಯೋ ಅದನ್ನು ಸತ್ಯ ವೇದಶಾಸ್ತ್ರ ಎಂದು ಕರೆಯಲಾಗುತ್ತದೆ.

ಪ್ರಕಟಣೆಯ ಪರಿಕಲ್ಪ ನೆ
ವಿಶ್ವ ದ ಪ್ರಕೃತಿಯನ್ನು ಅರ್ಥಮಾಡಿಕೊಳ್ಳು ವದಕ್ಕೆ ಪ್ರಯತ್ನಿಸುವುದೇ ಮಾನವ
ತತ್ವ ಶಾಸ್ತ್ರವಾಗಿದೆ. ( ಮಾನವ ತತ್ತ್ವ ಶಾಸ್ತ್ರವು ವಿಶ್ವ ದ ಸ್ವ ರೂಪವನ್ನು ಅರ್ಥಮಾಡಿಕೊಳ್ಳು ವ
ಒಂದು ಪ್ರಯತ್ನ ವಾಗಿದೆ.) ಇದು ತನ್ನ ಲ್ಲಿಯೇ ಉದಾತ್ತ ಧ್ಯೇಯವನ್ನು ಹೊಂದಿದ್ದು
ಸೃಷ್ಟಿಕರ್ತನಿಂದ ಪ್ರಕಟಣೆಯನ್ನು ತೆಗೆದು ಹಾಕುವಂತಹ ಸ್ಪ ಷ್ಟ ವಾಗಿ ತಿಳಿಸಿದ
ಉದ್ದೇಶದೊಂದಿಗೆ ಇದು ಪ್ರಾರಂಭವಾಗುತ್ತದೆ. ಈ ಸೃಷ್ಟಿಕರ್ತನಾದ ಪರಮಾತ್ಮ ನಿಗೆ
ಮಾನವರಾದ ನಾವೆಲ್ಲ ರೂ ಜವಾಬ್ದಾರರಾಗಿದ್ದೇವೆ. ಹೀಗೆ ಸ್ವ -ರದ್ದ ತಿಯ ಸಿದ್ಧಾಂತಗಳಾಗಿ
ಪರಿವರ್ತಿತವಾಗುತ್ತದೆ.
ಮನುಷ್ಯ ನು ಸೃಷ್ಟಿಮಾಡಲ್ಪ ಟ್ಟ ಜೀವಿಯಾಗಿದ್ದಾನೆ. ಮತ್ತು ನಮ್ಮ ಸೃಷ್ಟಿಕರ್ತನು
ತನ್ನ ನ್ನು ತಾನು ಪ್ರಕಟಿಸಿಕೊಳ್ಳು ವ ಸಾಮಾರ್ಥ್ಯವನ್ನು ಹೊಂದಿದ್ದಾನೆಂಬ ಪ್ರಮೆಯದೊಂದಿಗೆ
ಪ್ರಾರಂಭಿಸೋಣ. ದೇವರ ಕುರಿತು ಆತನ ಅಲೌಕಿಕ ಶಕ್ತಿಯನ್ನು ಅಲ್ಲ ಗಳೆಯುವ
ವ್ಯಾಖ್ಯಾನವು ನಿಯಮಗಳಲ್ಲಿ ವಿರುದ್ಧ ವಾದುದ್ದಾಗಿರುತ್ತದೆ. ಅಂತಹ ಶಕ್ತಿಯನ್ನು ಆತನು
ಹೊಂದಿಲ್ಲ ದಿದ್ದ ರೆ ಆತನು ದೇವರಾಗಿರುತ್ತಿರಲಿಲ್ಲ . ಆ ವಿಚಾರದ ಮೇಲೆ ಕಟ್ಟು ವದಾದರೆ ನಾವು
ಹೀಗೆ ಊಹಿಸಿಕೊಳ್ಳ ಬಹುದು. ಏನೆಂದರೆ ಮಾನವರಾದ ನಾವು ನಮ್ಮ ಮನಸ್ಸ ನ್ನು ಇತರ

8
ಮನುಷ್ಯ ರಿಗೆ ಅಥವಾ ( (ಮಾನವರಿಗಿಂತಲೂ ಅಲ್ಪ ವಾದವುಗಳಾದ ಪ್ರಾಣಿಗಳಿಗೆ ಸಹ).
ಬಹಿರಂಗ ಪಡಿಸಿಕೊಳ್ಳ ಬಹುದು ಎಂದು. ನಮ್ಮ ಸೃಷ್ಟಿಕರ್ತನು ತಾನು ಬಯಸುವದಾದರೆ
ಮನುಷ್ಯ ನಿಗೆ ತನ್ನ ನ್ನು ಪ್ರಕಟಿಸಿಕೊಳ್ಳ ಬಹುದು. ಆಗ ಉದ್ಭ ವಿಸುವ ಪ್ರಶ್ನೆ ದೇವರು ಯಾಕೆ ಹಾಗೆ
ಬಯಸುತ್ತಾನೆ?
ಉತ್ತರವಾಗಿ ನೋಡುವದಾದರೆ ತನ್ನ ಸೃಷ್ಟಿಗಳು ತನ್ನ ಕುರಿತಾಗಿ ಏನನ್ನು
ತಿಳಿದುಕೊಳ್ಳ ಬೇಕೆಂದು ಬಯಸಿದರೆ ಅವರಿಗೆ ತನ್ನ ಚಿತ್ತವನ್ನು ಖಂಡಿತವಾಗಿ ಪ್ರಕಟಿಸುತ್ತಾನೆ
ಎಂದು ನಾವು ಅಬಿಪ್ರಾಯಪಡಬಹುದು. ಇಲ್ಲ ದಿದ್ದ ರೆ ಆತನಿಗೆ ಅವಿಧೇಯರಾಗುವದಕ್ಕೆ
ಅವರನ್ನು ಹೇಗೆ ಹೊಣೆಗಾರರನ್ನಾಗಿ ಮಾಡಲು ಸಾದ್ಯ ? ಆತನ ವೈಯುಕ್ತಿಕ ಗುಣಸ್ವ ಭಾವದ
ಸಂಬಂಧವಾಗಿನ ಮತ್ತೊಂದು ಕಾರಣ ದೇವರು ತನ್ನ ನ್ನು ಹಾಗೂ ತನ್ನ ಸಂಕಲ್ಪ ಗಳನ್ನು
ಮನುಷ್ಯ ನಿಗೆ ಪ್ರಕಟಿಸಿಕೊಂಡು ಸಂತೋಷಕರವಾಗಿಯೂ, ಪ್ರಯೋಜನಕರವಾಗಿಯೂ
ಇರುವಂತೆ ಸಂಬಂಧಿಸಿಕೊಳ್ಳು ವ ಬಯಕೆ ಇಲ್ಲ ದಿದ್ದ ರೆ ಪ್ರಜ್ಞಾವಂತ ವಂಶವಾಗಿ ಯಾಕೆ
ಸೃಷ್ಟಿಸುತ್ತಿದ್ದ ನು?
ಮುಂದಿನ ತಾರ್ಕಿಕ ಪ್ರಶ್ನೆ ಎಂದರೆ ಸತ್ಯ ವೇದವೆಂದರೆ ತನ್ನ ಕುರಿತಾದ ದೇವರ
ಪ್ರಕಟಣೆಯೇ? ಪವಿತ್ರ ಗ್ರಂಥಗಳೆಂದು ಅನುಯಾಯಿಗಳಿಂದ ಪರಿಗಣಿಸಲ್ಪ ಡುವ ಕೆಲವು
ಪುಸ್ತಕಗಳು (ಕುರಾನ್, ಮರ್ಮನ್ನ ರ ಪುಸ್ತಕದಂತಹ ಪುಸ್ತಕಗಳು). ಒಬ್ಬ ನೇ ಸತ್ಯ ದೇವರಿಂದ
ಬಂದ ಪ್ರಕಟಣೆಯೆಂದು ಪರಿಗಣಿಸಲ್ಪ ಟ್ಟಿವೆ. ಸತ್ಯ ವೇದವು ದೇವರಿಂದಾದ ಏಕೈಕ ಪ್ರಕಟಣೆ
ಎಂದು ಅಂಗೀಕೃತವಾಗಿದೆ ಮತ್ತು ಪುರಾವೆ,ದಾಖಲೆಗಳ ಆಧಾರದ ಮೇಲೆ ಮಾತ್ರ, ಜಗತ್ತಿನಲ್ಲಿ
ಅಸ್ತಿತ್ವ ದಲ್ಲಿರುವ ಇತರ ಯಾವುದೇ ಧಾರ್ಮಿಕ ಪುಸ್ತಕಗಳೊಂದಿಗೆ ಹೋಲಿಕೆ ಮಾಡಲಿಕ್ಕಾಗದ
ರೀತಿಯಲ್ಲಿ ದೇವರಿಂದಾದ ಏಕೈಕ ಪ್ರಕಟಣೆಯಾಗಿದೆ.. (ಈ ವಿಷಯಕ್ಕೆ ಸಂಬಂಧಿಸಿದಂತೆ
ಇಸಿಎಸ್ ನ ದೇವರ ವಾಕ್ಯ ವೇ ಸತ್ಯ ಎಂಬ ಪುಸ್ತಕವು ಉತ್ತಮ ಸಂಪನ್ಮೂ ಲ ಪುಸ್ತಕವಾಗಿದೆ).
ಕೆಲವು ಪುರಾವೆಗಳ ಸಾಲುಗಳನ್ನು ಈಗ ಪರಿಗಣಿಸೋಣ.

ಸತ್ಯ ವೇದದ ಏಕತೆ (ಐಕ್ಯ ತೆ)


ಸತ್ಯ ವೇದದಲ್ಲಿ ಏಕತೆಯಿದೆ ಎನ್ನು ವ ಹೇಳಿಕೆಯೊಂದಿಗೆ ಪ್ರಾರಂಭಿಸೋಣ. ಈ ದಿನ
ಒಂದು ಪುಸ್ತಕವನ್ನು ಊಹಿಸಿಕೊಳ್ಳೋಣ ಅದರಲ್ಲಿ ಕೆಲವು ಭಾಗಗಳು ಕ್ರಿ. ಶ. 500 ರಲ್ಲಿ
ಬರೆಯಲ್ಪ ಟ್ಟ ವು. ಇತರ ಭಾಗಗಳು 1000 ಇತರ ಅನೇಕ ಭಾಗಗಳು 1200-1500. ಅನಂತರ
400 ವರ್ಷಗಳ ಅಂತರ ಇತರೇ ಕೆಲವು ಮುಖ್ಯ ವಾದ ಸಂಪುಟಗಳು 1900 ರಲ್ಲಿ ಬರೆದು
ಸೇರಿಸಲ್ಪ ಟ್ಟಿವೆ. ಹಾಗಾದರೆ ಅವೆಲ್ಲ ವೂ ವ್ಯ ತ್ಯಾಸವುಳ್ಳ ವುಗಳಾಗಿಯೂ ಒಂದಕ್ಕೊಂದು ವಿರೋಧ
ಬಾಸದಿಂದ ಕೂಡಿದ್ದಾಗಿಯೂ ಕಂಡುಬರುತ್ತವೆ. ಸತ್ಯ ವೇದದಲ್ಲಿ 66 ಪುಸ್ತಕಗಳು 40 ವಿವಿಧ

9
ವ್ಯ ಕ್ತಿಗಳಿಂದ ಜೀವತದ ವಿವಿಧ ಆಯಾಮಗಳಲ್ಲಿ ಜೀವಿಸಿದ್ದ ರಿಂದ (ಕುರುಬರು, ಅರಸರು,
ಪ್ರಸಂಗಿಗಳು, ರೈತರು, ವೈದ್ಯ ರು, ಯಾಜಕರು ಹಾಗೂ ಇತರರು) ಕ್ರಿ. ಪೂ 1400 ರಿಂದ ಕ್ರಿ. ಶ.
100 ಕಾಲಾವಧಿಯೊಳಗಿನ ಸುಮಾರು 1500 ವರ್ಷಗಳ ಅಂತರದಲ್ಲಿ ಬರೆಯಲ್ಪ ಟ್ಟಿದೆ.
ಇವುಗಳು ಸ್ವ ಭಾವ ಶೈಲಿ ಹಾಗೂ ವಿಷಯಗಳಲ್ಲಿ ಭಿನ್ನ ವಾಗಿದ್ದ ರೂ ಸಹ ಅವೆಲ್ಲ ವೂ
ವಿಸ್ತಾರವಾದ ಒಂದು ವಿಷಯದ ಸುತ್ತಲೂ ಏಕೀಕರಿಸುತ್ತದೆ. ಅದೇನೆಂದರೆ ದೇವರ
ಕುಮಾರನು, ಕರ್ತನಾದ ಯೇಸುಕ್ರಿಸ್ತನು ಮತ್ತು ಆತನು ಪಾಪದಿಂದ ಮಿಮೋಚನೆಗೊಳಿಸಿದ
ಮನುಷ್ಯ ನ ಇತಿಹಾಸ.

ಪುರಾತನ ಚರಿತ್ರೆ
ಸತ್ಯ ವೇದವು ದೈವೀಕ ಪ್ರಕಟಣೆಯಾಗಿದೆಯೆಂದು ಹಕ್ಕಿ ನಿಂದ ಸಾರುವದಕ್ಕೆ
ಬೆಂಬಲಿಸುವ ಮತ್ತೊಂದು ಅಂಶವೇನೆಂದರೆ ಅದೇ ಪುರಾತನ ಚರಿತ್ರೆ. ಪುರಾತನ ಜಗತ್ತಿನ
ವಿಶ್ವಾಸರ್ಹ ಜಾತ್ಯಾತೀತ ಚರಿತ್ರೆಯು ಸತ್ಯ ವೇದದಲ್ಲಿ ದಾಖಲಾಗಿರುವದೆಲ್ಲ ವೂ
ಮಾರ್ಪಡಿಸಲ್ಪ ಡದಂತೆ ಬೆಂಬಲಿಸುತ್ತದೆ. ಪ್ರಾಚೀನ ವಸ್ತು ಶಾಸ್ತ್ರಜ್ಞ ರು ಪುರಾತನ ನಗರಗಳ
ಅವಶೇಷಗಳ ಸುತ್ತಲೂ ಅನ್ವೇಷಣೆ ಮಾಡಿದರು ಹಾಗೂ ಇದರಿಂದ ಪುರಾತನ ಚರಿತ್ರೆಯನ್ನು
ಅರ್ಥಮಾಡಿಕೊಳ್ಳ ಲು ಸಹಾಯಕವಾದ ದಾಖಲೆಗಳನ್ನು ಕಂಡುಹಿಡಿದರು. ಪ್ರಾರಂಭದಲ್ಲಿ ಈ
ಕೆಲವೊಂದು ದಾಖಲೆಗಳು ದೇವರ ವಾಕ್ಯ ದೊಂದಿಗೆ ಸಮ್ಮ ತಿ ಹೊಂದಿರಲಿಲ್ಲ . ಮತ್ತು ಅನೇಕ
ಸಾರಿ ಸತ್ಯ ವೇದ ಸುಳ್ಳೆಂದು ಪುರಾತನ ಚರಿತ್ರಾಕಾರರು ಸರಿಯೆಂದು ಭಾವಿಸಲಾಯಿತು.
ಇತ್ತೀಚಿನ. ವರ್ಷಗಳಲ್ಲಿ ಪ್ರವೃತ್ತಿ, ಆದಾಗ್ಯೂ . ಸಹ ಜಾತ್ಯಾತೀತ ನಡುವೆ ಇತಿಹಾಸಕಾರರು,
ಸತ್ಯ ವೇದವನ್ನು ಚಾರಿತ್ರಿಕವಾಗಿ ನಿಖರವಾದದ್ದೆಂದು ರುಜುವಾತು ಪಡಿಸಿರುತ್ತಾರೆ.

ಅದ್ಭು ತಗಳು
ಸತ್ಯ ವೇದದ ಚಾರಿತ್ರಿಕ ನಿಖರತೆಗೆ ಇರುವ ಅನೇಕ ಆಕ್ಷೇಪಣೆಗಳು, ಅದ್ಭು ತಗಳು
ಅಸಾಧ್ಯ ವೆಂಬ ಪೂರ್ವಾಭಿಪ್ರಾಯದ ಆಲೋಚನೆಗಳ ಮೇಲೆ ಆದಾರಗೊಂಡಿವೆ.
ಹೀಗಿದ್ದ ರೂ, ಪ್ರತಿಯೊಬ್ಬ ಚಿಂತಿನಶೀಲ ವ್ಯ ಕ್ತಿಯೂ ಒಪ್ಪಿಕೊಳ್ಳ ಲೇ ಬೇಕಾದ ಸತ್ಯ ವೆಂದರೆ
ನಿಜವಾದ ದೇವರೊಬ್ಬ ನಿದ್ದಾನೆಂದರೆ ಆತನು ಅಲೌಕಿಕ ರೀತಿಯಲ್ಲಿ ಕಾರ್ಯ
ಮಾಡಬಹುದೆಂದು ನಿರೀಕ್ಷಿಸಲ್ಪ ಡುವದು ಎಂದು ಮಾತ್ರವಲ್ಲ ದೆ ಖಂಡಿತವಾಗಿಯೂ
ಮಾಡುತ್ತಾನೆ.

10
ನೆರವೇರಿದ ಪ್ರವಾದನೆ
ನಾವು ಸತ್ಯ ವೇದವೆಂದು ಕರೆಯುವ ದೇವರವಾಕ್ಯ ದಲ್ಲಿ ದೇವರು ತನ್ನ ನ್ನು ತಾನೇ
ಪ್ರಕಟಿಸಿಕೊಂಡಿದ್ದಾನೆಂಬುದಕ್ಕೆ ಇರುವ ಮತ್ತೊಂದು ಪುರಾವೆಯು ಸತ್ಯ ವೇದದ ನೆರವೇರಿದ
ಪ್ರವಾದನೆಯಲ್ಲ ದೆ, ಯೇಸುಕ್ರಿಸ್ತನ ಆಗಮನಕ್ಕೆ ಶತಮಾನಗಳಿಗೂ ಮುಂಚೆಯೇ ಆತನು
ಯಾವಾಗ, ಎಲ್ಲಿ ಮತ್ತು ಹೇಗೆ ಹುಟ್ಟಿಬರುವನೆಂದೂ ಆತನ ಮರಣ, ಹೂಣಿಡುವಿಕೆ ಹಾಗೂ
ಆತನ ಪುನುರುತ್ಸ್ಥಾನದ ಕುರಿತು ಪ್ರವಾದಿಗಳು ಮುಂತಿಳಿಸಿದರು. ಹಳೇ ಒಡಂಬಡಿಕೆಯಲ್ಲಿ
ಹೇಳಿರುವ ಅನೇಕ ಪ್ರವಾದನೆಗಳು ಹೊಸ ಒಡಂಬಡಿಕೆಯಲ್ಲಿ ನೆರವೇರಿರುವದನ್ನು
ಕಾಣುತ್ತೇವೆ. ದೇವರು ಮಾತ್ರವೇ ಇಂತಹ ಜ್ಞಾನ ತಿಳುವಳಿಕೆಯನ್ನೂ ಶತಮಾನಗಳ
ಮುಂಚೆಯೇ ಒದಗಿಸಲು ಸಾಧ್ಯ . ಅವಿಶ್ವಾಸಿಗಳು ಈ ಗಮನಾರ್ಹ ಪುರಾವೆಗಳ ಕುರಿತಾಗಿ
ಇವುಗಳು ನೆರವೇರಿದ ನಂತರವೇ ಬರೆಯಲ್ಪ ಟ್ಟ ಪ್ರವಾದನೆಗಳು ಎಂದು ಹೇಳುತ್ತಾರೆ. ಆದರೆ
ಎಚ್ಚ ರಿಕೆಯಿಂದ ಅಧ್ಯಾಯನ ಮಾಡಿದರೆ ಇಂತಹ ಹೇಳಿಕೆಗಳು ಅಸರ್ಮಪಕ ಹಾಗೂ ಸುಳ್ಳು
ಹೇಳಿಕೆಗಳೆಂದು ಕಂಡುಬರುತ್ತವೆ.

ಮನವರಿಕೆ ಮಾಡುವ ಸತ್ಯ ವೇದದ ಶಕ್ತಿ


ಸತ್ಯ ವೇದದ ಕುರಿತಾಗಿರುವ ಮತ್ತೊಂದು ಗಮನಾರ್ಹವಾದ
ವಾಸ್ತವಾಂಶವೇನೆಂದರೆ ಇದರ ಮನವರಿಕೆ ಮಾಡುವ ಶಕ್ತಿ, ಜನರು ಪಾಪದ ಅಪರಾಧಿ
ಮನೋಭಾವ ಹೊಂದುವಂತೆ ಮಾಡುವದು. ಹಳೇ ಒಡಂಬಡಿಕೆಯು ದೇವರ ಪವಿತ್ರ
ಆಜ್ಞೆಗಳನ್ನು ನೀಡುತ್ತದೆ., ಯಾವ ಮನುಷ್ಯ ನೂ ಅದನ್ನು ಪರಿಪೂರ್ಣವಾಗಿ
ಕೈಗೊಳ್ಳ ಲಾಗಲಿಲ್ಲ . ಹೊಸ ಒಡಂಬಡಿಕೆಯು ಸಂಪೂರ್ಣ ದೇವಮಾನವನಾದ ಕರ್ತನಾದ
ಯೇಸುಕ್ರಿಸ್ತನ ಜೀವನವನ್ನು ದಾಖಲಿಸುತ್ತದೆ. ಯಾರಾದರೂ ದೇವರ ಧರ್ಮಶಾಸ್ತ್ರವನ್ನು ಕೈ
ಕೊಳ್ಳ ಬಹುದೆಂದು ಯೋಚಿಸಿದರೆ ಅಂತವರಿಗೆ ಯೇಸುಕ್ರಿಸ್ತನೇ ಮಾದರಿಯಾಗಿದ್ದಾನೆ.
ಸತ್ಯ ವೇದವನ್ನು ಓದುವ ಲಕ್ಷಾಂತರ ಜನರು ತಮ್ಮ ತಪ್ಪು ಗಳನ್ನು ಮನವರಿಕೆ ಮಾಡಿಕೊಂಡು
ದೇವರ ಮುಂದೆ ಅಪರಾಧಿಗಳೆಂಬ ಮನೋಭಾವ ಹೊಂದುತ್ತಾರೆ.

ಜೀವಿತವನ್ನು ಪರಿವರ್ತಿಸುವ ಸತ್ಯ ವೇದ ಶಕ್ತಿ

11
ಜೀವಿತವನ್ನು ಪರಿವರ್ತಿಸುವ ಶಕ್ತಿಯೇ ಸತ್ಯ ವೇದದ ದೈವೀಕ ಮೂಲಕ್ಕೆ
ಮತ್ತೋಂದು ಪುರಾವೆಯಾಗಿದೆ. ಸತ್ಯ ವೇದವು ಅಪರಾಧಿಯೆಂಬ ದೋಷಾರೋಪಣೆಯ
ಭಾವನೆಯಲ್ಲಿ ಮಾತ್ರ ನಮ್ಮ ನ್ನು ಸುಮ್ಮ ನೆ ಬಿಟ್ಟಿದ್ದ ರೆ ನಮಗೆ ಸಂತೋಷ, ಸಮಾಧಾನ
ಇರುತ್ತಿರಲಿಲ್ಲ . ಇದು ಹೇಗಿದ್ದ ರೂ ರಕ್ಷಣೆಯ ಸಂದೇಶಕ್ಕೆ ಸಿದ್ದ ತೆಯಾಗಿತ್ತು . ಇಡೀ
ಪ್ರಪಂಚದಲ್ಲ ಯೇ ಯಾರೊಂದಿಗೂ ಹೋಲಿಸಲ್ಪ ಡದ ಹಾಗೂ ಯಾವುದೇ
ಪುಸ್ತಕದಲ್ಲಿಯೂ ಹೇಳಲ್ಪ ಡದ ಅದ್ಭು ತ ರಕ್ಷಕನ ಕುರಿತು ಸತ್ಯ ವೇದವು ತಿಳಿಸುತ್ತದೆ.
ಮೂಲಭೂತವಾಗಿ, ಎಂದೆಂದಿಗೂ ಅಥವಾ ನಿತ್ಯ ನಿರಂತರಕ್ಕೂ ಜೀವಿಸುವದಕ್ಕಾಗಿ ಮನುಷ್ಯ ನು
ಏನು ಮಾಡಬೇಕೆಂದು ಪ್ರತಿಯೊಂದು ಧಾರ್ಮಿಕ ಪುಸ್ತಕಗಳು ಹೇಳುತ್ತವೆ. ಹಾಗೆಯೇ
ಪ್ರತಿಯೊಬ್ಬ ನೂ, ಪ್ರತಿಯೊಬ್ಬ ಳೂ ಆರಾಧಿಸುವ ದೈವಕ್ಕೆ ಅಥವಾ ದೇವರನ್ನು
ಸಂತೋಷಪಡಿಸುವದಕ್ಕೆ ಏನು ಮಾಡಬೇಕೆಂದು ಸಹ ಹೇಳುತ್ತದೆ. ಆದರೆ ಕ್ರಿಸ್ತನಲ್ಲಿ
ನಂಬಿಕೆಯಿಡುವ ಪ್ರತಿಯೊಬ್ಬ ರಿಗೂ ದೇವರು ಕೃಪೆಯಿಂದ ಕೊಡುವ ನಿತ್ಯ ಜೀವ ಎಂದು
ಕ್ರೈಸ್ತತ್ವ ವು ಮಾತ್ರ ಘೋಷಿಸುತ್ತದೆ. ಪಾಪಕ್ಕೆ ತೆರಬೇಕಾದ ದಂಡವನ್ನು ಕ್ರಿಸ್ತನು ತಾನೇ ಕೊಟ್ಟ ನು.
ಇದನ್ನು ನಂಬಿ ಅಂಗೀಕರಿಸಿಕೊಂಡು ಒಪ್ಪಿಕೊಳ್ಳು ವದನ್ನು ಬಿಟ್ಟು ಪಾಪಪರಿಹಾರಕ್ಕಾಗಿ ಬೇರೆ
ಯಾವ ಮಾರ್ಗವೂ ಸಹ ಮನುಷ್ಯ ನ ಪಾಲಿಗಿಲ್ಲ . ಮನುಷ್ಯ ನು ಮಾಡಬೇಕಾದ
ಕಾರ್ಯವನ್ನು ನೋಡಿದರೆ ರಕ್ಷಣೆಗಾಗಿ ದೇವರ ಯೋಜನೆಯು ಅತ್ಯಂತ ಅದ್ಭು ತವಾದದ್ದು ,
ಅತ್ಯಂತ ಸರಳವಾದದ್ದು , ಅತ್ಯಂತ ಸುಂದರವಾದದ್ದು . ಕ್ರಿಸ್ತನ ಸಂದೇಶದ ಮುಖಾಂತರ ಅನೇಕರ
ಜೀವನಗಳು ಸಂಪೂರ್ಣವಾಗಿ ಮಾರ್ಪಾಟಾಗಿವೆ. ಸತ್ಯ ವೇದದ ಪ್ರಾಮುಖ್ಯ ವಾದ ಸಂದೇಶದ
ಮುಖಾಂತರ ಹೇಳಲಾಗದ ಲಕ್ಷಾಂತರ ಜನರು, ಬಡವ-ಶ್ರೀಮಂತ, ಧಾರ್ಮಿಕ-ಲೌಕಿಕ,
ಅನ್ಯ ನು-ನಾಸ್ತಿಕ ಹೀಗೆ ಕೋಟ್ಯಾಂತರ ಜನರು ಸಮಾಧಾನವನ್ನು ಕಂಡುಕೊಂಡಿದ್ದಾರೆ.

ಸತ್ಯ ವೇದದ ಸಹನೆ ಮತ್ತು ಸಂರಕ್ಷಣೆ


ಸತ್ಯ ವೇದದ ಸಹನೆಯ ಮೌಲ್ಯ ಹಾಗೂ ಸಂಕ್ಷಣೆಯು ದೇವರ ನಿತ್ಯ ದ ದೈವೀಕ
ಗುಣಲಕ್ಷಣಕ್ಕೆ ಮತ್ತೊಂದು ಪುರಾವೆಯಾಗಿದೆ. ಸತ್ಯ ವೇದವು ಹಳೆಯದೆಂದು ಕೆಲವರು
ಇದನ್ನು ತಿರಸ್ಕ ರಿಸುತ್ತಾರೆ. ಸತ್ಯ ವೇದವು ಪುರಾತನವಾದರೂ ಸಹ ಇದು ಪ್ರಾಮುಖ್ಯ ವಾದದ್ದು .
ದೇವರು ಇದನ್ನು ಶತ ಶತಮಾನಗಳಿಂದಲೂ ಸಂರಕ್ಷಿಸಿಕೊಂಡು ಬಂದಿದ್ದಾನೆ. ಖಂಡಿತವಾಗಿ
ಹಾಗೆಯೇ ಇತರ ಪುರಾತನ ಪುಸ್ತಕಗಳೂ ಕೂಡ ಶತಮಾನಗಳಿಂದಲೂ ಅಳಿಯದೇ
ಉಳಿದಿರಬಹುದು. ಹೀಗಿದ್ದ ರೂ ಸತ್ಯ ವೇದವನ್ನು ನಾಶಮಾಡಲು ಮಾಡಿದ ದ್ವೇಷಪೂರಿತ

12
ಪ್ರಯತ್ನ ಗಳಿಂದಲೂ ಅತ್ಯಾಶ್ಚ ರ್ಯವಾಗಿ ಸಂರಕ್ಷಿಸಲ್ಪ ಟ್ಟ ಹಾಗೆ ಇತರ ಪುರಾತನ ಪುಸ್ತಕಗಳಿಗೆ
ಸಂರಕ್ಷಣೆಯ ಅಗತ್ಯ ವಿರಲಿಲ್ಲ . ದೇವರು ಇಂದಿನ ವರೆಗೂ ಇದನ್ನು ಕಾಪಾಡಿದ್ದಾನೆ.
ಯಾಕೆಂದರೆ ಮನುಕುಲಕ್ಕೋಸ್ಕ ರ ದಾಖಲಾಗಿರುವ ದೇವರ ಸಂದೇಶವಾಗಿದೆ.
ಹಾಗಾದರೆ ಇಂದಿನ ಕುರಿತೇನು? ಕೆಲವು ಜನರು ಹೇಳುವ ಹಾಗೆ ಸತ್ಯ ವೇದವು
ದಿನಾಂಕ ಮೀರಿದ ಗ್ರಂಥ, ಮತ್ತು ಇತರ ವಿಜ್ಞಾನಿಗಳ ಹೇಳಿಕೆಯ ಪ್ರಕಾರ ಸತ್ಯ ವೇದವು
ತಪ್ಪು ಗಳಿಂದ ತುಂಬಿದ್ದು ಎಂದಾದರೆ ನಾವು ಸತ್ಯ ವೇದವು ಇನ್ನೆಂದಿಗೂ ಬೇಕಾಗಿಲ್ಲ ವೆಂದು
ಊಹಿಸಿಕೊಳ್ಳ ಬಹುದು. ಆದರೂ ಸತ್ಯ ವೇದವೇ ಪ್ರಪಂಚದಲ್ಲಿ ಅತೀ ಹೆಚ್ಚು
ಮಾರಾಟವಾಗುತ್ತಿರುವ ಮೊದಲನೇ ಸ್ಥಾನದಲ್ಲಿರುವ ಪುಸ್ತಕವಾಗಿದೆ. ಸತ್ಯ ವೇದದ ಕನಿಷ್ಠ
ಕೆಲವು ಭಾಗಗಳು 2000 ಕ್ಕೂ ಹೆಚ್ಚಾದ ಭಾಷೆಗಳಿಗೆ ಅಥವಾ ನಾಡಭಾಷೆಗಳಿಗೆ ಭಾಷಾಂತರ
ಮಾಡಲ್ಪ ಟ್ಟಿವೆ. ಮತ್ತು ಪ್ರಪಂಚದ ಬಹುಪಾಲು ಜನಸಂಖ್ಯೆಯ ಜನರು ಇವುಗಳಲ್ಲಿ ಒಂದು
ಅಥವಾ ಹೆಚ್ಚು ಭಾಷೆಗಳನ್ನು ಅರ್ಥಮಾಡಿಕೊಳ್ಳ ಬಲ್ಲ ರು. ಲಕ್ಷಗಟ್ಟ ಲೇ ಸತ್ಯ ವೇದಗಳು
ಈಗಾಗಲೇ ಮುದ್ರಿಸಲ್ಪ ಟ್ಟಿವೆ. ಈ ಮೇಲಿನ ಕಾರಣಗಳಿಂದ ಹಾಗೂ ಇತರ ಕಾರಣಗಳಿಂದ
ತೆರೆದ ಮನಸ್ಸು ಳ್ಳ ಯಾವುದೇ ವ್ಯ ಕ್ತಿಯು ದೇವರ ವಾಕ್ಯ ದ ಕಡೆಗೆ ತಿರುಗಿಕೊಂಡು ದೇವರ
ವಾಕ್ಯ ದ ಮೂಲಕ ಮಾತನಾಡುವ ಸ್ವ ರವನ್ನು ಕೇಳಿಸಿಕೊಳ್ಳ ಲು ನಿರೀಕ್ಷಿಸಲ್ಪ ಡುತ್ತಾರೆ.

ದೈವಪ್ರೇರಣೆಯ ಸಿದ್ಧಾಂತ
2 ತಿಮೊ. 3:16 ರಲ್ಲಿ “ದೈವಪ್ರೇರಿವಾದ ಪ್ರತಿಯೊಂದು ಶಾಸ್ತ್ರವೂ.....”.
(ಅಕ್ಷರಶಃವಾಗಿ ದೇವರು ಉಸಿರಿದ್ದು ) ಎಂದು ಓದುತ್ತೇವೆ. ಜೀವವುಳ್ಳ ಯಾವುದೇ ವ್ಯ ಕ್ತಿಗೂ
ಅವನ ಉಸುರಿಗಿಂತ ಹತ್ತಿರವಾದದ್ದು ಯಾವದೂ ಇಲ್ಲ ಎಂದು ಹೇಳುತ್ತಾರೆ.
“ದೈವಪ್ರೇರಿತವಾದದ್ದು ” ಎಂಬ ಗ್ರೀಕ್ ಪದವು ಸಮುದ್ರದಲ್ಲಿ ಸಂಚರಿಸುವ
ಹಡಗು/ದೋಣಿಯು ಬಿರುಗಾಳಿಯ ಮೂಲಕ ತಲುಪಬೇಕಾದ ಸ್ಥ ಳಕ್ಕೆ
ಉದ್ಧೇಶಪೂರ್ವಕವಾಗಿ ಒಯ್ಯ ಲ್ಪ ಟ್ಟಿದೆ. ಎಂದರ್ಥ. ದೇವರ ವಾಕ್ಯ ದ ಪ್ರತಿಯೊಂದು
ಮಾತುಗಳು ಉದ್ದೇಶವನ್ನೂ ಉದ್ದೇಶಿತ ಗುರಿಯನ್ನು ಹೊಂದಿವೆ ಹಾಗೂ ದೇವರಿಂದಲೇ
ಬಂದವುಗಳಾಗಿವೆ. ದೈವಪ್ರೇರಣೆಯ ಸಿದ್ದಾಂತಗಳು ದೇವರ ವಾಕ್ಯ ದ ಸಂರಕ್ಷಣೆಯ ಮೇಲಿನ
ತನ್ನ ಬೋಧನೆಯ ಮೂಲಕ ಕರ್ತನಾದ ಯೇಸುಕ್ರಿಸ್ತನಿಂದಲೇ ಬೆಂಬಲಿಸಲ್ಪ ಟ್ಟಿವೆ (ಮತ್ತಾ.
5:18).

13
ಜನರು ಕೆಲವು ಸಾರಿ ದೈವಪ್ರೇರಣೆ ಮತ್ತು ದೈವಪ್ರಕಟಣೆ ಎಂಬ ಪದಗಳನ್ನು
ಅದಲು ಬದಲಾಗಿ ಉಪಯೋಗಿಸುತ್ತಾರೆ. ಆದರೆ ಅವೆರಡು ಒಂದೇ ಆಗಿಲ್ಲ . “ದೈವೀಕ
ಪ್ರಕಟಣೆ” ಎಂಬ ಪದವನ್ನು ದೇವರು ಸಂಪರ್ಕಿಸದ ಹೊರತು ಸತ್ಯ ವೇದದ ಲೇಖಕನು ಏನನ್ನು
ಅರ್ಥಮಾಡಿಕೊಳ್ಳ ಲು ಸಾಧ್ಯ ವಿಲ್ಲ ದ ದೇವರ ವಾಕ್ಯ ಭಾಗಗಳ ವಿಷಯದಲ್ಲಿ ಮಾತ್ರ
ಉಪಯೋಗಿಸಬೇಕು. ದೃಷ್ಟಾಂತವಾಗಿ ಮೋಶೆ(ಆದಿಕಾಂಡದ ಬರಹಗಾರ) ದೇವರು
ಮೋಶೆಗೆ ಪ್ರಕಟಿಸದ ಹೊರತು ದೇವರು ಈ ಲೋಕವನ್ನು ಹೇಗೆ ಸೃಷ್ಟಿಸಿದ್ದಾನೆ ಎಂಬುದನ್ನು
ಮೋಶೆಯು ತಿಳಿದುಕೊಳ್ಳ ಲು ಸಾಧ್ಯ ವಾಗುತ್ತಿರಲಿಲ್ಲ . ಮತ್ತೊಂದು ಕಡೆ ನೋಡುವುದಾದರೆ
ದೇವರ ವಾಕ್ಯ ದ ಅನೇಕ ಭಾಗಗಳು ಲೇಖಕರು ನೋಡಿದ ಅಥವಾ ಮಾಡಿದ ಅಥವಾ
ಇತರರಿಂದ ಕಲಿತುಕೊಂಡ ದಾಖಲೆಗಳಾಗಿವೆ. ಈ ಲೇಖಕರು ಚರಿತ್ರೆಯ ಕೆಲವು
ಘಟನೆಗಳನ್ನು ಬರೆಯುವದಕ್ಕೂ ಇತರ ಅನೇಕ ಸಂಗತಿಗಳನ್ನು ಬಿಟ್ಟು ಬಿಡುವದಕ್ಕೂ
ದೇವರಿಂದ ಪ್ರೇರಿಸಲ್ಪ ಟ್ಟ ರು. ಯಾಕೆ ಇಂಥಹ ಆಯ್ಕೆ? ಪವಿತ್ರಾತ್ಮ ನು ಸತ್ಯ ವೇದದಲ್ಲಿ ನಮಗೆ
ಅಗತ್ಯ ವಾದುದ್ದ ನ್ನು ಕೊಟ್ಟಿದ್ದಾನೆ. ಇನ್ನೂ ಹೆಚ್ಚಿನದಾಗಿ ಬೇರೇನೂ ಅಗತ್ಯ ವಿಲ್ಲ .
“ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ ç ವೂ….............. ಉಪಯುಕ್ತವಾಗಿದೆ.” ಹೀಗೆ
ನಾವು ಹೇಳಬಹುದು, ಸತ್ಯ ವೇದವು ದೇವರ ಅನೇಕ ಪ್ರಕಟಣೆಗಳನ್ನು ಒಳಗೊಂಡಿದೆ ಆದರೆ
ಇಡೀ ಸತ್ಯ ವೇದವೇ ಆತನಿಂದ ಅಂದರೆ ದೇವರಿಂದ ಪ್ರೇರಿತವಾದುದ್ದಾಗಿದೆ. ಸಂಪೂರ್ಣ ದೈವ
ಪ್ರೇರಣೆ ಅಂದರೆ ದೇವರ ವಾಕ್ಯ ದ ಎಲ್ಲಾ ಭಾಗಗಳು ಮತ್ತು ದೇವರ ವಾಕ್ಯ ದಲ್ಲಿ ವ್ಯ ವಹರಿಸಲ್ಪ ಟ್ಟ
ಎಲ್ಲಾ ವಿಷಯಗಳು ಸಂಪೂರ್ಣವಾಗಿ ದೈವಪ್ರೇರಿತವಾದದ್ದೇ ಆಗಿದೆ ಎಂದರ್ಥ. ಮೌಖಿಕ
ದೈವಪ್ರೇರಣೆಯೆಂದರೆ ದೇವರ ವಾಕ್ಯ ದ ಪ್ರತಿಯೊಂದು ಪದಗಳು ದೈವಪ್ರೇರಿತವಾದವುಗಳು
ಎಂದರ್ಥ. ಸತ್ಯ ವೇದವು ತನ್ನ ಕುರಿತಾಗಿ ಏನು ಹೇಳುತ್ತದೆಂದು ಪರಿಗಣಿಸುವಾಗ ಈ
ಹೇಳಿಕೆಗಳು ಸತ್ಯ ವಾದವುಗಳೆಂದು ಕಂಡುಬರುತ್ತವೆ.

ಹಳೇ ಒಡಂಬಡಿಕೆಯು ದೇವಪ್ರೇರಿತವಾದದ್ದು


ಹಳೇ ಒಡಂಬಡಿಕೆಯು ದೇವ ಪ್ರೇರಿತವಾದದ್ದೆಂದು ಹಕ್ಕಿ ನಿಂದಲೂ
ಅಧಿಕಾರದಿಂದಲೂ ಘೋಷಿಸುತ್ತದೆ. ಸ್ವ ತಃ ದೇವರ ಮಾತುಗಳೇ ಇದನ್ನು ಸ್ಥಾಪಿಸುತ್ತವೆ.
ಆಗಾಗ್ಗೆ ನಾವು ಹಳೆಯ ಒಡಂಬಡಿಕೆಯಲ್ಲಿ ಹೀಗೆ ಓದುತ್ತೇವೆ, “ಕರ್ತನು ಇಂತೆನ್ನು ತ್ತಾನೆ”
ಅಥವಾ “ದೇವರು ಮಾತಾಡಿದನು” ಇತ್ಯಾದಿ. ಈ ರೀತಿಯ ವಾಕ್ಯ ಪದಗಳನ್ನು ಹಾಗೂ
ಇದರಂತೆಯೇ ಇರುವ ಇತರ ವಾಕ್ಯ ಗಳನ್ನು ಹಳೆಯ ಒಡಂಬಡಿಕೆಯಲ್ಲಿ ಸಾವಿರಾರು ಸಾರಿ

14
ಕಾಣುತ್ತೇವೆ. ಯೆಶಾಯನಿಂದ ಮಲಾಕಿಯವರೆಗೆ ಎಲ್ಲಾ 16 ಪ್ರವಾದಿಗಳ ಬರವಣಿಗೆಗಳು
ದೇವರ ಓಲೆಕಾರರಾಗಿದ್ದು ದೇವರ ಸಂದೇಶಗಳನ್ನು ತನ್ನ ಜನರಿಗೆ ಸಾರುತ್ತಿದ್ದ ವು (ಕೆಲವು ಸಾರಿ
ವಿರೋಧಿಗಳಿಗೂ ಸಹ). ಇನ್ನೂ ಹೆಚ್ಚಾದದ್ದೇನು ಕ್ರಿಸ್ತನು ತಾನೇ ಹಳೆಯ
ಒಡಂಬಡಿಕೆಯೆಂದರೆ ಧರ್ಮಶಾಸ್ತ್ರ (ಮತ್ತಾ. 5:18 ; ಮಾರ್ಕ :.7:8), ಪ್ರವಾದಿಗಳು
(ಯೋಹಾ. 6:45) ಮತ್ತು ಇತರೇ ಬರವಣಿಗೆಗಳು (ಲೂಕ. 16:29-31) ದೇವರ ವಾಕ್ಯ
ಎಂದು ಕಲಿಸಿದರು. ಅಪೋಸ್ತಲರು ಸಹ ಹಳೆಯ ಒಡಂಬಡಿಕೆಯು
ದೈವಪ್ರೇರಿತವಾದದ್ದೆಂದು ನಂಬಿದ್ದ ರು. ದೃಷ್ಟಾಂತವಾಗಿ ಅಪೋಸ್ತಲನಾದ ಪೇತ್ರನು
“ಪವಿತ್ರಾತ್ಮ ನು ದಾವೀದನ ಬಾಯಿಂದ ಮಾತನಾಡಿದನು” (ಅ.ಕೃ 1:16) ಎಂದು ಹೇಳಿದನು.
ಮಾತ್ರವಲ್ಲ ದೆ “ಪರಿಶುದ್ಧ ಜನರು ದೈವಪ್ರೇರಿತರಾಗಿ ದೇವರಿಂದ ಹೊಂದಿದ್ದ ನ್ನೇ
ಮಾತನಾಡಿದರು” (2 ಪೇತ್ರ. 1:21) ಎಂದು ತಿಳಿಸಿದನು. ಹಾಗೆಯೇ ಪೌಲನು “ಪವಿತ್ರಾತ್ಮ ನು
ಪ್ರವಾದಿಯಾದ ಯೆಶಾಯನ ಬಾಯಿಂದ ನಿಮ್ಮ ಪಿತೃಗಳಿಗೆ ವಿಹಿತವಾಗಿ ಹೇಳಿದ್ದೇನೆಂದರೆ”
(ಅ.ಕೃ 28:25) ಎಂದು ಪ್ರಕಟಿಸುತ್ತಾನೆ.

ಹೊಸ ಒಡಂಬಡಿಕೆಯು ದೈವ ಪ್ರೇರಿತವಾದದ್ದು


ಕ್ರಿಸ್ತನು ಈ ಭೂಮಿಯ ಮೇಲಿದ್ದಾಗ ತನ್ನ ಶಿಷ್ಯ ರಿಗೆ ಗಮನಾರ್ಹವಾದ ಒಂದು
ವಾಗ್ದಾನವನ್ನು ಮಾಡಿದನು. ಈ ವಾಗ್ದಾನವು ಯೋಹಾ. 14;26 ರಲ್ಲಿ ದಾಖಲಾಗಿದೆ.
ಯೇಸು ಕ್ರಿಸ್ತನು ಹೇಳಿದ್ದು “...... ಪವಿತ್ರಾತ್ಮ ನೇ ನಿಮಗೆ ಎಲ್ಲಾ ವನ್ನು ಉಪದೇಶಿಸಿ ನಾನು
ನಿಮಗೆ ಹೇಳಿದ್ದ ನ್ನೆಲ್ಲಾ ನಿಮ್ಮ ನೆನಪಿಗೆ ತರುವನು (ಯೋಹಾ. 14:26). ಪವಿತ್ರಾತ್ಮ ನ ಈ
ಪ್ರೇರಣೆಯು ಅವರಿಗೆ ಸುವಾರ್ತೆಯನ್ನು ಬರೆಯಲು ಸಹಾಯಮಾಡಿತು. ಮೇಲಾಗಿ
ಯೇಸು ಇನ್ನೂ ವಾಗ್ಧಾನ ಮಾಡಿದ್ದೇನೆಂದರೆ “ಸತ್ಯ ದ ಆತ್ಮ ನು ಬಂದಾಗ ಆತನು ನಿಮ್ಮ ನ್ನು
ನಡಿಸಿಕೊಂಡು ಹೋಗಿ ಸಕಲ ವಿಷಯದಲ್ಲಿಯೂ ಸತ್ಯ ಕ್ಕೆ ಸೇರಿಸುವನು” (ಯೋಹಾ.
16:13). ಇದು ಅವರಿಗೆ ಪತ್ರಿಕೆಗಳನ್ನು ಬರೆಯಲು ಸಹಾಯ ಮಾಡಿತು. ಹಾಗೆ ಈ
ಪತ್ರಿಕೆಗಳು ಸಬೆಗೆ ಅಗತ್ಯ ವಾದ ಅದ್ಭು ತ ಬೋಧನೆಯನ್ನು ನಮಗೆ ನೀಡುತ್ತದೆ. ಪವಿತ್ರಾತ್ಮ ನ
ವಿಷಯದಲ್ಲಿ ಕ್ರಿಸ್ತನು ಹೇಳಿದ್ದೇನೆಂದರೆ “ಮತ್ತು ಮುಂದಾಗುವ ಸಂಗತಿಗಳನ್ನು ನಿಮಗೆ
ತಿಳಿಸುವನು” (ಯೋಹಾ. 16:13). ಈ ವಾಗ್ಧಾನ ಯೋಹಾನನು ಪ್ರಕಟಣೆಯ ಪುಸ್ತಕವನ್ನು
ಬರೆದಾಗ ಭಾಗಶಃ ನೆರವೇರಿತು. ಹಾಗೂ ಇನ್ನೂ ಸ್ವ ಲ್ಪ ಮಟ್ಟಿಗೆ ಇತರ ಅಪೋಸ್ತಲರು

15
ಪ್ರವಾದನೆಯ ವಾಕ್ಯ ಭಾಗಗಳನ್ನು ಬರೆದಾಗ ನೆರವೇರಿತು. ಹೀಗೆ ಹೊಸ ಒಡಂಬಡಿಕೆಯು
ದೈವ ಪ್ರೇರಿತವಾದದ್ದೆಂದು ನಾವು ವಿಶ್ವಾಸದಿಂದ ಹೇಳಬಹುದು.
ಹೊಸ ಒಡಂಬಡಿಕೆಯ ಲೇಖಕರು ತಮ್ಮ ಕುರಿತಾಗಿ ತಾವು ಪವಿತ್ರಾತ್ಮ ನಿಂದ
ನಿಯಂತ್ರಿಸಲ್ಪ ಟ್ಟಿದ್ದೇವೆ ಎಂಬ ಮನವರಿಕೆಯುಳ್ಳ ವರಾದರು. (ಮೇಲ್ಕಾ ಣಿಸಿದ ದೋಣಿಯ
ಚಿತ್ರದಲ್ಲಿ ಹೊತ್ತು ಕೊಂಡು ಹೋದಂತೆ). ಪೌಲನು ಹೀಗೆ ಬರೆದಿದ್ದಾನೆ “ನಮಗಾದರೋ
ದೇವರು ತನ್ನ ಆತ್ಮ ನ ಮೂಲಕ ಅದನ್ನು ಪ್ರಕಟಿಸಿದನು” (1 ಕೊರಿ. 2:10). “.....ನಾನು
ನಿಮಗೆ ಬರೆದಿರುವ ಸಂಗತಿಗಳು ಕರ್ತನ ವಿಧಿಯೇ” (1 ಕೊರಿ. 14:37). “ಇದುವರೆಗೆ
ಗುಪ್ತವಾಗಿದ್ದ ಒಂದು ಸಂಗತಿ ದೈವ ಪ್ರಕಟಣೆಯಿಂದ ನನಗೆ ತಿಳಿಸಲ್ಪ ಟ್ಟಿತೆಂಬುದನ್ನು ನೀವು
ಕೇಳಿದ್ದೀರೋ ಆ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೋಸ್ತಲರಿಗೂ
ಪ್ರವಾದಿಗಳಿಗೂ ಪವಿತ್ರಾತ್ಮ ನಿಂದ ತಿಳಿಸಲ್ಪ ಟ್ಟಿದ್ದ ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪ ಡಲಿಲ್ಲ ”
(ಎಫೆ. 3:3, 5). “ದೇವರಾತ್ಮ ನು ಸ್ಪ ಷ್ಟ ವಾಗಿ ಹೇಳುತ್ತಾನೆ” (1 ತಿಮೊ. 4:1) ಯೋಹಾನನು
ತಾನು ಬರೆದ ಸಂಗತಿಗಳನ್ನು ದೈವಪ್ರೇರಣೆಯಿಂದಲೇ ಮಾಡಿದ್ದಾಗಿ ತಿಳಿದಿದ್ದ ನು (ಪ್ರಕ. 1:1;
14:13; 19:9).
ಪೇತ್ರನು (1 ಪೇತ್ರ. 1:12), ಪೌಲನು (ಗಲಾ. 1:12) ಇಬ್ಬ ರೂ ಸುವಾರ್ತೆಯು
ದೇವರಿಂದಲೇ ಬಂದದೆಂದು ತಿಳಿದಿದ್ದ ರು ಹಳೇ ಒಡಂಬಡಿಕೆಯು ದೈವಪ್ರೇರಿವಾದದ್ದೆಂದು
ಈ ವ್ಯ ಕ್ತಿಗಳು ತಮ್ಮ ಯೌವನ ಕಾಲದಿಂದಲೂ ತಿಳಿದಿದ್ದ ರು. ಹೊಸ ಒಡಂಬಡಿಕೆಯೂ ಸಹ
ಅದೇ ರೀತಿಯಾಗಿ ದೈಪ್ರೇರಿತವಾದದ್ದೆಂದು ಪವಿತ್ರಾತ್ಮ ನು ಅವರಿಗೆ ತೋರಿಸಿಕೊಟ್ಟಿದ್ದ ನು.
ದೃಷ್ಟಾಂತವಾಗಿ 1 ಕೊರಿ. 15:3-4 ರಲ್ಲಿ ಸುವಾರ್ತೆಯ ಪುಸ್ತಕಗಳು ಹಳೆಯ
ಒಡಂಬಡಿಕೆಯಲ್ಲಿನ ವಾಕ್ಯ ಗಳೊಂದಿಗೆ ಜೊಡಿಸಲ್ಪ ಟ್ಟಿವೆ ಮತ್ತು ಅವುಗಳೊಂದಿಗೆ ಸಮತಲದ
ಮೇಲೆ ಇಡಲ್ಪ ಟ್ಟಿದೆ ಕ್ರಿಸ್ತನ ಮರಣ ಹೂಣಿಡುವಿಕೆ ಮತ್ತು ಪುನರುತ್ಥಾನಗಳು
“ಶಾಸ್ತ್ರಕ್ಕ ನುಸಾರವಾಗಿಯೇ” ಎಂದು ದಾಖಲಿಸಲ್ಪ ಟ್ಟಿವೆ. 1 ತಿಮೊ. 5:18 ರಲ್ಲಿ
ಅಪೋಸ್ತಲನಾದ ಪೌಲನು ಧರ್ಮೋಪದೇಶಕಾಂಡ ಮತ್ತು ಲೂಕನ
ಸುವಾರ್ತೆಗಳೆರಡರಿಂದಲೂ ವಾಕ್ಯ ವನ್ನು ಉಲ್ಲೇಖಿಸಿ ಅವುಗಳನ್ನು ಶಾಸ್ತ್ರಗಳೆಂದು
ಕರೆಯುತ್ತಾನೆ. 1 ಪೇತ್ರ 1:25 ರಲ್ಲಿ ಸುವಾರ್ತೆಯ ಸಂದೇಶವು ಯೆಶಾಯನ ಪ್ರವಾದನಾ
ಗ್ರಂಥದಲ್ಲಿ ಕರ್ತನ ಮಾತುಗಳೊಂದಿಗೆ ಸಮಾನ ಮಟ್ಟ ದಲ್ಲಿಯೇ ಇಡಲ್ಪ ಟ್ಟಿದೆ. ಎರಡು ವಾಕ್ಯ
ಭಾಗಗಳೂ ದೇವಪ್ರೇರಿತವಾದವುಗಳು ಮತ್ತು ಸತ್ಯ ವಾದವುಗಳು. 2 ಪೇತ್ರ. 3:2 ರಲ್ಲಿ
ಅಪೋಸ್ತಲರು ಪ್ರವಾದಿಗಳೊಂದಿಗೆ ಜೋಡಿಸಲ್ಪ ಟ್ಟಿದ್ದಾರೆ. ಮತ್ತು 16 ನೇ ವಚನದಲ್ಲಿ ಪೇತ್ರನು

16
ಪೌಲನ ಪತ್ರಿಕೆಗಳನ್ನು ಇತರ ಬರವಣಿಗೆಗಳೊಂದಿಗೆ ಜೋಡಿಸುತ್ತಾನೆ ಜ್ಞಾನೋಕ್ತಿ. 30:5 ನ್ನು

ಶಾಸ್ತ್ರಗಳೊಂದಿಗೆ ಪರಿಗಣಿಸಿರಿ ಕಾರಣ ಈ ವಾಕ್ಯ ಗಳು ಮೇಲಿನ ಮಾತುಗಳ ಸಾರಂಶ
ಮತ್ತು ಪ್ರಾಯೋಗಿಕ ಎಚ್ಚ ರಿಕೆಯನ್ನು ನೀಡುತ್ತವೆ.
"ದೇವರ ಪ್ರತಿಯೊಂದು ಮಾತು ಶುದ್ಧ ವಾದದ್ದು ; ಆತನು ಶರಣಾಗತರಿಗೆ
ಗುರಾಣಿಯಾಗಿದ್ದಾನೆ. ಆತನು ಮಾತುಗಳಿಗೆ ಯಾವದನ್ನು ಸೇರಿಸಬೇಡ; ಆತನು ನಿನ್ನ ನ್ನು
ಖಂಡಿಸುವಾಗ ನೀನು ಸುಳ್ಳು ಗಾರನೆಂದು ತೋರಿ ಬಂದಿಯೇ. "

ದೈವ ಪ್ರೇರಣೆಗೆ ಮಿತಿಗಳು (???)


ದೇವರ ವಾಕ್ಯ ವು ಸಂಪೂರ್ಣವಾಗಿಯೂ, ಪದಾನುಪದವಾಗಿಯೂ ದೈವ
ಪ್ರೇರಿತವಾದದ್ದೆಂದು ಸತ್ಯ ವೇದವು ಬೋಧಿಸುತ್ತದೆ ಎಂದು ನಾವು ನೊಡಿದ್ದೇವೆ. ಇದರ ಅರ್ಥ
ಏನೆಂಬುದಾಗಿ ಅರ್ಥಮಾಡಿಕೊಳ್ಳ ಲು ಸಹಾಯಕನಾಗುವಂತೆ ಇದರ ಅರ್ಥ.
ಏನಲ್ಲ ಎಂಬುದನ್ನು ಸಹ ಪರಿಗಣಿಸೋಣ.
ಮೊದಲನೆಯದಾಗಿ ಮೂಲ ಲೇಖಕರು ತಮ್ಮ ವೈಯಕ್ತಿಕತೆಗಳನ್ನು
ಹಿಡಿದಿಟ್ಟು ಕೊಂಡಿದ್ದ ರು. ಪ್ರತಿಯೊಬ್ಬ ರೂ ತಮ್ಮ ಬರವಣಿಗೆಯಲ್ಲಿ ಪವಿತ್ರಾತ್ಮ ನಿಂದ
ನಡೆಸಲ್ಪ ಟ್ಟಿದ್ದ ರೂ ಲೇಖಕರ ವ್ಯ ಕ್ತಿತ್ವ ವು ನಾಶ ಮಾಡಲ್ಪ ಡಲಿಲ್ಲ . ಪ್ರತಿಯೊಬ್ಬ ಲೇಖಕನು
ಗಮನಿಸುವ ರೀತಿಯಲ್ಲಿಯೇ ತನ್ನ ವೈಯಕ್ತಿಕತೆಯನ್ನು ವ್ಯ ಕ್ತಪಡಿಸಿದ್ದಾನೆ. ಉದಾ:
ಯೆರೆಮಿಯನ ಶೈಲಿ ಮತ್ತು ಸೇವೆಯು ಯೆಶಾಯ ಅಥವಾ ಯೆಹೆಜ್ಕೇಲರಿಂದ
ಭಿನ್ನ ವಾಗಿತ್ತು . ಮತ್ತಾಯನು ಒಬ್ಬ ಯೆಹೂದ್ಯ ನಾಗಿದ್ದು ತನ್ನ ಸುವಾರ್ತೆಯ ಪುಸ್ತಕವನ್ನು
ವಿಶೇಷವಾಗಿ ಯೆಹೂದ್ಯ ರಿಗೆ ಬರೆದನು. ಆದರೆ ಲೂಕನು ಒಬ್ಬ ಅನ್ಯ ನಾಗಿದ್ದು ವಿಶೇಷವಾಗಿ
ಗ್ರೀಕರನ್ನು ಮನಸ್ಸಿನಲ್ಲಿಟ್ಟು ಕೊಂಡು ಬರೆದಂತೆ ಕಾಣುತ್ತದೆ. ಪೌಲನು, ಪೇತ್ರನು,
ಯಾಕೋಬನು ಮತ್ತು ಯೋಹಾನರು ತಮ್ಮ ಗೌರವಾನ್ವಿತವಾದ ದೈವ ಪ್ರೇರಿತ
ಬರವಣಿಗಗಳ ಮೂಲಕ ಹೊಳೆಯುತ್ತಿದ್ದ ರೆಂಬುದನ್ನು ಗಮನಿಸುವದು ಯೋಗ್ಯ ವಾಗಿದೆ..
ಎರಡನೆಯದಾಗಿ ದೇವರಿಂದ ಆರಿಸಲ್ಪ ಟ್ಟ ಎಲ್ಲಾ ಲೇಖಕರ ಮೂಲ ಪ್ರತಿಗಳ
ಅನುಪಸ್ಥಿತಿಯಲ್ಲಿಯೂ (ಸ್ವ ಹಸ್ತಾಕ್ಷರಗಳೆಂದು ಹೇಳಲ್ಪ ಟ್ಟ ದ್ದು ). ಅವೆಲ್ಲ ವು ಬಹಳ ಹಿಂದೆಯೇ
ಕಳೆದು ಹೋಗಿವೆ. ದೇವರು ತನ್ನ ಜ್ಞಾನ, ತಿಳುವಳಿಕೆಯಲ್ಲಿ ಹೀಗಾಗುವಂತೆ
ಅನುಮತಿಸಿದನು. ಕಾರಣ ಅವುಗಳು ಇದ್ದಿದ್ದ ರೆ ಅವುಗಳೂ ಸಹ ಆರಾಧನೆಯ

17
ವಸ್ತು ವಾಗಿಬಿಡುತ್ತಿತ್ತು . (2 ಅರಸು. 18;4 ರೊಂದಿಗೆ ಹೋಲಿಸಿರಿ). ಆದಾಗ್ಯೂ , ಅತ್ಯು ತ್ತಮವಾದ
ಪ್ರತಿಗಳು ಸಂರಕ್ಷಿಸಲ್ಪ ಟ್ಟಿದ್ದು ಮೂಲ ಪ್ರತಿ ದಾಖಲೆಗಳಂತೆಯೇ ಇವೆ ಎಂಬುದನ್ನು ದೇವರು
ತನ್ನ ಸಾರ್ವಭೌಮತೆಯಲ್ಲಿ ಖಾತರಿಪಡಿಸಿದ್ದಾನೆ.
ಮೂರನೆಯದಾಗಿ ಭಾಷಾಂತರಗಳ ಸಮಸ್ಯೆ ಅಥವಾ ವಿವಾದ. ಭಾಷೆಗಳ
ನಡುವಿನ ವ್ಯ ತ್ಯಾಸಗಳ ನಿಮಿತ್ತದಿಂದ ಪರಿಪೂರ್ಣವಾದ ಭಾಷಾಂತರವನ್ನು ಹೊಂದುವದು
ಅಸಾಧ್ಯ . ಆದಾಗ್ಯೂ , ನಮ್ಮ ಲ್ಲಿರುವ ಭಾಷಾಂತರಗಳು ಓದುವದಕ್ಕೂ , ಧ್ಯಾನಿಸುವದಕ್ಕೂ
ಅಧ್ಯಾಯನ ಮಾಡುವದಕ್ಕೂ ಸಂಪೂರ್ಣವಾಗಿ ವಿಶ್ವಾಸರ್ಹವಾದವುಗಳು. ಇಸಿಎಸ್
ಸೇವಾಸಂಸ್ಥೆ ಯು ಸತ್ಯ ವೇದ ಭಾಷಾಂತರವನ್ನು ದಿ ನ್ಯೂ ಕಿಂಗ್ ಜೇಮ್ಸ್ ವರ್ಷನ್ ನಲ್ಲಿ
ಶಿಫಾರಸ್ಸು ಮಾಡುತ್ತದೆ .(ಇಸಿಎಸ್ ಕೋರ್ಸುಗಳು ಇದರ ಮೇಲೆ ಆಧಾರಿತವಾದವುಗಳು) ದಿ
ನ್ಯೂ ಅಮೇರಿಕನ್ ಸ್ಟಾಂಡರ್ಡ್ ಬೈಬಲ್,) ಇಂಗ್ಲೀಷ್ ಸ್ಟಾಂಡರ್ಡ್ ವರ್ಷನ್, ಎಇಟಿ ಬೈಬಲ್
ಮತ್ತು ಆಥರೈಸ್ಡ್ ಕಿಂಗ್ ಜೇಮ್ಸ್ ವರ್ಷನ್‌ಗಳನ್ನು ಶಿಫಾರಸ್ಸು ಮಾಡುತ್ತದೆ. ಕೆಲವು ಸತ್ಯ ವೇದ
ಭಾಷಾಂತರಗಳು ಭಾಷಾಂತರಕ್ಕಿಂತಲೂ ಹೆಚ್ಚಾಗಿ ಭಾವಾರ್ಥದ ಭಾಷಾಂತರಗಳಾಗಿವೆ.
ಸರಳವಾಗಿ ಅಥವಾ ಓದಲು ಸುಲಭವಾದ ಭಾಷಾಂತರಗಳು ಸಾಮಾನ್ಯ ವಾಗಿ ಕೆಲವು
ನಿಖರತೆಗಳನ್ನು ತ್ಯಾಗ ಮಾಡುತ್ತವೆ. ಕಾರಣ ಇಂಗ್ಲೀಷ್ ಪದಗಳನ್ನು ಎಷ್ಟು ಸಾಧ್ಯ ವೋ ಅಷ್ಟೂ
ಸುಲಲಿತಗೊಳಿಸುವ ಸಲುವಾಗಿಯೇ ಮಾಡುತ್ತವೆ ಎಂಬುದನ್ನು ವಿಧ್ಯಾರ್ಥಿಗಳು
ಮನಸ್ಸಿನಲ್ಲಿಟ್ಟು ಕೊಳ್ಳ ಬೇಕು.

ನಾಲ್ಕ ನೆಯದಾಗಿ, ನಿರ್ಭಂಧದ ಪುರಾವೆ. ಕೆಲವು ಸಾರಿ ಲೇಖಕರು ಇನ್ನೂ ಹೆಚ್ಚಾಗಿ


ಬರೆಯಲು ಇಷ್ಟ ಪಟ್ಟಿರಬಹುದು ಆದರೆ ಪವಿತ್ರಾತ್ಮ ನು ಅವರನ್ನು ನಿರ್ಭಂಧಿಸಿರುತ್ತಾನೆ.
ದೃಷ್ಟಾಂತವಾಗಿ, ಪ್ರಕಟಣೆ ಗ್ರಂಥದಲ್ಲಿ, ಯೋಹಾನನು ಏಳು ಗುಡುಗುಗಳ ಸಂದೇಶವನ್ನು
ಬರೆಯಬೇಕೆಂದಿದ್ದ ನು., ಆದರೆ ಆ ರೀತಿ ಮಾಡದಂತೆ ಹೇಳಲ್ಪ ಟ್ಟ ನು (10:4). ಇಬ್ರಿಯರಿಗೆ
ಬರೆದ ಲೇಖಕನು ಮೆಲ್ಕಿಜೇಕನ ಕುರಿತಾಗಿ ಬರೆಯಬೇಕಿಂದಿದ್ದ ನು (5:11), ಆದರೆ
ತಡೆಯಲ್ಪ ಟ್ಟ ನು. ಯೂದನು ರಕ್ಷಣೆಯ ಕುರಿತು ಬರೆಯಲು ಯೋಜಿಸಿದ್ದ ನು, ಆದರೆ
ಅದಕ್ಕೆ ಬದಲಾಗಿ ವಿಶ್ವಾಸಿಗಳು ನಂಬಿಕೆಯನ್ನು ಕಾಪಾಡಿಕೊಳ್ಳು ವದಕ್ಕೆ ಹೋರಾಡಬೇಕೆಂದು
ಎಚ್ಚ ರಿಸಿ ಬರೆಯುವದು ಅಗತ್ಯ ವೆಂದು ಕಂಡುಕೊಂಡನು (ವ. 3). ಸತ್ಯ ವೇದದ ಲೇಖಕರು
ಮನವರಿಕೆ ಹೊಂದಿದರೋ ಇಲ್ಲ ವೋ ಆದರೆ ಅವರು ಬರೆದದ್ದ ರಲ್ಲಿ ಅಥವಾ ಬರೆಯದೆ
ಇರುವದರಲ್ಲಿ ಅವರೆಲ್ಲ ರೂ ದೇವರ ಆತ್ಮ ನಿಂದ ನಿರ್ದೇಶಿಸಲ್ಪ ಡುತ್ತಿದ್ದ ರು.

18
ಅಧ್ಯಾಯ
2
ಸತ್ಯ ವೇದ ಶಾಸ್ತ್ರ:
ಸತ್ಯ ವೇದದ ಅಧ್ಯ ಯನ
-ಭಾಗ 2-

ದೇವರ ವಾಕ್ಯ ದ ಅಳತೆಗೋಲು


“ಅಳತೆಗೋಲು” ಎಂಬ ಪದವನ್ನು ಸತ್ಯ ವೇದದ 66 ಪುಸ್ತಕಗಳನ್ನು ವಿವರಿಸಲು
ಬಳಸಲ್ಪ ಡುತ್ತದೆ ಈ ಪದವು “ಆಪು” (ಜೋಂಡು ಅಥವಾ ಲಾಳ) “ಅಳತೆ ಅಥವಾ
ಪರಿಮಾಣ” ಅಥವಾ “ಅಳತೆಗೋಲು ಎಂಬ ಅರ್ಥಗಳನ್ನು ನೀಡುತ್ತವೆ ಹಾಗೂ ಪುಸ್ತಕಗಳು
ದೈವೀಕ ಮಟ್ಟ ವನ್ನು ತಲುಪುತ್ತದೆಯಾ ಇಲ್ಲ ವಾ ಎಂಬುದನ್ನು ಪರೀಕ್ಷಿಸುವದಕ್ಕೆ ಸಲಹೆ
ನೀಡುತ್ತದೆ. ಪುರಾತನವಾದ ಅನೇಕ ಧಾರ್ಮಿಕ ಪುಸ್ತಕಗಳಿವೆ. ಸತ್ಯ ವೇದದಲ್ಲಿರುವ ಈ 66
ಪುಸ್ತಕಗಳು ಮಾತ್ರವೇ ದೈಪ್ರೇರಿತವಾದವುಗಳೆಂದು ಹೇಗೆ ತಿಳಿಯುವದು? ಇತರ ಪುಸ್ತಕಗಳು
ಇಲ್ಲ ವೇ? ಎಲ್ಲಾ ನಂತರ ರೋಮನ್ ಕ್ಯಾಥೋಲಿಕ್ ಸಭೆಯು (ಅಪೋಕ್ರಿಪ ಎಂದು
ಕರೆಯಲ್ಪ ಡುವ) 14 ಪುರಾತನ ಪುಸ್ತಕಗಳನ್ನು ಹಾಗೂ ದಾನಿಯೇಲನ ಪುಸ್ತಕಗಳನ್ನು
ಒಳಗೊಂಡಂತೆ ಹೆಚ್ಚು ವರಿ ಪುಸ್ತಕಗಳನ್ನು ಅಳತೆಗೋಲು ಮಾಡಲ್ಪ ಟ್ಟ ಪುಸ್ತಕಗಳೊಂದಿಗೆ
ಸೇರಿಸಿ ಸತ್ಯ ವೇದದ ಅದೇ ಮಾನ್ಯ ತೆಗೆ ಜೋಡಿಸಿದ್ದಾರೆ.

19
ಸತ್ಯ ವೇದವು ಹೇಗೆ ಬರೆಯಲ್ಪ ಟ್ಟಿತು?
ಹಳೆ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಯ ಅಳತೆಗೋಲು ಹೇಗೆ
ಬಂತೆಂಬುದರ ಚರಿತ್ರೆಯನ್ನು ಲೆಕ್ಕ ಕ್ಕೆ ತೆಗೆದುಕೊಳ್ಳು ವದು ಬಹಳ ಪ್ರಾಮುಖ್ಯ ವಾದದ್ದು .
ಇಬ್ರಿಯ ಮೂಲ ಪಿತೃಗಳಾದ ಅಬ್ರಹಾಮ್, ಇಸಾಕ್ ಮತ್ತು ಯಾಕೋಬರು
ಅವರಿಗಾಗಿ ದೇವರು ಕೊಡುವ ಸ್ವಂತ ದೇಶ ಹಾಗೂ ಎಣಿಸಲಾರದಷ್ಟು ಜನರಿರುವ
ಜನಾಂಗವನ್ನು ಕುರಿತಾದ ದೇವರ ವಾಗ್ದಾನಗಳನ್ನು ಅತೀ ಅಮೂಲ್ಯ ವಾದದ್ದೆಂದು,
ಶ್ರೇಷ್ಠ ವಾದದ್ದೆಂದು ಪರಿಗಣಿಸಿದ್ದ ರು. ಅವರ ಜೀವಿತದ ಪ್ರಮುಖ ಘಟನೆಗಳು ಜೇಡಿಮಣ್ಣು
ಅಥವಾ ಕಲ್ಲಿನ ಹಲಗೆಗಳ ಮೇಲೆ ಬೆಲೆಯುಳ್ಳ ಪಿತ್ರಾರ್ಜಿತ ಆಸ್ತಿಯಾಗಿ ತಂದೆಯಿಂದ
ಮಗನಿಗೆ ಮುಂದುವರೆಯಿತು. ಧರ್ಮಶಾಸ್ತ್ರದ 5 ಪುಸ್ತಕಗಳನ್ನು ಬರಯುವದರಲ್ಲಿ
(ಸತ್ಯ ವೇದದ ಮೊದಲ 5 ಪುಸ್ತಕಗಳು) ಮೋಶೆಯು ಬರೆಯಲ್ಪ ಟ್ಟ ಈ ವಿಷಯಗಳನ್ನು
ದೇವರಿಂದ ಕೊಡಲ್ಪ ಟ್ಟ ದೈವೀಕ ಪ್ರಕಟಣೆಯೆಂದು ಅಳವಡಿಸಲು ತನ್ನ ಮರಣದ
ಸಮಯದವರೆಗೂ ತನ್ನ ಸ್ವಂತ ದಾಖಲೆಗಳನ್ನು ಸೇರಿಸುತ್ತಾ ಹೋದನು. ಇಸ್ರಾಯೇಲರು
ಅರಣ್ಯ ದಲ್ಲಿ ಪ್ರಯಾಣ ಮಾಡಿ ಕಾನಾನ್ ದೇಶವನ್ನು ಪ್ರವೇಶಿಸಿದಾಗ ಈ ದಾಖಲೆಗಳನ್ನು
ಉತ್ಸಾಹದಿಂದ ಕಾಪಾಡಿದರು. ಇತರ ಪುಸ್ತಕಗಳು ಪ್ರಾರಂಭದ ಪ್ರವಾದಿಗಳಿಂದ ಬರೆಯಲ್ಪ ಟ್ಟು
ಈ ಸಂಗ್ರಹಕ್ಕೆ ಸೇರೀಸಲ್ಪ ಟ್ಟ ವು. ಯೆಹೋಶುವನಿಂದ 2 ಅರಸುಗಳವರೆಗಿನ ಪುಸ್ತಕಗಳು
ಚಾರಿತ್ರಿಕ ಪುಸ್ತಕಗಳು. ಈ ಯುಗದಲ್ಲಿ ಪದ್ಯ ರೂಪವಾದ ಪುಸ್ತಕಗಳು ಹಿರಿಯ ಮತ್ತು
ಕಿರಿಯ ಪ್ರವಾದಿಗಳು ಪುಸ್ತಕಗಳು ಸಹ ಬರೆಯಲ್ಪ ಟ್ಟ ವು. ಇದರ ನಂತರ ಹಳೆ ಒಡಂಬಡಿಕೆಯ
ಇತರ ಪುಸ್ತಕಗಳು ಬರೆಯಲ್ಪ ಟ್ಟ ವು ಮತ್ತು ಸ್ಪ ಷ್ಟ ವಾದ ನಂತರದ ಕಾಲಕ್ಕೆ ಸೇರಿದವುಗಳು.
ಪ್ರವಾದಿಯಾದ ಮಲಾಕಿಯನ ನಂತರ ಹಳೆ ಒಡಂಬಡಿಕೆಯು ಸಂಪೂರ್ಣವಾಯಿತು.
ಇದರ ನಂತರ ಸುಮಾರು 400 ವರ್ಷಗಳು ಕಳೆದು ಹೊಸ ಒಡಂಬಡಿಕೆಯ
ಪ್ರಾರಂಭದವರೆಗೂ ಇಸ್ರಾಯೇಲ್ಯ ರಲ್ಲಿ ಯಾವುದೇ ಪ್ರವಾದನಾ ಸ್ವ ರಗಳಾಲಿ ದೈವೀಕ
ಪ್ರೇರಣೆಯ ಬರವಣಿಗೆಗಳಾಗಲಿ ಇರಲಿಲ್ಲ .
ಹೊಸ ಒಡಂಬಡಿಕೆಯ 27 ಪುಸ್ತಕಗಳು ಕಡಿಮೆ ಅವಧಿಯಲ್ಲಿ ಬರೆಯಲ್ಪ ಟ್ಟು
ನಂತರ ಬೇಗನೆ ಸಂಗ್ರಹಿಸಲ್ಪ ಟ್ಟ ವು. ಸ್ನಾನಿಕನಾದ ಯೋಹಾನನಾಗಲಿ ಕರ್ತನಾದ
ಯೇಸುಕ್ರಿಸ್ತನಾಗಲಿ ಯಾವುದೇ ಪುಸ್ತಕಗಳನ್ನು ಬರೆಯಲಿಲ್ಲ ಪಂಚಾಶತ್ತಮ ಹಬ್ಬ ದ
ತರುವಾಯ ಅಪೋಸ್ತಲರು ಕ್ರಿಸ್ತನನ್ನು ಕುರಿತು ಉಪದೇಶಿಸಲು ಪ್ರಾರಂಭಿಸಿದಾಗ ಅವರ
ಜ್ಞಾಪಕದಲ್ಲಿದ್ದ ಕ್ರಿಸ್ತನ ಮಾತುಗಳನ್ನು ಉಲ್ಲೇಖ ಮಾಡುತ್ತಿದ್ದ ರು. ನಂತರ ಈ ಹೇಳಿಕೆಗಳು 4

20
ಪುಸ್ತಕಗಳಲ್ಲಿ ಬರೆಯಲ್ಪ ಟ್ಟು ಸುವಾರ್ತೆ ಪುಸ್ತಕಗಳೆಂದು ಚಿರಪರಿಚಿತವಾದವು. ಲೂಕನು
ಯೆರೂಸಲೇಮಿನಿಂದ ರೋಮ್ ವರೆಗಿನ ಸಭೆಯ ವಿಸ್ತರಣೆಯ ಕುರಿತಾದ ಚಾರಿತ್ರಿಕ
ದಾಖಲೆಗಳನ್ನು ಸೇರಿಸಿದನು (ಅ.ಕೃ). ಅಪೋಸ್ತಲರು ಸಹ ಸಭೆಗಳನ್ನು ಸ್ಥಾಪಿಸಿದರು. ಮತ್ತು
ವಿಶ್ವಾಸಿಗಳನ್ನು ಕಟ್ಟು ವದಕ್ಕಾಗಿ 19 ಪತ್ರಿಕೆಗಳನ್ನು ಬರೆದರು. ಈ ಪತ್ರಿಕೆಗಳಿಗೆ ಯಾಕೋಬನು
ಬರೆದ ಪತ್ರಿಕೆ ಯೂದನ ಪತ್ರಿಕೆ ಮತ್ತು ಪ್ರಕಟಣೆ ಗ್ರಂಥವು ಸೇರಿಸಲ್ಪ ಟ್ಟ ವು.
ಹೊಸ ಒಡಂಬಡಿಕೆಯ ಎಲ್ಲಾ 27 ಪುಸ್ತಕಗಳು ಪ್ರಾರಂಭದಿಂದ ಒಮ್ಮ ತವಾಗಿ
ಅಂಗೀಕರಿಸಲ್ಪ ಡಲಿಲ್ಲ . ಆದರೆ ಹೆಚ್ಚಿನ ಪುಸ್ತಕಗಳು ಅಂಗೀಕರಿಸಲ್ಪ ಟ್ಟ ವು ಅನೇಕ ವಿವಾದಗಳು
ವಿಪರೀತವಾಗಿದ್ದ ವು. ಆದರೆ 397 ನೇ ವರ್ಷದಲ್ಲಿ ಕಾರ್ತೇಜ್ ಕೌನ್ಸಿಲ್‌ನಲ್ಲಿ ನಮಗೆ
ಗೊತ್ತಿರುವಂತೆ ಹೊಸ ಒಡಂಬಡಿಕೆಯ ಎಲ್ಲಾ 27 ಪುಸ್ತಕಗಳ ಅಳತೆಗೋಲು ಅಂತಿಮವಾಗಿ
ಪ್ರಾಮಾಣಿಕೃತವಾಯಿತು. ಹೊಸ ಒಡಂಬಡಿಕೆಯ ಪುಸ್ತಕಗಳು ದೈವ
ಪ್ರೇರಿತವಾದವುಗಳಾಗಿರುವದರಿಂದ ಅವುಗಳು ಬರೆಯಲ್ಪ ಟ್ಟ ಕೂಡಲೆ ಅಳತೆಗೋಲು
ಮಾಡಲ್ಪ ಟ್ಟ ವೆಂದು ನಾವು ಮನವರಿಕೆ ಮಾಡಿಕೊಳ್ಳು ವುದು ಬಹಳ ಮುಖ್ಯ ವಾದದ್ದು . ಆರಂಭ
ಸಮಯದಿಂದಲೂ ಇದ್ದ ನಂಬಿಕೆಗಳಿವೆ. ಕಾರ್ತೇಜ್ ಕೌನ್ಸಿಲ್ ಕೇವಲ ಔಪಚಾರಿಕ
ಅಂಗೀಕಾರವನ್ನು ಮಾತ್ರ ನೀಡಿತು(ಈ ವಿಷಯವು ನಿಮಗೆ ಆಸಕ್ತಿಕರವಾಗಿದ್ದ ರೆ ಚಕ್‌
ಗಿಯಾನೊಟ್ಟಿಯವರು ಬರೆದು ಇಸಿಎಸ್ ಸಂಸ್ಥೆ ಯು ಪ್ರಕಾಶನ ಮಾಡಿದ ಹೊಸ
ಒಡಂಬಡಿಕೆಯ ರಚನೆ ಎಂಬ ಪುಸ್ತಕವನ್ನು ಓದಿರಿ).

ಅಳತೆಗೋಲಿಗಾಗಿ/ಅಳತೆಗೋಲಿನ ಪರೀಕ್ಷೆಗಳು
ಕ್ರೈಸ್ತರು ಇಂದು ಯಾಕೆ ಕೇವಲ ಹಳೆ ಒಡಂಬಡಿಕೆಯ 39 ಪುಸ್ತಕಗಳನ್ನು ಮಾತ್ರ
ಅಂಗೀಕರಿಸುತ್ತಾರೆ ಹಾಗೂ ಇತರ ಪುಸ್ತಕಗಳನ್ನು ಯಾಕೆ ಅಂಗೀಕರಿಸುವದಿಲ್ಲ ? ಒಂದು
ಕಾರಣವೆಂದರೆ ರೂತಳು, ಎಜ್ರನು, ಪ್ರಸಂಗಿ, ಪರಮಗೀತ ಹಾಗೂ ಕೆಲವು ಕಿರಿಯ
ಪ್ರವಾದಿಗಳ ಪುಸ್ತಕಗಳನ್ನು ಹೊರತುಪಡಿಸಿ ಹೊಸ ಒಡಂಬಡಿಕೆಯ ಲೇಖಕರಿಂದ
ಅಧಿಕಾರಯುಕ್ತವೆಂದು ಉಲ್ಲೇಖಿಸಲ್ಪ ಟ್ಟಿವೆ. ಇವುಗಳಲ್ಲಿ ಯಾವುದಾದರೂ ಒಂದು
ಪುಸ್ತಕವನ್ನು ಆದರಿಸಿ ಯಾವುದೇ ವಿಶೇಷ ಬೋಧನಾ ಸಿದ್ಧಾಂತವಿಲ್ಲ . ಮತ್ತು ಹಳೆ
ಒಡಂಬಡಿಕೆಯು ಸಮಗ್ರವಾಗಿ ಸ್ವ ತಃ ಕರ್ತನಾದ ಯೇಸುಕ್ರಿಸ್ತನಿಂದಲೇ
ಅನುಮೋದಿಸಲಾಗಿದೆ.(ಲೂಕ. 24:27).

21
ಇದಲ್ಲ ದೆ ಆದಿ ಸಭೆಯ ಕಾಲದುದ್ದ ಕ್ಕೂ ಈ ಪುಸ್ತಕಗಳನ್ನು ಮತ್ತು ಹೊಸ
ಒಡಂಬಡಿಕೆಯ ಪುಸ್ತಕಗಳನ್ನು ಅಂಗೀಕರಿಸುವಲ್ಲಿ ಪವಿತ್ರಾತ್ಮ ನ ಸಾಕ್ಷಿಯನ್ನು ನಾವು
ಅಂಗೀಕರಿಸಬಹುದು. ಕೆಲವರು ಮಾತ್ರ ಕೆಲವು ಪುಸ್ತಕಗಳ ವಿಷಯದಲ್ಲಿ ಕೆಲ ಕಾಲ ಸಂದೇಹ
ವ್ಯ ಕ್ತಪಡಿಸುತ್ತಾರೆ. ಸತ್ಯ ವೇದದ 66 ಪುಸ್ತಕಗಳಲೆಲ್ಲಾ ಕ್ರಿಸ್ತನ ಕುರಿತು ಮಾತನಾಡುತ್ತವೆ, ಮತ್ತು
ಕ್ರಿಸ್ತನನ್ನೇ ಮಹಿಮೆಪಡಿಸುತ್ತವೆ. ಮತ್ತೊಂದೆಡೆ ಅಪೊಕ್ರಿಪ ಪುಸ್ತಕಗಳು ಚಾರಿತ್ರಿಕ ಹಾಗೂ
ಭೌಗೋಳಿಕ ತಪ್ಪು ಗಳನ್ನು ಒಳಗೊಂಡಿವೆ. ಅವುಗಳು ದೇವರ ವಾಕ್ಯ ಕ್ಕ ನುಸಾರವಾಗಿಲ್ಲ ದ
ಸುಳ್ಳು ತನ, ಸತ್ತವರಿಗೆ ಪ್ರಾರ್ಥನೆ ಮತ್ತು ಸತ್ಕಾರ್ಯಗಳ ಮೂಲಕ ರಕ್ಷಣೆ ಮುಂತಾದ ತಪ್ಪು
ಬೋಧನೆಗಳನ್ನು ಸಮರ್ಥಿಸಿಕೊಳ್ಳು ತ್ತವೆ. ಅಪೋಕ್ರಿಪವು ಎಂದಿಗೂ ಇಬ್ರಿಯ ಹಳೆ
ಒಡಂಬಡಿಕೆಯ ಭಾಗವಾಗಿ ರೂಪಿಸಲ್ಪ ಡಲಿಲ್ಲ . ಮಾತ್ರವಲ್ಲ ದೆ ಇಂದಿಗೂ ಸಹ ಇಲ್ಲ .

ಸಿದ್ಧಾಂತದ ಪ್ರಗತಿ
ಪರಿಗಣಿಸಬೇಕಾದ ಮತ್ತೊಂದು ಅಂಶವೆಂದರೆ ಅದೇ ಸಿದ್ಧಾಂತದ ಪ್ರಗತಿ. ನಿರ್ಧಿಷ್ಟ
ವಿಷಯವಾದ ಮೇಲಿನ ಎಲ್ಲಾ ಸತ್ಯ ಗಳನ್ನು ದೈವಪ್ರೇರಿತವಾದ ಯಾವುದೇ ಒಂದು ಪುಸ್ತಕ
ಅಥವಾ ವಾಕ್ಯ ಭಾಗವು ಒಳಗೊಂಡಿದೆ ಎಂದು ದೈವಪ್ರೇರಣಾ ಸಿದ್ಧಾಂತವು ಸೂಚಿಸುವದಿಲ್ಲ .
ಇದಕ್ಕೆ ಬದಲಾಗಿ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ವಾಕ್ಯ ಭಾಗಗಳಲ್ಲಿ ಯಾವುದೇ
ವಿರೋಧೋಕ್ತಿ ಇಲ್ಲ ಎಂಬುದನ್ನು ಖಂಡಿತವಾಗಿ ಪ್ರತಿಪಾದಿಸುತ್ತದೆ. ಉದಾಹರಣೆಗೆ,
ಆದಿಕಾಂಡವು ದೇವರ ಕುರಿತಾಗಿ ಹೆಚ್ಚಾಗಿ ಬೋಧಿಸುತ್ತದೆ. ಆದರೆ ದೇವರ ಕುರಿತಾಗಿ
ಎಲ್ಲ ವನ್ನೂ ಬೋಧಿಸುವದಿಲ್ಲ . ಸತ್ಯ ವೇದದ ಪ್ರತಿಯೊಂದು ಪುಸ್ತಕವೂ ಸಹ ನಮ್ಮ ಸೃಷ್ಠಿಕರ್ತನ
ವ್ಯ ಕ್ತಿತ್ವ , ಕೆಲಸ ಮತ್ತು ಮಹಿಮೆಯ ಕುರಿತು ಹೆಚ್ಚಾದ ಬೋಧನೆಯನ್ನು ಸೇರಿಸುತ್ತವೆ.
ವಾಸ್ತವಿಕವಾಗಿ, ಇಡೀ ಸತ್ಯ ವೇದವು ದೇವರ ಕುರಿತಾಗಿ ಎಲ್ಲ ವನ್ನು ಹೇಳಲು ಪ್ರಯತ್ನಿಸುವದಿಲ್ಲ .
ಯಾಕಂದರೆ ಇದು ಮನುಷ್ಯ ನ ಗ್ರಹಿಕೆಗೂ ಮೀರಿದ್ದಾಗಿತ್ತು . ದೇವರು ತನ್ನ ಕುರಿತಾಗಿ
ಪ್ರಕಟಿಸಿಕೊಳ್ಳು ವ ಎಲ್ಲ ವನ್ನೂ ಸತ್ಯ ವೇದವು ಒಳಗೊಂಡಿದೆ. ದೇವರ ವಾಕ್ಯ ವು ಮನಿಷ್ಯ ನಿಗೆ
ಪರಿಪೂರ್ಣವಾಗಿಯೂ, ಸೂಕ್ತವಾಗಿಯೂ ಹೊಂದಿಕೆಯಿರುವುದರಿಂದ ದೇವರವಾಕ್ಯ ಕ್ಕೆ
ಎನನ್ನೂ ಸೇರಿಸಬೇಕಾಗಿಲ್ಲ .
ಸಿದ್ಧಾಂತದ ಪ್ರಗತಿಯನ್ನು ಕ್ರಿಸ್ತನ ಕುರಿತಾದ ಸಿದ್ಧಾಂತ, ಪವಿತ್ರಾತ್ಮ ನ ಕುರಿತಾದ
ಸಿದ್ಧಾಂತ, ರಕ್ಷಣೆಯ ಕುರಿತಾದ ಸಿದ್ಧಾಂತ ಹಾಗೂ ಇತರ ವಿಷಯಗಳಲ್ಲಿ ಕಾಣಬಹುದು.
ಹಳೇ ಒಡಂಬಡಿಕೆಯು ದೇವರ ನೀತಿಯನ್ನು ವಿಸ್ತಾರವಾಗಿ ಒತ್ತಿಹೇಳುತ್ತದೆ. ಹೊಸ

22
ಒಡಂಬಡಿಕೆಯಾದರೋ ದೇವರ ಕೃಪೆಯನ್ನು ಪ್ರಧಾನವಾಗಿ ನಮ್ಮ ಮುಂದೆ ತರುತ್ತದೆ.
ಪ್ರಕಟಿಸಲ್ಪ ಟ್ಟ ಸತ್ಯ ದ ಉತ್ತುಂಗವು ಪೌಲನ ಪತ್ರಿಕೆಗಳಲ್ಲಿ ಕಂಡುಬರುತ್ತದೆ ಆದರೆ ಹಳೇ
ಒಡಂಬಡಿಕೆಯ ಮತ್ತು ಹೊಸ ಒಡಂಬಡಿಕೆಯ ಇತರ ಪುಸ್ತಕಗಳ ಹಿನ್ನೆಲೆಯಿಲ್ಲ ದೇ
ಅವುಗಳನ್ನು ಅರ್ಥಮಾಡಿಕೊಳ್ಳು ವುದು ಕಷ್ಟ ವಾಗುತ್ತದೆ. ದೇವರವಾಕ್ಯ ದ ಅಳತೆಗೋಲು ಈಗ
ಸಂಪೂರ್ಣವಾಗಿದೆ ಅಥವಾ ಪೂರ್ತಿಯಾಗಿದೆ.
ಸಿದ್ಧಾಂತದ ಪ್ರಗತಿಯನ್ನು ಸತ್ಯ ವೇದದಲ್ಲಿ ಯುಗಗಳ ಮುಖಾಂತರವೂ
ಗಮನಿಸಬಹುದು. ಇದರಲ್ಲಿ ಪ್ರತಿಯೊಂದು ಯುಗವೂ ಮನುಷ್ಯ ನಿಗೆ ದೇವರಿಂದ ಹೆಚ್ಚಿನ
ಬೆಳಕನ್ನು ತರುತ್ತದೆ. ಯುಗವೆಂದರೆ ಒಂದು ನಿದಿಷ್ಟ ಕಾಲಘಟ್ಟ ದಲ್ಲಿ ದೇವರು
ಮನುಷ್ಯ ನೊಂದಿಗೆ ನೇಮಿಸಿದ ದೈವೀಕ ವ್ಯ ವಹಾರವಾಗಿದೆ (ಉ.ದಾ. ಹಳೇ ಒಡಂಬಡಿಕೆಯ
ಧರ್ಮಶಾಸ್ತ್ರಯುಗ ಅಥವಾ ಹೊಸ ಒಡಂಬಡಿಕೆಯ ಕೃಪಾಯುಗ). ಒಬ್ಬ ನೇ ಸತ್ಯ ದೇವರು
ತನ್ನ ಸೇವಕರ ಮೂಲಕ ಅದ್ಭು ತವಾದ ರೀತಿಯಲ್ಲಿ ಕಾಲಾನುಕಾಲಕ್ಕೆ ತನ್ನ ನ್ನು
ಪ್ರಕಟಿಸಿಕೊಂಡನು ಎಂದು ಸತ್ಯ ವೇದವು ಬೋಧಿಸುವದನ್ನು ನಾವು ನಂಬುತ್ತೇವೆ.

ದೇವರ ವಾಕ್ಯ ದ ಅರ್ಥವಿವರಣೆ/ ವ್ಯಾಖ್ಯಾನ


ಸಾಮಾನ್ಯ ಜನರನ್ನೂ ಆಶೀರ್ವದಿಸುವ ಸ್ಪ ಷ್ಟ ಉದ್ದೇಶದೊಂದಿಗೆ ಹೆಚ್ಚಾದ
ಸತ್ಯ ವೇದವನ್ನು ಸರಳ ಬಾಷೆಯಲ್ಲಿ ಬರೆಯಲಾಗಿದೆ. ಕೆಲವು ವಾಕ್ಯ ಭಾಗಗಳು ಹೇಗಿದ್ದ ರೂ
ಶ್ರೇಷ್ಠ ಮನಸ್ಸು ಗಳಿಗೆ ಸವಾಲಾಕುತ್ತವೆ ಮತ್ತು ತುಂಬಾ ಸರಳವಾದವುಗಳು ಸಹ ಹೇಳಿರದ
ಆಳವಿಚಾರಗಳನ್ನು ಹೊಂದಿದೆ. ದೈವಪ್ರೇರಣೆಯ ಸಿದ್ಧಾಂತವು ದೇವರ ವಾಕ್ಯ ದ
ಅರ್ಥವಿವರಣೆಯಲ್ಲಿ ಯಾವುದೇ ಸಮಸ್ಯೆ ಗಳಿಲ್ಲ ವೆಂದು ಪ್ರತಿಪಾದಿಸುವದಿಲ್ಲ ! ಕೆಲವು
ವಾಕ್ಯ ಭಾಗಗಳಲ್ಲಿ ನಾವು ಎನನ್ನೂ ಅರ್ಥಮಾಡಿಕೊಳ್ಳ ಬೇಕೆಂದು ಪವಿತ್ರಾತ್ಮ ನು
ಉದ್ದೇಶಿಸಿದ್ದಾನೆಂದು ತಿಳಿಯುವುದು ಕಷ್ಟ ವಾಗಿರುತ್ತದೆ. ಕೆಲವು ಭಾಗಗಳು ಸರಳವಾದವು,
ನೇರನುಡಿಯ ನಿರೂಪಣೆಯುಳ್ಳ ದ್ದು ಅದೇ ಸಂದರ್ಭದಲ್ಲಿ ಇತರ ಭಾಗಗಳ
ಚಿತ್ರಾತ್ಮ ಕವಾಗಿರುವ ಅಲಂಕಾರಿಕವಾಗಿರುವದರಿಂದ ಉತ್ತಮವಾಗಿ
ಅರ್ಥಮಾಡಿಕೊಳ್ಳ ಬಹುದಾಗಿದೆ.
ದೇವರಾತ್ಮ ನ ಅರ್ಥವಿವರಣೆಯ ಸಮಸ್ಯೆ ಯು ಸತ್ಯ ವೇದವನ್ನು
ಆಧಾರಮಾಡಿಕೊಂಡ ಕೆಲವು ದುರ್ಭೋಧಕರ ಉಪದೇಶಗಳಿಂದ “ಎದ್ದಿದೆ ಕ್ರೈಸ್ತತ್ವ ದ ಎಲ್ಲಾ
ತಪ್ಪು ಬೋಧಕರ ವಿಷಯದಲ್ಲಿ ಪ್ರಾಯೋಗಿಕವಾಗಿ ಸ್ವ ಲ್ಪ ಮಟ್ಟಿಗೆ ಇದು ಸತ್ಯ ವೇ ಆಗಿದೆ.

23
ದೇವರ ವಾಕ್ಯ ದ ಸರಿಯಾದ ಅರ್ಥ ವಿವರಣೆ ಮಾಡುವ ಅಧ್ಯ ಯನವನ್ನು ಹರ್ಮೆನೋಟಿಕ್
ಅಂದರೆ ಅರ್ಥವಿವರಣಾ ಶಾಸ್ತ್ರ ಎನ್ನು ತ್ತಾರೆ. ಈ ಅರ್ಥವಿವರಣಾಶಾಸ್ತ್ರದ ಮೇಲೆ ಅನೇಕ
ಪುಸ್ತಕಗಳು ದೇವರ ವಾಕ್ಯಾಕ್ಕ ನುಸಾರವಾದ ಮತ್ತು ಸತ್ಯ ವೇದ ವಿಧ್ಯಾರ್ಥಿಗಳಿಗೆ
ಅನುಕೂಲಕರವಾದ ಅರ್ಥವಿವರಣೆಯ ತತ್ವ ಗಳನ್ನು ಒದಗಿಸುತ್ತವೆ ದೇವರ ವಾಕ್ಯ ವನ್ನು
ವ್ಯಾಖ್ಯಾನಿಸುವದಕ್ಕೂ ಇರುವ ಕೆಲವು ಮುಖ್ಯ ತತ್ವ ಗಳನ್ನು ಸಂಕ್ಷಿಪ್ತವಾಗಿ ಪರೀಕ್ಷೆ ಮಾಡೋಣ.
ಮೊದಲನೆಯದಾಗಿ ಸತ್ಯ ವೇದದ ಎಲ್ಲಾ ವ್ಯಾಖ್ಯಾನಗಳಲ್ಲಿ ಅಥವಾ ಅರ್ಥ
ವಿವರಣೆಯಲ್ಲಿ ಗಮನಿಸುವಿಕೆ (ವಾಕ್ಯ ಭಾಗದಲ್ಲಿ ಏನಿದೆ), ವ್ಯಾಖ್ಯಾನ ಅರ್ಥವಿವರಣೆ (ಇದರ
ಅರ್ಥವೇನು) ಮತ್ತು ಅಳವಡಿಸಿಕೊಳ್ಳು ವಿಕೆ (ನಮಗೆ ಈಗ ಇದರ ಅರ್ಥವೇನು?
ವಿಶೇಷವಾಗಿ ಪ್ರಾಯೋಗಿಕ ಅವಧಿಯಲ್ಲಿ) ಗಳ ನಡುವಿನ ವ್ಯ ತ್ಯಾಸವನ್ನು ಮಾಡಬೇಕು.
ಪ್ರತಿಯೊಂದು ವಾಕ್ಯ ಭಾಗಕ್ಕೂ ಒಂದೇ ಒಂದು ಪ್ರಾಥಮಿಕ ಅರ್ಥವಿರುತ್ತದೆ. ಆದರೂ ಆತ್ಮೀಕ
ತೊಡಗಿಸಿಕೊಳ್ಳು ವಿಕೆ ಮತ್ತು ಅಳವಡಿಸಿಕೊಳ್ಳು ವಿಕೆಗಳು ಅಸಂಖ್ಯಾತವಾಗಿರುತ್ತದೆ ---
ದೇವರಾತ್ಮ ವು ಅಂತಹ ಸತ್ಯ ದ ಉಗ್ರಾಣವಾಗಿದೆ! ವ್ಯಾಖ್ಯಾನವು ಬಹಳ ಮುಖ್ಯ ವಾದದ್ದು ಇದು
ನಮಗೆ ದೇವರು ಏನನ್ನು ಹೇಳುತ್ತಾನೆಂದು ಅರ್ಥಮಾಡಿಕೊಳ್ಳ ಲು ಸಹಾಯಮಾಡುವದು
ಮಾತ್ರವಲ್ಲ ದೆ ಪುರಾತನ ಲೇಖಕರನ್ನು ನಮ್ಮ ನವೀನ ಕಾಲದೊಂದಿಗೆ ಬೆಸೆಯುವ
ಸೇತುವೆಯಾಗಿರಲು ಸಹಾಯ ಮಾಡುತ್ತದೆ. ಹೊಸದಾಗಿ ಹುಟ್ಟಿದ ವಿಶ್ವಾಸಿಯು ಅಂದರೆ
ಆತನಿಗೆ ಅಥವಾ ಆಕೆಗೆ ಉಪದೇಶ ಮಾಡಲು ಪವಿತ್ರಾತ್ಮ ನ ಮೇಲೆ ಆತುಕೊಂಡಿತ್ತಾರೋ.
ಅವರು ಮಾತ್ರವೇ ಸ್ಥಿರವಾಗಿಯೂ ಸರಿಯಾಗಿಯೂ ವ್ಯಾಖ್ಯಾನಿಸುತ್ತಾರೆ. ಸತ್ಯ ವೇದದ
ವ್ಯಾಖ್ಯಾನದಲ್ಲಿನ ಅನೇಕ ಸಂಘರ್ಷಗಳಿಗೆ ಕಾರಣ ದೇವರ ವಾಕ್ಯ ಕ್ಕೆ ಅನುಸಾರವಲ್ಲ ದ ಜನರು
(ಕೆಲವು ಸಾರಿ ಕೆಲವು ವೇದ ಪಂಡಿತರು) ಪರಿಶುದ್ಧ ವಾಕ್ಯ ದ ಮೇಲೆ ತಮ್ಮ ಸ್ವಂತ
ಆಲೋಚನೆಗಳನ್ನು ಹೇರುವದೇ ಆಗಿರುತ್ತದೆ.
ಎಲ್ಲಾ ವ್ಯಾಖ್ಯಾನಗಳ ನಿಯಮವು ಪ್ರತಿಯೊಂದು ಹೇಳಿಕೆಯನ್ನು ಅದರ ಸಾಮಾನ್ಯ
ಸರಳ ಅರ್ಥದಲ್ಲಿ ತೆಗೆದುಕೊಳ್ಳು ವದು. ರೂಪಕಾಲಂಕಾರ ಅದು ಕೊಡುವ
ಭಾವಕ್ಕ ನುಸಾರವಾಗಿ ಭಾಷೆಯು ಸತ್ಯ ವೇದದಲ್ಲಿ ಹೆಚ್ಚಾಗಿವೆ. ಆದರೆ ಇವುಗಳ ಕೂಡ ಅಕ್ಷರಶಃ
ಅರ್ಥವನ್ನು ತಿಳಿಸುತ್ತದೆ ಕೆಳಕಂಡ 7 ತತ್ವ ಗಳು ಸಮಗ್ರವಾಗಿಲ್ಲ ದಿದ್ದ ರು, ವಿಧ್ಯಾರ್ಥಿಗಳ
ಆಲೋಚನೆ ಬಹಳವಾಗಿ ಸಹಾಯಮಾಡುತ್ತದೆ
1. ನಾವು ಸತ್ಯ ವೇದದ್ದು ದ್ದ ಕ್ಕೂ ಸತ್ಯ ವನ್ನು ಪತ್ತೆಹಚ್ಚ ಬೇಕು. ಯಾಕೆಂದರೆ ಆರಂಭದ
ಪ್ರಕಟಣೆಯು ಒಂದು ವಿಷಯದ ಮೇಲೆ ಕೊನೆಯದಾಗಿರುವದಿಲ್ಲ . ಆದರೂ ಇದು

24
ವಿಷಯಕ್ಕೆ ಪ್ರಮುಖ ಕೀಲಿಯಾಗಿರಬಹುದು (ಸಿದ್ಧಾಂತದ ಪ್ರಗತಿ). ಆರಂಭದ
ಪ್ರಕಟಣೆಯು ನಂತರದ ಪ್ರಕಟಣೆಗಿಂತಲೂ ಕಡಿಮೆ ಮೌಲ್ಯ ವುಳ್ಳ ದ್ದೆಂದು ಹೇಳುವದು
ತಪ್ಪು . ಯುಗಗಳ ಅಧ್ಯ ಯನವು ಪ್ರಗತಿಪರ ಪ್ರಕಟಣೆಯನ್ನು ಅರ್ಥಮಾಡಿಕೊಳ್ಳ ಲು
ಶ್ರೇಷ್ಟ ರೀತಿಯಲ್ಲಿ ಅನುಕೂಲ ಮಾಡುತ್ತದೆ.
2. ದೇವರು ಮನುಷ್ಯ ರ ಭಾಷೆಯನ್ನು ಹಂಚಿಕೊಟ್ಟ ನು. ಮತ್ತು ಇದರ ಮೂಲಕ
ಸಂಪರ್ಕಿಸಲು ಅನುಗ್ರಹ ತೋರಿದನು. ಈ ರೀತಿಯಾಗಿ ಮಾಡುವ ಸಲುವಾಗಿ ತನ್ನ
ಆಲೋಚನೆಗಳು ನೆರವೇರುವಂತೆ ಮಾಡಲು ಮನುಷ್ಯ ನ ಶೈಲಿಯನ್ನು
ಉಪಯೋಗಿಸಿದನು. ಇದು ಪ್ರಾರ್ಥಮಿಕವಾಗಿ ದೇವರು ತನ್ನ ಸ್ವಂತ ಗುಣಲಕ್ಷಣಗಳನ್ನು
ವಿವರಿಸುವ ಸತ್ಯ ವಾಗಿದೆ. ಮಾನವ ರೂಪ ವ್ಯ ಕ್ತಿತ್ವ ಗಳ ಮೂಲಕ (ದೇವರ ವೈಯುಕ್ತಿಕ
ಗುಣಲಕ್ಷಗಳು ಎಂಬ ನಂತರದ ಪಾಠವನ್ನು ನೋಡಿರಿ). ಬರೆಯಲ್ಪ ಟ್ಟ ವಾಕ್ಯ ಗಳ
ಮೂಲಕ ದೇವರು ಪ್ರಕಟಿಸಿದನು ಹಾಗೂ ಮಾನವನ ಭಾಷೆಯ
ಅಸಂಪೂರ್ಣವಾಗಿರುವದರಿಂದ ಸಂಪರ್ಕಿಸಲು ಅಡ್ಡಿಯಾಗುವದಿಲ್ಲ . ನಾವು
ಸಂಗತಿಗಳನ್ನು ಗ್ರಹಿಸಿಕೊಳ್ಳು ವ ಹಾಗೆ ದೇವರು ತನ್ನ ನ್ನು ಹೊಂದಿಕೆ ಮಾಡಿಕೊಳ್ಳು ತ್ತಾನೆ.
3. ಸತ್ಯ ವೇದದ ಮೇಲೆ ಮತ್ತು ವಾಕ್ಯ ಭಾಗದ ಸಾಕ್ಷರತೆಯನ್ನು ಹುಡುಕಲು ಒಬ್ಬ ರ ಸ್ವಂತ
ಪಂಗಡದ ಅಥವಾ ವಿಶ್ವಾಸರ್ಹ ಹಿನ್ನೆಲೆಗಳ ಪೂರ್ವಾವಧಿ ಪ್ರಾಯ ಕಲ್ಪ ನೆಗಳನ್ನು
ಒತ್ತಾಯಪಡಿಸುವದರ ಬದಲಾಗಿ ಪ್ರಮಾಣಿಕವಾಗಿ ಮಾಡಬೇಕಾದ ಕಾರ್ಯವೆಂದರೆ
ಕೊಡಲ್ಪ ಟ್ಟ ವಿಷಯಕ್ಕೆ ಸಂಬಂಧಿಸಿದಂತೆ ಕೊಟ್ಟ ಎಲ್ಲಾ ವಾಕ್ಯ ಭಾಗಗಳನ್ನು ಅನುಸರಿಸಿ
ನೋಡಿ ನಂತರ ವಾಕ್ಯ ಗಳು ಖಾತರಿಪಡಿಸಿದಂತೆ ಅಂತ್ಯ ವನ್ನು ನಿರ್ಧರಿಸುವದು ಆಗಿದೆ.
4. ಪದಗಳು ವ್ಯಾಕರಣ ಭಾವ ಅಥವಾ ಶೈಲಿ, ಇತ್ಯಾದಿಗಳೆಲ್ಲ ವನ್ನು ಅವುಗಳ ಸಮಂಜಸ,
ಸನ್ನಿವೇಶ ಮತ್ತು ಚಾರಿತ್ರಿಕ ಚೌಕಟ್ಟಿನೊಳಗೆ ನೋಡಬೇಕು. ಒಂದು ಹೇಳಿಕೆ ಹೀಗಿದೆ
“ಸನ್ನಿವೇಶದಿಂದ ತೆಗೆದುಹಾಕಲ್ಪ ಟ್ಟ ಮೂಲ ವಾಕ್ಯ ವು ಸಬೂಬು ಅಥವಾ ನೆಪದ
ಫಲಿತಾಂಶವನ್ನು ನೀಡುತ್ತದೆ”
5. ಅದೇ ರೀತಿಯ ವ್ಯಾಕರಣ ಬದ್ಧ ಚಾರಿತ್ರಿಕ ಅರ್ಥ ವಿವರಣೆ ಸ್ಪ ಷ್ಟ ಕಾವ್ಯಾತ್ಮ ಕ ಮತ್ತು
ರೂಪಕ ಅಭಿವ್ಯಕ್ತಿಗಳನ್ನುಂಟು ಮಾಡುತ್ತಾ ದೇವರ ವಾಕ್ಯ ದುದ್ದ ಕ್ಕೂ
ಉಪಯೋಗಿಸಲ್ಪ ಡಬೇಕು. ಕೆಲವು ಜನರು ಪ್ರವಾದನೆಗಳನ್ನು ಹೊರತುಪಡಿಸಿ
ಸತ್ಯ ವೇದವನ್ನು ಅಕ್ಷರಶಃ ತೆಗೆದುಕೊಳ್ಳು ತ್ತಾರೆ. ಇದು ಅಸಮರ್ಥವಾಗಿ ಭಿನ್ನ ತೆಯನ್ನು
ತೋರಿಸುವದಾಗಿದೆ. ಉದಾ: ಕ್ರಿಸ್ತನ ಮೊದಲನೇ ಆಗಮನದ ಭವಿಷ್ಯ ವಾಣಿಗಳು

25
ಅಕ್ಷರಶಃ ನೆರವೇರಿದವು ಆದುದರಿಂದ ಆತನ ಎರಡನೇ ಬರೋಣದ ಮತ್ತು
ಸಾಮ್ರಾಜ್ಯ ದ ಕುರಿತಾದ ಪ್ರವಾದನೆಗಳು ಸಹ ಅಕ್ಷರಶಃ ನೆರವೇರುತ್ತದೆ. ಅಂತಹ
ಸಂಗತಿಗಳು “ಆತ್ಮೀಕರರಣ ಮಾಡುವದು”. (ರೂಪಕಾಲಂಕರವಾಗಿ ವರ್ಣಿಸುವದು)
ದೇವರ ವಾಕ್ಯ ಕ್ಕ ನುಸಾರವಾದದ್ದ ಲ್ಲ .

6. ದೈವೀಕ ಪುಸ್ತಕವಾಗಿ ಸತ್ಯ ವೇದವು ಒಂದಕ್ಕಿಂತ ಹೆಚ್ಚು ಪದ್ಧ ತಿ ನಂಬಿಕೆಯನ್ನು


ಕಲಿಸುವದಿಲ್ಲ . ದೈವಶಾಸ್ತ್ರಜ್ಞ ರು ಇದನ್ನು ನಂಬಿಕೆಯ ಸಾಮ್ಯ ತೆಯನ್ನು
ನಿಯಮಗೊಳಿಸುವದು ಎನ್ನು ತ್ತಾರೆ. ಇದು ಹಾಗಾಗಲು ಸಾಧ್ಯ ವಿಲ್ಲ . ಉದಾ:
“ವಿಶ್ವಾಸಿಗಳ ನಿತ್ಯ ಭದ್ರತೆಯನ್ನು ಮತ್ತು ಬಿದ್ದು ಹೋಗುವ ಸಿದ್ಧಾಂತ ಈ ಎರಡನ್ನು
ಒಟ್ಟಿಗೆ ಏಕ ಕಾಲದಲ್ಲಿ ಬೋಧಿಸುವದು. ಹೇಗಿದ್ದ ರೂ ಸತ್ಯ ವೇದದ ಅರ್ಥ ವಿವರಣೆ
ಮಾಡುವಾಗ ಗಮನಿಸಬೇಕಾದ ವಿವಿಧ ಒತ್ತು ಗಳು ಮತ್ತು ಯುಗಗಳ ಭಿನ್ನ ತೆಗಳು ಇವೆ.
ಆಧಾರ ವಾಕ್ಯ ಗಳು ಮತ್ತು ಸಮಾಂತರ ವಾಕ್ಯ ಭಾಗಗಳು ಆ ನಿರ್ಧಿಷ್ಟ ವಿಷಯಗಳ
ಮೇಲೆ ದೇವರ ನೈಜ ಬೋಧನೆಯನ್ನು ಸ್ಪ ಷ್ಟ ಪಡಿಸಲು ಸಹಾಯ ಮಾಡುತ್ತವೆ.
7. ಭಾಷಾಂತರಗಳಿಂದ ಒಬ್ಬ ವ್ಯ ಕ್ತಿಯು ದೇವರ ವಾಕ್ಯ ದ ಅದ್ಭು ತ ಜ್ಞಾನವನ್ನು
ಪಡೆಯಬಹುದು. ವಿಶೇಷವಾಗಿ ಆತನು, ಭಕ್ತರು, ವೇದಪಂಡಿತರು ಆದವರಿಂದ
ಬರೆಯಲ್ಪ ಟ್ಟ ವ್ಯಾಖ್ಯಾನ ಗ್ರಂಥಗಳು, ಸತ್ಯ ವೇದ ಶಬ್ಧ ಕೋಶಗಳು, ಸತ್ಯ ವೇದ
ನಿಘಂಟುಗಳು ಮತ್ತು ಹೊಂದಾಣಿಕೆಗಳನ್ನು ಉಪಯೋಗಿಸುವದರಿಂದ
ಪಡೆಯಬಹುದು. ಇವು ಬಹು ಭಾಗ ಸತ್ಯ ವೇದದ ವಿದ್ಯಾರ್ಥಿಗಳಿಗೆ ಸಾಕಷ್ಟು
ಉತ್ತಮವಾದವು. ಏನೇ ಆದರು ದೇವರು ಸಂಪರ್ಕಿಸುವ ಮಾದ್ಯ ಮವಾಗಿ ಪ್ರಬಲ
ಭಾಷೆಗಳಾದ ಇಬ್ರಿಯ ಬಾಷೆಯಲ್ಲಿ ಬರೆದ ಹಳೆ ಒಡಂಬಡಿಕೆ ಮತ್ತು ಗ್ರೀಕ್
ಬಾಷೆಯಲ್ಲಿ ಬರೆದ ಹೊಸ ಒಡಂಬಡಿಕೆಗಳು ಯಾವುದೇ ವಾದವಿವಾದಲ್ಲೂ ಈ
ಭಾಷೆಗಳ ಮೂಲ ಪ್ರತಿಗಳೇ ಅಂತಿಮ ಅಧಿಕಾರವಾಗಿರುತ್ತವೆ. ಈ ಭಾಷೆಗಳ ಜ್ಞಾನ
ಅಥವಾ ತಿಳುವಳಿಕೆಯು ಎಲ್ಲಾ ತೊಡಕುಗಳನ್ನು ನಿವಾರಿಸುವದಿಲ್ಲ . ಕಾರಣ ಇದು
ಭಾಷಾಂತರದಲ್ಲಿ ಮಾತ್ರ ಇರುವ ತೊಡಕುಗಳು ಎಂಬುದನ್ನು ಪ್ರಕಟಿಸುತ್ತದೆ. ಹಾಗೂ
ಇದು ಮೂಲಗ್ರಂಥದ ಭಾಗವಾಗಿರುತ್ತದೆ.
ಅರ್ಥವಿವರಣಾ ಶಾಸ್ತ್ರದ ಅದ್ಯ ಯನದ ಕುರಿತು ಇನ್ನೂ ಹೆಚ್ಚು ಆಳವಾಗಿ ಕಲಿಯಲು
ನಿಮ್ಮ ನ್ನು ಅನುಮೋದಿಸಲು ಇಸಿಎಸ್ ಕೋರ್ಸ್ ಅನ್ನು ಅದ್ಯ ಯನ ಮಾಡಿ.

26
ದೇವರ ವಾಕ್ಯ ದ ಬೆಳಗುವಿಕೆ (ಜ್ಞಾನೋದಯ)
“ಬೆಳಗುವಿಕೆ” ಪದವನ್ನು ಬೆಳಕಿನೊಂದಿಗೆ ಭೌತಿಕವಸ್ತು ಗಳ ಪ್ರವಾಹವನ್ನು
ವಿವರಿಸಲು ಉಪಯೋಗಿಸಲಾಗುತ್ತದೆ. ಆತ್ಮೀಕ ಬೆಳಕಿನೊಂದಿಗೆ ದೈವಪ್ರೇರಿತ ದೇವರ ಆತ್ಮ ನು
ಪ್ರಕಟನೆಯ ಪ್ರವಾಹವನ್ನು ವಿವರಿಸಲು ನಾವೂ ಸಹ ಅದೇ ಪದವನ್ನು ಉಪಯೋಗಿಸುತ್ತೇವೆ.
ನಾವು ಈಗಷ್ಟೇ ಪರಿಗಣಿಸಿದಂತೆ ಮನುಷ್ಯ ಬರಹಗಾರರಿಗೆ ದೇವರವಾಕ್ಯ ದ
ಪ್ರೇರಣೆಯನ್ನುಂಟುಮಾಡಿದ ಸತ್ಯ ವೇದದ ಲೇಖಕನಾದ ಪವಿತ್ರಾತ್ಮ ನು ದೇವರವಾಕ್ಯ ದ
ಬೆಳಗುವಿಕೆಯನ್ನು ಮಾಡಿದಾಗ ಮಾತ್ರವೇ ಅರ್ಥವಿವರಣೆಯ ತತ್ವ ಗಳ ಅರ್ಥವನ್ನು
ತಿಳಿಯಲು ಸಾಧ್ಯ . (1 ಕೊರಿಂಥ 2:10-14; 1 ಯೋಹಾ 2:20,27) ಬೆಳಗುವಿಕೆಯು
ನೂತನ ಜ್ಞಾನದ ನೀಡಿಕೆಯ ಕುರಿತು ಸಂಬಂಧಪಡುವದಿಲ್ಲ ಅಥವಾ ಪ್ರಕಟನೆಯ
(ದೈವಪ್ರೇರಣೆ) ಖಚಿತ ದಾಖಲೆಗೂ ಸಂಬಂಧಪಡುವದಿಲ್ಲ ಆದರೆ ವಾಕ್ಯ ಭಾಗದ ಸ್ಪ ಷ್ಟೀಕರಣ
ದೇವರಿಂದ ಪ್ರಕಟಿಸಲ್ಪ ಟ್ಟ ಹಾಗೂ ದೈವ ಪ್ರೇರಿತವಾದದ್ದಾಗಿರುತ್ತದೆ. ಈ ವ್ಯ ತ್ಯಾಸಗಳನ್ನು
ಮನಸ್ಸಿನಲ್ಲಿಟ್ಟು ಕೊಳ್ಳು ವುದು ಬಹಳ ಪ್ರಾಮುಖ್ಯ .
ದೇವರವಾಕ್ಯ ದ ಕೆಲವು ವಾಕ್ಯ ಗಳು ಒಂದಕ್ಕೊಂದು ವಿರೋಧಭಾಸದಿಂದ
ಕೂಡಿರುವುದರ ಕಾರಣದಿಂದಾಗಿ ಸತ್ಯ ವೇದದಲ್ಲಿ ನಾವು ಭರವಸೆ ಇಡಲಾಗುವದಿಲ್ಲ ಎಂದು
ಕೆಲವರು ಹೇಳುತ್ತಾರೆ. ಎಚ್ಚ ರಿಕೆಯಿಂದ ಅಧ್ಯಾಯನ ಮಾಡಿದಾಗ ಪ್ರಾಯೋಗಿಕನಾಗಿ ಆ
ರೀತಿಯಲ್ಲಿ ವಿರೋಧಭಾಸಗಳನ್ನು ಬಗೆಹರಿಸಬಹುದು. ಅವು ನಿಜವಾಗಿಯೂ
ದೇವರವಾಕ್ಯ ದ ಸೌಂದರ್ಯವನ್ನು ಹೆಚ್ಚು ಸ್ಪ ಷ್ಟ ವಾಗಿ ಹೊರತರಲು ಹವಣಿಸುತ್ತೇವೆ. ಉಳಿದ
ವಿರೋಧಭಾಸಗಳನ್ನು ದೇವರ ಅನಂತ ಜ್ಞಾನವಿವೇಕಗಳನ್ನು ಅರ್ಥಮಾಡಿಕೊಳ್ಳ ಲು
ಮನುಷ್ಯ ನ ಮಿತಿಯುಳ್ಳ ಸಾಮರ್ಥ್ಯದ ಗುಣಲಕ್ಷಣಗಳೆಂದು ಹೇಳಬಹುದು.
ಸತ್ಯ ವೇದವು ತಪ್ಪಿಲ್ಲ ದ್ದು ಮತ್ತು ತಪ್ಪಿಹೋಗದ್ದು (ಖಂಡಿತವಾದದ್ದು )
ಆಗಿರುವದರಿಂದ ಕ್ರೈಸ್ತ ನಂಬಿಕೆ ಮತ್ತು ಅಭ್ಯಾಸಗಳಿಗೆ ಇದೇ ಅಂತಿಮ ಅಧಿಕಾರವಾಗಿದೆ.
ದೀನನಾದ ವಿಶ್ವಾಸಿಯು ಪವಿತ್ರಾತ್ಮ ನು ಹೃದಯ ಮತ್ತು ಮನಸ್ಸು ಗಳನ್ನು ಬೆಳಗುತ್ತಾನೆ ಅವನ
ಆತ್ಮೀಕ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ ಮತ್ತು ಅವನ ಆಳವಾದ ಅವನ ಹೆಬ್ಬ ಕೆಯನ್ನು
ತೃಪ್ತಿಪಡಿಸುತ್ತಾನೆ ಎಂಬ ಭರವಸೆಯೊಂದಿಗೆ ಹೋಗಬಹುದು. ಈ ಸರಣಿಯಲ್ಲಿನ ಉಳಿದ
ಪಾಠಗಳು ಈ ದೈವೀಕ ಅಧಿಕಾರವನ್ನು, ದೇವರ ವಾಕ್ಯವನ್ನು ಕಟ್ಟು ನಿಟ್ಟಾಗಿ ಆಧರಿಸಿದೆ..

27
ಅಧ್ಯಾಯ
3
ದೈವಶಾಸ್ತ್ರ:
ದೇವರ (ಕುರಿತಾದ) ಅಧ್ಯ ಯನ
-ಭಾಗ 1-
ದೈವಶಾಸ್ತ್ರ ಎಂಬ ಪದದ ಅಕ್ಷರಶಃ ಅರ್ಥವೇ “ದೇವರ ಕುರಿತಾದ ಅಧ್ಯ ಯನ”
ಆದರೆ ಈ ಪದವನ್ನು ವಿಸ್ತಾರವಾದ ಅರ್ಥದಲ್ಲಿ ತೆಗೆದುಕೊಂಡಾಗ ಕ್ರೈಸ್ತ ಸಿದ್ಧಾಂತದ
ಸಂಪೂರ್ಣ ಕ್ಷೇತ್ರವನ್ನು ಆಲಂಗಿಸಿಕೊಳ್ಳು ವಾಗ ಬರಹಗಾರರು ಸಾಧಾರಣವಾಗಿ ದೇವರ
ವ್ಯ ಕ್ತಿತ್ವ ಗಳ ಹೆಚ್ಚು ನಿಶ್ಚಿತ ಅಧ್ಯ ಯನಕ್ಕೆ ಥಿಯಾಲಜಿ ಪ್ರಾಪರ್ ಎಂದು ಕರೆಯುತ್ತಾರೆ.

ದೇವರ ಅಸ್ತಿತ್ವ
ನೈಸರ್ಗಿಕ ಕಾರಣದಿಂದ ಕೆಲವು ಸಂಗತಿಗಳನ್ನು ಕಲಿಯಬಹುದಾದರೂ ದೇವರ
ಸತ್ಯ ವೇದವನ್ನು ಹೊರತುಪಡಿಸಿ ದೇವರ ಕುರಿತಾದ ಮಹಾ ಸತ್ಯ ಗಳನ್ನು ತಿಳಿದುಕೊಳ್ಳ ಲು

28
ಸಾಧ್ಯ ವಿಲ್ಲ .. ದೇವರ ಅಸ್ತಿತ್ವ ದ ಕುರಿತಾಗಿ 4 ಪ್ರಧಾನ ತಾರ್ಕಿಕ ವಾದಗಳು ಇವೆ. ಮೊದಲ
ಮೂರು ವಾದಗಳಿಗೆ ಸತ್ಯ ವೇದದ ಬೆಂಬಲವಿದೆ.
ಲೋಕೋತ್ಪ ತಿಯ ವಾದ ವೆಂಬುದಿದೆ. ಈ ವಾದದ ಪ್ರಕಾರ, ವಿಶ್ವ ವು ಸಾಕಷ್ಟು
ಕಾರಣಗಳ ಪರಿಣಾಮವಾಗಿದೆ. ಈಗ ಏನಾದರೂ ಅಸ್ತಿತ್ವ ದಲ್ಲಿದ್ದ ರೆ ಅದು ಶೂನ್ಯ ದಿಂದ
ಬಂದಿದ್ದಾಗಿರಬೇಕು. ಅಥವಾ ನಿತ್ಯ ತ್ವ ದ್ದಾಗಿರಬೇಕು. ಯಾವುದು ಸಹ ಕಾರಣವಿಲ್ಲ ದೆ
ಅಸ್ತಿತ್ವ ದಲ್ಲಿರುವದನ್ನು ತೋರಿಸುವದಿಲ್ಲ . ಅಥವಾ ಶೂನ್ಯ ದಿಂದ ಬಂದಿದ್ದಾಗಿ ತೋರಿಸುವದಿಲ್ಲ .
ಭೌತಿಕವಾದವುಗಳು ನಿತ್ಯ ವಾದದ್ದೆಂದು ನಂಬುವದಕ್ಕಿಂತ ನಿತ್ಯ ನಾದ ಪರಮ
ಬುದ್ಧಿಶಕ್ತಿಯುಳ್ಳ ವನ ಸೃಷ್ಟಿಯ ಎಲ್ಲ ವನ್ನು ಶೂನ್ಯ ದಿಂದಲೇ ಸೃಷ್ಟಿ ಮಾಡಿದ್ದಾನೆಂದು
ನಂಬುವದು ಹೆಚ್ಚು ತಾರ್ಕಿಕವಾಗಿದ್ದಾಗಿದೆ. ಈ ವಾದದಿಂದ ದೇವರು ಶಾಶ್ವ ತನಾಗಿದ್ದಾನೆಂದು
ಶಕ್ತಿಶಾಲಿಯಾಗಿದ್ದಾನೆ ಹಾಗೂ ಸಂಕೀರ್ಣವಾದ ಮತ್ತು ಭವ್ಯ ವಾದ ಶ್ರೇಷ್ಠ “ಪರಿಣಾಮ”
ವಿಶ್ವ ದ ಅಸ್ತಿತ್ವ ಕ್ಕೆ ಕಾರಣ ಕರ್ತನಾಗಿದ್ದಾನೆಂದು ಮುಕ್ತಾಯ ಮಾಡಬಹುದು. (ಆದಿ. 1:1, ಇಬ್ರಿ.
11:3)
ನಂತರ ಮೂಲ ಸಂಕಲ್ಪ ವಾದ ವೆಂಬುದಿದೆ. (ಅಂತಿಮ ಕಾರಣ ಸಿದ್ಧಾಂತ). ಈ
ವಾದದ ಪ್ರಕಾರ ಗಮನಿಸಬಹುದಾದ ಉದ್ಧೇಶ, ರಚನಾ ಶೈಲಿ ಮತ್ತು ಕ್ರಮಗಳು ವಿಶ್ವ ದಲ್ಲಿ
ಇರಲೇಬೇಕು. ಮತ್ತು ವಿಶ್ವ ದಲ್ಲಿ ಅವು ಪಾಲುಗಾರಿಕೆ ಹೊಂದಿರಲೇಬೇಕು. ಇದು ಮೊದಲನೇ
ವಾದದೊಂದಿಗೆ ನಿಕಟವಾಗಿದೆ. ಪೌಲನು ಅ.ಕೃ 14;17 ರಲ್ಲಿ ಮನುಷ್ಯ ನಿಗೆ ದೇವರ
ಒಳ್ಳೆಯತನದ ಗುರುತಾಗಿ ಕಾಲಗಳ ಪ್ರಗತಿಯ ಕ್ರಮವನ್ನು ಕುರಿತು ಮಾತನಾಡುವಾಗ ಈ
ವಾದವನ್ನು ಉಪಯೋಗಿಸುತ್ತಾನೆ. ಬಹಳ ಚಿರಪರಿಚಿತವಾದ ಹೊಲಿಕೆಯೆಂದರೆ ಒಬ್ಬ
ವ್ಯ ಕ್ತಿಯು ಒಂದು ಕೈಗಡಿಯಾರವನ್ನು ಕೊಂಡು ಕೊಳ್ಳು ತ್ತಾನೆ. ನಂತರ ಅದರ ಕೆಲಸ
ಮಾಡುವ ಕ್ರಮ ಮತ್ತು ಸಂಕೀರ್ಣತೆಯನ್ನು ಗಮನಿಸುತ್ತಾನೆ. ಕಾರಣ ಅದನ್ನು
ಉಂಟುಮಾಡಿದವನ ಬುದ್ಧಿವಂತಿಕೆಯನ್ನು ತಿಳಿಯುವದು. ಈ ದೃಷಾಂತವು ಬಹಳ ಸರಳವು
ಚಿರಪರಿಚಿತವೂ ಆಗಿದೆ. ಇದರ ಅತ್ಯು ತ್ತಮ ಪ್ರಸ್ತು ತಿಯನ್ನು ಪೇಲೆಯವರ “ನೈಸಿರ್ಗಿಕ
ದೈವಶಾಸ್ತ್ರ” ಎಂಬ ಹಳೆ ಪುಸ್ತಕದಲ್ಲಿ ಕಾಣುತ್ತೇವೆ ಈ ಪುಸ್ತಕವು ಡಾರ್ವಿನ್‌ನ ಸಿದ್ಧಾಂತವನ್ನು
ತಿರಸ್ಕ ರಿಸುವ ಶ್ರೇಷ್ಠ ಪುಸ್ತಕವಾಗಿದೆ.
ಪ್ರಪಂಚದಲ್ಲಿರುವ ಸಂಕಷ್ಟ ಮತ್ತು ದುಷ್ಟ ತನದ ಪ್ರಶ್ನೆಯು ಆಗಾಗ್ಗೆ ಈ ಮೂಲ
ಸಂಕಲ್ಪ ವಾದಕ್ಕೆ ವಿರುದ್ಧ ವಾಗಿ ತರಲಾಗಿದೆ. ಹೀಗಿದ್ದ ರು ದೇವರ ಸಂಕಷ್ಟ ವನ್ನಾಗಲೀ,
ದುಷ್ಟ ತನವನ್ನಾಗಲೀ ಸೃಷ್ಟಿಸಲಿಲ್ಲ ವೆಂಬುದನ್ನು ನಾವು ನೆನಪಿನಲ್ಲಿಟ್ಟು ಕೊಳ್ಳ ಬೇಕು. ಇವೆಲ್ಲ ವೂ

29
ನಕರಾತ್ಮ ಕ ಸಂಗತಿಗಳು ಎಂದರೆ ಸೈತಾನನು ಮತ್ತು ಮನುಷ್ಯ ನು ದೇವರಿಗೆ
ಅವಿಧೇಯರಾಗಿದ್ದ ರ ಪಲಿತಾಂಶಗಳಾಗಿವೆ. ನಾವು ಜ್ಞಾಪಕದಲ್ಲಿಟ್ಟು ಕೊಳ್ಳ ಬೇಕಾದ
ಮತ್ತೊಂದು ಸತ್ಯಾಂಶವೆಂದರೆ ಅಂತ್ಯ ದಲ್ಲಿ ದೇವರು ತನ್ನ ನ್ನು ತಾನು ತನ್ನ ಎಲ್ಲಾ ವಿಷಯಗಳಲ್ಲಿ
ನ್ಯಾಯವಂತನು ಮತ್ತು ಜ್ಞಾನಿಯಾಗಿರುತ್ತಾನೆ. ಎಂದು ತೋರಿಸಲಾಗಿದೆ..
ಮುಂದಿನದು ಮಾನವ ಶಾಸ್ತ್ರೀಯವಾದ ಮೊದಲ ಎರಡು ವಾದಗಳ ಪರಿಷ್ಕ ರಣೆ,
ತರ್ಕದ ಈ ಸಾಲು ಹೀಗೆ ಹೇಳುತ್ತದೆ ಮುಂದಿನ ಭೌದ್ಧಿಕ, ಭಾವನಾತ್ಮ ಕ (ಧಾರ್ಮಿಕ
ವಾದವನ್ನು ಒಳಗೊಂಡು) ಮನುಷ್ಯ ನ ಸ್ವ ಭಾವದ ಮತ್ತು ಇಚ್ಛೆ ಯ ಅಂಶಗಳು ಸಮಾನ
ಲಕ್ಷಣಗಳುಳ್ಳ ಬುದ್ಧಿವಂತ ಕಾರಣವನ್ನು ಬೇಡಿಕೆ ಇಡುತ್ತದೆ. ಒಮ್ಮೆ ಸತ್ಯ ವಾಗಿ ಮಾತನಾಡಿದ
ಅನ್ಯ (ವಿಧರ್ಮಿ) ತತ್ವ ಜ್ಞಾನಿಯನ್ನು ಉಲ್ಲೇಖಿಸಿ ಅಥೇನೆಯಲ್ಲಿ ಸೇರಿದ ಪ್ರೇಕ್ಷಕರಿಗೆ ಪೌಲನು
ಹೇಳಿದ್ದೇನೆಂದರೆ – ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ, ಇರುತ್ತೇವೆ. ನಿಮ್ಮ
ಕವಿಗಳಲ್ಲಿಯೇ ಕೆಲವರು - ನಾವು ಆತನ ಸಂತಾನದವರೇ ಎಂಬುದಾಗಿ ಹೇಳಿದ್ದಾರೆ. ನಾವು
ದೇವರ ಸಂತಾನದವರಾಗಿದ್ದ ಮೇಲೆ ದೈವವು ಮನುಷ್ಯ ನ ಶಿಲ್ಪ ವಿದ್ಯೆಯಿಂದಲೂ,
ಕಲ್ಪ ನೆಯಿಂದಲೂ ಕೆತ್ತಿರುವ ಚಿನ್ನ , ಬೆಳ್ಳಿ, ಕಲ್ಲು ಗಳಿಗೆ ಸಮಾನವೆಂದು ನಾವು ಭಾವಿಸಬಾರದು.
ಮಾನವ ಶಾಸ್ತ್ರೀಯ ವಾದಕ್ಕೆ ಇರುವ ಆಕ್ಷೇಪಣೆಯು ಮನುಷ್ಯ ನಲ್ಲಿಯ ನೀತಿ ಭ್ರಷ್ಟ ತೆಯ
ಪ್ರಸನ್ನ ತೆಯಾಗಿದೆ. ಆದರೆ ದೇವರ ಅಸ್ತಿತ್ವ ದ ಮೇಲೆ ಅಕ್ರಮಣ ಮಾಡುವ ಜನರು ತಮ್ಮ
ಕುರಿತಾಗಿ ತಾವು ನೀತಿ ಭ್ರಷ್ಟ ರಾಗಿದ್ದೇವೆ ಎಂಬುದನ್ನು ಅಪರೂಪವಾಗಿ ಆಲೋಚಿಸುತ್ತಾರೆ.
ವಾದವು ಅತೀ ವಿರಳವಾಗಿ ಪ್ರಸ್ತಾಪಿಸಲ್ಪ ಡುತ್ತದೆ! ಮನುಷ್ಯ ರಲ್ಲಿನ ದೇವರ ಸ್ವ ರೂಪವನ್ನು
ಕೆಡಿಸುವದು ಅಥವಾ ವಿರೂಪಗೊಳಿಸುವದು, ಆದಾಮನಲ್ಲಿ ಮಾನವ ಕುಲ ಬಿದ್ದು
ಹೋದದ್ದ ರ ಫಲಿತಾಂಶವಾಗಿರುತ್ತದೆ.
ಅಂತಿಮವಾಗಿ ಮೂಲ ತತ್ವ ವಿಚಾರವಾದ ವಿದೆ ಈ ವಾದವು ಸತ್ಯ ವೇದದಲ್ಲಿ ಕಂಡು
ಬರುವದಿಲ್ಲ . ಮತ್ತೆ ಕೆಲವರು ದೇವರಲ್ಲಿ ನಂಬಿಕೆ ಇಡಲು ಸಹಾಯ ಮಾಡಿದರೂ ಈ
ವಾದವು ಅನೇಕರಿಂದ ತಿರಸ್ಕ ರಿಸಲ್ಪ ಟ್ಟಿತು. (ಹೆಚ್ಚಿನ ಮಾಹಿತಿಗಾಗಿ ಇಸಿಎಸ್ ಕೋರ್ಸ್ ಉತ್ತರ
ಹೇಳುವದಕ್ಕೆ ಸಿದ್ಧ ವಾಗರ‍್ರಿ ಎಂಬ ಕೋರ್ಸ್ ಪುಸ್ತಕವನ್ನು ನೋಡಿರಿ) ಇದು ಎರಡು
ಆವರಣಗಳನ್ನು ಮತ್ತು ಮುಕ್ತಾಯಗಳೊಂದಿಗಿನ ಅನುಮಾನಾತ್ಮ ಕವಾದ 1) ಪರಿಪೂರ್ಣ
ಅಸ್ತಿತ್ವ ದ ಆಲೋಚನೆಯನ್ನು ನಾನು ಹೊಂದಿದ್ದೇನೆ. 2) ಈ ಅಸ್ತಿತ್ವ ವು ವ್ಯ ಕ್ತಿಯು
ಅಸ್ತಿತ್ವ ದಲ್ಲಿರುವದೇ ಆದಲ್ಲಿ ಅಸ್ತಿತ್ವ ದಲ್ಲಿರದ ಪರಿಪೂರ್ಣ ವ್ಯ ಕ್ತಿಗಿಂತ ಶ್ರೇಷ್ಠ ನೇ ಆಗಿರಬೇಕು.
ಅಂದರೆ ಆತನ ವಾಸ್ತವೀಕ ಅಸ್ತಿತ್ವ ವು ಅತೀ ಶ್ರೇಷ್ಠ ನು ಎಂಬ ಅಸ್ತಿತ್ವ ದಲ್ಲಿದ್ದಾನೆ ಎಂಬ

30
ವಿಷಯಾಂಶವನ್ನು ಒಳಗೊಂಡಿರುತ್ತದೆ ಎಂಬ ಯೋಚನೆ. 3) ಆದುದರಿಂದ ಅಸ್ತಿತ್ವ ದ
ಆಲೋಚನೆಯು ಅತೀ ಪರಿಪೂರ್ಣ ವ್ಯ ಕ್ತಿ (ಅಸ್ತಿತ್ವ ) ಎಂಬ ಆಲೋಚನಯನ್ನು
ಒಳಗೊಂಡಿರುವಾಗ್ಗೆ ಆ ವ್ಯ ಕ್ತಿಯು ಅಸ್ತಿತ್ವ ದಲ್ಲಿರಬೇಕು. ಅನೇಕ ಜನರಿಗೆ ಈ ಕೊನೆಯ
ವಾದವನ್ನು ಅನುಸರಿಸಲು ಕಷ್ಟ ವಾಗುತ್ತದೆ. ಆದರೆ ಇದು ಮದ್ಯ ಯುಗದಿಂದ
ಉಪಯೋಗಿಸಲ್ಪ ಡುತ್ತಿದ್ದು , ಇದನ್ನು ಕನಿಷ್ಟ ತಿಳಿದುಕೊಳ್ಳು ವದು ಉತ್ತಮವಾಗಿರುತ್ತದೆ.
ಈ ವಾದಗಳು ಮನುಷ್ಯ ನನ್ನು ರಕ್ಷಣೆಗೆ ತರುವಷ್ಟು ಬೆಳಕನ್ನು ಹೊಂದಿರುವದಿಲ್ಲ .
ಆದರೆ ಅನೇಕ ಸಾರಿ ಅವುಗಳು ದೇವರಲ್ಲಿ ನಂಬಿಕೆಯಿಡುವ ಕಡೆಗೆ ಸರಿಯಾದ
ನಿದರ್ಶನದಲ್ಲಿಡುವ ಹೆಜ್ಜೆ ಯೆಂದು ನಿರೂಪಿಸಲ್ಪ ಟ್ಟಿದೆ. ಆದುದರಿಂದ ಸತ್ಯ ವೇದದ
ಹೊರತಾಗಿಯೂ ಆ ಸರ್ವೋನ್ನ ತೆ ಅಸ್ತಿತ್ವ ದ ಕುರಿತಾದ ಬಲವಾದ ಸೂಚನೆಯಿರುವದನ್ನು
ನಾವು ಕಾಣುತ್ತೇವೆ. ಆ ಸರ್ವೋನ್ನ ತ ಅಸ್ತಿತ್ವ ವನ್ನು ನಾವು ದೇವರೆಂದು ಕರೆಯುತ್ತೇವೆ.
ಬೇರೊಂದು ರೀತಿಯಲ್ಲಿ ಆಲೋಚಿಸುತ್ತಿರುವವರ ಕುರಿತೇನು? ಒಬ್ಬ ನೇ
ದೇವರು, ನಿಜವಾದ ದೇವರು ಹಾಗು ವೈಯುಕ್ತಿಕ ದೇವರಲ್ಲಿ ನಂಬಿಕೆಯಿಡದವರ
ದೃಷ್ಟಿಕೋನಗಳನ್ನು ಸಹ ಪರಿಗಣಿಸುವದು ನ್ಯಾಯಯುತವಾದುದ್ದು .
ಮೊದಲನೆಯದಾಗಿ,“ನಾಸ್ತಿಕತೆ” ಇವರು ದೇವರಿಲ್ಲ ಎನ್ನು ವವರು. ಹೇಗಿದ್ದ ರೂ
ದೇವರಿಲ್ಲ ವೆಂದು ಅವರು ಹೇಗೆ ತಾನೇ ಮನಗಂಡಿದ್ದಾರೆ? ದೇವರಿಲ್ಲ ಎಂದು
ಸಕರಾಕತ್ಮ ಕವಾಗಿ ಒಬ್ಬ ನು ಹೇಳಿಕೆ ನೀಡುವದೆಂದರೆ ಅವನು ಎಲ್ಲ ವನ್ನು ತಿಳಿದಿರಬೇಕು.
ಅಥವಾ ಅವನು ದೇವರಿಲ್ಲ ಎಂದು ತಿಳಿದಿರಬೇಕು. ಅಥವಾ ಅವನು ಆ ರೀತಿ
ಹೇಳಬಾರದು. ಸೈದ್ಧಾಂತ ನಾಸ್ತಿಕನು ಎಲ್ಲಾ ಜ್ಞಾನವನ್ನು ವಸ್ತು ಶಃ ಊಹಿಸುತ್ತಾರೆ. ದೇವರಿಲ್ಲ
ಎಂಬುದನ್ನು ಖಚಿತಪಡಿಸಿಕೊಳ್ಳ ಲು ಆತನು ಪ್ರಪಂಚದ ಪ್ರತಿಯೊಂದು ಭಾಗಗಳಿಗೂ
ಪ್ರಯಾಣಿಸಬೇಕಾಗಬಹುದು. ಉದಾ: ಕಮ್ಯೂ ನಿಷ್ಟ ರು ಒಬ್ಬ ವ್ಯ ಕ್ತಿಯನ್ನು ಮೊದಲ ಬಾರಿಗೆ
ಉಪಗ್ರಹ ಕಕ್ಷೆಗೆ ಬಿಟ್ಟಾಗ ಅವರು ಅಂತರಿಕ್ಷದ ಹೊರಭಾಗದಲ್ಲಿ ಅವನು ದೇವರನ್ನು
ನೋಡಲಿಲ್ಲ ವೆಂದು ಅವರಿಗೆ ವರದಿ ನೀಡಿದರು. ದೇವರು ಅಂತರಿಕ್ಷದ ಹೊರಗೆ
ಬಹುದೂರದಲ್ಲಿರುವನು. ಯಾರೋ ಒಬ್ಬ ರು ಸ್ವಾಗಸ್ಯ ವಾಗಿ ಅಬಿಪ್ರಾಯಪಟ್ಟಿದ್ದಾರೆ.
“ಅಂತರಿಕ್ಷಯಾನಿಯ ಒಡನಾಡಿಯು ಆಕಾಶ ನೌಕೆಯಿಂದ ಹೊರಗೆ ಹೆಜ್ಜೆ ಇಟ್ಟಾಗ, ಆತನು
ದೇವರನ್ನು ಸಂಧಿಸಿರಬಹುದು? ದೇವರಿಲ್ಲ ವೆಂದು ಸಂಪೂರ್ಣವಾಗಿ ನಿಶ್ಚಿತ ಪಡಬೇಕಾದರೆ
ನಾಸ್ತಿಕನು ಎಲ್ಲ ವನ್ನು ತಿಳಿದಿರಬೇಕು ಹಾಗು ಒಂದೇ ಸಮಯದಲ್ಲಿ ಎಲ್ಲಾ ಕಡೆಯು
ಇರಬೇಕು. ಆದರೆ (ಏಕಕಾಲದಲ್ಲಿ) ಈ ರೀತಿ ಇರುವುದು ದೇವರ ಗುಣಲಕ್ಷಣಗಳಾಗಿವೆ.

31
ಆದುದರಿಂದ ದೈವೀಕ ಗುಣಲಕ್ಷಣಗಳನ್ನು ತನ್ನ ದೆಂದು ವಹಿಸಿಕೊಳ್ಳು ವದರ ಮೂಲಕ
ಅಸಾಮಾನ್ಯ ಅಸ್ತಿತ್ವ ವುಳ್ಳಾತನ ಇರುವಿಕೆಯನ್ನು ನಾಸ್ತಿಕನು ಅಲ್ಲ ಗಳೆಯುತ್ತಾನೆ. ದೇವರ ಶಕ್ತಿ
ಇಲ್ಲ ದೆ ಯಾವ ಮನುಷ್ಯ ನೂ ದೇವರಿಲ್ಲ ವೆಂದು ನಿರೂಪಿಸಲಾರನು.
ಎರಡನೆಯದಾಗಿ,ಆಜ್ಞೆಯತಾವಾದಿ “ದೇವರು ಅಸ್ತಿತ್ವ ದಲ್ಲಿದ್ದಾನೋ ಇಲ್ಲ ವೋ
ಎಂದು ತಿಳಿಯುವದು ಸಾಧ್ಯ ವಿಲ್ಲ ” ಎಂದು ಈ ನಿರೀಶ್ವ ರವಾದಿಗಳು ಹೇಳುತ್ತಾರೆ. ಇದು
ನೇರವಾದ ನಾಸ್ತಿಕತೆಕ್ಕಿಂತ ಹೆಚ್ಚು ಪರಿಜ್ಞಾನವುಳ್ಳ ದ್ದು . ಆದರೆ ಇದು ಸ್ಪ ಷ್ಟ ವಾಗಿ ಅಜ್ಞಾನದ ಮೇಲೆ
ಆಧಾರಿತವಾಗಿದೆ ನಿರೀಶ್ವ ರವಾದಿಯು ಯಾವ ಮನುಷ್ಯ ನೂ ದೇವರನ್ನು ತಿಳಿಯಲು
ಸಾಧ್ಯ ವಿಲ್ಲ ವೆಂದು ಹಕ್ಕು ಸಾಧಿಸಿ ಹೇಳಬಹುದು, ಆದರೆ ಎಲ್ಲ ರಿಗೋಸ್ಕ ರ
ಪರಿಣಾಮಕಾರಿಯಾಗಿ ಸಾರ್ವತ್ರಿಕ ಹೇಳಿಕೆಯನ್ನು ನೀಡಲು ಸಾಧ್ಯ ವಿಲ್ಲ .
ಸತ್ಯ ವೇದವು ಸತ್ಯ ವಲ್ಲ ವೆಂದು ವಿಕಾಸವಾದ ನಿರೂಪಿಸುತ್ತದೆ ಎಂದು ಕೆಲವು ಜನರು
ಯೊಚಿಸುತ್ತಾರೆ. ಆದರೆ ವಿಕಸನವು ನಿಜವಾಗಿದ್ದ ರೂ ಸಹ ಇದಕ್ಕೆ ಆರಂಭವೆನ್ನು ವದು
ಇರಲೇಬೇಕು. ನಮ್ಮ ಸುತ್ತಲು ಇರುವ ವಿಕಾಸಗೊಂಡಿರುವ ಸಮ್ಮಿಶ್ರತಾ ಪ್ರಪಂಚದ ಎಲ್ಲ ವುಗಳ
ಮೂಲಧಾತುವನ್ನು ಯಾರು ಉಂಟುಮಾಡಿದರು? ಇದನ್ನು ಯಾರು ಪ್ರಾರಂಭ
ಮಾಡಿದರು, ಮತ್ತು ಚಲಿಸುವಂತೆ ಮಾಡಿದವರು? ದೇವರು ತಾನೇ ಈ ವಿಶ್ವ ವನ್ನು
ಸೃಷ್ಟಿಸಿದ್ದಾನೆ. ಮತ್ತು ಚಲಿಸುವಂತೆ ಮಾಡುತ್ತಿದ್ದಾನೆ.
ಅನಂತರ ಬಹುದೇವತಾ ವಾದ ಈ ನಂಬಿಕೆಯು ನಾಸ್ತಿಕವಾದಕ್ಕೆ ವಿರುದ್ಧ ವಾದದ್ದು .
ಅನೇಕ ದೇವರುಗಳಿದ್ದಾರೆಂದು ಇದು ಬೋಧಿಸುತ್ತದೆ. ಗ್ರೀಕ್ ಮತ್ತು ರೋಮ್‌ನ ಪುರಾತನ
ಧರ್ಮಗಳು ಅಥವಾ ಹಿಂದು ಧರ್ಮ ಮತ್ತು ಶಿಂಟೋ ಧರ್ಮಗಳು ಅನೇಕ ವಿಧವಿಧವಾದ
ದೇವರುಗಳನ್ನು ಹೊಂದಿವೆ. ಆದರೆ ಇದು ಇತರರನ್ನು ಅಸ್ತಿತ್ವ ಕ್ಕೆ ತಂದ ಮೂಲ ಪರಮ ಶ್ರೇಷ್ಟ
ದೈವದ ಕಡೆಗೆ ಸುಳಿವನ್ನು ನೀಡಬಹುದು. ಬಹುದೇವತಾ ವಾದದಲ್ಲಿ ಸೃಷ್ಟಿಸಲ್ಪ ಟ್ಟ ಸೃಷ್ಟಿ
ವಸ್ತು ಗಳೇ ದೇವರ ಸ್ಥಾನಕ್ಕೆ ಏರಿಸಲ್ಪ ಟ್ಟ ವು. ಮತ್ತು ದೇವರೆಂದು ಆರಾಧಿಸಲ್ಪ ಟ್ಟ ವು.
ನಂತರ ಬರುವುದು ಅದ್ವೈತ ವಾದ (ವಿಶ್ವ ದೇವತಾ ವಾದ) ಈ ದಟ್ಟ ತಪ್ಪು
ತಿಳುವಳಿಕೆಯು ಬೋಧಿಸುವದೇನೆಂದರೆ ದೇವರು ತನ್ನ ಸೃಷ್ಟಿಯಾದ ವಿಶ್ವ ದೊಂದಿಗೆ ಬೆರೆತು
ಹರಡಿಕೊಂಡಿದ್ದಾನೆ. ಅಂದರೆ ಈ ವಿಶ್ವ ವು ತನ್ನ ಷ್ಟ ಕ್ಕೆ ತಾನೇ ಸೃಷ್ಟಿಸಲ್ಪ ಟ್ಟಿದೆ. ಮತ್ತು ಪ್ರತಿ
ಮನುಷ್ಯ ನು ದೇವರ ಅಂಶವಾಗಿದ್ದಾನೆ “ದೇವರೇ ಎಲ್ಲ ವೂ ಆಗಿದ್ದಾನೆ, ಎಲ್ಲ ವೂ
ದೇವರಾಗಿದೆ” ಎಂದು ಅದ್ವೈತ ವಾದವು ಹೇಳುತ್ತದೆ. ಹೀಗೆ ದೇವರು ತನ್ನ ಸೃಷ್ಟಿಯಿಂದ ವ್ಯ ತ್ಯಾಸ
ತಿಳಿಯಲಾಗದವನಾಗಿದ್ದಾನೆ. ಈ ಸಿದ್ಧಾಂತವು ಕೆಲವು ನಿರ್ದಿಷ್ಟ ದುರ್ಬೋಧಕರ

32
ಬೋಧನೆಯಾಗಿ ವಿವಿಧ ರೀತಿಗಳಲ್ಲಿ ಹೇಳಲ್ಪ ಟ್ಟಿದೆ. ಸತ್ಯ ವೇದದ ಬೋಧನೆಯಾದ ದೇವರು
ತನ್ನ ಸೃಷ್ಟಿಗಿಂತಲೂ ಶ್ರೇಷ್ಟ ನು, ಮತ್ತು ತನ್ನ ಸೃಷ್ಟಿಯಿಂದ ಪ್ರತ್ಯೇಕವಾಗಿರುವವನು ಎಂಬ
ಬೋಧನೆಯ ಮೂಲಕ ಇದು ತಿರಸ್ಕ ರಿಸಲ್ಪ ಟ್ಟಿದೆ.
ಅಂತಿಮವಾಗಿ ಆಸ್ತಿಕ ವಾದ (ಏಕೇಶ್ವ ರ ವಾದ) ಎಂಬುದಿದೆ. ದೇವರು
ಅಸ್ತಿತ್ವ ದಲ್ಲಿದ್ದಾನೆ ಎಂಬುದನ್ನು ಅಲ್ಲ ಗಳೆಯದೆ ಆಸ್ತಿಕವಾದಿಗಳು ದೇವರು ತನ್ನ ನ್ನು
ಪ್ರಕಟಿಸಿಕೊಂಡಿದ್ದಾನೆ ಎಂಬುದನ್ನು ನಂಬದೇ ಅದನ್ನು ತಿರಸ್ಕ ರಿಸುತ್ತಾರೆ. ದೇವರು ಜಗತ್ತನ್ನು
ಸೃಷ್ಟಿ ಮಾಡಿದ್ದಾನೆ. ನಂತರ ಅವುಗಳು ತಮ್ಮ ದೇ ಆದ ಪಥದಲ್ಲಿ, ಮುಂದುವರಿಯುವಂತೆ
ಮಾಡಲು ಕೆಲವು ಹಂತದದವರೆಗೆ ಹಿಂತೆಗೆದುಕೊಂಡನು ಎಂದು ಹೇಳುತ್ತಾರೆ. ದೇವರು ಈ
ವಿಶ್ವ ವನ್ನು ಮನುಷ್ಯ ಕುಲವನ್ನು ಆತನ ಸ್ವ ರೂಪದಲ್ಲಿ ಸೃಷ್ಟಿಸಿ ,ಮನುಷ್ಯ ನೊಂದಿಗೆ ಸಂಪರ್ಕಿಸುವ
ಉದ್ಧೇಶವಿಲ್ಲ ದೆ ಯಾಕೆ ಸೃಷ್ಟಿಸಿದನು?
ದೇವರ ವಾಕ್ಯ ದ ಒಂದು ವಾಕ್ಯ ವನ್ನು ಗಮನಿಸುವುದು ಆಸಕ್ತಿದಾಯಕವಾಗಿದೆ....
ಸತ್ಯ ವೇದದ ಮೊಟ್ಟ ಮೊದಲ ವಾಕ್ಯ ......ಈ ಮೇಲಿನ ಎಲ್ಲಾ ತಪ್ಪು ಬೋಧನೆಗಳನ್ನು
ನಿರಾಕರಿಸುತ್ತದೆ.

ದೇವರ ಗುಣ ಲಕ್ಷಣಗಳು


ಅನೇಕ ಜನರು ದೇವರ ಸೃಷ್ಟಿಯ ಕುರಿತು ಕಲಿಯುವದರಲ್ಲಿ ತಮ್ಮ
ಜೀವತಾವಧಿಯನ್ನೇ ಕಳೆಯುತ್ತಾರೆ. ಖಂಡಿತವಾಗಿಯೂ ಇದು ಅತ್ಯಂತ ಮನೋಹರವಾದ
ಅಭ್ಯಾಸವಾಗಿದೆ. ಹಾಗಾದರೆ ದೇವರನ್ನೇ ತಿಳಿಯುವದು ಎಷ್ಟೋ ಹೆಚ್ಚಾದ
ತೃಪ್ತಿಕರವಾಗಿರುತ್ತದೆಲ್ಲ ವೇ! ಪ್ರಕೃತಿಯ ಮೂಲಕ ಮತ್ತು ಬುದ್ಧಿಶಕ್ತಿಯ ತರ್ಕದ ಮೂಲಕ
ದೇವರ ಅಸ್ತಿತ್ವ ದ ಕುರಿತು ಸ್ವ ಲ್ಪ ಸಂಗತಿಗಳನ್ನು ತಿಳಿಯಬಹುದೆಂದು ನೋಡಿದ್ದೇವೆ. ಆದರೆ
ಮನುಷ್ಯ ನಿಗೆ ದೇವರ ಪ್ರಕಟಣೆಯಾಗಿರುವ ಸತ್ಯ ವೇದವು ಪ್ರಕೃತಿ ಮತ್ತು ಬುದ್ಧಿಶಕ್ತಿಯ ತರ್ಕವು
ಮಾಡುವದಕ್ಕಿಂತ ಹೆಚ್ಚಾಗಿ ದೇವರ ಗುಣಲಕ್ಷಣಗಳ ಕುರಿತಾಗಿ ಹೇಳುತ್ತದೆ. ನೇಮಿತ
ಮನುಷ್ಯ ನು ಅನಂತ ದೇವರನ್ನು ಹೇಗೆ ತಿಳಿಯಲು ಸಾಧ್ಯ ಎಂದು ನಾವು ಪ್ರಶ್ನಿಸುತ್ತೇವೆ. ಆದರೆ
ದೇವರ ಕುರಿತಾಗಿ ಹೆಚ್ಚಾಗಿ ಅರ್ಥ ಮಾಡಿಕೊಳ್ಳ ಲು ಇರುವ ಮಾರ್ಗವನ್ನು ದೇವರ ವಾಕ್ಯ ವು
ತೋರಿಸಿಕೊಡುತ್ತದೆ.
ಗುಣಲಕ್ಷಣವು ಸ್ವ ಭಾವಿಕವಾದ ಒಂದು ಸ್ವ ತ್ತು ಅಥವಾ ಅದರ ವಿಷಯಕ್ಕೆ
ಖಂಡಿತವಾಗಿಯೂ ಅಗತ್ಯ ವಾದದ್ದು . ದೇವರ ಗುಣಲಕ್ಷಣಗಳು ತುಂಬಾ ವಿಶಾಲವಾದ

33
ವಿಷಯವಾಗಿದ್ದು ಸಂಪೂರ್ಣವಾಗಿ ಅವುಗಳನ್ನು ವರ್ಗಿಕರಿಸಲು ಅಸಾಧ್ಯ . ಕೆಲವರು
ಅವುಗಳನ್ನು ದೇವರು ಮಾತ್ರ ಹೊಂದಿರುವ ಗುಣಲಕ್ಷಣಗಳೆಂದು (ನಿತ್ಯ ತೆ ಮತ್ತು ಅನಂತತೆ)
ವಿಂಗಡಿಸಿ ಅವುಗಳಿಗೆ ಹಂಚಿಕೊಳ್ಳ ಲಾಗದ ಗುಣಲಕ್ಷಣಗಳೆಂದು ಮತ್ತು ಮನುಷ್ಯ ನು
ಖಚಿತವಾದ ಶ್ರೇಣಿಯವರೆಗೆ ಮನುಷ್ಯ ನು ಹೊಂದಿರುವ (ಪ್ರೀತಿ ಮತ್ತು ಜ್ಞಾನ
ತಿಳುವಳಿಕೆಯಂತಹ) ಗುಣಲಕ್ಷಣಗಳು ಇವುಗಳನ್ನು ಹಂಚಿಕೊಳ್ಳ ಲಾಗುವ
ಗುಣಲಕ್ಷಣಗಳೆಂದು ಕರೆಯುವರು. ಇತರರು ಗರಿಷ್ಠ ಪ್ರಮಾಣ ಮತ್ತು ಸಂಬಂಧಿತ ಎಂಬ
ಪದಗಳನ್ನು ಬಳಸುತ್ತಾರೆ. ಈ ಪಾಠದಲ್ಲಿ ದೇವರ ವೈಯುಕ್ತಿಕ ಗುಣಲಕ್ಷಣಗಳು (ಮನುಷ್ಯ ನು
ಕೆಲ ವಿಶಾಲತೆಯವರೆಗೆ ಹಂಚಿಕೊಳ್ಳು ವ) ಮತ್ತು ಸ್ವ ಭಾವ ಸಿದ್ಧ ವಾದ ಗುಣಲಕ್ಷಣಗಳು
(ಮನುಷ್ಯ ನೊಂದಿಗೆ ಸಂಪರ್ಕಿಸದವುಗಳು) ಎಂದು ವಿಭಾಗಿಸಲಾಗಿದೆ.

ದೇವರ ವೈಯಕ್ತಿಕ ಗುಣಲಕ್ಷಣಗಳು


ಮಾನವ ಶಾಸ್ತ್ರೀಯ ತರ್ಕಗಳಲ್ಲಿ ನಾವು ಗಮನಿಸಿದ್ದೇನಂದರೆ ಮಾನವನು
ಭೌದ್ಧಿಕ, ಭಾವನಾತ್ಮ ಕ ಮತ್ತು ಇಚ್ಛಾಶಕ್ತಿಯ ಗುಣಲಕ್ಷಣಗಳನ್ನು ಹೊಂದಿದ್ದಾನೆ. ಇವುಗಳು
ದೈವತ್ವ ಕ್ಕೂ ಅನ್ವ ಯಿಸುತ್ತದೆ ಎಂದು ಹೇಳಲ್ಪ ಡುತ್ತವೆ. ಇದು ಸ್ವಾಭಾವಿಕವಾಗಿ ಮನುಷ್ಯ ನು
ದೇವರ ಸ್ವ ರೂಪದಲ್ಲಿದ್ದಾನೆ ಎಂಬ ಅಂತಿಮ ನಿರ್ಧಾರಕ್ಕೆ ನಡೆಸುತ್ತದೆ. ಇದನ್ನೇ ದೇವರ ವಾಕ್ಯ ವು
ನಿರ್ದಿಷ್ಟ ವಾಗಿ ಬೋಧಿಸುತ್ತದೆ (ಆದಿ. 1:26). ದೇವರು ಮನುಷ್ಯ ನ ಆಕೃತಿಯುಳ್ಳ ವನಾಗಿ
ಬಿಳಿಯ ಗಡ್ಡ ಬಿಟ್ಟು ಕೊಂಡಿರುವ ವಯಸ್ಸಾದ ಮುದುಕನಂತೆ ಮಧ್ಯ ಕಾಲೀನ ಕಲೆಯಲ್ಲಿ
ಚಿತ್ರಿಸಿರುವ ತಂದೆಯಾದ ದೇವರು ಎಂದು ಪ್ರತಿನಿಧಿಸಿರುವ ಚಿತ್ರದಂತೆ ಎಂಬುದೇ ಇದರ
ಅರ್ಥವು ಅಲ್ಲ. ಯೋಹಾ. 4:24 ರಲ್ಲಿ ಯೇಸು ಹೇಳಿದ್ದು ದೇವರು ಆತ್ಮ ಸ್ವ ರೂಪನಾಗಿದ್ದಾನೆ.
“ದೇವರು ತೋಳು” ಅಥವಾ “ದೇವರ ಕಣ್ಣು ಗಳು” ಎಂಬ ಪದಪ್ರಯೋಗಗಳು ಚಿತ್ರರೂಪದ
ಭಾಷೆಗಳಾಗಿರುತ್ತವೆ. ಅಥವಾ ಮಾನವರಾದ ವ್ಯ ಕ್ತಿತ್ವ ಗಳನ್ನು ದೇವರಲ್ಲಿ
ಹೊಲಿಸುವಿಕೆಯಾಗಿರುತ್ತದೆ. ಅಂದರೆ ದೇವರ ಪ್ರತಿರೂಪವಾಗಿರುವ ಭೌತಿಕ ವೇಷದೊಂದಿಗೆ
ಹೋಲಿಕೆ ಮಾಡುವದರ ಮೂಲಕ ದೇವರ ಗುಣಲಕ್ಷಣವನ್ನು ಸೃಷ್ಟಿಕರಿಸುವದಕ್ಕೆ ಬಳಸುತ್ತಾರೆ.
ಉದಾ: ದೇವರ ತೋಳು ಆತನ ಶಕ್ತಿಯಾಗಿದೆ. ತ್ರಯೇಕತ್ವ ದ ಎರಡನೇ ವ್ಯ ಕ್ತಿಯಾದ ಯೇಸು
ಮಾನವ ಶರೀರಧಾರಿಯಾಗಿ ಯಾವಾಗಲೂ ಮಾನವನ ಲಕ್ಷಣಗಳನ್ನು ಹೊಂದಿದ್ದ ನು
(ಹೇಗಿದ್ದ ರೂ ಮಹಿಮಾಭರಿತ ಮಾದರಿಯಲ್ಲಿ) ಈ ವಿಷಯವನ್ನು ಕ್ರಿಸ್ತಶಾಸ್ತ್ರ ಎಂಬ ಭಾಗದಲ್ಲಿ
ತೆಗೆದುಕೊಳ್ಳ ಲಾಗುವದು

34
ಬುದ್ಧಿಶಕ್ತಿ
ದೇವರ ಮಹಾ ಬುದ್ಧಿ ಶಕ್ತಿಯ ಗುಣಲಕ್ಷಣವೆಂದರೆ ಅದುವೇ ಸರ್ವಜ್ಞಾನಿ
ಎಂಬುದು. ಎಲ್ಲಾ ಮನುಷ್ಯ ರು ಸ್ವ ಲ್ಪ ಬುದ್ಧಿ ಜ್ಞಾನ ಹೊಂದಿರುವದರಿಂದ ಸರ್ವವನ್ನು ಬಲ್ಲ
ಬುದ್ಧಿಶಕ್ತಿಯನ್ನು ಗ್ರಹಿಸಿಕೊಳ್ಳು ವದು ಕಷ್ಟ ವಾಗುವದಿಲ್ಲ ಇದೇ ದೇವರ ಸರ್ವ ಜ್ಞಾನತ್ವ . ಇದೇ
ಎಲ್ಲ ವುಗಳ ಕುರಿತಾದ ತಿಳುವಳಿಕೆ ಅವುಗಳ ವಾಸ್ತವವಾದವುಗಳು ಅಥವಾ
ಸಾಧ್ಯ ತೆಯಿಲ್ಲ ದಿರುವಗಳು ಹಿಂದಿನದು, ವರ್ತಮಾನದ್ದು , ಅಥವಾ ಭವಿಷ್ಯ ತ್ತಿನದು. ಜನರು,
ಘಟನೆಗಳು, ಪರಿಸ್ಥಿತಿಗಳು, ಸ್ಥ ಳಗಳು ಅಥವಾ ಸಂಗತಿಗಳು, ಅಲ್ಲ ದೆ ದೇವರು ಯಾವುದೇ
ಪರಶ್ರಮವಿಲ್ಲ ದೇ ಎಲ್ಲಾ ಕ್ಷೇತ್ರಗಳಲ್ಲೂ ಸಮಾನವಾಗಿ ತನ್ನ ಸರ್ವಜ್ಞಾನತ್ವ ವನ್ನು
ಅನುಷ್ಠಾನಗೊಳಿಸುತ್ತಾನೆ. ದೇವರ ಸರ್ವಜ್ಞಾನತ್ವ ಕ್ಕೆ ಉತ್ತಮ ಉದಾರಣೆಯನ್ನು ದೇವರ
ಕುಮಾರನಾದ ಯೇಸುವಿನ ಜೀವಿತದಲ್ಲಿ ಕಾಣುತ್ತೇವೆ. ನಮ್ಮ ಕರ್ತನು ತೂರ್ ಮತ್ತು
ಸೀದೊನಿನಲ್ಲಿ ಆತನು ಅದ್ಭು ತ ಕಾರ್ಯಗಳನ್ನು ಮಾಡಿದ್ದ ರೆ ಏನಾಗುತ್ತಿತ್ತು ಎಂದು
ಹೇಳಿದನು (ಸಾಧ್ಯ ವಾಗುವ ಸಂಗತಿಗಳ ಜ್ಞಾನ ಮತ್ತಾಯ 11:2) ಈ ಸಿದ್ಧಾಂತವು
ವಿಶ್ವಾಸಿಗಳಿಗೆ ಪ್ರೋತ್ಸಾಹವಾಗಿದೆ, ಇದರಲ್ಲಿ ನಾವು ರಕ್ಷಣೆ ಹೊಂದಿದ ನಂತರವೂ ನಾವು ಎಷ್ಟು
ಸಾರಿ ಆತನನ್ನು ನಿರ್ಲಕ್ಷಿಸುತ್ತೇವೆ ಎಂಬುದು ಆತನಿಗೆ ತಿಳಿದಿದ್ದ ರೂ ದೇವರು ನಮ್ಮ ನ್ನು
ರಕ್ಷಿಸಿದ್ದಾನೆ ಎಂಬುದನ್ನು ತಿಳಿದುಕೊಳ್ಳ ಬಹುದು.

ತಿಳಿವು/ಇಂದ್ರಿಯ ಗ್ರಹಣಶಕ್ತಿ
ದೇವರ ಕುರಿತು ಮಾತನಾಡುವಾಗ, ಇಂದ್ರಿಯ ಗ್ರಹಣಶಕ್ತಿ ಎಂಬ ಪದವು
ಭಾವನೆಗಳು ಎಂಬ ಪದಕ್ಕಿಂತ ಉತ್ತಮವಾದದ್ದು ., ನಂತರದ ಅವಧಿಯಿಂದ ಕೆಲವು ತಪ್ಪು
ಅಳವಡಿಸುವಿಕೆಗಳನ್ನು ಹೊಂದಿರಬಹುದು. ಇಂದ್ರಿಯ ಗ್ರಹಣಶಕ್ತಿ ಅಥವಾ ಉನ್ನ ತ
ಭಾವನೆಗಳ 4 ಪ್ರಮುಖ ಗುಣಲಕ್ಷಣಗಳನ್ನು ಪರೀಕ್ಷಿಸೋಣ.

ದೇವರು ಪ್ರೀತಿ
1 ಯೋಹಾನ 4:8 ರಲ್ಲಿ ನಾವು ಹೀಗೆ ಓದುತ್ತೇವೆ. ದೇವರು ಪ್ರೀತಿಯಾಗಿದ್ದಾನೆ.
ಆದರೆ ಪ್ರೀತಿ ಎಂದರೇನು? ಪ್ರೀತಿಯು ಮಮತೆ ಅಥವಾ ವಾತ್ಸ ಲ್ಯ ಮತ್ತು ತಿದ್ದು ಪಡಿಯೆಂಬ
ಎರಡೂ ಆಲೋಚನೆಗಳನ್ನು ಒಳಗೊಂಡಿದೆ. ಹೀಗೆ ಇದನ್ನು ಪ್ರೀತಿಸಲ್ಪ ಟ್ಟ ಸಂಗತಿಯು
ಉನ್ನ ತವಾದ ಒಳ್ಳೆಯದನ್ನು ಬಯಸುವುದು ಎಂದು ಸಾರಾಂಶಗೊಳಿಸಬಹುದು. ಸದ್ಗು ಣ

35
ಕರುಣೆ ಮತ್ತು ಕೃಪೆಗಳು ಪ್ರೀತಿಗೆ ಸಂಬಂಧಿಸಿವೆ ಆದರೆ ದೇವರ ಪ್ರೀತಿಯ ವ್ಯ ಕ್ತಪಡಿಸುವಿಕೆ
ಎಂದು ಕಲಿಸಲ್ಪ ಡುತ್ತದೆಯೇ ಹೊರತು ಪ್ರತ್ಯೇಕ ಗುಣಲಕ್ಷಣವಾಗಿ ಅಲ್ಲ . ಎಫೆಸ 2:4-7 ಮತ್ತು
1 ಯೋಹಾನ 3:1 ನ್ನೂ ಸಹ ನೋಡಿರಿ. ನಮಗೆ ದೇವರನ್ನು ಪ್ರೀತಿಸುವುದೆಂದರೆ ನಾವು
ದೇವರ ಚಿತ್ತವನ್ನು ಹುಡುಕುತ್ತೇವೆ ,ಅದು ಅತ್ಯು ತ್ತಮವಾದದ್ದು .

ದೇವರು ನ್ಯಾಯವಂತನು
ಪ್ರಗತಿಪರ ಚಿಂತನೆಯು ನೀತಿ ಅಥವಾ ನ್ಯಾಯದ ಸಿದ್ಧಾಂತದ ಸಮತೋಲನ
ಮಾಡುವುದನ್ನು ಮರೆಯುವ ಮಟ್ಟಿಗೆ ಪ್ರೀತಿ ಎಂಬ ಗುಣಲಕ್ಷಣವನ್ನು ಹೆಚ್ಚಾಗಿ ವರ್ಣಿಸುವ
ಕಡೆಗೆ ಉದಾರವಾದಿ (ಪ್ರಗತಿಪರ) ಚಿಂತನೆಯು ಒಲವು ತೋರುತ್ತದೆ (ಈ ಎರಡು ಪದಗಳು
ಮೂಲ್ಯ ಪಠ್ಯ ದಲ್ಲಿ ಒಂದೇ ಪದವಾಗಿದ್ದು ಎರಡು ರೀತಿಯಲ್ಲಿ ಭಾಷಾಂತರಿಸಲ್ಪ ಟ್ಟಿದೆ)
ವಿಮೋಚನೆಯಲ್ಲಿ ದೇವರು "ನೀತಿವಂತನು ಮತ್ತು ಸಮರ್ಥಕ" ಯೇಸುವಿನಲ್ಲಿ ನಂಬಿಕೆ
ಇಟ್ಟು ವಿಶ್ವಾಸಿಗಳಾದವರಿಗೆ (ರೋಮಾ. 3:26) ಎರಡೂ ಆಗಿದ್ದಾನೆ. ನ್ಯಾಯತೀರ್ಪಿನಲ್ಲಿ ,
ಆತನು “ಪಕ್ಷಪಾತ ತೋರುವದಿಲ್ಲ . ಅಂದರೆ ಆತನು ನೈತಿಕಧರ್ಮ(ನೀತಿ, ನ್ಯಾಯ)ದಿಂದಲೇ
ನ್ಯಾಯತೀರ್ಪು ಮಾಡುತ್ತಾನೆ (ಅ.ಕೃ. 10:34). ಎಂದರ್ಥ. ದೇವರ ನೀತಿ ಅಥವಾ ನ್ಯಾಯಕ್ಕೆ
ಸಂಬಂಧಿಸಿದ ಇತರ ಪ್ರಮುಖ ವಾಕ್ಯ ಭಾಗಗಳು ಈ ಕೆಳಕಂಡಂತಿವೆ. ಕೀರ್ತ.11:7; 147:15;
ಯೋಹಾ. 17:25; ಪ್ರಕ. 16:5-7.

ದೇವರು ಪರಿಶುದ್ಧ ನು
ನಕರಾತ್ಮ ಕ ಅರ್ಥದಲ್ಲಿ ಪರಿಶುದ್ಧ ತೆ ಎಂದರೆ ದುಷ್ಟ ತನದ ಅನುಪಸ್ಥಿತಿ. ಧನಾತ್ಮ ಕ
ಅರ್ಥದಲ್ಲಿ ಇದು ಪರಿಪೂರ್ಣತೆಯಲ್ಲಿ ಕ್ರಿಯಾತ್ಮ ಕ ನೀತಿಯ ಗುಣ, ಇದರಿಂದ ದೇವರು ತನ್ನ
ಸ್ವಂತ ನೈತಿಕ ಶ್ರೇಷ್ಟ ತೆಯನ್ನು ನಿತ್ಯ ತ್ವ ಕ್ಕೂ ಚಿತೈಸುತ್ತಾನೆ. ಮತ್ತು ಕಾಪಾಡಿಕೊಳ್ಳು ತ್ತಾನೆ. ಕ್ರೈಸ್ತರು
ದೇವರಲ್ಲಿ ಪರಿಪೂರ್ಣ ಮಟ್ಟ ವನ್ನು ಹೊಂದಿದ್ದಾರೆ ಹಾಗೂ ಆತನು ಪರಿಶುದ್ಧ ನಾಗಿರುವ
ಹಾಗೆ ಅವರು ಪರಿಶುದ್ಧ ರಾಗಿರಬೇಕೆಂದು ಆಜ್ಞೆ ಹೊಂದಿದ್ದಾರೆ. (1 ಪೇತ್ರ 1:16) ಮಟ್ಟ ವು
ಪರಿಪೂರ್ಣವಾಗಿದ್ದ ರೂ ಅಗತ್ಯ ತೆಗಳು ನಮ್ಮ ಕ್ರೈಸ್ತ ಪ್ರಬುದ್ದ ತೆಗೆ ಸಂಬಂಧಿಸಿದ್ದಾಗಿವೆ. ದೇವರ
ಪರಿಶುದ್ಧ ತೆಗೆ ನಾವು ದೃಢೀಕರಿಸಲ್ಪ ಡುವ ಹೊಸ ಕ್ಷೇತ್ರಗಳಿಗಾಗಿ ನಾವು ನಿರಂತರವಾಗಿ
ಗಮನಿಸುತ್ತಿರಬೇಕು. ಪರಿಶುದ್ಧ ತೆಯಿಲ್ಲ ದೆ ಜೀವಿಸುತ್ತಿರುವ ಈ ದಿನದಲ್ಲಿ ಮಿತಿಮೀರಿದ
ಪಾಪದ ಪಾಪಪೂರ್ಣತೆಯ ವ್ಯ ತ್ಯಾಸವನ್ನು ಹೊರತರುವಂತೆ ವಿಸ್ಮ ಯಗೊಳಿಸುವ ದೇವರ

36
ಪರಿಶುದ್ಧ ತೆಯು ಒತ್ತಿ ಹೇಳಲ್ಪ ಡಬೇಕು. ಯೆಶಾಯ 6:3, ಯೋಹಾನ 17:11 ಮತ್ತು
ಪ್ರಕಟನೆ 4:8 ನ್ನು ಸಹ ಓದಿರಿ.

ದೇವರು ಸತ್ಯ ವು
ನಮ್ಮ ಕರ್ತನಾದ ಯೇಸು ಕ್ರಿಸ್ತನು ಹೇಳಿದ್ದು ನಾನೇ ಮಾರ್ಗವೂ, ಸತ್ಯ ವೂ,
ಜೀವವೂ ಆಗಿದ್ದೇನೆ (ಯೋಹಾನ 14:6) ಸತ್ಯ ಎಂಬುದು ದೈವತ್ವ ದ ಪ್ರಮುಖ
ಗುಣಲಕ್ಷಣವಾಗಿದೆ. ಪರಿಶುದ್ಧ ತೆಯ ಹಾಗೆ ಇದು ಸಕಾರಾತ್ಮ ಕ ಮತ್ತು ನಕಾರಾತ್ಮ ಕ
ಪಾರ್ಶ್ವಗಳನ್ನು ಹೊಂದಿದೆ. ಸತ್ಯ ಎಂದರೆ ಸುಳ್ಳಿನ ಅನುಪಸ್ಥಿತಿ ಹಾಗೂ ಯಾವುದನ್ನು
ಪ್ರತಿನಿಧಿಸುತ್ತದೆಯೋ ಅದರ ಸಕಾರಾತ್ಮ ಕ ಒಪ್ಪಂದ ಅದೇ ಒಂದು ಮಟ್ಟ ಕ್ಕೆ ಇರುವ
ಸ್ಥಿರತೆಯಾಗಿದೆ. ದೇವರು ತಾನೇ ಸ್ವ ತಃ ಪ್ರಮಾಣಿತನಾಗಿರುವಾಗ, ದೇವರು ಸ್ವ -
ಸ್ಥಿರತೆಯುಳ್ಳ ವನು ಎಂದು ಹೇಳಿದಂತೆಯೇ ಆಗುತ್ತದೆ. ಪೌಲನು ರೋಮಾಪುರದವರಿಗೆ 3:4
ರಲ್ಲಿ ಹೀಗೆ ಹೇಳಿದ್ದಾನೆ, "ಎಲ್ಲಾ ಮನುಷ್ಯ ರು ಸುಳ್ಳು ಗಾರರಾದರೂ ದೇವರು ಸತ್ಯ ವಂತನೇ
ಸರಿ". ಈ ಸತ್ಯ ವೆಂಬ ಗುಣಲಕ್ಷಣದ ಕಾರಣದಿಂದಾಗಿ ನಮ್ಮ ಕರ್ತನಾದ ದೇವರು ತನ್ನ
ಉದ್ದೇಶಗಳಲ್ಲಿ, ತನ್ನ ವಾಗ್ದಾನಗಳಲ್ಲಿ ಅಥವಾ ತನ್ನ ಪ್ರಕಟಣೆಯಲ್ಲಿ ಯಾವುದೇ ಸುಳ್ಳ ನ್ನು
ಮಾಡಲಾರನೆಂಬ ಭರವಸೆಯಿಂದಿರಬಹುದು ಕರ್ತನು ತನ್ನ ಕುರಿತಾದ ಪ್ರಕಟಣೆಯಲ್ಲಿ
ಸತ್ಯ ವಂತನು ಎಂದು ದೇವರು ತನ್ನ ಪರಿಶುದ್ಧ ವಾಕ್ಯ ವು ಲೋಪವಿಲ್ಲ ದ್ದು ಎಂಬ ತರ್ಕದಲ್ಲಿ
ನಿರೂಪಿಸಿದ್ದಾನೆ. ದೇವರ ವಾಕ್ಯ ವು ಲೋಪವಿಲ್ಲ ದ್ದು ಎಂಬ ಸಿದ್ಧಾಂತವು ಅನೇಕರಿಂದ
ಅದರಲ್ಲೂ ವಿಶೇಷವಾಗಿ ಸೌವಾರ್ತಿಕತೆಯನ್ನು ಪ್ರತಿಪಾದಿಸುವವರಿಂದಲೂ ಆಕ್ರಮಣಕ್ಕೆ
ಒಳಗಾಗಿದೆ.

ಚಿತ್ತ (ಸಂಕಲ್ಪ )
ಅಡೆತಡೆಗಳಿಂದ ಅಥವಾ ನಿರ್ಬಂಧಗಳಿಂದ ಸ್ವ ತಂತ್ರವಾಗಿರುವುದನ್ನು ಸ್ವಾತಂತ್ರ್ಯತೆ
ಎಂದು ಕರೆಯುತ್ತಾರೆ. ಆದ್ದ ರಿಂದ ದೇವರು ಸಂಪೂರ್ಣವಾಗಿ ಸ್ವ ತಂತ್ರನು ಎಂದು ನಾವು
ಸ್ಪ ಷ್ಟ ವಾಗಿ ಹೇಳಬಹುದು. ಮನುಷ್ಯ ನ ಸಂಬಂಧದಲ್ಲಿ ಸ್ವಾತಂತ್ರವು ಸಂಬಂಧಿತ ಪದಪ್ರಯೋಗ,
ಯಾವ ಸೃಷ್ಟಿಯೂ ಸಹ ನಿಖರವಾಗಿ ತನ್ನಿಷ್ಟ ದಂತೆ ಮಾಡಲು ಸ್ವ ತಂತ್ರವಿಲ್ಲ . ದೇವರ
ಸಂಬಂಧದಲ್ಲಿ ಸ್ವಾತಂತ್ರ್ಯ ದೇವರು ತನಗೆ ಸರಿ ತೋಚಿದಂತೆ ಮಾಡಲು ನಿರ್ಭಂದವಿಲ್ಲ ದ
ಸ್ವ ತಂತ್ರನು ಎಂದರ್ಥ ಖಂಡಿತವಾಗಿಯೂ ದೇವರು ತನ್ನ ಸ್ವ ಭಾವಕ್ಕೆ ವಿರುದ್ಧ ವಾಗಿ ಏನೂ

37
ಮಾಡಲಾರನು. ಆದರೆ ಆತನ ಸ್ವ ಭಾವವು ಪರಿಪೂರ್ಣವಾಗಿರುವದರಿಂದ ಇದನ್ನು
ನಿರ್ಬಂಧವೆಂದು ಪರಿಗಣಿಸುವದು ಕಷ್ಟ ವಾಗಿರುತ್ತದೆ. ದೇವರು ತನ್ನ ಮೇಲೆ ತಾನೇ ವಾಗ್ಧಾನ
ಅಥವಾ ಒಡಂಬಡಿಕೆ ರೂಪದಲ್ಲಿ ನಿರ್ಬಂಧ ಹೇರಿಕೊಳ್ಳ ಬಹುದು ಹಾಗೂ ಆತನು ಈ
ಕಾರ್ಯಕ್ರಮದ ಅಡಿಯಲ್ಲಿಯೇ ಕಾರ್ಯ ಮಾಡುತ್ತಾನೆ. ಯಾಕೆಂದರೆ ಅದನ್ನು
ಮಾಡಬೇಕೆಂದು ನಿರ್ಧರಿಸಿರುವದರಿಂದ ಮಾತ್ರ ಮಾಡುತ್ತಾನೆ. ಪಾಪಿಯಾದ ಮನುಷ್ಯ ನಿಗೆ
ಏನನ್ನಾದರೂ ಮಾಡಲು ದೇವರು ಜವಾಬ್ದಾರನಲ್ಲ . ಆತನು ಎಲ್ಲೆಲ್ಲಿ ತನ್ನ ನ್ನು
ಸಮರ್ಪಿಸಿಕೊಂಡಿದ್ದಾನೋ ಅಲ್ಲಿ ಅಬ್ರಹಾಮನಿಗೆ ಕೊಟ್ಟ ತನ್ನ ವಾಗ್ಧಾನದಲ್ಲಿ ಮತ್ತು ತನ್ನ
ಮಗನನ್ನು ಸ್ವೀಕರಿಸುವ ಎಲ್ಲ ರಿಗೂ ಉಚಿತವಾಗಿ ರಕ್ಷಣೆಕೊಡುವ ವಾಗ್ದಾನಲ್ಲಿ ಆತನು ತನ್ನ
ಮಾತನ್ನು ನೆರೆವೇರಿಸುತ್ತಾನೆ. ದೇವರ ಸ್ವಾತಂತ್ರ್ಯತೆಯ ವಿಷಯದಲ್ಲಿ ಸುಂದರವಾದ
ವಾಕ್ಯ ಭಾಗವನ್ನು ಯೆಶಾಯ. 40: 6-31 ರಲ್ಲಿ ಕಾಣುತ್ತೇವೆ.

ದೇವರು ಸರ್ವಶಕ್ತನು
ದೇವರು ತನ್ನ ಇಷ್ಟಾನುಸಾರ ತನ್ನ ಚಿತ್ತವನ್ನು ಮಾಡಲು ಸ್ವ ತಂತ್ರನಾಗಿರುವದು
ಮಾತ್ರವಲ್ಲ ದೆ, ತನ್ನ ಪರಿಪೂರ್ಣ ಚಿತ್ತವನ್ನು ನೆರವೇರಿಸಲು ಎಲ್ಲಾ ಶಕ್ತಿಯನ್ನು ಹೊಂದಿರುವ
ಸರ್ವಶಕ್ತನಾಗಿದ್ದಾನೆ. ದೇವರ ವಾಕ್ಯ ದಲ್ಲಿ ಅನೇಕ ಸಾರಿ ದೇವರು “ಸರ್ವಶಕ್ತನು” ಎಂದೇ
ಕರೆಯಲ್ಪ ಟ್ಟಿದ್ದಾನೆ. ಯೋಬನು ಹೀಗೆಂದನು -ನಿನಗೆ ಎಲ್ಲಾ ಸಾಧ್ಯ ವಾಗಿದೆ (ಯೋಬ. 42:2).
ಲೋಕದ ಸೃಷ್ಟಿಕಾರ್ಯ ಮತ್ತು ಅದರ ಸಂರಕ್ಷಣಾ ಕಾರ್ಯ ಐಗುಪ್ತದಿಂದ ಇಸ್ರಾಯೇಲ್ಯ ರ
ಬಿಡುಗಡೆ, ಕ್ರಿಸ್ತನ ಪುನರುತ್ಥಾನ ಹಾಗೂ ಕಳೆದು ಹೋದ ಪಾಪಿಗಳಿಗೆ ರಕ್ಷಣೆ ಕೊಡುವ ಈ
ಎಲ್ಲಾ ಕಾರ್ಯಗಳಲ್ಲಿ ದೇವರ ಮಹಾಶಕ್ತಿಯನ್ನು ಕಾಣಬಹುದು. ಕೀರ್ತ. 8 ರಲ್ಲಿ ಸೃಷ್ಟಿಯು
ದೇವರ ಕೈಕೆಲಸ ಎಂದು ಹೇಳಲ್ಪ ಟ್ಟಿದೆ. ಆದರೆ ಪಾಪದಲ್ಲಿ ಕಳೆದು ಹೋದ ಮನುಷ್ಯ ಕುಲವನ್ನು
ರಕ್ಷಿಸಲು ಯೆಹೋವನ ಬಾಹುವೇ ಕಾರ್ಯ ಮಾಡಿತು. ಯೆಶಾ. 53:1. ಇದರಿಂದ ತಿಳಿದು
ಬರುವದೇನೆಂದರೆ ಸೃಷ್ಟಿಯ ಕಾರ್ಯವು ದೇವರ ಬಾಯಿ ಮಾತಿನಿಂದಲೇ ನೆರವೇರಿತು.
ಆದರೆ ಬಿದ್ದು ಹೋದ ಮಾನವನಿಗೆ ಬಿಡುಗಡೆ ಅಥವಾ ರಕ್ಷಣೆಯನ್ನು ಒದಗಿಸಲು ದೇವರ
ಮಗನ ಯಜ್ಞಾರ್ಪಣೆಯನ್ನು ತೆಗೆದುಕೊಂಡಿತು (ಯೆರೆ. 32:17,; ಮತ್ತಾ 19:26; ಪ್ರಕ.
19:6).
ಮುಂದಿನ ಅಧ್ಯಾಯದಲ್ಲಿ ದೇವರ ಶಾಸನ ಬದ್ಧ ಗುಣಲಕ್ಷಣಗಳ ಕುರಿತು
ಅಭ್ಯಾಸಿಸೋಣ.

38
ಅಧ್ಯಾಯ
4
ದೈವ ಶಾಸ್ತ್ರ:
ದೇವರ (ಕುರಿತಾದ) ಅಧ್ಯ ಯನ
-ಭಾಗ 2-
ದೇವರ ಶಾಸನ ಬದ್ಧ ಗುಣಲಕ್ಷಣಗಳನ್ನು ಗ್ರಹಿಸಲು ಆತನ ವೈಯಕ್ತಿಕ
ಗುಣಲಕ್ಷಣಗಳಿಗಿಂತ ಕಠಿಣವಾದವುಗಳು. ಅವುಗಳು ಸ್ವ ಭಾವದಿಂದ ಮನುಷ್ಯ ನು ಹೊಂದುವ
ಹಾಗೆ ಸಂಪರ್ಕಿಸಲು ಸಾಧ್ಯ ವಿಲ್ಲ .

ದೇವರ ಶಾಸನ ಬದ್ಧ ಗುಣಲಕ್ಷಣಗಳು


ಮೊದಲನೆಯದಾಗಿ, ಆತನ ಸರಳತೆ ಇದೆ. ದೇವರು ಮಿಶ್ರಣ ಮಾಡಿದವನು,
ಅಂದರೆ ಆತನು ಶುದ್ಧ ಆತ್ಮ ನು (ಯೋಹಾ. 4:24). ಗುಣಲಕ್ಷಣವು ಆತನ ಇರುವಿಕೆಗೆ
ಸಂಬಂಧ ಕಲ್ಪಿಸುತ್ತದೆ.

39
ನಂತರ ಆತನ ಐಕ್ಯ ತೆ ಇದೆ. “ಇಸ್ರಾಯೇಲ್ಯ ರೇ, ಕೇಳಿರಿ ನಮ್ಮ ದೇವರಾದ
ಯೆಹೋವನು ಒಬ್ಬ ನೇ ದೇವರು” (ಧರ್ಮೋ. 6:4). ಶತಮಾನಗಳಿಂದಲೂ ಯಹೂದ್ಯ ರು
ಈ ಮಾತುಗಳ ಮೂಲಕ ದೇವರ ಐಕ್ಯ ತೆಯನ್ನು ಘೋಷಿಸುತ್ತಲೇ ಇದ್ದಾರೆ. ದೇವರು
ಅಸ್ತಿತ್ವ ದಲ್ಲಿಯೂ, ಇರುವಿಕೆಯಲ್ಲಿಯೂ, ಶಕ್ತಿಯಲ್ಲಿಯೂ ಒಬ್ಬ ನೇ ದೇವರಾಗಿದ್ದಾನೆ.
“ಶೆಮಾ” ದಲ್ಲಿ (ವಿಶ್ವಾಸ ಸೂತ್ರದಲ್ಲಿ ಒಬ್ಬ ನೇ ಎಂದು ಕರೆಯಲ್ಪ ಡುವ ಮಾತು). ಹೇಳಲ್ಪ ಟ್ಟ
ಒಂದೇ ಎನ್ನು ವದು ಪೂರ್ತಿಯಾಗಿ ಅಂಕೆಗಳನುಸಾರದ “ಒಂದು” ಎನ್ನು ವದನ್ನು
ಉಲ್ಲೇಖಿಸುವದಿಲ್ಲ . ಬದಲಾಗಿ ಇಬ್ರಿಯ ಬಾಷೆಯಲ್ಲಿನ ದೇವರ ಹೆಸರಿನ ಬಹುವಚನ ಪದ
“ಎಲೋಹಿಂ”ನಲ್ಲಿ ಇರುವ ವ್ಯ ಕ್ತಿಗಳ ಐಕ್ಯ ತೆವನ್ನು ತಿಳಿಸುತ್ತದೆ. ಹಳೆ ಒಡಂಬಡಿಕೆಯಲ್ಲಿರುವ
ನಂಬಿಗಸ್ತರು ಹಾಗೆ ಕ್ರೈಸ್ತರು ಸಹ ಒಬ್ಬ ನೇ ದೇವರಲ್ಲಿ ನಂಬಿಕೆಯಿಡುತ್ತಾರೆಯೇ ಹೊರತು
ಕೆಲವರು ಕೆಲವು ಸಾರಿ ತಪ್ಪಾಗಿ ಅರ್ಥೈಸುವ ಹಾಗೆ ಮೂರು ದೇವರುಗಳಲ್ಲಿ ಅಲ್ಲ .
ಮುಂದೆ ಆತನ ಅನಂತತೆ ಇದೆ. ದೇವರು ಬಂಧನವಿಲ್ಲ ದವನು, ಮಿತಿಯಿಲ್ಲ ದವನು
ಮತ್ತು ಕೈಗಳಿಂದ ಕಟ್ಟಿದ ದೇವಸ್ಥಾನಗಳಿಗೆ ಸೀಮಿತಗೊಂಡವನಲ್ಲ (1 ಅರಸು. 8:27).
ದೇವರು ಆಕಾಶಕ್ಕಿಂತಲೂ ಉತ್ತಮ ಮಟ್ಟ ದಲ್ಲಿರುವವನು. ಇದು ಸಹ ಆತನಿಂದಲೇ
ಸೃಷ್ಟಿಸಲ್ಪ ಟ್ಟಿದೆ..
ಅನಂತರ ಆತನ ನಿತ್ಯ ತೆ ಇದೆ. ನಿತ್ಯ ತ್ವ ಎಂಬುದು ಅನಂತತೆಯ ಸಮಯ
ಸಂಬಂಧವಾಗಿದೆ. ಒಟ್ಟಾಗಿ ದೇವರು ಒಟ್ಟಾರೆಯಾಗಿ ಸಮಯವನ್ನೂ ಮೀರಿದ್ದಾನೆ.. ನಾವು
ಸಮಯದಲ್ಲಿ ತಾತ್ಕಾಲಿಕವಾದ ಘಟನಗಳ ಅನುಕ್ರಮದಲ್ಲಿದ್ದೇವೆ. ನಿತ್ಯ ತ್ವ ದಲ್ಲಿ ಅಂತಹ
ಯಾವುದೇ ಅನುಕ್ರಮವಿರುವದಿಲ್ಲ . ಬದಲಾಗಿ ಬಹುಶಃ ಅಲ್ಲಿ ಹಂತ, ಹಂತದ ಪ್ರಗತಿ
ಇರುತ್ತದೆ. ಸಮಯಕ್ಕೆ ದೇವರ ಸಂಬಂಧದ ದುರ್ಬಲ ದೃಷ್ಟಾಂತವು ಕಾಲಕಾಲಕ್ಕೆ
ಪ್ರಾರಂಭದಿಂದ ಮುಕ್ತಾಯದವರೆಗೂ ಒಂದು ಕಟ್ಟ ಡದ ತುದಿಯಲ್ಲಿ ನಿಂತು
ಮೆರವಣಿಗೆಯನ್ನು ಸಂಪೂರ್ಣವಾಗಿ ನೋಡುವ ವ್ಯ ಕ್ತಿಯನ್ನು ಅದೇ ರಸ್ತೆ ಬದಿಯಲ್ಲಿ ನಿಂತು
ಒಂದೇ ಸಮಯಗಳಲ್ಲಿ ಆ ಮೆರವಣಿಗೆಯು ಮುಂದೆ ಮುಂದೆ ಸಾಗುವಾಗ ಒಂದು
ಪಾರ್ಶ್ವವನ್ನು ಮಾತ್ರ ನೊಡುವ ವ್ಯ ಕ್ತಿಯೊಂದಿಗೆ ಹೋಲಿಕೆ ಮಾಡಿದಂತೆ ಇರುತ್ತದೆ.
“ನಿತ್ಯ ತ್ವ ದಿಂದ ನಿತ್ಯ ತ್ವ ದವರೆಗೂ ನೀನೇ ದೇವರು” ಕೀರ್ತ. 90:2.
ಆತನ ಮಾರ್ಪಾಡಾಗದಿರುವಿಕೆ.ದೇವರು ಮಾರ್ಪದವನು, ಮತ್ತು
ಮಾರ್ಪಾಡಾಗದಿರುವವನು. ಆತನ ವ್ಯ ಕ್ತಿತ್ವ ದಲ್ಲಿ ಯಾವುದೇ ಬೆಳವಣಿಗೆಯಾಗಲೀ,
ವಿವಾದಗಳಾಗಲೀ, ಅಥವಾ ವಿರೋಧಗಳಾಗಲೀ ಇರುವದಿಲ್ಲ (ಯಾಕೋ. 1:17). ಆದಿ.

40
6:6 ರಂಥ ವಾಕ್ಯ ಭಾಗಗಳಲ್ಲಿ ದೇವರು “ಪಶ್ಚಾತ್ತಾಪ ಪಟ್ಟ ನು” (ಅವನ ಮನಸ್ಸ ನ್ನು ಬೇರೆ
ಮಾಡಿಕೊಂಡನು ಎಂದರ್ಥದಲ್ಲಿ) ಎಂದು ಬರೆದಿದೆ. ಇದು ಮನುಷ್ಯ ನ ದೃಷ್ಟಿಕೋನವನ್ನು
ಕುರಿತು ತಿಳಿಸಿದ್ದು ಮನುಷ್ಯ ನ ಭಾವೋದ್ವೇಗವನ್ನು ಅಥವಾ ಚಿತ್ತವನ್ನು ದೈವತ್ವ ಕ್ಕೆ
ಹೋಲಿಸುವದಾಗಿದೆ. ಇದನ್ನೇ ಮಾನವ ಮನೋವಿಕಾರ ಮತ್ತು ಭಾವರಾಗಗಳನ್ನು ದೇವರಿಗೆ
ಅನ್ವ ಯಿಸುವದು ಎಂದು ಕರೆಯುತ್ತಾರೆ. ದೇವರ ಯೋಜನೆಯನ್ನು ಅನುಕ್ರಮವಾಗಿ
ಬಹಿರಂಗ ಪಡಿಸುವುದು ಮನುಷ್ಯ ನಿಗೆ ಅವನು ತನ್ನ ನ್ನು ಬದಲಾಯಿಸಿಕೊಂಡಿದ್ದಾನೆ ಎಂಬ
ಭಾವನೆ ನೀಡುತ್ತದೆ. ದೇವರು ಎಂದಿಗೂ ತನ್ನ ಗುಣಲಕ್ಷಣಗಳನ್ನು ಬದಲಾಯಿಸುವುದಿಲ್ಲ ..
ಒಬ್ಬ ಮನುಷ್ಯ ನು ದೇವರಿಗೆ ವಿಧೇಯನಾದಾಗ ದೇವರು ಒಂದು ರೀತಿಯಲ್ಲಿ ಕಾರ್ಯ
ಮಾಡುತ್ತಾನೆ. ಮನುಷ್ಯ ನು ಅವಿಧೇಯನಾದಾಗ ತನ್ನ ದೈವೀಕ ಸ್ವಾಭಾವಕ್ಕೆ ಅನುಗುಣವಾಗಿ
ಮತ್ತೊಂದು ರೀತಿಯಲ್ಲಿ ಕಾರ್ಯ ಮಾಡುತ್ತಾನೆ. ಆದರೆ ಸ್ವ ತಃ ದೇವರಲ್ಲಿ ಮಾರ್ಪಾಟವಿಲ್ಲ .
ಜೊತೆಗೆ ಆತನ ಸರ್ವವ್ಯಾಪಕತ್ವ ಇದೆ. ಗುಣಲಕ್ಷಣವು ಆತನ ಸೃಷ್ಟಿ ಮತ್ತು ಜೀವಿಗಳ
ಸಂಬಂಧದಲ್ಲಿ ದೇವರ ಅನಂತತೆ ಎಂದು ಕರೆಯಲ್ಪ ಡುತ್ತದೆ. ಅದ್ವೈತ ಸಿದ್ಧಾಂತ ಬೋಧಿಸುವಂತೆ
ದೇವರು ಎಲ್ಲಾ ಕಡೆಗಳಲ್ಲಿ ಇದ್ದಾನೆ. ಆದರೆ ಆತನೇ ಎಲ್ಲ ವೂ ಅಲ್ಲ ಪವಿತ್ರಾತ್ಮ ನು ಒಬ್ಬ ನ
ಹೃದಯದಲ್ಲಿ ವಾಸಮಾಡುತ್ತಿರಬಹುದು. ಆದರೆ ಅದೇ ವ್ಯ ಕ್ತಿಯೊಂದಿಗೆ ಅನ್ಯೋನ್ಯ ತೆಯಿಂದ
ದೂರವಿರುವದು, ಅದರಿಂದ ಆತ್ಮೀಕ ಅಥವಾ ನೈತೀಕ ಅರ್ಥದಲ್ಲಿ ಕರ್ತನಿಂದ
ದೂರವಿರುವದು ಎಂದರ್ಥವಾಗುತ್ತದೆ. ನಾವು ದೇವರ ಪ್ರಸನ್ನ ತೆಯಿಂದ ತಪ್ಪಿಸಿಕೊಳ್ಳ ಲು
ಸಾಧ್ಯ ವಿಲ್ಲ . ಆತ್ಮೀಕ ವಾಸ್ತವಿಕತೆಯಾಗಿ ಕ್ರೈಸ್ತರು ದೇವರ ಪ್ರಸನ್ನ ತೆಯಲ್ಲಿ ಜೀವಿಸುವದನ್ನು
ಅಭ್ಯಾಸ ಮಾಡಿಕೊಳ್ಳ ಬೇಕು ಕೀರ್ತ. 139:7-10. ದೇವರು ಸರ್ವವ್ಯಾಪಿಯೆಂದು ದೃಢವಾಗಿ
ಸಾರುವ ವಾಕ್ಯ ವಾಗಿದೆ.
ಅಂತಿಮವಾಗಿ ಆತನ ಸಾರ್ವಭೌಮತ್ವ ವಿದೆ ದೇವರು ಸಾರ್ವಭೌಮನು ಎಂದು
ಹೇಳಿದರೆ ಆತನೇ ಪರಮ ಶ್ರೇಷ್ಟ ನಾದ ಆಡಳಿತಗಾರನು ಎಂದು ಹೇಳಿದಂತೆಯೇ; ಆತನು
ಯಾವ ರೀತಿಯ ಸಾರ್ವಭೌಮತ್ವ ವನ್ನು ಅಭ್ಯಾಸ ಮಾಡುತ್ತಾನೆ ಎಂಬುದರ ಕುರಿತು ಏನನ್ನು
ಹೇಳಲಿಲ್ಲ . ಆತನೇ ಅಂತಿಮ ಆಡಳಿತಗಾರ ಹಾಗೂ ಭದ್ರತೆಯನ್ನು ಎಂದಿಗೂ
ಬಿಟ್ಟು ಕೊಡುವವನಲ್ಲ . ದೇವರ ಸಾರ್ವಭೌಮತ್ವ ವು ನಂಬಿಗಸ್ತರಿಗೆ ಪುನರ್ ಭರವಸೆಯ
ಸಿದ್ಧಾಂತವಾಗಿರುತ್ತದೆ. ವಿಶೇಷವಾಗಿ ಸತ್ಯ ಮತ್ತು ಸರಿಯಾದುದರ ವಿರುದ್ಧ ವಾಗಿ ಸಂಗತಿಗಳು
ಹೋಗುವುದು ಕಂಡು ಬರುವಾಗ ಮತ್ತೆ ಭರವಸೆಯನ್ನು ನೀಡುವಂತದ್ದಾಗಿರುತ್ತದೆ. ಅಂತಿಮ
ವಿಶ್ಲೇಷಣೆಯಲ್ಲಿ ಕೆಟ್ಟ ವುಗಳಾಗಿದ್ದು ದೇವರ ಯೋಜನೆಗೆ ವಿರುದ್ಧ ವಾಗಿರುವ ಸಂಗತಿಗಳನ್ನು

41
ಒಳಗೊಡಂತೆ ಎಲ್ಲ ವೂ ದೇವರ ಮಹಿಮೆಗಾಗಿಯೇ ಕಾರ್ಯಮಾಡುತ್ತವೆ. ದೇವರ
ಸಾರ್ವಭೌಮತ್ವ ವು ರೋಮಾ. 9:14-24; ಎಫೆ. 1;3-14 ರಲ್ಲಿ ಪ್ರಸ್ತು ತಪಡಿಸಲ್ಪ ಟ್ಟಿದೆ.
ಮನುಷ್ಯ ನು ಜವಬ್ದಾರಿಯುತ ನೈತಿಕ ಕಾರ್ಯಕರ್ತ ಎಂದು ಸತ್ಯ ವೇದವು ಬೋಧಿಸುತ್ತದೆ.
ಇದನ್ನು ನಮ್ಮ ಮನಸ್ಸು ಗಳಲ್ಲಿ ದೇವರ ಸಾರ್ವಭೌಮತ್ವ ದೊಡನೆ ಸಂಧಾನಪಡಿಸಲು ಸಾಧ್ಯ ವಿಲ್ಲ .
ಆದಾಗ್ಯೂ ಎರಡು ಉಪದೇಶಗಳು ದೇವರಿಂದಲೇ ಪ್ರಕಟಿಸಲ್ಪ ಟ್ಟು ವಗಳು ಮತ್ತು
ಸತ್ಯ ವಾದವುಗಳು. ಒಂದರ ವೆಚ್ಚ ದಲ್ಲಿ ಇನ್ನೊಂದಕ್ಕೆ ಅಧಿಕ ಒತ್ತು ಕೊಡುವದು
ಅಪಾಯಕಾರಿಯಾದ ಸಂಗತಿ!

ತ್ರಯೇಕತ್ವ
ವಿಜ್ಞಾನಿಗಳು ಮತ್ತು ಮನೋವಿಜ್ಞಾನಿಗಳು ಮಾನವನ ವ್ಯ ಕ್ತಿತ್ವ ವನ್ನು ವಿವರಿಸಲು
ಕಷ್ಟ ಪಡುತ್ತಿರುವದಾದರೆ ದೇವ ಶಾಸ್ತ್ರಜ್ಞ ರು ಮತ್ತು ಇತರ ಸತ್ಯ ವೇದ ಸಿದ್ಧಾಂತ ವಿದ್ಯಾರ್ಥಿಗಳು
ದೇವರನ್ನು ವರ್ಣಿಸುವದಕ್ಕೆ ಕಷ್ಟ ಪಡುವದು ಆಶ್ಚ ರ್ಯವೇನಲ್ಲ . ದೇವರ ಇರುವಿಕೆಯ
ಕುರಿತಾದ ತುಂಬಾ ಕಷ್ಟ ಕರವಾದ ಮರ್ಮವೇನೆಂದರೆ ಅದುವೇ ತ್ರಯೇಕತ್ವ ದ ಸಿದ್ಧಾಂತ
ತ್ರಯೇಕತ್ವ ವೆಂಬ ಪದವು ಸತ್ಯ ವೇದದಲ್ಲಿ ಎಲ್ಲಿಯೂ ಕಂಡು ಬರುವದಿಲ್ಲ . ಆದರೆ ಅದರ
ಸತ್ಯ ಗಳು ಸತ್ಯ ವೇದಲ್ಲೆಲ್ಲಾ ವ್ಯಾಪಿಸಿದೆ. ತ್ರಯೇಕತ್ವ ದ ಕೆಲವು ನಿರೂಪಣೆಗಳನ್ನು ನೋಡೋಣ.
ನಂತರ ಅವುಗಳು ದೇವರ ವಾಕ್ಯ ದಿಂದಲೇ ಆ ನಿರೂಪಣೆಗೆ ಹೇಗೆ ಬಂದವು ಎಂಬುದನ್ನು
ಗಮನಿಸೋಣ.
ಬಹಳ ಚಿರಪರಿಚಿತವಾದ ಒಂದು ನಿರೂಪಣೆ: ವೆಷ್ಟ್ ಮಿನಿಷ್ಟ ರ್ ಕನ್ಫೆಷನ್ ನಲ್ಲಿ
ಒಳಗೊಂಡಿದೆ. (1643). “ದೈವತ್ವ ದ ಐಕ್ಯ ತೆಯಲ್ಲಿ ಒಂದು ವಸ್ತು , ಶಕ್ತಿ ಮತ್ತು ನಿತ್ಯ ತೆಯ .....
ಮೂರು ವ್ಯ ಕ್ತಿಗಳಿದ್ದಾರೆ.”
ಇದು ತ್ರಯೇಕತ್ವ ದ ಸಿದ್ಧಾಂತದ ವಾಕ್ಯಾನುಸಾರ ಹೇಳಿಕೆಯಾಗಿದೆ. ಹೀಗಿದ್ದ ರು
“ವ್ಯ ಕ್ತಿಗಳು” ಎಂಬ ಪದವು ತಪ್ಪು ಅಭಿಪ್ರಾಯವನ್ನು ಕೊಡಬಹುದಾದರೂ ಸಾಮಾನ್ಯ
ಅರ್ಥದಲ್ಲಿ ವ್ಯ ಕ್ತಿಗಳು ಒಬ್ಬೊಬ್ಬ ವ್ಯ ಕ್ತಿ ಎಂಬರ್ಥದಲ್ಲಿ ಹೇಳಲ್ಪ ಟ್ಟಿಲ್ಲ . ಮೂರು ದೇವರುಗಳಲ್ಲ ,
ದೇವರು ಮೂರು ವ್ಯ ಕ್ತಿಗಳಲ್ಲಿ ಬೇರೆ ಅರ್ಥದಲ್ಲಿಯೇ ಹೊರತು ಯಾವುದೇ
ವಿರೋದತೆಯು ಇಲ್ಲ . ಈ ಸತ್ಯ ವು ಬಿ.ಬಿ. ವಾರ್ ಫೀಲ್ಡ್ ರವರ ನಿರೂಪಣೆಯಲ್ಲಿ ಒತ್ತಿ
ಹೇಳಲ್ಪ ಟ್ಟಿದೆ. “ದೈವತ್ವ ದ ಐಕ್ಯ ತೆಯಲ್ಲಿ ಸಮಾನ ನಿತ್ಯ ತೆ ಮತ್ತು ಸಮಾನ ವ್ಯ ಕ್ತಿತ್ವ ವನ್ನು ಹೊಂದಿದ
ಮೂರು ವ್ಯ ಕ್ತಿಗಳು. ದೈವತ್ವ ದಲ್ಲಿ ಒಂದೇ ಆದರೆ ಅಸ್ತಿತ್ವ ದಲ್ಲಿ ಭಿನ್ನ ರಾದವರು” ಇಲ್ಲಿರುವ

42
‘ಐಕ್ಯ ತೆ’ ಎಂಬ ಪದವು ಸಾಮಾನ್ಯ ರೂಢಿಯನ್ನು ಭದ್ರಪಡಿಸುತ್ತದೆ. ಆದರೆ ಕಠಿಣ
ಪದಪ್ರಯೋಗವಾದ ‘ವ್ಯ ಕ್ತಿಗಳು’ ಮತ್ತು ‘ಸಮಾನ ಸ್ಥಾನಮಾನ’ ಮತ್ತು ಸಮಾನ
ನಿತ್ಯ ತೆಯೆಂಬ ಪದಗಳು ಮಗನು ಮತ್ತು ಪವಿತ್ರಾತ್ಮ ನು ತಂದೆಗಿಂತ ಕೆಳಮಟ್ಟ ದವರು ಮತ್ತು
ತಂದೆಯಾದ ದೇವರಿಂದ ಸೃಷ್ಟಿಸಲ್ಪ ವರು ಎಂಬ ತೊಡಕುಗಳನ್ನು ತಡೆಯುತ್ತವೆ. ಯಾರೋ
ಒಬ್ಬ ರು ದೈವತ್ವ ವನ್ನು ಬಹಳ ಸ್ಪ ಷ್ಟ ವಾಗಿ ಉಲ್ಲೇಖಿಸಿದ್ದಾರೆ. ತ್ರಯೇಕತೆಯ ಮೂರು ವ್ಯ ಕ್ತಿಗಳು,
ಒಂದೇ ತಿರುಳನ್ನು ಅಥವಾ ಸತ್ಯ ವನ್ನು ಹೊಂದಿರುವರು. ವಿಜ್ಞಾನದಲ್ಲಿ ಚೆನ್ನಾಗಿ ತಿಳಿದಿರುವ
ಸಂಗತಿಯೆಂದರೆ, ಪ್ರತಿಯೊಂದು ಮೂಲಧಾತವು ವಿಶೇಷಗುಣವನ್ನು ಪ್ರಕಟಿಸುತ್ತದೆ ಮತ್ತು
ವರ್ಣಪಟಲ ದರ್ಶಕದ ಮೇಲೆ ವಿಶೇಷ ಮಾದರಿಯನ್ನು ಮತ್ತು ಮೂಲಧಾತುವು
ಯಾವಾಗಲೂ ಅದೇ ಮಾದರಿಯನ್ನು ಹೊಂದಿರುತ್ತದೆ. ಹಾಗೆಯೇ ದೈವತ್ವ ದಲ್ಲಿನ
ಪ್ರತಿಯೊಬ್ಬ ವ್ಯ ಕ್ತಿಯು ಸಾರದಲ್ಲಿ ಒಂದೇ ಆಗಿದ್ದ ರೂ ಒಂದೇ ರೀತಿಯ ಮಾದರಿಯನ್ನು
ಹೊಂದಿದ್ದಾರೆ.
ತ್ರೈಯೇಕತ್ವ ಸಿದ್ಧಾಂತವು ಸತ್ಯ ವೇದದಲ್ಲಿ ಹೇಳಲ್ಪ ಟ್ಟಿಲ್ಲ . ಆದರೆ ಇದು ಅದರಲ್ಲಿರುವ
ತೋರಿಕೆಯ ವಿರೋಧಿಶಕ್ತಿಗಳಿಗೆ ತಾರ್ಕಿಕ ಸಮಾಧಾನವಷ್ಟೆ. ನಾವು ಈಗಾಗಲೆ
ನೋಡಿದಂತೆ, ದೇವರು ಒಬ್ಬ ನೇ ಎಂದು ಸತ್ಯ ವೇದವು ಬೋಧಿಸುತ್ತದೆ (ಧರ್ಮೋ.6:4) ಅದೇ
ಸಮಯದಲ್ಲಿ ತಂದೆಯು ದೇವರಾಗಿದ್ದಾನೆ ಮಗನು ದೇವರಾಗಿದ್ದಾನೆ ಮತ್ತು ಪವಿತ್ರಾತ್ಮ ನು
ದೇವರಾಗಿದ್ದಾನೆ ಎಂದು ಸತ್ಯ ವೇದವು ಬೋಧಿಸುತ್ತದೆ. ತಂದೆಯ ದೈವತ್ವ ಕ್ಕೆ ವಿರುದ್ಧ ವಾಗಿ
ಯಾರೂ ವಾದಮಾಡುವದಿಲ್ಲ ಆದರೆ ಮಗನ ಮತ್ತು ಪವಿತ್ರಾತ್ಮ ನ ದೈವತ್ವ ದ ಕುರಿತು
ಮನವರಿಕೆ ಮಾಡುವುದು ಅಗತ್ಯ ವಾಗಿದೆ.

ಮಗನಾದದೇವರು
ಕ್ರಿಸ್ತನು ತಂದೆಯಿಂದ ಭಿನ್ನ ವಾಗಿದ್ದಾನೆ ಮತ್ತು ಆತನೂ ಸಹ ದೇವರೇ ಆಗಿದ್ದಾನೆ.
ಉದಾಹರಣೆಗೆ ಇದನ್ನು ಪರಿಗಣಿಸಿ, ಯೋಹಾ 1:1 ಆ ವಾಕ್ಯ ವು ದೇವರ ಬಳಿಯಲ್ಲಿತ್ತು , ಆ
ವಾಕ್ಯ ವು ದೇವರಾಗಿತ್ತು . ಇಲ್ಲಿ ಕ್ರಿಸ್ತನು (ಅಕ್ಷರಶಃವಾಗಿ) ದೇವರೊಂದಿಗೆ
ಮುಖಾಮುಖಿಯಾಗುವದನ್ನು ನಾವು ನೋಡುತ್ತೇವೆ. ಈ ಕಾರಣದಿಂದ, ಆತನಿಂದ
ವಿಶಿಷ್ಟ ವಾದವನು ಆದಾಗ್ಯೂ ದೇವರೆಂದು ಕರೆಯಲ್ಪ ಟ್ಟಿದ್ದಾನೆ. ಇಬ್ರಿ 1:8 ಮತ್ತು ಯೋಹಾ
20:28 ರಲ್ಲಿ ಕ್ರಿಸ್ತನು ದೇವರೆಂದು ಕರೆಯಲ್ಪ ಟ್ಟಿದ್ದಾನೆ.

43
ಕ್ರಿಸ್ತನೂ ಸಹ ದೇವರೇ ಆಗಿದ್ದಾನೆ ಯಾಕೆಂದರೆ ಆತನು ದೇವರ ಗುಣಲಕ್ಷಣಗಳನ್ನು
ಹೊಂದಿರುತ್ತಾನೆ- ಉದಾಹರಣೆಗೆ, ಆತನ ಬದಲಾಗದ ಗುಣಲಕ್ಷಣ (ಇಬ್ರಿ: 13:8) ಆತನ
ಸರ್ವವ್ಯಾಪಕತ್ವ (ಮತ್ತಾ: 18:20) ಮತ್ತು ಆತನ ಸರ್ವಜ್ಞಾನತ್ವ (ಯೋಹಾ :2:24 ,25)
ಕ್ರಿಸ್ತನು ದೇವರು ಎನ್ನು ವದಕ್ಕೆ ಇರುವ ಮೂರನೇ ಪುರಾವೆಯೆಂದರೆ ಆತನ
ದೈವೀಕ ಕ್ರಿಯೆಗಳು ಮಾರ್ಕ: 2:5-7 ರಲ್ಲಿ ಕ್ರಿಸ್ತನು ಪಾಪವನ್ನು ಕ್ಷಮಿಸುತ್ತಾನೆ, ಸ್ಪ ಷ್ಟ ವಾಗಿ ಇದು
ದೈವತ್ವ ದ ವಿಶೇಷಾಧಿಕಾರಿಯಾಗಿದೆ. ಕೊಲೋ: 1:16-17 ರಲ್ಲಿ ಕ್ರಿಸ್ತನು ವಿಶ್ವ ದ ಸೃಷ್ಟಿಕರ್ತನಾಗಿ
ಕಾಣಲ್ಪ ಡುವದು ಮಾತ್ರವಲ್ಲ ದೆ, ಸೃಷ್ಟಿಯ ಸಂರಕ್ಷಕನಾಗಿಯೂ ಇದ್ದಾನೆ. ಕ್ರಿಸ್ತನ ದೈವತ್ವ ಕ್ಕೆ
ಹೆಚ್ಚಿನ ಗಮನವನ್ನು ಅಧ್ಯಾಯ 5 ಕ್ರಿಸ್ತಶಾಸ್ತ್ರ ಭಾಗ 1 ರಲ್ಲಿ ನೀಡಲಾಗಿದೆ.

ಪವಿತ್ರಾತ್ಮ ನಾದ ದೇವರು


ಅದೆ ಮೂರು ಪುರಾವೆಗಳಿಂದ ಕಂಡುಬರುವದೇನೆಂದರೆ ಪವಿತ್ರಾತ್ಮ ನು
ದೇವರಾಗಿದ್ದಾನೆ. ಅ.ಕೃ 5 ರಲ್ಲಿ 3 ಮತ್ತು 4 ನೇ ವಚನಗಳು ತೋರುವ ಹೋಲಿಕೆಯಂತೆ
ಪವಿತ್ರಾತ್ಮ ನು ದೇವರೆಂದು ಸ್ಪ ಷ್ಟ ವಾಗಿ ಕರೆಯಲ್ಪ ಟ್ಟಿದ್ದಾನೆ. ಹಾಗೆಯೇ 1 ಕೊರಿ: 3:16 ನ್ನೂ ಸಹ
ನೋಡಿರಿ
ತಂದೆಯಾದ ದೇವರು ಹಾಗೂ ಮಗನಾದ ದೇವರ ಹಾಗೆ ಪವಿತ್ರಾತ್ಮ ನೂ ಸಹ
ನಿತ್ಯ ತ್ವ (ಇಬ್ರಿ. 9:14). ಸರ್ವಜ್ಞಾನತ್ವ (1 ಕೊರಿ:. 2:10-11). ಹಾಗೂ ಸರ್ವವ್ಯಾಪಕತ್ವ ಎಂಬ
ದೈವೀಕ ಗುಣಲಕ್ಷಣಗಳನ್ನು ಹೊಂದಿದ್ದಾನೆ. ಪವಿತ್ರಾತ್ಮ ನು ಪ್ರತಿಯೊಬ್ಬ ವಿಶ್ವಾಸಿಯಲ್ಲಿಯೂ
ವಾಸ ಮಾಡುತ್ತಾನೆ (1 ಕೊರಿ. 6:19). ಪವಿತ್ರಾತ್ಮ ನ ದೈವೀಕ ಕ್ರಿಯೆಗಳು ಪುನರ್ ಜನ್ಮ
(ಯೋಹಾ. 3:5,; ತೀತ. 3:5). ಪಾಪದ ಅರುಹನ್ನು ಹುಟ್ಟಿಸುವದು (ಯೋಹಾ. 16:7;,11).
ಮತ್ತು ಲಿಖಿತ ದೇವರ ವಾಕ್ಯ ದ ದೈವ ಪ್ರೇರಣೆ (2 ಪೇತ್ರ. 1:21) ಗಳನ್ನು ಒಳಗೊಂಡಿದೆ.
ಮೂರು ದೇವರುಗಳಿದ್ದಿದ್ದ ರೆ ಅವರೆಲ್ಲ ರೂ ದೈವೀಕ ಗುಲಕ್ಷಣಗಳನ್ನು
ಹೊಂದಿರುತ್ತಿದ್ದ ರು. ಆದ್ದ ರಿಂದ ತ್ರೈಯೇಕತ್ವ ಸಿದ್ಧಾಂತದ ಕುರಿತು ತರ್ಕ ಮಾಡುವಾಗ
ದೈವತ್ವ ದಲ್ಲಿನ ತ್ರೈಯೇಕತ್ವ ದ ಪ್ರತಿಯೊಬ್ಬ ವ್ಯ ಕ್ತಿಯ ದೈವೀಕತ್ವ ವನ್ನು ತೋರಿಸುವದಕ್ಕೆ ಸಾಲದು
ತ್ರೈಯೇಕತ್ವ ದ ಮೂವರ ಐಕ್ಯ ತೆಯನ್ನು ಸಹ ತೋರಿಸಿಕೊಡಬೇಕು (ಮತ್ತಾ. 28:19).
ತ್ರೈಯೇತ್ವ ದ ವ್ಯ ಕ್ತಿಗಳನ್ನು ಒಂದೇ ಹೆಸರಿನಡಿಯಲ್ಲಿ ಜೊತೆಗೂಡಿಸುತ್ತದೆ (ಮೂವರು
ವ್ಯ ಕ್ತಿಗಳನ್ನು ಪ್ರಸ್ತಾಪಿಸುತ್ತಾ “ಹೆಸರು” ನಿಂದ ಏಕವಚನ ಪದ ಬಳಸಿರುವದನ್ನು ಗಮನಿಸಿರಿ).
2 ಕೊರಿ. 13:14 ರಲ್ಲಿ ಕಾಣುವ ಅಪೋಸ್ತಲರ ಅಂತ್ಯಾರ್ಶೀವಾದದಲ್ಲಿ ಮೂವರನ್ನು ಒಂದೇ

44
ಮಟ್ಟ ದಲ್ಲಿ ಇರುವದನ್ನು ಹಾಗೆಯೇ ನಮ್ಮ ಕರ್ತನಾದ ಯೇಸುಕ್ರಿಸ್ತನ ದೀಕ್ಷಸ್ನಾನದಲ್ಲಿಯೂ
ಇದೆ ಮಾದರಿಯನ್ನು ಕಾಣುತ್ತೇವೆ (ಮತ್ತಾ. 3:16-17).
ತ್ರೈಯೇಕತ್ವ ದ ಪುರಾವೆಗಳ ಇಲ್ಲಿಯವರೆಗಿನ ಎಲ್ಲಾ ಪಟ್ಟಿಯನ್ನು ಹೊಸ
ಒಡಂಬಡಿಕೆಯಿಂದ ತೆಗೆದುಕೊಳ್ಳ ಲಾಗಿದೆ. ಇದು ತಾರ್ಕಿಕವಾದದ್ದು . ಹಳೆ ಒಡಂಬಡಿಕೆಯ
ಕಾಲದಲ್ಲಿ ಬಹು ದೇವತಾ ಸಿದ್ಧಾಂತವು ಬಹು ಶ್ರೇಷ್ಟ ವಾಗಿತ್ತು . ಅದು ಸಹ ದೇವರ
ಐಕ್ಯ ತೆಯನ್ನು ಒತ್ತಿ ಹೇಳುವಷ್ಟ ರ ಮಟ್ಟಿಗೆ ಇತ್ತು (ಧರ್ಮೋ. 6:4). ಒಮ್ಮೆ ಇಸ್ರಾಯೇಲ್
ಬ್ಯಾಬಿಲೋನಿನ ಸೆರೆವಾಸದಿಂದ ವಿಗ್ರಹಾರಧನೆ ವಿಷಯದಲ್ಲಿ ಸಂಸ್ಕ ರಿಸಲ್ಪ ಟ್ಟಿತ್ತು . ಆದಾಗ್ಯೂ
ದೇವರ ತ್ರೈಯೇಕತ್ವ ದ ಸ್ವ ಭಾವದ ಬೋಧನೆಯು ಇನ್ನೂ ಸ್ಪ ಷ್ಟ ವಾಗಿ ಪ್ರಕಟಿಸಲ್ಪ ಡಬಹುದಿತ್ತು .
ತ್ರೈಯೇಕತ್ವ ವು ಹಳೆ ಒಡಂಬಡಿಕೆಯಲ್ಲಿ ಒಳಗೊಂಡಿದೆ. ಆದರೆ ಸ್ಪ ಷ್ಟ ವಾಗಿ ಅಲ್ಲ . “ದೇವರು”
ಎಂಬ ಪದಕ್ಕೆ ಇಬ್ರಿಯ ಭಾಷೆಯಲ್ಲಿ ಉಪಯೋಗಿಸಲ್ಪ ಟ್ಟ ಪದ ಎಲೋಹಿಂ (“ಹಿಮ್”ನಿಂದ
ಕೊನೆಗೊಳ್ಳು ವದು ಚೆರೂಬಿಮ್ ಮತ್ತು ಸೆರಾಫಿಮ್) ಬಹು ವಚನ ರೂಪದಲ್ಲಿದ್ದ ರೂ ಸಹ
ಏಕ ವಚನ ಕ್ರಿಯಾಪದದಲ್ಲಿ ಉಪಯೋಗಿಸಲ್ಪ ಟ್ಟಿದೆ. ಈ ವೀಕ್ಷಣೆಯು ಹೊಸ
ಒಡಂಬಡಿಕೆಯ ಪ್ರಕಟಣೆಯೊಂದಿಗೆ ಅಸಷ್ಟ ವಾಗಿ ಸಂಬಂಧಿಸಿದೆ ಕೀರ್ತನೆ 2 ರಲ್ಲಿ
ಮೆಸ್ಸೀಯನು ಮತ್ತು ತಂದೆಯಾದ ದೇವರು ಬೇರೆ ಬೇರೆ ಕಂಡು ಬಂದರೂ ಯೆಶಾ:
48:16 ರಲ್ಲಿ ಪವಿತ್ರಾತ್ಮ ನು ಮತ್ತು ತಂದೆಯಂತೆ ಇಬ್ಬ ರೂ ಸ್ಪ ಷ್ಟ ವಾಗಿ ದೇವರಾಗಿದ್ದಾರೆ.
ತ್ರೈಯೇಕತ್ವ ವನ್ನು ಅರ್ಥ ಮಾಡಿಕೊಳ್ಳು ವ ಸಮಸ್ಯೆ ಯು ಉಳಿದುಕೊಳ್ಳು ತ್ತದೆ. ಆದರೆ
ಇದು ನಮ್ಮ ನ್ನು ಆಶ್ಚ ರ್ಯ ಚಕಿತರನ್ನಾಗಿ ಮಾಡಬಾರದು. ಇಂದಿನ ನವೀನ ವೈಜ್ಞಾನಿಕ
ಸಂಶೋಧನೆಗಳ ಸಹಾಯದಿಂದಲೂ ದೇವರ ಸೃಷ್ಟಿಯ ಕುರಿತು ಎಲ್ಲ ವನ್ನು ನಾವು
ಅರ್ಥಮಾಡಿಕೊಳ್ಳ ಲಾಗದಿದ್ದ ರೆ ದೇವರ ವ್ಯ ಕ್ತಿತ್ವ ಅಥವಾ ದೇವರ ಸ್ವಂತ ಸ್ವ ಭಾವಗಳನ್ನು
ವಿಶ್ಲೇಷಿಸಲು ನಮಗಾಗದಿದ್ದ ಕ್ಕೆ ನಾವು ಯಾಕೆ ಆಶ್ಚ ರ್ಯ ಪಡಬೇಕು? ದೈವತ್ವ ವನ್ನು ಅಥವಾ
ತ್ರೈಯೇಕತ್ವ ವನ್ನು ಗ್ರಹಿಸಲು ನಮ್ಮಿಂದಾಗದಿದ್ದ ಕ್ಕೆ ನಾವು ಆಶ್ಚ ರ್ಯಪಡುತ್ತೇವೆ ಅಂದರೆ
ದೇವರೇ ಅಲ್ಲ ಎಂಬುದಕ್ಕೆ ಆಶ್ಚ ರ್ಯಪಟ್ಟಂತೆಯೇ ಆಗುತ್ತದೆ.
ದೇವರ ಪ್ರಕಟಣೆಯನ್ನು ಸುಮ್ಮ ನೇ ನಂಬುವುದು ಮತ್ತು ತನ್ನ ನ್ನು ನಮಗೆ
ಪ್ರಕಟಿಸಿಕೊಳ್ಳ ಲು ದೇವರು ಕೃಪೆಯಿಂದ ಅನುಗ್ರಹಿಸಿದ್ದಾನೆಂದು ಅರ್ಥಮಾಡಿಕೊಳ್ಳು ವುದು
ಎಷ್ಟೋ ಉತ್ತಮವಾದದ್ದು . ಇಂದಿನ ಸಮಯಕ್ಕೆ, ಸತ್ಯ ವೇದವು ತನ್ನು ದ್ದ ಕ್ಕೂ ಒಬ್ಬ ನೇ
ದೇವರಿದ್ದಾನೆ ಎಂದು ಹೇಳುತ್ತದೆ. ಮತ್ತು ಆತನು ನಿತ್ಯ ತ್ವ ಕ್ಕೂ ತಂದೆಯಾಗಿ, ಮಗನಾಗಿ ಮತ್ತು
ಪವಿತ್ರಾತ್ಮ ನಾಗಿ ಅಸ್ತಿತ್ವ ದಲ್ಲಿದ್ದಾನೆ ಹಾಗೂ ಈ ಮೂವರು ಸಮಾನವಾಗಿ ದೇವರಾಗಿದ್ದಾರೆ

45
ಎಂದು ವಿಶ್ವಾಸದಿಂದ ನಾವು ಹೇಳಬಹುದು. ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ವಿಶ್ವಾಸಿಗೆ
ತ್ರೈಯೇಕತ್ವ ದ ಸುಮಧುರ ಬೋಧನೆಯನ್ನು ಸ್ವೀಕರಿಸುವದಕ್ಕೆ ಯಾವುದೇ ವಾಸ್ತವಿಕವಾದ
ಕಷ್ಟ ವಾಗಲೀ, ಸಮಸ್ಯೆ ಯಾಗಲೀ ಇಲ್ಲ . ಕಾರಣ ಜಗತ್ತಿನಲ್ಲಿ ಯಾವದೊಂದೂ
ಸೃಷ್ಟಿಸಲ್ಪ ಡುವುದಕ್ಕೆ ಹಿಂದೆಯೇ ದೈವತ್ವ ದ ವ್ಯ ಕ್ತಿಗಳ ನಡುವೆ ದೇವರ ಪ್ರೀತಿಯನ್ನು
ಪ್ರಯೋಗಿಸಲು ಈ ತ್ರೈಯೇಕತ್ವ ವೊಂದೇ ಪರಿಗಣಿಸಲ್ಪ ಡುತ್ತದೆ. ದೇವಜನರು ಮತ್ತು
ದೇವದೂತರೊಂದಿಗೆ ಸೇರಿಕೊಂಡು ಒಬ್ಬ ನೇ ದೇವರು ಮೂರು ವ್ಯ ಕ್ತಿತ್ವ ಗಳಲ್ಲಿದ್ದಾನೆಂದು
ಸ್ತು ತಿಸಿ ಕೊಂಡಾಡೋಣ.

ತಂದೆಯಾದ ದೇವರು
ದೇವರ ಕುರಿತಾದ ಅರ್ಥಪೂರ್ಣ ಕಲ್ಪ ನೆಯೆಂದರೆ ತ್ರೈಯೇಕತ್ವ ದಲ್ಲಿ ಮೊದಲನೇ
ವ್ಯ ಕ್ತಿಯನ್ನು “ತಂದೆ” ಎಂದು ಕರೆಯಲಾಗಿದೆ. ಅತ್ಯು ತ್ತಮ ಅರ್ಥದಲ್ಲಿ ಪಿತೃತ್ವ ದ ಮಾನವ
ಕಲ್ಪ ನೆಯು ದೈವೀಕ ಪವಿತ್ರ ಗ್ರಂಥದಿಂದ ಪಡೆಯಲಾಗಿದೆ.. ಪರಿಶುದ್ಧ ದೇವರವಾಕ್ಯ ವು
ದೇವರನ್ನು ತಂದೆಯಾಗಿ 4 ಪ್ರಮುಖ ಮತ್ತು ವಿಶಿಷ್ಟ ಅರ್ಥದಲ್ಲಿ ತಿಳಿಸಿಕೊಡುತ್ತದೆ.
ಆತನು ಎಲ್ಲಾ ಸೃಷ್ಟಿಯ ತಂದೆಯಾಗಿದ್ದಾನೆ.“ದೇವರ ಸಾರ್ವತ್ರಿಕ ಪಿತೃತ್ವ ) ಮತ್ತು
ಮನುಷ್ಯ ನ ಸಹೋದರತ್ವ ”ದ ಕುರಿತು ಉದಾರವಾದಿ ಪ್ರಗತಿಪರರ ವಾಕ್ಯಾನುಸಾರವಲ್ಲ ದ
ಒತ್ತು ಕೊಡುವಿಕೆಯಿಂದಾಗಿ, ದೇವರು ಎಲ್ಲಾ ಸಂಗತಿಗಳ ತಂದೆಯಾಗಿದ್ದಾನೆ (ಜನ್ಮ ದಾತ)
ಎಂಬ ದೇವರವಾಕ್ಯ ದ ಸತ್ಯ ವು ಸುವಾರ್ತಾಭೋಧಕರ ನಡುವೆ ಅಸ್ಪ ಷ್ಟ ವಾಗಿದೆ.. ಅ.ಕೃ 17:28-
29 ರಲ್ಲಿ ಮನುಕುಲಕ್ಕೆ ಅಗತ್ಯ ವಾದ ಎಲ್ಲಾ ಅಗತ್ಯ ವಸ್ತು ಗಳನ್ನು ಸರಬರಾಜು ಮಾಡುವವವನು
ದೇವರು ಎಂದು ತಿಳಿಸಿದೆ. ಮಿತಿಯುಳ್ಳ ವಿಧಾನದಲ್ಲಿ ಹೇಳುವುದಾದರೆ ಎಲ್ಲಾ ಮನುಷ್ಯ ರೂ
“ಸಹೋದರರೇ” ಆಗಿದ್ದಾರೆ, ದೇವರ ಮಗನು ಎಂದು ಕರೆಯಲ್ಪ ಟ್ಟ ಆದಾಮನ
ವಂಶವಳಿಯವರು ಆಗಿದ್ದಾರೆ (ಲೂಕ:3:38) ಆತ್ಮೀಕ ಅರ್ಥದಲ್ಲಿ, ಎಷ್ಟಾದರೂ
ರಕ್ಷಿಸಲ್ಪ ಟ್ಟ ವರೂ ರಕ್ಷಿಸಲ್ಪ ಡದೇ ಇರುವವರಿಗೂ ನಡುವೆ ದೊಡ್ಡ ಡಂಗುರವಿದೆ.
ಆತನು ಇಸ್ರಾಯೇಲ್ಯ ರ ತಂದೆ. ಒಂದು ಜನಾಂಗವಾಗಿ, ಇಸ್ರಾಯೇಲ್ ದೇವರನ್ನು
ತಂದೆಯಾಗಿ ಹೊಂದಿತ್ತು , ಆತನಾದರೋ ಇಸ್ರಾಯೇಲ್ಯ ರನ್ನು ತನ್ನ “ಮಗ”ನೆಂದೂ ತನ್ನ
“ಚೊಚ್ಚ ಲಮಗ”ನೆಂದೂ ಕರೆದಿದ್ದಾನೆ (ವಿಮೋ: 4:22) ಯೆರೆ: 31:9 ರಲ್ಲಿ ಸ್ಪ ಷ್ಟ ವಾಗಿ ಹೀಗೆ
ಹೇಳಿದ್ದಾನೆ, “ನಾನು ಇಸ್ರಾಯೇಲಿಗೆ ತಂದೆಯಾಗಿದ್ದೇನೆ” ಇಲ್ಲಿ ಗಮನಿಸಬೇಕಾದ ಪ್ರಾಮುಖ್ಯ
ಸಂಗತಿಯೆಂದರೆ, ಈ ಸಂಬಂಧವು ವೈಯಕ್ತಿಕವಾದುದಲ್ಲ , ಕ್ರೈಸ್ತ ವಿಶ್ವಾಸಿಗೂ ದೇವರಿಗೂ

46
ನಡುವೆ ಈಗ ಅಸ್ತಿತ್ವ ದಲ್ಲಿರುವ ಸಂಬಂಧವು ಕ್ರಿಸ್ತನ ಪ್ರಾಯಶ್ಚಿತ್ತ ಮರಣದ ಮೂಲಕ
ಸಾಧ್ಯ ವಾಗಿ ಮಾಡಲ್ಪ ಟ್ಟ ದ್ದು ಹಾಗೂ ರಾಷ್ಟ್ರೀಯ ಪಿತೃತ್ವ ವಾಗಿದೆ.
ಆತನು ನಮ್ಮ ಕರ್ತನಾದ ಯೇಸುಕ್ರಿಸ್ತನ ತಂದೆ. ಕರ್ತನಾದ ಯೇಸು ಕ್ರಿಸ್ತನು
ಅನೇಕ ಸಾರಿ ದೇವರನ್ನು ಕುರಿತು ತಂದೆಯೆಂದು ಮಾತನಾಡಿದ್ದಾನೆ ಮತ್ತು ಆ
ರೀತಿಯಲ್ಲಿಯೇ ದೇವರನ್ನು ಪ್ರಾರ್ಥಿಸಿದ್ದಾನೆ. ಈ ಪದ್ಧ ತಿಯು ಮತ್ತಾಯನ ಸುವಾರ್ತೆಯಲ್ಲಿ
20 ಸಾರಿಯೂ, ಮಾರ್ಕನ ಸುವಾರ್ತೆಯಲ್ಲಿ 2 ಸಾರಿಯೂ, ಲೂಕನ ಸುವಾರ್ತೆಯಲ್ಲಿ 62
ಸಾರಿಯೂ ಹಾಗೂ 3 ಸಾರಿ ಪ್ರಕಟಣೆಯಲ್ಲಿಯೂ ಕಂಡುಬರುತ್ತದೆ. ಪೌಲನು “ನಮ್ಮ
ಕರ್ತನಾದ ಯೇಸುಕ್ರಿಸ್ತನ ತಂದೆಯೂ, ದೇವರೂ” ಎಂದು 6 ಪ್ರತ್ಯೇಕ ವಾಕ್ಯ ಭಾಗಗಳಲ್ಲಿ
ಬರೆದಿದ್ದಾನೆ. ಪೇತ್ರನು ಕೂಡ ಅದೇ ಶೈಲಿಯಲ್ಲಿ ತನ್ನ ಮೊದಲನೇ ಪತ್ರಿಕೆಯಲ್ಲಿ
ಉಪಯೋಗಿಸಿದ್ದಾನೆ ಹಾಗೂ ಯೋಹಾನನು ಅದೇ ರೀತಿಯ ಭಾಷೆಯನ್ನು 4 ಸೇರಿ
ಬರಿದಿದ್ದಾನೆ. ಈ ತಂದೆ-ಮಗನ ಸಂಬಂಧದ ಮಟ್ಟ ದಲ್ಲಿ ಊಹಿಸಿಕೊಳ್ಳ ಬಾರದು ಅಥವಾ
ಇಸ್ರಾಯೇಲ್ಯ ರೊಂದಿಗಿನ ಸಂಬಂಧ ಅಥವಾ ಹೊಸದಾಗಿ ವಿಶ್ವಾಸಿಗಳೊಂದಿಗಿನ
ಸಂಬಂಧದಂತೆ ಮಾತ್ರ ಇರುತ್ತದೆಂದು ಭಾವಿಸಕೂಡದು. ವಿಶೇಷರೀತಿಯಲ್ಲಿ, ದೇವರು
ಕ್ರಿಸ್ತನನ್ನು ತನ್ನ ಮಗನೆಂದು ಒಪ್ಪಿಕೊಂಡಿದ್ದಾನೆ; ಎರಡು ಸಂದಂರ್ಭಗಳಲ್ಲಿ ದೇವರು
ಪರಲೋಕದಿಂದ ಮಾತಾಡಿ “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು
ಮೆಚ್ಚಿದ್ದೇನೆ” ಎಂದು ಹೇಳಿದ್ದಾನೆ.
ಯೇಸು ಕ್ರಿಸ್ತನು ದೇವಕುಮಾರನು ಎನ್ನು ವ ಅಂಶವು ಮಗನು ಸೃಷ್ಟಿಸಲ್ಪ ಟ್ಟ ವನು
ಅಥವಾ ದೇವರ ಕ್ರಿಯೆಯಿಂದ ಅಸ್ತಿತ್ವ ಕ್ಕೆ ಬಂದವನು ಎಂದರ್ಥವಲ್ಲ . ಕ್ರಿಸ್ತಶಾಸ್ತ್ರದಡಿಯಲ್ಲಿ
ಮಗನು ನಿತ್ಯ ತ್ವ ದವನು ಎಂದು ನಿರೂಪಿಸುವ ವಾಕ್ಯ ಗಳನ್ನು ಅಧ್ಯಾಯನ ಮಾಡೋಣ. ಆದರೆ
ದೇವರ ವಾಕ್ಯ ದಲ್ಲಿ ಎರಡು ಪದಗಳು ತಂದೆ ಮತ್ತು ಮಗನ ನಡುವಿನ ಸಂಬಂಧವನ್ನು
ವರ್ಣಿಸುತ್ತವೆ. ಮೊದಲನೆಯದಾಗಿ “ಒಬ್ಬ ನೇ ಮಗನು” ಈ ಪದ ಪ್ರಯೋಗವು
ಯೋಹಾನನ ಸುವಾರ್ತೆ ಹಾಗೂ ಮೊದಲನೇ ಪತ್ರಿಕೆಯಲ್ಲಿ 5 ಸಾರಿ ಬಳಸಲ್ಪ ಟ್ಟಿದೆ. ಗ್ರೀಕ್
ಪದದ ಅರ್ಥ ಅದೇ ರೀತಿ ಇರುವವನು. ಒಬ್ಬ ನೇ ಅಥವಾ ಅದ್ವಿತೀಯನು. ಹಾಗೆಯೇ
ಆತನು “ಚೊಚ್ಚ ಲ ಮಗನು” ಈ ಪದವು ಕ್ರಿಸ್ತನ ಕುರಿತು 7 ಸಾರಿ ಉಪಯೋಗಿಸಲ್ಪ ಟ್ಟಿದೆ.
ಕನ್ಯಾಮರಿಯಳ ಮಗನಾಗಿ ಆತನ ಜನನದ ಕುರಿತು ಈ ಪದದ ಅರ್ಥ ಸಮಯದಲ್ಲಿ
ಮೊದಲು (ಅಂದೆ ಮೊದಲ ಮಗು ಆಕೆಗೆ ಜನಿಸಿತು; ಆಕೆ ಇತರ ಮಕ್ಕ ಳನ್ನು ಪಡೆದುಕೊಳ್ಳು ತ್ತಾ
ಹೋಗುತ್ತಾಳೆ) ಇತರ ಎಲ್ಲಾ ನಿದರ್ಶನಗಳಲ್ಲಿ ಈ ಪದದ ಅರ್ಥ ಸ್ಥಾನದಲ್ಲಿ ಮೊದಲಿಗನು

47
(ಕೊಲೊ. 1:15). ಹಾಗೆಯೇ “ಸತ್ತವರೊಳಗಿಂದ ಮೊದಲು ಎದ್ದು ಬಂದವನು (ಕೊಲೊ.
1:18) ಮತ್ತು ಅನೇಕ ಸಹೋದರರೊಳಗೆ ಜೇಷ್ಠ ನು (ರೋಮಾ. 8:2). ಸೃಷ್ಟಿಸಲ್ಪ ಟ್ಟ
ಜೀವಿಗಳೊಂದಿನ ಯಾವುದೇ ಸಂಬಂಧದಲ್ಲಿ ಕ್ರಿಸ್ತನೇ ಪ್ರಧಾನ ಸ್ಥಾನ ಹೊಂದಿರಬೇಕು.
ಹಳೇ ಒಡಂಬಡಿಕೆಯಲ್ಲಿ ಜೇಷ್ಠ ಪುತ್ರನು ಎಂಬ ಪದ ಪ್ರಯೋಗವು ಕುಟುಂಬದಲ್ಲಿ
ಕಾಲಾನುಕ್ರಮದಲ್ಲಿ ಮೊದಲು ಹುಟ್ಟಿದ್ದ ವರಿಗೆ ಅನ್ವ ಯಿಸುತ್ತಿರಲು ಉದಾ: ಚೊಚ್ಚ ಲುತನದ
ಹಕ್ಕೂ ಆರ್ಶೀವಾದವು ಶೇಮ್, ಇಸಾಕನು, ಯಾಕೋಬನು, ಯೆಹೂದನು ಮತ್ತು
ಸೊಲೊಮೋನನಿಗೆ ಕೊಡಲ್ಪ ಟ್ಟಿತು. ಹಾಗೆಯೇ ಕ್ರಿಸ್ತನಿಗೆ ಸಂಬಂಧಿಸಿ ಉಪಯೋಗಿಸಿದಾಗ.
ಚೊಚ್ಚ ಲ ಮಗನು ಎನ್ನು ವದು ಆತನ ಸ್ಥಾನಕ್ಕೆ ಉಲ್ಲೇಖವಾಗಿದೆಯೇ ಹೊರತು ಆತನ ಜನನ
ಅಥವಾ ಮೂಲಕ್ಕ ಲ್ಲ . ಮನುಷ್ಯ ನಾಗಿ ಖಂಡಿತವಾಗಿಯೂ ಆತನು ಲೋಕದಲ್ಲಿ
ಮೊದಲಿಗನಲ್ಲ
ಯೇಸುಕ್ರಿಸ್ತನು ದೇವರ ಮಗನಾಗಿ ಈ ಲೋಕಕ್ಕೆ ಬಂದ್ದ ದ್ದು ಮನುಷ್ಯ ನ
ಮಗನಂತೆ ಪುರುಷ ಸಂಕಲ್ಪ ದಿಂದಲ್ಲ . ದೇವರ ಕುರಿತಾಗಿ “ತಂದೆ” ಮತ್ತು “ಮಗ” ಎಂಬ
ಶಬ್ಧ ಗಳನ್ನು ಉಪಯೋಗಿಸುವದನ್ನು ನೋಡಿ ಅನೇಕ ಜನರು ಹೆಚ್ಚಾಗಿ ಇದು ---- ಅಂದರೆ
ಕಲೆಯಲ್ಲಿ ಮಾನವನ ರೂಪವನ್ನು ಪ್ರತಿನಿಧಿಸುವ ಗುಣವೆಂದು ಹೇಳುತ್ತಾರೆ. ಮತ್ತೊಂದು
ಮಾತಿನಲ್ಲಿ ಹೇಳುವದಾದರೆ , ದೈವೀಕ ವಾಸ್ತಾಂಶವನ್ನು ವರ್ಣಿಸಲು ಅತೀ ಸಮೀಪದ
ಮಾನವ ಗುಣವನ್ನು ಉಪಯೋಗಿಸದೇ ಯಾವದೇ ಸಂದರ್ಭದಲ್ಲಾ ದರೂ ತಂದೆ ಮಗನ
ಸಂಬಂಧವು ತಂದೆಯಾದ ದೇವರ ಮತ್ತು ಮಗನಾದ ದೇವರ ನಡುವೆ ಯಾವಾಗಲೂ
ಅಸ್ತಿತ್ವ ದಲ್ಲಿರುವ ಅಥವಾ ನಿತ್ಯ ವತ್ವ ದ ಪುತ್ರತ್ವ ಎಂದು ಕರೆಯಲ್ಪ ಡುತ್ತದೆ.

ಆತನು ಕ್ರೈಸ್ತ ವಿಶ್ವಾಸಿಗಳ ತಂದೆ.ದೇವರು ಎಲ್ಲಾ ಕ್ರೈಸ್ತರ ತಂದೆ “ದೇವರ ಮಕ್ಕ ಳು”
(ಗಲಾ. 3:26). ಆತ್ಮೀಕ ಅರ್ಥದಲ್ಲಿ ಲೋಕದಲ್ಲಿರುವ ಎಲ್ಲಾ ಜನರೂ ದೇವರ ಮಕ್ಕ ಳಲ್ಲ
ಎಂಬ ಚಿರಪರಿಚಿತ ಆಲೋಚನೆಗೆ ತದ್ವಿರುದ್ಧ ವಾಗಿದ್ದ ರೂ ಈ ಹಿಂದಿನ ಅಧ್ಯಾಯದಲ್ಲಿ
ಗಮನಿಸಿದಂತೆ ಸೃಜನಾತ್ಮ ಕ ಅರ್ಥದಲ್ಲಿ ಎಲ್ಲಾ ಮನುಷ್ಯ ರೂ ತಂದೆಯ ಸಂತತಿಯವರೇ
ಆಗಿದ್ದಾರೆ.
ನಾವು ಗಮನದಲ್ಲಿಟ್ಟು ಕೊಳ್ಳ ಬೇಕಾದ ತಿಳುವಳಿಕೆ (ಬೋಧನೆ) ಎಂದರೆ ಒಂದು
ಕುಟುಂಬದೊಳಗೆ ಸೇರಲು ಮೂರು ಮಾರ್ಗಗಳಿವೆ – 1) ಹುಟ್ಟಿನಿಂದ 2)ದತ್ತು ಸ್ವೀಕಾರದ
ಮೂಲಕ 3)ವಿವಾಹದ ಮೂಲಕ ಇವುಗಳಲ್ಲಿ ಪ್ರತಿಯೊಂದು ವಿಶ್ವಾಸಿಯಲ್ಲಿ ಅಥವಾ

48
ವಿಶ್ವಾಸಿಗಾಗಿ ಅಥವಾ ಸಮಗ್ರವಾಗಿ ಸಭೆಗಾಗಿ ದೇವರ ಕಾರ್ಯಕ್ಕೆ ಸಮಾಂತರವಾಗಿದೆ

ಮೊದಲನೆಯದಾಗಿ, ನಾವು ಹುಟ್ಟು ವದರಿಂದ ಒಂದು ಕುಟುಂಬದಲ್ಲಿ ಸೇರುತ್ತೇವೆ


– ಇದು ಅಧಿಕವಾಗಿ ಸಾಮನ್ಯ ವಿಧಾನ. ಆತ್ಮೀಕ ವಿಧಾನದಲ್ಲಿ, ಕ್ರಿಸ್ತನ ಹೆಸರಿನಲ್ಲಿ ನಂಬಿಕೆ ಇಟ್ಟು
(ಯೋಹಾ. 1:12-13). ಕ್ರಿಸ್ತನನ್ನು ಅಂಗೀಕರಿಸಿಕೊಳ್ಳು ವದರ ಮೂಲಕ ದೇವರ
ಮಕ್ಕ ಳಾಗುವ ಅಧಿಕಾರ ಪಡೆದುಕೊಳ್ಳು ತ್ತೇವೆ. ಇದು ಪುನರ್ಜನ್ಮ (ಹೊಸದಾಗಿ ಹುಟ್ಟು ವದು)
ಎಂದು ಕರೆಯಲ್ಪ ಡುತ್ತದೆ (ತೀತ. 3:5)
ಎರಡನೆಯದಾಗಿ, ದತ್ತು ಸ್ವೀಕಾರ ಮಾಡಿಕೊಳ್ಳು ವದರ ಮೂಲಕ ನಾವು ಒಂದು
ಕುಟುಂಬದೊಳಗೆ ಪ್ರವೇಶಪಡೆಯುತ್ತೇವೆ. “ದತ್ತು ಸ್ವೀಕಾರ” ಎಂಬ ಪದವು ಹೊಸ
ಒಡಂಬಡಿಕೆಯಲ್ಲಿ ಉಪಯೋಗಿಸಲ್ಪ ಟ್ಟಿದೆ. ಆದರೆ ನಂತರ ಮುಂದೆ ನೋಡುವ ಹಾಗೆ, ನಮ್ಮ
ಸಾಮಾನ್ಯ ಆಲೋಚನೆಗಿಂತ ವಿಭಿನ್ನ ಅರ್ಥದಲ್ಲಿ ಉಪಯೋಗಿಸಲ್ಪ ಟ್ಟಿದೆ.
ಮೂರನೆಯದಾಗಿ ವಿವಾಹದ ಮೂಲಕ ನಾವು ಒಂದು ಕುಟುಂಬದೊಳಗೆ
ಸೇರಿಕೊಳ್ಳ ಬಹುದು. ಹೊಸ ಒಡಂಬಡಿಕೆಯಲ್ಲಿ ಸಭೆಯು ಕ್ರಿಸ್ತನ ಮೊದಲಗಿತ್ತಿ (ಎಫೆ. 5:25)
ಎಂದು ವರ್ಣಿಸಲ್ಪ ಟ್ಟಿದೆ.
ಪುನರ್ಜನ್ಮ ವು ನಿರ್ದಿಷ್ಟ ವಾಗಿ ಪವಿತ್ರಾತ್ಮ ನ ಕಾರ್ಯವಾಗಿದೆ (ಯೋಹಾ. 3:5).
ದತ್ತು ಸ್ವಿಕಾರವು ತಂದೆಯೊಂದಿಗೆ ಸಂಪರ್ಕ ಹೊಂದಿದೆ (ಗಲಾ. 4:5-6). ಹಾಗೂ ಮಗನು
ತನ್ನ ಮೊದಲಗಿತ್ತಿಗಾಗಿ ಕಾಯುತ್ತಿದ್ದಾನೆ (ಪ್ರಕ. 19:7). ದೇವರು ಕುಟುಂಬದಲ್ಲಿ ಹಾಗೂ
ದೇವರನ್ನು ಪರಲೋಕದ ನಮ್ಮ ತಂದೆಯೆಂದು ತಿಳಿದುಕೊಳ್ಳು ವದು ಎಂಥಾ
ಧನ್ಯ ತೆಯಲ್ಲ ವೇ!

49
ಅಧ್ಯಾಯ
5
ಕ್ರಿಸ್ತ ಶಾಸ್ತ್ರ:
ಕ್ರಿಸ್ತನ (ಕುರಿತಾದ) ಅಧ್ಯ ಯನ
-ಭಾಗ 1-
ಕ್ರಿಸ್ಟಾಲಜಿ ಅಥವಾ ಕ್ರಿಸ್ತಶಾಸ್ತ್ರ ಎಂದರೆ ಅಕ್ಷರಶಃವಾಗಿ ಕ್ರಿಸ್ತನ ಅಧ್ಯ ಯನ ಎಂದರ್ಥ.
ಇದು ಯೇಸಕ್ರಿಸ್ತನು ಮಾಡಿದ್ದೆಲ್ಲ ವನ್ನು ಮಾಡುತ್ತಿರುವದನ್ನೂ ಮತ್ತು ಭವಿಷ್ಯ ತ್ತಿನಲ್ಲಿ ಆತನು
ಮಾಡಲಿರುವದನ್ನೂ ಒಳಗೊಂಡಿರುತ್ತದೆ. ತಂದೆಯ ಹೃದಯದಲ್ಲಿರುವ ಎಲ್ಲ ವುಗಳ
ಪರಮೋಚ್ಛ ಪ್ರಕಟಣೆಯೇ ಕ್ರಿಸ್ತನಾಗಿದ್ದಾನೆ. ಕ್ರಿಸ್ತನು ನಮ್ಮ ರಕ್ಷಕನು, ಮಹಾಯಾಜಕನು
ಮತ್ತು ಮಾದರಿಯು, ಹಾಗೂ ನಮ್ಮ ಎಲ್ಲಾ ಆಶೀರ್ವಾದಗಳ ಮೂಲವೂ ಆಗಿದ್ದಾನೆ. ಆತನ
ಶಿಲುಬೆಯು ಎರಡು ನೈಜ್ಯ ತೆಗಳ ಕೇಂದ್ರವಾಗಿದೆ. ಕ್ರಿಸ್ತನಿಗೆ ಪೂರ್ವದಲ್ಲಿದ್ದೆಲ್ಲ ವೂ ಆತನಿಗಾಗಿ
ಮುಂದಕ್ಕೆ ನೋಡುತ್ತಿದ್ದ ವು ಹಾಗೂ ವರ್ತಮಾನದ ಮತ್ತು ಭವಿಷ್ಯ ತ್ತಿನ
ಆಶೀವಾರ್ದಗಳೆಲ್ಲ ವೂ ಆತನಿಂದಲೇ ಹರಿದುಬರುವಂತವುಗಳು ಮತ್ತು ಆತನು ಕಲ್ವಾ ರಿ
ಶಿಲುಬೆಯ ಮೇಲೆ ಮಾಡಿಮುಗಿಸಿದ ಆತನ ಕಾರ್ಯವನ್ನು ಹಿಂದಕ್ಕೆ ನೋಡುತ್ತವೆ.

ಕ್ರಿಸ್ತನ ದೇಹಾಧಾರಣ ಪೂರ್ವಕಾರ್ಯ


ದೈವತ್ವ ದ ಎರಡನೇ ವ್ಯ ಕ್ತಿಯಾಗಿ ಕ್ರಿಸ್ತನು ಯಾವಾಗಲೂ ಅಸ್ತಿತ್ವ ದಲ್ಲಿದ್ದಾನೆ ಎಂದು
ನಾವು ನೋಡಿದ್ದೇವೆ. ಆತನು ಈ ಲೋಕದಲ್ಲಿ ಜೀವಿಸುವದಕ್ಕೆ ಮುಂಚೆ ಆತನ ಕಾರ್ಯಗಳ
ಕುರಿತು ದೇವರ ವಾಕ್ಯ ವು ಹೇಳುವದೇನು? ಸರಿ, ಇದು ಆತನ ಸೃಷ್ಟಿ ಮತ್ತು ಸೃಷ್ಟಿಯ

50
ಸಂರಕ್ಷಣಾ ಕಾರ್ಯದ ಕುರಿತು ಮಾತನಾಡುತ್ತದೆ. ಕ್ರಿಸ್ತನ ದೈವತ್ವ ಕ್ಕೆ ಒಂದು ಪುರಾವೆ ಎಂದರೆ
ವಿಶ್ವ ವನ್ನು ಸೃಷ್ಟಿಸುವಲ್ಲಿ ಆತನ ಶಕ್ತಿ “ಆತನಲ್ಲಿ ಜೀವವಿತ್ತು ” (ಯೋಹಾ. 1:4). ಮತ್ತು ಆತನು
ಆ ಜೀವವನ್ನು ಲೋಕದೊಂದಿಗೆ ಸಮಪರ್ಕಿಸಿದನು. ದೇವರು ಮಗನ ಮೂಲಕವೇ
ಜಗತ್ತನ್ನು ಅಥವಾ ಯುಗಗಳನ್ನು ಸೃಷ್ಟಿಸಿದನು(ಇಬ್ರಿ.1:2; ಯೋಹ:1:3)ಹೊಸ
ಒಡಂಬಡಿಕೆಯಲ್ಲಿ ನಾವು ಹೀಗೆ ನೋಡುತ್ತೇವೆ. ಮಗನು ತನ್ನ ಶಕ್ತಿಯ ವಾಕ್ಯ ದಿಂದ
ಸಮಸ್ತವನ್ನು ಪರಿಪಾಲಿಸುತ್ತಾನೆ ಎಂದು (ಇಬ್ರಿ. 1:3). ಮತ್ತು ಆತನಲ್ಲಿ (ಕ್ರಿಸ್ತನಲ್ಲಿ) ಸರ್ವ
ಸಂಪೂರ್ಣತೆಯು ಆಧಾರಗೊಂಡಿದೆ (ಕೊಲೊ. 1:17 “ಒಟ್ಟಾಗಿ ಹಿಡುಕೊ”).
ದೇವರ ವಾಕ್ಯ ವು ಪ್ರಕಟಣೆಯಲ್ಲಿ ಮಗನ ಕಾರ್ಯವನ್ನು ತಿಳಿಸುತ್ತದೆ. ಆತನು
ಮನುಷ್ಯು ನಾಗುವದಕ್ಕೆ ಮೊದಲೇ ನಿತ್ಯ ತ್ವ ದ ದೇವಕುಮಾರನು ದೇವರು ಮನುಷ್ಯ ರಿಗೆ
ಪ್ರಕಟಿಸಿದನು. ಹಳೇ ಒಡಂಬಡಿಕೆಯ ಕಾರ್ಯ‍ದಲ್ಲಿ ಮನುಷ್ಯ ನ ರೂಪದಲ್ಲಿ ಕೆಲವು ಸಾರಿ
ಕರ್ತನ ದೂತನಾಗಿ (ದೇವದೂತ ಶಾಸ್ತ್ರದ ಮೇಲಿನ ಪಾಠವನ್ನು ನೋಡಿರಿ). ಹಾಗೂ
ಬೆಂಕಿಯ ಉರಿಯಂತೆ ಪ್ರಕ್ಯ ಕ್ಷನಾದನು. ದೇವರು ಅಬ್ರಹಾಮನಿಗೆ (ಆದಿ. 12:7), ಇಸಾಕನಿಗೆ
(ಆದಿ. 26:2), ಯಾಕೋಬನಿಗೆ (ಆದಿ. 35:9), ಮೋಶೆಗೆ (ವಿಮೋ. 3:2), ಇಸ್ರಾಯೇಲ್ಯ ರಿಗೆ
(ಯಾಜ:. 9:4), ಯೆಹೋಶುವನಿಗೆ (ಯೆಹೋ. 5:13-15), ಗಿದ್ಯೋನನಿಗೆ (ನ್ಯಾಯ.
6:12). ಮಾನೋಹನಿಗೆ (ನ್ಯಾಯ. 13:11), ಸಮುವೇಲನಿಗೆ(1 ಸಮು. 3:21), ದಾವೀದನಿಗೆ
(2 ಪೂರ್ವ. 3:1), ಸೊಲೊಮೋನನಿಗೆ (1 ಅರಸು. 9:2). ಯೆಶಾಯನಿಗೆ (ಯೆಶಾ. 6:1),
ಯೆಹೆಜ್ಕೇಲನಿಗೆ (ಯೆಹೆ. 1:28) ಮತ್ತು ದಾನಿಯೇಲನಿಗೆ (ದಾನಿ. 10:5) ಪ್ರತ್ಯ ಕ್ಷನಾದನು.
ಮಗನು ಮನುಷ್ಯ ರಿಗೆ ತನ್ನ ನ್ನು ಪ್ರಕಟಿಸಿಕೊಂಡಂತೆ ತಂದೆಯಾಗಲೀ, ಪವಿತ್ರಾತ್ಮ ನಾಗಲೀ
ತಮ್ಮ ನ್ನು ಪ್ರಕಟಿಸಿಕೊಂಡರೆಂಬುದಕ್ಕೆ ಯಾವ ಪುರಾವೆಗಳು ಇಲ್ಲ .
ಅದ್ಭು ತವಾದ ಸಂಗತಿಯೆಂದರೆ ದೇವರು ಮಗನ ಮೂಲಕ ತನ್ನ ನ್ನು ಮನುಷ್ಯ ನಿಗೆ
ಪ್ರಕಟಿಸಿಕೊಂಡದ್ದೇ ಆಗಿದೆ.

ಕ್ರಿಸ್ತನ ದೈವತ್ವ
ಆತನ ಹೆಸರುಗಳಿಂದ ಅನೇಕ ಮಾತುಗಳಿಂದ ದೇವರೆಂದು ಕರೆಸಿಕೊಳ್ಳು ವದರ
ಮೂಲಕ (ಉದಾ: ಇಬ್ರಿ. 1:8). ಆದರೆ ವಿಶೇಷವಾಗಿ ಆತನ ಗುಣಲಕ್ಷಣಗಳಿಂದ ಯೇಸು
ಕ್ರಿಸ್ತನು ದೈವೀಕ ದೇವಕುಮಾರನೆಂದು ಕಾಣಲ್ಪ ಟ್ಟಿದ್ದಾನೆ. ತ್ರೈಯೇಕತ್ವ ದ ವಾದದ ಅಡಿಯಲ್ಲಿ
ತಂದೆಯೊಂದಿಗೂ, ಪವಿತ್ರಾತ್ಮ ನೊಂದಿಗೂ ಕ್ರಿಸ್ತನ ಸಮಾನತೆಯನ್ನು (ಆತನ

51
ದೈವತ್ವ ವಾದ್ದ ರಿಂದ) ಹೊರಪಡಿಸುವ ಕೆಲವು ಪುರಾವೆಗಳನ್ನು ನಾವು ನೊಡಿದ್ದೇವೆ. ಕ್ರಿಸ್ತನು
ಒಬ್ಬ ನೇ ವ್ಯ ಕ್ತಿಯಲ್ಲಿ ಹೇಗೆ ದೇವರು ಮತ್ತು ಮನುಷ್ಯ ನು ಎರಡು ಆಗಿದ್ದಾನೆಂದು ನಾವು
ನೋಡಬೇಕಾಗಿದೆ. ಆತನು “ ದೇವಮಾನವನು ಆಗಿದ್ದಾನೆ.”
ಯೇಸು ಕ್ರಿಸ್ತನು ದೇವರಾಗಿದ್ದು ಮನುಷ್ಯ ನಾಗಿ ತಿರುಗಿಕೊಂಡವನು ಅಥವಾ
ಆತನು ತುಂಬಾ ಒಳ್ಳೆಯ ಮನುಷ್ಯ ನಾಗಿದ್ದು ಅದರಿಂದ ದೇವರಾದನೆಂದೇನು ಅಲ್ಲ
ಎಂಬುದನ್ನು ಮನದಟ್ಟು ಮಾಡಿಕೊಳ್ಳು ವದು ಬಹಳ ಪ್ರಾಮುಖ್ಯ . ಆತನು ಸಮಾನವಾಗಿ
ದೇವರು ಮತ್ತು ಮನುಷ್ಯ ನು, ಏಕ ಕಾಲಕ್ಕೆ ಪರಿಪೂರ್ಣ ಮಾನವತ್ವ ವನ್ನು ಮತ್ತು ದೈವತ್ವ ವನ್ನು
ಹೊಂದಿದ್ದ ವನೇ ಹೊರತು ಒಂದೊಂದನ್ನು ಭಾಗಭಾಗವಾಗಿ ಹೊಂದಿದವನಲ್ಲ . ನಮ್ಮ ಕರ್ತನ
ವೈಯಕ್ತಿತ್ವ ದ ಕುರಿತಾದ ಹೆಚ್ಚಿನ ತಪ್ಪು ಬೋಧನೆಗಳು ಈ ಅಂಶದ ಮೇಲೆ ಅತಿಯಾಗಿ
ಸಡಿಲಗೊಂಡಿರುತ್ತದೆ. ಪ್ರಾರಂಭದ ತಪ್ಪು ಬೋಧನೆಗಳು ಹೆಚ್ಚಾಗಿ ಹೇಳುತ್ತಿದ್ದ ದ್ದು ಯೇಸು
ದೇವರಾಗಿದ್ದ ನು ಕೇವಲ ಮನುಷ್ಯ ನಾಗಿ ಛಾಯರೂಪದಲ್ಲಿ ಪ್ರತ್ಯ ಕ್ಷನಾದನು. ಇವತ್ತಿನ ತಪ್ಪು
ಬೋಧನೆ ಹೇಳುವದೇನೆಂದರೆ, ಆತನು ನಿಜವಾಗಿಯೂ ದೇವರಾಗಿರಲಿಲ್ಲ ದೇವರ ವಾಕ್ಯ ದ
ಸತ್ಯ ವಾಕ್ಯ ದ ಮನೋಭಾವ/ಸ್ಥಿತಿಯು ಚರ್ಚ್ ಆಫ್ ಇಂಗ್ಲೆಂಡ್‌ನ ಧರ್ಮ ಲೇಖನಗಳಲ್ಲಿ
ಎರಡನೆ ಕಾಲಂ ನಲ್ಲಿ ಕಾಣುತ್ತೇವೆ.
ತಂದೆಯ ವಾಕ್ಯ ವಾಗಿರುವ ಮಗನು ತಂದೆಯ ನಿತ್ಯ ತೆಯಿಂದ ಪಡೆದ ಮಗನು
ನಿತ್ಯ ದೇವರಾಗಿರುವಾತನು ತಂದೆಯೊಂದಿಗೆ ಒಂದೇ ಸಾರವನ್ನು ಹೊಂದಿದಾತನು,
ಕನ್ಯಾಮರಿಯಳ ಗರ್ಭದಲ್ಲಿ ಆಕೆಯ ಸಾರವಾದ ಮಾನವ ಸ್ವ ಭಾವಗಳನ್ನು
ತೆಗದುಕೊಂಡಾತನು. ಇದರಿಂದ ದೈವತ್ವ ಮತ್ತು ಮಾನವತ್ವ ಗಳೆಂಬ ಎರಡು ಪರಿಪೂರ್ಣ
ಸ್ವ ಭಾವಗಳು ಏಕ ವ್ಯ ಕ್ತಿಯಲ್ಲಿ ಕೂಡಿಕೊಂಡಿದ್ದ ವು. ಮತ್ತು ಎಂದೆಂದಿಗೂ ವಿಭಾಗಿಸಲು
ಸಾಧ್ಯ ವಿಲ್ಲ ದ ಸ್ವ ಭಾವಗಳು ಇದರಿಂದ ಒಬ್ಬ ನೇ ಕ್ರಿಸ್ತನು ಸಂಪೂರ್ಣ ದೇವರು ಹಾಗೂ
ಸಂಪೂರ್ಣ ಮನುಷ್ಯ ನೂ ಆಗಿದ್ದಾನೆ.
ಕ್ರಿಸ್ತನ ದೈವತ್ವ ವು ಹೆಚ್ಚಾಗಿ ಆಕ್ರಮಣಕ್ಕೀಡಾಗಿರುವದರಿಂದ ಆತನ ದೈವೀಕ
ಗುಣಲಕ್ಷಣಗಳನ್ನು ಸಂಪೂರ್ಣವಾಗಿ ಪರೀಕ್ಷಿಸುವದರ ಮೂಲಕ ಈ ಸಿದ್ಧಾಂತದ ಸತ್ಯ ಕ್ಕೆ ಕೆಳಗೆರೆ
ಹಾಕೋಣ.

ಆತನ ನಿತ್ಯ ತ್ವ . ಯೋಹಾ. 1:1 ವಾಕ್ಯ ವು ಕೆಲವು ವಚನಗಳ ನಂತರ ಆ ವಾಕ್ಯ ವನ್ನು
ಕ್ರಿಸ್ತನೆಂದು ಗುರುತಿಸುತ್ತದೆ. ಅದು ಆದಿಯಿಂದಲೂ ಅಸ್ತಿತ್ವ ದಲ್ಲಿತ್ತು . ಆತನು ಆರಂಭದಲ್ಲಿ

52
ಅಸ್ತಿತ್ವ ಕ್ಕೆ ಬರಲಿಲ್ಲ . ಆದಾಗ್ಯೂ . “ಆದಿಯಲ್ಲಿ” ಎನ್ನು ವದನ್ನು ತುಂಬಾ ಹಿಂದಕ್ಕೆ ಹಾಕಬಹುದು.
ಆ ಸಮಯದಿಂದಲೂ ವಾಕ್ಯ ವು ಇತ್ತು .. ಯೋಹಾ. 1:14 ರಲ್ಲಿ ಆ ವಾಕ್ಯ ವು ಕ್ರಿಸ್ತನೇ ಎಂದು
ನಾವು ನೋಡುತ್ತೇವೆ. ಇಡೀ ಜಗತ್ತು ಸೃಷ್ಟಿಸಲ್ಪ ಡುವದಕ್ಕೆ ಮುಂಚೆಯೇ ಆತನು ತಂದೆಯ
ಮಹಿಮೆಯಲ್ಲಿ ಪಾಲುಗಾರನಾಗಿದ್ದ ನು (ಯೋಹಾ. 17:5). ಫಿಲಿ:2:6, ಕೊಲೊ. 1:17, 2:9,
ಮತ್ತು ಇಬ್ರಿ. 1:8 ನ್ನು ಹೋಲಿಸಿರಿ.

ಆತನ ಸರ್ವ ಶ್ರೇಷ್ಠ ತೆ (ಪ್ರಾಧಾನ್ಯ ತೆ) (ಕೊಲೊ. 1:18). ಮಗನು ಎಲ್ಲಾ


ವಿಷಯಗಳಲ್ಲಿಯೂ ತಂದೆಗೆ ಸಮಾನನು. ಆತನು ದೇವರೊಂದಿಗೆ ಸಮಾನತೆಯನ್ನು
ಹಂಚಿಕೊಂಡವನು; “ನಾನೂ ತಂದೆಯೂ ಒಂದಾಗಿದ್ದೇವೆ” (ಯೋಹಾ. 10:30). ಕ್ರಿಸ್ತನು
ದೇವರಾಗಿ ಆರಾಧನೆಯನ್ನು ಸ್ವಿಕರಿಸಿದ್ದಾನೆ (ಮತ್ತಾ. 14;33,; ಯೊಹಾ. 9:38, ಲೂಕ.
24:5). ಗಳನ್ನು ಈ ವಿಷಯಕ್ಕೆ ಮುರು ದೃಷ್ಟಾಂತಗಳಾಗಿ ಓದಿರಿ. ಅನೇಕ ಜನರು ಇತರ
ಜನರ ಆರಾಧನೆಯನ್ನು ಸ್ವೀಕರಿಸುತ್ತಾರೆ ಆದರೆ ಯೇಸು ಕ್ರಿಸ್ತನು ಒಬ್ಬ ನೇ ಇದನ್ನು
ಹೊಂದಲು ಯೋಗ್ಯ ವ್ಯ ಕ್ತಿಯಾಗಿದ್ದಾನೆ. ಒಂದು ದಿನ ಪ್ರತಿಯೊಂದು ಮೊಣಕಾಲುಗಳು ಆತನ
ಮುಂದೆ ಬಾಗುವವು (ಫಿಲಿಪ್ಪಿ. 2:10).
ಆತನ ಸರ್ವ ವ್ಯಾಪಕತ್ವ . ಆದಿ.1;1 ರಲ್ಲಿ ಹಾಗೂ ಇತರ ವಾಕ್ಯ ಭಾಗಗಳಲ್ಲಿ ದೇವರು
ಪರಲೋಕಗಳನ್ನು ಮತ್ತು ಭೂಮಿಯನ್ನು ಸೃಷ್ಟಿ ಮಾಡಿದ್ದಾನೆ ಎಂದು ನೋಡುತ್ತೇವೆ. ಹೊಸ
ಒಡಂಬಡಿಕೆಯಲ್ಲಿ ಮಗನಾದ ದೇವರ ಮೂಲಕ ಎಲ್ಲ ವೂ ಸೃಷ್ಟಿಲ್ಪ ಟ್ಟ ವು ಎಂಬ
ದಾಖಲೆಯನ್ನು ನೋಡುತ್ತೇವೆ (ಯೋಹಾ. 1:3,;ಕೊಲೊ. 1:16,; ಇಬ್ರಿ. 1:10). ಆತನು ಈ
ಲೋಕದಲ್ಲಿದ್ದಾಗ ಮಗನು ಸೃಷ್ಟಿಯ ಮೇಲೆ (ಮಾರ್ಕ. 4:39), ದೆವ್ವ ಗಳ ಮೇಲೆ (ಮಾರ್ಕ.
5:8), ಮರಣದ ಮೇಲೆ (ಮಾರ್ಕ. 5:41), ರೋಗದ ಮೇಲೆ (ಲೂಕ. 8:43-48) ಮತ್ತು
ಅಸಮರ್ಥತೆಯ ಮೇಲೆ (ಯೋಹಾ.9) .ದೈವೀಕ ಶಕ್ತಿಯನ್ನು ಪ್ರದರ್ಶಿಸಿದನು.
ಆತನ ಸರ್ವ ಜ್ಞಾನತ್ವ (ಯೋಹಾ. 16:30,; 21:17). ಮನುಷ್ಯ ರ
ಆಲೋಚನೆಗಳಿಗೆ ಪ್ರತ್ಯು ತ್ತರವಾಗಿ ಹಾಗೂ ಮತ್ತಾ. 9 ರಲ್ಲಿ ಪಾರ್ಶ್ವಯುವಿನಿಂದ ಸ್ವ ಸ್ಥ
ಮಾಡಲ್ಪ ಟ್ಟ ವನ ಘಟನೆಯಲ್ಲಿ ಹಾಜರಾಗಿದ್ದ ಫರಿಸಾಯರು, ಯೋಹಾ. 1:48 ರಲ್ಲಿನ
ನತಾನಿಯೇಲನು ಮತ್ತು ಲೂಕ. 7 ರಲ್ಲಿನ ಫರಿಸಾಯನಾದ ಸೀಮೋನನು ಹೀಗೆ ಇವರೆಲ್ಲ ರ
ಪ್ರತ್ಯು ತ್ತರವಾಗಿ ಯೇಸು ಸರ್ವವನ್ನು ಬಲ್ಲಾ ತನು, ಪ್ರಕಟಿಸುವಾತನು, ಮತ್ತು ಕ್ರಿಯೆಗಳನ್ನು
/ಕಾರ್ಯಗಳನ್ನು ಮಾಡುವಾತನು ಎಂಬುದಕ್ಕೆ ಈ ಮೇಲಿನ ಅನೇಕ ಘಟನೆಗಳು

53
ದಾಖಲಾಗಿವೆ. ಕ್ರಿಸ್ತನು ಮುಂದೆ ತನಗೆ ಸಂಭವಿಸಲಿರುವ ಹಿಂಸೆ /ಸಂಕಟದ ವಿವರಗಳನ್ನು
ತಿಳಿದಿದ್ದ ನು (ಹಾಗೂ ಮೌಖಿಕವಾಗಿ ಕೂಡ ಹೇಳಿದ್ದಾನೆ.) ಭವಿಷ್ಯ ತ್ತಿನ ತಕ್ಷಣದ (ಯೋಹಾ.
6:64,; 13:38) ಹಾಗೂ ಭವಿಷ್ಯ ತ್ತಿನ ದೂರದ (ಮತ್ತಾ. 24, ಮತ್ತು 25 ಅಧ್ಯಾಯಗಳು) .
ಸರ್ವ ವ್ಯಾಪಕತ್ವ .ಯೇಸು ಕ್ರಿಸ್ತನು ಪುನರುತ್ಥಾನದ ಮಾನವ. ದೇಹದಲ್ಲಿ ಈಗ
ದೇವರ ಬಲಗಡೆಯಲ್ಲಿದ್ದ ರೂ (ಎಫೆ. 1:20) ಆತನ ಆಜ್ಞಾನುಸಾರವಾಗಿ ಲೋಕದಲ್ಲೆಲ್ಲಾ
ಹೋಗುತ್ತಿರುವ ತನ್ನ ವಿಧೇಯ ಹಿಂಬಾಲಕರೊಂದಿಗೂ ಇದ್ದಾನೆ(ಮತ್ತಾ. 28:19-20).
ಆತನ ಮಾರ್ಪಾಡಾಗದಿರುವಿಕೆ (ಇಬ್ರಿ. 1:12) ತಂದೆಯಾದ ದೇವರು ನಿತ್ಯ ತೆಯಲ್ಲಿ
ಸ್ವ ಯಂ ಸ್ಥಿರ ಆಗಿರುವಂತೆ ಮಗನಾದ ದೇವರು “ಯೇಸು ಕ್ರಿಸ್ತನು ನಿನ್ನೆ ಇದ್ದ ಹಾಗೆ ಈ
ಹೊತ್ತು , ನಿರಂತರವೂ ಹಾಗೆಯೇ ಇರುವನು” (ಇಬ್ರಿ. 13:8). ಎಲ್ಲಾ ಯುಗಗಳ
ಅತೀಶ್ರೇಷ್ಟ ವಾದ ಘಟನೆಯೆಂದರೆ ದೇವಕುಮಾರನು ಮನುಷ್ಯ ನಾದದ್ದು , ದೇವ ಮಾನವ.
ಆದರೂ ಆತನು ದೇವರಾಗಿರುವದನ್ನು ನಿಲಿಸಲಿಲ್ಲ , ತಡೆಯಲಾಗಲಿಲ್ಲ ಅಥವಾ ಆತನ
ಅದ್ಭು ತ ಗುಣಲಕ್ಷಣವನ್ನು ಬದಲಾವಣೆ ಮಾಡಿಕೊಳ್ಳ ಲಿಲ್ಲ .
ಆತನ ನೀತಿವಂತಿಕೆ (2 ತಿಮೋ. 4:8). ದೇವರ ಈ ಅಗತ್ಯ ಗುಣಲಕ್ಷಣವು
ಮಗನಲ್ಲಿಯೂ ಸಮಾನವಾಗಿ ಕಂಡುಬರುತ್ತದೆ. ಆತನು ನೀತಿಯನ್ನು ಮೆಚ್ಚು ತ್ತಾನೆ. ಹಾಗೂ
ಅದರ್ಮವನ್ನು ಹಗೆ ಮಾಡುತ್ತಾನೆ (ಇಬ್ರ. 1:9). ಈ ಭೂಮಿಯ ಮೇಲಿನ ತನ್ನ ಜೀವಿತದಲ್ಲಿ
ಕ್ರಿಸ್ತನು ಪಾಪಿಗಳನ್ನು ಪ್ರೀತಿಸಿದನು ಆದರೆ ದೇವರಿಗೆ ವಿರುದ್ಧ ವಾದ ಅವರ ಪಾಪಗಳನ್ನು ಹಗೆ
ಮಾಡಿದನು. ಎಲ್ಲಾ ನ್ಯಾಯತೀರ್ಪು ಮಾಡುವ ಅಧಿಕಾರವು ಮಗನ ಕೈಯಲ್ಲಿ
ಕೊಡಲ್ಪ ಟ್ಟಿದೆಯೋ ಹಾಗೆಯೇ ನೀತಿಯಿಂದಲೇ ನ್ಯಾಯತೀರ್ಪು ಮಾಡುವನು
(ಯೋಹಾ. 5:22).
ಆತನ ಪರಿಶುದ್ಧ ತೆ (ಲೂಕ. 1:35). ಮರಿಯಳಲ್ಲಿ ಹುಟ್ಟ ಲಿರುವ ಮಗುವನ್ನು
ಕುರಿತು ದೇವದೂತನಾದ ಗಬ್ರಿಯೇಲನು ನೀಡಿದ ಒಂದು ರೀತಿಯ ವಿವರಣೆಯೆಂದರೆ
“ಪರಿಶುದ್ಧ ನು ........ ದೇವಕುಮಾರನು” ಎಂಬುದು. ಈಗ ನಾವು ಪರಲೋಕದಲ್ಲಿ ಪರಿಶುದ್ದ
ಮಹಾಯಾಜಕನನ್ನು ಹೊಂದಿದ್ದೇವೆ (ಇಬ್ರಿ. 7:26). ಯೇಸುವಿನ ಸ್ನೇಹಿತನೂ ಆಗಿರುವ
ಅಪೋಸ್ತಲನಾದ ಪೇತ್ರನು ಕ್ರಿಸ್ತನನ್ನು ಪರಿಶುದ್ಧ ನು ಎಂದು ಗುರುತಿಸಿದನು (ಅ.ಕೃ. 3:14).
ಹೇಗೆಂದರೆ ದೆವ್ವ ಪೀಡಿತ ಮನುಷ್ಯ ನಲ್ಲಿದ್ದ ದೆವ್ವ ವು ಆತನನ್ನು ಗುರುತಿಸಿದಂತೆಯೇ (ಮಾರ್ಕ.
1:24).

54
ಆತನ ಪ್ರೀತಿ (ಯೋಹಾ. 13:1). ಕ್ರಿಸ್ತನು ಈ ಭೂಮಿಯ ಮೇಲಿದ್ದಾಗ
ಅಗತ್ಯ ತೆಯಲ್ಲಿರುವ ಜನರನ್ನು ಕಂಡಾಗ ಕನಿಕರದಿಂದ ಮನಮರುಗಿದನು (ಉದಾ: ಮತ್ತಾ.
9:36). ಅಪೋಸ್ತಲನಾದ ಪೌಲನು ಕ್ರಿಸ್ತನನ್ನು ಕುರಿತು” ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನ ನ್ನೇ
ಒಪ್ಪಿಸಿಕೊಟ್ಟ ನು. ಎಂದು ವರ್ಣೀಸಿದನು (ಎಫೆ. 2:20). ಪೌಲನಿಗೆ ಕ್ರಿಸ್ತನು ತೋರಿದ
ಪ್ರೀತಿಯೇ ಪೌಲನು ಕ್ರಿಸ್ತನಿಗಾಗಿ ಜೀವಿಸುವಂತೆ ಪ್ರೇರೆಪಿಸಿತು.
ಈ ಎಲ್ಲಾ ವಾಕ್ಯ ಗಳಿಂದ ನಾವು ನೋಡುವದೇನೆಂದರೆ ದೇವರು ಏನೆಲ್ಲಾ
ಆಗಿದ್ದಾನೋ ಅದೆಲ್ಲಾ ಕ್ರಿಸ್ತನೇ ಆಗಿದ್ದಾನೆ. ಕ್ರಿಸ್ತನು ದೈವೀಕನು ಎಂದು ಹೇಳಿದರೆ ಮಾತ್ರ
ಸಾಲದು. ಇದರಿಂದ ಅರ್ಥಮಾಡಿಕೊಳ್ಳು ವದೇನೆಂದರೆ ಕ್ರಿಸ್ತನು ದೇವರ ಹಾಗೆ ಇದ್ದಾನೆ
ಎಂದು. ಕ್ರಿಸ್ತನು ದೇವಕುಮಾರನಾಗಿರುವಂತೆ ಎಲ್ಲಾ ವಿಶ್ವಾಸಿಗಳು ದೇವಕುಮಾರರು ಎಂದು
ಹೇಳಿದಂತಾಗುತ್ತದೆ ಅಷ್ಟೆ. ಈ ಪಾಠದಲ್ಲಿರುವ ಎಲ್ಲಾ ವಾಕ್ಯ ಭಾಗಗಳನ್ನು ಎದುರಿಸಲು
ಮನಸುಳ್ಳ ಪ್ರತಿಯೊಬ್ಬ ರೂ ಮನವರಿಕೆ ಮಾಡಿಕೊಳ್ಳ ಬೇಕಾದದ್ದೇನೆಂದರೆ ಯೇಸು ಕ್ರಿಸ್ತನು
ದೇವಕುಮಾರನು ಮಾತ್ರವೇ ಅಲ್ಲ ಆತನು ಮಗನಾದ ದೇವರೇ ಆಗಿದ್ದಾನೆ.
ಹಳೇ ಒಡಂಬಡಿಕೆಯ ಮತ್ತು ಹೊಸ ಒಡಂಬಡಿಕೆಯ ದಾಖಲೆಗಳನ್ನು ಹೋಲಿಕೆ
ಮಾಡುವಾಗ ಯೆಶಾ. 40:3 ನ್ನು ನಾವು ಗಮನಿಸುವಾಗ ಅದು ಯೆಹೋವನ ಆಗಮನಕ್ಕೆ
ಮುಂಚೆ ಮುಂದೂತನು ಬರುತ್ತಾನೆ. ಎಂದು ಪ್ರವಾದಿಸುತ್ತದೆ. ಇದನ್ನೇ ಮತ್ತಾ. 3:1-3 ರಲ್ಲಿ
ಅದು ಕರ್ತನಾದ ಕ್ರಿಸ್ತನೇ ಎಂದು ಗುರುತಿಸುತ್ತದೆ. ಇಸ್ರಾಯೇಲ್ಯ ರು ಅರಣ್ಯ ಪ್ರಯಾಣದಲ್ಲಿ
ತಮ್ಮ ಕರ್ತನನ್ನು ಪರೀಕ್ಷಿಸುತ್ತಾರೆ (ಅರಣ್ಯ . 21:6-7). ಇದನ್ನೇ 1 ಕೊರಿ. 10:9 ರಲ್ಲಿ ಕ್ರಿಸ್ತನು
ಎಂದು ಹೇಳಿದೆ. ಹೀಗಾಗಿ ದೇವಕುಮಾರನು ತಂದೆಯೊಂದಿಗೆ ಸರಿಸಮಾನನು, ನಿತ್ಯ ತ್ವ ದಲ್ಲೂ
ಸರಿಸಮಾನನು ಆಗಿದ್ದು ದೇವರೇ ಆಗಿದ್ದಾನೆಂದು ನಾವು ಕಾಣುವವರಾಗಿದ್ದ ವೆ (ನೈಸೀಯ
ವಿಶ್ವಾಸ ಸೂತ್ರದಿಂದ).

ಕ್ರಿಸ್ತನ ಮಾನವೀಯತೆ
ಕರ್ತನಾಗಿರುವ ಯೇಸು ಪಾಪಸ್ವ ಭಾವ ಒಂದನ್ನು ಬಿಟ್ಟು ಉಳಿದಂತೆ ಮನುಷ್ಯ ನ
ಎಲ್ಲಾ ಸ್ವ ಭಾವಗಳನ್ನೂ ಹೊಂದಿದ್ದ ನು.
ಆತನ ಜನನವು (ಆತನ ಅದ್ಭು ತ ಗರ್ಭಧಾರಣೆಯನ್ನು ಹೊರತು ಪಡಿಸಿ)
ಸಾಮಾನ್ಯ ವಾದುದ್ದಾಗಿತ್ತು . ದೇವರ ವಾಕ್ಯ ಭಾಗಗಳು ಗಂಬೀರವಾಗಿ ಹೇಳಿಕೆ
ಕೊಡುವದೇನೆಂದರೆ ಯೇಸುವಿನ ಗರ್ಭಧಾರಣೆಯು ಪರಿಶುದ್ಧಾತ್ಮ ನಿಂದ ಉಂಟಾದದ್ದು

55
(ಮತ್ತಾ. 1:20). ಹಾಗೂ ಆಕೆಯ ತಾಯಿಯು ಕನ್ಯೆಯಾಗಿದ್ದ ಳು (1:23). ಲೂಕ. 1:31, 35,
2:5-7, 16, 21 ಮತ್ತು 28 ನೇ ವಾಕ್ಯ ವನ್ನು ಎಚ್ಚ ರಿಕೆಯಿಂದ ಪರಿಗಣಿಸಿರಿ. ಆತನ ಯೌವನವು
ಸಾಮಾನ್ಯ ವಾದುದಾಗಿತ್ತು . ಆತನು ಪ್ರಶ್ನೆಗಳನ್ನೂ ಕೇಳಿದನು. ತಂದೆ ತಾಯಿಗಳಿಗೆ
ವಿಧೇಯನಾಗಿದ್ದ ನು ಮತ್ತು ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ವೃದ್ಧಿಯಾಗುತ್ತಾ
ಬಂದನು; ಇದಲ್ಲ ದೆ ದೇವರ ಮತ್ತು ಮನುಷ್ಯ ರ ದಯೆಯು ಆತನ ಮೇಲೆ ಹೆಚ್ಚಾಗುತ್ತಾ
ಬಂತು (ಲೂ.ಕ 2:40-52). ಆತನು ಮಾನವೀಯ ಮಿತಿಗಳಿಗೆ ಸ್ವ ಯಂ ಪ್ರೇರಣೆಯಿಂದ
ಒಳಪಟ್ಟಿದ್ದ ನು; ಆತನು ಹಸಿವನ್ನು ಅನುಭವಿಸಿದನು (ಮತ್ತಾ. 4:2), ಆಯಾಸಗೊಂಡನು
(ಯೋಹಾ. 4:6), ಬಾಯಾರಿದ್ದ ನು (ಯೋಹಾ. 19:28). ಆತನ ಮಾನವೀಯ
ಅಗತ್ಯ ತೆಗಳನ್ನು ಹೊಂದಿಕೊಳ್ಳ ಲು ದೇವಕುಮಾರನೆಂಬ ಆತನ ಶಕ್ತಿಯನ್ನು ಎಂದಿಗೂ
ಉಪಯೋಗಿಸಿಕೊಳ್ಳ ಲಿಲ್ಲ . ಆತನ ಭಾವನೆಗಳು ಪ್ರೀತಿ (ಮಾರ್ಕ. 10:21), ಕೋಪ (ಮಾರ್ಕ.
3:5), ಹಾಗೂ ದುಃಖ (ಲೂಕ. 13:43)ಗಳಂತೆ ಮಾನವೀಯ ಭಾವನೆಗಳು ಹೀಗಿದ್ದ ರೂ
ಯೇಸು ಎಂದಿಗೂ ಯಾವುದೇ ಭಯವನ್ನು ತೋರಿಸಲಿಲ್ಲ . ಆತನು ಭಾರಿ
ಅಪಾಯದಲ್ಲಿದ್ದ ರೂ ದೇವರಲ್ಲಿ ಭರವಿಸವಿಟ್ಟಿದ್ದ ನೇ ವಿನಃ ಭಯಪಡಲಿಲ್ಲ (ಲೂಕ. 4:29-30;
ಯೊಹಾ. 10:31-32).
ಆತನ ಮರಣವು ಮನುಷ್ಯ ನ ಮರಣದಂತೆಯೇ ಇತ್ತು . ಆದರೆ
ವ್ಯ ತ್ಯಾಸವುಳ್ಳ ದ್ದಾಗಿತ್ತು . ಆತನು ನಿತ್ರಾಣದಿಂದ ಮರಣ ಹೊಂದಲಿಲ್ಲ . ಆತನು ಗಟ್ಟಿಯಾದ
ಸ್ವ ರದಿಂದ ಕೂಗಿದನು, ಮತ್ತು ಸ್ವ ಯಂ ಪ್ರೇರಣೆಯಿಂದ ತನ್ನ ಆತ್ಮ ವನ್ನು ಒಪ್ಪಿಸಿಕೊಟ್ಟ ನು.
ಯೋಹಾ. 10:17-18 ರಲ್ಲಿ ಆತನು ಹೇಳಿದ್ದು , “ನಾನು ತಿರುಗಿ ಪಡಕೊಳ್ಳು ತ್ತೇನೆಂದು ನನ್ನ
ಪ್ರಾಣವನ್ನು ಕೊಡುತ್ತೇನೆ; ನನ್ನ ಪ್ರಾಣವನ್ನು ಯಾರೂ ತೆಗೆಯರು, ನನ್ನ ಷ್ಟ ಕ್ಕೆ ನಾನೇ
ಕೊಡುತ್ತೇನೆ. ಅದನ್ನು ತಿರುಗಿ ಪಡಕೊಳ್ಳು ವದಕ್ಕೆ ನನಗೆ ಅಧಿಕಾರ ಉಂಟು” ಮಾನವನ
ಮರಣ ಎಂದರೆ ಶರೀರ ಮತ್ತು ಆತ್ಮ ಗಳ ಅಗಲುವಿಕೆ ಅಥವಾ ಬೇರ್ಪಡುವಿಕೆ. ಹೀಗೆ ಯೇಸು
ಕೂಡ ಮರಣ ಹೊಂದಿದನು. ಆತನ ಸ್ವ ಭಾವವು ಮನುಷ್ಯ ನ ಮೂರು ಪದರ
ಸ್ವ ಭಾವದಂತೆಯೇ, ಆತನ ಪ್ರಾಣ (ಮತ್ತಾ. 26:38), ಆತನ ಆತ್ಮ (ಲೂಕ. 23:46) ಮತ್ತು
ಆತನ ದೇಹ (ಯೋಹಾ. 19:40).
ಆತನು ಸಂಪೂರ್ಣ ಮನುಷ್ಯ ನಾಗಿದ್ದ ನು. ಯೇಸು ಕ್ರಿಸ್ತನು ಪಾಪವೊಂದನ್ನು
ಹೊರತುಪಡಿಸಿ ಉಳಿದೆಲ್ಲಾ ಪ್ರಮುಖ ಅಂಶಗಳಲ್ಲಿ ಮನುಷ್ಯ ನಂತೆಯೇ ಇದ್ದ ನು. ಇದು
ಬಹಳ ಮಹತ್ವ ದ ವ್ಯ ತ್ಯಾಸವಾಗಿದೆ. ಪಾಪವು ಬಂಡಾಯವಾಗಿದೆ. ಅಂದರೆ ದೇವರ ಚಿತ್ತಕ್ಕೆ

56
ವಿರುದ್ಧ ವಾಗಿ ನಮ್ಮ ಚಿತ್ತವನ್ನು ಮಾಡುವದೇ ಆಗಿದೆ (ರೋಮಾ. 1:28-32; 3:23; 5:12).
ದೇವರು ತನ್ನ ಸ್ವ ಭಾವಕ್ಕೆ ಅಸಂಬದ್ಧ ವಾಗಿ ಕಾರ್ಯ ಮಾಡುವದಿಲ್ಲ ಹಾಗೆಯೇ ಕ್ರಿಸ್ತನೂ ಸಹ
ದೇವಕುಮಾರನು ದೇವರ ಚಿತ್ತಕ್ಕೆ ತದ್ವಿರುದ್ಧ ವಾಗಿ ಕಾರ್ಯ ಮಾಡುವದಿಲ್ಲ . ಕೇವಲ ಕ್ರಿಸ್ತನು
ಮಾತ್ರವೇ ಸತ್ಯ ವಾಗಿ ಹೇಳಬಹುದೇನೆಂದರೆ “...... ತಂದೆಯು ನನಗೆ ಬೋಧಿಸಿದ ಹಾಗೆ
ಅದನ್ನೆಲ್ಲಾ ಮಾತಾಡಿದೆ...... ನಾನು ಆತನಿಗೆ ಮೆಚ್ಚಿಕೆಯಾದದ್ದ ನ್ನು ..... ಯಾವಾಗಲೂ
ಮಾಡುವದರಿಂದ” (ಯೋಹಾ. 8:28; 29) ಎಂದು. ಆತನ ವೈರಿಗಳು ಕೂಡ ಆತನ
ಮುಗ್ಧ ತೆಯನ್ನು ಒಪ್ಪಿಕೊಳ್ಳ ಬೇಕಾಗಿತ್ತು ; “ನನ್ನ ಲ್ಲಿ ಪಾಪವನ್ನು ತೋರಿಸಿಕೊಡುವವರು
ಯಾರಿದ್ದಾರೆ?” (ಯೋಹಾ. 8:46). ಪಿಲಾತನು ಹೀಗೆಂದನು “ನಾನು ಇವನಲ್ಲಿ ಯಾವ
ದೋಷವನ್ನು ಕಾಣಲಿಲ್ಲ ” (ಯೋಹಾ. 19:4,;6). ತಂದೆಯಾದ ದೇವರು ಕ್ರಿಸ್ತನ ಕುರಿತು ತನ್ನ
ಅನುಮೋದನೆಯನ್ನು ತೋರಿಸಿದನು. “ಈತನು ಪ್ರಿಯನಾಗಿರುವ ನನ್ನ ಮಗನು;
ಈತನನ್ನು ಮೆಚ್ಚಿದ್ದೇನೆ” ಅಂದನು (ಮತ್ತಾ. 3:17 ;17:5). ಅಂತಿಮವಾಗಿ ದೇವರು ಈತನನ್ನು
ಸತ್ತವರೊಳಗಿಂದ ಎಬ್ಬಿಸಿದನು (ರೋಮಾ. 1:4). ಮೇಲಿನ ಎಲ್ಲಾ ಸಂಗತಿಗಳು ದೇವರು ತನ್ನ
ಮಗನನ್ನು ಸಂಪೂರ್ಣ ಮನುಷ್ಯ ನೆಂದು ಮೌಲ್ಯ ಮಾಪನ ಮಾಡಿದ್ದ ನ್ನು ನಿರೂಪಿಸುತ್ತದೆ.
ಆತನು ಯಾವ ಪಾಪವನ್ನು ಮಾಡಲಿಲ್ಲ (1 ಪೇತ್ರ. 2:22). ಆತನಿಗೆ ಪಾಪದ ಅರಿವಿರಲಿಲ್ಲ
(2 ಕೊರಿ. 5:21). ಆತನಲ್ಲಿ ಪಾಪವಿರಲಿಲ್ಲ (1 ಯೋಹಾ. 3:5).
ಕ್ರಿಸ್ತನು ಸಂಪೂರ್ಣ ಮನುಷ್ಯ ನೆಂಬುದನ್ನು ನಾವು ನೋಡಿದ್ದೇವೆ. ಈ ಸತ್ಯ ವನ್ನು ಒತ್ತಿ
ಹೇಳಲಾಗಿದೆ. ಯಾಕೆಂದರೆ ಮನುಷ್ಯ ನು ಮಾತ್ರವೇ ದೇವರನ್ನು ಸಂಪೂರ್ಣವಾಗಿ
ಮನುಷ್ಯ ರಿಗೆ ಪ್ರಕಟಿಸಲು ಸಾಧ್ಯ . ಮನುಷ್ಯ ನು ಮಾತ್ರ ಸಾಯಲು ಸಾಧ್ಯ . ನಮಗೋಸ್ಕ ರ
ದೇವರೊಂದಿಗೆ ಮಧ್ಯ ಸ್ಥಿಕೆ ವಹಿಸಲು ದೇವ ಮಾನವನು ನಮಗೆ ಅವಶ್ಯ ವಾಗಿದ್ದ ನು
(1 ತಿಮೋ. 2:5). ಕೇವಲ ಪಾಪ ರಹಿತ ಮನುಷ್ಯ ನು ಮಾತ್ರ ಇತರರಿಗಾಗಿ ಪ್ರಾಣ ಕೊಡಲು
ಸಾಧ್ಯ . ಯೇಸುವಿನಲ್ಲಿ ಒಂದೇ ಒಂದು ಪಾಪವಿದ್ದಿದ್ದ ರೂ ಆತನು ತನ್ನ ಪಾಪಕ್ಕಾಗಿ ತಾನೇ
ಸಾಯಬೇಕಾಗಿತ್ತು . ಆದರೆ ದೇವರಿಗೆ ಸ್ತೋತ್ರವಾಗಲಿ. ದೇವರ ಕುರಿಮರಿಯು
ಸಂಪೂರ್ಣವಾದದ್ದು . ದೇವ ಕುಮಾರನು ಸಂಪೂರ್ಣ ಮನುಷ್ಯ ನು, ಪಾಪರಹಿತ
ಮನುಷ್ಯ ನು. ಕ್ರಿಸ್ತನು ಪಾಪ ಮಾಡಲಿಲ್ಲ ಎಂಬುದು ಮಾತ್ರವೇ ಅಲ್ಲ . ಮಾನವ
ಶರೀರಧಾರಿಯಾದ ದೇವರಾಗಿ ಆತನು ಪಾಪ ಮಾಡಲು ಸಾಧ್ಯ ವಿಲ್ಲ . ಆತನು
ಪಾಪರಹಿತನಾಗಿದ್ದ ನು.(ನಿಷ್ಕ ಳಂಕನಾಗಿದ್ದ ನು.)

57
ಅಧ್ಯಾಯ
6
ಕ್ರಿಸ್ತ ಶಾಸ್ತ್ರ:
ಕ್ರಿಸ್ತನ (ಕುರಿತಾದ) ಅಧ್ಯ ಯನ
-ಭಾಗ 2-

ಕ್ರಿಸ್ತನ ನರಾವತಾರ
ಕ್ರಿಸ್ತನು ದೈವೀಕ ಹಾಗೂ ಮಾನವೀಯ ಎಂಬ ಎರಡು ರೀತಿಯ ಸ್ವ ಭಾವಗಳನ್ನು
ಹೊಂದಿದ್ದಾನೆಂದು ನಾವು ನೋಡಿದ್ದೇವೆ. ದೈವೀಕ ಸ್ವ ಭಾವವು ಆತನಲ್ಲಿ ನಿತ್ಯ ತ್ವ ದಿಂದಲೇ

58
ಇರುವಂಥದ್ದು . ಆದರೆ ಮಾನವ ಸ್ವ ಭಾವವು ಸ್ತ್ರೀಯಲ್ಲಿ ಹುಟ್ಟಿರುವುದರ ಮೂಲಕ
ಪಡೆದುಕೊಂಡಿದ್ದಾಗಿದೆ. ಹೀಗೆ ರಕ್ತ ಮತ್ತು ಮಾಂಸಧಾರಿಯಾದ ಈ ಪ್ರಕ್ರಿಯೆಯನ್ನು
ನರಾವತಾರ ಎಂದು ಕರೆಯುತ್ತಾರೆ. ಇದರ ಸರಳ ಅರ್ಥ “ಶರೀರದಲ್ಲಿ ವಿಮೋಚನೆ”
ಎಂಬುದು. ಪಾಪಿಯಾದ ಮನುಷ್ಯ ರನ್ನು ರಕ್ಷಿಸುವದಕ್ಕಾಗಿ ಅವರ ಬದಲಿಯಾಗಲು ನಿತ್ಯ ತ್ವ ದ
ದೇವ ಕುಮಾರನು ನಮ್ರತೆಯಿಂದ ತಗ್ಗಿಸಿಕೊಂಡು ಮನುಷ್ಯ ನಾದನು. ಅಪೋಸ್ತಲನಾದ
ಯೋಹಾನನು ನಂಬಿಕೆಯ ಈ ಸಿದ್ಧಾಂತದ ಭವ್ಯ ತೆಯನ್ನು ತನ್ನ ಸುವಾರ್ತೆಯ ಪೀಠಿಕೆಯಲ್ಲಿ
ಸುಂದರವಾಗಿ ವ್ಯ ಕ್ತಪಡಿಸಿದ್ದಾನೆ. “ಅ ವಾಕ್ಯ ವೆಂಬುವನು ನರಾವತಾರ ಎತ್ತಿ ನಮ್ಮ ಮಧ್ಯ ದಲ್ಲಿ
ವಾಸ ಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು; ಆ ಮಹಿಮೆಯು
ತಂದೆಯ ಬಳಿಯಿಂದ ಬಂದ ಒಬ್ಬ ನೇ ಮಗನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ
ಸತ್ಯ ದಿಂದಲೂ ತುಂಬಿದವನಾಗಿದ್ದ ನು” (ಯೋಹಾನ 1:14)

ಆ ದೇವರು ಮನುಷ್ಯ ನಾಗುತ್ತಾನೆಂಬುದು ಮೇಲುಗೈ ಸತ್ಯ , ಹಾಗೂ ಈ ಸತ್ಯ ವು


ಹಳೇ ಒಡಂಬಡಿಕೆಯಲ್ಲಿಯೂ ಸಹ ಪ್ರಸ್ತಾಪಿಸಲ್ಪ ಟ್ಟಿದೆ. ಅದರಲ್ಲಿ, ಬರುವಾತನು ದೇವರು
ಮತ್ತು ಮನುಷ್ಯ ನು ಎರಡೂ ಆಗಿರುವಂತೆ ಕಾಣುತ್ತಾನೆ. ಒಂದು ದಿನ ವಿಮೋಚಕನು
ಬರುತ್ತಾನೆಂದು ದೇವರು ಅನೇಕ ವಾಗ್ಧಾನಗಳನ್ನು ನೀಡಿದ್ದಾನೆ. ಆದಾಮ-ಹವ್ವ ರು ಪಾಪದಲ್ಲಿ
ಬಿದ್ದಾಗ, ದೇವರು ಅವರಿಗೆ ನ್ಯಾಯತೀರ್ಪು ಮಾಡಲೇ ಬೇಕಾಗಿತ್ತು . ಆದರೆ ದೇವರು
“ಸ್ತ್ರೀಯ ಸಂತಾನವು” ಅಂದರೆ ಕ್ರಿಸ್ತನು ನರಾವತಾರವೆತ್ತಿ ಬರುವುದರ ಕುರಿತಾಗಿ ಸೂಕ್ಷವಾಗಿ
ಸೂಚಿಸಲ್ಪ ಡುವ ವೈರಿಯನ್ನು ಪುಡಿಮಾಡುವನು ಎಂಬ ವಾಗ್ಧಾನವನ್ನು ನೀಡಿದನು (ಆದಿ:
3:15) ವಿಮೋಚಕನು ಮನುಷ್ಯ ತಾಯಿಯಲ್ಲಿ ಜನಿಸಿ ಬರುವಾತವನಾಗಿರುತ್ತಾನೆ. ದೇವರು
ಆದಿಕಾಂಡ 22:18 ರಲ್ಲಿ ಅಬ್ರಹಾಮನಿಗೆ ವಿಶೇಷ ವಾಗ್ಧಾನವನ್ನು ನೀಡಿದನು. ವಿಮೋಚಕನು
ಯಾರೆಂದರೆ ಅಬ್ರಹಾಮನ ಸಂತತಿಯಲ್ಲಿ ಜನಿಸಿದವನಾಗಿ ಎಲ್ಲಾ ಜನರಿಗೆ ಆಶೀರ್ವಾದವನ್ನು
ತರುವವನಾಗಿರುತ್ತಾನೆ. ಈ ವಾಗ್ಧಾನವು ಇಸಾಕನಿಗೆ ಹಸ್ತಾಂತರಿಸಲ್ಪ ಟ್ಟಿತು (ಆದಿ:26:4) ಮತ್ತು
ಯಾಕೋಬನಿಗೆ (ಆದಿ: 28:14) ದೇವರು ಯೆಯೂದನಿಗೆ ಅವನ ಕುಲದಿಂದ ಒಬ್ಬ
ಅರಸನು ಜನಿಸುತ್ತಾನೆ ಎಂದು ವಾಗ್ದಾನ ಮಾಡಿದನು (ಆದಿ: 49:10) ಇತರ ವಾಗ್ದಾನಗಳು
ಹೇಳಿದ್ದು ಮುಂದೆ ಬರುವಾತನು ಪ್ರವಾದಿಯಾದ ಮೋಶೆಯಂತಿರುವನು (ಧರ್ಮೋ:
18:15), ಮೆಲ್ಕಿಜೆದೇಕನಂಥ ಯಾಜಕನು (ಕೀರ್ತ: 110:4), ಮತ್ತು ದಾವೀದ ವಂಶದಲ್ಲಿ
ಅರಸನಾಗಿರುವನು (2 ಸಮು: 7:16). ಈ ವಚನಗಳಿಂದಲೂ ಹಾಗೂ ಇನ್ನೂ ಅನೇಕ

59
ವಚನಗಳಿಂದಲೂ ನಾವು ಕಲಿಯುವದೇನೆಂದರೆ ಮುಂದೆ ಬರಲಿರುವ ವಿಮೋಚಕನು
ದೇವದೂತನಂತಿರದೆ ಅಥವಾ ಬೇರಾವುದೋ ಅನ್ಯ ಜೀವಿಯಂತಿರದೆ ಅವನು
ಮನುಷ್ಯ ನಾಗಿರುವನು.

ಮತ್ತೊಂದೆಡೆ, ದೇವರು ತಾನೇ ಭೂಮಿಗೆ ಬರುವನೆಂದು ಅನೇಕ ವಾಗ್ದಾನಗಳು


ಸರಳವಾಗಿ ತಿಳಿಸುತ್ತವೆ. “ಆ ದಿನದಲ್ಲಿ ಜನರು- ಆಹಾ ಈತನೇ ನಮ್ಮ ದೇವರು, ನಮ್ಮ ನ್ನು
ರಕ್ಷಿಸಲಿ ಎಂದು ಈತನನ್ನೂ ನಿರೀಕ್ಡಿ ಸಿಕೊಂಡಿದ್ದೇವೆ; ಈತನೇ ಯೆಹೋವನು, ಈತನನ್ನು
ನಿರೀಕ್ಷಿಸಿಕೊಂಡಿದ್ದೇವೆ, ಈತನ ರಕ್ಷಣೆಯಲ್ಲಿ ಆನಂದಿಸಿ ಉಲ್ಲಾ ಸಪಡುವೆವು” (ಯೆಶಾ: 25:9)
“ಇಗೋ ನಿಮ್ಮ ದೇವರು! ಆಹಾ ಕರ್ತನಾದ ಯೆಹೋವನು ಶೂರನಾಗಿ ಬರುವನು”
(ಯೆಶಾ: 40:10) ಸ್ನಾನಿಕನಾದ ಯೋಹಾನನು “ಕರ್ತನ ದಾರಿಯನ್ನು ನೆಟ್ಟ ಗೆ ಮಾಡಿರಿ
ಎಂದು ಅಡವಿಯಲ್ಲಿ ಕೂಗುವವನ ಶಬ್ಧ ವದೆ” ಎಂದು ಬಂದವನು (ಯೆಶಾ: 40:3 ಮತ್ತು
ಯೋಹಾ: 1:23 ನ್ನು ಹೋಲಿಸಿ ನೋಡಿರಿ). ಮಲಾಕೀಯನು ಹೀಗೆ ಪ್ರವಾದಿಸಿದನು:
“ಇಗೋ,ನನ್ನ ದೂತನನ್ನು ಕಳುಹಿಸುತ್ತೇನೆ, ಆತನು ನನ್ನ ದಾರಿಯನ್ನು ಸರಿಮಾಡುವನು;
ನೀವು ಹಂಬಲಿಸುವ ಕರ್ತನು ತನ್ನ ಆಲಯಕ್ಕೆ ಫಕ್ಕ ನೇ ಬರುವನು” (ಮಲಾ: 3:1).
ಯೆಶಾಯನು ಮುಂದೆ ಬರಲಿರುವ ಕೆಲವು ಅರಸರ ಹೆಸರುಗಳನ್ನು
ಹೇಳುತ್ತಾನೆ: ..ಆಡಳಿತವು ಆತನ ಬಾಹುವಿನ ಮೇಲಿರುವುದು; ಅದ್ಭು ತಸ್ವ ರೂಪನು,
ಆಲೋಚನಾಕರ್ತನು, ಪರಾಕ್ರಮಿಯಾದ ದೇವರು, ನಿತ್ಯ ನಾದ ತಂದೆ, ಸಮಾಧಾನದ ಪ್ರಭು
ಎಂಬವು ಅವನ ಹೆಸರು” (ಯೆಶಾ: 9:6) ಮೆಸ್ಸೀಯನಿಗಿರುವ ಮತ್ತೊಂದು ಹೆಸರು
ಇಮ್ಮಾನುವೇಲ್, ಇದರ ಅರ್ಥ “ದೇವರು ನಮ್ಮ ಕೂಡ ಇದ್ದಾನೆ” ಎಂಬುದೇ ಆತನು
ಕನ್ಯೆಯಲ್ಲಿ ಜನಿಸಬೇಕಾಗಿತ್ತು (ಯೆಶಾ: 7:14 ಮತ್ತು ಮತ್ತಾ: 1:23 ನ್ನು ಹೋಲಿಕೆ ಮಾಡಿರಿ
ವಾಗ್ದಾನ ಮಾಡಲ್ಪ ಟ್ಟ ಅರಸನು ಮತ್ತು ರಕ್ಷಕನು ದೇವರು ಮತ್ತು ಮನುಷ್ಯ ನು
ಹೇಗೆ ಆಗಿರಬಹುದು?ಹೊಸ ಒಡಂಬಡಿಕೆಯ ಉತ್ತರ ದೇವರು ಮನುಷ್ಯ ನಾದರೆ ಮಾತ್ರ
ಸಾಧ್ಯ . ಇದೇ ನರಾವತಾರ (ಮಾನವನಾಗಿ ಅವತರಿಸುವುದು). ಮತ್ತಾಯ 1 ಮತ್ತು ಲೂಕ
2 ರಲ್ಲಿ ಕ್ರಿಸ್ತನು ಕನ್ಯೆಯಲ್ಲಿ ಜನಿಸಿದ್ದ ರ ಚಾರಿತ್ರಿಕ ದಾಖಲೆಯ ಕುರಿತು ಓದುತ್ತೇವೆ. ಪೌಲನ
ಪತ್ರಿಕೆಗಳಲ್ಲಿ ಆತನ ದೈವತ್ವ ದ ಕುರಿತಾದ ಸ್ಪ ಷ್ಟ ವಾದ ಹೇಳಿಕೆಗಳನ್ನು ಕಾಣುತ್ತೇವೆ. “ ಅಬ್ರಹಾಮ
ಇಸಾಕ ಯಾಕೋಬರು ಅವರ ಪಿತೃಗಳೇ ಕ್ರಿಸ್ತನು ಶರೀರ ಸಂಬಂಧವಾಗಿ ಅವರ
ವಂಶದಲ್ಲಿಯೇ ಹುಟ್ಟಿದವನು ಆತನು ಎಲ್ಲ ದರ ಮೇಲೆ ಒಡೆಯನೂ ನಂತರ ಸ್ತು ತಿ

60
ಹೊಂದತಕ್ಕ ದೇವರೂ ಆಗಿದ್ದಾನೆ ಆಮೇನ್ (ರೋಮ 9:5) “ಎರಡನೆಯ ಮನುಷ್ಯ ನು
ಪರಲೋಕದಿಂದ ಬಂದವನು” (1 ಕೊರಿ: 15:47). “ದೇವರು ಶರೀರಧಾರಿಯಾಗಿ
ಪ್ರತ್ಯ ಕ್ಷನಾದನು” (1 ತಿಮೋ: 3:16) ಅದೇ ರೀತಿಯಾಗಿ ನಾವು ಈ ಮುಂದಿನ
ವಾಕ್ಯ ಭಾಗಗಳನ್ನು ಓದಿ ಪರಿಗಣಿಸಬೇಕು. ಗಲಾ: 4:4; ಫಿಲಿ: 2:6-8 ಮತ್ತು ಇಬ್ರಿ: 2:14.
ನಮ್ಮೆಲ್ಲ ರ ಪಾಪಗಳಿಗಾಗಿ ಪ್ರಾಯಶ್ಚಿತ್ತ ಬಲಿಯಾಗಿ ಮರಣ ಹೊಂದುವ ನಿಮಿತ್ತವಾಗಿ
ದೇವರು ಶಾರೀರಿಕ ದೇಹವನ್ನು ಹೊಂದಲೇಬೇಕಾಗಿತ್ತು .

ಸರ್ವಶಕ್ತನಾದ ದೇವಕುಮಾರನು ಮನುಷ್ಯ ನಾಗಬೇಕಾದ್ದ ಲ್ಲಿ ಮನುಷ್ಯ ನೇ


ಆದನು. ಆತನ ಪ್ರೀತಿ ಹೇಳುತ್ತದೆ, ಆತನು ಮನುಷ್ಯ ನಾಗಲು ಬಯಸಿದನೆಂದು. ಮತ್ತು ಆತನ
ಸರ್ವಶಕ್ತತೆಯು ಆತನು ಹಾಗೆ ಆಗಲು ಸಾಧ್ಯ ವಾಯಿತೆಂದು ತೋರಿಸುತ್ತದೆ. ಆತನು
ಮನುಷ್ಯ ನಾದಾಗ ದೇವರಾಗಿರುವದನ್ನು ನಿಲ್ಲಿಸಿಬಿಟ್ಟಿದ್ದ ನು. ಅಥವಾ ತಡೆಯಲ್ಪ ಟ್ಟಿದ್ದ ನು
ಎಂಬುದು ಅಸಾಧ್ಯ ವಾದ ಹಾಗೂ ನಂಬಲಾಗದ ಸಂಗತಿಯಾಗಿದೆ.

ದೇವಕುಮಾರನು ಮನುಷ್ಯ ನಾದಾಗ ಆತನ ಕೆಲವು ಲಕ್ಷಣಗಳನ್ನು


ಬಿಟ್ಟು ಕೊಟ್ಟ ನು ಎಂದು ಕೆಲವು ವೇದಪಂಡಿತರು ಪ್ರತಿಪಾದಿಸುತ್ತಾರೆ. ಇದನ್ನು ಕಿನೋಸಿಸ್
(ಬರಿದು ಮಾಡಿಕೊಳ್ಳು ವದು) ಸಿದ್ಧಾಂತವೆಂದು ಕರೆಯಲ್ಪ ಡುತ್ತದೆ. ಮತ್ತು ಫಿಲಿ: 2:7 ರ
ಮೇಲೆ ಆಧಾರಿತವಾದದ್ದಾಗಿದೆ. ಈ ವಾಕ್ಯ ವು ಕ್ರಿಸ್ತನು ತನ್ನ ನ್ನು ಬರಿದುಮಾಡಿಕೊಂಡನು
ಎಂದು ಹೇಳುತ್ತದೆ. ಕ್ರಿಸ್ತನು ಭೂಮಿಯ ಮೇಲೆ ಮನುಷ್ಯ ನಾಗಿ ಸೇವೆ ಸಲ್ಲಿಸಲು ತನ್ನ ಸ್ವಂತ
ದೈವೀಕ ಶಕ್ತಿಯನ್ನು ಉಪಯೋಗಿಸಲಿಲ್ಲ . ಅಥವಾ ಅದ್ಭು ತಗಳನ್ನು ಮಾಡಲು ಸಹ
ಉಪಯೋಗಿಸಲಿಲ್ಲ ವೆನ್ನು ವದು ದೇವರ ವಾಕ್ಯ ಕ್ಕ ನುಸಾರವಾದ ಮಾತು ಆದರೆ ಆತನಿಗೆ ಈ
ಶಕ್ತಿಯೇ ಇಲ್ಲ ವೆನ್ನು ವದು ತಪ್ಪು . ಆತನು ತನ್ನ ಮಹಿಮೆಯ ಭಾಗ್ಯ , ಅಭಿವ್ಯ ಕ್ತತೆಯನ್ನು ಮತ್ತು
ತನ್ನ ಸ್ವಂತ ಲಕ್ಷಣಗಳನ್ನು ಸ್ವ ತಂತ್ರವಾಗಿ ಉಪಯೋಗಿಸುವದನ್ನು ಪಕ್ಕ ಕ್ಕಿ ಟ್ಟ ನು. ಆತನ ಹಕ್ಕು
ಆಗಿರುವ ಗೌರವವನ್ನು ತನಗೆ ಬೇಕೆಂದು ಒತ್ತಾಯಪಡಿಸಲಿಲ್ಲ . ದೇವರ ಲಕ್ಷಣಗಳು ಆತನ
ಅಗತ್ಯ ಅಸ್ತಿತ್ವ ದ ಅಂಶಗಳಾಗಿವೆಯೇ ಹೊರತು ಶಕ್ತಿಯಲ್ಲಿ ಅಥವಾ ಚಿತ್ತದೊಂದಿಗಿನ
ಕಾನೂನಾಗಿರಬೇಕಾದ ಸಾಮರ್ಥ್ಯವಲ್ಲ .

ಕ್ರಿಸ್ತನ ಜೀವನ

61
ಬದುಕಿರುವ ಅತೀಶ್ರೇಷ್ಟ ಜೀವನ ಎನ್ನು ವದರ ಮುಖ್ಯಾಂಶಗಳ ಸಂಕ್ಷಿಪ್ತ
ಲೆಕ್ಕಾಚಾರವನ್ನು ಇಲ್ಲಿ ಸೇರಿಸಬಹುದು. ವಾಸ್ತಕವಿಕವಾಗಿ ನೋಡಿದರೆ
ಸುವಾರ್ತಾಪುಸ್ತಕಗಳನ್ನು ಸಹ ನಜರೇತಿನ ಯೇಸುವಿನ ಸಂಪೂರ್ಣ ಜೀವನ ಚರಿತೆಯನ್ನು
ಕೊಡುವದರ ಬದಲು ಕೇವಲ ಆಯ್ದ ಸಂಭಾಷಣೆಗಳನ್ನು ಮತ್ತು ಘಟನೆಗಳನ್ನು ಮಾತ್ರ
ಕೊಡುತ್ತವೆ. (ಯೋಹಾನನು ಬರೆದ ಸುವಾರ್ತೆಯ ಕೊನೆಯ ವಚನವನ್ನು ನೋಡಿರಿ).
ಆತನ ಜನನ ಮತ್ತು ಬಾಲ್ಯ ವಿದೆ. (ಮತ್ತಾ. 1:18-25; ಲೂಕ. 2:1-10; 4:1-42).
ಕನ್ಯೆಯಲ್ಲಿ ಜನಿಸುವ ಅದ್ಭು ತದ ಮೂಲಕ ದೇವರು ಮನುಷ್ಯ ನಾಗಬೇಕಾದದ್ದು ಎಂತಹ
ದೈವೀಕವಾಗಿ ಸೂಕ್ತ ಕಾರ್ಯವಾಗಿತ್ತು ! ಕನ್ಯೆಯಾದ ಮರಿಯಳ ಗರ್ಭದಲ್ಲಿ ಪವಿತ್ರಾತ್ಮ ನ
ಕಾರ್ಯದಿಂದ ಯೇಸು ಗರ್ಭಧಾರಣೆಯಾಗಿ ಸಂಪೂರ್ಣ ಮನುಷ್ಯ ನಾಗಿ ಈ ಲೋಕಕ್ಕೆ
ತರಲ್ಪ ಟ್ಟ ನು, ಅದೂ ಸಹ ಎಲ್ಲಾ ಮಾನವ ಜನಾಂಗದ ಸಾಮಾನ್ಯ ಮೂಲ ಪಾಪ ಸ್ವ ಭಾವವನ್ನು
ಪಡೆದುಕೊಳ್ಳ ದೆ ಪಾಪರಹಿತನಾಗಿ ಜನಿಸಿಬಂದನು. ಯೇಸು ಈ ಭೂಮಿಯ ಮೇಲೆ
ಮೂವತ್ತಮೂರು ವರ್ಷ ಜೀವಿಸಿದ್ದ ನು. ಶಿಶುವಾಗಿದ್ದ ಸಮಯದಿಂದ ಮೂವತ್ತು
ವರುಷಗಳ ಅಂತರದಲ್ಲಿ ಒಂದೇ ಒಂದು ಘಟನೆ ಮಾತ್ರ ದಾಖಲಾಗಿದೆ. ಅದೇನೆಂದರೆ
ವಿಧೇಯನಾದ ಹಾಗೂ ಪರಿಪೂರ್ಣ ಬಾಲಕನಾಗಿದ್ದ ಆತನು ಪರಲೋಕದ ಸಂಗತಿಗಳಲ್ಲಿ
ಬಹಳ ಆಸಕ್ತಿಯುಳ್ಳ ವನಾಗಿದ್ದ ನು (ಲೂಕ. 2:41-52). ದೇವರ ವಾಕ್ಯ ದ ಹೆಚ್ಚು ಪಾಲು
ದಾಖಲೆಗಳು ಯೇಸುಕ್ರಿಸ್ತನು ಬಹಿರಂಗ ಸೇವೆ ಮಾಡಿದ ಮೂರು ವರ್ಷಕ್ಕೆ ಹೆಚ್ಚಿನ
ಪ್ರಾಧಾನ್ಯ ತೆ ಕೊಟ್ಟಿದೆ. ಅದರಲ್ಲಿಯೂ ಶಿಲುಬೆಗೇರಿಸಲ್ಪ ಡುವ ಆ ವಾರದ ಘಟನೆಗಳಿಗೆ
ಸಂಬಂಧಿಸಿದ ಆತನ ವಿಷಯಗಳಿಗೆ ಸುವಾರ್ತೆಗಳಲ್ಲಿ ವಿವರಣೆಯನ್ನು ದೇವರ ವಾಕ್ಯ ದ ಇತರ
ಯಾವುದೇ ವಿಷಯಗಳಿಗೂ ಕೊಟ್ಟಿರುವದಿಲ್ಲ .

ಆತನ ದೀಕ್ಷಸ್ನಾನ (ಮತ್ತಾ. 3:13-17,; ಮಾರ್ಕ. 1:9-11,; ಲೂಕ. 3:21-22).


ಮೆಸ್ಸಿಯನಾಗಿ ಯೇಸು ಅಭಿಷೇಕಿಸಲ್ಪ ಟ್ಟ ವನು. ಹಳೇ ಒಡಂಬಡಿಕೆಯಲ್ಲಿ ಪ್ರವಾದಿಗಳು
(1 ಅರಸು:. 19:16), ಯಾಜಕರು (ವಿಮೋ.: 28:41) ಮತ್ತು ಅರಸರು (2 ಸಮು. 2:4)
ತಮ್ಮ ವಿಶೇಷ ಸೇವೆಗಾಗಿ ಎಣ್ಣೆಯಿಂದ ಅಭಿಷೇಕ ಮಾಡುವುದರ ಮೂಲಕ
ಪ್ರತ್ಯೇಕಿಸಲ್ಪ ಟ್ಟ ವರು.

ಸುಮಾರು ಮೂವತ್ತು ವರ್ಷದವನಾದಾಗ ಯೇಸು ತನ್ನ


ಸೋದರಸಂಬಂಧಿಯಾಗಿದ್ದ ಸ್ನಾನಿಕನಾದ ಯೋಹಾನನಿಂದ ಯೋರ್ದನ್ ನದಿಯಲ್ಲಿ

62
ದೀಕ್ಷಾಸ್ನಾನ ಮಾಡಿಸಿಕೊಂಡನು. ಯೇಸುವಿನಲ್ಲಿ ಯಾವುದೇ ಪಾಪವಿರಲಿಲ್ಲ . ಆದರೆ
ಯೇಸು ತನ್ನ ಜನರೊಂದಿಗೆ ಗುರುತಿಸಿಕೊಳ್ಳ ಲು ದೀಕ್ಷಾಸ್ನಾನಕ್ಕೆ ಒಪ್ಪಿಸಿಕೊಂಡನು (ಮತ್ತಾ.
3:15).ತನ್ನ ನ್ನು ಯಾರೊಬ್ಬ ರೂ ಯೇಸು ಪಾಪವನ್ನು ಅರಿಕೆ ಮಾಡುತ್ತಿದ್ದಾನೆಂದು
ಯೋಚಿಸಬಾರದೆಂದು ಒಮ್ಮೆ ದೇವರು ಆತನನ್ನು “ಪ್ರಿಯನಾಗಿರುವ ನನ್ನ ಮಗನು”
ಎಂದನು. ಇನ್ನೂ ಮುಂದುವರಿದು ಪವಿತ್ರಾತ್ಮ ನು ಆತನ ಮೇಲೆ ಬಂದನು. ಪವಿತ್ರಾತ್ಮ ನು
ಅಳತೆಯಿಲ್ಲ ದ ಮಟ್ಟಿದೆ ಕ್ರಿಸ್ತನಿಗೆ ಕೊಡಲ್ಪ ಟ್ಟ ನು (ಯೋಹಾ. 3:34). ಹಳೇ ಒಡಂಬಡಿಕೆಯಲ್ಲಿ
ಎಣ್ಣೆ ಎನ್ನ ವದು ಪವಿತ್ರಾತ್ಮ ನಿಗೆ ಮಾದರಿಯಾದ ಚಿತ್ರಣವಾಗಿದೆ. ಆತನ ದೀಕ್ಷಾಸ್ನಾನದಲ್ಲಿ
ಪವಿತ್ರಾತ್ಮ ನು ಈ ವಿಶೇಷವಾದ ವಿಧಾನದಲ್ಲಿ ಅವನ ಮೇಲೆ ಬಂದಾಗ ಯೇಸು ಕ್ರಿಸ್ತನಾಗಿ
ಅಭಿಷೇಕಿಸಲ್ಪ ಟ್ಟ ನು.

ಆತನ ಶೋಧನೆ (ಮತ್ತಾ. 4:1-11,; ಲೂಕ. 4:1-13) ದೇವರು ಯೇಸುವನ್ನು


ಮನುಷ್ಯ ನೆಂದು ಕರೆದು ಬಹಿರಂಗವಾಗಿ ನನಗೆ ಪ್ರಿಯನಾಗಿರುವ ನನ್ನ ಮಗನು ಎಂದು
ಅನುಮೋದಿಸಿದ್ದ ಕ್ಕೆ ಸೈತಾನನು ತಕ್ಷಣವೇ ಸವಾಲಾಕುತ್ತಾನೆ ಮಾನವರಂತೆ ಯೇಸು ಪಾಪ
ಮಾಡದೆ ಮನುಷ್ಯ ನೆಂಬ ಸ್ಥಾನವನ್ನು ವಹಿಸಲು ಸಾಧ್ಯ ವಿಲ್ಲ ಎಂದು ನಿರೂಪಿಸಲು
ಪ್ರಯತ್ನಿಸುತ್ತಿದ್ದ ನು. ದೇವಕುಮಾರನಾದ ಯೇಸು ತನಗೆ ವಿರುದ್ಧ ವಾಗಿ ಎಂದಿಗೂ ಪಾಪ
ಮಾಡುವದಿಲ್ಲ ಎಂದು ದೇವರಿಗೆ ತಿಳಿದಿತ್ತು . ಆದರೆ ಸೈತಾನನು ದೇವರ ಯೋಜನೆಯನ್ನು
ಹಾಳುಮಾಡಲು ತನ್ನಿಂದಾದ ಎಲ್ಲಾ ಕುತಂತ್ರಗಳಿಂದ ಪ್ರಯತ್ನಿಸಿದನು. ಸೈತಾನನು ಸೋತನು.
ಯೇಸು ಜಯಶಾಲಿಯಾದನು. ಯೇಸು ಪಾಪವನ್ನು ಮಾಡಲೇ ಇಲ್ಲ .

ಹೀಗೆ ಶೋಧನೆಗೆ 2 ಕಾರಣಗಳಿವೆ-


1) ಯೋಬನ ವಿಷಯದಲ್ಲಿ ಮಾಡಿದಂತೆಯೇ ಆಪಾದಕ ದೂತನಾದ ಸೈತಾನನು
ಅವನ ಅವಕಾಶಕ್ಕಾಗಿ ಬೇಡಿಕೆಯಿಟ್ಟ ನು (ಯೋಬ. 1:9-11). ಅವನು ಹೀಗೆ
ಹೇಳಿರಬಹುದು “ಎಲ್ಲಾ ಮನುಷ್ಯ ರು ಪಾಪ ಮಾಡಿದ್ದಾರೆ, ಯೇಸು ಕೂಡ ಪಾಪ
ಮಾಡುತ್ತಾನೆ”
2) ಕ್ರಿಸ್ತನ ಪರಿಪೂರ್ಣತೆಯನ್ನು ಲೋಕಕ್ಕೆ ತೋರಿಸಿಕೊಡಲು ದೇವರು
ಒಪ್ಪಿಕೊಂಡನು. ಸೈತಾನನಿಂದ ಶೋಧಿಸಲ್ಪ ಡುವದಕ್ಕಾಗಿ ಯೇಸುವನ್ನು ಪವಿತ್ರಾತ್ಮ ನೇ ಅಡವಿಗೆ
ನಡೆಸಿದವನಾಗಿದ್ದಾನೆ (ಮತ್ತಾ. 4:1)

63
“ಕ್ರಿಸ್ತನು ಪಾಪ ಮಾಡಲು ಸಮರ್ಥನಾಗಿರಬೇಕಿತ್ತು , ಇಲ್ಲ ದಿದ್ದ ರೆ ಶೋಧನೆಯು
ಅರ್ಥಹೀನವಾಗುತ್ತಿತ್ತು ಎಂದು ಕೆಲವರು ವಾದಿಸುತ್ತಾರೆ. ಸೈತಾನನ ಶೋಧನೆಗೆ
ಪ್ರತಿಕ್ರಿಯಿಸಲು ಕ್ರಿಸ್ತನಲ್ಲಿ ಏನೂ ಇರಲಿಲ್ಲ . ಆದ್ದ ರಿಂದ ಆತನ ನಿಷ್ಪಾಪತನವನ್ನು
ಅಲ್ಲ ಗಳೆಯುವದು ತಪ್ಪು (ಅಂದರೆ ಆತನು ಪಾಪ ಮಾಡಬಹುದಾಗಿತ್ತು ಆದರೆ ಮಾಡಲಿಲ್ಲ
ಎಂದು ಹೇಳಿದಂತೆ). ಆತನು ತನ್ನ ಪಾಪರಹಿತತೆಯನ್ನು ತುಂಬಾ ಒತ್ತಡಗಳ ಅಡಿಯಲ್ಲಿ
ನಿರೂಪಿಸಿದನು. ಕೆಲವರು ಹೀಗೆನ್ನು ತ್ತಾರೆ. ಆತನು ದೇವಕುಮಾರನಾಗಿ ಪಾಪ ಮಾಡಲಿಲ್ಲ
ಮನುಷ್ಯ ನಾಗಿ ಮಾಡಬಹುದಿತ್ತು . ಆದರೆ ಇದು ಕ್ರಿಸ್ತನು 2 ಚಿತ್ರಣಗಳನ್ನು ಹೊಂದಿದಂತೆ
ಅರ್ಥಕೊಡುತ್ತದೆ. ಒಂದು ಮಾನುಷಿಕ, ಮತ್ತೊಂದು ದೈವೀಕ. ಇವೆರಡು ಒಂದಕ್ಕೊಂದು
ತದ್ವಿರುದ್ಧ ವಾಗಿ ಕಾರ್ಯ ಮಾಡುತ್ತದೆ. ಕ್ರಿಸ್ತನು ದ್ವಂದ್ವ ವ್ಯ ಕ್ತಿತ್ವ ವನ್ನು ಹೊಂದಿದ್ದ ನೆಂದು ಇದು
ತೋರಿಸುತ್ತದೆ. ದೇವರ ಮಗನು ಕೇವಲ ಮನುಷ್ಯ ನಾಗಿ ಬಂದಿದ್ದಾನೆ. ಇದು
ಭಯಂಕರವಾದ ದುರ್ಬೋಧನೆ. ಕ್ರಿಸ್ತನು ಈ ಭೂಮಿಯ ಮೇಲಿದ್ದಾಗ ಪಾಪ
ಮಾಡಬಹುದಾಗಿದ್ದ ರೆ ಆತನು ಈಗಿನ ವರ್ತಮಾನ ಕಾಲದಲ್ಲಿ ಅಥವಾ ಭವಿಷ್ಯ ತ್ತಿನಲ್ಲಿ
ಸೋಲುವದಿಲ್ಲ ಎನ್ನು ವದಕ್ಕೆ ಯಾವ ಖಾತರಿ ಇದೆ?

ನಾವು ಸ್ಪ ಷ್ಟ ವಾಗಿ ತಿಳಿದುಕೊಳ್ಳ ಲು ನಮಗೆ ಧೈರ್ಯ ಕೊಡುವ ಸಂಗತಿಯೆಂದರೆ


ಶೋಧನೆಯನ್ನು ಜಯಿಸುವ ದೋಷವುಳ್ಳ ಮನುಷ್ಯ ನಿಗಿಂತಲೂ ಮಿಗಿಲಾಗಿ ದೋಷಾತೀತ
ರಕ್ಷಕನು ನಮಗಿದ್ದಾನೆ (ಇಬ್ರಿ. 13:8). ಶೋಧನೆಯನ್ನು ಜಯಿಸಿದ ಮನುಷ್ಯ ರ ಕುರಿತಾದ
ಅನೇಕ ಉದಾಹರಣೆಗಳು ಸತ್ಯ ವೇದದಲ್ಲಿ ಇವೆ. ಎಲ್ಲಾ ಕ್ಷೇತ್ರಗಳಲ್ಲಿ ಕ್ರಿಸ್ತನ
ಪರಿಪೂರ್ಣತೆಯನ್ನು ಕುರಿತು ಸತ್ಯ ವೇದವು ಬೋಧಿಸುತ್ತದೆ. ಆದರೆ ಮಾನುಷಿಕ ತರ್ಕಗಳು
ಕ್ರಿಸ್ತನನ್ನು ಅಗೌರವಿಸುವ ತೀರ್ಮಾನಕ್ಕೆ ನಡೆಸುತ್ತವೆ..

ಆತನ ಅದ್ಭು ತಗಳು ಇವೆ. ಕರ್ತನಾದ ಯೇಸು ಕ್ರಿಸ್ತನು ಪವಿತ್ರಾತ್ಮ ನ ಬಲದಿಂದ


ಅನೇಕ ಅದ್ಭು ತಗಳನ್ನು ಮಾಡಿದನು. ಇವುಗಳು ನಿರ್ಜೀವ ಕ್ಷೇತ್ರದಲ್ಲಿ (ಉದಾ: ಸಮುದ್ರದ
ಬಿರುಗಾಳಿಯನ್ನು ಶಾಂತಗೊಳಿಸಿದ್ದ ), ಜೀವ ಕ್ಷೇತ್ರ (ಉದಾ: ರೋಗಿಗಳನ್ನು ವಾಸಿ ಮಾಡಿದ್ದು ,
ಮತ್ತು ಸತ್ತವರನ್ನು ಜೀವದಿಂದ ಎಬ್ಬಿಸಿದ್ದು ), ಆತ್ಮೀಕ ಕ್ಷೇತ್ರ (ಉದಾ: ದೆವ್ವ ಗಳನ್ನು ಓಡಿಸಿದ್ದು )

ಯೇಸು ಕ್ರಿಸ್ತನು ಅಯಸ್ಕಾಂತೀಯ ವ್ಯ ಕ್ತಿತ್ವ ವನ್ನು ಹೊಂದಿದ್ದ ನು ಹಾಗೂ ಆತನ


ಸಾನಿಧ್ಯ ವೇ ಜನರಿಗೆ ಉತ್ತಮ ಭಾವನೆ ಹೊಂದಲು ಮನವೊಲಿಸುತ್ತಿತ್ತು ಎಂದು ಹೇಳುವುದರ

64
ಮೂಲಕ ಸುವಾರ್ತೆಯನ್ನು ಹೆಚ್ಚು ಸ್ವಾದಿಷ್ಟ ಕರವಾಗಿ ಮಾಡಲು ಕೆಲವರು – ಅವಿಶ್ವಾಸಿಗಳು
-- ಪ್ರಯತ್ನಿಸಿದರು. ಸತ್ತವರನ್ನು ಎಬ್ಬಿಸಲು, ಮತ್ತು ಬಿರುಗಾಳಿಯನ್ನು ಶಾಂತಗೊಳಿಸಲು ಈ
ವಾದವು ಹೇಗೆ ಅನ್ವ ಯವಾಗುತ್ತದೆ ಎಂದು ತಿಳಿಯುವದು ಕಷ್ಟ ವಾದದ್ದು . ಅನೇಕ ಸಾರಿ
ಸಂಭವಿಸುವಂತೆ ಪುನರ್ವಾಖ್ಯಾನಗಾರರೆಂದು ಕರೆಯಲ್ಪ ಡುವವರು ಸತ್ಯ ವೇದವನ್ನು
ವಿವರಿಸುವಂತೆ ಸತ್ಯ ವೇದವು ದಾಖಲಿಸುವ ವಾಸ್ತವಾಂಶಗಳನ್ನು ನಂಬುವದಕ್ಕಿಂತಲೂ,
ಅದ್ಭು ತಗಳ ಅಂಶಗಳನ್ನು ನಂಬುವದು ಕಷ್ಟ ಕರವಾದದ್ದು . ಯೇಸು ಜನರನ್ನು
ಪ್ರೀತಿಮಾಡಿದ್ದ ರಿಂದಲೂ ಅವರಿಗೆ ಸಹಾಯ ಮಾಡುವ ಉದ್ಧೇಶದಿಂದಲೂ ಅದ್ಭ ತಗಳನ್ನು
ಮಾಡಿದನು ಮಾಡಿದ ಅದ್ಬು ತಗಳ ಮೂಲಕ ದೇವರು ಆತನೊಂದಿಗೆ ಇದ್ದಾನೆಂದು ಯೇಸು
ನಿರೂಪಿಸಿದನು (ಅಪೋ. 10:38). ಅಥವಾ ಸಾಬೀತು ಪಡಿಸಿದನು. ಆತನ ಅದ್ಭು ತ
ಕಾರ್ಯಗಳ ಮೂಲಕ ಅನೇಕ ಜನರು ಆಕರ್ಷಿತರಾದರು ಎಂಬುದು ಸತ್ಯ ವಾದದ್ದು ಆದರೆ
ಆಕರ್ಷಿತರಾಗಿ ಬಂದಾಗ ಅವರಿಗೆ ದೇವರ ಕುರಿತಾಗಿ ಕಲಿಸಿದನು. ಯೇಸು
ಯಾರಾಗಿದ್ದಾನೆಂದು ಹೇಳಲ್ಪ ಟ್ಟ ದ್ದ ನ್ನು ನಂಬದೇ ಇರಲು ಹೃದಯದಲ್ಲಿ ಅದ್ಭು ತಗಳು
ಯಾವುದೇ ನೆಪಗಳನ್ನು ಬಿಡಲಿಲ್ಲ .(ಯೋಹಾ:15:24).

ನಂತರ ಆತನ ಉಪದೇಶಗಳು ಇವೆ, ಯೇಸು ವೈಯುಕ್ತಿಕವಾಗಿ ಯಾವುದೇ


ಪುಸ್ತಕಗಳನ್ನು ಬರೆಯಲಿಲ್ಲ . ಆದರೆ ಆತನ ಉಪದೇಶಗಳು 4 ಸುವಾರ್ತಾ ಗ್ರಂಥಗಳಲ್ಲಿ
ನಮಗಾಗಿ ಸಂರಕ್ಷಿಸಿ ಇಡಲ್ಪ ಟ್ಟಿದೆ. ಮತ್ತಾಯನ ಸುವಾರ್ತೆ ಹಾಗೂ ಲೂಕ ಮತ್ತು
ಯೋಹಾನನ ಸುವಾರ್ತೆಯ ಹೆಚ್ಚಾದ ಭಾಗಗಳು ನಮ್ಮ ಕರ್ತನ ಮಾತುಗಳೊಂದಿಗೆ
ಬರೆಯಲ್ಪ ಟ್ಟಿದೆ. ಯೇಸು ಯಾವುದರ ಕುರಿತು ಬೋಧಿಸಿದನು? ಯೇಸು ತನ್ನ ತಂದಯಾದ
ದೇವರ ಕುರಿತಾಗಿ, ಪರಲೋಕದ ರಾಜ್ಯ ದ ಕುರಿತಾಗಿ (ದೇವರ ಆಳ್ವಿಕೆಗೆ ಅಧೀನವಾದ ರಾಜ್ಯ ),
ಮತ್ತು ತನ್ನ ಸ್ವಂತ ಮರಣದ, ಪುನರುತ್ತಾನ ಮತ್ತು ಎರಡನೇ ಬರೋಣದ ಕುರಿತಾಗಿ
ಬೋಧಿಸಿ ಕಲಿಸಿದನು. ಅನೇಕ ಸಾರಿ ಸಾಮ್ಯ ಗಳ ಮೂಲಕ ಆಳವಾದ ಸತ್ಯ ಗಳನ್ನು ಕಲಿಸಿದನು.
ತನ್ನ ಶಿಷ್ಯ ರಿಗೆ ಭವಿಷ್ಯ ತ್ತಿನ ಕುರಿತಾಗಿಯೂ ಅದು ತನ್ನ ಶಿಷ್ಯ ರಿಗೆ ಯಾವ ಅರ್ಥವನ್ನು
ಕೊಡುತ್ತದೆ ಎಂಬದಾಗಿಯೂ ವಿಶೇಷ ಸೂಚನೆಗಳನ್ನು ನೀಡಿದನು.

ಕ್ರಿಸ್ತನ ಮರಣ

65
ಕ್ರಿಸ್ತನ ಮರಣದ ಅರ್ಥ ಮತ್ತು ಅದರ ಆಳವಾದ ಅನ್ವ ಯಿಸಿಕೊಳ್ಳು ವಿಕೆಯು
ಅಪೊಸ್ತಲನಾದ ಪೌಲನ ಪತ್ರಿಕೆಗಳಲ್ಲಿ ಕಂಡು ಬರುತ್ತದೆ. ಮತ್ತು ಅವುಗಳನ್ನು
ರಕ್ಷಣಾಶಾಸ್ತ್ರದಡಿಯಲ್ಲಿ ಕಲಿಯಬಹುದು. ಇಲ್ಲಿ ನಾವು ಕ್ರಿಸ್ತನ ಮರಣದ ಅಂಶಗಳನ್ನು ಮಾತ್ರ
ಪರಿಗಣಿಸೋಣ.

ಯೇಸು ಕ್ರಿಸ್ತನು ಎಲ್ಲಾ ಮನುಷ್ಯ ರಿಗೂ ಒಳ್ಳೆಯದನ್ನೇ ಮಾಡಿದರೂ, ಯೆಹೂದ್ಯ


ನಾಯಕರುಗಳು ಯಾಕೆ ಆತನನ್ನು ತಿರಸ್ಕ ರಿಸಿರು? ಒಂದು ವಿಷಯಕ್ಕಾಗಿ, ಒಬ್ಬ ಅರಸನು
ಮಹಿಮೆಯಲ್ಲಿ ಆಗಮಿಸಿ ರೋಮ್ ಶಕ್ತಿಯಿಂದ ತಮ್ಮ ನ್ನು ಬಿಡುಗಡೆ ಮಾಡುವನೆಂದು
ಅವರು ನಿರೀಕ್ಷಿಸಿಕೊಂಡಿದ್ದ ರು. ಯೇಸು ದೀನನಾಗಿ ಬಂದು ಇತರರ ಸೇವೆ ಮಾಡಿದನು
(ಮಾರ್ಕ 10:45). ಆತನು ಪುನಃ ಬರುವಾಗ, ಆತನು ಮಹಿಮೆಯಲ್ಲಿ ಆಳುತ್ತಾನೆ, ಆದರೆ
ಮೊದಲು ಆತನು ಸಂಕಷ್ಟ ಗಳನ್ನು ಅನುಭವಿಸಬೇಕಾದ ಅವಶ್ಯ ಕತೆಯಿತ್ತು . ಯೇಸು ಜನರ
ಅದರಲ್ಲಿಯೂ ವಿಶೇಷವಾಗಿ ಧಾರ್ಮಿಕ ನಾಯಕರ ಕಪಟತನವನ್ನು , ಪಾಪವನ್ನು ಮತ್ತು
ಅಪನಂಬಿಕೆಯನ್ನು ಖಂಡಿಸಿದನು. ಫರಿಸಾಯರು ಮತ್ತು ಶಾಸ್ತ್ರಿಗಳು ಕ್ರಿಸ್ತನ ವಿರುದ್ಧ ದೊಂಬಿ
ಎಬ್ಬಿಸಿ ಆತನ ಮರಣಕ್ಕಾಗಿ ಬೇಡಿಕೆ ಇಟ್ಟ ರು.

ಮೊದಲನೇ ವಿಚಾರಣೆಯು ಯೆಹೂದ್ಯ ರ ಹಿರೀ ಸಭೆಯವರ ಮುಂದೆ ಇತ್ತು . ಈ


ಸಮಿತಿಯು ಯೇಸುವನ್ನು ಖಂಡಿಸಿತು ಯಾಕಂದರೆ ಆತನು ತನ್ನ ನ್ನು ದೇವಕುಮಾರನು,
ಕ್ರಿಸ್ತನು ಎಂದು ಹಕ್ಕಿ ನಿಂದ ಹೇಳಿದನು. ಹೀಗಿದ್ದ ರೂ ಯಾರನ್ನು ಮರಣಕ್ಕೆ ಒಪ್ಪಿಸುವ ಅಧಿಕಾರ
ಅವರಿಗಿಲ್ಲ ದ್ದ ರಿಂದ ಅವರು ಅವನನ್ನು ರೋಮಾಯರ ರಾಜ್ಯ ಪಾಲನಾಗಿದ್ದ ಪಿಲಾತನ ವಶಕ್ಕೆ
ಒಪ್ಪಿಸಿದರು. ಯೇಸು ಮರಣದಂಡನೆಗೆ ಅರ್ಹವಾದ ಯಾವ ತಪ್ಪ ನ್ನು ಮಾಡಿಲ್ಲ ವೆಂದು
ಪಿಲಾತನು ಬಹಳ ಬೇಗನೆ ಮನವರಿಕೆ ಮಾಡಿಕೊಂಡನು. ಆದರೆ ಜನರ ಮೆಚ್ಚು ಗೆ
ಪಡೆಯುವದಕ್ಕಾಗಿಯೂ ತನ್ನ ಉದ್ಯೋಗವನ್ನು ಕಳೆದುಕೊಳ್ಳು ವ ಭೀತಿಯಿಂದಲೂ ಆ
ಜನರ ಆಶಯಗಳಿಗೆ ಒಪ್ಪಿಕೊಂಡು ಯೇಸುವನ್ನು ಖಂಡಿಸಿ ಶಿಲುಬೆಗೇರಿಸುವುದರ ಮೂಲಕ
ಮರಣಕ್ಕೆ ಒಪ್ಪಿಸಿದನು. ಯೇಸುವಿನ ಸ್ನೇಹಿತರು ದೂರ ಓಡಿ ಹೋದರು, ಯೆಹೂದ್ಯ ರು
ಅವನನ್ನು ಅಪಹಾಸ್ಯ ಮಾಡಡಿದರು, ಸೈನಿಕರು ಅವನನ್ನು ಹಿಂಸಿಸಿದರು, ಅವನ ದುಃಖದ
ಆಳವು ಶಿಲುಬೆಯ ಮೇಲಕ್ಕೆ ತಲುಪಿತು. ಅದರಿಂದಾಗಿ ಯೇಸು “ ನನ್ನ ದೇವರೇ ನನ್ನ
ದೇವರೇ ಯಾಕೆ ನನ್ನ ನ್ನು ಕೈಬಿಟ್ಟಿದ್ದೀ” ಎಂದು ಕೂಗಿದನು. ನಂತರ ಆತನು ಘೋಷಿಸದ್ದು
“ತೀರಿತು” ಎಂದು. ಆತನು ತನ್ನ ಸ್ವಂತ ಆತ್ಮ ವನ್ನು ಹೊರಹಾಕಿದನು. ಯೇಸುವನ್ನು

66
ಶಿಲುಬೆಗೇರಿಸುವುದರ ಮೂಲಕ ಮನುಷ್ಯ ನ ಅಪರಾಧವು ಸಂಪೂರ್ಣವಾಗಿ ತೋರಿಬಂತು,
ಆದರೆ ಅಂತಿಮವಾಗಿ ಯಾವ ಮನುಷ್ಯ ನೂ ಅವನ ಜೀವವನ್ನು ಅವನಿಂದ
ತಗೆಯಲಾಗಲಿಲ್ಲ (ಯೋಹಾ: 10:17-18; ಅ.ಕೃ 2:23). ದೇವರು ಯಾಕೆ ಅವನ
ಕೈಬಿಟ್ಟ ನು? ಅದಕ್ಕಿ ರುವ ಸರಳ ಉತ್ತರ ಹೀಗಿದೆ: “ಪಾಪಜ್ಞಾನವಿಲ್ಲ ದ ಆತನನ್ನು ದೇವರು
ಪಾಪಸ್ವ ರೂಪಿಯಾಗ ಮಾಡಿದನು” (2 ಕೊರಿ: 5:21). ದೇವರು ಕ್ರಿಸ್ತನ ಪ್ರಾಯಶ್ಚಿತ್ತವನ್ನು
ಯಜ್ಞ ವನ್ನು ಸ್ವೀಕಾರ ಮಾಡಿಕೊಂಡನೆಂಬುದನ್ನು ದೇವರು ಅವನನ್ನು ಮರಣದಿಂದ
ಎಬ್ಬಿಸಿದ್ದ ರಲ್ಲಿ ಕಾಣಬಹುದು (ರೋಮ 4:25)

ಕ್ರಿಸ್ತನ ಪುನರುತ್ಥಾನ

ಸಮಾಧಿಯಿಂದ ಕ್ರಿಸ್ತನ ಪುನರುತ್ಥಾನವು ಪುರಾತನ ಇತಿಹಾಸದ ಅತ್ಯು ತ್ತಮ


ದಾಖಲೆಯ ಅಂಶವಾಗಿದೆ. ಆತನು ಸತ್ತಾಗ ಪ್ರೀತಿಯ ಕೈಗಳನ್ನು ಆತನೊಂದಿಗೆ
ಸಮಾಧಿಬಟ್ಟೆಗಳಿಂದ ಸುತ್ತಿ, ಪೌರಸ್ತ್ಯ ಶೈಲಿಯಲ್ಲಿ ಗುಹೆಯೊಳಗೆ ಹೂಣಿಟ್ಟ ರು. ಶಿಷ್ಯ ರು ಆತನ
ದೇಹವನ್ನು ಕದ್ದು ಕೊಂಡು ಹೋಗದ ಹಾಗೆ ಪಿಲಾತನು ಮತ್ತು ಯೆಹೂದ್ಯ ರು
ಸಮಾಧಿಯನ್ನು ಕಾಯಲು ರೋಮಾ ಸೈನಿಕರ ವ್ಯ ವಸ್ಥೆ ಮಾಡಿದರು. ಈ ಭದ್ರತೆಗಳ
ನಡುವೆಯೂ ವಾರದ ಮೊದಲನೇ ದಿನ (ಭಾನುವಾರ). ಆ ಸಮಾಧಿಯ ಗುಹೆಯು
ತೆರೆಯಲ್ಪ ಟ್ಟು ಖಾಲಿಯಾಗಿ ಕಂಡುಬಂದಿತು. ಆತನು ಪರಲೋಕಕ್ಕೆ ಏರಿ ಹೋಗುವ
ಮುಂಚೆ, ಯೇಸು ಜೀವಿತನಾಗಿ ಮಗ್ಧ ಲದ ಮರಿಯಳಿಗೂ , ಇತರ ಸ್ತ್ರೀಯರಿಗೂ,
ಪೇತ್ರನಿಗೂ, ಎಮ್ಮಾಹು ಹಳ್ಳಿಯ ಕಡೆ ನಡೆದು ಪ್ರಯಾಣ ಮಾಡುತ್ತಿದ್ದ ಇಬ್ಬ ರು ಶಿಷ್ಯ ರಿಗೂ,
ಯೆರುಸಲೇಮಿನಲ್ಲಿ ಹತ್ತು ಮಂದಿಗೂ, ತೋಮನಿಗೂ, ಒಂದೇ ಸಾರಿ 500 ಮಂದಿಗೂ,
ಸಹೋದರರಿಗೂ, ತನ್ನ ತಮ್ಮ ನಾದ ಯಾಕೋಬನಿಗೂ, ಗಲಿಲಾಯದಲ್ಲಿ 7 ಮಂದಿಗೂ
ಮತ್ತು ಎಲ್ಲಾ ಅಪೋಸ್ತಲರಿಗೂ ಕಾಣಿಸಿಕೊಂಡನು. ಮತ್ತೂ ಆತನು ಪರಲೋಕದಿಂದ
ಪೌಲನಿಗೆ ಕಾನಿಸಿಕೊಂಡನು. ಯೋಹಾ:20:16,26; ಲೂಕ. 24:10,36; ಮತ್ತು
1 ಕೊರಿ:.15:5-8 ನ್ನು ಓದಿರಿ.
ಆತನ ಪುರುತ್ಥಾನದ ದೇಹವು ಮಹಿಮಾಭರಿತ ಸ್ಥಿತಿಯಲ್ಲಿತ್ತು , ಆದರೆ ಅದು ಆತನ
ಮರಣಕ್ಕೆ ಮುಂಚೆ ಇದ್ದ ದೇಹವೇ ಆಗಿತ್ತು . ಆತನ ಗಾಯಗಳು ಕಣ್ಣಿಗೆ ಕಾಣಿದುತ್ತಿದವು.
ಆತನು ತನ್ನ ಶಿಷ್ಯ ರೊಂದಿಗೆ ಊಟ ಮಾಡಿದನು ಮತ್ತು ಮಾತನಾಡಿದನು, ಆತನು

67
ಯೇಸುವೇ ಎಂಬ ಸಂದೇಹವಿದ್ದೆಡೆ ಆತನನ್ನು ಮುಟ್ಟಿ ನೋಡಲು ಅವರನ್ನು
ಕೇಳಿಕೊಂಡನು. ಮತ್ತೊಂದೆಡೆ, ಆತನು ಅಗೋಚರನಾಗಿ (ಸದೃಶ್ಯ ನಾದನು) ಮುಚ್ಚಿದ್ದ
ಬಾಗಿಲುಗಳಿಂದ ಒಳಪ್ರವೇಶಮಾಡಿದನು. ಆತನು ಈ ಶಕ್ತಿಗಳನ್ನು ಪುನರುತ್ಥಾನಕ್ಕೆ ಮುಂಚೆ
ಉಪಯೋಗಿಸಲಿಲ್ಲ . ಅಪೋಸ್ತಲರ ಕೃತ್ಯ ಗಳಲ್ಲಿನ ಪ್ರಸಂಗಗಳನ್ನು ತೋರಿಸುವಂತೆ;
ಪುನರುತ್ಥಾನವು ನಮ್ಮ ನಂಬಿಕೆಯ ಅಸ್ತಿರವಾಗಿದೆ. ಆದ್ದ ರಿಂದ ಇದಕ್ಕೆ ಹೆಚ್ಚಿನ ಒತ್ತು
ಕೊಡಲಿಕ್ಕಾಗುವದಿಲ್ಲ .


ಅಧ್ಯಾಯ
7
ಕ್ರಿಸ್ತ ಶಾಸ್ತ್ರ:
ಕ್ರಿಸ್ತನ (ಕುರಿತಾದ) ಅಧ್ಯ ಯನ
-ಭಾಗ 3-

68
ಕ್ರಿಸ್ತನ ಹೆಸರುಗಳು

ಕ್ರಿಸ್ತನ ವ್ಯ ಕ್ತಿತ್ವ ಮತ್ತು ಕಾರ್ಯಗಳ ಮೇಲಿನ ಈ 3 ನೇ ಅಧ್ಯಾಯದಲ್ಲಿ ಆತನ


ಹೆಸರುಗಳ ಕುರಿತು ಗಮನಹರಿಸುವದು ಸೂಕ್ತವಾಗಿದೆ. ಕ್ರಿಸ್ತನ ಹೆಸರುಗಳು ಮತ್ತು ಅನೇಕ
ಶಿರೋನಾಮೆಗಳ ವಿಷಯದ ಕುರಿತು ಅತೀ ದೊಡ್ಡ ದಾದ ಸಂಪುಟವನ್ನು
ಮೀಸಲಿಡಬಹುದು. (ಅವುಗಳ ಸಂಖ್ಯೆ 250 ಕ್ಕೂ ಹೆಚ್ಚು ) ದೇವಕುಮಾರನೆಂಬ ಕ್ರಿಸ್ತನ ಹೆಸರು
ದೈವತ್ವ ದಲ್ಲಿ ಕ್ರಿಸ್ತನ ನಿತ್ಯ ಪುತ್ರತ್ವ ವನ್ನು ಹೇಗೆ ಮಾನ್ಯ ವೆನಿಸಿದೆ (ಪ್ರಾಮುಖ್ಯ ವಾಗಿಸಿದೆ) ಎಂಬುದನ್ನು
ನಾವು ಈಗಾಗಲೇ ನೋಡಿದ್ದೇವೆ. ಮನುಷ್ಯ ಕುಮಾರನು ಎಂಬ ಶಿರೋನಾಮೆಯ ಮುಖ್ಯ
ಅರ್ಥವು ದೇವರ ಮುಂದೆ ಆತನ ನಿಜವಾದ ಮಾನವೀಯತೆಯ ಪ್ರತಿನಿಧಿತ್ವ ವನ್ನು
ತೋರಿಸುತ್ತದೆ. ಇಬ್ರಿಯ ಹೆಸರುಗಳು ಇಂದಿಗಿಂತಲೂ ಪುರಾತನ ದಿನಗಳಲ್ಲಿ ಹೆಚ್ಚಿನ
ಮಹತ್ವ ವನ್ನು ಕೊಟ್ಟಿದ್ದ ವು. ಆದರೆ ಕ್ರಿಸ್ತನ ಹೆಸರುಗಳು, ಶಿರೋನಾಮೆಗಳು ಹಾಗೂ ರ‍
ಚನಾತ್ಮ ಕ ಪದಗಳನ್ನು ಅನುಕ್ರಮಣಿಕೆಗಳ ಉಪಯೋಗದಿಂದ ಸತ್ಯ ವೇದದುದ್ದ ಕ್ಕೂ ಕಂಡು
ಹಿಡಿಯುವ ಅಧ್ಯ ಯನ ಮಾಡುವದು ನಿಜಕ್ಕೂ ಅತ್ಯಂತ ಯೋಗ್ಯ ಕರವಾದುದ್ದಾಗಿದೆ. ಇಲ್ಲಿ
ಸ್ಥ ಳದ ಮಿತಿಯಿರುವದರಿಂದ ದೇವರ ವಾಕ್ಯ ದಲ್ಲಿ ಹೆಚ್ಚು ಪ್ರಮುಖವಾಗಿಯೂ,
ಸಾಮಾನ್ಯ ವಾಗಿಯೂ ಉಪಯೋಗಿಸಿರುವ ಕರ್ತನ ಮೂರು ಹೆಸರುಗಳನ್ನು ಮಾತ್ರ
ಚರ್ಚಿಸೋಣ.

ಆತನು ಒಡೆಯನೆಂದು ಕರೆಯಲ್ಪ ಟ್ಟಿದ್ದಾನೆ. ಈ ಹೆಸರು ಕ್ರಿಸ್ತನ ದೈವತ್ವ ಮತ್ತು


ಅಧಿಕಾರವನ್ನು ಗುರುತಿಸುತ್ತದೆ. ಆತನೇ ಗುರುವೂ, ಎಲ್ಲ ರ ಒಡೆಯನೂ ಆಗಿದ್ದಾನೆ;
ದುಃಖಕರವಾದ ಸಂಗತಿಯೆಂದರೆ ಅನೇಕ ಜನರು ಹೆಸರನ್ನು ಸಡಿಲವಾಗಿ ಬಳಸುತ್ತಾರೆ; ಕ್ರಿಸ್ತನ
ಪ್ರಭುತ್ವ ಕ್ಕೆ ಒಪ್ಪಿಸಿಕೊಡುವ ಉದ್ದೇಶ ಅವರಿಗಿಲ್ಲ (ಯೋಹಾ. 13:13; ಲೂಕ.; 6:46). ನೀವು
ಹೊಸ ಒಡಂಬಡಿಕೆಯನ್ನು ಓದಿದಂತೆ, ಒಡೆಯನು ಎಂಬುದಾಗಿ ಉಪಯೋಗಿಸಿದ
ಪ್ರತಿಯೊಂದು ಸಾರಿಯೂ (ಇದು ಮನುಷ್ಯ ರಿಗೆ ಉಪಯೋಗಿಸಲ್ಪ ಡದಿದ್ದಾಗ) ಇದು
ನಿರ್ದಿಷ್ಟ ವಾಗಿ ಯೇಸು ಕ್ರಿಸ್ತನಿಗೆ ಉಲ್ಲೇಖಿಸಲ್ಪ ಡುತ್ತದೆ ಹೊರತು ದೇವರಿಗಾಗಲಿ ಅಥವಾ
ತಂದೆಗಾಗಲಿ ಉಲ್ಲೇಖಿಸಲ್ಪ ಡುವದಿಲ್ಲ .

ಆತನ ಹೆಸರು ಯೇಸು ಈ ಹೆಸರಿನ ಅರ್ಥ ಕರ್ತನು (ಯೆಹೋವನು)


ರಕ್ಷಕನಾಗಿದ್ದಾನೆ. ಅಥವಾ ರಕ್ಷಣೆಯ ಕರ್ತನು ಎಂದು ಅರ್ಥ ನೀಡುವ ಈ ಹೆಸರು ಕ್ರಿಸ್ತನ

69
ಮಾನವೀಯ ಹೆಸರಾಗಿದ್ದು ಆತನ ರಕ್ಷಕತ್ವ ವನ್ನು ಒತ್ತಿ ಹೇಳುತ್ತದೆ. ವಾಸ್ತವವಾಗಿ “ಯೇಸು”
ಎನ್ನು ವದು ಕ್ರಿಸ್ತನ ಕಾಲದಲ್ಲಿ ಸಾಮಾನ್ಯ ಯೆಹೂದ್ಯ ಹೆಸರಾಗಿತ್ತು . ಇದು ಯೆಹೋಶುವ
ಎಂಬ ಹೆಸರಿನ ಅದೇ ಅರ್ಥವನ್ನು ಹೊಂದಿದೆ. ಗ್ರೀಕ್ ರೀತಿಯದಾಗಿದೆ. ಈ ಹೆಸರು
ಸುವಾರ್ತೆಯ ಪುಸ್ತಕದಲ್ಲಿ ಹೇರಳವಾಗಿ ಉಪಯೋಗಿಸಲ್ಪ ಟ್ಟಿದೆ. ಆದರೆ ಪತ್ರಿಕೆಗಳಲ್ಲಿ ಕರ್ತನು
ಅಥವಾ ಕ್ರಿಸ್ತನು ಎಂಬ ಪದವನ್ನು ಇದರೊಂದಿಗೆ ಸೇರಿಸಿಯೇ ಉಪಯೋಗಿಸಿದೆ. ಹಾಡಿನ
ರಚನೆಗಳಲ್ಲಿ ಆತನ ಮಾನವೀಯ ಹೆಸರಿನ ಏಕ ಹೆಸರು ಮಾತ್ರ ವ್ಯ ಕ್ತಪಡಿಸುವಂತೆ
ಉಪಯೋಗಿಸಲ್ಪ ಟ್ಟಿದೆ. ಆದರೆ ಪೌಲನು ತನ್ನ ಪತ್ರಿಕೆಗಳಲ್ಲಿ ತೋರಿಸಿರುವಂತೆ ಸಾಮಾನ್ಯ ವಾಗಿ
ದೇವಕುಮಾರನು ತನ್ನ ಪೂರ್ಣ ಹೆಸರನ್ನು ಅಥವಾ ಶಿರೋನಾಮವನ್ನು ಹೊಂದಲು
ಯೋಗ್ಯ ನಾಗಿದ್ದಾನೆ.

ಆತನ ಶಿರೋನಾಮ ಕ್ರಿಸ್ತನು.ಈ ಹೆಸರು ಸರಳವಾಗಿ ಹಳೆ ಒಡಂಬಡಿಕೆಯ ಇಬ್ರಿಯ


ಶಿರೋನಾಮವಾದ ಮೆಸ್ಸೀಯನು ಅಂದರೆ ಅಭಿಷಿಕ್ತನು ಅಥವಾ ಆರಿಸಲ್ಪ ಟ್ಟ ವನು
ಎಂಬುದರ ಗ್ರೀಕ್ ಸಮಾನಾಂತರ ಹೆಸರಾಗಿದೆ (ಅ.ಕೃ4:26; ಕೀರ್ತ 2:1-2 ರೊಂದಿಗೆ
ಹೋಲಿಸಿರಿ). ಇದು ನಮ್ಮ ಕರ್ತನ ಸೇವಾವ್ಯಾಪ್ತಿಗಳಾದ ಪ್ರವಾದಿ, ಯಾಜಕ ಮತ್ತು ಅರಸ
ಎಂಬಿವುಗಳನ್ನು , ಹಾಗೆಯೇ ಆತನ ದಾವೀದನ ಸಂತತಿಯ ವಂಶಾವಳಿಯನ್ನು ಒತ್ತಿ
ಹೇಳುತ್ತದೆ. ಈ ಹೆಸರನ್ನು ಒತ್ತಿ ಹೇಳುತ್ತದೆ. ಈ ಹೆಸರನ್ನು ಉಪಯೋಗಿಸುವ ಅನೇಕರು
ಇದನ್ನು ಕೇವಲ ಕಡೇಯ ಹೆಸರು ಎಂಬದಾಗಿ ಯೋಚಿಸುತ್ತಾರೆ. ಆದರೆ ಯೇಸು ಕ್ರಿಸ್ತನು
ಎಂಬ ವಾಕ್ಯ ಪ್ರಯೋಗದಲ್ಲಿ ನಜರೇತಿನ ಯೇಸು ನಿಜವಾದ ಮೆಸ್ಸೀಯನು ಎಂದು ಅರಿಕೆ
ಮಾಡಿದಂತೆಯೇ ಆಗುತ್ತದೆ. ಯೇಸು ಕ್ರಿಸ್ತನಿಗೆ ಬದಲಾಗಿ ಕ್ರಿಸ್ತಯೇಸು ಎಂದು ನೀವು
ಓದುವಾಗೆಲ್ಲಾ – ನೀವು ಗಮನಿಸಿರಿ ಏನೆಂದರೆ ಅಲ್ಲಿ ಮಾನ್ಯ ತೆ ಕೊಟ್ಟಿರುವದು ಆತನ ಸೇವಾ
ಸಂಗತಿಗೆ ಹೊರತು ಆತನ ಮಾನವೀಯತೆಗಲ್ಲ .
ನಿಜವಾಗಿಯೂ, ಯೇಸು ಕ್ರಿಸ್ತನು ಒಡೆಯನೇ ಆಗಿದ್ದಾನೆ.

ಕ್ರಿಸ್ತನ ದಿವ್ಯಾರೋಹಣೆ ಹಾಗೂ ಪ್ರಸ್ತು ತ ಕಾಲದ ಸೇವೆ

ಹಿಂದಿನ ಎರಡು ಅಧ್ಯಾಯಗಳಲ್ಲಿ ನಾವು ಕ್ರಿಸ್ತನ ವ್ಯ ಕ್ತಿತ್ವ , ಜೀವನ ಮತ್ತು ಸೇವೆಯ
ಕುರಿತು ಕಾಲಾನುಕ್ರಮದಲ್ಲಿ ಆತನ ಜನನ ಪೂರ್ವ ಕಾಲದಿಂದ ಆತನ

70
ಪುನರುತ್ಥಾನದವರೆಗಿನ ಸಂಗತಿಗಳನ್ನು ಕಲಿತಿದ್ದೇವೆ. ಈಗ ನಾವು ಆತನ ದಿವ್ಯಾರೋಹಣ
ಮತ್ತು ಪರಲೋಕದಲ್ಲಿನ ಸೇವೆಯ ಕುರಿತು ಚರ್ಚಿಸೋಣ.

ಯೇಸು ಕ್ರಿಸ್ತನು ಸತ್ತವರೊಳಗಿಂದ ಜೀವಿತನಾಗಿ ಎದ್ದ ನಂತರ 40 ದಿನಗಳವರೆಗೆ


ವಿವಿಧ ಸಂದರ್ಬಗಳಲ್ಲಿ ಶಿಷ್ಯ ರೊಂದಿಗೆ ಕಳೆದನು. ಅವರಿಗೆ ಹಳೆ ಒಡಂಬಡಿಕೆಯ ಕುರಿತು
ಹಾಗೂ ದೇವರ ರಾಜ್ಯ ದ ಕುರಿತು ಹೆಚ್ಚಾಗಿ ವಿವರಿಸಿದನು ಮತ್ತು ಅವರಿಗೆ ಜಗತ್ತಿನಾದ್ಯಂತ
ಶಿಷ್ಯ ರನ್ನು ಮಾಡಿರಿ ಎಂದು ಆಜ್ಞಾಪಿಸಿದನು (ಮತ್ತಾ. 28:19-20). ಆತನು ಶಾರೀರಿಕವಾಗಿ
ಪರಲೋಕಕ್ಕೆ ಹಿಂದಿರುಗಿದಾಗ, ಆತನು ಅವರಿಗೆ ಸ್ಥ ಳೀಯವಾಗಿಯೂ ದೂರದ ಸ್ಥ ಳಗಳಲ್ಲೂ
ಆತನ ಕುರಿತು ಸಾಕ್ಷಿಕರಿಸಬೇಕೆಂದು ಆಜ್ಞಾಪಿಸಿದನು; ಆತನು ಎಲ್ಲಾ ಸಮಯಗಳಲ್ಲೂ ಅವರ
ಸಂಗಡ ಇರುವ ವಾಗ್ದಾನ ಮಾಡಿದನು ಮತ್ತು ಕೆಲವೇ ದಿನಗಳಲ್ಲಿ ಪವಿತ್ರಾತ್ಮ ನನ್ನು
ಕಳುಹಿಸಿಕೊಡುವುದಾಗಿ ವಾಗ್ದಾನ ಮಾಡಿದನು (ಅ.ಕೃ. :1:3-9).

ಯೇಸುವು ತಂದೆಯಿಂದ ಬಂದನು ಮತ್ತು ತಂದೆಯ ಬಳಿಗೆ ಹಿಂದಿರುಗಿದನು


(ಯೋಹಾ. 16:28). ಆತನು ನರಾವತಾರವೆತ್ತಿ ಬಂದು ಮರಣ ಹೊಂದುವಷ್ಟು
ವಿಧೇಯನಾಗಿದ್ದ ನು. ಆದುದರಿಂದ ದೇವರು ಅವನನ್ನು ಉನ್ನ ತ ಸ್ಥಾನಕ್ಕೇರಿಸಿ ಎಲ್ಲಾ
ಹೆಸರುಗಳಿಗಿಂತಲೂ ಶ್ರೇಷ್ಠ ವಾದ ಹೆಸರನ್ನು ಅವನಿಗೆ ನೀಡಿದನು (ಫಿಲಿ. 2:6-11). ಹಾಗೆಯೇ
ದೇವರು ಅವನಿಗೆ ತನ್ನ ಬಲಗಡೆಯಲ್ಲಿ ಕೂತುಕೊಳ್ಳು ವಂತೆ ಮಾಡಿ ಎಲ್ಲ ವುಗಳ ಮೇಲೆ
ಅಧಿಕಾರ ಕೊಟ್ಟ ನು (ಎಫೆ. 1:20-22).

ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಪಾಪಗಳಿಗಾಗಿ ಪ್ರಾಯಶ್ಚಿತ್ತ ಬಲಿಯ


ಕಾರ್ಯವನ್ನು ಮುಗಿಸಿದಾಗ, ಆತನು ಗಟ್ಟಿಯಾದ ಸ್ವ ರದಿಂದ “ತೀರಿತು” ಎಂದು ಕೂಗಿದನು
(ಯೋಹಾ. 19:30) ಮತ್ತು ನಂತರ ತನ್ನ ಆತ್ಮ ವನ್ನು ಒಪ್ಪಿಸಿಕೊಟ್ಟ ನು. ಕೆಲವು ಜನರು ತಮ್ಮ
ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ತಮ್ಮ ಒಳ್ಳೇ ಕಾರ್ಯಗಳ ಮೇಲೆ ಭರವಸೆ ಇಡುತ್ತಾರೆ, ಆದರೆ
ಅಂತಹ ಕಾರ್ಯಗಳು ಎಂದೆಂದಿಗೂ ಸಾಕಾಗುವುದಿಲ್ಲ . ನಮ್ಮ ಬದಲಾಗಿ ಕ್ರಿಸ್ತನು ಮಾಡಿ
ಮುಗಿಸಿದ ಕಾರ್ಯದ ಕುರಿತಾದ ತಿಳುವಳಿಕೆ ಹೊಂದಿಕೊಳ್ಳು ವದು ಒಳ್ಳೆಯದು. ಹಾಗೆಯೇ
ನಮಗಾಗಿ ಕ್ರಿಸ್ತನು ಮಾಡಿ ಮುಗಿಸಿಲ್ಲ ದ ಕಾರ್ಯಗಳ ಕುರಿತು ತಿಳಿದುಕೊಳ್ಳು ವದೂ
ಉತ್ತಮವೇ. ಆತನ ಸಂಕಷ್ಟ ಗಳು ಎಂದೆಂದಿಗೂ ಮುಗಿದು ಹೋಗಿದ್ದ ರೂ ಕ್ರಿಸ್ತನು ನಮ್ಮ
ಪರವಾಗಿ ಪರಲೋಕದಲ್ಲಿ ಇಂದೂ ಕ್ರಿಯಾಶೀಲನಾಗಿದ್ದಾನೆ. ಹೀಗೆ ಕ್ರಿಸ್ತನ ಪ್ರಸ್ತು ತ

71
ಚಟುವಟಿಕೆಗಳ ಕುರಿತು ವಿವರಿಸಲು ಹೊಸ ಒಡಂಬಡಿಕೆಯಲ್ಲಿ ಉಪಯೋಗಿಸಿರುವ 5
ಪದಗಳಿವೆ. ಅವುಗಳನ್ನೂ ಸಂಕ್ಷಿಪ್ತವಾಗಿ ಪರಿಗಣಿಸೋಣ.

ಯೇಸು – ನಮ್ಮ ಮಧ್ಯ ಸ್ಥ ನು

ಯೇಸು ಕ್ರಿಸ್ತನು ನಮ್ಮ ಮಧ್ಯ ಸ್ಥ ನು (1 ತಿಮೊ. 2:5). ಯೋಬನು ತನ್ನ


ಸಮಸ್ಯೆ ಯಲ್ಲಿ ತನಗೂ ದೇವರಿಗೂ ನಡುವೆ ನಿಲ್ಲು ವದಕ್ಕೆ ಒಬ್ಬ ರು ಅಗತ್ಯ ಎಂದು ಭಾವಿಸಿದ್ದ ನು
(ಯೋಬ. 9:33). ಕ್ರಿಸ್ತನು ಆದರ್ಶ ಮಧ್ಯ ಸ್ಥ ನು ಅಥವಾ “ನಡುವೆ ಹೋಗುವಾತನು” ಆತನು
ದೇವರ ಮತ್ತು ಮನುಷ್ಯ ರ ಸ್ವ ಭಾವಗಳಲ್ಲಿ ಪಾಲು ತೆಗೆದುಕೊಂಡವನು. ಒಬ್ಬ ನೇ
ದೇವರಿದ್ದಾನೆ, ಒಬ್ಬ ನೇ ದೇವ – ಮಾನವನಿದ್ದಾನೆ, ಒಬ್ಬ ನೇ ಮಧ್ಯ ಸ್ಥ ನು. ನಮಗೆ ಮತ್ತೊಬ್ಬ
ಮಧ್ಯ ಸ್ಥ ನು ಬೇಕು ಎಂದರೆ ಕ್ರಿಸ್ತನು ಒಳ್ಳೇಯವನಲ್ಲ ಎಂದು ಹೇಳಿದಂತೆಯೇ. ನಮಗೂ
ಕ್ರಿಸ್ತನಿಗೂ ನಡುವೆ ಯಾರೂ ಅಗತ್ಯ ವಿಲ್ಲ . ಆತನು ಮನುಷ್ಯ ನಾಗಿ ನಮ್ಮ ಹೃದಯಗಳನ್ನು
ತಿಳಿದಿದ್ದಾನೆ. ಆದರೂ ಆತನು ದೇವರೂ ಆಗಿದ್ದಾನೆ, ದೇವರು ಪ್ರೀತಿಸ್ವ ರೂಪಿಯಾಗಿದ್ದಾನೆ.

ಧರ್ಮಶಾಸ್ತ್ರವು ದೇವದೂತರಿಂದ ದೀಕ್ಷೆ ಮಾಡಲ್ಪ ಟ್ಟು ಮೋಶೆಯೆಂಬ ಮಧ್ಯ ಸ್ಥ ನ


ಮೂಲಕ ಹಸ್ತಾಂತರಿಸಲ್ಪ ಟ್ಟಿತು (ಗಲಾ. 3:19). ಕ್ರಿಸ್ತನು, ಕೃಪೆಯ ಒಡಂಬಡಿಕೆಯ
ಮಧ್ಯ ಸ್ಥ ನಾಗಿದ್ದಾನೆ. ಆತನು ಉತ್ತಮವಾದ ಒಡಂಬಡಿಕೆಯ ಮಧ್ಯ ಸ್ಥ ನಾಗಿದ್ದಾನೆ (ಇಬ್ರಿ. 8:6)
ಈತನು ಹೊಸ ಒಡಂಬಡಿಕೆಯ ಸಮಯದ ಪರಿಭಾಷೆಯಲ್ಲಿ (ಇಬ್ರಿ. 9:15) ಮತ್ತು
ಗುಣಮಟ್ಟ ದಲ್ಲಿಯೂ (ಇಬ್ರಿ. 12:24) ಮಧ್ಯ ಸ್ಥ ನಾಗಿದ್ದ ನು.. ನಾವು ಕೃಪೆಯಿಂದ ಸ್ಥಾಪಿಸಲ್ಪ ಟ್ಟ
ಹೊಸ ಉತ್ತಮ ಒಡಂಬಡಿಕೆಯ ಪ್ರಯೋಜನಗಳನ್ನು ಹೊಂದಲು ಕೃಪೆಯಿಂದಲೇ
ಕರೆತರಲ್ಪ ಟ್ಟಿದ್ದೇವೆ. ನಮ್ಮ ನ್ನು ರಕ್ಷಿಸುವದಕ್ಕಾಗಿ ಕ್ರಿಸ್ತನು ಪ್ರಾಯಶ್ಚಿತ್ತ ಯಜ್ಞ ವಾದನೆಂದು ನಂಬಿ
ಆತನಲ್ಲಿ ಭರವಸವಿಟ್ಟು ನಾವು ನಂಬಿಕೆಯಿಂದ ದೇವರ ಬಳಿಗೆ ಬರುವಾಗ ಕ್ರಿಸ್ತನು ನಮ್ಮ
ಮಧ್ಯ ಸ್ಥ ನಾಗಿ ಕಾರ್ಯಮಾಡುತ್ತಾನೆ.

ಯೇಸು, ನಮ್ಮ ಯಾಜಕನು

ಈತನು ನಮ್ಮ ಯಾಜಕನು ಹಳೆ ಒಡಂಬಡಿಕೆಯ ಕಾಲದಲ್ಲಿ ಆರೋನನು ಮತ್ತು


ಮೆಲ್ಕಿಜೇದೇಕನು ಎಂಬ ಇಬ್ಬ ರು ಯಾಜಕೋದ್ಯೋಗದ ಕ್ರಮದಲ್ಲಿ ಮುಖ್ಯ ಸ್ಥ ರಿದ್ದ ರು. ಹೊಸ

72
ಒಡಂಬಡಿಕೆಯಲ್ಲಿ. ಕ್ರಿಸ್ತನೇ ಮಹಾಯಾಜಕನು. ಮೆಲ್ಕಿಜೇದೇಕನ ನಂತರದ ಕ್ರಮಾಂಕದಲ್ಲಿ
(ಇಬ್ರಿ. 7:1-6), ಮತ್ತು ಆರೋನನ ಯಾಜಕತ್ವ ದ ಕಾರ್ಯಗಳನ್ನು ನೆರವೇರಿಸುವವನೂ
ಆಗಿದ್ದಾನೆ. ಈ ಆರೋನನು ಮತ್ತು ಮೆಲ್ಕಿಜೇದೇಕನು ಎಂಬಿಬ್ಬ ರಿಗಿಂತಲೂ ಶ್ರೇಷ್ಟ ನಾದ
ಮಹಾಯಾಜಕನು. ಆರೋನನು ಮತ್ತು ಅವನ ಎಲ್ಲಾ ಮಕ್ಕ ಳು ಸತ್ತು ಹೋದರು; ಕ್ರಿಸ್ತನು
ನಿತ್ಯ ನಿರಂತರಕ್ಕೂ ಇರುವ ಮಹಾಯಾಜಕನು. ಈತನೊಬ್ಬ ನೇ ಶ್ರೇಷ್ಟ ನಾದ
ಮಹಾಯಾಜಕನು ಎಂದು ಕರೆಯಲ್ಪ ಟ್ಟ ವನು (ಇಬ್ರಿ. 4:14). (ಕ್ರಿಸ್ತನ ಯಾಜಕತ್ವ ವು ಕೇವಲ
ಇಬ್ರಿಯ ಪತ್ರಿಕೆಯಲ್ಲಿ ಮಾತ್ರ ನಮೂದಿಸಲ್ಪ ಟ್ಟಿದೆ). ಮಹಾಯಾಜಕನ ಪ್ರಧಾನ ಉದ್ಯೋಗವು
ಆರಾಧನೆ ಮತ್ತು ಮಧ್ಯ ಸ್ಥಿಕೆಯ ಸಂಪರ್ಕಹೊಂದಿದೆ. (ಇಬ್ರಿ. 5:1-2). ಕ್ರಿಸ್ತನು ತನ್ನ ನ್ನು ತಾನೇ
ದೇವರಿಗೆ ಯಜ್ಞ ವಾಗಿ ಪರಿಪೂರ್ಣ ಯಜ್ಞ ವಾಗಿ ಸಮರ್ಪಿಸಿಕೊಂಡು ದೇವರಿಂದ
ಅಂಗೀಕರಿಸಲ್ಪ ಟ್ಟ ನು (ಇಬ್ರಿ. 10:12).ನಮ್ಮ ಮಹಾಯಾಜಕನಾಗಿ ಕ್ರಿಸ್ತನು ನಮ್ಮ
ಆರಾಧನೆಯನ್ನು ಮುನ್ನ ಡೆಸುತ್ತಾನೆ ಮತ್ತು ನಮ್ಮ ಸ್ತು ತಿಯು ದೇವರಿಂದ
ಅಂಗೀಕರಿಸಲ್ಪ ಡುವಂತೆ ಮಾಡುತ್ತಾನೆ (ಇಬ್ರಿ. 10:19-22). ಯಾಜಕನಾಗಿ, ಈತನು ತನ್ನ ನ್ನೇ
ಸಮರ್ಪಿಸಿಕೊಂಡದ್ದ ರಿಂದ, ಶೋಧಿಸಲ್ಪ ಟ್ಟ ದ್ದ ರಿಂದ, ಶೋಧಿಸಲ್ಪ ಡುವವರಿಗೆ ಸಹಾಯ
ಮಾಡಲು ಶಕ್ತನಾಗಿದ್ದಾನೆ (ಇಬ್ರಿ. 2:18). ಮತ್ತು ಆತನು ತನ್ನ ಮೂಲಕ ದೇವರ ಬಳಿಗೆ
ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿಗೋಸ್ಕ ರ ವಿಜ್ಞಾಪನೆ
ಮಾಡುವದಕ್ಕೆ ಯಾವಾಗಲೂ ಬದುಕುವವನಾಗಿದ್ದಾನೆ (ಇಬ್ರಿ7:25). ಅಂತ್ಯ ವಲ್ಲ ದ ಜೀವದ
ಶಕ್ತಿಯುಳ್ಳ ವನಾಗಿದ್ದು …” (ಇಬ್ರಿ. 7:16).

ಮಹಾಯಾಜಕನು ಅಮೂಲ್ಯ ಕಲ್ಲು ಗಳನ್ನು ತನ್ನ ಎದೆಯ ಮೇಲೂ ತೋಳುಗಳ


ಮೇಲೂ ಕಾಕಲ್ಪ ಟ್ಟಿದ್ದ ವಿಶೇಷವಾದ ಹಾಗೂ ಪರಿಶುದ್ಧ ವಾದ ವಸ್ತ್ರವನ್ನು ದರಿಸಬೇಕೆಂದು
ದೇವರು ಮೋಶೆಯ ದರ್ಮಶಾಸ್ತ್ರದಲ್ಲಿ ಸೂಚಿಸಿದ್ದ ನು. ಈ ಕಲ್ಲು ಗಳ ಮೇಲೆ ಇಸ್ರಾಯೇಲ್ಯ ರ
ಹನ್ನೆರೆಡು ಕುಲಗಳ ಹೆಸರುಗಳನ್ನು ಕೆತ್ತಬೇಕಾಗಿತ್ತು . ಇದು ಕ್ರಿಸ್ತನು ನಮ್ಮ
ಮಹಾಯಾಜಕನಾಗಿ ತನ್ನ ಸ್ವಂತ ಜನರಿಗಾಗಿ ಪ್ರಾರ್ಥಿಸುತ್ತಾ ಅವರನ್ನು ಆಶೀರ್ವದಿಸಲ್ಪ ಟ್ಟ
ಸ್ಥ ಳದಲ್ಲಿ (ತನ್ನ ಹೃದಯದ ಬಳಿ) ಇಟ್ಟು ಕೊಳ್ಳು ವ ಚಿತ್ರಣವಾಗಿದೆ.

ಯೇಸು, ನಮ್ಮ ಪ್ರತಿಪಾದಕ

73
ಯೇಸು ನಮ್ಮ ಪ್ರತಿಪಾದಕನು ಕ್ರಿಸ್ತನು ಮಧ್ಯ ಸ್ಥ ನಾಗಿ ಪಾಪಿಗಳನ್ನು ದೇವರ ಬಳಿಗೆ
ತರುತ್ತಾನೆ. ಯಾಜಕನಾಗಿ ವಿಶ್ವಾಸಿಗಳನ್ನು ಆಶೀರ್ವಾದದ ಸ್ಥ ಳದಲ್ಲಿ ಇರಿಸುತ್ತಾನೆ. ಆದರೆ
ನಾವು ಪಾಪದೊಳಗೆ ಬಿದ್ದಾಗ ನಮಗೆ ಕ್ರಿಸ್ತನೆಂಬ ಪ್ರತಿಪಾದಕನ ಅಗತ್ಯ ವಿದೆ. ನನ್ನ ಪ್ರಿಯರಾದ
ಮಕ್ಕ ಳೇ, ನೀವು ಪಾಪಮಾಡದಂತೆ ಈ ಮಾತುಗಳನ್ನು ನಿಮಗೆ ಬರೆಯುತ್ತೇನೆ.
ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು
ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ (1 ಯೋಹಾ. 2:1). ಈ ವಾಕ್ಯ ದಿಂದ ನಾವು ಎರಡು
ಸಂಗತಿಗಳನ್ನು ಕಲಿಯುತ್ತೇವೆ: ದೇವರ ಉದ್ದೇಶ ಮತ್ತು ದೇವರ ಒದಗಿಸುವಿಕೆ. ಆತನ
ಉದ್ದೇಶವೆಂದರೆ ನಾನು ಎಂದಿಗೂ ಪಾಪಮಾಡಬಾರದು ಆದರೆ ನಾನು ಪಾಪರಹಿತನು
ಅಥವಾ ಸಂಪೂರ್ಣನು ಎಂದು ನಮ್ಮ ಕುರಿತಾಗಿ ಯೋಚಿಸಿಕೊಂಡು ನಮ್ಮ ನ್ನೇ
ಮೋಸಗೋಳಿಸಬಾರದು. ನಾವು ಪಾಪಮಾಡಿದಾಗ, ನೀತಿವಂತನಾದ ಯೇಸು ಕ್ರಿಸ್ತನೆಂಬ
ಸೂಕ್ತ ಪ್ರತಿಪಾದಕನ ಒದಗಿಸುವಿಕೆಯನ್ನು ದೇವರು ಕೊಟ್ಟಿದ್ದಾನೆಂದು ಸಂತೋಷಪಡುತ್ತೇವೆ.

ಒಬ್ಬ ವ್ಯ ಕ್ತಿಯ ಅಗತ್ಯ ತೆಯ ಸಮಯದಲ್ಲಿ ಸಹಾಯ ಮಾಡಲು ಒಬ್ಬ ವಕೀಲನು
ಅಥವಾ ಆಪ್ತಸಮಾಲೋಚಕನು ಬಯಸುವ ಹಾಗೆ ಪಾಪಮಾಡುವ ವಿಶ್ವಾಸಿಯನ್ನು
ದೇವರೊಂದಿಗಿನ ಅನ್ಯೋನ್ಯ ತೆಗೆ ಪುನಃಸ್ಥಾಪಿಸಲು ಕ್ರಿಸ್ತನು ಕಾರ್ಯಮಾಡುತ್ತಾನೆ. ಕೆಲವು
ಜನರು ಹೀಗೆ ಬೋಧಿಸುತ್ತಾರೆ, ಏನೆಂದರೆ ವಿಶ್ವಾಸಿಗಳಾದ ನಾವು ಪಾಪಮಾಡಿದಾಗ ನಾವು
ನಿತ್ಯ ಜೀವವನ್ನು ಕಳಕೊಳ್ಳು ತ್ತೇವೆ. ಇದು ದೇವರ ವಾಕ್ಯಾನುಸಾರವಲ್ಲ ದ ಬೋಧನೆ ಮತ್ತು
ದೇವರು ಮಧ್ಯ ಪ್ರವೇಶಿಸಿ ನಮ್ಮ ನ್ನು ಶಿಕ್ಷಿಸಿ ಶಿಸ್ತು ಪಡಿಸದೆ ನಾವು ಪಾಪಮಾಡುತ್ತಲೇ
ಇರಬಹುದು ಎಂದು ಹೇಳಿದಂತ ಮಾತಿಗೆ ಸಮಾನವಾಗಿರುತ್ತದೆ. ಸಹಾಯಕನು ಎಂಬ ಪದ
(ಗ್ರೀಕ್ ನಲ್ಲಿ ಮದ್ಯ ಸ್ಥ )ವು ಪವಿತ್ರಾತ್ಮ ನಿಗೂ ಬಳಸಲ್ಪ ಟ್ಟಿದ್ದು “ಆಧರಣೆ ಮಾಡುವವನು” ಅಥವಾ
ಸಹಾಯಕನು ಎಂದು ಯೋಹಾನ. 14:16,26;15:26, ಮತ್ತು 16:7 ರಲ್ಲಿ
ಉಪಯೋಗಿಸಲ್ಪ ಟ್ಟಿದೆ. ಇದು ಕ್ರಿಸ್ತನ ಪ್ರಸ್ತು ತ ಸೇವಾ ಕಾರ್ಯದ ಮತ್ತೊಂದು ಅರ್ಥವನ್ನು
ಕೊಡುತ್ತದೆ. ಹಾಗೆಯೇ ಇದು ಕ್ರಿಸ್ತನ ಕಾರ್ಯ ಹಾಗೂ ಪವಿತ್ರಾತ್ಮ ನ ಕಾರ್ಯಗಳೆರೆಡೂ
ನಿಕಟ ಸಂಬಂಧ ಹೊಂದಿವೆ ಎಂಬುವದನ್ನು ತೋರಿಸಿಕೊಡುತ್ತವೆ. ಇವುಗಳನ್ನು ಧ್ಯಾನಿಸಿರಿ.

ಕ್ರಿಸ್ತನು ತನ್ನ ವಿಶ್ವಾಸಿಗಳಿಗಾಗಿ ಸಹಾಯಕನಾಗಿ ಕಾರ್ಯಮಾಡುವದಕ್ಕೆ ಎದುರಾಗಿ


ಸೈತಾನನು ಸಹೋದರ ಆಪಾದಕನು (ಪ್ರಕ. 12:10) ಎಂದು ಕರೆಯಲ್ಪ ಟ್ಟಿದ್ದಾನೆ. ಸೈತಾನನ
ಕಾರ್ಯದ ಕುರಿತಾಗಿ ದೇವದೂತರ ಶಾಸ್ತ್ರದಲ್ಲಿ ಹೆಚ್ಚಾಗಿ ಅಧ್ಯ ಯನ ಮಾಡಲಾಗುವದು.

74
ಯೇಸು, ನಮ್ಮ ಕುರುಬನು
೧ ಪೇತ್ರ. 2:25 ರಲ್ಲಿ ಇತರ ಎರಡು ಶಿರೋನಾಮೆಗಳ ಕುರಿತು ಓದುತ್ತೇವೆ.
ಮೊದಲನೆಯದಾಗಿ ಈತನು ನಮ್ಮ ಕುರುಬನು. “ಒಳ್ಳೇಯ ಕುರುಬ”ನಾಗಿ ಯೇಸು ತನ್ನ
ಕುರಿತಾಗಿ ತನ್ನ ಪ್ರಾಣವನ್ನೇ ಕೊಟ್ಟ ನು (ಯೋಹಾ. 10:11) ಇದು ಭೂತಕಾಲದ್ದು
(ಹಿಂದಿನದು) ಭವಿಷ್ಯ ತ್ತಿನ ಕುರಿತಾದರೆ ಆತನು ಹಿರೀ ಕುರುಬನು ಎಂದು 1 ಪೇತ್ರ. 5:4 ರಲ್ಲಿ
ವಿವರಿಸಲ್ಪ ಟ್ಟಿದ್ದಾನೆ, ಹಾಗೂ ಆತನು ಮಹಿಮೆಯಲ್ಲಿ ಪ್ರತ್ಯ ಕ್ಷನಾಗುವಾಗ ತನ್ನ ಅಧೀನದಲ್ಲಿದ್ದು
ನಂಬಿಗಸ್ಥ ರಾಗಿ ಕುರುಬನ ಸೇವೆ ಮಾಡುವವರಿಗೆ ಬಹುಮಾನಗಳನ್ನು (ಕಿರೀಟಗಳನ್ನು )
ಕೊಡುವ ವಾಗ್ದಾನ ಮಾಡಿದ್ದಾನೆ. ಇಬ್ರಿಯ. 13:20-21 ರಲ್ಲಿ ನಾವು ಗ್ರಹಿಸಬಹುದಾದ
ಸಂಗತಿಯೆಂದರೆ ಆತನು ತನ್ನ ರಕ್ತದ ಶಕ್ತಿಯ ಮೂಲಕ ನಮ್ಮ ಮಹಾಕುರುಬನಾಗಿ ನಮ್ಮ ನ್ನು
ದೇವರ ಮಂದೆಗೆ ಸೇರಿಸುವ ಒಡಂಬಡಿಕೆಗೆ ಸೇರಿಸಿದನು ಮತ್ತು ಕ್ರಿಸ್ತನ ಮೂಲಕ ಪ್ರಸ್ತು ತ
ಶಕ್ತಿಯಿಂದ ನಮಗೆ ಆಹಾರ, ಮಾರ್ಗದರ್ಶನ ಮತ್ತು ಸಂರಕ್ಷಣೆಯನ್ನು ಒದಗಿಸುವನಾದನು.
ಇದರಿಂದ ದೇವರ ಶಕ್ತಿಯ ಮೂಖಾಂತರ ಸಕಲ ಸತ್ಕಾರ್ಯಕ್ಕೂ ನಮ್ಮ ನ್ನು ಸನ್ನ ದ್ಧ ರಾಗಿ
ಮಾಡುವನು.

ಯೇಸು, ನಮ್ಮ ಧರ್ಮಾಧಿಪತಿ

1 ಪೇತ್ರ. 2:25 ರಲ್ಲಿ ನಾವು ಓದುವಂತೆ ಕ್ರಿಸ್ತನು ನಮ್ಮ ನ್ನು ಕಾಯುವ


ಅಧ್ಯ ಕ್ಷನಾಗಿದ್ದಾನೆ. ಇದು “ಮೇಲ್ವಿಚಾರಕನು” ಎಂಬ ಅರ್ಥವನ್ನು ನೀಡುತ್ತದೆ ಮತ್ತು ಕ್ರಿಸ್ತನು
ನಮ್ಮ ಪೋಷಕನಾಗಿ ಅಥವಾ ಪ್ರತಿಯೊಬ್ಬ ವಿಶ್ವಾಸಿ ಮತ್ತು ಸಭೆಗಳ ಅಧೀಕ್ಷಕನಾಗಿರುವವನು
ಎಂದು ಉಲ್ಲೇಖಿಸುತ್ತದೆ. ಕರ್ತನಾಗಿ (ಒಡೆಯನಾಗಿ) ಸಮರ್ಪಿತ ಆರಾಧನೆಯನ್ನು
ಸ್ವೀಕರಿಸುವ ಹಕ್ಕ ನ್ನು ಆತನು ಹೊಂದಿದ್ದಾನೆ. ಅಜಾಗರೂಕರಾಗಿರುವವರು
ಕ್ರಿಯಾಶೀಲರಾಗಿರುವಂತೆ ಆತನು ಕರೆಕೊಡುತ್ತಾನೆ. ಪ್ರಕಟಣೆ, 2 ಮತ್ತು 3 ರಲ್ಲಿ 7 ಸಭೆಗಳಲ್ಲಿ
ಏನೆಲ್ಲಾ ನಡೆಯುತ್ತಿದೆ ಎಂಬುದು ಆತನಿಗೆ ತಿಳಿದಿದೆ. ನಂಬಿಗಸ್ಥ ರಾಗಿ ಸೇವಿಸುವವರಿಗೆ ಈಗ
ಬಹುಮಾನಗಳನ್ನೂ ಹಾಗೂ ಮಂದೆ ಕ್ರಿಸ್ತನ ನ್ಯಾಯಾಸನ ಮುಂದೆ ಇನ್ನೂ ಶ್ರೇಷ್ಠ ವಾದ
ಬಹುಮಾನಗಳನ್ನೂ ವಾಗ್ದಾನ ಮಾಡಿದ್ದಾನೆ. ಮತ್ತೊಂದೆಡೆ, ಹಿಂಜಾರಿರುವ ಸಭೆಯು

75
ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರಿಗಿಕೊಳ್ಳ ದಿದ್ದ ರೆ (ಪ್ರಕ. 2:5) ದೀಪಸ್ತಂಭವನ್ನು
ತೆಗೆದುಹಾಕುವೆನು (ನೀತಿಯ ಸೂಚಕನಾದ ಮತ್ತು ಸುವಾರ್ತೆಯ ಬೆಳಕಾಗಿ)

ಸಾರಾಂಶವಾಗಿ, ಕರ್ತನಾಗಿರುವ ಯೇಸು ಕ್ರಿಸ್ತನು ಈ ದೈವೀಕ ಸ್ವ ಭಾವ ಮತ್ತು


ಮಾನವ ಸ್ವ ಭಾವಗಳೆರಡನ್ನೂ ಹೊಂದಿದ್ದಾನೆಂದು ನೆನಪಿಟ್ಟು ಕೊಳ್ಳೋಣ. ಈತನು ಒಂದೇ
ವ್ಯ ಕ್ತಿತ್ವ , ಹೀಗಿದ್ದ ರೂ, ಸೀಮಿತ ಮನಸ್ಸು ಗಳು ದೇವಮಾನವನ ಆಳವನ್ನು ತೂಗಿನೋಡಲು
ಸಾಧ್ಯ ವಿಲ್ಲ . ಆದರೆ ಇದು ನಮ್ಮ ನ್ನು ಆಶರ್ಯಚಕಿತರನ್ನಾಗಿ ಮಾಡಬಾರದು. ಈ ಆಳವಾದ
ವಿಷಯವನ್ನು ಆಲೋಚಿಸುವಾಗ ನೆನಪಿಟ್ಟು ಕೊಳ್ಳ ಲು ಇರುವ ನಿಯಮವೆಂದರೆ; ಕ್ರಿಸ್ತನ
ವ್ಯ ಕ್ತಿ(ತ್ವ )ವನ್ನು ವಿಭಾಗಿಸಬೇಡಿರಿ. ಅಥವಾ ಆತನ ಎರಡು ಸ್ವ ಭಾವಗಳನ್ನು ಗೊಂದಲ
ಮಾಡಬೇಡಿರಿ. ನಮ್ಮ ನ್ನು ವಿಸ್ಮ ಯಗೊಳಿಸಬೇಕಾದ ಮಹಿಮೆಯ ಸತ್ಯ ವು ಇದಾಗಿದೆ. ದೇವರ
ಬಲಪಾಶ್ವ ದಲ್ಲಿ ಒಬ್ಬ ವ್ಯ ಕ್ತಿಯು ಮಹಿಮೆಯಲ್ಲಿದ್ದಾನೆ – ಅವಿಶ್ವಾಸಿಗಳಿಂದ ತಪ್ಪಾಗಿ
ಅರ್ಥಮಾಡಲ್ಪ ಟ್ಟ ವನೂ, ಈ ಪಾಪಲೋಕದಲ್ಲಿ ಸಾಗುತ್ತಿರುವದೆಂದರೆ ಏನೆಂದು ತಿಳಿದಿರುವ
ಕರುಣೆಯುಳ್ಳ ಮಹಾಯಾಜಕನು. ನಮ್ಮಂತ ಬಲಹೀನ ದುರ್ಬಲಜನರಿಗೆ ಇದಕ್ಕಿಂತಲೂ
ಹೆಚ್ಚಾದ ಪ್ರೋತ್ಸಾಹವು ಬೇಕಾ?

ನಾವೀಗ ಭೂಮಿಗೆ ಯೇಸು ಕ್ರಿಸ್ತನ ಎರಡನೇ ಬರೋಣದ ಸಿದ್ಧಾಂತವನ್ನು


ಕಾಲಾನುಕ್ರಮದಲ್ಲಿ ಪರಿಗ್ರಹಿಸೋಣ.

ಕ್ರಿಸ್ತನ 2 ನೇ ಬರೋಣ ಮತ್ತು ಮಹಿಮೆ

ನಾವು ಈಗಾಗಲೇ ಹಳೇ ಒಡಂಬಡಿಕೆಯು ಬರಲಿರುವ ಮೆಸ್ಸೀಯನ ಕುರಿತು


ವಾಗ್ದಾನ ಮಾಡಿದ್ದ ನ್ನು ಗಮನಿಸಿದ್ದೇವೆ: ಆತನು ಪ್ರವಾದಿ, ಯಾಜಕ ಮತ್ತು ಅರಸನು. ಕ್ರಿಸ್ತನು
ಇಲ್ಲಿ ಈ ಭೂಮಿಯ ಮೇಲಿದ್ದಾಗ, ಪ್ರವಾದಿಯಾಗಿ ದೇವರ ಮನಸ್ಸ ನ್ನು ಪ್ರಕಟಿಸಿದನು
(ಇಬ್ರಿ1:1-2). ಈಗ ಪರಲೋಕದಲ್ಲಿ ನಮಗೋಸ್ಕ ರ ಬೇಡುವವನಾಗಿದ್ದಾನೆ, ಅತೀ ಬೇಗನೆ
ಅರಸನಾಗಿ ಹಿಂತಿರುಗಲಿದ್ದಾನೆ.

ಕ್ರಿಸ್ತನು ಮಹಿಮೆಯಲ್ಲಿ ಎರಡನೇ ಸಾರಿ ಬರುವ ವಿಷಯದ ಉಲ್ಲೇಖವಿಲ್ಲ ದೆ


ಕ್ರಿಸ್ತನ ಕುರಿತಾದ ಸಂಗತಿಗಳು ಪೂರ್ಣವಾಗುವದಿಲ್ಲ . ಮೊದಲ ಸಾರಿ ಆತನು

76
ದೀನತೆಯುಳ್ಳ ವನಾಗಿ ಬಂದನು ಹಾಗೂ ಮನುಷ್ಯ ರ ತಿರಸ್ಕಾರಕ್ಕೆ, ನಿಂದನೆಗೆ, ಅಗೌರವಕ್ಕೆ
ಗುರಿಯಾದನು .ದೇವರು ಆತನನ್ನು ಜಗತ್ತಿನ ಕೇಂದ್ರದಲ್ಲಿ ಪರಲೋಕದಲ್ಲಿ
ಮಹಿಮೆಪಡಿಸಿದನು, ಯೇಸು ಕ್ರಿಸ್ತನು ಈ ಲೋಕದಲ್ಲಿ ಎಲ್ಲಿ ತಿರಸ್ಕ ರಿಸಲ್ಪ ಟ್ಟ ನೋ ಅದೇ
ಸ್ಥ ಳದಲ್ಲಿ ಆತನನ್ನು ಮಹಿಮೆಪಡಿಸುವದು ದೇವರ ಯೋಜನೆಯ ಅವಶ್ಯ ಕ ಭಾಗವಾಗಿತ್ತು .
ಆತನು ಪುನಃ ಬಂದಾಗ, ಪ್ರತಿ ಮೊಣಕಾಲುಗಳು ಆತನ ಆತನಿಗೆ ನಮಸ್ಕ ರಿಸುವುದು.

ಕ್ರಿಸ್ತನು ಇಸ್ರಾಯೇಲ್ ಸಂಬಂಧದಲ್ಲಿ ಅರಸನೆಂದು ಕರೆಯಲ್ಪ ಟ್ಟಿದ್ದಾನೆ ಹೊರತು


ಸಭೆಗೆ ಅಲ್ಲ . ಸಭೆಗೆ ಆತನು ಮದಲಿಂಗನಾಗಿದ್ದಾನೆ. ಹಳೇ ಒಡಂಬಡಿಕೆಯ ಮತ್ತು ಹೊಸ
ಒಡಂಬಡಿಕೆಯ ವಾಕ್ಯ ಭಾಗಗಳನ್ನು ಒಟ್ಟಾಗಿ ಕೂಡಿಸಿದರೆ ಭವಿಷ್ಯ ತ್ತಿನ ಕುರಿತಾದ ದೇವರ
ಮನಸ್ಸ ನ್ನು ಕಲಿತುಕೊಳ್ಳು ತ್ತೇವೆ. ಮೊದಲನೇಯದಾಗಿ, ಕ್ರಿಸ್ತನು ಮೇಘಗಳಲ್ಲಿ ಬಂದು ತನ್ನ
ಪ್ರಿಯ ಸಭೆಯನ್ನು ತನ್ನ ಲ್ಲಿಗೆ ಸ್ವೀಕರಿಸಿಕೊಳ್ಳು ತ್ತಾನೆ. ಇದರ ನಂತರ ಕ್ರಿಸ್ತನ ನ್ಯಾಯಾಸನ ಮತ್ತು
ಯಜ್ಞ ದ ಕುರಿಯಾದಾತನ ವಿವಾಹದೌತಣ. ಸಭೆಯು ಈ ಲೋಕದಿಂದ
ತೆಗೆಯಲ್ಪ ಡುವದರೊಂದಿಗೆ ಯೆಹೂದ್ಯ ರಿಗೂ ಅನ್ಯ ರಿಗೂ ಮೊದಲು ಪ್ರಗತಿ ಮತ್ತು ಸಮೃದ್ದಿ
ಇರುತ್ತದೆ., ಆದರೆ ದೇವರ ಕೋಪ ಅವರ ಮೇಲೆ ಸುರಿಸಲ್ಪ ಟ್ಟಾಗ ಇವೆಲ್ಲ ವೂ ಮಹಾ
ಸಂಕಟಕ್ಕೆ ಬದಲಾಗುತ್ತದೆ.

ಒಂದು ದಿನ, ಕ್ರಿಸ್ತನು ಬಲದಿಂದ ಬಂದು ಈ ಲೋಕದಲ್ಲಿ ಪ್ರತ್ಯ ಕ್ಷನಾಗುತ್ತಾನೆ.


ಆತನು ನಿಜವಾದ ವಿಶ್ವಾಸಿಗಳನ್ನು ತನ್ನ ನ್ನು ತಿರಸ್ಕ ರಿಸಿದವರಿಂದ ಪ್ರತ್ಯೇಕಿಸುತ್ತಾನೆ.
ತಿರಸ್ಕ ರಿಸಿದವರು ತಮ್ಮ ನಾಶನಕ್ಕೆ ಹೋಗುವರು. ಆದರೆ ಕ್ರಿಸ್ತನು ಅರಸನಾಗಿ ಆಳುವಾಗ
ಇರುವ ಅಭೂತಪೂರ್ವ (ಹಿಂದೆಂದೂ ಕಂಡರಿಯದ) ಆಶೀರ್ವಾದ. ಸಮಯದಲ್ಲಿ
ವಿಶ್ವಾಸಿಗಳು ಭೂಮಿಯನ್ನು ಜನಭರಿತವನ್ನಾಗಿ ಮಾಡುವರು. ಇದು ೧೦೦೦
ವರ್ಷಗಳವರೆಗೂ ಮುಂದುವರೆಯುವದು ಹಾಗೂ ಇದು ಕ್ರಿಸ್ತನ ಸಾವಿರ ವರ್ಷಗಳ ಆಳ್ವಿಕೆ
ಎಂದು ಕರೆಯಲ್ಪ ಡುತ್ತದೆ. ಈ ಅವಧಿಯಲ್ಲಿ ಸೈತಾನನು ಬಂಧಿಸಲ್ಪ ಡುತ್ತಾನೆ. ಆದರೆ ಇದರ
ಅಂತ್ಯ ದಲ್ಲಿ ಅವನು ಸ್ವ ಲ್ಪ ಕಾಲ ಬಿಡುಗಡೆ ಹೊಂದಿರುತ್ತಾನೆ. ಆಗ ಮನುಷ್ಯ ರನ್ನು ದೇವರ
ನಿಯಂತ್ರಣದಿಂದ ಬಿಡಿಸಿಬಿಸಾಡುವ ನಿರೀಕ್ಷೆಯೊಂದಿಗೆ ಮನುಷ್ಯ ರನ್ನು ದೇವರ ವಿರುದ್ಧ
ದಂಗೆಯೇಳುವಂತೆ ಮಾಡುವದರಲ್ಲಿ ಮುಂದುವರಿಯುತ್ತಾನೆ. ಇದು ದೇವರನ್ನು
ವಿರೋಧಿಸಿದವರು ಬಿಳಿಯ ಸಿಂಹಾಸನದ ನ್ಯಾಯತೀರ್ಪುನಲ್ಲಿ ನಾಶವಾಗುವದಕ್ಕಾಗಿ
ಹೊಂದುವ ಸಮಯಕ್ಕೆ ಅಂತ್ಯ ಗೊಳಿಸುತ್ತದೆ. ಇದಾದ ನಂತರ, ಭೂಮಿ ಆಕಾಶಗಳು ಇಲ್ಲ ದೆ

77
ಹೋಗುವವು ಹಾಗೂ ದೇವರು ನೂತನ ಭೂಮ್ಯಾಕಾಶಗಳನ್ನು ಸೃಷ್ಟಿಸುವನು (1 ಥೆಸ.
4:13,-17; ಪ್ರಕ. 20 ಮತ್ತು 21).

ದೇವರ ಭವಿಷ್ಯ ತ್ತಿನ ಯೋಜನೆಯು ಆತನ ಮಗನನ್ನು ಮಹಿಮೆಪಡಿಸುವದು ಈ


ವಿಷಯಗಳನ್ನು ವಿಸ್ತಾರವಾಗಿ ಸೂಕ್ತ ವಾಕ್ಯ ಭಾಗಗಳನ್ನಾಧರಿಸಿ ಸತ್ಯ ವೇದ ಸಿದ್ಧಾಂತದ ಭಾಗ
2 ರ ಅಂತಿಮ ಗತಿ ಶಾಸ್ತ್ರದಲ್ಲಿ ಅದ್ಯ ಯನ ಮಾಡಬಹುದಾಗಿದೆ. ವರ್ತಮಾದಲ್ಲಿ ನಾವು ಆತನ
ಹಿಂದಿನ ಮತ್ತು ಪ್ರಸ್ತುತ ಕೆಲಸದ ಮೂಲಕ ಕ್ರಿಸ್ತನಲ್ಲಿ ನಮಗಾಗಿ ಅತನ ಅದ್ಬುತವಾದ
ನಿಬಂಧನೆಗಾಗಿ ಹಾಗೂ ನಮ್ಮ ಮುಂದೆ ಇರುವ ಅದ್ಬುತ ಭವಿಷ್ಯಕ್ಕಾಗಿ ದೇವರನ್ನು
ಸ್ತುತಿಸಬಹುದಾಗಿದೆ..

ಅಧ್ಯಾಯ
8
ಪವಿತ್ರಾತ್ಮ ಶಾಸ್ತ್ರ:
ಪವಿತ್ರಾತ್ಮ ನ ಕುರಿತಾದ ಅಧ್ಯ ಯನ
ಅನೇಕ ಜನರು ಪವಿತ್ರಾತ್ಮ ನ ಸ್ವ ಭಾವದ ಕುರಿತು ತಪ್ಪು ಅಭಿಪ್ರಾಯ ಹೊಂದಿದ್ದಾರೆ;
ಪವಿತ್ರಾತ್ಮ ನನ್ನು ನಿಜವಾದ ಜೀವವುಳ್ಳ ವನು ಎಂದು ಪರಿಗಣಿಸದೆ ಆತನನ್ನು ಕೇವಲ ನಿಗೂಢ
ಪ್ರಭಾವವೆಂದು ಮಾತ್ರ ಪರಿಗಣಿಸುತ್ತಾರೆ. ಪವಿತ್ರಾತ್ಮ ನ ವ್ಯ ಕ್ತಿತ್ವ ವನ್ನು ಸಾಮಾನ್ಯ ವಾಗಿ
ಪರಿಗಣಿಸುವದರ ಮೂಲಕ ಪವಿತ್ರಾತ್ಮ ನ ವ್ಯ ಕ್ತಿತ್ವ ವನ್ನು ಕುರಿತು ಅಧ್ಯ ಯನ ಮಾಡೋಣ.

ಪವಿತ್ರಾತ್ಮ ನ ವ್ಯ ಕ್ತಿತ್ವ

78
ನಾವು “ವ್ಯ ಕ್ತಿ” ಎಂದು ಹೇಳುವಾಗ ಊಟ ಮಾಡುವನು, ಕಾರ್ಯಗಳನ್ನು
ಮಾಡುವವನು, ತನ್ನ ನ್ನು ವ್ಯ ಕ್ತಪಡಿಸುವವನು ಎಂದು ವಿವರಣೆ ನೀಡುತ್ತೇವೆ. ಅ.ಕೃ. 10:19-
20 ರಲ್ಲಿ ಪವಿತ್ರಾತ್ಮ ನು ಹೀಗೆ ಮಾತ್ತಾಡುತ್ತಾನೆ – “ನಾನು ಕಳುಹಿಸಿದೆನು” ಎಂದು
ಹೇಳುತ್ತಾನೆ. ಅ.ಕೃ. 13:2 ರಲ್ಲಿ “ನಾನು ಕರೆದೆನು” ಎಂದು ಪವಿತ್ರಾತ್ಮ ನು ಹೇಳುತ್ತಾನೆ.
ಪ್ರಕಟಣೆ 2 ಮತ್ತು 3 ರಲ್ಲಿ 7 ಸಾರಿ “ಪವಿತ್ರಾತ್ಮ ನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಲ ವನು
ಕೇಳಲಿ” ಎಂದು ಓದುತ್ತೇವೆ.

ಒಬ್ಬ ವ್ಯ ಕ್ತಿಗೆ ಸ್ವಂತ ಚಿತ್ತವಿರುತ್ತದೆ. ಹಾಗೆಯೇ ಪವಿತ್ರಾತ್ಮ ನಿಗೂ ಚಿತ್ತವಿದೆ (1 ಕೊರಿ.
12:11). ಆತನು ಮನುಷ್ಯ ರೊಂದಿಗೆ ವಾದಿಸುತ್ತಾನೆ (ಆ.ಕಾ. 6:3). ನಮ್ಮ ನ್ನು ಆತನು ದೇವರ
ಮಕ್ಕ ಳಾಗಿ ನಡೆಸುತ್ತಾನೆ (ರೋಮಾ. 8:14). ವ್ಯ ಕ್ತಿಗೆ ಭಾವನೆಗಳಿರುತ್ತವೆ. ಪವಿತ್ರಾತ್ಮ ನು
ರೇಗಿಸಲ್ಪ ಡುವನು (ಯೆಶಾ:63:10). ದುಃಖಿಸಿದರು (ಎಫೆ. 4:30), ಅಥವಾ ಅವಮಾನ
ಹೊಂದಬಹುದು (ಇಬ್ರಿ. 10:29). ವ್ಯ ಕ್ತಿಗೆ ಬುದ್ಧಿವಂತಿಕೆಯಿದೆ; ಪವಿತ್ರಾತ್ಮ ನು ಮನಸ್ಸು
ಹೊಂದಿದ್ದಾನೆ (ರೋಮಾ. 8:27). ಆತನು ದೇವರ ಅಗಾಧ ಸಂಗತಿಗಳನ್ನು ಹುಡುಕುತ್ತಾನೆ
ಮತ್ತು ದೇವರ ಮನಸ್ಸ ನ್ನು ತಿಳಿದಿದ್ದಾನೆ (1 ಕೊರಿ. 2:10-11).

ಕೇವಲ ಪ್ರಭಾವ ಅಥವಾ ಭಲಕ್ಕೆ ಚಿತ್ತ, ಮನಸ್ಸು ಅಥವಾ ಭಾವನೆಗಳು


ಇರುವುದಿಲ್ಲ ಅಥವಾ ಪ್ರಭಾವ, ಶಕ್ತಿಯು “ನಾನು” ಎಂದು ತಮ್ಮ ಕುರಿತು ಮಾತನಾಡಲು
ಸಾಧ್ಯ ವಿಲ್ಲ . ಪವಿತ್ರಾತ್ಮ ನು ವ್ಯ ಕ್ತಿಯಾಗಿದ್ದಾನೆ. ಆತನನ್ನು ನಾವು ಯಾವಾಗಲೂ “ಇದು”
ಎಂಬದಾಗಿ ಉಲ್ಲೇಖಿಸಬಾರದು (ಸತ್ಯ ವೇದದ ಕೆಲವು ವಾಕ್ಯ ಭಾಗಗಳಲ್ಲಿ ಪವಿತ್ರಾತ್ಮ ನು “ಇದು”
ಎಂದು ಉಲ್ಲೇಖಿಸಲ್ಪ ಟ್ಟಿದ್ದಾನೆ ಕಾರಣ ಗ್ರೀಕ್ ಪದ ನ್ಯೂ ಮಾ (pneuma) ಎಂಬ ಪದವು ಗಾಳಿ
ಮತ್ತು ಆತ್ಮ ಎಂದು ನಪುಂಸಕಲಿಂಗ ರೂಪದಲ್ಲಿ ಉಪಯೋಗಿಸಲ್ಪ ಟ್ಟಿರುವದರಿಂದ ಕೆಲವು
ವಾಕ್ಯ ಭಾಗಗಲಲ್ಲಿ ಇದು ಎಂದು ಉಲ್ಲೇಖಿಸಲ್ಪ ಟ್ಟಿದೆ. ಉದಾಹರಣೆಗೆ ಯೋಹಾನ.
14:26 ರಲ್ಲಿ ಲೇಖಕನು “ಆತನು” ಎಂದು ಉಪಯೋಗಿಸಿ ಪವಿತ್ರಾತ್ಮ ನಾದ ದೇವರ
ವ್ಯ ಕ್ತಿತ್ವ ವನ್ನು ಒತ್ತಿ ಹೇಳುತ್ತಿದ್ದಾನೆ).

ಪವಿತ್ರಾತ್ಮ ನ ದೈವತ್ವ

79
ಸತ್ಯ ವೇದದಲ್ಲಿ, ದೇವದೂತರು ಆತ್ಮ ಗಳೆಂದು ಕರೆಯಲ್ಪ ಟ್ಟಿದ್ದಾರೆ. ಮತ್ತು ಅವರಲ್ಲಿ
ಕೆಲವರು ಪರಿಶುದ್ಧ ಆತ್ಮ ಗಳು. ಪವಿತ್ರಾತ್ಮ ನು ದೈವೀಕ ಅಂದರೆ ದೇವರ ಗುಣಲಕ್ಷಣಗಳನ್ನು
ಹೊಂದಿದ್ದಾನೆಂಬುದು ದೇವರ ವಾಕ್ಯ ದಿಂದ ಸ್ಪ ಷ್ಟ ವಾಗಿದೆ. ಪರಿಶುದ್ಧ ಅಥವಾ ಪವಿತ್ರ ಆತ್ಮ ನು
(ಲೂಕ. 11:13) ಎಂಬ ಪದವೇ ಆತನು ಆತ್ಮ ನು ಎಂಬದಾಗಿಯೂ ಮತ್ತು ಆತನು
ಪರಿಶುದ್ಧ ನು ಎಂಬದಾಗಿಯೂ ಕಲಿಸುತ್ತವೆ. ಇವೆರೆಡೂ ದೈವೀಕ ಲಕ್ಷಣಗಳೇ ಆಗಿವೆ.
ಪವಿತ್ರಾತ್ಮ ನು ನಿತ್ಯ ನಾಗಿದ್ದಾನೆ (ಇಬ್ರಿ. 9:14). ಪ್ರತಿಯೊಂದು ಜೀವಿಗಳು, ಪ್ರತಿಯೊಬ್ಬ
ದೇವದೂತನಿಗೆ ಒಂದು ಆರಂಭವಿದೆ. ದೇವರು ಮಾತ್ರವೇ ನಿತ್ಯ ನಾಗಿದ್ದಾನೆ. ಆತನೇ
(ಪವಿತ್ರಾತ್ಮ ನು) ಸಾರ್ವಭೌಮನಾಗಿದ್ದಾನೆ. ತಂದೆಯಾದ ದೇವರೊಂದಿಗೂ ಮಗನಾದ
ದೇವರೊಂದಿಗೂ ಸರಿಸಮಾನನಾಗಿದ್ದಾನೆ. ಹೀಗೆ ದೀಕ್ಷಾಸ್ನಾನಗಳು ತಂದೆಯ, ಮಗನ ಮತ್ತು
ಪವಿತ್ರಾತ್ಮ ನ ಹೆಸರಿನಲ್ಲಿ ಕೊಡಲ್ಪ ಡಬೇಕು (ಮತ್ತಾ. 28:19). ಪೌಲನು ಕೊರಿಂಥ ವಿಶ್ವಾಸಿಗಳಿಗೆ
ತ್ರೈಯೇಕ ದೇವರಿಂದ ಆಶೀರ್ವಾದವನ್ನು ಉಚ್ಚ ರಿಸಿದನು (2 ಕೊರಿ. 13:14). ಜೀವಿಯನ್ನು
ದೇವರೊಂದಿಗೆ ಸಮಾನಗೊಳಿಸಿ ಸಂಪರ್ಕಿಸುವದು ತಪ್ಪಾಗುತ್ತದೆ.

ಪವಿತ್ರಾತ್ಮ ನು ತಂದೆಗೂ ಮಗನಿಗೂ ಉನ್ನ ತನು ಅಥವಾ ಕೆಳಗಿನವನು ಎಂದು


ಹೇಳುವದಕ್ಕೆ ತೋರುವಂತೆ ಅನೇಕ ಸೂಚಿತ ವಾಕ್ಯ ಭಾಗಗಳನ್ನು ಉಲ್ಲೇಖಿಸಬಹುದು.
ಉದಾಹರಣೆಗೆ, ಪವಿತ್ರಾತ್ಮ ನು ತಂದೆಯಿಂದ ಬಂದಾತನು ಮತ್ತು ಮಗನಿಂದ
ಕಳುಹಿಸಲ್ಪ ಟ್ಟ ವನು (ಯೋಹಾ. 15:26,; 6:7 ದೇವರ ವಾಕ್ಯ ದ ಯಾವುದೇ ವಿಷಯವನ್ನು
ಅಭ್ಯಾಸ ಮಾಡುವಾಗ, ಆ ವಿಷಯವನ್ನು ಕುರಿತು ತಿಳಿಸುವಂತ ವಾಕ್ಯ ಭಾಗಗಳನ್ನು ಹೋಲಿಕೆ
ಮಾಡುವದು ತುಂಬಾ ಅಗತ್ಯ ವಾಗಿರುತ್ತದೆ. ಪವಿತ್ರಾತ್ಮ ನ ಕುರಿತಾದ ವಾಕ್ಯ ಗಳನ್ನು ಒಟ್ಟಿಗೆ
ಕೂಡಿಸುವಾಗ, ಆತನು ತಂದೆಯೊಂದಿಗೂ ಮಗನೊಂದಿಗೂ ಸರಿಸಮಾನನಾಗಿದ್ದಾನೆಂಬ
ಮುಕ್ತಾಯದ ಅಭಿಪ್ರಾಯಕ್ಕೆ ಬರಬಹುದು.

ಪವಿತ್ರಾತ್ಮ ನು ಸರ್ವಶಕ್ತನು: ಸೃಷ್ಟಿಕಾರ್ಯದಲ್ಲಿ ಆತನ ಪಾತ್ರವನ್ನು ನೋಡಿದರೆ


(ಆ.ಕಾ. 1:2), ಪವಿತ್ರಾತ್ಮ ನ ಬಲದಿಂದಲೇ ಯೇಸು ಕ್ರಿಸ್ತನು ಅದ್ಭು ತಕಾರ್ಯಗಳನ್ನು
ಮಾಡಿದನು ಮತ್ತು ಪುರ್ನಜನ್ಮ ದ ಕಾರ್ಯವು ಪವಿತ್ರಾತ್ಮ ನದೇ ಆಗಿದೆ. ಆತನು ಸರ್ವಜ್ಞಾನಿ:
ಆತನು ದೇವರ ಅಗಾಧ ಕಾರ್ಯಗಳನ್ನು ತಿಳಿದಿದ್ದಾನೆ (1 ಕೊರಿ2:10).ಆತನು ಸರ್ವವ್ಯಾಪಿ:
ಕೀರ್ತನೆಗಳು 139:7-10 ರಲ್ಲಿ ನಾನು ದೇವರ ಆತ್ಮ ನಿಂದ ತಪ್ಪಿಸಿಕೊಳ್ಳ ಲು ಸಾಧ್ಯ ವಿಲ್ಲ ವೆಂದು
ಓದುತ್ತೇವೆ. ಆತನು ನೀತಿವಂತನು: ಆತನು ಪಾಪ ನೀತಿ ನಾಯ್ಯ ನಿರ್ಣಯ ವಿಷಯದಲ್ಲಿ

80
ಲೋಕಕ್ಕೆ ಅರುಹನ್ನು ಹುಟ್ಟಿಸುವನು (ಯೋಹಾ16:8-11).ಆತನು ಕೃಪಾಪೂರ್ಣನು:
ಆತನು ಕೃಪೆಯ ಆತ್ಮ ನು ಎಂದು ಕರೆಯಲ್ಪ ಟ್ಟಿದ್ದಾನೆ (ಇಬ್ರಿ. 10:29). ಆತನ ಪ್ರೀತಿಯು
ರೋಮಾ.15:30 ರಲ್ಲಿ ವ್ಯ ಕ್ತಪಡಿಸಲ್ಪ ಟ್ಟಿದೆ.

ದೇವರ ಇನ್ನೆರೆಡು ಗುಣಲಕ್ಷಣಗಳೆಂದರೆ ಸ್ವ ತಃ ಪ್ರಕಟಿಸಿಕೊಳ್ಳು ವದು ಮತ್ತು ಸ್ವ ತಃ


ಸ್ಥಿರತೆ. ನಾವು ದೇವರ ಬಗ್ಗೆ ತಿಳಿದಿರುವದನ್ನೆಲ್ಲಾ ಪವಿತ್ರಾತ್ಮ ನ ಮೂಲಕ ಪ್ರಕಟಿಸಲ್ಪ ಟ್ಟ ವುಗಳೇ
ಆಗಿವೆ. ಆತನು “ಸತ್ಯ ದ ಆತ್ಮ ನು” ಎಂದು ಕರೆಯಲ್ಪ ಟ್ಟಿದ್ದಾನೆ (ಯೋಹಾ. 14:17). ಆತನು
ದೇವರ ವಾಕ್ಯ ದ ಮೂಲಕ ತನ್ನ ನ್ನು ಪ್ರಕಟಿಸಿಕೊಳ್ಳು ತ್ತಾನೆ. ಆದರೆ ಆತನ ಪ್ರಧಾನ ಕೆಲಸ
ಕ್ರಿಸ್ತನನ್ನು ಮಹಿಮೆಪಡಿಸುವದು ಯೋಹಾನ. 16:13-14). ಸ್ವ -ಸ್ಥಿರತೆಯ ಕುರಿತು
ನೋಡುವುದಾದರೆ ಪವಿತ್ರಾತ್ಮ ನು ಎಂದಿಗೂ ಬದಲಾಗನು. “ದೇವರ ಏಳು ಆತ್ಮ ಗಳು” ಎಂಬ
ವ್ಯ ಕ್ತಪಡಿಸುವಿಕೆಯು ಪವಿತ್ರಾತ್ಮ ನ ಸಂಪೂರ್ಣತೆ (ಪ್ರಕ. 3:1). ಮತ್ತು ಆತನ
ಸರ್ವವ್ಯಾಪಕತ್ವ ವನ್ನು ಉಲ್ಲೇಖಿಸುತ್ತದೆ. ಈ ವಾಕ್ಯ ಭಾಗದಲ್ಲಿಯಾಗಲಿ ಯೆಶಾಯ 11:2 ರ
ವಾಕ್ಯ ಭಾಗದಲ್ಲಿಯಾಗಲಿ ಅನೇಕ ದೈವೀಕ ಆತ್ಮ ಗಳಿವೆ. ಅಥವಾ ಪವಿತ್ರಾತ್ಮ ನು ತನ್ನ ಲ್ಲಿಯೇ
ಅಥವಾ ತಂದೆಯಾದ ದೇವರೊಂದಿಗೆ ಅಥವಾ ಮಗನಾದ ದೇವರೊಂದಿಗೆ
ಸ್ಥಿರತೆಯುಳ್ಳ ವನಾಗಿದ್ದಾನೆ.

ಹಳೇ ಒಡಂಬಡಿಕೆಯಲ್ಲಿ ಅನೇಕ ಸಾರಿ ಬಳಸಲ್ಪ ಟ್ಟ ಮಾತುಗಳು ಹೊಸ


ಒಡಂಬಡಿಕೆಯಲ್ಲಿ ಉಲ್ಲೇಖಿಸಲ್ಪ ಡುವಾಗ ಪವಿತ್ರಾತ್ಮ ನ ಮಾತುಗಳೆಂದು ಹೇಳಲ್ಪ ಟ್ಟಿವೆ.
ಉದಾಹರಣೆಗೆ ಯೆಶಾಯ. 6:9-10 ರಲ್ಲಿ ಪ್ರವಾದಿಯು ಯೆಹೋವನ ಮಾತುಗಳನ್ನು
ಕೇಳಿಸಿಕೊಂಡನು, ಆದರೆ ಅಪೊಸ್ತಲನಾದ ಪೌಲನು, ಅ.ಕೃ. 28:25-27 ರಲ್ಲಿ ಅದನ್ನು ಕುರಿತು
ಪವಿತ್ರಾತ್ಮ ನು ಮಾತ್ತಾಡಿದನು ಎಂದು ಹೇಳುತ್ತಾನೆ. ಯೆರೆ. 31:31 ರಲ್ಲಿ ಯೆಹೋವನು
ಇಸ್ರಾಯೇಲಿನ ಮನೆತನದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳು ವ
ವಾಗ್ದಾನಮಾಡುತ್ತಾನೆ, ಇಬ್ರಿಯ 10:1517 ರಲ್ಲಿ ಈ ಮಾತುಗಳು ಪವಿತ್ರಾತ್ಮ ನಿಂದ ಹೇಳಲ್ಪ ಟ್ಟ
ಮಾತುಗಳೆಂದು ಹೇಳಲ್ಪ ಟ್ಟಿವೆ.

ಕೊನೆಯದಾಗಿ ಮತ್ತು ಅಂತಿಮವಾಗಿ ಪವಿತ್ರಾತ್ಮ ನು ದೇವರೆಂದು


ಕರೆಯಲ್ಪ ಟ್ಟಿದ್ದಾನೆ ಅ.ಕೃ. 5:3-4 ರಲ್ಲಿ ಪೇತ್ರನು ಅನನೀಯನಿಗೆ, ಪವಿತ್ರಾತ್ಮ ನಿಗೆ ಹೇಳಿದ ಸುಳ್ಳು
ನಿಜವಾಗಿಯೂ ದೇವರಿಗೆ ಸುಳ್ಳು ಹೇಳಿದಂತೆಯೇ ಆಗಿರುತ್ತದೆ.

81
ಈಗ ನಾವು ಪವಿತ್ರಾತ್ಮ ನ ಕಾರ್ಯಗಳ ಕುರಿತು ಪರಿಗಣಿಸೋಣ. ಅವೆಲ್ಲ ವೂ
ಪವಿತ್ರಾತ್ಮ ನನ್ನು ದೇವರೆಂದು ಪ್ರತಿಯೊಂದು ವಿಷಯದಲ್ಲಿಯೂ ತಂದೆಯೊಂದಿಗೂ
ಮಗನೊಂದಿಗೂ ಸರಿಸಮಾನನಾದವನೆಂದೂ ನಿರೂಪಿಸುತ್ತದೆ. ಪವಿತ್ರಾತ್ಮ ನು
ಸಂಪೂರ್ಣವಾಗಿ ದೇವರೇ ಆಗಿದ್ದಾನೆ ಎಂದು ಸತ್ಯ ವೇದವು ಉಪದೇಶಿಸುತ್ತದೆ.

ಪವಿತ್ರಾತ್ಮ ನ ಕರ‍್ಯ

ದೇವರು ಒಬ್ಬ ನೇ ಇದ್ದಾನೆ ಆದರೆ ಆತನು ಅನೇಕ ವಿಧಗಳಲ್ಲಿ) ಕಾರ್ಯಗಳನ್ನು


ಮಾಡುತ್ತಾನೆ. ದೇವರ ಚಟುವಟಿಕೆಗಳ ಕೆಲವು ಹಂತಗಳು ತಂದೆಗೆ ಅನ್ವ ಹಿಸಿ ಹೇಳಿವೆ, ಇತರ
ಹಂತಗಳು ಮಗನಿಗೆ ಹಾಗೂ ಇನ್ನೂ ಹಲವು ಹಂತಗಳು ಪವಿತ್ರಾತ್ಮ ನಿಗೆ ಅನ್ವ ಹಿಸಿ ಹೇಳಿವೆ.
ಹಾಗೆಯೇ ಕೆಲವು ಅತಿಕ್ರಮಣಗಳಿವೆ ತಂದೆಗೂ, ಮಗನಿಗೂ ಅಥವಾ ಕ್ರಿಸ್ತನಿಗೂ
ಪವಿತ್ರಾತ್ಮ ನಿಗೂ ಅಲ್ಲಿ ಅದೇ ಚಟುವಟಿಕೆಯನ್ನು ಅನ್ವ ಹಿಸಿ ಹೋಲಿಸಲಾಗಿದೆ. ಇದು
ಸರಳವಾಗಿ ದೈವತ್ವ ದ ಐಕ್ಯ ತೆಯನ್ನು ಒತ್ತಿ ಹೇಳುತ್ತದೆ. ಪವಿತ್ರಾತ್ಮ ನು ತಂದೆಗೂ ಅಥವಾ
ಮಗನಿಗೂ ವಿರುದ್ಧ ವಾಗಿ ಕಾರ್ಯಮಾಡುವದಿಲ್ಲ . ಪವಿತ್ರಾತ್ಮ ನಿಗೆ ಸಂಬಂಧಿಸಿದಂತೆ ಕಾರ್ಯ)
ಮಾಡುವ 8 ಕ್ಷೇತ್ರಗಳ ಪಟ್ಟಿಯನ್ನು ಇಲ್ಲಿ ಸಿದ್ಧ ಪಡಿಸಿದ್ದೇವೆ.

ಸೃಷ್ಟಿ
ವಿಶ್ವ ಕ್ಕೆ ಸಂಬಂಧಿಸಿದಂತೆಯೇ ಸೃಷ್ಟಿಯು ಪವಿತ್ರಾತ್ಮ ನ ಕಾರ್ಯವಾಗಿದೆ. ಎಲ್ಲ ವೂ
ಮಗನಿಂದಲೇ ಸೃಷ್ಟಿಸಲ್ಪ ಟ್ಟಿದ್ದ ರೂ, ಮನುಷ್ಯ ನ ಸೃಷ್ಟಿಯ ಸಂಬಂಧದಲ್ಲಿ (ಯೋಬ. 33:4)
ಮತ್ತು ಪ್ರಾಣಿಗಳ ಸೃಷ್ಟಿಯ ಸಂಬಂಧದಲ್ಲಿ (ಕೀರ್ತ. 104:30) ಪವಿತ್ರಾತ್ಮ ನು
ಉಲ್ಲೇಖಿಸಲ್ಪ ಟ್ಟಿದ್ದಾನೆ. ಯೋಬ.ನ ಪ್ರಕಾರ “ಆತನ ಶ್ವಾಸವು (ದೇವರು)
ಆಕಾಶಮಂಡಲವನ್ನು ಶುಭ್ರಮಾಡುವದು” ಯೋಬ. 26:13 ಮತ್ತು ಭೂಮಿಯನ್ನು
ಉಂಟುಮಾಡಿದತು (ಆ.ಕಾ:1:2).

ದೈವೀಕ ಪ್ರೇರಣೆ ಮತ್ತು ಬೆಳಗುವಿಕೆ


ಇದು ದೇವರ ವಾಕ್ಯ ಕ್ಕೆ ಸಂಬಂಧಿಸಿದ ಪವಿತ್ರಾತ್ಮ ನ ಕಾರ್ಯವಾಗಿದೆ. ಸತ್ಯ ವೇದದ
ಶ್ರೇಷ್ಟ ವಿಷಯ ಎಂದರೆ ಕ್ರಿಸ್ತನು, ಆದರೆ ಇದರ ದೈವೀಕ ಪ್ರೇರಣೆಯು ನಿರ್ದಿಷ್ಟ ವಾಗಿ

82
ಪವಿತ್ರಾತ್ಮ ನಿಂದಲೇ ಆದದ್ದು (2 ಪೇತ್ರ. 1:21). ಹಾಗೆಯೇ 2 ಸಮು. 23:2-3; ಅ.ಕೃ. 1:16,
28:25; ಯೋಹಾ. 14:26, 16:13, 1 ಕೊರಿ. 2:10 ಮತ್ತು 1 ತಿಮೊ. 4:1 ನ್ನು ಸಹ
ನೋಡಿರಿ. ಈ ವಿಷಯವು ಸತ್ಯ ವೇದ ಶಾಸ್ತ್ರದಡಿಯಲ್ಲಿ ಹೆಚ್ಚು ಸಂಪೂರ್ಣವಾಗಿ
ವ್ಯ ವಹರಿಸಲಾಗಿದೆ. ಇಂದು ವಿಶ್ವಾಸಿಗಳಿಗೆ ಪವಿತ್ರಾತ್ಮ ನು ದೇವರ ವಾಕ್ಯ ವನ್ನು ಬೆಳಗಿಸುವವನಾಗಿ
ಕಾರ್ಯ ಮಾಡುತ್ತಾನೆ, ಅಂದರೆ ಆತನು ವಾಕ್ಯ ಭಾಗವನ್ನು ಸ್ವ ಷ್ಟ ಪಡಿಸಿದಾಗ ಆತನ
ದೈವಪ್ರೇರಣೆಯಿಂದ ವಿಶ್ವಾಸಿಯು ಒಂದೇ ಸಾರಿಗೆ ಪ್ರಯೋಜನವನ್ನು ಸ್ವೀಕರಿಸುತ್ತಾನೆ
ಅಥವಾ ಪಡೆದುಕೊಳ್ಳು ತ್ತಾನೆ.

ನರಾವತಾರ
ನರಾವತಾರವು ಕ್ರಿಸ್ತನ ಸಂಬಂಧದಲ್ಲಿ ಪವಿತ್ರಾತ್ಮ ನ ಕಾರ್ಯವಾಗಿದೆ.
ದೇವಕುಮಾರನೂ ಮತ್ತು ದೇವರ ಆತ್ಮ ನ ನಡುವಿನ ನಿಕಟ ಸಂಪರ್ಕವು ಭೂಮಿಯ ಮೇಲೆ
ಕ್ರಿಸ್ತನ ಅನುಭವದ ಅಧ್ಯ ಯನದಲ್ಲಿ ನೋಡಲಿದ್ದೇವೆ. ರೋಮಾ. 8:9 ಪವಿತ್ರಾತ್ಮ ನು “ಕ್ರಿಸ್ತನ
ಆತ್ಮ ನು” ಎಂದು ಕರೆಯಲ್ಪ ಟ್ಟಿದ್ದಾನೆ. ಕ್ರಿಸ್ತನಿಗೆ ಉಲ್ಲೇಖಿಸಲ್ಪ ಟ್ಟಂತಯೇ ಪವಿತ್ರಾತ್ಮ ನ ಏಳು
ಸೇವೆಗಳನ್ನು ದಾಖಲಿಸಬಹುದು.

1. ಕನ್ಯಾಮರಿಯಳೊಳಗೆ ಯೇಸುವಿನ ಗರ್ಬಧಾರಣೆ (ಮತ್ತಾ. 1:18; ಲೂಕ. 1:35)


2.. ಕ್ರಿಸ್ತನ ದೀಕ್ಷಾಸ್ನಾನದ ನಂತರ ಪವಿತ್ರಾತ್ಮ ನು ಆತನ ಮೇಲೆ ಬಂದು, ಆತನ
ಮೇಲೆ ನೆಲೆಗೊಳ್ಳು ವ ಅಭಿಷೇಕ ಕಾರ್ಯ. ಆ ಕಾರ್ಯವು ಹಳೇ ಒಡಂಬಡಿಕೆಯ
ಪ್ರವಾದನೆಗಳನ್ನು ನೆರವೇರಿಸಿದವು ಮತ್ತು ಯೇಸುವೇ ದೇವರಿಂದ ಒಪ್ಪಿ
ಅನುಮೋಧಿಸಲ್ಪ ಟ್ಟ ಮೆಸ್ಸೀಯನಾಗಿದ್ದಾನೆ ಎಂದು ಸ್ನಾನಿಕನಾದ
ಯೋಹಾನನಿಗೂ, ಇತರರಿಗೆ ನಿರೂಪಿಸಲ್ಪ ಟ್ಟಿತು (ಮತ್ತಾ. 3:16; ಮಾರ್ಕ 1:10;
ಲೂಕ. 3:22). ಕ್ರಿಸ್ತನ ಮೂಲಕ ಪವಿತ್ರಾತ್ಮ ನ ಕಾರ್ಯಗಳಿಗೆ ಮಿತಿಯೆಂಬುವುದಿಲ್ಲ
(ಯೋಹಾ3:34).
3.. ಪವಿತ್ರಾತ್ಮ ನು ಕ್ರಿಸ್ತನನ್ನು ಸೈತಾನನಿಂದ ಶೋಧಿಸಲ್ಪ ಡುವದಕ್ಕೆ ಅರಣ್ಯ ಕ್ಕೆ
ನಡೆಸಿದನು (ಮತ್ತಾ. 4:1; ಮಾರ್ಕ 1:12; ಲೂಕ:4:1).
4.. ಸೈತಾನನ ಮೇಲೆ ಜಯಗಳಿಸಿದ ಮೇಲೆ ಕ್ರಿಸ್ತನು ಮೂರು ವರುಷಗಳ ಕಾಲ
ತೀವ್ರ ಚಟುವಟಿಕೆಗಳಲ್ಲಿ ಪ್ರವೇಶಿಸಿದನು. ಅನೇಕ ಸಂದರ್ಭಗಳಲ್ಲಿ ಅನಾರೋಗ್ಯ
ಪೀಡಿತರನ್ನು ಯೇಸು ಗುಣಪಡಿಸಿದನು ಮತ್ತು ದೇವರ ವಾಕ್ಯ ವನ್ನು ಸಾರಿದನು.

83
ಈ ಎಲ್ಲಾ ಸೇವೆಗಳು ಪವಿತ್ರಾತ್ಮ ನ ಬಲದಿಂದಲೇ ಮಾಡಿ ತೋರಿಸಿದನು (ಲೂಕ.
4:14'18; ಮತ್ತಾ. 12:28). ನರಾವತಾರದಲ್ಲಿ ದೇವಕುಮಾರನು ತನ್ನ
ಸರ್ವಶಕ್ತತೆಯನ್ನು ಮರಳಿ ಪಡೆದುಕೊಂಡನು. ಆದರೆ ಪವಿತ್ರಾತ್ಮ ನ ಬಲದಿಂದ
ತಂದೆಯು ಆತನಿಗೆ ನೇಮಿಸಿದ ಜೀವಿತವನ್ನು ಜೀವಿಸಿದನು. ಆತನು ತನ್ನ ಸ್ವಂತ
ತೊಡಗಿಸಿಕೊಳ್ಲು ವುದರ ಅಥವಾ ತನ್ನ ಸ್ವಂತ ಬಲದ ಮೇಲೆ ಕಾರ್ಯಮಾಡಲಿಲ್ಲ .
5.. ಯೇಸು ಹೀಗೆಂದನು “ನನ್ನ ಪ್ರಾಣವನ್ನು ಕೊಡುವದಕ್ಕೆ ನನಗೆ ಅಧಿಕಾರ ಉಂಟು,
ಅದನ್ನು ತಿರಿಗಿ ಪಡಕೊಳ್ಳು ವದಕ್ಕೆ ನನಗೆ ಅಧಿಕಾರ ಉಂಟು” (ಯೋಹಾ. 10:18).
ಆದರೂ ಕ್ರಿಸ್ತನು ನಿತ್ಯಾತ್ಮ ನ ಮೂಲಕ ತನ್ನ ನ್ನು ತಾನೇ ಯಾವುದೇ ಕಳಂಕವಿಲ್ಲ ದವನಾಗಿ
ದೇವರಿಗೆ ಸಮರ್ಪಿಸಿಕೊಂಡನು (ಇಬ್ರಿ. 9:14).
6.. ತನ್ನ ಪ್ರಾಣವನ್ನು ಸಮರ್ಪಿಸಿಕೊಂಡ ನಂತರ ಅದನ್ನು ತಿರಿಗಿ ಪಡಕೊಳ್ಳು ವದಕ್ಕೆ ಕ್ರಿಸ್ತನಿಗೆ
ಅಧಿಕಾರ ಇದ್ದ ರೂ, ವಾಸ್ತವಾಂಶದಲ್ಲಿ ದೇವರು ಕ್ರಿಸ್ತನನ್ನು ಮರಣದಿಂದ ಎಬ್ಬಿಸಿದನು.
ಅದು ಅ.ಕೃ. 2:28 ಮತ್ತು ರೋಮಾ. 4:25 ಕ್ಕೆ ಅನುಸಾರವಾಗಿ 1 ಪೇತ್ರ 3;18 ರಲ್ಲಿ
ಕ್ರಿಸ್ತನು ಪವಿತ್ರಾತ್ಮ ನಿಂದ ತಿರಿಗಿ ಬದುಕುವವನಾದನು ಎಂದು ದಾಖಲಿಸಿದೆ
7. ಪವಿತ್ರಾತ್ಮ ನು ಮದುಮಗಳಿಗೆ ಮದುಮಗನಿಗಾಗಿ ಹಂಬಲಿಸುವಂತೆ ಪ್ರೇರೇಪಿಸುತ್ತಾನೆ
(ಪ್ರಕ. 22:17)

ಅರುಹನ್ನು ಹುಟ್ಟಿಸುವದು
ಅರುಹನ್ನು ಹುಟ್ಟಿಸುವದು ಲೋಕದ ಸಂಬಂಧದಲ್ಲಿ ಪವಿತ್ರಾತ್ನ ಕಾರ್ಯವಾಗಿದೆ.
ಆತನು ಪಾಪ, ನೀತಿ, ನ್ಯಾಯತತ್ಪ ರತೆಯ ವಿಷಯದಲ್ಲಿ ಲೋಕಕ್ಕೆ ಅರುಹನ್ನು ಹುಟ್ಟಿಸುತ್ತಾನೆ
(ಯೋಹಾ. 16:8-11). ಪವಿತ್ರಾತ್ಮ ನ ಕಾರ್ಯದಂತೆಯೇ ಜನರು ಅರುಹನ್ನು ಹೊಂದುವ
ಸ್ಥಿತಿಗೆ ತರಲ್ಪ ಡುವದನ್ನು ನೋಡಲು ಸಾದ್ಯ ವೆಂದು ನಿರೀಕ್ಷಿಸಬಹುದು. ಇದು ಎರಡು
ಮಿತಿಗಳನ್ನು ಒಳಗೊಂಡಿರುತ್ತದೆ. ದೇವರು ಮನುಷ್ಯ ನಿಗೆ ಉಚಿತವಾಗಿ
ಆಯ್ಕೆಮಾಡಿಕೊಳ್ಳು ವ ಹಕ್ಕ ನ್ನು ಕೊಟ್ಟಿರುವದರಿಂದ ದೇವರು ಇದಕ್ಕೆ ವಿರುದ್ಧ ವಾಗಿ
ಹೋಗುವದಿಲ್ಲ ಅಥವಾ ಮನುಷ್ಯ ನಿಗೆ ಅವನ ಚಿತ್ತಕ್ಕೆ ವಿರುದ್ಧ ವಾಗಿ ಬಲವಂತ ಮಾಡುವದಿಲ್ಲ .
ದೇವರ ಆತ್ಮ ನು ಮಿತಿ ಹೊಂದಿದವನು ಎಂದರೆ ಮನುಷ್ಯ ನ ಕಠಿಣ ಹೃದಯದ ಅರ್ಥದಲ್ಲಿ
ಹೇಳಿದ ಮಾತು. ಕೆಲಜನರು ಪವಿತ್ರಾತ್ಮ ನನ್ನು ಎದುರಿಸುತ್ತಾರೆ (ಅ.ಕೃ. 7:51). ಅಥವಾ
ಕೃಪೆಯ ಆತ್ಮ ನನ್ನು ಅವಮಾನ ಮಾಡುತ್ತಾರೆ (ಇಬ್ರಿ. 10:29). ಮತ್ತೊಂದೆಡೆ, ಪವಿತ್ರಾತ್ಮನು

84
ಮನುಷ್ಯ ನ ವಿವೇಕಹೀನ ವಿರೋಧ ಮತ್ತು ದಂಗೆಯನ್ನು ಮಿತಿಗೊಳಿಸತ್ತಾನೆ, ಮತ್ತು
ನಿರ್ಬಂದಿಸುತ್ತಾನೆ. ಪವಿತ್ರಾತ್ಮ ನು ಪ್ರಸ್ತು ತ ಸಭೆಯೊಳಗಿದ್ದು ವಿಶೇಷವಾದ ರೀತಿಯಲ್ಲಿ ಈ
ಲೋಕದಿಂದ ತೆಗೆದುಕೊಂಡುಹೋಗುವ ತನಕ ನಿಗ್ರಹಿಸುವ ಕಾರ್ಯವನ್ನು
ಮುಂದುವರಿಸುತ್ತಾನೆ. ಸರ್ವವ್ಯಾಪಿಯಾದ ದೇವರಾಗಿ, ಅಕ್ಷರಶಃ ಆತನು ತೆಗೆಯಲ್ಪ ಡುವದಿಲ್ಲ
(2 ಥೆಸ. 2:7).

ಪುನರ್ಜನ್ಮ
ಪಶ್ಚಾತ್ತಾಪಪಡುವ ವ್ಯ ಕ್ತಿಯ ಸಂಬಂಧದಲ್ಲಿ ಇದು ಪವಿತ್ರಾತ್ಮ ನ ಕಾರ್ಯವಾಗಿದೆ.
ಪವಿತ್ರಾತ್ಮ ನ ಅದ್ಭು ತವಾದ ಕಾರ್ಯದಿಂದ, ಕ್ರಿಸ್ತನನ್ನು ಸ್ವೀಕರಿಸುವ ಪ್ರತಿಯೊಬ್ಬ ನಿಗೂ ಅಂದರೆ
ಆತನ ಹೆಸರಿನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬ ನಿಗೂ ದೇವರ ಜೀವವು ಆವರಿಸುತ್ತದೆ
(ಯೋಹಾ. 1:12-13, 3:5-6). ಆದರೂ ಏನು ಹೊಂದಿದ್ದೇವೆ ಎನ್ನು ವ ಪರಿಜ್ಞಾನವಿಲ್ಲ ದೆ,
ಒಬ್ಬ ನು ಹೊಸದಾಗಿ ಆ ಕ್ಷಣದಲ್ಲಿ ಹುಟ್ಟು ತ್ತಾನೆ.. ಒಮ್ಮೆ ನಿತ್ಯ ಜೀವವು ಸ್ವೀಕರಿಸಲ್ಪ ಟ್ಟ ರೆ ಅದು
ಎಂದೆಂದಿಗೂ ನಷ್ಟ ವಾಗುವದಿಲ್ಲ .

ಪವಿತ್ರೀಕರಣ (ಶುದ್ಧೀಕರಣ)
ಇದು ವಿಶ್ವಾಸಿಯ ಸಂಬಂಧದಲ್ಲಿ ಪವಿತ್ರಾತ್ಮ ನ ಕಾರ್ಯವಾಗಿದೆ. ಈ ವಿಷಯವು
ಇಸಿಎಸ್ ಅದ್ಯ ಯನದ ೨ನೇ ಭಾಗವಾದ ರಕ್ಷಣಾಶಾಸ್ತ್ರದ ಪಾಠಗಳಲ್ಲಿ ಹೆಚ್ಚು ಪೂರ್ಣವಾಗಿ
ಅಭಿವೃದ್ಧಿಪಡಿಸಲಾಗಿದೆ. ಆದರೆ ಇಲ್ಲಿ ಪವಿತ್ರಾತ್ಮ ನ ಮೂಲಭೂತ ಚಟುವಟಿಕೆಗೆ ಸೇರಿದ್ದಾಗಿದೆ.
ಒಬ್ಬ ವ್ಯ ಕ್ತಿಯು ಹೊಸದಾಗಿ ಹುಟ್ಟಿದಾಗ, ಆತನು ಶುದ್ಧೀಕರಣ ಹೊಂದುತ್ತಾನೆ, ದೇವರಿಗಾಗಿ
ಪ್ರತ್ಯೇಕಿಸಲ್ಪ ಡುತ್ತಾನೆ. ಇದು ಒಂದೇ ಸಾರಿ ಸಂಭವಿಸುತ್ತದೆ. ಆದರೆ ಇದು ವಿಶ್ವಾಸಿಯ ಉಳಿದ
ಜೀವಿತದಲ್ಲಿ ಅನುದಿನವೂ ನಡೆಯುವ ಪ್ರಕ್ರಿಯೆಯಾಗಿರುತ್ತದೆ. ಸ್ಥಾನೀಯ ಶುದ್ಧೀಕರಣ
ಮತ್ತು ಪ್ರಯೋಗಿಕ ಶುದ್ಧೀಕರನಗಳೆರೆಡೂ ಪವಿತ್ರಾತ್ಮ ನ ಕಾರ್ಯವಾಗಿದೆ (1 ಪೇತ್ರ. 1:2).
ಅನುದಿನದ ಶುದ್ಧೀಕರಣದ ಕಾರ್ಯವು ಕ್ರಿಸ್ತನ ಕಾರ್ಯವಾಗಿದೆ (ಎಫೆ. 5:26). ಈ
ಕಾರ್ಯವನ್ನು ಮಾಡಿ ನೆರವೇರಿಸುವದಕ್ಕಾಗಿ ಪವಿತ್ರಾತ್ಮ ನು ಪ್ರತಿಯೊಬ್ಬ ವಿಶ್ವಾಸಿಯಲ್ಲಿಯೂ
ಶಾಶ್ವ ತವಾಗಿ ನೆಲೆಸಿರುತ್ತಾನೆ (1 ಯೋಹಾ2:27), ಮತ್ತು ಅವರ ಜೀವಿತದಲ್ಲಿ ಫಲವನ್ನು
ಉಂಟುಮಾಡುತ್ತಾನೆ (ಗಲಾ5:22). ಹಾಗೂ ಪ್ರತಿಯೊಬ್ಬ ನನ್ನೂ ತುಂಬಿರಬೇಕೆಂದು
ಬಯಸುತ್ತಾನೆ (ಎಫೆ. 5:18). ನಿಜವಾದ ದೇವರ ಮಗನಿಗೂ ಸಹ ಪವಿತ್ರಾತ್ಮ ನ
ಕಾರ್ಯಗಳನ್ನು ಅಡ್ಡಿಪಡಿಸಲು ಸಾಧ್ಯ ವಿದೆ. ಪವಿತ್ರಾತ್ಮ ನನ್ನು ದುಃಖಪಡಿಸುವದರ ವಿರುದ್ಧ

85
ದೇವರ ವಾಕ್ಯ ವು ಎಚ್ಚ ರಿಸುತ್ತದೆ (ಎಫೆ. 4:30). ಹಾಗೂ ಪವಿತ್ರಾತ್ಮ ನನ್ನು ನಂದಿಸುವದರ
ವಿರುದ್ಧ ವೂ ಎಚ್ಚ ರಿಸುತ್ತದೆ (1 ಥೆಸ 5:19).

ಪವಿತ್ರಾತ್ಮ ನ ಮುದ್ರೆ, ಖಾತರಿ, ದೀಕ್ಷಾಸ್ನಾನ


ವಿಶ್ವಾಸಿಗೆ ಸಂಬಂಧಿಸಿದ ಪವಿತ್ರಾತ್ಮ ನ ಸಂಬಂಧವನ್ನು ಸ್ಪ ಷ್ಟೀಕರಿಸುವ ಮೂರು ಇತರ
ಪದ ಪ್ರಯೋಗಗಳಿವೆ. ಮುದ್ರೆ, ಖಾತರಿ ಮತ್ತು ದೀಕ್ಷಾಸ್ನಾನ. ನಮ್ಮೊಳಗಿರುವ ಪವಿತ್ರಾತ್ಮ ನು
ನಾವು ದೇವರ ಸ್ವ ತ್ತಾಗಿದ್ದೇವೆಂಬುದಕ್ಕೆ ಮುದ್ರೆಯಾಗಿದ್ದಾನೆ (ಎಫೆ. 1:13). ಹಾಗೆಯೇ
ಪವಿತ್ರಾತ್ಮ ನು ಖಾತರಿಯಾಗಿದ್ದಾನೆ, ಅಥವಾ ನಮ್ಮ ಸ್ವ ಸ್ಥ್ಯದ ಗಿರವಿ/ ಅಡವು ಆಗಿದ್ದಾನೆ. ಅಂದರೆ
ಆತನು ನಮಗೆ ನಾವು ದೇವರ ಮಕ್ಕ ಳಾಗಿದ್ದೇವೆಂಬುದನ್ನು ನಿಶ್ಚ ಯಪಡಿಸುತ್ತಾನೆ (ಎಫೆ.
1:14). ಕ್ರಿಸ್ತನೆಡೆಗೆ ನಮ್ಮ ಮಾನಸಾಂತರದ ಆ ಕ್ಷಣದಲ್ಲಿ ನಾವು ಪಂಚಾಶತ್ತಮ ದಿನದಂದು
ಒಂದೇ ಸಾರಿಗೆ ನೆರವೇರಿಸಿದ ಪವಿತ್ರಾತ್ಮ ನ ದೀಕ್ಷಾಸ್ನಾನದ ಮೂಲಕ ಆತನ ದೇಹದ
ಅಂಗಗಳಾಗುತ್ತೇವೆ (1 ಕೊರಿ. 12:13). ಈ ಚಾರಿತ್ರಿಕ ದೀಕ್ಷಾಸ್ನಾನವು ಎಲ್ಲಾ ವಿಶ್ವಾಸಿಗಳನ್ನು
ಒಂದೇ ಐಕ್ಯ ತೆಯ ಅಂಗವಾದ ಕ್ರಿಸ್ತನ ದೇಹಕ್ಕೆ ನಮ್ಮ ನ್ನು ಕೂಡಿಸುವ ಉದ್ದೇಶವನ್ನು
ವ್ಯ ಕ್ತಪಡಿಸುತ್ತದೆ.

ಈ ಮೂರು ಪದಪ್ರಯೋಗಗಳಲ್ಲಿ ಪ್ರತಿಯೊಂದು ಪದವು ಪ್ರತಿಯೊಬ್ಬ ವಿಶ್ವಾಸಿಗೆ


ಪವಿತ್ರಾತ್ಮ ನಿಂದ ಹಂಚಿಕೆಮಾಡಲ್ಪ ಟ್ಟ ನಿಬಂಧನೆಯಿಲ್ಲ ದ ಆಶೀರ್ವಾದವನ್ನು ನೀಡುತ್ತದೆ..
ಅಂದರೆ, ಅದು ವಿಸ್ವಾಸಿಗಳಾಗಿ ನಾವು ಇವುಗಳಲ್ಲಿ ಯಾವುದೇ ಆಶೀರ್ವಾದಗಳನ್ನು ನಮ್ಮ
ಸ್ವಂತ ಯೋಗ್ಯ ತೆಯ ಆಧಾರದ ಮೇಲೆ, ನಮ್ಮ ಪ್ರಯತ್ನ ಗಳ ಆಧಾರದ ಮೇಲೆ, ಪ್ರಾರ್ಥನೆಗಳ
ಆಧಾರದ ಮೇಲೆ ಅಥವಾ ಇತ್ಯಾದಿ ಸಂಗತಿಗಳ ಆಧಾರದ ಮೇಲೆ ಸ್ವೀಕರಿಸುವದಿಲ್ಲ . ಅದಕ್ಕೆ
ಬದಲಾಗಿ ದೇವರು ಕೃಪೆಯಿಂದಲೇ ಕ್ರೈಸ್ತ ಜೀವಿತಕ್ಕಾಗಿ ಇವೆಲ್ಲ ವನ್ನೂ ನಮ್ಮ ನ್ನೂ ಬಲಪಡಿಸಿ
ಪ್ರೋತ್ರಾಹಿಸುವುದರ ಉದ್ದೇಶದಿಂದ ಅನುಗ್ರಹಿಸುತ್ತಾನೆ. ನಾವು ಅವುಗಳಿಗಾಗಿ ಕರ್ತನಿಗೆ
ಕೃತಜ್ಞ ತೆ ಹೇಳಬೇಕೆಂದು ಆತನು ಬಯಸುತ್ತಾನೆ.

ಪವಿತ್ರಾತ್ಮ ನಿಂದ ತುಂಬಿಸಲ್ಪ ಡುವದು


ಕೆಲವು ಸಾರಿ ಪವಿತ್ರಾತ್ಮ ನಿಂದ ತುಂಬಿಸಲ್ಪ ಡುವ ಕಾರ್ಯವನ್ನು ಆತನ
ದೀಕ್ಷಾಸ್ನಾನದೊಂದಿಗೆ ಗಲಿಬಿಲಿ ಮಾಡಲ್ಪ ಡುತ್ತದೆ. ದೀಕ್ಷಾಸ್ನಾನ ಅಂದರೆ ಒಬ್ಬ ವಿಶ್ವಾಸಿಯು
ರಕ್ಷಣೆ ಹೊಂದಿದ ಘಳಿಗೆಯಲ್ಲಿ ಆಗುವ ನಿಬಂಧನೆಯಿಲ್ಲ ದ ಆಶೀರ್ವಾದವಾಗಿರುತ್ತದೆ

86
ಇದಕ್ಕಿಂತ ಭಿನ್ನ ವಾಗಿರುವದೇ ಈ ಪವಿತ್ರಾತ್ಮ ನಿಂದ ತುಂಬಿಸಲ್ಪ ಡುವದು ಇದು ನಿಬಂಧನೆಗೆ
ಅಂದರೆ ಶರತ್ತು ಬದ್ಧ ತೆಗಳಿಗೆ ಒಳಪಡುತ್ತದೆ. ಇದು ವಿಶ್ವಾಸಿಯು ಅನುದಿನವೂ ತನಗೆ ತಿಳಿದ
ಪಾಪಗಳನ್ನು ಅರಿಕೆಮಾಡಿ ತಂದೆ ಮಗ ಪವಿತ್ರಾತ್ಮ ನಿಗೆ ಸಂಪೂರ್ಣವಾಗಿ
ಅಧೀನರಾಗಿರುವದರ ಮೇಲೆ ಅವಲಂಭಿತವಾಗಿರುತ್ತದೆ. 1 ಕೊರಿ. 12:13 ರಲ್ಲಿ ನಾವು
(ವಿಶ್ವಾಸಿಗಳು) ಒಂದೇ ದೇಹವಾಗುವದಕ್ಕಾಗಿ ಒಂದೇ ಆತ್ಮ ದಲ್ಲಿ ದೀಕ್ಷಾಸ್ನಾನ
ಮಾಡಿಸಿಕೊಂಡೆವು ಎಂದು ಪೌಲನು ಹೇಳುತ್ತಾನೆ, ಆದರೆ ಎಫೆಸ: 5:18 ರಲ್ಲಿ
ಪವಿತ್ರಾತ್ಮ ಭರಿತರಾಗರ‍್ರಿ (ಅಕ್ಷರಶಃ ಪವಿತ್ರಾತ್ಮ ನಿಂದ ತುಂಬಿಸಲ್ಪ ಟ್ಟ ರ‍್ರಿ) ಮತ್ತು ಪವಿತ್ರಾತ್ಮ ನ
ಫಲವನ್ನು (ಗಲಾ5:22-23) ಕೊಡುವವರಾಗರ‍್ರಿ ಎಂದು ಬುದ್ದಿಮಾತು ಹೇಳುತ್ತಾನೆ. ನಾವು
ಅನುದಿನವೂ ಪವಿತ್ರಾತ್ಮ ನ ಕಾರ್ಯಾಚಾರಣೆಗೆ ಅಧೀನರಾಗಿರಬೇಕೆಂದು ದೇವರ ಆತ್ಮ ನು
ಹಂಬಲಿಸುತ್ತಾನೆ. ಹಾಗೆ ಮಾಡಲು ನಾವು ಪವಿತ್ರಾತ್ಮ ನಿಗೆ ಅವಕಾಶ ಕೊಡೋಣ.

ಹಳೇ ಒಡಂಬಡಿಕೆಯಲ್ಲಿ ಪವಿತ್ರಾತ್ಮ ನು ಕೆಲವು ನಿರ್ಧಿಷ್ಟ ವ್ಯ ಕ್ತಿಗಳ ಮೇಲೆ ಕೆಲವು


ವಿಶೇಷ ಕಾರ್ಯಗಳನ್ನು ನೆರವೇರಿಸುವದಕ್ಕಾಗಿ ತಾತ್ಕಾಲಿಕವಾಗಿ ಬರುತ್ತಿದ್ದ ನು (ವಿಮೋ.
28:3;; ಅರಣ್ಯ . 27:18;; 1 ಸಮು16:13). ಹಾಗೆಯೇ ಬಿಳಾಮನು ಭಕ್ತಿಹೀನರ
ಮೂಲಕವೂ ದೇವರು ಕಾರ್ಯಮಾಡುತ್ತಾನೆ (ಅರಣ್ಯ . 24:2). ಅವನು ಸೌಲನನ್ನು ಬಿಟ್ಟು
ಹೋದನು (1 ಸಮು. 16:14). ಮತ್ತು ದೈವಪ್ರೇರಿತನಾಗಿ ಬರೆದ ಕೀರ್ತನೆಗಾರನು ಸಹ
ಪಾಪಮಾಡಿದಾಗ ಪವಿತ್ರಾತ್ಮ ನನ್ನು ಅವನಿಂದ ತೆಗೆಯಬಾರದೆಂದು ಪ್ರಾರ್ಥಿಸಿದನು (ಕೀರ್ತ:.
31:11). ಕರ್ತನಾಗಿರುವ ಯೇಸು ಕ್ರಿಸ್ತನು ಹಳೇ ಒಡಂಬಡಿಕೆಯ ಮತ್ತು ಹೊಸ
ಒಡಂಬಡಿಕೆಯ ಯುಗಗಳ ನಡುವಿನ ವ್ಯೆತ್ಯಾಸವನ್ನು ವಿವರಿಸುವಾಗ ಪವಿತ್ರಾತ್ಮ ನ ಕುರಿತು
“ಆತನು ನಿಮ್ಮೊಂದಿಗೆ ಇರುವನು ಮತ್ತು ನಿಮ್ಮೊಳಗೆ ಇರುವನು” (ಯೋಹಾ. 14::17)
ಎಂದನು.

ಪವಿತ್ರಾತ್ಮ ನ ಕುರಿತಾಗಿ ಹೆಚ್ಚಿನ ಅಧ್ಯಾಯನಕ್ಕಾಗಿ ವಿದ್ಯಾರ್ಥಿಗಳು ದೇವರ ವಾಕ್ಯ ದಲ್ಲಿ


ಪವಿತ್ರಾತ್ಮ ನನ್ನು ಸೂಚಿಸುವ ಗುರುತುಗಳನ್ನು ಅಂದರೆ ಎಣ್ಣೆ, ನೀರು, ಗಾಳಿ, ಬೆಂಕಿ ಮತ್ತು
ಪಾರಿವಾಳಗಳನ್ನು ಪರಿಗಣಿಸುವದು ಉತ್ತಮ. ಇದಕ್ಕಾಗಿ ಇಸಿಎಸ್ ನ
“ಕಾರ್ಯೋನ್ಮು ಖನಾಗಿರುವ ಪರಿಶುದ್ಧಾತ್ಮ ನು”/ “ಪವಿತ್ರಾತ್ಮ ನ ಕಾರ್ಯಗಳು” ಎಂಬ ಪುಸ್ತಕವು
ಅತ್ಯು ತ್ತಮ ಸಂಪನ್ಮೂ ಲ ಪುಸ್ತಕವಾಗಿರುತ್ತದೆ. ನಾವು ಪವಿತ್ರಾತ್ಮ ನ ಸಿದ್ಧಾಂತವನ್ನು ಕಲಿಯುವಾಗ

87
ನಮ್ಮ ಜೀವಿತದ ಮೇಲೆ ಪವಿತ್ರಾತ್ಮ ನಿಯಂತ್ರಣ ಮತ್ತು ಶಕ್ತಿಗೆ ಅಧೀನರಾಗಬೇಕಾದ
ಜವಬ್ಧಾರಿಕೆವುಳ್ಳ ವರಾಗಿರುತ್ತೇವೆ ಎಂಬುದನ್ನು ನಾವು ನೆನಪಿನಲ್ಲಿಟ್ಟು ಕೊಳ್ಳ ಬೇಕು.

ಮೂಲಭೂತ
ಸತ್ಯ ವೇದಸಿದ್ಧಾಂತಗಳು
ಭಾಗ - 1

ಪರೀಕ್ಷೆ

88
ಅಧ್ಯಾಯ 1 ರ ಪರೀಕ್ಷೆ
ಸತ್ಯ ವೇದಶಾಸ್ತ್ರ – ಭಾಗ 1

ಈ ಪರೀಕ್ಷೆಯನ್ನು ಆರಂಭಿಸುವ ಮುನ್ನ , ಈ ಪರೀಕ್ಷಾ ಕಿರು ಪುಸ್ತಕದ ಮೇಲೆ ನಿಮ್ಮ ಹೆಸರು


ಮತ್ತು ವಿಳಾಸವನ್ನು ಬರೆಯಿರಿ. ಪ್ರತಿಯೊಂದು ಪ್ರಶ್ನೆಯನ್ನು ಎಚ್ಚ ರಿಕೆಯಿಂದ ಓದಿರಿ ಮತ್ತು
ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ ನಿಮಗೆ
ಹಾಳೆ ಬೇಕಾದರೆ ಪ್ತ್ಯೇಕವಾದ ಕಾಗದವನ್ನು ಬಳಸಿರಿ..

1. ಸತ್ಯ ವೇದವು ತನ್ನ ಕುರಿತಾಗಿ ತಾನೇನು ಹೇಳುತ್ತದೆಯೋ ಆ ಅಧ್ಯ ಯನವು


ಖಂಡಿತವಾಗಿಯೂ
A. ಮಾನವ ತತ್ವ ಶಾಸ್ತ್ರದ ಅಧ್ಯ ಯನವನ್ನು ಒಳಗೊಂಡಿರುತ್ತದೆ
B. ಇತರ ಧರ್ಮಗ್ರಂಥಗಳನ್ನು ಅರ್ಥಮಾಡಿಕೊಳ್ಳು ವುದರೊಂದಿಗೆ
ಪ್ರಾರಂಭವಾಗುತ್ತದೆ
C.ದೇವರಿಗೆ ತನ್ನ ನ್ನು ಪ್ರಕಟಿಸಿಕೊಳ್ಳು ವ ಬಯಕೆ ಮತ್ತು ಸಾಮರ್ಥ್ಯಗಳೆರಡೂ ಇದೆ
ಎಂದು ಮೊದಲೇ ಭಾವಿಸುವದು
D . ನುರಿತ ತಜ್ಞ ರ ಮಾರ್ಗದರ್ಶನದಲ್ಲಿ ಕ್ರಮಬದ್ಧ ವಾದ ಅಧ್ಯ ಯನ
ಮಾಡುವವರಾಗಿರುವದು ______

2. ದೇವರ ಕುರಿತಾದ ಪಾಠದಲ್ಲಿ ದೇವರು ತನ್ನ ನ್ನು ಲಿಖಿತ ರೂಪದಲ್ಲಿ ಪ್ರಕಟಿಸಿಕೊಳ್ಳ ಲು ಇದ್ದ
ಒಂದು ಕಾರಣವೆಂದರೆ

89
A. ದೇವರು ತಾನೆಷ್ಟು ಶ್ರೇಷ್ಠ ನೆಂದು ತೋರಿಸಿಕೊಡಲು
B. ನಮ್ಮಿಂದ ದೇವರು ಏನನ್ನು ಅಪೇಕ್ಷಿಸುತ್ತಾನೆಂದು ನಾವು ತಿಳಿದುಕೊಳ್ಳು ವಂತೆ
ಆತನ ಚಿತ್ತವನ್ನು ಸಂಪರ್ಕಿಸಲು
C. ಆತನು ಹೇಗೆ ಮಾನವನಾಗಿದ್ದಾನೆಂದು ತೋರಿಸಿಕೊಡಲು
D. ದೇವರನ್ನು ವೈಯಕ್ತಿಕವಾಗಿ ತಿಳಿದುಕೊಳ್ಳು ವದು ಎಷ್ಟ ರ ಮಟ್ಟಿಗೆ ಅಸಾಧ್ಯ
ಎಂಬುದನ್ನು ತಿಳಿಸಿಕೊಡಲು ____

3 . ಸತ್ಯ ವೇದವು ಈ ಕೆಳಗಿನ ಯಾವ ಅವಧಿಯಲ್ಲಿ ಬರೆಯಲ್ಪ ಟ್ಟಿತು


A. 500 ವರುಷಗಳು
B. 1000 ವರುಷಗಳು
C. 1500 ವರುಷಗಳು
D . 2000 ವರುಷಗಳು

4. ಸತ್ಯ ವೇದದ ಅಲೌಕಿಕವಾದ ಮೂಲವನ್ನು ನಂಬಲು ಇರುವ ಆಧಾರ


A. ಏಕತೆಯುಳ್ಳ ವಿಷಯ, ಭೂತತ್ವ ಸಂಶೋಧನೆಗಳ ಆಧಾರ ಮತ್ತು
ನೆರವೇರಿರುವ ಪ್ರವಾದನೆಗಳು
B. "ಬೇರೆ ಲೋಕ" ಸೂಚಿಸುವ ಅದರ ಭಾಷೆ
C. ಇದು ದೇವಕುಮಾರನಾದ ಯೇಸುಕ್ರಿಸ್ತನಿಂದ ಬರೆಯಲ್ಪ ಟ್ಟಿತು
D . ಇಷ್ಟು ಕಾಲಗಳಾದರೂ ಮೂಲ ದಾಖಲೆಗಳನ್ನು ಯಾರು ಮುಟ್ಟ ಲಿಲ್ಲ ಎಂಬ
ಸತ್ಯ

5. ಈ ಒಂದು ವಿಷಯದಲ್ಲಿ ಸತ್ಯ ವೇದವು ಇತರೆ ಧರ್ಮಗ್ರಂಥಗಳಿಗಿಂತ ವಿಭಿನ್ನ ವಾಗಿದೆ


A. ಇದು ಪಾಪದಿಂದ ರಕ್ಷಣೆ ನೀಡುವ ದೇವರ ಯೋಜನೆಯನ್ನು ಪ್ರಕಟಿಸುತ್ತದೆ
B. ಇದು ಎಲ್ಲ ದಕ್ಕಿಂತಲೂ ಉದ್ದ ವಾದ ಪುಸ್ತಕ
C. ಇದು ಒಂದಕ್ಕಿಂತ ಹೆಚ್ಚು ಮಂದಿಗಳಿಂದ ಬರೆಯಲ್ಪ ಟ್ಟ ಒಂದೇ ಪುಸ್ತಕ
D . ಇದು ಅರ್ಥಮಾಡಿಕೊಳ್ಳ ಲು ಖಠಿಣವಾದ ಪುಸ್ತಕ

6. ಶಾಸ್ತ್ರವು "ದೈವ ಪ್ರೇರಿತವಾದದ್ದು " ಎಂದು ನಾವು ಹೇಳುವಾಗ ಅದರ ಅರ್ಥ


A. ಶಾಸ್ತ್ರದ ಪರಿಕಲ್ಪ ನೆಗಳು ಮಾತ್ರ ಲೇಖಕರಿಗೆ ತಿಳಿಸಲ್ಪ ಟ್ಟ ವು
B. ಮನುಷ್ಯ ರು ದೇವರಕುರಿತಾದ ಚಿಂತನೆಯುಳ್ಳ ವರಾಗಿ ಅದನ್ನು ಬರೆದರು
C. ವಿದ್ವಾಂಸರು ತಮಗೆ ಲಭ್ಯ ವಿದ್ದ ಮೂಲಗಳನ್ನು ಬಳಸಿ ಬರೆದರು

90
D . ಇವು ದೇವರಿಂದ ಬಂದ ನೇರವಾದ ಮಾತುಗಳು ಮತ್ತು ಖಂಡಿತವಾದ
ಉದ್ದೇಶವನ್ನು ಹೊಂದಿವೆ

7 . ಪಾಠದಿಂದ ತೆಗೆದುಕೊಂಡಿರುವ ಈ ಹೇಳಿಕೆಯನ್ನು ಪೂರ್ತಿಗೊಳಿಸಿರಿ :"ಸತ್ಯ ವೇದವು


ದೇವರಿಂದ ಅನೇಕ ___ಗಳನ್ನೂ ಒಳಗೊಂಡಿದೆ, ಆದರೆ ಇಡೀ ಸತ್ಯ ವೇದವು ___"
A. ವಾಗ್ದಾನಗಳು / ನಮಗೆ ಪಾಪದ ಅರುಹಣ್ಣು ಹುಟ್ಟ ಲ್ಪ ಟ್ಟ ಅ
B. ಆಜ್ಞೆಗಳು / ಕ್ರಿಸ್ತನ ಮೂಲಕ ಹೇಗೆ ನಿತ್ಯ ಜೀವವನ್ನು ಸಂಪಾದಿಸಬಹುದೆಂದು
ತಿಳಿಸುವ ಮಾರ್ಗದರ್ಶನವಾಗಿದೆ
C. ಪ್ರಕಟಣೆಗಳನ್ನು / ಆತನಿಂದ ಪ್ರೇರಿತವಾಗಿದೆ
D . ಸಂಭಾಷಣೆಗಳು / ಮನುಷ್ಯ ರಿಂದ ಬರೆಯಲ್ಪ ಟ್ಟಿವೆ

8. ತಮ್ಮ ಶಿಷ್ಯ ರು ಎಲ್ಲ ವನ್ನು ಬರೆಯುವಂತೆ ಸಂಗತಿಗಳನ್ನು ನೆನೆಪುಮಾಡಲು ಕ್ರಿಸ್ತನು


ಯಾರನ್ನು ವಾಗ್ದಾನಮಾಡಿದನು
A. ತನ್ನ ನ್ನೇ
B. ಗುರುಗಳನ್ನು
C . ಪವಿತ್ರಾತ್ಮ ನನ್ನು
D . ತನ್ನ ತಾಯಿ ಮರಿಯಳನ್ನು

9. ದೈವಪ್ರೇರಿತವಾದುದ್ದು ಎಂಬ ಸಿದ್ದಾಂತದ ಅರ್ಥ


A. ಎಲ್ಲಾ ಬರಹಗಾರನು ಒಂದೇ ಶೈಲಿಯಲ್ಲಿ ಬರೆದನು
B. ಎಲ್ಲಾ ಪುಸ್ತಕಗಳು ಒಂದೇ ಭಾಷೆಯಲ್ಲಿ ಬರೆಯಲ್ಪ ಟ್ಟ ವು
C. ದೇವರನ್ನ ತೆಗೆದುಕೊಳ್ಳು ವುದಕ್ಕೆ ಬೇಕಾಗಿರುವುದೆಲ್ಲ ವನ್ನು ಸತ್ಯ ವೇದವು
ಬೋಧಿಸುತ್ತದೆ
D . ಬರಹಗಾರರು ಬರೆಯುವ ಸಮಯದಲ್ಲಿ ದೈವಿಕವಾದ ನಿಯಂತ್ರಣದಲ್ಲಿದ್ದ ರು

10. ಭಾಷೆಗಳಲ್ಲಿ ವ್ಯ ತ್ಯಾಸವಿರುವುದರಿಂದ ಈ ಕೆಳಗಿನವುಗಳಲ್ಲಿ ಯಾವುದು ಅಸಾಧ್ಯ


A. ಸತ್ಯ ವೇದದ ಪರಿಪೂರ್ಣವಾದ ಅನುವಾದವನ್ನು ಹೊಂದುವುದು
B. ಸತ್ಯ ವೇದದಲ್ಲಿ ದೇವರ ಮಾತುಗಳು ಉಂಟು ಎಂಬುದನ್ನು
ಖಚಿತಪಡಿಸಿಕೊಳ್ಳು ವುದು
C. ದೇವರು ಸತ್ಯ ವೇದದಲ್ಲಿ ಹೇಳಿರುವುದನ್ನು ಅರ್ಥಯಿಸಿಕೊಳ್ಳು ವುದು
D. ಸತ್ಯ ವೇದದ ಯಾವ ಅನುವಾದವನ್ನು ಬಳಸಬೇಕು ಎಂದು ತಿಳಿದುಕೊಳ್ಳ ಲು

91
ನೀವು ಏನನ್ನು ಹೇಳುವಿರಿ?
ಸತ್ಯ ವೇದಲ್ಲಿರುವ ದೇವರ ಕುರಿತಾದ ಪ್ರಕಟನೆಯು ನಿಮ್ಮ ಮೇಲೆ ವೈಯುಕ್ತಿಕವಾಗಿ ಹೇಗೆ
ಪರಿಣಾಮ ಬೀರಿದೆ?

ಅಧ್ಯಾಯ 2 ರ ಪರೀಕ್ಷೆ
ಸತ್ಯ ವೇದಶಾಸ್ತ್ರ – ಭಾಗ 2

ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ.ನಿಮಗೆ


ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬ.

1 . ಅಳತೆಕೋಲು ಎಂಬ ಪದವು ಶಾಸ್ತ್ರಗಳಿಗೆ ಅನ್ವ ಯಿಸಿ ಪುಸ್ತಕಗಳನ್ನು ಪರೀಕ್ಷಿಸುವಾಗ


ಗಮನಿಸಬೇಕಾದದ್ದು , ಅವುಗಳು,
A .ಅಸಾಧಾರಣ ಶಕ್ತಿಯನ್ನು ಹೊಂದಿದೆಯೋ
B . ಅವು ಚಾರಿತ್ರಿಕವಾಗಿ ಮತ್ತು ವೈಜ್ಞಾನಿಕವಾಗಿ ನಿಜವಾಗಿದೆಯೋ
C . ಅವು ದೈವಿಕ ಮಟ್ಟ ವನ್ನು ಸಂಧಿಸಿದೆಯೋ

92
D . ಅವು ಓದಲು ಸುಲಭವಾಗಿದೆಯೋ

2 . ಸತ್ಯ ವೇದದ ಮೊದಲ ಐದು ಪುಸ್ತಕಗಳನ್ನು ಈ ರೀತಿ ಕರೆಯಲಾಗುತ್ತದೆ,


A . ಪೆಂಟಾಲಾ
B . ಪೆಂಟಾ ಟೀಚ್
C . ಪೆಂಟಾಲಜಿ
D . ಪೆಂಟಾಟುಕ್

3 . ಕ್ರಿಸ್ತ ಶಕ 397 ರಲ್ಲಿ, ಕಾರ್ತೆಜ್ ಮಂಡಳಿಯು ಯಾವುದನ್ನು ಔಪಚಾರಿಕವಾಗಿ ಗ್ರಹಿಸಿತು


A. ನಾವು ಹೊಸ ಒಡಂಬಡಿಕೆಯಲ್ಲಿ ಹೊಂದಿರುವ 27 ಪುಸ್ತಕಗಳು
ದೈವಪ್ರೇರಿತವಾದದ್ದು
B. ಹೊಸ ಒಡಂಬಡಿಕೆಯು ಇನ್ನೂ ಸಂಪೂರ್ಣಗೊಂಡಿಲ್ಲ
C. ಹೊಸ ಒಡಂಬಡಿಕೆಯ ಕೆಲವು ಪುಸ್ತಕಗಳು ಕಳೆದುಹೋಗಿವೆ
D . ಯಾವ ಪುಸ್ತಕಗಳು ಪ್ರೇರಿತವಾದದ್ದು ಮತ್ತು ಯಾವುದು ಪ್ರೇರಿತವಾದದ್ದ ಲ್ಲ
ಎಂದು ಹೇಳಲು ಯಾರಿಂದಲೂ ಸಾಧ್ಯ ವಾಗಲಿಲ್ಲ

4. ಅಪೊಕ್ರಿಪ ಪುಸ್ತಕಗಳು ದೈವಪ್ರೇರಿತವಾದವುಗಳೆಂದು ಪ್ರೊಟೆಸ್ಟೆಂಟ್ ಸಭೆಗಳಿಂದ


ಸ್ವೀಕರಿಸಲ್ಪ ಡದೆ ಇರುವುದಕ್ಕೆ ಒಂದು ಕಾರಣ,
A. ಯೇಸುವು ಕ್ರಿಸ್ತನಲ್ಲ ವೆಂದು ಅದು ಬೋಧಿಸುತ್ತದೆ
B. ಕೂಸಿನ ದೀಕ್ಷಾಸ್ನಾನವನ್ನು ಅನುಮೋದಿಸುತ್ತದೆ
C. ಇದು ದೇವರನ್ನು ನ್ಯಾಯವಂತನಾದ ದೇವರಾಗಿ ಮಾತ್ರ ಹೋಲಿಸುತ್ತದೆ,
ಕರುಣೆಯುಳ್ಳ ವನಾಗಿ ಅಲ್ಲಾ
D . ಅದು ಚಾರಿತ್ರಿಕವಾದ ಮತ್ತು ಬೌಗೋಳಿಕವಾದ ತಪ್ಪು ಗಳನ್ನೊಳಗೊಂಡಿದೆ

5. ಸಿದ್ದಾಂತ ಎಂದರೆ ಅದರ ಅರ್ಥ


A. ನಮ್ಮ ಕ್ರಿಸ್ತೀಯ ಜೀವಿತದಲ್ಲಿ ನಾವು ಪ್ರಗತಿಹೊಂದುವಾಗ ಸತ್ಯ ವೇದದ
ಬೋಧನೆಗಳು ಹೆಚ್ಚು ಅರ್ಥಪೂರ್ಣವಾಗುತ್ತದೆ
B. ಪ್ರತಿಯೊಂದು ಪುಸ್ತಕವು ದೇವರು ಪ್ರಕಟಪಡಿಸಬೇಕೆಂದು ಭಯಸುವ ಎಲ್ಲ
ಸಂಗತಿಗಳ ಮೊತ್ತವಾಗಿ ದೇವರಕುರಿತಾಗಿ ಪ್ರಕಟ ಪಡಿಸುತ್ತವೆ
C. ಬೋಧನೆಗಳು ಪ್ರಗತಿಗೊಳ್ಳು ತ್ತಾ ಹೋದಂತೆ ಅರ್ಥಮಾಡಿಕೊಳ್ಳ ಲು ಬಹಳ
ಕಠಿಣವಾಗುತ್ತದೆ

93
D . ಈ ಬೋಧನೆಗಳು ಬರೆಯಲ್ಪ ಟ್ಟ ಕಾಲಕ್ಕ ನುಸಾರವಾಗಿ ವಿಭಿನ್ನ ವಾಗಿವೆ

6. ಈ ಕೆಳಗಿನವುಗಳಲ್ಲಿ ಯಾವ ಸಂಗತಿಯು ದೇವರು ಮನುಷ್ಯ ನೊಂದಿಗೆ ವ್ಯ ವಹರಿಸಲು


ನೇಮಿಸಿದ ಕಾಲಘಟ್ಟ ವಾಗಿದೆ.
A. ವಿಲೀನ
B. ಪ್ರಸಾರ
C. ಯುಗಗಳು
D . ಪ್ರಬಂಧ

7. ಈ ಕೆಳಗಿನವುಗಳಲ್ಲಿ ಯಾವುದು ಮಾತ್ರ ಶಾಸ್ತ್ರದ ಪ್ರಾಮಾಣಿಕವಾದ ಒಂದು ವೇದ ಭಾಗ /


ಒಂದು ವಚನ ________ ಆಗಿದೆ.
A. ವ್ಯಾಖ್ಯಾನ
B. ಅನ್ವ ಯಿಸುವಿಕೆ
C. ಅದರಿಂದ ತೆಗೆದುಕೊಳ್ಳ ಲಾಗುವ ಸಿದ್ದಂತಾದ ಸತ್ಯ
D. ಗಮನಿಸುವ ಮಾರ್ಗ

8. ಶಾಸ್ತದ ವಿಂಗಡಣೆಯ ಸಂಪೂರ್ಣ ನಿಯಮವು ಇರುವುದು ________


A. ಪ್ರತಿಯೊಂದು ಹೇಳಿಕೆಯು ಅರ್ಥ ಮೀರುವುದಾದರೆ ಅದನ್ನು ಅದರ
ಸಾಧಾರಣವಾದ, ಸರಿಯಾದ ಅರ್ಥದಲ್ಲಿ ತೆಗೆದುಕೊಳ್ಳು ವುದು
B. ಪ್ರತಿಯೊಂದು ಪದವನ್ನು ಅದರ ಮೂಲ ಭಾಷೆಯಲ್ಲಿ ಪರೀಕ್ಷಿಸುವುದು
C. ನಮ್ಮ ಪ್ರಸ್ತು ತ ಸಂಸ್ಕೃತಿಯಲ್ಲಿ ಅದರ ಅರ್ಥವನ್ನು ತಿಳಿಯಲು ಪ್ರತಿಯೊಂದು
ಹೇಳಿಕೆಯನ್ನು ಅನ್ವ ಹಿಸುವುದು
D. ಹಳೆ ಒಡಂಬಡಿಕೆಯನ್ನು ಹೊಸ ಒಡಂಬಡಿಕೆಯೊಂದಿಗೆ
ಅನುರೂಪಗೊಳಿಸಲು ಅದನ್ನು ಅತ್ಮೀಕರಣಗೊಳಿಸುವುದು

9. ಹಳೆ ಒಡಂಬಡಿಕೆಯ ಹೆಚ್ಚು ಭಾಗವು ________ ನಲ್ಲಿ ಬರೆಯಲ್ಪ ಟ್ಟಿತು, ಆದರೆ ಹೊಸ
ಒಡಂಬಡಿಕೆಯು ________ ನಲ್ಲಿ ಬರೆಯಲ್ಪ ಟ್ಟಿತು.
A. ಗ್ರೀಕ್ / ಲ್ಯಾ ಟಿನ್
B. ಅರಾಮಿಕ್ / ಗ್ರೀಕ್
C. ಇಬ್ರೀಯ / ಗ್ರೀಕ್
D. ಇಬ್ರೀಯ / ಲ್ಯಾ ಟಿನ್

94
10. ನಾವು ಶಾಸ್ತ್ರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳ ಲು ಯಾರು ನಮ್ಮ
ಮನೊನೇತ್ರಗಳನ್ನು ಬೆಳಗಿಸಬೇಕು
A. ಒಬ್ಬ ಪ್ರಾಮುಖ್ಯ ನಾದ ವಿದ್ವಾಂಸನು
B. ಪವಿತ್ರಾತ್ಮ ನು
C. ನಿಮಗೆ ಇಷ್ಟ ವಾದ ವ್ಯಾಖ್ಯಾನಕಾರನು
D. ನಿಮ್ಮ ಸಭೆ

ನೀವು ಏನನ್ನು ಹೇಳುವಿರಿ?


ನೀವು ಸತ್ಯ ವೇದವನ್ನು ಅರ್ಥಮಾಡಿಕೊಳ್ಳ ಲು ಸಹಾಯವಾಗುವಂತೆ ಯಾವ ಪುಸ್ತಕಗಳನ್ನು
ಮತ್ತು ಇತರ ಸಂಪನ್ಮೂ ಲಗಳನ್ನು ಬಳಸಿದ್ದೀರಿ

95
ಅಧ್ಯಾಯ 3 ರ ಪರೀಕ್ಷೆ
ದೇವರ ಶಾಸ್ತ್ರ – ಭಾಗ 1
ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ. ನಿಮಗೆ
ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.

1. ದೇವರ ಶಾಸ್ತ್ರ ಎಂಬ ಪದದ ಅರ್ಥ


A. ದೇವರ ಸರಿಯಾದ ಅಧ್ಯ ಯನ
B. ದೇವರ ವ್ಯ ಕ್ತಿತ್ವ ದ ಕುರಿತಾದ ಅಧ್ಯ ಯನ
C. ಮೂಲ ಭಾಷೆಗಳಲ್ಲಿ ದೇವರ ಅಧ್ಯ ಯನ ಮಾಡುವುದು
D. ಸಿದ್ದಂತಾದ ಅಧ್ಯ ಯನ

2. ವಿಶ್ವ ರಚನಾ ವಾರದ ಪ್ರಕಾರ ದೇವರ ಅಸ್ತಿತ್ವ ವು


A. ವಿಶ್ವ ದಲ್ಲಿರುವ ಕ್ರಮ ಮತ್ತು ವಿನ್ಯಾಸವು ಲೆಕ್ಕ ಒಪ್ಪಿಸಬೇಕು
B. ವಿಶ್ವ ವು ಸರಿಯಾದ ಕಾರಣವನ್ನು ಹೊಂದಿರಲೇ ಬೇಕಾಗಿರುವ
ಪರಿಣಾಮವಾಗಿದೆ
C. ಮನುಷ್ಯ ನ ಸ್ವ ಭಾವದ ಬೌದ್ಧಿಕ ಅಂಶಗಳು ಒಂದು ಬುದ್ದಿವಂತ ಕಾರಣವನ್ನು
ಬಯಸುತ್ತದೆ
D. ಮನುಷ್ಯ ನು ಮಹಾ ಪರಿಪೂರ್ಣನಾದ ಜೀವಿಯ ಪರಿಕಲ್ಪ ನೆಯನ್ನು
ಹೊಂದಿರುವುದರಿಂದ ಆತನು ಅಸ್ತಿತ್ವ ದಲ್ಲಿರಲೇಬೇಕು

3. ಅಪೋಸ್ತಲರ ಕೃತ್ಯ ಗಳು 17:28-29 ರಲ್ಲಿ ದೇವರ ಅಸ್ತಿತ್ವ ಕ್ಕೆ ಯಾವ ವಾದದ
ಪ್ರತಿರೂಪವಾಗಿದೆ
A. ಮಾನವ ಶಾಸ್ತ್ರೀಯ
B. ದೂರಸಂಪರ್ಕ ನೀತಿಶಾಸ್ತ್ರ
C. ಮೂಲ ತತ್ವ ಶಾಸ್ತ್ರ
D. ವಿಶ್ವ ರಚನಾಶಾಸ್ತ್ರ

4. ಒಬ್ಬ ನಾಸ್ತಿಕನು ದೇವರೇ ಇಲ್ಲ ಎಂಬುದನ್ನು ಪರಿಪೂರ್ಣವಾಗಿ ತಿಳುಕೊಳ್ಳ ಲು ಅವನು


ಮಾಡಬೇಕಾದದ್ದು

96
A. ಅವನು ತಾರ್ಕಿಕವಾಗಿ ಆಲೋಚಿಸುವುದನ್ನು ನಿರಾಕರಿಸುವುದು
B. ಇತರರ ಅಭಿಪ್ರಾಯಗಳನ್ನು ಕೇಳುವುದು
C. ದೇವರ ಅಧ್ಯ ಯನಕ್ಕೆ ತನನ್ನು ಸಮರ್ಪಿಸುವುದು
D. ಒಂದೇ ಸಾರಿ ಪ್ರತಿಯೊಂದನ್ನು ತಿಳುಕೊಳ್ಳು ವುದು ಮತ್ತು ಪ್ರತಿಯೊಂದು
ಸ್ಥ ಳದಲ್ಲೂ ಇರುವುದು

5. ಯಾವ ವಚನವು ದೇವರ ಅಸ್ತಿತ್ವ ದ ಕುರಿತಾದ ಎಲ್ಲಾ ಸುಳ್ಳು ಉಪದೇಶಗಳನ್ನು


ನಿರಾಕರಿಸುತ್ತದೆ
A. ಆದಿ. 1:1
B. ಯೆಶಾ. 1:1
C. ಅ. ಕೃ. 1:1
D. 1 ಪೇತ್ರ 1:1

6. ದೇವರ ವಯಕ್ತಿಕ ಗುಣಲಕ್ಷಣಗಳು ಎಂದು ಕರೆಯಲ್ಪ ಡುವ ಆ ಗುಣಲಕ್ಷಣಗಳು


A. ಮನುಷ್ಯ ನಿಗೆ ತಿಳಿಸಲ್ಪ ಟ್ಟಿಲ್ಲ
B. ಆತನ ಸನ್ನಿಹಿತವಾದ ಆಲೋಚನೆಗಳಿಗೆ ಸಂಬಂದಿಸಿದ್ದು
C. ಒಂದು ಮಟ್ಟ ಕ್ಕೆ ಮನುಷ್ಯ ನು ಹಂಚಿಕೊಳ್ಳು ತ್ತಾನೆ
D. ಅರ್ಥ ಮಾಡಿಕೊಳ್ಳ ಲು ಕಠಿಣವಾಗಿ ತೋಚುತ್ತದೆ

7. ಮನುಷ್ಯ ನು ದೇವರ ಸಾರೂಪ್ಯ ದಲ್ಲಿ ಉಂಟುಮಾಡಲ್ಪ ಟ್ಟ ನು ಎಂದು ಆದಿ. 1:26


ತಿಳಿಸುವುದಾದರೆ ಅದರ ಅರ್ಥ
A. ದೇವರು ಮನುಷ್ಯ ನಿಗೆ ತನ್ನ ದೈಹಿಕ ಗುಣಲಕ್ಷಣಗಳನ್ನು ನೀಡಿದನು
B. ದೇವರು ಹೊಂದಿರುವ ಎಲ್ಲಾ ಗುಣ ಲಕ್ಷಣಗಳನ್ನು ಮನುಷ್ಯ ನು ಹೊಂದಿದ್ದಾನೆ
C. ಮನುಷ್ಯ ನು ದೇವರ ಹಾಗೆ ಆಗುವಂತೆ ಮನುಷ್ಯ ನಿಗೆ ಸಾಮರ್ಥ್ಯ ನೀಡಿದ್ದಾನೆ
D. ಮನುಷ್ಯ ನು ದೇವರಿಗೆ ಸಮನಾಗಿರುವ ಬೌದ್ಧಿಕವಾದ ಭಾವನಾತ್ಮ ಕವಾದ
ಮತ್ತು ಪರಿವರ್ತನೀಯವಾದ ಗುಣಲಕ್ಷಣಗಳನ್ನು ಹೊಂದಿದ್ದಾನೆ

8. ದೇವರ ನ್ಯಾಯವು
A. ಮನಸ್ಸು ಬಂದಂತೆ ಮಾಡಿರುವುದಾಗಿದೆ
B. ಅನಗತ್ಯ ವಾಗಿ ಕಠಿಣವಾಗಿದೆ
C. ನಿಷ್ಪ ಕ್ಷಪಾತ ಮತ್ತು ಯೋಗ್ಯ ವಾಗಿದೆ

97
D. ಶಾಸ್ತ್ರದಲ್ಲಿ ಹೆಚ್ಚು ಒಟ್ಟು ಕೊಡಲ್ಪ ಟ್ಟಿದೆ

9. ಕ್ರೈಸ್ತರು ಪರಿಶುದ್ಧ ರಾಗಿರಲು ಆಜ್ಞಾಪಿಸುವುದಕ್ಕೆ ಕಾರಣ


A. ಅದು ದೇವರನ್ನು ಮೆಚ್ಚಿಸುತ್ತದೆ
B. ದೇವರು ಪರಿಶುದ್ಧ ನಾಗಿದ್ದಾನೆ
C. ಅದು ಜೀವಿಸುವುದಕ್ಕೆ ಉತ್ತಮ ಮಾರ್ಗವಾಗಿದೆ
D. ಅವರು ಪ್ರತಿಫಲಗಳನ್ನು ಗೆಲ್ಲು ತ್ತಾರೆ

10. ದೇವರು ತಾನು ಬಯಸಿದ್ದ ನ್ನು ಮಾಡುವುದಕ್ಕೆ ______________ ಮತ್ತು


______________ ಅನ್ನು ಹೊಂದಿದ್ದಾನೆ
A. ಸ್ವಾತಂತ್ರ್ಯ / ಶಕ್ತಿ
B. ಪ್ರೋತ್ಸಾಹಕ / ಹಂಗು
C. ಜವಾಬ್ದಾರಿ / ಅಧಿಕಾರ
D. ಲೆಕ್ಕ ಕೊಡುವುದು / ಬಯಕೆ

ನೀವು ಏನನ್ನು ಹೇಳುವಿರಿ?


ಸತ್ಯ ವೇದವು ದೇವರು ಜನರೊಂದಿಗೆ ಹೊಂದಿರುವ ಸಂವಹನದಲ್ಲಿ ಆತನ ಗುಣಗಳನ್ನು
ಪ್ರಕಟಪಡಿಸುತ್ತದೆ (ಉದಾಹರಣೆಗೆ: ದೇವರು ಆದಾಮ ಮತ್ತು ಹವ್ವ ಳನ್ನು ಏದೆನ್
ತೋಟದಿಂದ ಓಡಿಸಿದಾಗ ತನ್ನ ಪರಿಶುದ್ಧ ತೆಯನ್ನು ಪ್ರಕಟ ಪಡಿಸಿದನು.) ದೇವರ
ಗುಣಲಕ್ಷಣಗಳನ್ನು ವಿವರಿಸುವ ಮತ್ತೊಂದು ಘಟನೆಯನ್ನು ಬರೆಯಿರಿ.

ಅಧ್ಯಾಯ 4 ರ ಪರೀಕ್ಷೆ
ದೇವರ ಶಾಸ್ತ್ರ – ಭಾಗ 2
ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ. ನಿಮಗೆ
ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.

1. ದೇವರ ರಚನಾತ್ಮ ಕ ಗುಣ ಲಕ್ಷಣಗಳು


A. ಇಸ್ರಾಯೇಲರು ಹೊಂದುವಂತೆ ಅವರಿಗೆ ತಿಳಿಸಲ್ಪ ಟ್ಟ ವು
B. ಕೆಲವು ಜನರು ಹೊಂದುವಂತೆ ಅವರಿಗೆ ತಿಳಿಸಲ್ಪ ಟ್ಟ ವು

98
C. ಕ್ರಿಸ್ತನಲ್ಲಿರುವ ವಿಶ್ವಾಸಿಗಳು ಹೊಂದುವಂತೆ ಅವರಿಗೆ ತಿಳಿಸಲ್ಪ ಟ್ಟ ವು
D. ಮನುಷ್ಯ ನು ಹೊಂದುವಂತೆ ತಿಳಿಸಲು ಸಾಧ್ಯ ವಿಲ್ಲ

2. ದೇವರು ತನ್ನ ________ ನಲ್ಲಿ ತನ್ನ ಸಮಯ ಮತ್ತು ಕಾಲವನ್ನು ಮೀರಿದವನಾಗಿದ್ದಾನೆ


A. ಅನಂತತೆ ಮತ್ತು ನಿತ್ಯ ತೆ
B. ಸರಳತೆ ಮತ್ತು ಏಕತೆ
C. ನಿಶ್ಚ ಲತೆ ಮತ್ತು ಸರ್ವಾವ್ಯಾಪಿ
D. ಸಾರ್ವಭೌಮತೆ ಮತ್ತು ಸರಳತೆ

3. ದೇವರು ಒಂದು ಕಾರ್ಯವನ್ನು ಮಾಡಲು "ತನ್ನ ಮನಸ್ಸ ನ್ನು ಬದಲಾಯಿಸಿದನು"


ಎಂದು ಹೇಳುವುದು ಮಾನವರೂಪ ಶಾಸ್ತ್ರದ ಒಂದು ಉದಾಹರಣೆಯಾಗಿದೆ, ಅದು
ಯಾವದೆಂದರೆ
A. ಮನುಷ್ಯ ನು ಯೋಚಿಸುವ ರೀತಿಯಲ್ಲಿ ದೇವರು ಯೋಚಿಸುತ್ತಾನೆ ಎಂದು
ಹೇಳುವುದು
B. ದೇವರನ್ನು ನಮ್ಮ ಮಟ್ಟ ಕ್ಕೆ ತರಲು ಒಂದು ಮಾರ್ಗ
C. ನಾವು ಅರ್ಥ ಮಾಡಿಕೊಳ್ಳ ಲು ಸಾಧ್ಯ ವಾಗುವಂತೆ ದೈವಿಕ ಸತ್ಯ ವನ್ನು ರವಾನಿಸುವ
ಒಂದು ಮಾರ್ಗ
D. ದೇವರ ಗುಣಲಕ್ಷಣಗಳಲ್ಲಿರುವ ವಿಕಸನಕ್ಕೆ ಒಂದು ಪುರಾವೆ

4. ಕೀರ್ತನೆಗಳು 139:7-10 ದೇವರ ಕುರಿತಾಗಿ ಏನನ್ನು ತಿಳಿಸುವ ಸತ್ಯ ವೇದದ ಭಾಗವಾಗಿದೆ


A. ಸಾರ್ವಭೌಮತೆ
B.ಸರ್ವವ್ಯಾಪಿ
C. ನಿತ್ಯ ತೆ
D. ನಿಶ್ಚ ಲತೆ

5. ಎಫೆಸ. 1:11 ರ ಪ್ರಕಾರ ದೇವರು ಸಾರ್ವಭೌಮನಾಗಿರುವ ಕಾರಣದಿಂದ


A. ಆತನು ಜನರ ಜೀವಿತವನ್ನು ದುಃಖಕರವನ್ನಾಗಿ ಮಾಡುವನು
B. ತನ್ನ ಉದ್ದೇಶದ ನೆರವೇರಿಕೆಗಾಗಿ ಎಲ್ಲಾ ಕಾರ್ಯಗಳನ್ನು ಮಾಡುವನು
C. ಜನರು ಯಂತ್ರಗಳ ಹಾಗೆ ವರ್ತಿಸುವರು
D. ಜನರು ಯೋಚಿಸುವ ಮತ್ತು ಮಾಡುವ ಕ್ರಿಯೆಗಳಲ್ಲಿ ಆಯ್ಕೆ
ಇಲ್ಲ ದವರಾಗಿದ್ದ ರೆ

99
6. ತ್ರಯೇಕತ್ವ ವು ಹೀಗೆ ವಿವರಿಸಲ್ಪ ಟ್ಟಿದೆ
A. ಸಮಾನ ಶಕ್ತಿಯುಳ್ಳ ಮೂರು ದೇವರುಗಳು
B. ಅನೇಕ ಸಮಾನ ಗುಣಲಕ್ಷಣಗಳುಳ್ಳ ಮೂರು ದೇವರುಗಳು
C. ದೈವತ್ವ ದ ಏಕತೆಯಲ್ಲಿ ಮೂರು ಸಹ - ಸಮಾನ ಮತ್ತು ಸಹ - ನಿತ್ಯ ವ್ಯ ಕ್ತಿಗಳು
D. ವಿಶ್ವ ದ ಆಡಳಿತವನ್ನು ಹಂಚಿಕೊಳ್ಳು ವ ಮೂರು ವಿಭಿನ್ನ ವ್ಯ ಕ್ತಿಗಳು

7. ಯಾವ ವಚನವು ತ್ರಯೇಕತ್ವ ದಲ್ಲಿರುವ ಮೂರು ವ್ಯ ಕ್ತಿಗಳ ಏಕತೆಯನ್ನು ತೋರಿಸುತ್ತದೆ


A. ಮತ್ತಾಯ 28:19
B. ಯೋಹಾನ 1:1
C. ಇಬ್ರಿಯ. 1:1-3
D. 2 ಪೇತ್ರ 1:21

8. ಹಳೆಯ ಒಡಂಬಡಿಕೆಯಲ್ಲಿ ತ್ರಯೇಕತ್ವ ವನ್ನು ಸೂಚಿಸಿರುವ ಒಂದು ವಿಧ


A. ಎಲ್ಲಾ ಮೂರು ವ್ಯ ಕ್ತಿಗಳು ಪ್ರತ್ಯೇಕವಾದವರು ಎಂಬ ವಚನಗಳ ಮೂಲಕ
B. ಏಕ ವಚನದ ಕ್ರಿಯಾ ಪದದೊಂದಿಗೆ ಬಹುವಚನದ ಹೆಸರನ್ನು ದೇವರಿಗೆ
ಸೂಚಿಸಿರುವುದರ ಮೂಲಕ
C. ದೇವರ "ಸಹಾಯಕರು" ಗಳನ್ನೂ ನಮೂದಿಸುವುದರ ಮೂಲಕ
D. ಪ್ರವಾದನೆ ಪುಸ್ತಕಗಳಲ್ಲಿ ಸ್ಪ ಷ್ಟ ವಾದ ಹೇಳಿಕೆಯ ಮೂಲಕ

9. ಯೇಸು ಕ್ರಿಸ್ತನು ತನಗೆ ದೇವರು ಏನಾಗಬೇಕೆಂದು ಆಗಾಗ್ಗೆ ಹೇಳಿದನು


A. ಯಜಮಾನನು
B. ಸಮಾನನು
C. ಸಹಾಯಕನು
D. ತಂದೆ

10. ಯೇಸುವನ್ನು ಪ್ರಥಮ ಫಲಎಂಬುದಾಗಿ ಹೇಳುವಾಗ ಅದು ಸೂಚಿಸುವಂತದ್ದು ಆತನ


A. ಸೃಷ್ಟಿ
B. ಮೂಲ
C. ಕಾಲಕ್ರಮಕ್ಕ ನುಸಾರವಾದ ಸ್ಥಾನ
D. ಎಲ್ಲ ದರಲ್ಲಿಯೂ ಮೊದಲನೆಯ ಸ್ಥಾನ

100
ನೀವು ಏನನ್ನು ಹೇಳುವಿರಿ?
ನೀನು ದೇವರನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳು ವಂತೆ ಈ ಪಾಠವು ಹೇಗೆ
ಸಹಾಯಿಸಿತು ?

ಅಧ್ಯಾಯ 5 ರ ಪರೀಕ್ಷೆ
ಕ್ರಿಸ್ತ ಶಾಸ್ತ್ರ – ಭಾಗ 1
ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ. ನಿಮಗೆ
ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.

1. ದೇವರು ಲೋಕವನ್ನು ಸೃಷ್ಟಿ ಮಾಡಲು ಕ್ರಿಸ್ತನೇ ಮೂಲಕಾರಣನಾಗಿದ್ದ ನು ಎಂದು


ಹೇಳುವ ಒಂದು ಸತ್ಯ ವೇದ ಭಾಗ ಯಾವುದು
A. ಕೀರ್ತನೆ 36:6
B. ಆದಿ. 1:1
C. ಇಬ್ರೀಯ 1:2.
D. ರೋಮಾ. 1:20.

2. ತನ್ನ ಜನನಕ್ಕೆ ಮುಂಚೆ, ದೇವಕುಮಾರನು ಭೂಲೋಕದಲ್ಲಿ ಮನುಷ್ಯ ನ ರೂಪದಲ್ಲಿ


ಇವರಿಗೆ ಕಾಣಿಸಿಕೊಂಡನು
A. ಅಬ್ರಹಾಮ, ಇಸಾಕ, ಯಾಕೋಬ
B ಮೋಶೆ ಮತ್ತು ಯೆಹೋಶುವ
C. ದಾವೀದ ಮತ್ತು ಸೊಲೊಮೋನನು

101
D. ಈ ಮೇಲಿರುವ ಎಲ್ಲ ರಿಗು

3. ಕರ್ತನಾದ ಯೇಸುಕ್ರಿಸ್ತನ ನರಾವತಾರದ ಕುರಿತಾಗಿ ಈ ಕೆಳಗಿನ ಯಾವ ಹೇಳಿಕೆಯು


ನಿಜವಾಗಿದೆ
A. ಆತನು ಇನ್ನು ದೇವರಾಗಿದ್ದ ನು
B. ಆತನು ಇಂದಿಗೂ ಅಸ್ವ ಸ್ಥ ತೆಯ ದಿನವನ್ನು ಹೊಂದಿರಲಿಲ್ಲ
C. ಆತನು ಎಲ್ಲಾ ರೀತಿಯಲ್ಲೂ ಮನುಷ್ಯ ನ ಹೋಲಿಕೆಯಲ್ಲಿದ್ದ ನು
D. ಆತನು ಯಾವ ರೀತಿಯಲ್ಲೂ ಇಂದಿಗೂ ಮಾನವ ಪರಿಮಿತಿಗಳಿಗೆ
ಅಧೀನನಾಗಿರಲಿಲ್ಲ

4. ಮನುಷ್ಯ ರು ಕ್ರಿಸ್ತನನ್ನು ಆರಾಧಿಸುವ ಸತ್ಯ ವೇದದ ದಾಖಲೆಗಳು ಸೂಚಿಸುವಂತದ್ದು


A. ಅವರು ಆತನನ್ನು ಮೆಚ್ಚಿಸಲು ಬಯಸಿದರು
B. ಆತನೇ ದೇವರಾಗಿದ್ದಾನೆಂದು ಅವರು ನಂಬಿದ್ದ ರು
C. ಅವರು ಆತನಿಗೆ ಹೆದರಿದರು
D. ಆತನು ಬಹಳ ಪ್ರಸಿದ್ಧಿಯುಳ್ಳ ವ್ಯ ಕ್ತಿಯಾಗಿದ್ದೀರಾ ಬಹುದು

5. ಈ ಕೆಳಗಿನ ಯಾವ ಘಟನೆಗಳಲ್ಲಿ ಕ್ರಿಸ್ತನು ಮನುಷ್ಯ ನ ಆಲೋಚನೆಗಳನ್ನು


ಬಲ್ಲ ವನಾಗಿದ್ದಾನೆಂದು ಪ್ರಕಟಿಸಿದನು
A. ಮತ್ತಾಯ 15 ರಲ್ಲಿರುವ 4000 ಜನರನ್ನು ಪೋಷಿಸಿದ್ದು
B. ಮಾರ್ಕ 5 ರಲ್ಲಿರುವ ದೆವ್ವ ಹಿಡಿದವನನ್ನು ಬಿಡಿಸುದ್ದು
C. ಮತ್ತಾಯ 9 ರಲ್ಲಿರುವ ಪಾರ್ಶುವಾಯು ರೋಗಿಯನ್ನು ಗುಣಪಡಿಸಿದ್ದು
D. ಯೋಹಾನ 3 ರಲ್ಲಿರುವ ನಿಕೊದೆಮನೊಂದಿಗಿರುವ ಸಂಭಾಷಣೆ

6. ಈ ಪಾಠದಲ್ಲಿ ಬರೆದಿರುವ ಪ್ರಕಾರ ಯೇಸುವನ್ನು "ಪರಿಶುದ್ಧ ನು" ಎಂದು ಕರೆದ ಮೂರು


ವ್ಯ ಕ್ತಿಗಳು
A. ಆತನ ಶಿಷ್ಯ ರಾದ ಪೇತ್ರ, ಯಾಕೋಬ ಮತ್ತು ಯೋಹಾನ
B. ಪೇತ್ರ, ದೆವ್ವ ಗಳು ದಂಡು ಮತ್ತು ದೇವದೂತನಾದ ಗಾಬ್ರಿಯೇಲನು
C. ಆತನ ತಾಯಿಯಾದ ಮರಿಯಲು, ದೇವದೂತನಾದ ಗಾಬ್ರಿಯೇಲನು
ಮತ್ತು ಸ್ನಾನಿಕನಾದ ಯೋಹಾನನು
D. ಮಗ್ದ ಲದ ಮರಿಯಳು, ಜಕ್ಕಾಯನು ಮತ್ತು ಪೇತ್ರನು

102
7. ಯೇಸು ಕ್ರಿಸ್ತನು ದೇವರು ಎಂದು ಹೇಳಲು ಒಂದು ಮಾರ್ಗ
A. ಆತನನ್ನು ಹಿಂಬಾಲಿಸಿದವರಲ್ಲಿ ಅನೇಕ ಮಂದಿಯನ್ನು ಎಣಿಸಿನೋಡುವುದು
B. ಹಳೆಯ ಒಡಂಬಡಿಕೆಯಲ್ಲಿ ದೇವರಿಗೆ :ಕರ್ತನು" ಎಂಬುದಾಗಿ
ಕರೆಯಲ್ಪ ಟ್ಟಿರುವ ಹೆಸರುಗಳ ಸಂಖ್ಯೆಯನ್ನು ಹೋಲಿಸಿ ನೋಡುವುದು
C. ಆತನನ್ನು ಸೂಚಿಸುವ ಹಳೆಯ ಒಡಂಬಡಿಕೆ ಮತ್ತು ಹೋದ ಒಡಂಬಡಿಕೆಯ
ಪಠ್ಯ ಗಳನ್ನು ಹೋಲಿಸಿ ನೋಡುವುದು (ಉದಾಹರಣೆಗೆ: ಯೆಶಾಯ 40:3 ಮತ್ತು
ಮತ್ತಾಯ 3:3).
D. ಆತನು ಹಾಗೆ ಹೇಳಿದ್ದ ರಿಂದ ಆತನು ದೇವರೆಂದು ಊಹಿಸಿಕೊಳ್ಳು ವುದು

8. ಈ ಕೆಳಗಿನ ಯಾವ ಮಾನವ ಭಾವನೆಯನ್ನು ಕರ್ತನಾದ ಯೇಸುವು ಅನುಭವಿಸಲಿಲ್ಲ


A. ಪ್ರೀತಿ
B. ಕೋಪ
C. ಭಯ
D. ದುಃಖ

9. ಕ್ರಿಸ್ತನ ಮರಣವು ಸರಿಸಾಟಿ ಇಲ್ಲ ದ್ದು , ಯಾಕೆಂದರೆ


A. ಶಿಲುಬೆಗೇರಿಸಲ್ಪ ಡುವ ಬೇರೆ ಎಲ್ಲ ರಿಗಿಂದ ಹೆಚ್ಚಿನ ಬಾದೆಯನ್ನ ನುಭವಿಸಿದನು
B. ಆತನ ಶಿಲುಬೆಯ ಮರಣವು ಸಣ್ಣ ದಾಖಲೆಯಾಗಿದೆ
C. ಆತನು ಇಂದಿಗೂ ನಿಜವಾಗಿ ಸಾಯಲಿಲ್ಲ
D. ಆತನ ಕೊನೆಯ ಉಸಿರು ಆತನ ಸ್ವ ನಿಯಂತ್ರಣದಲ್ಲಿತ್ತು , ಇತರರ
ನಿಯಂತ್ರಣದಲ್ಲಿ ಅಥವಾ ಪರಿಸ್ಥಿತಿಗಳಲ್ಲಿಯಲ್ಲ

10. ಕರ್ತನಾದ ಯೇಸು ಕ್ರಿಸ್ತನು ಪಾಪವಿಲ್ಲ ದವನಾಗಿದ್ದ ನು ಎಂದು ಹೇಳಲು ಅಂತಿಮವಾದ


ಮತ್ತು ಕೊನೆಯ ಪುರಾವೆ
A. ಆತನ ಸ್ನೇಹಿತರ ಸಾಕ್ಷಿಗಳು
B. ಆತನ ವೈರಿಗಳ ಸಾಕ್ಷಿಗಳು
C. ತನ್ನ ಕುರಿತಾಗಿ ತಾನು ನೀಡಿದ ಹೇಳಿಕೆಗಳು
D. ದೇವರು ಆತನನ್ನು ಮರಣದಿಂದ ಎಬ್ಬಿಸಿದನು ಎಂಬ ಸತ್ಯ

103
ನೀವು ಏನನ್ನು ಹೇಳುವಿರಿ?
ಕ್ರಿಸ್ತನ ಕುರಿತಾಗಿ ಎಂದು ಕೇಳದ ವ್ಯ ಕ್ತಿಗೆ ಆತನನ್ನು ಹೇಗೆ ವಿವರಿಸುವಿರಿ ಎಂದು ಒಂದು
ಅಥವಾ ಎರಡು ಹೇಳಿಕೆಗಳಲ್ಲಿ ಬರೆಯಿರಿ ? ಈ ಪಾಠದಲ್ಲಿ ನೀಡಲ್ಪ ಟ್ಟಿರುವ
ಮಾಹಿತಿಯೊಂದಿಗೆ ನಿಮ್ಮ ನ್ನು ಮಿತಿಗೊಳಿಸಿರಿ.

ಅಧ್ಯಾಯ 6 ರ ಪರೀಕ್ಷೆ
ಕ್ರಿಸ್ತ ಶಾಸ್ತ್ರ – ಭಾಗ 2
ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ. ನಿಮಗೆ
ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.

1. ಕರ್ತನಾದ ಯೇಸುಕ್ರಿಸ್ತನ ಕುರಿತಾಗಿ ಈ ಸಂಗತಿಯೇ ನಿಜವಾಗಿದೆ, ಆತನು


A. ಮಾನವ ಮತ್ತು ದೈವಿಕ ವ್ಯ ಕ್ತಿತ್ವ ವನ್ನು ಹೊಂದಿದ್ದ ನು, ಆದರೆ ಒಂದೇ
ಸ್ವ ಭಾವವುಳ್ಳ ವನಾಗಿದ್ದ ನು
B. ಆತನು ದೈವಿಕತೆಗಿಂತ ಹೆಚ್ಚು ಮನುಷ್ಯ ನಾಗಿದ್ದ ನು
C. ಆತನು ಮನುಷ್ಯ ತೆಗಿಂತ ಹೆಚ್ಚು ದೈವಿಕನಾಗಿದ್ದ ನು
D. ದೇವರು ಶರೀರದಲ್ಲಿ ಕಾಣಿಸಿಕೊಂಡನು

2. ಮಾನವ ಜನಾಂಗವು ಬಿದ್ದ ನಂತರ ನೀಡಲ್ಪ ಟ್ಟ ಮೊದಲ ವಾಗ್ದಾನವು ಯಾವುದರ


ಸುಳಿವನ್ನು ಹೊಂದಿತ್ತು
A. ವಿಮೋಚಕನ ಸರ್ವಶಕ್ತತೆ
B. ವಿಮೋಚಕನ ನರಾವತಾರ
C. ವಿಮೋಚಕನ ಪ್ರೀತಿ
D. ವಿಮೋಚಕನ ಪ್ರತಿಕಾರ

3. "ದೇವರು ನಮ್ಮೊಂದಿಗಿದ್ದಾನೆ" ಎಂಬ ಅರ್ಥವನ್ನು ಸೂಚಿಸುವ ಹಳೆ ಒಡಂಬಡಿಕೆಯಲ್ಲಿ


ಮೆಸ್ಸೀಯನಿಗಿದ್ದ ಹೆಸರು

104
A. ಒಡೆಯ
B. ಯೆಹೋವ
C. ಎಲೋಹಿಮ್
D. ಇಮ್ಮಾನುವೆಲ್

4. ಸತ್ಯ ವೇದದ ಯಾವ ಪುಸ್ತಕಗಳಲ್ಲಿ ಕನ್ನಿಕೆಯು ಗರ್ಭಧರಿಸುವುದರ ಕುರಿತಾದ ಚಾರಿತ್ರಿಕ


ದಾಖಲೆಯನ್ನು ಓದುತ್ತೇವೆ
A. ಆದಿಕಾಂಡ ಮತ್ತು ವಿಮೋಚನಕಾಂಡ
B. ಅಪೋಸ್ತಲರ ಕೃತ್ಯ ಗಳು ಮತ್ತು ಪ್ರಕಟಣೆ
C. ಮತ್ತಾಯ ಮತ್ತು ಲೂಕಾ
D. ತಿಮೋಥೆಯನಿಗೆ ಮತ್ತು ತೀತನಿಗೆ

5. ಪ್ರಮಾಣಾನುಗುಣತೆಗನುಸಾರವಾಗಿ ಸುವಾರ್ತೆಯ ಬರಹಗಾರರು ಹೆಚ್ಚಿನ ಸ್ಥ ಳವನ್ನು


ಯಾವುದಕ್ಕೆ ಒದಗಿಸಿದ್ದ ರು
A. ಕ್ರಿಸ್ತನ ಜನನದ ಸುತ್ತಮುತ್ತಲಿನ ಸ್ಥಿತಿಗಳಿಗೆ
B. ಕ್ರಿಸ್ತನು ಶಿಷ್ಯ ರನ್ನು ಮಾಡಿಕೊಳ್ಳ ಲು ಕಳೆದ ಸಮಯ
C. ಕ್ರಿಸ್ತನ ಪ್ರವಾದನಾತ್ಮ ಕವಾದ ಬೋಧನೆಯ ಸೇವೆ
D. ಕ್ರಿಸ್ತನ ಜೀವಿತದ ಕೊನೆಯವಾರ

6. ಯೇಸು ಕ್ರಿಸ್ತನು ತನ್ನ ಬಹಿರಂಗ ಸೇವೆಯನ್ನು ಆರಂಸಿದ್ದು


A. ತನ್ನ ಜನನದ ಸ್ಥ ಳವಾದ ಬೆಥ್ಲೆಹೇಮಿನಲ್ಲಿ
B. ಹನ್ನೆರಡು ವರುಷದ ಹುಡುಗನಾಗಿ ಯೆರೂಸಲೇಮಿನ ದೇವಾಲಯದಲ್ಲಿ
C. ತನ್ನ ದೀಕ್ಷಾಸ್ನಾನದಲ್ಲಿ ಪವಿತ್ರಾತ್ಮ ನಿಂದ ಅಭಿಷೇಕ ಹೊಂದಿದ ನಂತರ
D. ಆತನು ಪರ್ವತದ ಮೇಲೆ ಪ್ರಸಂಗಿಸಿದಾಗ

7. ಕರ್ತನಾದ ಯೇಸುಕ್ರಿಸ್ತಶನು ಎದುರಿಸಿದ ಶೋಧನೆಯ ಕುರಿತು ಹೇಳುವಾಗ ಈ


ಹೇಳಿಕೆಯು ನಿಜವಾಗಿರುತ್ತದೆ
A. ದೇವಕುಮಾರನಾಗಿ ಆತನು ಪಾಪಮಾಡಲು ಸಾಧ್ಯ ವಿಲ್ಲ ಆದರೆ ಮನುಷ್ಯ ನಾಗಿ
ಆತನ್ನ ದ ಸಾಧ್ಯ
B ಸೈತಾನನ ಶೋಧನೆಗೆ ಪ್ರತಿಕ್ರಿಯಿಸಲು ಆತನಲ್ಲಿ ಏನು ಇರಲಿಲ್ಲ , ಆತನು ಪಾಪ
ಮಾಡಲು ಸಾಧ್ಯ ವಿಲ್ಲಾ

105
C. ಒಂದು ವೇಳೆ ಆತನು ಪಾಪಮಾಡಲು ಸಾಧ್ಯ ವಾಗಿದ್ದ ರೆ ಆತನಿಗೆ ಬಂದ
ಶೋಧನೆಯು ಅರ್ಥವಿಲ್ಲ ದ್ದಿರುತ್ತಿತ್ತು
D. ಆತನು ಪಾಪ ಮಾಡಲು ಸಾಧ್ಯ ವೋ ಅಥವಾ ಪಾಪ ಮಾಡಲು
ಮಾಡುತ್ತಾನೋ ಎಂದು ಕಂಡು ಹಿಡಿಯಲು ದೇವರು ಆತನನ್ನು
ಪರೀಕ್ಷಿಸುತ್ತಿದ್ದ ನು

8. ಸುವಾರ್ತೆಗಲ್ಲಿ ದಾಖಲಾಗಿರುವ ಕ್ರಿಸ್ತನ ಅದ್ಬು ತ ಕಾರ್ಯಗಳು


A. ದಂತ ಕಥೆಗಳು
B. ಸ್ವಾಭಾವಿಕ ಸಂಗತಿಗಳ ಹೆಚ್ಚು ವರಿ ಲೆಕ್ಕ ಗಳು
C. ಆತನ ದೈವತ್ವ ವನ್ನು ನಿರೂಪಿಸಿದವು
D. ಆತ್ಮೀಕ ಸತ್ಯ ಗಳ ಗುರುತುಗಳು

9. ಕರ್ತನಾದ ಯೇಸುವು ಯಾವುದರ ಫಲಿತಾಂಶವಾಗಿ ಶಿಲುಬೆಗೇರಿಸಲ್ಪ ಟ್ಟ ನು


A. ಯಹೂದ್ಯ ರ ಹಗೆಯಿಂದ ಮಾತ್ರ
B. ರೋಮ್ ಸರ್ಕಾರದ ವಿರುದ್ಧ ವಾಗಿ ಆತನು ಯಶಸ್ವಿಯಾಗಿ ದಂಗೆ
ಏಳುತ್ತಾನೆಂದು ಅನ್ಯ ರು ಹೆದರಿದ್ದ ರಿಂದ
C. ಯಹೂದ್ಯ ರು ಮತ್ತು ಅನ್ಯ ರಿಂದ ತಿರಸ್ಕಾರ
D. ಆತನ ಶಿಷ್ಯ ರು ಆತನನ್ನು ಬಿಡಿಸುವುದರಲ್ಲಿ ಅಂಜುಬುರುಕರಾಗಿದ್ದ ರಿಂದ

10. ಪಾಠವು ಯೇಸು ಕ್ರಿಸ್ತನ ಪುನರುತ್ಥಾನವನ್ನು ಹೀಗೆ ವಿವರಿಸಿದೆ


A. ಕ್ರಿಸ್ತೀಯ ನಂಬಿಕೆಯ ಅಡಿಪಾಯವಾಗಿ
B. ಎಲ್ಲಾ ಕ್ರೈಸ್ತರು ನಂಬಲೇ ಬೇಕಾದ ಒಂದು ಸಿದ್ದಾಂತ
C. ಸತ್ಯ ವೇದದಲ್ಲಿ ದಾಖಲಾಗಿರುವ ಬಹಳ ಪ್ರಾಮುಖ್ಯ ವಾದ ದೇವರ ಅದ್ಬು ತ
ಕಾರ್ಯ
D. ಇದು ಎಲ್ಲಾ ನಾಲ್ಕು ಸುವಾರ್ತೆಗಳಲ್ಲಿ ದಾಖಲಾಗಿರುವುದರಿಂದ ಬಹಳ
ಪ್ರಾಮುಖ್ಯ ವಾದದ್ದು

ನೀವು ಏನನ್ನು ಹೇಳುವಿರಿ?

106
ನಿಮ್ಮ ಸಹೋದ್ಯೋಗಿಯೊಂದಿಗೆ ಊಟದ ಸಮಯದಲ್ಲಿ ಆಗುವ ಸಂಭಾಷಣೆಯು ಆ ವ್ಯ ಕ್ತಿ
ಯೇಸು ಕ್ರಿಸ್ತನು ಕೇವಲ ಒಳ್ಳೆಯ ವ್ಯ ಕ್ತಿ ಎಂದು ನಂಬುವುದಾಗಿ ತಿಳಿಸುತ್ತದೆ. ನೀವು ಈಗ
ಕಲಿತಿರುವ ಪಾಠದಿಂದ ಆ ವ್ಯ ಕ್ತಿಗೆ ಹೇಗೆ ಉತ್ತರಿಸುವಿರಿ(ಸಂಕ್ಷಿಪ್ತವಾಗಿ) ?

ಅಧ್ಯಾಯ 7 ರ ಪರೀಕ್ಷೆ
ಕ್ರಿಸ್ತ ಶಾಸ್ತ್ರ – ಭಾಗ 3
ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ. ನಿಮಗೆ
ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.

1. ಮನುಷ್ಯ ಕುಮಾರನು ಎಂಬ ಶೀರ್ಷಿಕೆಯ ಮುಖ್ಯ ವಾದ ಅರ್ಥ ಏನನ್ನು ತೋರಿಸುತ್ತದೆ


A. ಆತನ ದೈವತ್ವ
B. ದೈವತ್ವ ದಲ್ಲಿ ಆತನ ನಿತ್ಯ ಪುತ್ರತ್ವ
C. ಮಾನವ ಜಾತಿಯ ಆತನ ನಿಜವಾದ ಪ್ರತಿನಿಧಿತ್ವ
D. ಆತನ ಸಂರಕ್ಷಕತ್ವ

2. ಕ್ರಿಸ್ತನು ಎಂಬ ಪದದ ಅರ್ಥ


A. ಅಭಿಷೇಕಿಸಲ್ಪ ಟ್ಟ ವನು
B.ಪಾಪವಿಲ್ಲ ದವನು
C. ಅರಸನು
D. ಕರ್ತನು

3. ಕ್ರಿಸ್ತನು ಸತ್ತವರಿಂದ ಎದ್ದ ಮೇಲೆ ಭೂಲೋಕದಲ್ಲಿ ಎಷ್ಟು ದಿನಗಳಿದ್ದ ನು


A. 10 ದಿನಗಳು
B. 20 ದಿನಗಳು
C. 30 ದಿನಗಳು
D. 40 ದಿನಗಳು

107
4. ಕ್ರಿಸ್ತನು ಸ್ವ ರ್ಗಾರೋಹಣಕ್ಕೆ ಮುಂಚೆ ತನ್ನ ಶಿಷ್ಯ ರಿಗೆ ಹೇಳಿದ ಕೊನೆಯ ಮಾತುಗಳು
A. ಭೂಪರಲೋಕಗಳಲ್ಲಿ ಎಲ್ಲಾ ಅಧಿಕಾರವು ನನಗೆ ಕೊಡಲ್ಪ ಟ್ಟಿದೆ
B.ಒಬ್ಬ ರನ್ನೊಬ್ಬ ರು ಪ್ರೀತಿಸಿರಿ
C. ನೀವು ನನಗೆ ಯೆರೂಸಲೇಮಿನಲ್ಲಿಯೂ... ಮತ್ತು ಭೂಲೋಕದ
ಕಟ್ಟ ಕಡೆಯವರೆಗೆ ಸಾಕ್ಷಿಗಳಾಗಿರುವಿರಿ
D. ದೇವರು ನಿಮ್ಮೊಂದಿಗಿರುತ್ತಾನೆ

5. ದೇವರ ಮತ್ತು ಮನುಷ್ಯ ರ ನಡುವಿನ ಮಧ್ಯ ಸ್ತಿಕೆಯ ಕಾರ್ಯಗಳು ಕ್ರಿಸ್ತನ ಯಾವ


ಪೂರ್ತಿಗೊಳ್ಳ ದ ಕಾರ್ಯಗಳನ್ನು ಸೂಚಿಸುತ್ತದೆ
A. ಪಾಲನೆ, ಯಾಜಕತ್ವ ಮತ್ತು ಅಧ್ಯ ಕ್ಷತೆ
B. ಯಾಜಕತ್ವ , ಮಧ್ಯ ಸ್ಥಿಕೆ ಮತ್ತು ಪಕ್ಷವಾದಿ
C. ಪಕ್ಷವಾದಿ, ಪಾಲನೆ ಮತ್ತು ಯಾಜಕತ್ವ
D. ಅಧ್ಯ ಕ್ಷತೆ, ಮಧ್ಯ ಸ್ಥಿಕೆ ಮತ್ತು ಪಕ್ಷವಾದಿ

6. ಕ್ರಿಸ್ತನು ಯಾವುದರ ಮಧ್ಯ ಸ್ಥ ನು ಎಂದು ಶಾಸ್ತ್ರದಲ್ಲಿ ವಿವರಿಸಿದೆ


A. ಉತ್ತಮವಾದ ಒಡಂಬಡಿಕೆ
B. ಪರಿಸ್ಕ ರಿಸದ ಒಡಂಬಡಿಕೆ
C. ಬದಲಿ ಒಡಂಬಡಿಕೆ
D. ಪರಿ ಪೂರ್ಣ ಒಡಂಬಡಿಕೆ

7. ಕ್ರಿಸ್ತನ ಪಕ್ಷವಾದದ ಕಾರ್ಯವು ಯಾವುದಕ್ಕೆ ಸಂಬಂಧಿಸಿದೆ


A. ಪಾಪಿಗಳನ್ನು ದೇವರ ಬಳಿಗೆ ತರುವುದು
B.ಆಶೀರ್ವಾದದ ಸ್ಥ ಳದಲ್ಲಿ ವಿಶ್ವಾಸಿಗಳನ್ನು ಇಡುವುದು
C. ವಿಶ್ವಾಸಿಯು ಪಾಪಮಾಡುವಾಗ ಅವನಿಗೆ ಸಹಾಯಿಸುವುದು
D. ಪುರುಷ ಮತ್ತು ಸ್ತ್ರೀಯರು ದೇವರೊಂದಿಗೆ ಸಂಧಾನವಾಗುವಂತೆ
ತ್ವ ರೆಪಡಿಸುವುದು

8. ಕ್ರಿಸ್ತನು ತನ್ನ ಜನರ "ಹಿರಿಯ ಕುರುಬನು", ಎಂದು ವಿವರಿಸುವ ವಚನವು


A. ಕೀರ್ತ 23:1.
B. ಯೋಹಾನ 10:11.

108
C. 1 ಪೇತ್ರ 5:4.
D. ಇಬ್ರಿಯ 13:20.

9. ಭವಿಷ್ಯ ದಲ್ಲಿ ಕ್ರಿಸ್ತನು ಈ ರೀತಿಯಾಗಿ ಸನ್ಮಾನಿಸಲ್ಪ ಡುತ್ತಾನೆ


A. ಭೂಲೋಕದಲ್ಲಿ
B. ಪರಲೋಕದಲ್ಲಿ ಮಾತ್ರ
C. ದೇವದೂತರಿಂದ ಮಾತ್ರ
D.ಸಭೆಯಿಂದ ಮಾತ್ರ

10.ಈ ಕೆಳಗಿನವುಗಳಲ್ಲಿ ಯಾವುದು ಮೊದಲು ನಡೆಯುತ್ತದೆ. ಕರ್ತನಾದ ಯೇಸುವು


A. ಕ್ರಿಸ್ತನ ನ್ಯಾಯಾಸನದಲ್ಲಿ ವಿಶ್ವಾಸಿಗಳಿಗೆ ಪ್ರತಿಫಲವನ್ನು ನೀಡುತ್ತಾನೆ
B. ಸಭೆಯನ್ನು ತನ್ನೊಂದಿಗೆ ಸೇರಿಸಿಕೊಳ್ಳ ಲು ಮೇಘದಲ್ಲಿ ಕಾಣಿಸಿಕೊಳ್ಳು ತ್ತಾನೆ
C. ಬಲದಿಂದ ಬರುತ್ತಾನೆ, ಅವಿಶ್ವಾಸಿಗಳನ್ನು ಭೂಲೋಕದಿಂದ ನಿರ್ಮೂಲನೆ
ಮಾಡುತ್ತಾನೆ ಮತ್ತು ತನ್ನ ಹಿಂಬಾಲಕರಿಂದ ಭೂಲೋಕವನ್ನು ತುಂಬಿಸುತ್ತಾನೆ
D. ಸೈತಾನನನ್ನು ನಾಶಮಾಡುತ್ತಾನೆ ಮತ್ತು ಭೂಲೋಕದಲ್ಲಿ ತನ್ನ ರಾಜ್ಯ ವನ್ನು
ಸ್ಥಾಪಿಸುತ್ತಾನೆ.

ನೀವು ಏನನ್ನು ಹೇಳುವಿರಿ?


ಕ್ರಿಸ್ತನ ಮಹಾಯಾಜನಕನ ಸೇವೆಯ ಕುರಿತಾಗಿ ಇಬ್ರಿಯ ಪತ್ರಿಕೆಯಲ್ಲಿರುವ ಯಾವ
ವಚನಗಳು ನಿಮಗೆ ಅರ್ಥಪೂರ್ಣವಾಗಿವೆ ಮತ್ತು ಯಾಕೆ?

ಅಧ್ಯಾಯ 8 ರ ಪರೀಕ್ಷೆ
ಪವಿತ್ರಾತ್ಮ ಶಾಸ್ತ್ರ
ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ. ನಿಮಗೆ
ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.

109
1. ಕೆಲವು ಸತ್ಯ ವೇದ ಭಾಗಗಳಲ್ಲಿ ಪವಿತ್ರಾತ್ಮ ನನ್ನು "ಅದು" ಎಂದು ಸೂಚಿಸಲಾಗಿದೆ. ಇದಕ್ಕೆ
ಕಾರಣ
A. ಪವಿತ್ರಾತ್ಮ ನು ನಿಜವಾದ ವ್ಯ ಕ್ತಿತ್ವ ವಿಲ್ಲ ದ ಒಂದು ದೈವಿಕ ಪರಿಣಾಮ ಅಥವಾ ಶಕ್ತಿ
B. ಅಂತಹ ಭಾಗಗಳ ಅನುವಾದವು ತಪ್ಪಾಗಿದೆ ಮತ್ತು ಅವು ಮೂಲ ಭಾಷೆಯ
ಸ್ವಾತಂತ್ರವನ್ನು ಉಪಯೋಗಿಸುತ್ತವೆ
C. ಅಂತಹ ಭಾಗಗಳಲ್ಲಿ ಮೂಲ ದಾಖಲೆಗಳು ತಪ್ಪಾಗಿದೆ
D. ಇಲ್ಲಿ ಗ್ರೀಕ್ ಪದವು ನಪುಂಸಕ ಲಿಂಗದಲ್ಲಿದೆ

2. ಈ ಕೆಳಗಿನ ಯಾವ ಭಾಗಗಳಲ್ಲಿ ಪವಿತ್ರಾತ್ಮ ನು "ನಿತ್ಯ ದ ಆತ್ಮ " ನೆಂದು ಕರೆಯಲ್ಪ ಟ್ಟಿದ್ದಾನೆ
A. ಮತ್ತಾಯ 28:19
B. ಲೂಕ 11:13
C. 2 ಕೊರಿ. 13:14.
D. ಇಬ್ರಿಯ 9:14.

3. ಕೀರ್ತನೆಗಳು 139:7-10 ರಲ್ಲಿ ದೇವರಾತ್ಮ ನು ಏನಾಗಿದ್ದ ನೆಂದು ನಮಗೆ ಬೋಧಿಸುತ್ತದೆ


A. ಪರಿಶುದ್ಧ ನು
B. ಸರ್ವಶಕ್ತನು
C. ನೀತಿವಂತನು
D. ಕೃಪಾಪೂರ್ಣನು

4. ಪ್ರಕಟಣೆ 3:1 ರಲ್ಲಿರುವ "ದೇವರ ಏಳು ಆತ್ಮ ಗಳು" ಎಂಬ ಅಭಿವ್ಯ ಕ್ತಿಯು
A. ಏಳು ದೇವದೂತ ಜೀವಿಗಳನ್ನು ಸೂಚಿಸುತ್ತಿದೆ, ಪವಿತ್ರಾತ್ಮ ನನ್ನ ಲ್ಲ
B. ಅಸಂಖ್ಯಾತ ದೈವಿಕ ಆತ್ಮ ಗಳು ಉಂಟು ಎಂಬ ಪರಿಕಲ್ಪ ನೆಗೆ ತೂಕವನ್ನು
ಹೆಚ್ಚಿಸುತ್ತದೆ
C. ಪವಿತ್ರಾತ್ಮ ನನ್ನು ಆತನ ವಿವರಣೆಯ ಸಂಪೂರ್ಣತೆಯಲ್ಲಿ ತಿಳಿಸುತ್ತದೆ
D. ಕೇವಲ ಒಂದೇ ಒಂದು ದೈವಿಕ ಆತ್ಮ ವಿದೆ ಎಂದು ಹೇಳು ಇತರ ಶಾಸ್ತ್ರದ
ಭಾಗಗಳಿಗೆ ತದ್ವಿರುದ್ಧ ವಾಗಿದೆ

5. ಈ ಕೆಳಗಿನ ಯಾವ ಸಂದರ್ಭದಲ್ಲಿ ಪವಿತ್ರಾತ್ಮ ನನ್ನು ದೇವರೆಂದು ಕರೆಯಲಾಗಿದೆ

110
A. ಲೋಕದ ಸೃಷ್ಟಿ
B. ಅನನೀಯನ ಪಾಪ
C. ಕನ್ನಿಕೆಯಲ್ಲಿ ಕರ್ತನಾದ ಯೇಸುಕ್ರಿಸ್ತನ ಜನನ
D. ಪಂಚಾಶತ್ತಮ ದಿನದಂದು ಸಭೆಯ ಜನನ

6. ಪವಿತ್ರಾತ್ಮ ನ ಕಾರ್ಯಗಳಿಗೆ ಸಂಬಂಧಿಸಿದಂತೆ ಶಾಸ್ತ್ರಗಳಲ್ಲಿ ಮೊಟ್ಟ ಮೊದಲಾಗಿ ಎಲ್ಲಿ


ಬರೆಯಲ್ಪ ಟ್ಟಿದೆ
A. ಸೃಷ್ಟಿಯಲ್ಲಿ
B.ಪರಿಶುದ್ಧ ಶಾಸ್ತ್ರಗಳನ್ನು ಪ್ರೇರೇಪಿಸುವುದರಲ್ಲಿ
C. ಬಿದ್ದು ಹೋದ ಮನುಷ್ಯ ನಿಗೆ ಪಾಪದ ಅರುಹಣ್ಣು ಹುಟ್ಟಿಸುವುದರಲ್ಲಿ
D. ಕ್ರಿಸ್ತನ ಜ್ಞಾನವನ್ನು ಮುಂತಿಳಿಸುವುದರಲ್ಲಿ

7. ಕರ್ತನಾದ ಯೇಸುವು ಭೂಲೋಕದ ತನ್ನ ಜೀವಿತದಲ್ಲಿ ಪ್ರದಶಿಸಿದ ಶಕ್ತಿಯು


A. ತಂದೆಯು ಆತನಿಗೆ ಸಮಯ ಸಮಯಕ್ಕೆ ಒದಗಿಸಿದ ಶಕ್ತಿ
B. ದೇವರ ಮಗನಾಗಿ ತನ್ನ ಲ್ಲೇ ಅಡಗಿದ್ದ ಶಕ್ತಿ
C. ಪವಿತ್ರಾತ್ಮ ನ ಶಕ್ತಿ
D. ಒಬ್ಬ ಒಳ್ಳೆಯ ಮತ್ತು ಬಲಶಾಲಿಯಾದ ವ್ಯ ಕ್ತಿಯ ಸ್ವಾಭಾವಿಕವಾದ ಶಕ್ತಿ

8. ರಕ್ಷಣೆ ಹೊಂದದ ಪುರುಷ ಮತ್ತು ಶ್ರತಿಯರಿಗೆ ಪವಿತ್ರಾತ್ಮ ನು ಯಾವ ವಿಷಯದಲ್ಲಿ


ಆರುಹನ್ನು ಮೂಡಿಸುತ್ತಾನೆ
A. ಪಾಪ
B. ನ್ಯಾಯತೀರ್ವಿಕೆ
C. ನೀತಿ
D. ಮೇಲಿನ ಎಲ್ಲ ವು

9. ದೇವರಿಂದ ಹುಟ್ಟ ಬೇಕಾದರೆ ನಾನು ಮಾಡಲೇ ಬೇಕಾದದ್ದು


A. ಕರ್ತನಾದ ಯೇಸುವಿನ ಹೆಸರಿನಲ್ಲಿ ನಂಬಿಕೆ ಇಡುವುದು
B. ಕರ್ತನಾದ ಯೇಸುವನ್ನು ನಮ್ಮ ಜೀವಿತದಲ್ಲಿ ಸ್ವೀಕರಿಸುವುದು
C. ಪವಿತ್ರಾತ್ಮ ನಿಂದ ಹಂಚಲ್ಪ ಟ್ಟ ದೈವೀಕ ಜೀವವನ್ನು ಹೊಂದುವುದು
D. ಈ ಮೇಲಿನ ಎಲ್ಲ ವನ್ನು ಅನುಭವಿಸುವುದು

111
10. ಈ ಕೆಳಗಿನವುಗಳಲ್ಲಿ ಯಾವ ಸೇವೆಯು ವಿಶ್ವಾಸಿಯ ಪ್ರಾಣದ ಸ್ಥಿತಿಯ ಮೇಲೆ
ಆಧಾರಗೊಂಡು ಪವಿತ್ರಾತ್ಮ ನಿಂದ ನಿರ್ಬಂಧಕ್ಕೊಳಗಾಗಿದೆ
A. ಮುದ್ರೆ ಹಾಕುವುದು
B. ಸಂಚಾಕಾರ ಮಾಡುವುದು
C. ಭರಿತರನ್ನಾಗಿ ಮಾಡುವುದು
D. ದೀಕ್ಷಾಸ್ನಾನ ಮಾಡಿಸುವುದು

ನೀವು ಏನನ್ನು ಹೇಳುವಿರಿ?


ಈ ಪಾಠದಲ್ಲಿ ಪವಿತ್ರಾತ್ಮ ನ ಕುರಿತಾದ ಯಾವ ಸಂಗತಿಯು ನಿಮಗೆ ಹೊಸದಾಗಿತ್ತು ಅಥವಾ
ಆತನ ವ್ಯ ಕ್ತಿತ್ವ ಮತ್ತು ಸೇವೆಯ ಕುರಿತಾಗಿ ಏನು ನಿಮ್ಮ ನ್ನು ಆಕರ್ಷಿಸಿತು ?

ಮೂಲಭೂತ
ಸತ್ಯ ವೇದಸಿದ್ಧಾಂತಗಳು

112
ಭಾಗ - 2

ಪಾಠಗಳು

ಆರ್. ಇ. ಹಾರ್ಲೋ
ಅನುವಾದ / ಭಾಷಾಂತರ :
ಸಹೋ. ಸೈಮನ್ ಎಸ್

ಮೂಲಭೂತಸತ್ಯ ವೇದ ಸಿದ್ಧಾಂತಗಳು – ಭಾಗ 2


BASIC BIBLE DOCTRINES – PART 2
ಆರ್. ಇ. ಹಾರ್ಲೋ

ಪ್ರಕಾಶಕರು
ಎಮ್ಮಾಹುಸ್ ಅಂಚೆ ತೆರಪಿನ ಶಾಲೆ

ಪರಿಷ್ಕ ರಿಸಲ್ಪ ಟ್ಟ ದ್ದು ೨೦೦೫ (ಎಕೆ ೦೫), ೧ ಘಟಕ


ಪರಿಷ್ಕ ರಿಸಲ್ಪ ಟ್ಟ ದ್ದು ೨೦೦೮ (ಎಕೆ ೦೮), ೧ ಘಟಕ
ಮರುಮುದ್ರಣ ೨೦೧೨ (ಎಕೆ ೦೮), ೧ ಘಟಕ
ಮರುಮುದ್ರಣ ೨೦೧೫ (ಎಕೆ ೦೮), ೧ ಘಟಕ

113
ಪಿ ಎಸ್ ಬಿ ಎನ್ ೯೭೮ -೦-೯೪೦೨೯೩-೨೮-೧
ಸಂಕೇಥ ಎಚ್ ಎಸ್ ಡಬ್ಲು ö್ಯ
ಕೃತಿಸ್ವಾಮ್ಯ ೧೯೫೭, ೧೯೭೨, ೨೦೦೫, ೨೦೦೮, ಇಸಿಎಸ್ ಮಿನಿಸ್ಟೀಸ್

ಈ ಪಾಠ ಸರಣಿಯ ಎಲ್ಲಾ ಹಕ್ಕು ಗಳನ್ನು ಕಾಯ್ದಿರಿಸಲಾಗಿದೆ.

ಈ ಎಲ್ಲಾ ವಾಕ್ಯ ಭಾಗಗಳನ್ನು (ಸೂಚಿಸಲ್ಪ ಟ್ಟಿರುವುದಾದದರೆ ಹೊರತು) ನ್ಯೂ ಕಿಂಗ್ ಜೇಮ್ಸ್ ವರ್ಷನ್
ನಿಂದ ತೆಗೆದುಕೊಳ್ಳ ಲಾಗಿದೆ. ಕೃತಿಸ್ವಾಮ್ಯ ೧೯೭೯. ೧೯೮೦, ೧೯೮೨ ಥಾಮಸ್ ನೆಲ್ ಸನ್
ಅಪ್ಪ ಣೆಯಿಂದ ಉಪಯೋಗಿಸಲ್ಪ ಟ್ಟಿದೆ. ಎಲ್ಲಾ ಹಕ್ಕು ಗಳನ್ನು ಕಾಯ್ದಿರಿಸಲಾಗಿದೆ.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಮುದ್ರಿಸಿದ್ದು

ಅಧ್ಯಾಯ
1
ದೇವದೂತ ಶಾಸ್ತ್ರ:
ದೇವದೂತರ ಅಧ್ಯ ಯನ
ಹಳೆಯ ಮತ್ತು ಹೊಸ ಒಡಂಬಡಿಕೆ ಎರಡರಲ್ಲೂ ದೇವದೂತ ಅಂದರೆ ಸರಳವಾಗಿ "
ಸಂದೇಶಕ", ಎಂದು ಅರ್ಥ. ದೇವರನ್ನು ಅಥವಾ ಸೈತಾನನನ್ನು ಸೇವಿಸುವ ಈ ಆತ್ಮೀಕ
ಜೀವಿಗಳಿಗೆ ಇದು ವಿಶೇಷವಾದ ಪದಬಳಕೆಯಾಗಿದೆ. ಇದೇ ಅರ್ಥದಲ್ಲೇ ನಾವು ಆ
ಪದಪ್ರಯೋಗವನ್ನು ಉಪಯೋಗಿಸಿದ್ದೇವೆ.

ದೇವದೂತರ ಆರಂಭ

114
ದೇವದೂತರು ಎಲ್ಲಿಂದ ಬಂದವರು? ಅವರು ನೋಡಲು ಹೇಗಿರುತ್ತಾರೆ?
ಯಾವ ಯಾವ ಬಗೆಯ ದೇವದೂತರಿದ್ದಾರೆ? ದೇವರು ದೇವದೂತರನ್ನು ಸೃಷ್ಟಿಸಿದನು.
ಯೋಹಾನನು ಯೋಹಾ 1:3 ರಲ್ಲಿ "ಆತನ ಮೂಲಕವಾಗಿ ಸಮಸ್ತವು ಉಂಟಾಯಿತು;[
ದೇವಕುಮಾರನು, ವಾಕ್ಯ , ಕ್ರಿಸ್ತನು]" ಎಂದು ಹೇಳುತ್ತಾನೆ. ಪೌಲನು ಇನ್ನೂ ಸ್ಪ ಷ್ಟ ವಾಗಿ
ಹೇಳಿದ್ದಾನೆ: "ಭೂಪರಲೋಕಗಳಲ್ಲಿರುವ ದೃಶ್ಯಾದೃಶ್ಯ ವಾದವುಗಳೆಲ್ಲ ವೂ ಸಿಂಹಾಸನಗಳಾಗಲಿ
ಪ್ರಭುತ್ವ ಗಳಾಗಲಿ ದೊರೆತನಗಳಾಗಲಿ ಅಧಿಕಾರಗಳಾಗಲಿ ಆತನಲ್ಲಿ ಸೃಷ್ಟಿಸಲ್ಪ ಟ್ಟ ವು. ಸರ್ವವು
ಆತನ ಮುಖಾಂತರವಾಗಿಯೂ ಆತನಿಗೋಸ್ಕ ರವಾಗಿಯೂ
ಸೃಷ್ಟಿಸಲ್ಪ ಟ್ಟಿತು"(ಕೊಲೊ.1:16).

ದೇವರು ಆಕಾಶ ಮತ್ತು ಭೂಮಿಯನ್ನು ಅಥವಾ ಮನುಷ್ಯ ನನ್ನು ಸೃಷ್ಟಿ


ಮಾಡುವುದಕ್ಕೆ ಮುಂಚೆಯೇ ಎಲ್ಲಾ ದೇವದೂತರನ್ನು ಸೃಷ್ಟಿಸಿದನು ಎಂಬುದನ್ನು ನಾವು
ತಿಳಿದಿದ್ದೇವೆ, ಯಾಕೆಂದರೆ ಸೃಷ್ಟಿಯ ಸಮಯದಲ್ಲಿ ದೇವದೂತರು ಅಸ್ತಿತ್ವ ದಲ್ಲಿದ್ದ ರು(ಯೋಬ
38:7 ನ್ನು ನೋಡಿರಿ). ನಮಗೆ ತಿಳಿದಿರುವ ಮಟ್ಟಿಗೆ ದೇವರು ದೇವರು ಹೆಚ್ಚಿನ ಸಂಖ್ಯೆಯಲ್ಲಿ
ದೇವದೂತರನ್ನು ಸೃಷ್ಟಿಸಲಿಲ್ಲ ಅಥವಾ ಮನುಷ್ಯ ರಂತೆ ಅವರು ಸಂತಾನೋತ್ಪ ತ್ತಿ ಮಾಡುವುದಿಲ್ಲ
(ಮಾರ್ಕ 12:25 ನ್ನು ನೋಡಿರಿ). ಅವರು ಒಬ್ಬೊಬ್ಬ ರಾಗಿ ಮತ್ತು ಸ್ಪ ಷ್ಟ ವಾಗಿ ಒಂದೇ
ಸಮಯದಲ್ಲಿ ಸೃಷ್ಟಿಸಲ್ಪ ಟ್ಟ ರು. "ಅಭಿಷೇಕಿಸಲ್ಪ ಟ್ಟ ಕೆರೂಬಿಯಾದ" ಸೈತಾನನ ಬೀಳುವಿಕೆಯ
ತನಕ ಎಲ್ಲಾ ದೇವದೂತರು ಕನಿಷ್ಠ ಪಕ್ಷ ಪರಿಶುದ್ದ ತೆಯಲ್ಲಿ ಮತ್ತು ದೇವರ ಚಿತ್ತಕ್ಕೆ
ವಿಧೇಯರಾಗುವಲ್ಲಿ ಮೂಲತಃ ಒಂದೇ ಹೋಲಿಕೆಯುಳ್ಳ ವರಾಗಿದ್ದ ರು. ಸೈತಾನನು ಬಿದ್ದಾಗ,
ಅನೇಕ ದೇವದೂತರು ಅವನ ಪ್ರತಿಭಟನೆಯಲ್ಲಿ ಅವನನ್ನು ಹಿಂಬಾಲಿಸಿದರು, ಆದರೆ
ಅಸಂಖ್ಯಾತ ದೇವದೂತರು ದೇವರಿಗೆ ನಿಷ್ಠೆಯುಳ್ಳ ವರಾಗಿ ಉಳಿದರು. ಈ ನಿಷ್ಠೆಯಿಂದ
ಉಳಿದ ದೇವದೂತರೇ "ಬಿದ್ದು ಹೋಗದ" ದೇವದೂತರು.

ಪರಿಶುದ್ಧ ದೇವದೂತರು ಯಾರು

ಸೈತಾನನನ್ನು ಹಿಂಬಾಲಿಸುವ ಶೋಧನೆಯನ್ನು ಎದುರಿಸಿದ ದೇವದೂತರು


ಯಾರು? ಮನುಷ್ಯ ನ ಕಾರಣ ಮತ್ತು ಅನುಭವಗಳು ಈ ಯಾವ ಸಂಗತಿಯನ್ನು ನಮಗೆ
ಹೇಳಲು ಸಾಧ್ಯ ವಿಲ್ಲ ; ಸತ್ಯ ವೇದದಲ್ಲಿರುವ ದೇವರ ಪ್ರಕಟನೆಯ ಮೂಲಕ ಮಾತ್ರ ಈ
ದೇವದೂತರು ಯಾರು ಮತ್ತು ಅವರ ಕಾರ್ಯಗಳೇನು ಎಂಬುದನ್ನು ನಾವು
ತಿಳಿಯುತ್ತೇವೆ. ದೇವದೂತರನ್ನು "ಆತ್ಮ ಗಳೆಂದೂ" (ಇಬ್ರಿ. 1:7, 14), ಮತ್ತು ಒಳ್ಳೆಯ
ದೇವದೂತರನ್ನು "ಪರಿಶುದ್ಧ ರೆಂದೂ" ಕರೆಯಲಾಗಿದೆ(ಮಾರ್ಕ 8:38). ಅವರು ದೈಹಿಕವಾದ

115
ದೇಹಗಳನ್ನು ಹೊಂದಿಲ್ಲ ಮತ್ತು ಸಾಮಾನ್ಯ ವಾಗಿ ಮನುಷ್ಯ ರಿಗೆ ಕಾಣಿಸುವುದಿಲ್ಲ . "ಆತ್ಮ ಕ್ಕೆ
ಮಾಂಸವು ಎಲುಬೂ ಇರುವುದಿಲ್ಲ (ಲೂಕ 24:39). ಕೆಲವೊಮ್ಮೆ, ದೇವದೂತರು ಮನುಷ್ಯ
ರೂಪದಲ್ಲಿ ಜನರಿಗೆ ಕಾಣಿಸಿಕೊಂಡಿದ್ದಾರೆ ( ಆದಿ. 19:1, 5; ಇಬ್ರಿ.13:2). ದೇವದೂತರು
ಅಧಿಕಾರದಲ್ಲೂ ಮತ್ತು ಶಕ್ತಿಯಲ್ಲೂ ಮನುಷ್ಯ ರಿಗಿಂತ ಶ್ರೇಷ್ಠ ರು. ಶ್ರೇಣಿಯಲ್ಲಿ, ಮನುಷ್ಯ ನು
ದೇವದೂತರಿಗಿಂತ ಸ್ವ ಲ್ಪ ಕಡಿಮೆಯಾಗಿ ಮಾಡಲ್ಪ ಟ್ಟಿದ್ದಾನೆ (ಕೀರ್ತ. 8:5). ಇಬ್ರಿಯ 2:9 ರಿಂದ
ದೇವದೂತರು ಅನಂತರು ಎಂಬುದು ಕಂಡುಬರುತ್ತದೆ— ಅಂದರೆ , ಮನುಷ್ಯ ರ ಹಾಗೆ
ಅವರು ಸಾಯುವುದಿಲ್ಲ . ಅದು ಮಾತ್ರವಲ್ಲ ದೆ ದೇವದೂತರು, ವೈಯುಕ್ತಿಕ ಆತ್ಮ ಗಳು,
ದೇವರನ್ನು ಸೇವಿಸುವುದಕ್ಕಾಗಿ ಆತನಿಂದ ಪಾಪವಿಲ್ಲ ದವರಾಗಿ ಸೃಷ್ಟಿಸಲ್ಪ ಟ್ಟ ವರು.

ದೇವದೂತರ ಕುರಿತಾಗಿ ಹಳೆಯ ಮತ್ತು ಹೊಸಒಡಂಬಡಿಕೆ ಇವೆರಡರಲ್ಲೂ


ನೂರಾರು ಬಾರಿ ಉಲ್ಲೇಖಿಸಲಾಗಿದೆ. ದೇವದೂತರನ್ನು ವರ್ಗೀಕರಿಸಲು ವಿವಿಧ ಪದಗಳನ್ನು
ಬಳಸಲಾಗಿದೆ. ಮೀಕಾಯೇಲನನ್ನು ಪ್ರಧಾನ ಅಥವಾ ಮುಖ್ಯ ದೂತನು, ಎಂದು
ಹೆಸರಿಸಲಾಗಿದೆ(ದಾನಿ. 10:21; ಯೂದ 9). ಅವನು ಇಸ್ರಾಯೇಲ್ಯ ರಿಗಾಗಿ ವಿಶೇಷವಾಗಿ
ಸೇವೆ ಸಲ್ಲಿಸುತ್ತಿದ್ದ ನು. ಶಾಸ್ತ್ರದಲ್ಲಿ ಹೆಸರಿಸಿರುವ ಮತ್ತೊಂದು ಒಳ್ಳೆಯ ದೇವದೂತನೆಂದರೆ
ಅದು ಗಬ್ರಿಯೇಲನು( ದಾನಿ. 8:16; ಲೂಕ 1:19, 26). ಸೆರಾಫಿಯರು ಅಥವಾ
"ಅಗ್ನಿರೂಪ ದೂತರು," ಇವರ ಕುರಿತಾಗಿ ಯೆಶಾಯ 6 ರಲ್ಲಿ ಮಾತ್ರ ನಮೂದಿಸಲಾಗಿದೆ,
ಅಲ್ಲಿ ಅವರನ್ನು ದೇವರ ಪರಿಶುದ್ಧ ಸಿಂಹಾಸನದ ಕಾವಲುಗಾರರನ್ನಾಗಿ ವಿವರಿಸಲಾಗಿದೆ.
ಕೆರೂಬಿಯರ ಕುರಿತಾಗಿ ಮೊದಲ ಬಾರಿಗೆ ಆದಿಕಾಂಡ 3:24 ರಲ್ಲಿ ಜೀವ ವೃಕ್ಷಕ್ಕೆ ಹೋಗುವ
ಮಾರ್ಗದ ಕಾವಲುಗಾರನಾಗಿ ನಮೂದಿಸಲಾಗಿದೆ. ಹೀಗೆ ಅವರ ಕಾರ್ಯಗಳು ಪ್ರತ್ಯೇಕವಾಗಿ
ದೇವರ ಪರಿಶುದ್ಧ ತೆಗೆ ಸಂಬಂಧಿಸಿದ್ದಾಗಿವೆ. ಕೆರೂಬಿಯರ ಚಿತ್ರಣಗಳನ್ನು ದೇವದರ್ಶನ
ಗುಡಾರದಲ್ಲಿ (ವಿಮೋ. 25:18), ಸೊಲೊಮೋನನು ಕಟ್ಟಿಸಿದ ದೇವಾಲಯದಲ್ಲಿ ( 1
ಅರಸು. 6:23), ಮತ್ತು ಯೆಹೆಜ್ಕೇಲನು ಕಂಡ ದೇವಾಲಯದಲ್ಲಿ (ಯೆಹೆ. 41:18)
ಕಾಣಬಹುದಾಗಿತ್ತು . ಸೆರಾಫಿಯರನ್ನಾಗಲಿ ಅಥವಾ ಕೆರೂಬಿಯರನ್ನಾಗಲಿ ದೇವದೂತರು
ಎಂದು ನಿರ್ದಿಷ್ಟ ವಾಗಿ ಕರೆದಿಲ್ಲ ಆದರೆ ಸಾಮಾನ್ಯ ವಾಗಿ ಅವರನ್ನು ದೇವದೂತರೆಂದು
ಪರಿಗಣಿಸಲಾಗಿದೆ.

ಹಳೆಯ ಒಡಂಬಡಿಕೆಯಲ್ಲಿ ಯೆಹೋವನ ದೂತನು ಎಂಬ ಪದಗುಚ್ಛ ವನ್ನು


ಓದುತ್ತೇವೆ (" ಕರ್ತನ ದೂತನು"; ನಮ್ಮ ಆಂಗ್ಲ ಭಾಷೆಯ ಸತ್ಯ ವೇದಗಳಲ್ಲಿ "ಲಾರ್ಡ್"
ಎಂಬುದಾಗಿ ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿರುವ ಪದವು ಯಾವಾಗಲೂ ಯೆಹೋವ
ಅಥವಾ ಯಾಹು ಎಂಬ ದೇವರ ವೈಯುಕ್ತಿಕ ಹೆಸರನ್ನು ಸೂಚಿಸುತ್ತದೆ). ಈ ಪದಗುಚ್ಛ ವು

116
ಕಾಣಬರುವ ಕೆಲವು ಭಾಗಗಳಲ್ಲಿ ಈ ದೇವದೂತನು ಅಥವಾ "ಸಂದೇಶಕನು"
ದೈವಿಕವಾದವನು ಎಂಬುದು ಸ್ಪ ಷ್ಟ ವಾಗಿ ಕಂಡುಬರುತ್ತದೆ (ಉದಾ. ಆದಿ. 16:11, 13 ;
ವಿಮೋ. 3:2, 4). ಈ ರೀತಿಯ ಎಲ್ಲಾ ಭಾಗಗಳನ್ನು ಎಚ್ಚ ರಿಕೆಯಿಂದ ಅಧ್ಯ ಯನ
ಮಾಡುವದಾದರೆ ಈ ಯೆಹೋವನ ದೂತನೇ ನರಾವತಾರಕ್ಕೆ ಮೊದಲು ಕಾಣಿಸಿಕೊಂಡ
ಕರ್ತನಾದ ಯೇಸುಕ್ರಿಸ್ತನು ಅಥವಾ ದೈವತ್ವ ದ ಗೋಚರ ಅಭಿವ್ಯ ಕ್ತಿ ಎಂಬುದು
ಪ್ರಕಟವಾಗುತ್ತದೆ. ದೇವರ ಪ್ರಕಟನೆಯಾಗಿ (ಯೋಹಾನ 1:18), ತ್ರಯೇಕತ್ವ ದ ಎರಡನೇ
ವ್ಯ ಕ್ತಿಯೇ ದೇವರನ್ನು ಹಳೆಯಒಡಂಬಡಿಕೆಯಲ್ಲೂ ಪ್ರಕಟಪಡಿಸ ಬೇಕಾದವನು ಎಂಬುದು
ಸೂಕ್ತವಾಗಿ ಹೋಲುತ್ತದೆ. ಎಂತಹಾ ಅದ್ಭು ತ, ನರಾವತಾರದಲ್ಲಿ ದಾಸನ ರೂಪ ಧರಿಸಲು
ಬಯಸಿದಾತನು, ನರಾವತಾರಕ್ಕೆ ಮುಂಚೆ, ಕರ್ತನ ದೂತನಾಗಿ ಕಾರ್ಯಮಾಡಲು
ಬಯಸಿದ್ದಾನೆ.

ಸೈತಾನನನ್ನು ಹಿಂಬಾಲಿಸುವ ಕರೆಯನ್ನು ಎದುರಿಸಿ ಪರಿಶುದ್ದ ತೆಯಲ್ಲಿ ನೆಲೆನಿಂತ


ಒಳ್ಳೆಯ ದೇವದೂತರು, ದೇವರ ಮತ್ತು ಆತನ ಜನರ ಸೇವಕರಾಗಿದ್ದಾರೆ (ದಾಸರು) (ಕೀರ್ತ.
103:20-21). ಮನುಷ್ಯ ರ ಹಾಗೆ, ದೇವದೂತರು ಸಹ ಬುದ್ದಿಯುಳ್ಳ ವರಾಗಿದ್ದಾರೆ(2 ಸಮು
14:20 ನ್ನು 1 ಪೇತ್ರ1:12 ಮತ್ತು ವಿಮೋ 25:22 ರೊಂದಿಗೆ ಹೋಲಿಸಿ ನೋಡಿರಿ),
ಸಂವೇದನೆಯುಳ್ಳ ವರಾಗಿದ್ದಾರೆ (ಮಾರ್ಕ 8:38; ಲೂಕ 15:10), ಮತ್ತು
ಚಿತ್ತವುಳ್ಳ ವರಾಗಿದ್ದಾರೆ(ಯೆಶಾ 14:13-14— ಸೈತಾನನದ್ದು ). ಅವರು ಈ ಗುಣಲಕ್ಷಣಗಳನ್ನು
ಹೊಂದಿರುವುದರಿಂದ ಮತ್ತು ಅವರ ಬಲವುಳ್ಳ ವರಾಗಿರುವುದರಿಂದ (ಕೀರ್ತ.103:20)
ಮತ್ತು ದೊಡ್ಡ ಸಮೂಹವಾಗಿರುವುದರಿಂದ (ಮತ್ತಾ. 18:10; ಪ್ರಕ. 5:11-12), ದೇವರು
ನಿರ್ದೇಶಿಸಿದ ರೀತಿಯಲ್ಲಿ ಮನುಷ್ಯ ರಿಗೆ ಸಹಾಯ ಮಾಡಲು ಶಕ್ತರಾಗಿದ್ದಾರೆ.

ಪರಿಶುದ್ಧ ದೂತರ ಕಾರ್ಯವೇನು

ಕ್ರಿಸ್ತನಿಗೆ ಸಂಬಂಧಿಸಿದಂತೆ, ದೇವದೂತರು ವಿಶಾಲವಾದ ಸೇವೆಯನ್ನು ಸಲ್ಲಿಸಿದ್ದಾರೆ.


ಸೃಷ್ಟಿಯ ಸಮಯದಲ್ಲಿ ಅವರು ಕ್ರಿಸ್ತನನ್ನ ಸ್ತು ತಿಸಿದರು( ಯೋಬ 38:4-7 ಮತ್ತು ಯೋಹಾ
1:3 ನ್ನು ಹೋಲಿಸಿ ನೋಡಿರಿ). ಅವರು ಸ್ನಾನಿಕನಾದ ಯೋಹಾನನ (ಲೂಕ 1:17) ಮತ್ತು
ಕರ್ತನಾದ ಯೇಸುವಿನ (ಲೂಕ 1:30-38),ಜನನವನ್ನು ಮುಂತಿಳಿಸಿದರು. ಮತ್ತು ಅವರು
ಕ್ರಿಸ್ತನ ಜನನವನ್ನು ಕುರುಬರಿಗೆ ಘೋಷಿಸಿದರು (ಲೂಕ 2:10-12). ಕ್ರಿಸ್ತನ ಶೋಧನೆಯ
ನಂತರ ಆತನಿಗೆ ಉಪಚಾರ ಮಾಡಿದರು(ಮಾರ್ಕ 1:13; ಮತ್ತಾ. 4:11), ಮತ್ತು ಗೆತ್ಸೆಮನೇ
ತೋಟದಲ್ಲಿ ಆತನನ್ನು ಬಲಪಡಿಸಿದರು (ಲೂಕ 22:43) ಮತ್ತು ಅವರು ಆತನಿಗಾಗಿ ಯುದ್ಧ

117
ಮಾಡಲು ಸಿದ್ಧ ರಿದ್ದ ರು (ಮತ್ತಾ. 26:53). ಆತನ ಪುನರುತ್ಥಾನದ ಸಮಯದಲ್ಲಿ ಸಾಕ್ಷಿಗಳು
ಸಮಾಧಿಯನ್ನು ಪ್ರವೇಶಿಸಲು ಸಹಾಯವಾಗುವಂತೆ ಬಂಡೆಯ ಕಲ್ಲ ನ್ನು ಉರುಳಿಸಿದರು
(ಕ್ರಿಸ್ತನು ಈಗಾಗಲೇ ಎದ್ದಿದ್ದ ನು ಮತ್ತಾ. 28:2-4). ಅವರು ಪುನರುತ್ಥಾನದ ಸಾಕ್ಷಿಗಳನ್ನು
ಭದ್ರವಾಗಿರಿಸಿದರು (ಯೋಹಾನ 20:12-13) ಮತ್ತು ಯೇಸುವಿನ ಹಿಂಬಾಲಕರಿಗೆ ( ಲೂಕ
24:4-7) ಪುನರುತ್ಥಾನವನ್ನು ಪ್ರಕಟಿಸಿದರು. ಅಪೊಸ್ತಲರ ಕೃತ್ಯ ಗಳು 1:10-11, ರಲ್ಲಿ ಕ್ರಿಸ್ತನು
ಪರಲೋಕಕ್ಕೆ ಏರಿಹೋದ ರೀತಿಯಲ್ಲೇ ಹಿಂತಿರುಗಿ ಬರುವನು ಎಂದು ಆತನ ಎರಡನೆಯ
ಬರೋಣವನ್ನು ಮುಂತಿಳಿಸಿದರು. ಈಗ, ಕ್ರಿಸ್ತನು ದೇವರ ಬಲಪಾರ್ಶ್ವದಲ್ಲಿ ಕುಳಿತು
ಕಾರ್ಯಮಾಡುತ್ತಿರುವಾಗ, ದೇವದೂತರು ಸುವಾರ್ತೆಯಲ್ಲಿಯೂ ಮತ್ತು ಪಾಪಿಗಳ
ರಕ್ಷಣೆಯಲ್ಲಿಯೂ ಸಂತೋಷ ಪಡಲು ಆಸಕ್ತಿಯುಳ್ಳ ವರಾಗಿದ್ದಾರೆ( 1 ಪೇತ್ರ. 1:12; ಲೂಕ
15:10). ಕ್ರಿಸ್ತನು ಆಳುವುದಕ್ಕೂ ತೀರ್ಪು ಮಾಡುವುದಕ್ಕೂ ಬರುವಾಗ ದೇವದೂತರು
ಪ್ರಮುಖ ಪಾತ್ರ ವಹಿಸುತ್ತಾರೆ ( ಮತ್ತಾ. 13:39, 41-42, 49-50; 2 ಥೆಸ. 1:7-10, ಇತ್ಯಾದಿ).
ದೇವದೂತರು ದೇವರ ತೀರ್ಪನ್ನು ನೆರವೇರಿಸುವ ಅನೇಕ ಸಂಗತಿಗಳನ್ನು ಪ್ರಕಟನೆಯ
ಪುಸ್ತಕವು ಒಳಗೊಂಡಿದೆ.

ದೇವರನ್ನು ಆರಾಧಿಸುವುದು ಮತ್ತು ಸೇವಿಸುವುದು ಮಾತ್ರವಲ್ಲ ದೆ, ದೇವದೂತರು


ಪ್ರತ್ಯೇಕವಾದ ವ್ಯ ಕ್ತಿಗಳಿಗೂ ರಾಜ್ಯ ಗಳಿಗೂ ಸೇವೆ ಸಲ್ಲಿಸುತ್ತಾರೆ. ಮೀಕಾಯೇಲನು
ಇಸ್ರಾಯೇಲಿನ ವಿಶೇಷ ಪಾಲಕನು( ದಾನಿ. 12:1) ಮತ್ತು ಕ್ರಿಸ್ತನ ಎರಡನೆಯ
ಬರೋಣದಲ್ಲಿ ದೇಶವನ್ನು ಒಂದುಗೂಡಿಸುವನು(ಮತ್ತಾ.24:31). ಹಳೆ ಒಡಂಬಡಿಕೆಯು
ದೇವದೂತರ ಸೇವೆಗಳ ಹೆಚ್ಚಾದ ಉದಾಹರಣೆಗಳನ್ನು ಹೊಂದಿದೆ ಅದರಲ್ಲೂ ವಿಶೇಷವಾಗಿ
ದಾನಿಯೇಲನ ಜೀವಿತದಲ್ಲಿ ಕಾಣುತ್ತೇವೆ. ಅಪೊಸ್ತಲರ ಕೃತ್ಯ ಗಳು ಎಂಬ ಪುಸ್ತಕವು
ದೇವದೂತರು ಆದಿಸಭೆಯ ಕ್ರೈಸ್ತರಿಗೆ ಪ್ರಕಟಿಸುವ, ತಲುಪಿಸುವ ಮತ್ತು ಮಾರ್ಗದರ್ಶನ
ನೀಡುವ ಅನೇಕ ಘಟನೆಗಳನ್ನು ಹೊಂದಿದೆ.(ಉದಾ . 1:9-11; 5:19-20; 8:26-29; 10:3-
6; 12:7-10). ಇಬ್ರಿಯರಿಗೆ ಬರೆದ ಪತ್ರಿಕೆಯ 1:14, ಪ್ರಕಾರ ಇಂದು ದೇವದೂತರು ಕ್ರೈಸ್ತರಿಗೆ
ಸೇವೆ ಮಾಡುತ್ತಿದ್ದಾರೆ. ಸ್ಥ ಳೀಯ ಸಭೆಯಲ್ಲಿ ದೇವರು ನೇಮಿಸಿರುವ ಕ್ರಮವನ್ನು ವೀಕ್ಷಿಸಲು
ಅವರು ಬಯಸುವವರಾಗಿದ್ದಾರೆ (1 ಕೊರಿ. 11:10; 1 ತಿಮೊ. 5:21) ಮತ್ತು ಮಕ್ಕ ಳ
ಪೋಷಕರಾಗಿದ್ದಾರೆ(ಮತ್ತಾ. 18:10).

ಪರಿಶುದ್ಧ ದೇವದೂತರು ಮಾಡುವ ಕಾರ್ಯಗಳ ಪ್ರಾಮುಖ್ಯ ತೆಯಲ್ಲಿ, ಕ್ರೈಸ್ತರು


ಅವರ ಕುರಿತಾಗಿ ಗೌರವದಿಂದ ಮಾತನಾಡಬೇಕು ಮತ್ತು ಅವರ ಅಸ್ತಿತ್ವ ವನ್ನು ತೀವ್ರವಾಗಿ
ಪರಿಗಣಿಸಬೇಕು. ಆದರೆ ಅವರನ್ನು ಆರಾಧಿಸುವ ತೀವ್ರತೆಗೆ ಹೋಗಬಾರದು(ಕೊಲೊ. 2:18)

118
ಅಥವಾ ಈ ದೇವರ ಸೇವಕರ ಕುರಿತಾಗಿ ತಮಾಷೆ ಮಾಡುವ ಹಾಗೂ ಅವರನ್ನು ನಂಬದ
ಮನೋಭಾವವುಳ್ಳ ವರಾಗಿರದೆ ತಿಳುವಳಿಕೆಯುಳ್ಳ ವಿಶ್ವಾಸಿಯಾಗಿರಬೇಕು.

ಸೈತಾನನು

ಆದಿಕಾಂಡ 3 ನೇ ಅಧ್ಯಾಯದಲ್ಲಿರುವ ಮನುಷ್ಯ ನ ಶೋಧನೆಯ ಮತ್ತು


ಬೀಳುವಿಕೆಯ ನಿರೂಪಣೆಯಲ್ಲಿ, ಒಬ್ಬ ದುಷ್ಟ ಮೋಹಕನು ಸರ್ಪದ ರೂಪದಲ್ಲಿ
ಕಾಣಿಸಿಕೊಳ್ಳು ತ್ತಾನೆ. ಈ ರೀತಿಯಾಗಿ ಪಾಪವು ಮತ್ತು ಪಾಪದಿಂದ ಮರಣವು ಈ ಲೋಕಕ್ಕೆ
ಪರಿಚಯಿಸಲ್ಪ ಟ್ಟಿತು. ಆದರೆ ಪಾಪವು ಎಲ್ಲಿ ಉಗಮಗೊಂಡಿತು? ದೇವರು ಎಲ್ಲ ವನ್ನು ತನ್ನ
ಮಹಿಮೆಗಾಗಿ ಸೃಷ್ಟಿಸಿದನು ಎಂದು ನಾವು ತಿಳಿದಿದ್ದೇವೆ. ಆತನು ಕೆಲವು ಜೀವಿಗಳನ್ನು
ಸ್ವ ಚಿತ್ತದೊಂದಿಗೆ ಸೃಷ್ಟಿಸಿದನು. ದೇವದೂತರು ಮತ್ತು ಮನುಷ್ಯ ರು ಈ ಎರಡು ವರ್ಗದವರೂ
ತಮಗೆ ಸರಿ ಮತ್ತು ತಪ್ಪು ಎಂದು ಕಾಣುವ ಸಂಗತಿಗಳನ್ನು ಮಾಡಲು ಆರಿಸಿಕೊಳ್ಳ ಬಹುದು.
ಇವುಗಳಲ್ಲಿ ಕೆಲವು ಜೀವಿಗಳು ಅವರ ಸೌಭಾಗ್ಯ ವನ್ನು ತುಚ್ಚಿಕರಿಸಿ ತಮ್ಮ ಸೃಷ್ಟಿಕರ್ತನಿಗೆ
ಅವಿಧೇಯರಾದರು. ಈ ಸಂಗತಿಯು ಸೈತಾನ, ಬಿದ್ದು ಹೋದ ದೇವದೂತರು ಮತ್ತು
ಮನುಷ್ಯ ರು ಎಂಬ ಈ ರೀತಿಯ ಜೀವಿಗಳ ಅಸ್ತಿತ್ವ ದಿಂದ ಸಾಬೀತಾಗಿದೆ. ದೇವರು ಅವರನ್ನು
ಆ ರೀತಿಯಲ್ಲಿ ಸೃಷ್ಟಿಸಲಿಲ್ಲ ಎಂಬುದರ ಕುರಿತು ನಾವು ಖಚಿತವಾಗಿರಬಹುದು. ಯೇಸುವು
ಸೈತಾನನನ್ನು " ಆದಿಯಿಂದಲೂ ಕೊಲೆಗಾರನು" (ಯೋಹಾನ 8:44) ಎಂದು ಕರೆದಾಗ,
ಆತನು ಸೈತಾನನು ದೇವರಿಗೆ ತಿರುಗಿಬಿದ್ದ ಸಮಯವನ್ನು ಸೂಚಿಸಿದನೇ ಹೊರತು ಸೈತಾನನು
ದೇವರಿಂದ ಸೃಷ್ಟಿಸಲ್ಪ ಟ್ಟ ಸಮಯವನ್ನ ಲ್ಲ .

ಪ್ರವಾದಿಗಳ ಗ್ರಂಥದಲ್ಲಿರುವ ಎರಡು ಭಾಗಗಳು ಸೈತಾನನ ಬೀಳುವಿಕೆಯನ್ನು


ಸೂಚಿಸುತ್ತವೆ ಎಂದು ಸಾಮಾನ್ಯ ವಾಗಿ ನಂಬಲಾಗಿದೆ. ಯೆಶಾ:14:12-20 ರ ವಚನಗಳು
ಮೊಟ್ಟ ಮೊದಲು ಬಾಬೆಲಿನ ಅರಸನಿಗೆ ವಿರುದ್ಧ ವಾಗಿ ನಿರ್ದೇಶಿಸಿದೆ (ವ. 4); ಯೆಹೆ 28:11-
19 ರ ವಚನಗಳು ತೂರಿನ ಅರಸನ ವಿರುದ್ಧ ವಾಗಿ ಹೇಳಲ್ಪ ಟ್ಟಿದೆ. ಆದರೆ ಯೆಹೆ 28:2 ರಲ್ಲಿ
ತೂರಿನ ಅರಸನನ್ನು ಯೆಹೆಜ್ಕೇಲನು ಆತ್ಮ ನ ಮೂಲಕ ಸಂಬೋಧಿಸುವ ಸಂಗತಿಗಳು 11-19
ವಚನಗಳಲ್ಲಿರುವ ಸಿಂಹಾಸನದ ಹಿಂದಿನ ಶಕ್ತಿಯನ್ನು ಸೂಚಿಸುತ್ತದೆ—ಅಂದರೆ, ಅದು
ಸೈತಾನನ್ನೇ ಸೂಚಿಸುತ್ತದೆ.

ಇಸ್ರಾಯೇಲಿನ ವೈರಿಗಳು (ಬಾಬೆಲ್ ಮತ್ತು ತೂರ್) ಸೈತಾನನಿಂದ


ನಿಯಂತ್ರಿಸಲ್ಪ ಟ್ಟಿದ್ದ ರಲ್ಲಿ ಯಾವ ಅನುಮಾನವಿಲ್ಲ . ಈ ಎರಡು ಪದ್ಯ ಮತ್ತು ಪ್ರವಾದನೆಯ

119
ಭಾಗಗಳಲ್ಲಿ ಮಾನವ ಸರ್ಕಾರದ ತೆರೆಯ ಹಿಂದಿನ ಸಂಗತಿಗಳನ್ನು ದೇವರ ದಾಸರ
ಪ್ರೇರಿತವಾದ ಕಣ್ಣು ಗಳು ಕಂಡವು. ಬಾಬೆಲ್ ಮತ್ತು ತೂರಿನ ಅರಸರು ಸ್ಪ ಷ್ಟ ವಾಗಿ ಸೈತಾನನ
"ಬಗೆಯಾಗಿ" ಕಾಣಲ್ಪ ಟ್ಟಿದ್ದಾರೆ. ಅನೇಕ ವಿವರಗಳು ಸಾಧಾರಣ ಮನುಷ್ಯ ರಿಗೆ
ಅನ್ವ ಯಿಸುವುದಕ್ಕೆ ಸಾಧ್ಯ ವಾಗುವುದಿಲ್ಲ (ಇದೆ ತತ್ವ ವು ಉಳಿದ ಭಾಗಗಳಿಗೂ
ಅನ್ವ ಯವಾಗುತ್ತದೆ, ಅದರಲ್ಲೂ ವಿಶೇಷವಾಗಿ ಕೀರ್ತನೆಗಳಲ್ಲಿ ಮೇಲ್ನೋಟಕ್ಕೆ ಅದು ದೈವಿಕ
ಮನುಷ್ಯ ನನ್ನು ಸೂಚಿಸುತ್ತದೆ ಆದರೆ ಆಳವಾದ ಅಧ್ಯ ಯನಗಳು ಅದು ಕ್ರಿಸ್ತನೇ ಎಂದು
ತೋರಿಸಿಕೊಡುತ್ತವೆ.) ಈ ವ್ಯಾಖ್ಯಾನದ ಆಧಾರದ ಮೇಲೆ ನಾವು ಸೈತಾನನ ಕುರಿತಾಗಿ
ಹಲವಾರು ಸಂಗತಿಗಳನ್ನು ಕಲಿತುಕೊಳ್ಳ ಬಹುದು: ಅವನು ಲೂಸಿಫರನೆಂದು
ಕರೆಯಲ್ಪ ಡುತ್ತಿದ್ದ ನು(ಬೆಳಕನ್ನು ಹೊತ್ತವನು), ಈ ಪದದ "ಉದಯ ನಕ್ಷತ್ರ" ಎಂಬ
ಅರ್ಥದಲ್ಲಿ ಭಾಷಾಂತರಿಸಲ್ಪ ಟ್ಟಿದೆ. (ಯೆಶಾಯ 14:12; ಕ್ಕೆ ವಿರುದ್ಧ ವಾಗಿ ನಿಜವಾದ
ಉದಯ ನಕ್ಷತ್ರ ಕರ್ತನಾದ ಯೇಸುಕ್ರಿಸ್ತನೇ ಆಗಿದ್ದಾನೆ, ಪ್ರಕಟನೆ 22:16). ಅವನಿಗೆ
ನಂಬಿಕೆಯಿಂದ ಕೊಡಲ್ಪ ಟ್ಟ ಉನ್ನ ತ ಸ್ಥಾನವಿತ್ತು ಮತ್ತು ಅವನು ಸುಂದರನೂ ಬುದ್ದಿವಂತನೂ
ಆಗಿದ್ದ ನು(ಯೆಹೆ. 28:12-15). ವಿಶ್ವ ದ ಒಂದು ಭಾಗ ಸೈತಾನನ ನಿರ್ವಹಣೆಗೆ ಒಪ್ಪಿಸಲ್ಪ ಟ್ಟಿತ್ತು .
ಲೂಸಿಫರನ ಹೃದಯದಲ್ಲಿ ಗರ್ವವು ತುಂಬಿದಾಗ ಮೊಟ್ಟ ಮೊದಲ ಬಾರಿಗೆ ಪಾಪವು ದೇವರ
ಸೃಷ್ಟಿಯನ್ನು ಪ್ರವೇಶಿಸಿತು. ಅವನು, "ನಾನು ಆಕಾಶಕ್ಕೆ ಹತ್ತಿ... ನಾನು ಉನ್ನ ತಕ್ಕೇರಿಸಿ... ನಾನು
ಆಸೀನನಾಗುವೆನು... ಉನ್ನ ತೋನ್ನ ತನಿಗೆ ಸರಿಸಮಾನನಾಗುವೆನು," ಅಂದರೆ ದೇವರ ಹಾಗೆ
ಆಗುವೆನು ಎಂದು ಹೇಳಿದನು(ಯೆಶಾ. 14:13-14).

ಅನೇಕ ದೇವದೂತರುಗಳು, ಬಹುಶ ಮೂರರಲ್ಲಿ ಒಂದು ಭಾಗ (ಪ್ರಕ. 12:4),


ಸೈತಾನನ ಪಕ್ಷ ವಹಿಸಿ, ಅವನ ಪಾಪದಲ್ಲಿ ಪಾಲುಗಾರರಾಗಿ ಮತ್ತು ಅವನೊಂದಿಗೆ
ದೊಬ್ಬ ಲ್ಪ ಟ್ಟ ರು: ಅವರು ಆಕ್ಷಣವೇ ದೇವರ ಸಾನ್ನಿಧ್ಯ ದಿಂದ ತೆಗೆದು ಹಾಕಲ್ಪ ಟ್ಟ ರು. ಅವರ
ಅಂತಿಮ ತೀರ್ಪು ಇನ್ನು ಮುಂದೆ ನಡೆಯುವಂತ ಘಟನೆಯಾಗಿದೆ ಆದರೆ ಅದು
ಖಂಡಿತವಾಗಿಯೂ ನಡದೇ ತೀರುತ್ತದೆ. (ಯೆಶಾ. 14:12-15; ಪ್ರಕ. 12:4, 9).
ಸತ್ಯ ವೇದವು ಸೈತಾನನ ಕುರಿತಾಗಿ ಸಾಕಷ್ಟು ಹೇಳುತ್ತದೆ. ಅವನ ಕಾರ್ಯ,
ಗುಣಲಕ್ಷಣ ಮತ್ತು ವ್ಯ ಕ್ತಿತ್ವ ಇವುಗಳನ್ನು ಶಾಸ್ತ್ರದಲ್ಲಿ ಅವನಿಗೆ ನೀಡಿರುವ ವಿವಿಧ ಹೆಸರುಗಳ
ಮೂಲಕ ಕಲಿಯ ಬಹುದು.

ಅವನು ದುಷ್ಟ ನುಎಂದು ಕರೆಯಲ್ಪ ಟ್ಟಿದ್ದಾನೆ ಮತ್ತು ಸುವಾರ್ತೆಯ ಒಳ್ಳೆಯ


ಬೀಜವನ್ನು ಕದ್ದು ಕೊಂಡು ಹೋಗುತ್ತಾನೆ (ಮತ್ತಾ.13:19) ಮತ್ತು ಹಣಜಿಯನ್ನು ಬಿತ್ತು ತ್ತಾನೆ
(ಮತ್ತಾ. 13:28, 39). ವಿಶ್ವಾಸಿಗಳು ಪಾಪ ಮಾಡುವಂತೆ ಶೋಧನೆಯ ಅಗ್ನಿ ಬಾಣಗಳನ್ನು

120
ಅವನು ಎಸೆಯುತ್ತಾನೆ, ಆದರೆ ನಂಬಿಕೆಯಿಂದ ಇವುಗಳನ್ನು ವಿಫಲಗೊಳಿಸಬಹುದು (ಎಫೆ.
6:16). ಹೊಸ ವಿಶ್ವಾಸಿಗಳು ಸಹ ತಮ್ಮ ನ್ನು ಸೈತಾನನು ಮುಟ್ಟ ಲು ಸಾಧ್ಯ ವಾಗದ ಹಾಗೆ
ಅವನನ್ನು ಜಯಿಸಬಹುದು ಮತ್ತು ತಮ್ಮ ನ್ನು ಕಾಪಾಡಿಕೊಳ್ಳ ಬಹುದು (1 ಯೋಹಾ. 2:13;
5:18). ಸತ್ಯ ವೇದವು ಈ ದುಷ್ಟ ನನ್ನು ದೇವರ ಎಲ್ಲಾ ಮಾರ್ಗಗಳನ್ನು ವಿರೋಧಿಸುವ
ಜೀವಿಯನ್ನಾಗಿ ಚಿತ್ರಿಸುತ್ತದೆ.

ಅವನು ಸರ್ಪವೆಂದು ಕರೆಯಲ್ಪ ಟ್ಟಿದ್ದಾನೆ. ಆದಿಕಾಂಡ 3:1-3 ವಚನಗಳು ಸರ್ಪವು


ಹವ್ವ ಳಿಗೆ ಹೇಗೆ ಸುಳ್ಳು ಹೇಳಿತು ಎಂಬುದನ್ನು ಧಾಖಲಿಸುತ್ತದೆ. ಆದಿಕಾಂಡ 4 ರಲ್ಲಿ,
"ದುಷ್ಟ ನಾಗಿದ್ದ " ಕಾಯಿನನು ತನ್ನ ತಮ್ಮ ನನ್ನು ಕೊಲೆ ಮಾಡಿದನು (1 ಯೋಹಾ. 3:12).
ಕ್ರಿಸ್ತನು ಈ ಪಿಶಾಚನನ್ನು "ಆದಿಯಿಂದಲೇ ಕೊಲೆಗಾರನು ಮತ್ತು ಸುಳ್ಳು ಗಳ ತಂದೆ"
(ಯೋಹಾ. 8:44). ಎಂದು ಹೇಳಿದನು. ನಾವು ಸರ್ಪದಲ್ಲಿ ಚುರುಕುತನವನ್ನು ಮತ್ತು
ವಿಷಪೂರಿತವಾದ ಹಗೆಯನ್ನು ಕಾಣುತ್ತೇವೆ. ಎಡಕ್ಕೆ ಸ್ವ ಲ್ಪ ಮಟ್ಟಿಗೆ ಅನುಗುಣವಾಗಿ, ಹೆಚ್ಚು
ಭಯಂಕರವಾದ ಅರ್ಥವುಳ್ಳ ಪದವೇ ಘಟಸರ್ಪ (ಪ್ರಕ. 12:3, 7; 20:2).

ಅವನು ಸೈತಾನನೆಂದು ಕರೆಯಲ್ಪ ಟ್ಟಿದ್ದಾನೆ. ಇದು ಜೆಕ 3:1 ರಲ್ಲಿ ಕಾಣುವ ಹಾಗೆ
ಇದು "ಪ್ರತಿಕಕ್ಷಿ," ಎಂಬ ಅರ್ಥವುಳ್ಳ ಇಬ್ರಿಯ ಪದವಾಗಿದೆ. ಸೈತಾನನು ಎಲ್ಲಾ
ಸಂಧರ್ಭದಲ್ಲೂ ದೇವರನ್ನು ಮತ್ತು ಆತನ ಜನರನ್ನು ವಿರೋಧಿಸಿದ್ದಾನೆ. ಕೆಲವೊಮ್ಮೆ ಈ
ವಿರೋಧವು ಬಹಿರಂಗವಾಗಿರುತ್ತದೆ; 1 ಪೇತ್ರ. 5:8 ರಲ್ಲಿ ಇವನನ್ನು ಕ್ರಿಸ್ತೀಯ ನಂಬಿಕೆ ಮತ್ತು
ಸಾಕ್ಷಿಯನ್ನು ನಾಶಮಾಡುವುದನ್ನೇ ಗುರಿಯನ್ನಾಗಿಟ್ಟು ಕೊಂಡಿರುವ ಗರ್ಜಿಸುವ ಸಿಂಹದಂತೆ
ವಿವರಿಸಲಾಗಿದೆ. ಕೆಲವೊಮ್ಮೆ ಇವನು ಬೆಳಕಿನ ದೂತನ ಹಾಗೆ ವೇಷಧರಿಸುತ್ತಾನೆ (2 ಕೊರಿ.
11:14). ಸತ್ಯ ವೇದದಲ್ಲಿ ಪ್ರಕಟಗೊಂಡಿರುವ ಹಾಗೆ, ಚರಿತ್ರೆಯುದ್ಧ ಕ್ಕೂ ಸೈತಾನನ ಸ್ಥಿರವಾದ
ಉದ್ದೇಶವೇನೆಂದರೆ, ದೇವರು ಜಗತ್ತಿಗಾಗಿ ಇಟ್ಟಿರುವ ಉದ್ದೇಶವನ್ನು ,ಅದರಲ್ಲೂ
ವಿಶೇಷವಾಗಿ ಮನುಷ್ಯ ನಿಗೆ ಸಂಬಂಧಿಸಿದ ಆತನ ಉದ್ದೇಶವನ್ನು ವಿರೋಧಿಸುವುದೇ ಆಗಿದೆ.
ಅವನ ಅನೇಕ ಹೆಸರುಗಳಲ್ಲಿ ಪಿಶಾಚನೆಂಬುದು ಮುಖ್ಯ ಹೆಸರಾಗಿದೆ, ಇದು ಗ್ರೀಕ್
ಭಾಷೆಯಲ್ಲಿ " ದೂರುಹೇಳುವವನು" ಎಂಬ ಅರ್ಥವನ್ನು ನೀಡುತ್ತದೆ. ಈ ಹೆಸರು
ಸೈತಾನನಿಗೆ ನಾಲ್ಕು ವಿವಿಧ ರೀತಿಯಲ್ಲಿ ಬಳಸಲ್ಪ ಟ್ಟಿದೆ:

1. ಅವನು ದೇವರ ಮುಂದೆ ಮನುಷ್ಯ ರ ಮೇಲೆ ಅಪವಾದ ಹೊರಿಸುತ್ತಾನೆ, ಇದನ್ನು


ಯೋಬನು ಲಾಭವಿಲ್ಲ ದೆ ದೇವರಲ್ಲಿ ಭಯಭಕ್ತಿ ಇಟ್ಟಿದ್ದಾನೋ ಎಂದು ಹೇಳಿದಾಗ

121
ಕಾಣುತ್ತೇವೆ (ಯೋಬ. 1:9). ಅವನು ಸಹೋದರರ ವಿಷಯವಾಗಿ ಹಗಲಿರುಳು
ದೇವರ ಮುಂದೆ ದೂರು ಹೇಳುತ್ತಾನೆ (ಪ್ರಕ. 12:10).
2. ಅವನು ದೇವರ ಗುಣಲಕ್ಷಣಗಳ ಮೇಲೆ ತಪ್ಪಾದ ಅಪವಾದವನ್ನು ಹೊರಿಸುವುದರ
ಮೂಲಕ ಪರಲೋಕ ದೂತರ ಮುಂದೆ ದೇವರ ವಿರುದ್ಧ ದೂರುಹೇಳುತ್ತಾನೆ (ಅಂದರೆ,
ದೇವರು ಯೋಬನ ವಿಷಯದಲ್ಲಿ ಪಕ್ಷಪಾತ ಮಾಡಿದನು ಎಂದು ಹೇಳಿದನು). ಇದರ
ಹಿನ್ನ ಲೆಯನ್ನು ಪರಿಗಣಿಸುವ ಮೂಲಕ ಈ ಕಾರ್ಯವು ದೇವರ ನೀತಿಯುಳ್ಳ ಆಡಳಿತದ
ಮೇಲೆ ಅವನ ಆಕ್ರಮಣ ಎಂದು ತಿಳಿದುಕೊಳ್ಳ ಬಹುದು. ದೇವರು ಸೈತಾನನ್ನ ಮತ್ತು
ಅನೇಕ ಇತರೆ ದೂತರನ್ನು ಅವರ ಪ್ರತಿಭಟನೆ ಎಂಬ ಪಾಪದ ನಿಮಿತ್ತ ಪರಲೋಕದಿಂದ
ಹೊರಗೆ ಹಾಕಿದನು. ಸೈತಾನನು ಈ ಸಂಗತಿಯನ್ನು ಅನ್ವ ಯಿಸಿಕೊಂಡು ಇದು ಅನೀತಿ
ಮತ್ತು ಅನ್ಯಾಯ ಯಾಕಂದರೆ ದೇವರು ಮನುಷ್ಯ ರ ಪಾಪವನ್ನು ಒಂದೇಬಾರಿಗೆ
ತೀರ್ಪುಮಾಡುವುದಿಲ್ಲ ಎಂದು ಹೇಳುತ್ತಾನೆ. ಸೃಷ್ಟಿಯ ಮತ್ತು ಮನುಷ್ಯ ನ
ವಿಮೋಚನೆಯ ಅತೀ ಶ್ರೇಷ್ಠ ವಾದ ಉದ್ದೇಶಗಳಲ್ಲಿ ಒಂದು ಉದ್ದೇಶವೇನೆಂದರೆ,
ದೇವರು ಸೈತಾನನ ಅನೀತಿಯಿಂದ ಕೂಡಿದ ಆಪಾದನೆಗಳನ್ನು ಶಾಶ್ವ ತವಾಗಿ
ಲಯಮಾಡುವುದೇ ಆಗಿದೆ.
3. ಪಿಶಾಚನು ಮನುಷ್ಯ ರ ಮುಂದೆ ದೇವರ ವಿರುದ್ಧ ದೂರು ಹೇಳುತ್ತಾನೆ (ಆದಿ. 3:5).
ನಾವು ದೇವರ ಪ್ರೀತಿಯನ್ನು ಅನುಮಾನಿಸಬೇಕೆಂದು ಅವನು ಬಯಸುತ್ತಾನೆ. ಜನರು
ಕಷ್ಟ ಪಡುವುದಕ್ಕೂ ಮತ್ತು ಇನ್ನು ಅನೇಕ ಸಂಗತಿಗಳನ್ನು ಮಾಡುವುದಕ್ಕೂ ದೇವರು
ಅನುಮತಿಸುವುದರಿಂದ ಮನುಷ್ಯ ರು ದೇವರನ್ನು ಟೀಕಿಸುತ್ತಾರೆ. ಈ ಸಂಗತಿಯಲ್ಲಿ
ಅವರು ಸೈತಾನನ ಕಾರ್ಯದಲ್ಲಿ ಪಾಲುತೆಗೆದು ಕೊಳ್ಳು ವವರಾಗಿದ್ದಾರೆ.
4. ಅವನು ಪರಸ್ಪ ರ ನಮ್ಮ ವಿಷಯದಲ್ಲಿ ದೂರುಹೇಳುತ್ತಾನೆ. ಉದಾಹರಣೆಗೆ, ಪೌಲನ
ಮತ್ತು ಕೊರಿಂಥ ಸಭೆಯ ನಡುವೆ ಕೆಲವು ವಾದಗಳನ್ನು ಅಥವಾ ತಪ್ಪಾದ ಗ್ರಹಿಕೆಗಳನ್ನು
ತರಲು ಸಾಧ್ಯ ವಾಗುವುದಾದರೆ ಅವನು ಮೇಲುಗೈ ಸಾಧಿಸಬಹುದು ಎಂಬುದನ್ನು
ಅವನು ತಿಳಿದಿದ್ದ ನು (2 ಕೊರಿ. 2:11). ಪೌಲನು ಅವನ ತಂತ್ರಗಳನ್ನು ಅರಿತವನಾಗಿದ್ದ ನು.
ಕರ್ತನ ಜನರ ನಡುವಿನ ವಿಭಜನೆ ಸುವಾರ್ತೆಯ ಹರಡುವಿಕೆಗೆ ದೊಡ್ಡ
ಅಡ್ಡಿಯನ್ನುಂಟುಮಾಡಿದೆ.

ಅವನು ಶೋಧಕನೆಂದು ಕರೆಯಲ್ಪ ಟ್ಟಿದ್ದಾನೆ. ಸೈತಾನನು ಆದಾಮ ಮತ್ತು ಹವ್ವ ಳನ್ನು


ಶೋಧಿಸುವುದರಲ್ಲಿ ಬಹಳ ಯಶಸ್ವಿಯಾದನು. ಆದಿ 3:6, ರಲ್ಲಿ ನಾವು ನೋಡುವ ಹಾಗೆ
ಅವನು ಶರೀರದಾಶೆಗೂ ("ತಿನ್ನ ಲು ಯೋಗ್ಯ ವಾಗಿಯೂ") ಕಣ್ಣಿನಶೆಗೂ ("ನೋಡಲು

122
ರಮ್ಯ ವಾಗಿಯೂ") ಮತ್ತು ಬದುಕು ಬಾಳಿನ ಡಂಭಕ್ಕೆ ("ಜ್ಞಾನೋದಯಕ್ಕೆ
ಅಪೇಕ್ಷಿಸತಕ್ಕ ದ್ದಾಗಿಯೂ") ಅನ್ವ ಯುಸುವಂತೆ ಮಾಡಿದನು. ಈ ಮೂರು ಸಂಗತಿಗಳು
ಖಂಡಿತವಾಗಿಯೂ "ತಂದೆಯಿಂದ ಬಂದವುಗಳಲ್ಲ " (1 ಯೋಹಾ 2:16). ಆದಾಮ ಮತ್ತು
ಹವ್ವ ಳು ಪರೀಕ್ಷೆಯಲ್ಲಿ ಸೋತವರಾಗಿ ಪಾಪದಲ್ಲಿ ಬಿದ್ದ ರು. ಸಾವಿರಾರು ವರ್ಷಗಳ ನಂತರ
ಶೋಧಕನು ಕೊನೆ ಆದಮನಾದ ಕರ್ತನಾದ ಯೇಸು ಕ್ರಿಸ್ತನ ಬಳಿಯಲ್ಲಿ ಇದೆ ತಂತ್ರಗಳನ್ನು
ಉಪಯೋಗಿಸಿದನು. ಅವನು ಯೇಸುವಿಗೆ, "ಈ ಕಲ್ಲು ಗಳು ರೊಟ್ಟಿಯಾಗುವಂತೆ ಅಪ್ಪ ಣೆ
ಕೊಡು" (ಶರೀರದಶೆ) ಎಂದು ಹೇಳಿದನು. ಅವನು ಇದರೊಂದಿಗೆ "ಇವೆಲ್ಲ ವುಗಳ
ಅಧಿಕಾರವನ್ನು ಇವುಗಳ ವೈಭವವನ್ನು ನಿನಗೆ ಕೊಡುವೆನು" (ಕಣ್ಣಿನಾಶೆ) ಎಂದು ಹೇಳಿದನು.
ಕೊನೆಯದಾಗಿ, ಅವನು "ನೀನು ದೇವರ ಮಗನಾಗಿದ್ದ ರೆ ಇಲ್ಲಿಂದ ಕೆಳಗೆ ಧುಮುಕು"
(ಬದುಕುಬಾಳಿನ ಡಂಭ) ಎಂದು ಹೇಳಿದನು. ಶೋಧಕನ ಅತಿ ದೊಡ್ಡ ಪ್ರಯತ್ನ ವು ಅತಿ
ದೊಡ್ಡ ಸೋಲಿನಲ್ಲಿ ಅಂತ್ಯ ವಾಯಿತು. ಕ್ರಿಸ್ತನು ಪಾಪ ಮಾಡುವುದಿಲ್ಲ ಮತ್ತು ಪಾಪ ಮಾಡಲು
ಸಾಧ್ಯ ವಿಲ್ಲ . ಈ ಸಂಪೂರ್ಣ ಘಟನೆಯು ಲೂಕ 4:1-13 ರಲ್ಲಿ ಧಾಖಲಿಸಲ್ಪ ಟ್ಟಿದೆ. ಮತ್ತಾ 4:1-
11 ಮತ್ತು ಮಾರ್ಕ 1:12-13 ನೋಡಿರಿ.

ಸೈತಾನನ ಅನೇಕ ಹೆಸರುಗಳನ್ನ ಒಂದು ಗುಂಪಾಗಿ ಸೇರಿಸಬಹುದು. ಬೆಲ್ಜೆಬೂಲನು


ದೆವ್ವ ಗಳ ಒಡೆಯನು (ಮತ್ತಾ.12:24); ವಾಯುಮಂಡಲದಲ್ಲಿ ಅಧಿಕಾರ ನಡೆಸುವ ಅಧಿಪತಿ
(ಎಫೆ. 2:2; 6:12); ಇಹಲೋಕಾಧಿಪತಿ (ಯೋಹಾ 12:31; 14:30; 16:11); ಮತ್ತು ಈ
ಪ್ರಪಂಚದ ದೇವರು (2 ಕೊರಿ. 4:4). ಮನುಷ್ಯ ರ ನಡುವೆ ಸುಳ್ಳಾದ ಧರ್ಮವನ್ನು
ಸ್ಥಾಪಿಸುವುದರ ಮತ್ತು ಅದನ್ನು ಉನ್ನ ತಿಗೆ ತರುವುದರ ಮೂಲಕ ಈ ಲೋಕವನ್ನು ವಂಚಿಸಿ
ಆಳುವುದೇ ಸೈತಾನನ ಅತಿ ಶ್ರೇಷ್ಠ ವಾದ ಕಾರ್ಯ ಎಂದು ಈ ವಿವರಣೆಗಳು ತಿಳಿಸುತ್ತದೆ. ಈ
ಲೋಕದಲ್ಲಿರುವ ಪ್ರತಿಯೊಂದು ಸುಳ್ಳಾದ ಧರ್ಮವು, ಕ್ರೈಸ್ತತ್ವ ದಲ್ಲಿರುವ ತಪ್ಪು ಗಳು ಮತ್ತು
ಪಂಥಗಳನ್ನೊಳಗೊಂಡು ಎಲ್ಲ ವೂ, ಕ್ರಿಸ್ತನನ್ನು ಮನುಷ್ಯ ನ ಹೃದಯದ ಭಕ್ತಿಯ ಮತ್ತು
ಪ್ರೀತಿಯ ಮುಖ್ಯ ವಿಷಯವಾಗಿರದ ಹಾಗೆ ಬೇರೆಯದನ್ನು ಬದಲಾಯಿಸುವ ಸೈತಾನನ
ಏಕಾಗ್ರತೆಯುಳ್ಳ ಪ್ರಯತ್ನ ದ ಒಂದು ಭಾಗ ಎಂದು ಪರಿಗಣಿಸಬಹುದು.

ಸೈತಾನನು ವೈಯುಕ್ತಿಕವಾದ, ತಂತ್ರೋಪಾಯಗಳಿಂದಕೂಡಿದ ಬುದ್ದಿಯುಳ್ಳ ,


ವೈಯುಕ್ತಿಕ ಭಾವನೆಯುಳ್ಳ , ಸ್ವ ಚಿತ್ತವನ್ನು ಹೊಂದಿರುವ ಶಕ್ತಿಶಾಲಿಯಾದ ಜೀವಿಯಾಗಿದ್ದಾನೆ.
ಸೈತಾನನು ಕೇವಲ ದುಷ್ಟ ತನದ ಒಂದು ಚಿತ್ರಣ ಎಂದು ಹೇಳುವ ಮಾತು ಸತ್ಯ ವೇದದ
ಪ್ರಕಟಣೆಯ ಬೆಳಕಿನಲ್ಲಿ ಅಸಮರ್ಥನೀಯವಾಗಿದೆ. ಆದರೆ, ಈ ಆಧುನಿಕ ಲೋಕದಲ್ಲಿ
ಅವನ ಕ್ರಿಯೆಗಳಿಗೆ ಉತ್ತಮವಾದ ಸಾಕ್ಷಿಯೆಂದರೆ, ಅವನ ಅಸ್ತಿತ್ವ ಬಗ್ಗೆ

123
ನಂಬಿಕೆಯಿಲ್ಲ ದಿರುವಂತೆ ಜನಸಾಮಾನ್ಯರನ್ನು ಹುಸಿಗೊಳಿಸಿದನು. ಅವನನ್ನು ಒಂದು
ಹಾಸ್ಯ ಮಾಡುವ ವಿಷಯವನ್ನಾಗಿ ವಿಡಂಬನೆಮಾಡಿಕೊಂಡು ಸತ್ಯ ವೇದದ ಸಾಕ್ಷಿಗಳನ್ನು
ಸ್ವೀಕರಿಸುವವನನ್ನು ಪರಿಹಾಸ್ಯ ಮಾಡುವುದೇ ಆಗಿದೆ.

ಬಿದ್ದು ಹೋದ ದೇವದೂತರು

ಸತ್ಯ ವೇದದ ಉಪದೇಶಗಳಲ್ಲೇ ಸೈತಾನನ ಅಸ್ತಿತ್ವ ಕ್ಕಿಂತ ಹೆಚ್ಚಾಗಿ ವಿಶಾಲವಾಗಿ


ಸ್ವೀಕರಿಸಲ್ಪ ಡದೆ ಇರುವ ವಿಷಯ ದೆವ್ವ ಗಳ ಅಥವಾ ದುಷ್ಟ ಆತ್ಮ ಗಳ ಅಸ್ತಿತ್ವ —ಅಂದರೆ
ಭಂದಿಸಲ್ಪ ಡದಿರುವ ಬಿದ್ದು ಹೋದ ದೇವಧೂತರು .ಭೂಲೋಕದಲ್ಲಿ ಸಡಿಲಗೊಳ್ಳು ತ್ತಾರೆ.
ಸೈತಾನನು ಸರ್ವಜ್ಞಾನಿ, ಸರ್ವಶಕ್ತಿ ಮತ್ತು ಸರ್ವವ್ಯಾಪಿ ಅಲ್ಲ ವೆಂದು ದೇವರು ಈ ಮೂರು
ಗುಣಗಳನ್ನು ಹೊಂದಿದವನಾಗಿದ್ದು ತನ್ನ ಕಾರ್ಯವನ್ನು ಸಾಧಿಸಲು ತನ್ನ ಧೂತರನ್ನು
ಬಳಸುತ್ತಾನೆ ಎಂಬುದನ್ನು ನಾವು ನೆನೆಪುಮಾಡಿಕೊಳ್ಳು ವಾಗ, ಸೈತಾನನು ತಾನು ಬಯಸಿದ
ಅಂತ್ಯ ವನ್ನು ಪಡೆದುಕೊಳ್ಳ ಲು ತನ್ನ ಬಿದ್ದು ಹೋದ ಹಿಂಬಾಲಕರನ್ನು ಬಳಸುತ್ತಾನೆ ಎಂಬ
ಸಂಗತಿಯು ನಮ್ಮ ನ್ನು ಅಚ್ಚ ರಿಗೊಳಿಸಬಾರದು.

ಸೈತಾನನೊಂದಿಗೆ ಬಿದ್ದಿಹೋದ ಕೆಲವರು ಈಗಾಗಲೇ ಸರ್ಪಣಿಗಳಿಂದ


ಕಟ್ಟ ಲ್ಪ ಟ್ಟ ವರಾಗಿ ಅವರ ತೀರ್ಪಿನ ದಿನಕ್ಕಾಗಿ ಇಡಲ್ಪ ಟ್ಟಿದ್ದಾರೆ (2 ಪೇತ್ರ 2:4; ಯೂದ 6).
ಉಳಿದವರು, ಮನುಷ್ಯ ರನ್ನು ಸೇರಿಕೊಳ್ಳು ವುದು, ರೋಗವನ್ನುಂಟುಮಾಡುವುದು ಮತ್ತು
ಮನುಷ್ಯ ರನ್ನ ಹಿಂಸಿಸುವುದರ ಮೂಲಕ ಸೈತಾನನನ್ನು ಸೇವಿಸುವುದಕ್ಕೆ ಯಾವ
ನಿರ್ಬಂಧವಿಲ್ಲ ದವರಾಗಿದ್ದ ರೆ (ಎಲ್ಲಾ ರೋಗಗಳು ಅವರಿಂದ ಉಂಟಾಗುವುದಿಲ್ಲ ) . ದೆವ್ವ ಗಳು
ಅಥವಾ ಅಶುದ್ದಾತ್ಮ ಗಳು ಕ್ರಿಸ್ತನ ಭೂಲೋಕದ ಸೇವೆಯ ಸಮಯದಲ್ಲಿ ವಿಶೇಷವಾಗಿ
ಸಕ್ರಿಯವಾಗಿದ್ದ ವು. ಯಾರು ಯಾರು ಈ ದುಷ್ಟ ಆತ್ಮ ಗಳ ನೈಜತೆಯನ್ನು
ತಿರಸ್ಕ ರಿಸುವವರಾಗಿರುತ್ತಾರೋ ಅವರು ಸುವಾರ್ತೆಯ ವಿಶ್ವಾಸಾರ್ಹತೆಯನ್ನು ಮತ್ತು ಕ್ರಿಸ್ತನ
ಬೋಧನೆಗಳನ್ನು ಸಹ ತಿರಸ್ಕ ರಿಸುವವರಾಗಿರುತ್ತಾರೆ. ಮಾರ್ಕನ ಸುವಾರ್ತೆಯ 5 ನೆ
ಅಧ್ಯಾಯವು ದೆವ್ವ ಹಿಡಿಯುವುದರ ಕುರಿತಾದ ಉತ್ತಮವಾದ ಉದಾಹರಣೆಯಾಗಿದೆ.
ದೆವ್ವ ಗಳು ಮಾನಸಿಕವಾದ ಅಸ್ವ ಸ್ಥ ತೆಯನ್ನು , ಮನುಷ್ಯ ನ ಅಥವಾ ಪ್ರಾಣಿಗಳ ದೇಹಗಳನ್ನು
ಸೇರಿಕೊಳ್ಳು ವುದನ್ನು , ಮತ್ತು ಅವುಗಳು ವೈಯುಕ್ತಿಕವಾದ ಮತ್ತು ಯೋಚಿಸುವ
ಗುಣಲಕ್ಷಣಗಳನ್ನು ಹೊಂದ್ದಿದ್ದಾವೆ ಎಂಬ ಸತ್ಯ ವು ಅಲ್ಲಿ ಸ್ಪ ಷ್ಟ ವಾಗಿದೆ. ದೆವ್ವ ಗಳು ಅಮಾನುಷ
ಶಕ್ತಿಯನ್ನು ಹೊಂದಿದ್ದು ಅವುಗಳನ್ನು ದುಷ್ಟ ಮನುಷ್ಯ ರಿಗೆ ಕೊಡಬಲ್ಲ ವು (ಧರ್ಮೋ. 13:1-3;

124
ಮತ್ತಾ. 24:24; ಪ್ರಕ. 13:13-15). ಅಶುದ್ಧ ಆತ್ಮ ಗಳಾಗಿ ವಿಗ್ರಹಗಳ ಹಿಂದೆ ಕಾರ್ಯಮಾಡುವ
ವಿದ್ಧ ರ್ಮಿಗಳ ದೇವರುಗಳು ಅನೇಕ ಸಂಧರ್ಭದಲ್ಲಿ ದೆವ್ವ ಗಳಾಗಿದ್ದ ವು (1 ಕೊರಿ. 10:20).

ಕ್ರಿಸ್ತನು ದೆವ್ವ ಗಳನ್ನು ಬಿಡಿಸಿ ತನ್ನ ಶಿಷ್ಯ ರಿಗೂ ಅವುಗಳನ್ನು ಬಿಡಿಸುವ ಶಕ್ತಿಯನ್ನು
ಕೊಟ್ಟ ನು (ಮತ್ತಾ. 4:24; 10:1; ಅ. ಕೃ. 19:12). ಈ ದೆವ್ವ ಗಳು ನಿಜವಾದವುಗಳಲ್ಲ ಅಥವಾ
ಇದು ಕೇವಲ ಹಿಡಿಯಲ್ಪ ಟ್ಟ ವರ ಮಾನಸಿಕ ಭ್ರಾಂತಿ ಎಂದು ಹೇಳುವುದಕ್ಕೆ ಎಂದಿಗೂ ಯಾವ
ಸುಳಿವು ಇಲ್ಲ . ಕ್ರಿಸ್ತನ ಮತ್ತು ದೆವ್ವ ಗಳ ನಡುವಿನ ನೇರವಾದ ಸಂಭಾಷಣೆಯು
ಧಾಖಲಿಸಲ್ಪ ಟ್ಟಿದೆ. ಲೋಕದ ಕೆಲವು ಭಾಗಗಳಲ್ಲಿರುವ ಮಿಷನರಿಗಳು ಈ ರೀತಿಯ ದೆವ್ವ
ಹಿಡಿದವರ ಸುದ್ದಿಗಳನ್ನು ಇಂದಿಗೂ ತಿಳಿಸುತ್ತಾರೆ. ಪಾಶ್ಚಿಮಾತ್ಯ ದೇಶಗಳು ಈ ಪ್ರಭಾವದಿಂದ
ದೂರ ಉಳಿದಿಲ್ಲ .
ಬಿದ್ದು ಹೋದ ಮನುಷ್ಯ ರ ಹಾಗೆ, ಬಿದ್ದು ಹೋದ ದೇವಧೂತರಿಗೆ
ವಿಮೋಚನೆಯಿಲ್ಲ . ಈ ಧೂತರುಗಳು ಸೈತಾನನನ್ನು ಹಿಂಬಾಲಿಸುವಾಗ ತಮ್ಮ ನಿರ್ಧಾರದ
ಕುರಿತು ಅವರಿಗೆ ಸ್ಪ ಷ್ಟ ವಾದ ಅರಿವಿದ್ದ ಹಾಗೆ ತೋಚುತ್ತದೆ; ಆದುದರಿಂದ ಅವರು ದೊಡ್ಡ
ಬೆಳಕಿನ ಮತ್ತು ಸೌಭಾಗ್ಯ ದ ನಿಲುವಿನಲ್ಲಿ ಪಾಪ ಮಾಡಿದರು.

ಪಿಶಾಚನನು ತಾನೇ ಸ್ವ ತಃ ಪರಲೋಕದಿಂದ ದೊಬ್ಬ ಲ್ಪ ಡುತ್ತಾನೆ—ದೇವರ


ಸಾನಿಧ್ಯ ದಲ್ಲಿ ಸಹೋದರರ ವಿರುದ್ಧ ದೂರುಹೇಳುವ ಪ್ರವೇಶದಿಂದ ದೊಬ್ಬ ಲ್ಪ ಡುವುದು—
ಮತ್ತು ಮಹಾ ಸಂಕಟ ಕಾಲದಲ್ಲಿ, ವಿಶೇಷವಾಗಿ ಇಸ್ರೇಲಿಗೆ ವಿರುದ್ಧ ವಾಗಿ ಭೂಲೋಕದಲ್ಲಿ
ದೊಡ್ಡ ತೊಂದರೆಯನ್ನುಂಟು ಮಾಡುತ್ತಾನೆ (ಪ್ರಕ. 12:13-17). ಸಾವಿರ ವರ್ಷ ಆಳ್ವಿಕೆಯ
ಸಮಯದಲ್ಲಿ ಸೈತಾನನು ಅಧೋ ಲೋಕದಲ್ಲಿ ಬಂಧಿಸಲ್ಪ ಟ್ಟಿಸುತ್ತಾನೆ (ಪ್ರಕ. 20:1-3). ಸಾವಿರ
ವರ್ಷ ಆಳ್ವಿಕೆಯ ನಂತರ ಅರಸನ ಆಡಳಿತಕ್ಕೂ ಮತ್ತು ಆತನ ಜನಕ್ಕೂ ವಿರೋಧವಾಗಿ
ಒಂದು ಉದ್ರಿಕ್ತ ಪ್ರತಿಭಟನೆಯನ್ನು ತರುತ್ತಾನೆ (ಪ್ರಕ. 20:7-9), ಮತ್ತು ಅಂತಿಮವಾಗಿ ಅಗ್ನಿ
ಗಂಧಕಗಳುಳ್ಳ ಕೆರೆಗೆ ದೊಬ್ಬ ಲ್ಪ ಡುತ್ತಾನೆ ( ವ. 10) ಅಲ್ಲಿ ಅವನು "ಹಗಲಿರುಳೂ ಶಾಶ್ವ ತವಾಗಿ"
ಹಿಂಸಿಸಲ್ಪ ಡುತ್ತಾನೆ.
ಗರ್ವದಿಂದ ಕೂಡಿದ ಸೈತಾನನನ್ನು ಸೇರಿದವರಾಗಿ ಪರಿಶುದ್ಧ ನು ಮತ್ತು
ನೀತಿವಂತನು ಆದ ದೇವರಿಗೆ ವಿರುದ್ಧ ವಾಗಿ ಪ್ರತಿಭಟಿಸಿದ ದೇವಧೂತರುಗಳು
ತೀಪುಮಾಡಲ್ಪ ಟ್ಟ ವರಾಗಿ ಸೈತಾನನಿಗೂ ಮತ್ತು ಅವನ ಧೂತರಿಗೂ ಸಿದ್ದ ಮಾಡಲ್ಪ ಟ್ಟಿರುವ
ಬೆಂಕಿಯ ಕೆರೆಗೆ ದೊಬ್ಬ ಲ್ಪ ಡುತ್ತಾರೆ. ಅಲ್ಲಿ ಕ್ರಿಸ್ತನನ್ನು ತಿರಸ್ಕ ರಿಸಿ, ಸೈತಾನನನ್ನು
ಹಿಂಬಾಲಿಸಿದವರು (ಒಳ್ಳೆಯ, ಧಾರ್ಮಿಕ ಮತ್ತು ಅನೈತಿಕ ಹಿಂಬಾಲಕರುಗಳು), ಅವರ
ಭಯಂಕರವಾದ ಪಾಪ ಮತ್ತು ದೋಷದ ನಿಮಿತ್ತ ನಿತ್ಯ ದಂಡನೆಗೆ ಗುರಿಯಾಗುವರು

125
(ಮತ್ತಾ. 25:41). ಕ್ರಿಸ್ತನೊಬ್ಬ ನೇ ತನ್ನ ವಿಮೋಚಕನೆಂಬ ಸಂಗತಿಯಲ್ಲಿ ನಂಬಿಕೆಯಿಡುವ
ಮನುಷ್ಯ ನು ಎದುರಿಸಲು ಅವಶ್ಯ ವಿಲ್ಲ ದ ಗಂಭೀರವಾದ ಮತ್ತು ಭಯದಿಂದ ಕೂಡಿದ
ಭವಿಷ್ಯ ವಾಗಿದೆ. ನಿಜವಾಗಿಯೂ, ತನ್ನ ಮಗನ ಮೂಲಕ ಬಿದ್ದು ಹೋದ ಮನುಷ್ಯ ನಿಗೆ
ವಿಮೋಚನೆಯನ್ನು ಒದಗಿಸಿದ್ದ ಕ್ಕಾಗಿ ನಾವು ದೇವರಿಗೆ ಕೃತಜ್ಞ ತೆಯುಳ್ಳ ವರಾಗಿರಬೇಕು.

ಅಧ್ಯಾಯ
2
ಮಾನವಶಾಸ್ತ್ರ:
ಮನುಷ್ಯ ನಅಧ್ಯ ಯನ
ಮಾನವಶಾಸ್ತ್ರ ಎಂಬುದು ಧರ್ಮಶಾಸ್ತ್ರದ ಒಂದು ಸಿಧಾಂತವಾಗಿದ್ದು ಇದೆ ಹೆಸರಿನಲ್ಲಿರುವ
ವಿಜ್ಞಾನದ ಒಂದು ಶಕೆಯೊಂದಿಗೆ ಸಣ್ಣ ಸಂಪರ್ಕವನ್ನು ಹೊಂದಿದೆ. ಇಲ್ಲಿ ನಾವು ದೇವರಿಂದ
ಸೃಷ್ಟಿಸಲ್ಪ ಟ್ಟ ಎರಡನೇಯ ಹಂತದ ನೈತಿಕ ಜೀವಿಗಳ ಕುರಿತಾಗಿ ಕಾಳಜಿವುಳ್ಳ ವರಾಗಿದ್ದೇವೆ—
ಮಾನವ ಕುಲ. ದೇವರ ಯೋಜನೆಯಲ್ಲಿ ಮನುಷ್ಯ ನ ಕುರಿತಾಗಿ ಸತ್ಯ ವೇದವು ಏನನ್ನು
ಬೋಧಿಸುತ್ತದೆ?

ಮನುಷ್ಯ ನ ಆರಂಭ

ದೇವರು ಮನುಷ್ಯ ನ ಆರಂಭದ ಕುರಿತಾದ ಸತ್ಯ ಗಳನ್ನು ಅವನಿಗೆ ಹೇಳದಿದ್ದ ರೆ


ಅವನು ತಾನಾಗಿಯೇ ಅದನ್ನು ತಿಳಿದುಕೊಳ್ಳ ಲು ಇಂದಿಗೂ ಸಾಧ್ಯ ವಿಲ್ಲ . ಒಂದು ವೇಳೆ
ದೇವರು ಯಾವುದೇ ವಿಧವಾದ ಪ್ರಕಟಣೆಯನ್ನು ನಮಗೆ ನೀಡುವುದಾದರೆ, ನಾವು ಎಲ್ಲಿಂದ
ಬಂದೆವು ಎಂಬುದರ ಕುರಿತಾಗಿ ಸ್ವ ಲ್ಪ ಹೇಳುವಂತೆ ಎದುರು ನೋಡಬಹುದು. ಈ

126
ಮೂಲಭೂತ ಸತ್ಯ ಗಳನ್ನು ದೇವರು ಆದಿ 1:27,; 2:7, ಮತ್ತು ಇತರೆ ಭಾಗಗಳಲ್ಲಿ
ಪ್ರಕಟಪಡಿಸಿದ್ದಾನೆ.

ದೇವರು ಮನುಷ್ಯ ನ ದೇಹವನ್ನು ನೆಲದ ಮಣ್ಣಿನಿಂದ ರೂಪಿಸಿದನು. ಮಾನವನ


ದೇಹವು ಆಮ್ಲ ಜನಕ, ಜಲಜನಕ, ಇಂಗಾಲ ಮತ್ತು ಸಾರಜನಕ ಎಂಬ ಸಾಮಾನ್ಯ
ಅಂಶಗಳಿಂದ ರಚನೆಗೊಂಡಿದೆ. ಈ ದೇಹವು ಒಂದೇ ವಾತಾವರಣದಲ್ಲಿ ಜೀವಿಸುವ,
ಉಸಿರಾಡುವ ಮತ್ತು ತಿನ್ನು ವ ಹಾಗೆ ಮಾಡಲ್ಪ ಟ್ಟಿರುವುದರಿಂದ ಅನೇಕ ಸಂಗತಿಗಳಲ್ಲಿ ಉಳಿದ
ಪ್ರಾಣಿಗಳ ದೇಹಗಳಿಗೆ ಹೋಲುತ್ತದೆ. ದೇವರು ಮನುಷ್ಯ ನ ಮೂಗಿನಲ್ಲಿ ಜೀವಶ್ವಾಸವನ್ನು
ಊದಿದನು ಮತ್ತು ಮನುಷ್ಯ ನು ಬದುಕುವ ಪ್ರಾಣಿಯಾದನು ಎಂದು ಆದಿಕಾಂಡ 2:7 ರಲ್ಲಿ
ಓದುತ್ತೇವೆ. ಅದು ಮಾತ್ರವಲ್ಲ ದೆ ದೇವರು ಮನುಷ್ಯ ನನ್ನು ತನ್ನ ಸ್ವ ರೂಪದಲ್ಲಿ ಉಂಟು
ಮಾಡಿದನು ಎಂಬುದನ್ನು ಸಹ ಓದುತ್ತೇವೆ (ಆದಿ. 1:26-27). ಈ ಸಂಗತಿಯು ಮನುಷ್ಯ ನು
ದೇವರೊಂದಿಗೆ ಹೊಂದಿರುವ ಸಂಭಂದವನ್ನು ಸಾಬೀತುಪಡಿಸುತ್ತದೆ. ದೇವರು
ಆತ್ಮ ಸ್ವ ರೂಪನಾಗಿದ್ದಾನೆ (ಯೋಹಾನ 4:24), ಮತ್ತು ಮನುಷ್ಯ ನು, ದೇಹ, ಪ್ರಾಣ ಮತ್ತು
ಆತ್ಮ ದೊಂದಿಗೆ ದೇವರ ಸ್ವಾರೂಪ್ಯ ದಲ್ಲಿ ಸೃಸ್ಟಿಸಲ್ಪ ಟ್ಟ ನು.

ಬಹಳ ಆಳವಾದ ಮತ್ತು ಪ್ರಸಿದ್ದ ವಾದ ವಿಕಾಸಸಿದ್ಧಾಂತವು ಮನುಷ್ಯ ನ ಆರಂಭದ


ಮೂಲವನ್ನು ವಿವರಿಸುವುದಿಲ್ಲ . ಅದು ಮಾತ್ರವಲ್ಲ ದೆ ಅದು ಸಸ್ಯ ದಲ್ಲಿ ಜೀವದ ಆರಂಭದ
ವಿಷಯವಾಗಿಯೂ, ಪ್ರಾಣಿಗಳಲ್ಲಿ ಜೀವದ ಆರಂಭದ ವಿಷಯವಾಗಿಯೂ ಮತ್ತು
ಮನುಷ್ಯ ರ ಜೀವದ ಆರಂಭದ ವಿಷಯವಾಗಿಯೂ ಅದರಲ್ಲಿರುವ ಅದರ ಪ್ರರಿಕಲ್ಪ ನೆಗಳಲ್ಲಿ
ಅನೇಕ ಅಂತರಗಳನ್ನು ಹೊಂದಿದೆ. ಅದರಲ್ಲಿ ಲವಣಗಳ, ತರಕಾರಿಗಳ, ಪ್ರಾಣಿಗಳ ಮತ್ತು
ಮನುಷ್ಯ ರ ಮಟ್ಟ ದಲ್ಲಿ ವಿಶಾಲವಾದ ವ್ಯ ತ್ಯಾಸವಿದೆ. ದೇವರನ್ನು ತೆಗೆದುಹಾಕಬೇಕೆಂದು
ಬಯಸುವ ವಿಕಾಸಸಿದ್ಧಾಂತದ ಹಿಂಬಾಲಕರು ಈ ಕಷ್ಟ ಕರವಾದ ಸಂಗತಿಗಳನ್ನು ಲಕ್ಷಕ್ಕೆ
ತೆಗೆದುಕೊಳ್ಳ ದ ಹಾಗೆ ಕಾಣುತ್ತದೆ.

ಆದಾಮನೆ ಮೊದಲ ಮನುಷ್ಯ ನೆಂದು ಸತ್ಯ ವೇದವು ಬೋಧಿಸುತ್ತದೆ. ಅವನು


ದೇವರ ಸೃಷ್ಟಿಯಲ್ಲಿ ವಿಶೇಷವಾಗಿದ್ದ ನು. ದೇವರ ಸಮಯದಲ್ಲಿ, ದೇವರ ಸ್ವಂತ ಶಕ್ತಿಯಿಂದ
"ಮನುಷ್ಯ ನು ಬದುಕುವ ಪ್ರಾಣಿ"ಯಾದನು (ಆದಿ. 2:7). ನಿಜವಾದ ವಿಶ್ವಾಸಿಗಳಲ್ಲೇ
ಮನುಷ್ಯ ನ ಆರಂಭದ ವಿಷಯದಲ್ಲಿ ವಿಭಿನ್ನ ವಾದಂತಹ ಅಭಿಪ್ರಾಯಗಳಿರುವುದನ್ನು ನಾವು
ಗ್ರಹಿಸಿದ್ದೇವೆ; ಈ ವಿಷಯದ ಕುರಿತಾದ ಸವಿವರವಾದ ಚರ್ಚೆಗಳಲ್ಲಿ "ಉತ್ತರಕೊಡಲು
ಸಿದ್ಧ ರಿದ್ದೇವೆ" ಎಂಬ ಈಸಿಎಸ್ ಕೋರ್ಸ್ ಅನ್ನು ನೋಡಿರಿ.

127
ಮನುಷ್ಯ ನ ಸ್ವ ಭಾವ
ಮನುಷ್ಯ ನು ದೈಹಿಕ ಮತ್ತು ಭೌತಿಕ ಜೀವಿಗಿಂತ ಹೆಚ್ಚಿನವನು ಎಂಬುದನ್ನು ಎಲ್ಲಾ
ಕ್ರೈಸ್ತರು ಒಪ್ಪಿಕೊಳ್ಳು ತ್ತಾರೆ. ಮನುಷ್ಯ ನು ತನ್ನ ನ್ನು ಸಂಪೂರ್ಣಗೊಳಿಸಲು ಅಭೌತಿಕವಾದ ಭಾಗ
ಅಥವಾ ಭಾಗಗಳನ್ನು ಸಹ ಹೊಂದಿದ್ದಾನೆ. ಈ ಭೌತಿಕ ಮತ್ತು ಅಭೌತಿಕ ಎಂಬ ಎರಡು
ಭಾಗಗಳ ವಿಭಜನೆಯನ್ನು ಒತ್ತಿಹೇಳುವವರನ್ನು ದ್ವಿಭಜನವಾದಿಗಳು ಎಂದು
ಕರೆಯಲಾಗುತ್ತದೆ, ಅಂದರೆ "ಎರಡಾಗಿ ಕತ್ತರಿಸು" ಎಂಬ ಅರ್ಥ ಸಿಗುತ್ತದೆ. ಈ
ದ್ವಿಭಜನವಾದಿಗಳಿಗೆ ಆತ್ಮ , ಪ್ರಾಣ, ಮನಃಸಾಕ್ಷಿ, ಹೃದಯ, ಇತ್ಯಾದಿ., ಇವೆಲ್ಲ ವೂ ಮನುಷ್ಯ ನ
ಅಭೌತಿಕವಾದ ಭಾಗಗಳು ಒಂದಕ್ಕೊಂದು ವಿಭಿನ್ನ ವಾಗಿವೆ ಆದರೆ ಮನುಷ್ಯ ನ ಅಭೌತಿಕವಾದ
ಸ್ವ ಭಾವದ ವಿವಿಧ ಮುಖಗಳಾಗಿದೆ. ತ್ರಿಭಜನವಾದಿಗಳೆಂದು ಕರೆಯಲ್ಪ ಡುವ ಇತರರು,
ಮನುಷ್ಯ ನು ಮೂಲಭೂತವಾಗಿ ದೇಹ ಆತ್ಮ ಪ್ರಾಣವೆಂಬ ಮೂರು ಭಾಗಗಳಿಂದ
ರಚಿಸಲ್ಪ ಟ್ಟಿದ್ದಾನೆ ಎಂದು ನಂಬುತ್ತಾರೆ (1 ಥೆಸ. 5:23; ಇಬ್ರಿ. 4:12). ಹೃದಯ ಮತ್ತು
ಮನಃಸಾಕ್ಷಿಯಂತಹ ಇತರ ಗುಣಲಕ್ಷಣಗಳನ್ನು ಆತ್ಮ ಮತ್ತು ಪ್ರಾಣದ ಬಿಂಬಕಗಳ(ಅಥವಾ
ಮುಖಗಳು) ಹಾಗೆ ಕಾಣುತ್ತಾರೆ. ತ್ರಿಭಜನವು ಸರಳವಾಗಿರುವುದರಿಂದ ದೇಹ, ಪ್ರಾಣ ಮತ್ತು
ಆತ್ಮ ದ ಈ ಮೂರು ವರ್ಗಗಳಿಗೆ ಎಲ್ಲಾ ಪದಗಳನ್ನು ಹೊಂದಿಸುವುದು ಕಷ್ಟ ಎಂಬ
ಒಪ್ಪಿಗೆಯೊಂದಿಗೆ ಇಲ್ಲಿಯೂ ಸಹ ಅದನ್ನೇ ತೋರಿಸಲಾಗಿದೆ. ಅದು ಮಾತ್ರವಲ್ಲ ದೆ, ಹೃದಯ,
ಮನಃಸಾಕ್ಷಿ, ಆತ್ಮ ಮತ್ತು ಪ್ರಾಣವೆಂಬ ಪ್ರಾಮುಖ್ಯ ವಾದ ಪದಗಳ ಸಂಪೂರ್ಣ ವರದಿಯನ್ನು
ಮಾಡುವುದಾದರೆ ಅವುಗಳಲ್ಲಿ ವ್ಯ ತ್ಯಾಸಗಳಿವೆ. ಆದ್ದ ರಿಂದ ದ್ವಿಭಜನ ಮತ್ತು ತ್ರಿಭಜನವಾದಿಗಳು
ಸಾಂಪ್ರದಾಯಿಕ ವಿಶ್ವಾಸಿಗಳು ಎಂದು ಒತ್ತಿ ಹೇಳಬೇಕು ಮತ್ತು ಇವೆರಡು ಅಭಿಪ್ರಾಯಗಳ
ನಡುವಣ ವ್ಯ ತ್ಯಾಸವು ಪರೀಕ್ಷಿಸಲ್ಪ ಟ್ಟ ರೆ ಅದು ಬಹಳ ಕಡಿಮೆ ಎಂದು ತಿಳಿದುಬರುತ್ತದೆ.

ಮನುಷ್ಯ ನ ಭೌತಿಕ ಭಾಗವಾದ ದೇಹವು ವೈಜ್ಞಾನಿಕ ತನಿಖೆಯ


ಅಧೀನತೆಯಲ್ಲಿದೆ. ರಕ್ತ ಮಾಂಸ ಎಲುಬುಗಳು ಇತ್ಯಾದಿಗಳು., ದೇವರಿಂದ ಮೂಲತಃ
ಸೃಷ್ಟಿಸಲ್ಪ ಟ್ಟ ಈ ಅದ್ಭು ತ ಯಂತ್ರವಾಗಿದೆ.. ಬೀಳುವಿಕೆಯ ಪರಿಣಾಮವಾಗಿ ಮನುಷ್ಯ ನ
ದೇಹವು "ನಿರ್ಬಲಾವಸ್ಥೆ ಯ ದೇಹವಾಯಿತು"(ಫಿಲಿ.3:21). ಅದು ರೋಗಕ್ಕೂ ,
ಕೊಳೆಯುವುದಕ್ಕೂ ಮತ್ತು ಸಾವಿಗೆ ಅಧೀನವಾಗಿದೆ. ಕ್ರಿಸ್ತನು ಬರುವಾಗ ಪರಿಶುದ್ದ ರು ಸಹ
ಆತನ ಹಾಗಿರುವ ಶರೀರಗಳನ್ನು ಪಡಕೊಳ್ಳು ವರು(1 ಕೊರಿ. 15:53; 1 ಯೋಹಾ 3:2).
ಕ್ರಿಸ್ತನ ಮರಣ ಮತ್ತು ಪುನರುತ್ಥಾನವು ಎಲ್ಲಾ ಜನರ ಪುನರುತ್ಥಾನವನ್ನು ಖಚಿತಪಡಿಸುತ್ತದೆ.
ದುಃಖಕರವಾದ ಸಂಗತಿಯೆಂದರೆ ದುಷ್ಟ ರು ಕೇವಲ ತಮ್ಮ ಪಾಪಗಳಿಗೆ ತೀರ್ಪನ್ನು
ಹೊಂದಲು ಮಾತ್ರ ಸತ್ತವರಿಂದ ಎದ್ದು ಬರುತ್ತಾರೆ. (ಯೋಹಾ 5:28-29).

128
ಪ್ರಾಣವು ವೈಯಕ್ತಿಕ ಜೀವಿತದ ಸ್ವ ಪ್ರಜ್ಞೆಗೆ ಅಧೀನವಾಗಿದೆ(ಕೀರ್ತ. 13:2; 42:5,
11). ಅದನ್ನು ಪರಲೋಕದ ಸಂಗತಿಗಳ ಕಡೆಗೆ ತಿರುಗಿಸಲು ಸಾಧ್ಯ (ಕೀರ್ತ. 42:1-2), ಅದನ್ನು
ಭೂಲೋಕದ ಸಂಗತಿಗಳ ಅಥವಾ ಭಾವನಾತ್ಮ ಕ ಸಂಗತಿಗಳ ಕಡೆಗೂ ತಿರುಗಿಸಬಹುದು
ಮತ್ತು ಸಾಮಾನ್ಯ ವಾಗಿ ಅದು ಶಾರೀರಿಕ ಹಸಿವೆಗಳೊಂದಿಗೆ ಸಂಯೋಜನೆಗೊಂಡಿರುತ್ತದೆ.
(ಧರ್ಮೋ. 12:15, 20; ಕೀರ್ತ. 107:9; ಜ್ಞಾನೋ. 6:30; ಯೆಶಾ. 29:8 ಹೋಲಿಸಿ
ನೋಡಿರಿ). ಅದು ಅನೇಕ ವಿಧವಾದ ಭಾವನಾತ್ಮ ಕ ಪ್ರಕ್ರಿಯೆಗಳನ್ನು , ಅಂದರೆ
ಬಯಕೆ(ಧರ್ಮೋ. 12:20), ಹಗೆ (2 ಸಮು. 5:8), ವ್ಯ ಸನ(2 ಅರಸು 4:27), ಮತ್ತು
ಸಂತೋಷ (ಯೆಶಾ. 61:10), ಮತ್ತು ಬಳಲುವಿಕೆ(ಆದಿ. 42:21), ಮತ್ತು ದುಃಖವನ್ನು
(ಮಾರ್ಕ 14:34)ಪ್ರದರ್ಶಿಸುತ್ತದೆ.

ವಿಚಾರಶಕ್ತಿಯುಳ್ಳ , ನೈತಿಕ ಮತ್ತು ಆಧ್ಯಾತ್ಮಿಕ ಜೀವಿತದ ತತ್ವ ವನ್ನು ಆತ್ಮ ವೆಂದು


ಕರೆಯಲಾಗುತ್ತದೆ. ರಕ್ಷಣೆ ಹೊಂದಿದ ವ್ಯ ಕ್ತಿಯಲ್ಲಿ ಇದು ದೇವರಿಗೆ ಸಂಬಂಧಪಟ್ಟಿದೆ, ಆದರೆ
ರಕ್ಷಣೆ ಹೊಂದದ ವ್ಯ ಕ್ತಿ ಆತ್ಮ ವನ್ನೇ ಹೊಂದಿಲ್ಲ ಎಂದು ಹೇಳುವದಾದರೆ ಅದು ತಪ್ಪಾಗುತ್ತದೆ
(ಹಾಗೆ ಹೇಳುವದಾದರೆ ಎಲ್ಲಾ ರಕ್ಷಣೆ ಹೊಂದದ ಜನರು ಶಾರೀರಿಕವಾಗಿ ಸತ್ತವರು ಎಂದು
ಯಾಕೋ 2:26 ವಚನವು ಹೇಳಿದ ಹಾಗಾಗುವದು). ಭಾವನಾತ್ಮ ಕ ಪ್ರಕ್ರಿಯೆಯ ಮತ್ತು
ಉಳಿದ ದೃಷ್ಟಿಯಲ್ಲಿ ಪ್ರಾಣಿಗಳು "ಪ್ರಾಣವನ್ನು " ಹೊಂದಿವೆ ಆದರೆ ದೇವರೊಂದಿಗೆ
ಅನ್ಯೋನ್ಯ ತೆಯನ್ನು ಹೊಂದಲು ಅವುಗಳಿಗೆ ಆತ್ಮ ವಿಲ್ಲ . ಖಂಡಿತವಾಗಿಯೂ ಆತ್ಮ ವು
ಪ್ರಾಣಕ್ಕಿಂತ ವಿಭಿನ್ನ ವಾದದ್ದು ಆದರೆ ಅವೆರಡನ್ನು ವಿಭಜಿಸಲು ಸಾಧ್ಯ ವಾಗುವುದಿಲ್ಲ . ದೇವರ
ವಾಕ್ಯ ವು ದೇಹವನ್ನು (ಕೀಲು ಮಜ್ಜೆ ಗಳನ್ನು ), ಪ್ರಾಣವನ್ನು ಮತ್ತು ಆತ್ಮ ವನ್ನು ವಿಭಾಗಿಸುತ್ತದೆ
ಎಂದು ಇಬ್ರಿಯ 4:12 ವಚನವು ಸೂಚಿಸುತ್ತದೆ.

ಮನುಷ್ಯ ನು ವ್ಯ ಕ್ತಿಗತವಾದ ಜೀವಿಯಾಗಿರುವುದರಿಂದ ಅವನು ಸಹ ದೇವರ


ಮತ್ತು ದೇವದೂತರ ಹಾಗೆ ಬುದ್ದಿ, ಭಾವನೆ ಹಾಗು ಚಿತ್ತವನ್ನು ಹೊಂದಿದ್ದಾನೆ ಎಂಬುದು
ಗಮನಿಸಬೇಕಾದ ವಿಷಯ.

ಮನುಷ್ಯ ನ ಅಭೌತಿಕ ಭಾಗದ ಉಗಮ ಮತ್ತು ಅದರ ಪ್ರಸರಣ

ಮನುಷ್ಯ ನ ದೈಹಿಕ ಜೀವಿತದ ಪ್ರಕಾರ ಒಬ್ಬ ಮನುಷ್ಯ ನು ತನ್ನ ತಂದೆ


ತಾಯಿಯಿಂದಲೂ ಮತ್ತು ಅವನ ಪೋಷಕರು ಅವರ ಪೋಷಕರಿಂದಲೂ ಮತ್ತು ಎಲ್ಲ ರು

129
ಮೊದಲನೇ ಮನುಶ್ಯ ನಾದ ಆದಾಮನಿಂದ ಉತ್ಪ ತ್ತಿಯಾದವರು ಎಂಬುದನ್ನು
ಪ್ರತಿಯೊಬ್ಬ ರೂ ತಿಳಿದಿದ್ದಾರೆ(ಈ ದಿನಗಳಲ್ಲಿ ಅನೇಕರು ಆದಾಮ ಹವ್ವ ರ ಐತಿಹಾಸಿಕತೆಯನ್ನು
ಅಲ್ಲ ಗಳೆದರೂ). ವಿಜ್ಞಾನವು ಮನುಷ್ಯ ನ ಪರಿಕಲ್ಪ ನೆ ಮತ್ತು ಗರ್ಭಾವಸ್ಥೆ ಯ ಕುರಿತು
ಅಧ್ಯ ಯನ ಮಾಡಿರುವುದರಿಂದ ಅವನ ದೈಹಿಕ ಕ್ಷೇತ್ರದ ವಿಷಯದಲ್ಲಿ ಯಾವುದೇ
ಸಮಸ್ಯೆ ಯಿಲ್ಲ . ಆದರೆ ನಮ್ಮ ಅಭೌತಿಕವಾದ ಸ್ವ ಭಾವದ ಕುರಿತಾಗಿ ವಿಜ್ಞಾನವು ಏನನ್ನೂ
ಹೇಳಲು ಸಾಧ್ಯ ವಿಲ್ಲ .(ಕೆಲವರು, ಈ ಅಂಶದಿಂದ ಪಾರಾಗಲು, ಮನುಷ್ಯ ನ ಅಭೌತಿಕ ಭಾಗಗಳ
ಪ್ರತ್ಯೇಕ ಅಸ್ತಿತ್ವ ವನ್ನು ನಿರಾಕರಿಸಿ, ಇದು ಮೆದುಳಿನಂತಹ ದೈಹಿಕ ಅಂಗಗಳ ಕಾರ್ಯಗಳನ್ನು
ಮಾತ್ರ ಮಾಡುತ್ತದೆ ಎಂದು ಹೇಳುತ್ತಾರೆ.ಈ ರೀತಿ ಹೇಳುವುದು ಇದು ಸಂಪೂರ್ಣವಾಗಿ
ಅಸಮರ್ಪಕ ಮತ್ತು ಸತ್ಯ ವೇದಕ್ಕೆ ವಿರುದ್ಧ ವಾಗಿದೆ). ಹಾಗಾದರೆ ಒಬ್ಬ ವ್ಯ ಕ್ತಿಯು ಎಲ್ಲಿಂದ ತನ್ನ
ಅಪ್ರತಿಮ ಭಾಗಗಳನ್ನು ಪಡೆದುಕೊಂಡನು? ಈ ವಿಷಯದ ಮೇಲೆ ಅನೇಕ ವಿವಾದಗಳು
ಉಂಟು; ನಾವು ಸತ್ಯ ವೇದಕ್ಕೆ ಸೂಕ್ತವಾಗಿ ಹೊಂದಿಕೊಳ್ಳು ವ ಅಭಿಪ್ರಾಯವನ್ನು ವಿವರಿಸಲು
ಮಾತ್ರ ಸಮಯ ತೆಗೆದುಕೊಳ್ಳೋಣ— ಅದು ವಂಶಾವಳಿಯಿಂದ ಬಂದ ಪಾಪ.

ವಂಶಾವಳಿಯಿಂದ ಬಂದ ಪಾಪ ಅಂದರೆ (ಈ ಪದ ಬಳಕೆಯ ಅರ್ಥ "ರವಾನೆ


ಮಾಡು") ದೇವರು ಸಂಪೂರ್ಣ ಮನುಷ್ಯ ನನ್ನು —ಭೌತಿಕ ಮತ್ತು ಅಭೌತಿಕ— ಒಂದೇ ಬಾರಿ
ಆದಾಮ ಮತ್ತು ಹವ್ವ ಳಲ್ಲಿ ಸೃಷ್ಟಿಸಿದನು ಮತ್ತು ಅವನ ಸಂಪೂರ್ಣ ಸ್ವ ಭಾವವು ತಲೆಮಾರಿನಿಂದ
ತಲೆಮಾರಿಗೆ ರವಾನೆಯಾಯಿತು ಎಂದು ಹೇಳುತ್ತದೆ. ದೇವರು ಹವ್ವ ಳನ್ನು ಸಂಪೂರ್ಣವಾಗಿ
ಆದಾಮನಿಂದಲೇ ಸೃಷ್ಟಿಸಿದನು ಎಂಬುದು ಬಹಳ ಸ್ಪ ಷ್ಟ ವಾಗಿದೆ; ಆದರೆ ಹವ್ವ ಳಿಗೆ ಪ್ರಾಣವನ್ನು
ಸೃಷ್ಟಿಮಾಡಿದನು ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ . ಅದರೊಂದಿಗೆ, ಆತನು
ಮನುಷ್ಯ ನನ್ನು ಸೃಷ್ಟಿಮಾಡಿದ ನಂತರ ಆತನು ವಿಶ್ರಮಿಸಿಕೊಂಡನು ಎಂದು ಹೇಳಲ್ಪ ಟ್ಟಿದೆ(
ಆದಿ. 2:1-3). ಒಂದು ವೇಳೆ ಮನುಷ್ಯ ನ ಅಭೌತಿಕ ಭಾಗಗಳು ಸಂತಾನೋತ್ಪ ತ್ತಿಯ
ಮೂಲಕ ರವಾನೆಯಾಗುವುದಕ್ಕೆ ಯಾವುದೇ ಮಾರ್ಗಗಳಿಲ್ಲ ದಿದ್ದ ರೆ ದೇವರು ಸತತವಾಗಿ
ಸೃಷ್ಟಿ ಮಾಡಬೇಕಾಗುತ್ತಿತ್ತು . ನಮ್ಮ ಅಸ್ತಿತ್ವ ವು "ಆದಾಮನಲ್ಲಿ" ಇರುವುದಕ್ಕೂ ಮತ್ತು ನಾವು
ಸ್ವ ಭಾವ ಪೂರ್ವಕವಾಗಿ ಹಾಳಾದವರು ಎಂಬುದಕ್ಕೂ ದೇಹಾತ್ಮ ಜನ್ಮ ವಾದವು ಸರಿಯಾಗಿ
ಹೋಲುತ್ತದೆ (ರೋಮಾ. 5:12; 1 ಕೊರಿ. 15:22). ಅದು ಮಾತ್ರವಲ್ಲ ದೆ ವ್ಯ ಕ್ತಿಗಳು
"ತತ್ವ ರೂಪವಾಗಿ" ತಮ್ಮ ಪೂರ್ವಿಕರಲ್ಲಿದ್ದ ರು ಎಂಬುದನ್ನು ಸಹ ವಿವರಿಸುತ್ತದೆ (ಆದಿ. 46:26;
ಇಬ್ರಿ . 7:9-10). ಹೌದು, ಕ್ರಿಸ್ತನು ಈ ಸಂಪೂರ್ಣವಾದ ಮಾನವ ರೂಪವನ್ನು ಧರಿಸಿದನು
ಮತ್ತು ಪಾಪದಿಂದ ಪಾರಾದನು. ಕನ್ಯೆಗೆ ಹುಟ್ಟಿದ ಆತನ ಜನ್ಮ ವನ್ನು ಸಂಬಂಧಿಸಿದಂತೆ ಮತ್ತು
ಲೂಕ 1:35, ಪ್ರಕಾರ, ಕ್ರಿಸ್ತನು ಪವಿತ್ರಾತ್ಮ ನಿಂದ ಮರಿಯಳೆಂಬ ಕನ್ಯೆಯಲ್ಲಿ ಗರ್ಭಧರಿಸಿದ್ದ ರಿಂದ

130
ಆತನು ಪಾಪದ ಎಲ್ಲಾ ದಂಡನೆಯಿಂದ ಮತ್ತು ಭ್ರಷ್ಟ ತೆಯಿಂದ ಪ್ರತ್ಯೇಕಿಸಿದವನಾಗಿ
ಪ್ರತಿಷ್ಠಿಸಲ್ಪ ಟ್ಟಿದ್ದ ನು ಎಂಬುದು ಸ್ಪ ಷ್ಟ ವಾಗಿದೆ. ಕ್ರಿಸ್ತನು ಈ ಎಲ್ಲಾ ಸಂಗತಿಗಳಿಗೂ ಹೊರತಾಗಿದ್ದು ,
ಇದನ್ನು ನೋಡಲು ಹೆಚ್ಚಿನ ಸಮಸ್ಯೆ ಯನ್ನು ಉಂಟು ಮಾಡಬಾರದು.

ಮನುಷ್ಯ ನ ಸ್ಥಾನ

ಕೀರ್ತನೆ 8 ರಲ್ಲಿ ಮನುಷ್ಯ ನು ದೇವದೂತರಿಗಿಂತ ಸ್ವ ಲ್ಪ ಕಡಿಮೆಯಾಗಿ ಮಾಡಲ್ಪ ಟ್ಟಿದ್ದಾನೆ (ವ.

5) ಆದರೆ ಪ್ರಾಣಿಗಳಿಗಿಂತ ಹೆಚ್ಚಾಗಿ ಮಾಡಲ್ಪ ಟ್ಟಿದ್ದಾನೆ (ವ.6-8) ಎಂದು ಹೇಳುತ್ತದೆ. ದೇವರಿಗೆ

ಯಾವುದೇ ಪಕ್ಷಪಾತವಿಲ್ಲ (ಅ.ಕೃ. 10:34), ಈ ವ್ಯ ತ್ಯಾಸಗಳು ಸಾಮಾಜಿಕ ಅನುಕೂಲಗಳನ್ನು

ಸುಗಮಗೊಳಿಸಲು ಮನುಷ್ಯ ರ ಮದ್ಯೆ ಅಸ್ತಿತ್ವ ದಲ್ಲಿವೆ. 1 ಪೇತ್ರ. 2:13-14, ರೋಮಾ 13:1,

ಮತ್ತು ಎಫೆ. 6:1 ರಂತಹ ವಾಕ್ಯ ಭಾಗಗಳು ನಾವು ನಮ್ಮ ಜೀವಿತದಲ್ಲಿ ಅಧಿಕಾರಿಗಳಿಗೆ

ಅಧೀನರಾಗಬೇಕು ಎಂಬುದನ್ನು ಸ್ಪ ಷ್ಟ ಪಡಿಸುತ್ತವೆ. ವಾಕ್ಯ ವು ಸಹ " ಪ್ರತಿಯೊಬ್ಬ

ಮನುಷ್ಯ ನಿಗೂ ಕ್ರಿಸ್ತನು ತಲೆಯಾಗಿದ್ದಾನೆ ಮತ್ತು ಸ್ತ್ರೀಯ ತಲೆಯು ಪುರುಷನಾಗಿದ್ದಾನೆ"

ಎಂದು ತಿಳಿಸುತ್ತದೆ (1 ಕೊರಿ. 11:3). ಈ ಸ್ಥಾನಕ್ಕೆ ಕಾರಣ ಸ್ತ್ರೀಯು ಸೃಷ್ಟಿಯಲ್ಲಿ ಆದಾಮನ

ನಂತರ ಸೃಸ್ಟಿಸಲ್ಪ ಟ್ಟ ದರಿಂದ ಮತ್ತು ಆಕೆ ಮೊದಲು ಪಾಪದಲ್ಲಿ ಬಿದ್ದ ದ್ದೇ ಆಗಿದೆ. ಕರ್ತನಾದ

ಯೇಸುಕ್ರಿಸ್ತನೇ ಸಕಲ ಸೃಷ್ಟಿಗೂ ಶಿರಸ್ಸಾಗಿದ್ದಾನೆ (ಇಬ್ರಿ . 2:6-9). ಪ್ರಕ 3:14,ನ್ನು ಸಹ

ನೋಡಿರಿ, ಅಲ್ಲಿ "ಮೂಲನು" ಎಂಬ ಪದದ ಅರ್ಥ ಪ್ರಧಾನನು ಎಂಬುದಾಗಿದೆ. ಮುಂದಿನ

ಯುಗಗಳಲ್ಲಿ ಎಲ್ಲ ರನ್ನು ತಂದೆಯೊಟ್ಟಿಗೆ ಸಂಧಾನ ಪಡಿಸುವಾತನು ಕ್ರಿಸ್ತನೇ.(1 ಕೊರಿ:15:28)

ಮನುಷ್ಯ ನ ಸ್ವ ಚಿತ್ತ

ಕೆಲವು ಮಿತಿಗಳೊಂದಿಗೆ ದೇವರು ಮನುಷ್ಯ ನಿಗೆ ಸ್ವ ಚಿತ್ತವನ್ನು ನೀಡಿದ್ದಾನೆ. ದೇವರು


ಮನುಷ್ಯ ನನ್ನು ತನ್ನ ಸ್ವ ರೂಪದಲ್ಲಿ ಉಂಟುಮಾಡಿದನು. ಮನುಷ್ಯ ನು ಒಂದು
ವ್ಯ ಕ್ತಿಯಾಗಿದ್ದಾನೆ. ಅವನು ಸರಿಯಾದ ಆಯ್ಕೆ ಮಾಡಲು ತನ್ನ ಅಸ್ಥಿತ್ವ ದ ಕುರಿತಾಗಿ ಮತ್ತು
ಜವಾಬ್ದಾರಿಯ ಕುರಿತಾಗಿ ಅರಿವುಳ್ಳ ವನಾಗಿದ್ದಾನೆ. ಹೌದು , ಈ ಭೌತಿಕ ಲೋಕದಲ್ಲಿ ಅವನು
ಪರಿಮಿತಿಯುಳ್ಳ ವನಾಗಿದ್ದಾನೆ. ಒಂದು ವೇಗದ ಮಿತಿಯನ್ನು ದಾಟಿ ಅವನು ಹಾರಲು
ಅಥವಾ ಓಡಲು ಸಾಧ್ಯ ವಿಲ್ಲ . ಮತ್ತು ಸ್ವ ಚಿತ್ತ ಎಂಬುದಾಗಿ ಹೇಳುವಾಗ ಮನುಷ್ಯ ನು ಯಾವ
ಅಡ್ಡಿಯಿಲ್ಲ ದೆ ತನ್ನ ಸ್ವಾರ್ಥದ ಬಯಕೆಗಳನ್ನು ಅನುಸರಿಸುವ ಸ್ವಾತಂತ್ರ್ಯವುಳ್ಳ ವನು ಎಂದು

131
ಅರ್ಥವಲ್ಲ . ಉದಾಹರಣೆಗೆ, ಪ್ರಜಾಪಭುತ್ವ ದಲ್ಲಿ ಮನುಷ್ಯ ನು "ಸ್ವ ತಂತ್ರನು', ಅದರೆ ಅವನು
ಜೀವಿಸುವ ನೆಲದ ಕಾನೂನುಗಳನ್ನು ಪಾಲಿಸುವ ಮತ್ತು ಇತರರ ಸ್ವಾತಂತ್ರ್ಯವನ್ನು ಗೌರವಿಸುವ
ಹಂಗಿನಲ್ಲಿದ್ದಾನೆ.

ದೈವಿಕವಾದ ಸಂಗತಿಗಳಲ್ಲಿ ಮನುಷ್ಯ ನು ಸರಿ ಅಥವಾ ತಪ್ಪ ನ್ನು


ಆರಿಸಿಕೊಳ್ಳು ವುದಕ್ಕೂ , ಒಳೆಯದನ್ನು ಅಥವಾ ಕೆಟ್ಟ ದನ್ನು ಮಾಡುವುದಕ್ಕೂ
ಸ್ವಾತಂತ್ರ್ಯವುಳ್ಳ ವನಾಗಿದ್ದಾನೆ. ಈಡನ್ ತೋಟದಲ್ಲಿ ದೇವರು ಮನುಷ್ಯ ನಿಗೆ ಒಂದು ಸಣ್ಣ
ನಿರ್ಭಂದದೊಂದಿಗೆ ಸ್ವಾತಂತ್ರ್ಯವನ್ನು ನೀಡಿದನು. ಆದಾಮನು ದೇವರಿಗೆ
ವಿಧೇಯನಾಗಬೇಕಿತ್ತು . ಆದಾಮನು ಪಾಪ ಮಾಡುವುದಕ್ಕೂ ಮಾಡದೆ ಇರುವುದಕ್ಕೂ
ದೇವರಿಂದ ಯಾವ ಒತ್ತಾಯಕ್ಕೂ ಒಳಗಾಗಿರಲಿಲ್ಲ . ಅವನ "ಸ್ವ ಚಿತ್ತವೆ", ಸರಿಯಾದದ್ದ ನ್ನು
ಮಾಡಲು ಅವನು ಜವಾಬ್ದಾರಿಯುಳ್ಳ ವನಾಗುವಂತೆ ಮಾಡಿತು. ತಪ್ಪ ನು ಆರಿಸಿಕೊಳ್ಳು ವುದರ
ಮೂಲಕ, ಪಾಪ ಮಾಡುವ ಒಲವುಳ್ಳ ಪಾಪದ ಸ್ವ ಭಾವವನ್ನು ಆದಾಮನು
ಪಡೆದುಕೊಂಡನು. ಈ ಪಾಪದ ಸ್ವ ಭಾವವು ಅವನ ನಂತರ ಎಲ್ಲಾ ತಲೆಮಾರುಗಳಿಗೂ
ರವಾನೆಯಾಯಿತು, ಇದನ್ನು ಈ ದಿನದ ಸಾಮಾಜಿಕ ಪರಿಸ್ಥಿತಿಯಲ್ಲೂ ಕಾಣಬಹುದಾಗಿದೆ.

ಮನುಷ್ಯ ನ ಕಾರ್ಯ

ದೇವರು ಮನುಷ್ಯ ನನ್ನು ಯಾಕೆ ಸೃಷ್ಟಿಸಿದನು? ವೆಸ್ಟ ಮಿನಿಸ್ಟರ್ ಶಾಟ್ರರ ಕ್ಯಾಟ್ಯಾಸಿಮ್ ಎಂಬ

ಸಣ್ಣ ಪ್ರಶ್ನೋತ್ತರ ಪಟ್ಟಿಯು, "ಮನುಷ್ಯ ನ ಪ್ರಧಾನ ಅಂತ್ಯ ದೇವರನ್ನು ಮಹಿಮೆ ಪಡಿಸುವುದು

ಮತ್ತು ಆತನಲ್ಲಿ ಶಾಶ್ವ ತಕ್ಕೂ ಸಂತೋಷಿಸುವುದೇ ಆಗಿದೆ" ಎಂದು ಹೇಳುತ್ತದೆ. ದೇವರು ತನ್ನ

ಪ್ರೀತಿಯ ಸ್ವ ಭಾವದಿಂದ ಮನುಷ್ಯ ನನ್ನು ಸೃಷ್ಟಿಸಿದನು. ಮನುಷ್ಯ ನನ್ನು ತಾನು ಪ್ರೀತಿಸಲು

ಸಾಧ್ಯ ವಾಗುವಂತೆ ಮತ್ತು ಮನುಷ್ಯ ನಿಂದ ಪ್ರೀತಿಹೊಂದಲು ಸಾಧ್ಯ ವಾಗುವಂತೆ,

ಸ್ವ ಚಿತ್ತವಿಲ್ಲ ದಂತಹ ಜೀವಿಯು ದೇವರ ಆಜ್ಞೆಗಳಿಗೆ ದೇವರಿಗೆ ಯಾಂತ್ರಿಕವಾಗಿ

ವಿಧೇಯತೆಯನ್ನು ತೋರಬೇಕಷ್ಟೆ. ಯಾರಿಂದ ಪ್ರೀತಿಯನ್ನು ಹಿಡಿದಿಟ್ಟು ಕೊಳ್ಳ ಲು

ಸಾಧ್ಯ ವೋ ಆತನು ಬಯಸುವುದಾದರೆ ಮಾತ್ರ ಸಾಧ್ಯ ವಾಗುತ್ತದೆ. ತನ್ನ ನ್ನು ಆತ್ಮ ದಲ್ಲೂ

ಸತ್ಯ ದಲ್ಲೂ ಆರಾಧಿಸಲು ಸಿದ್ಧ ವಿರುವ ಮತ್ತು ಬಯಸುವ ಜನರನ್ನು ದೇವರು

ಹುಡುಕುತ್ತಿದ್ದಾನೆ. (ಯೋಹಾನ 4:23-24).

132
ದೇವರು ಮನುಷ್ಯ ನನ್ನು ಸೃಷ್ಟಿಮಾಡಲು ಮತ್ತೊಂದು ಕಾರಣ ಸೈತಾನನ
ಸಂಬಂಧದಲ್ಲಿ ಕಾಣುತ್ತೇವೆ. ಸೈತಾನನು ದೇವರ ಯೋಜನೆಗಳನ್ನು ಹಾಳುಮಾಡುವ
ಸಲುವಾಗಿ ಮನುಷ್ಯ ನನ್ನು ಪಾಪಕ್ಕೆ ನಡೆಸಿದನು. ಮನುಷ್ಯ ನು ಮಾಡಿದ ಪಾಪಕ್ಕೆ ದೇವರು
ಅವನನ್ನು ಶಿಕ್ಷಿಸಿದ್ದ ರಿಂದ ಮನುಷ್ಯ ನು ದೇವರನ್ನು ದ್ವೇಷಿಸುತ್ತಾನೆಂದು ಸೈತಾನನು ಬಹಳ
ಚನ್ನಾಗಿ ಊಹಿಸಿಕೊಂಡಿರಬಹುದು ಇದು ಬಹುಶ ಸತ್ಯ ವಾಗಿರ ಬಹುದು ಮತ್ತೊಂದು
ರೀತಿಯಲ್ಲಿ ಹೇಳುವುದಾದರೆ, ಪಾಪವು ದೇವರು ತನ್ನ ಪ್ರೀತಿಯನ್ನು ತೋರಿಸುವ
ವ್ಯಾಪ್ತಿಯನ್ನು ಬಹಳವಾಗಿ ಹೆಚ್ಚಿಸಿತು. "ಪಾಪವು ಹೆಚಾದಲ್ಲೇ ಕೃಪೆಯು ಹೆಚ್ಚಾಯಿತು"
(ರೋಮಾ. 5:20). ಕ್ರಿಸ್ತನ ಶಿಲುಬೆಯ ಕಾರಣದಿಂದ, ಸೈತಾನನ ಅಪವಾದಗಳು ಶಾಶ್ವ ತವಾಗಿ
ಮೌನವಾಗಿರಿಸಲ್ಪ ಡುತ್ತವೆ. ಕ್ರಿಸ್ತನು ನಿತ್ಯ ತ್ವ ದುದ್ದ ಕ್ಕೂ ತನ್ನ ವಿಶಾಲವಾದ ವಿಮೋಚಿಸಲ್ಪ ಟ್ಟ ತನ್ನ
ಪರಿವಾರವನ್ನು ತನ್ನೊಂದಿಗೆ ಇಟ್ಟು ಕೊಳ್ಳು ತ್ತಾನೆ.

ಮನುಷ್ಯ ನ ಜವಾಬ್ದಾರಿ

ದೇವರ ಅತಿ ದೊಡ್ಡ ಯೋಜನೆಯು ತನ್ನ ಮಗನಾದ ಕರ್ತನಾದ ಯೇಸು


ಕ್ರಿಸ್ತನನ್ನು ಮಹಿಮೆ ಪಡಿಸುವುದೇ ಆಗಿದೆ. ಈ ಯೋಜನೆಯಲ್ಲಿ ವಿಶೇಷವಾದ ಸ್ಥಾನದೊಂದಿಗೆ
ಮನುಷ್ಯ ನು ಸೃಸ್ಟಿಸಲ್ಪ ಟ್ಟ ನು. ದೇವರ ಚಿತ್ತವನ್ನು ಕಲಿಯುವುದಕ್ಕೂ ಮಾತ್ತು ಅದನ್ನು
ಮಾಡುವುದಕ್ಕೂ ಮನುಷ್ಯ ನು ಜವಾಬ್ದಾರಿವುಳ್ಳ ವನಾಗಿದ್ದಾನೆ. ದೇವರು ತನ್ನ ಮಗನನ್ನು
ಸನ್ಮಾನಿಸಲು ಇಟ್ಟಿರುವ ಉದ್ದೇಶಗಳನ್ನು ಸ್ಥಾಪಿಸಲು ಸಹಾಯವಾಗುವಂತೆ ಮನುಷ್ಯ ನು ತನ್ನ
ಸ್ವ ಚಿತ್ತವನ್ನು ದೇವರ ಮಹಿಮೆಗಾಗಿ ಉಪಯೋಗಿಸಬೇಕು. (1 ಕೋರಿ. 10:31; ಕೊಲೊ.
1:18).

ಮನುಷ್ಯ ನು ಆದಾಮನಿಂದ ಪಾಪದ ಸ್ವ ಭಾವವನ್ನು ಸ್ವಾಸ್ತ್ಯವಾಗಿ ಪಡೆದಿದ್ದಾನೆ, ಆದರೆ


ಕ್ರಿಸ್ತನಲ್ಲಿ ಅವನು ಸರಿಯಾದುದ್ದ ನ್ನು ಆರಿಸಿಕೊಳ್ಳು ವ ಮತ್ತು ತಪ್ಪಾದುದ್ದ ನ್ನು ತಿರಸ್ಕ ರಿಸುವ
ಸಾಮರ್ಥ್ಯವನ್ನು ಹೊಂದಿದ್ದಾನೆ. ಸಂಪೂರ್ಣ ಭ್ರಷ್ಟ ತೆಯೆಂಬ ಪದಬಳಕೆಯ ಅರ್ಥವೇನೆಂದರೆ
ಮನುಷ್ಯ ನು ದೇವರನ್ನು ಮೆಚ್ಚಿಸುವ ಸಾಮರ್ಥ್ಯವಿಲ್ಲ ದವನಾಗಿದ್ದಾನೆ. ಮನುಷ್ಯ ನ ಪಾಪದ
ನೆಪಗಳಿಂದ ದೂರವುಳಿಯುವುದು ಮಾತ್ರವಲ್ಲ ದೆ, ಸತ್ಯ ವೇದವು, ರಕ್ಷಣೆಹೊಂದಲು ನಮಗೆ
ಸಾಮರ್ಥ್ಯವಿಲ್ಲ ದಿರುವುದನ್ನು ಮತ್ತು ನಮಗೆ ರಕ್ಷಕನ ತೀವ್ರವಾದ ಅವಶ್ಯ ಕತೆ ಯನ್ನು ನಮಗೆ
ಕಲಿಸುತ್ತದೆ. ಭ್ರಷ್ಟ ತೆ ಅಂದರೆ ಪ್ರತಿಯೊಬ್ಬ ಮನುಷ್ಯ ನು ತನ್ನಿಂದ ಸಾಧ್ಯ ವಾಗುವಷ್ಟು ಕೆಟ್ಟ ವನು
ಅಥವಾ ತನ್ನೊಂದಿಗಿರುವ ಮತ್ತೊಬ್ಬ ಮನುಷ್ಯ ನಿಗೆ ಯಾವ ಒಳ್ಳೆಯದನ್ನು ಮಾಡಲು
ಸಾಧ್ಯ ವಾಗದವನು ಎಂದು ಅರ್ಥವಲ್ಲ . ಇದು ಸತ್ಯ ವಲ್ಲ ವೆಂದು ನಾವು ತಿಳಿದಿದ್ದೇವೆ. ಆದರೆ

133
ಮನುಷ್ಯ ನಿಗೆ ಯಾವುದು ಒಳ್ಳೆಯದಾಗಿದೆಯೋ ಅದು ದೇವರ ಮಟ್ಟ ಕ್ಕೆ ಸಮವಾಗಿಲ್ಲ .
ನಾಗರಿಕ ಸಭ್ಯ ತೆಯು ಮನುಷ್ಯ ರ ಗೌರವವನ್ನು ಗೆಲ್ಲ ಬಹುದು ಆದರೆ ನಮ್ಮ ನ್ನು ಪರಲೋಕಕ್ಕೆ
ಕೊಂಡೊಯ್ಯ ಲು ಎಂದಿಗೂ ಸಾಧ್ಯ ವಿಲ್ಲ .

ಅಧ್ಯಾಯ
3
ಪಾಪಶಾಸ್ತ್ರ:
ಪಾಪದಅಧ್ಯ ಯನ
ಪಾಪ ಶಾಸ್ತ್ರವು ಪಾಪದ ಅಧ್ಯ ಯನವಾಗಿದೆ (ಗ್ರೀಕ್ ಭಾಷೆಯ ಹಮರ್ಷಿಯ
ಎಂದರೆ ಪಾಪ ಎಂದರ್ಥ) ಈ ಭಾಗದಲ್ಲಿ ನಾವು ಪಾಪ, ಭೂಲೋಕದಲ್ಲಿ ಅದರ ಉಗಮ
ಮತ್ತು ವೈಯಕ್ತಿಕ ಪಾಪ, ಸ್ವಾಸ್ತ್ಯವಾಗಿ ಪಡೆದಿರುವ ಪಾಪದ ಸ್ವ ಭಾವವನ್ನು ಮತ್ತು ನಮ್ಮ ಲೆಕ್ಕ ಕ್ಕೆ
ಎಣಿಸಲ್ಪ ಟ್ಟಿರುವ ಪಾಪಗಳ ನಡುವಣ ವ್ಯ ತ್ಯಾಸದ ವ್ಯಾಖ್ಯಾನವನ್ನು ಪರೀಕ್ಷಿಸುವವರಾಗಿದ್ದೇವೆ.

ಪಾಪವನ್ನು ವ್ಯಾಖ್ಯಾನಿಸುವುದು

ಸತ್ಯ ವೇದದಲ್ಲಿ ಅನೇಕ ಪದಗಳು ಪಾಪವನ್ನು ಸೂಚಿಸುತ್ತವೆ. ಹಳೆ


ಒಡಂಬಡಿಕೆಯಲ್ಲಿ ಎಂಟು ಮುಖ್ಯ ಪದಗಳು ಮತ್ತು ಹೊಸ ಒಡಂಬಡಿಕೆಯಲ್ಲಿ ಹನ್ನೆರಡು
ಪದಗಳು ಉಂಟು. ಈ ಪದಗಳ ಮೂಲಕ ತಿಳಿಸಲ್ಪ ಟ್ಟಿತ್ತಿರುವ ಅಭಿಪ್ರಾಯಗಳೆಂದರೆ;
ಸರಿಯಾದ ಗುರುತನ್ನು ಕಳಕೊಳ್ಳು ವುದು ಮತ್ತು ತಪ್ಪಾದದಕ್ಕೆ ಒಡೆಯುವುದು,
ಅಪರಾಧಗಳು (ದಾಟಬಾರದ ಗೆರೆಯನ್ನು ದಾಟುವುದು); ಹಾಳುಮಾಡುವುದು ;
ಅವಿಧೇಯತೆ; ಪ್ರತಿಭಟನೆ; ಒಂದುತಪ್ಪಾದ ಹೆಜ್ಜೆ ; ಒಂದು ಸಾಲ; ತಿಳಿದುಕೊಳ್ಳ ಬೇಕಾದ
ಸಂಗತಿಗಳ ವಿಷಯದಲ್ಲಿ ನಿರ್ಲಕ್ಷ್ಯ ಅಧರ್ಮ ಮತ್ತು ಸಂಪೂರ್ಣವಾಗಿ

134
ಕೊಡಬೇಕಾದವುಗಳನ್ನು ಖಡಿತಗೊಳಿಸುವುದು. ಪಾಪದ ಕುರಿತಾದ ಮನುಷ್ಯ ನ
ಪರಿಕಲ್ಪ ನೆಯು ಕೇವಲ ಅಸಮರ್ಥನೀಯವಾದ ಸೂಕ್ಷ್ಮತೆ, ಭ್ರಾಂತಿ, ಇಂದ್ರಿಯತೆ,
ಉದಾಸೀನತೆ ಅಥವಾ ಸ್ವಾರ್ಥತೆಗಳೇ ಆಗಿದೆ. ಸಾಮಾನ್ಯ ವಾಗಿ ಹೇಳುವುದಾದರೆ ದೇವರು ತನ್ನ
ವಾಕ್ಯ ದಲ್ಲಿ ವಿವರಿಸಿರುವ ಹಾಗೆ ನಾವು ದೇವರ ಗುಣಾತಿಶಯಕ್ಕೆ ಹೋಲುವುದರಲ್ಲಿ
ಉಂಟಾಗುವ ಕೊರತೆಯನ್ನು ಪಾಪವೆಂದು ವ್ಯಾಖ್ಯಾನಿಸಬಹುದು. ದೇವರಿಗೂ ದೇವರ
ಚಿತ್ತಕ್ಕೂ ಸ್ವ ರೂಪರಾಗುವುದರಲ್ಲಿ ಉಂಟಾಗುವ ಕೊರತೆಯು ಮಾಲಿನ್ಯ ವನ್ನು ಮತ್ತು
ದೋಷವನ್ನು ಕೆಲವು ಸಂಗತಿಗಳ ಉದ್ದೇಶ ಪೂರ್ವಕವಾದ ಅಭ್ಯಾಸವೇ ಪಾಪವೆಂದು ನಾವು
ನೀರೆರಚುವವರಾಗಿರಬಾರದು.

ಪಾಪದ ಉಗಮ

ದೇವರು ತನ್ನ ನ್ನು ಸ್ವ ತಂತ್ರರಾಗಿ ಪ್ರೀತಿಸುವ ಮತ್ತು ಸೇವಿಸುವ ಜೀವಿಗಳನ್ನು


ಸೃಷ್ಟಿಸಿದನು. ಆತನು ಸೃಷ್ಟಿಸಿದ ಜೀವಿಗಳು ಆತನಿಗೆ ವಿರುದ್ದ ವಾದದ್ದ ನ್ನು ಮಾಡುವ
ಸಾಮರ್ಥ್ಯದಿಂದ ಕೂಡಿದವರಾಗಿದ್ದ ರು ಎಂದು ಹೇಳಬಹುದು, ಯಾಕೆಂದರೆ ಅವರು
ಅವಿಧೇಯರಾಗದಿದ್ದ ರೂ ಬಲವಂತದಿಂದ ವಿಧೇಯರಾಗುತ್ತಿದ್ದ ರು. ಅವರು ಪಾಪಮಾಡುವ
ಅಥವಾ ವಿಧೇಯರಾಗುವ ಆಯ್ಕೆ ಮಾಡುವದಾದರೆ ಅವರಲ್ಲಿ ಕೆಲವರು ಪಾಪವನ್ನು
ಆರಿಸಿಕೊಳ್ಳು ತ್ತಾರೆ. ಕೆಲವರು ಪಾಪ ಮಾಡಿದರು. ನಾವು ಈಗಾಗಲೇ ನೋಡಿರುವ ಹಾಗೆ
ಮೊದಲು ಪಾಪ ಮಾಡಿದವನು ಲೂಸಿಫರನು(ಯೆಶಾ.14; ಯೆಹೆ.28).

ಆದಿಕಾಂಡ 3 ರಲ್ಲಿರುವ ಆದಾಮನ ಬೀಳುವಿಕೆಯ ಘಟನೆಯು ಎಲ್ಲ ರಿಗು


ತಿಳಿದಿರುವಂಥದ್ದು ಆದರೆ ಅದರ ನಂತರದ ಅಂಶಗಳು ಬಹಳ ಪ್ರಾಮುಖ್ಯ ವಾದವುಗಳು.
ಏದೆನ್ ತೋಟದಲ್ಲಿ ಎಲ್ಲಾ ಸಂದರ್ಭಗಳು ಆದಾಮನಿಗೆ ಅನುಕೂಲವಾಗಿದ್ದ ವು. ಅಲ್ಲಿ
ಈಗಾಗಲೇ ನೆಡಲ್ಪ ಟ್ಟ ಮರದ ಹಣ್ಣು ಗಳನ್ನು ತಿನ್ನ ಬಹುದಾಗಿತ್ತು . ಅಧೀನತೆಯಲ್ಲಿದ್ದ
ಪ್ರಾಣಿಸಂಕುಲಕೆಲ್ಲಾ ಅವನೇ ಒಡೆಯನಾಗಿದ್ದ ನು.(ಇದಕ್ಕೆ ವಿರುದ್ಧ ವಾಗಿ, "ಕೊನೆಯ
ಆದಾಮನಾದ" ಕ್ರಿಸ್ತನು ನಲವತ್ತು ದಿನಗಳು ಶೋದಿಸಲ್ಪ ಟ್ಟು ಯಾವ ಆಹಾರವು ಇಲ್ಲ ದೆ
ಮೃಗಗಳೊಡನೆ ಇದ್ದ ನು .) ಆದಾಮನು ಅನುದಿನವು ದೇವರೊಟ್ಟಿಗೆ ಸಂಭಾಷಿಸುತ್ತಿದ್ದ ನು.
ಕೇವಲ ಒಂದು ನಿಷೇದಾಜ್ಞೆ ಮಾತ್ರ ಇತ್ತು : ಅವನು ಒಳ್ಳೆದರ ಮತ್ತು ಕೆಟ್ಟ ದರ ಅರುಹನ್ನು
ಮೂಡಿಸುವ ಮರದ ಹಣ್ಣ ನ್ನು ತಿನ್ನ ಬಾರದೆಂದು ವಿಧಿಸಲಾಗಿತ್ತು . ಸೈತಾನನು ತನ್ನ ಮೊದಲ
ಪ್ರಯತ್ನ ವನ್ನು ಆದಾಮನ ಬಳಿ ಮಾಡದೆ ಹವ್ವ ಳನ್ನು ಸಮೀಪಿಸುವುದರ ಮೂಲಕ
ಮಾಡಿದನು. ದೇವರ ಒಳ್ಳೆಯತನದ ಕುರಿತಾಗಿ ಹವ್ವ ಳ ಹೃದಯದಲ್ಲಿ ಅನುಮಾನದ

135
ಪ್ರಶ್ನೆಯನ್ನು ಹುಟ್ಟಿಸಿದನು. ಈ ಮರದ ಹಣ್ಣ ನು ತಿನ್ನ ಬಾರದು, ತಿಂದ ದಿನವೇ ಸಾಯುವಿ
ಎಂದು ದೇವರು ಆಜ್ಞಾಪಿಸಿದ್ದ ನು. ಅವರು ಸಾಯುವುದಿಲ್ಲ ವೆಂದು ಸೈತಾನನು ಹೇಳಿದನು.
ಅವರು ಒಳ್ಳೆಯದನ್ನು ಮತ್ತು ಕೆಟ್ಟ ದ್ದ ನ್ನು ಅರಿತವರಾಗಿ ದೇವರ ಹಾಗೆ ಆಗುವರೆಂದು
ಸೈತಾನನು ವಾಗ್ದಾನ ಮಾಡಿದನು. ಹವ್ವ ಳು ವಂಚಿತಳಾಗಿ ಇದನ್ನು ನಂಬಿದಳು. ಆದಾಮನ
ಪಾಪವು ಕೆಟ್ಟ ದಾಗಿತ್ತು ಯಾಕೆಂದರೆ ಅವನು ವಂಚಿತನಾಗಲಿಲ್ಲ . ಅವನು ಮಾಡುತಿದ್ದ
ಕಾರ್ಯವನ್ನು ಒಂದು ಮಟ್ಟ ಕ್ಕೆ ಅವನು ಅರ್ಥಮಾಡಿಕೊಂಡಿದ್ದ ನು(1 ತಿಮೊ. 2:14).

ಸೈತಾನನ ವಾಗ್ದಾನವು ನೆರವೇರಿತೋ? ಅವರು ಪಾಪಮಾಡಿದ ನಂತರ, ಕೆಟ್ಟ ದ್ದ ನ್ನು


ಅನುಭವದಿಂದ ತಿಳಿದುಕೊಂಡರು. ಸೈತಾನನ ಮಾತಿನಲ್ಲಿ ಸ್ವ ಲ್ಪ ಸತ್ಯ ವು ಅಡಗಿತ್ತು . ದೇವರು
ಸಹ ತನ್ನ ಮನಸ್ಸಿನಲ್ಲಿ ಕೆಟ್ಟ ದರ ಒಳ್ಳೆದರ ನಡುವಣ ವ್ಯ ತ್ಯಾಸವನ್ನು ತಿಳಿದಿದ್ದಾನೆ ಆದರೆ ಅನುಭವ
ಪೂರ್ವಕವಾಗಿ ಅಲ್ಲ . ಆತನು ಮಾಡುವದೆಲ್ಲ ವು ಒಳ್ಳೆಯದೇ. ಆದಾಮನು ಸರಳವಾಗಿ
ಎಚ್ಚ ರಿಸಲ್ಪ ಟ್ಟಿದ್ದ ನು. ಅವನು ಅವಿಧೇಯನಾಗುವ ದಿನವೇ ಸಾಯುವನೆಂದು (ಆದಿ. 2:17)
ಮತ್ತು ದೋಷ ಮತ್ತು ನಾಚಿಕೆಯೊಂದಿಗೆ ದೇವರಿಂದ ಅಗಲಿಸಲ್ಪ ಡುವನೆಂದು ದೇವರು
ಹೇಳಿದ್ದ ನು. ಹಾಗೆಯೂ ಮುಂದುವರಿದು, ಅವರ ಪಾಪವು ಅವರ ಶರೀರದ ಮೇಲೆ
ಪರಿಣಾಮ ಬೀರಿದ್ದ ರಿಂದ ಅವರು ಶಾರೀರಿಕವಾಗಿ ಸಾಯಲು ಆರಂಭಿಸಿದರು. " ಪಾಪವು
ಕೊಡುವ ಸಂಬಳ ಮರಣ".

ವೈಯಕ್ತಿಕ ಪಾಪ

ಆದಾಮನ ಪಾಪವು ವೈಯಕ್ತಿಕವಾಗಿತ್ತು ಮತ್ತು ಅದರ ಪರಿಣಾಮವಾಗಿ ಎಲ್ಲಾ


ಮನುಷ್ಯ ರು ಪಾಪದ ಸ್ವ ಭಾವವನ್ನು ಸ್ವಾಸ್ತ್ಯವಾಗಿ ಹೊಂದುತ್ತಾರೆ ಮತ್ತು ಈ ಪಾಪವು ಅವರ
ಲೆಕ್ಕ ಕ್ಕೆ ಸೇರಿಸಲ್ಪ ಟ್ಟಿದೆ. ಇಂದು ನಮಗೆ ಆದೇಶವು ವಿರುದ್ದ ವಾಗಿದೆ. ನಾವು ಸಹ ಪಾಪದ
ಸ್ವ ಭಾವವನ್ನು ಸ್ವಾಸ್ತ್ಯವಾಗಿ ಹೊಂದಿದ್ದೇವೆ ಮತ್ತು ವೈಯಕ್ತಿಕವಾಗಿ ಪಾಪ ಮಾಡುತ್ತೇವೆ. ನಾವು
ಪಾಪಮಾಡುವುದರಿಂದ ಪಾಪಿಗಳಲ್ಲ (ಇದು ಸಹ ನಿಜವೇ)ಆದರೆ ನಾವು
ಪಾಪಿಗಳಾಗಿರುವುದರಿಂದ ಪಾಪ ಮಾಡುತ್ತೇವೆ. ನಾವು ಮಾಡುವ ವೈಯುಕ್ತಿಕ ಪಾಪವನ್ನು
ನಿಲ್ಲಿಸಿಬಿಟ್ಟ ರೆ ನಾವು ಪರಲೋಕ ಪ್ರವೇಶಿಸಲು ಅರ್ಹರು ಎಂದು ಅನೇಕರು ಭಾವಿಸುತ್ತಾರೆ.
ಹೇಗಿದ್ದ ರೂ, ನಮ್ಮ ಹಳೆಯ ಪಾಪಗಳು ನಿವಾರಿಸಲ್ಪ ಡಬೇಕು ಮತ್ತು ಈಗ ಪಾಪವಿಲ್ಲ ದ
ಪರಿಪೂರ್ಣತೆಯನ್ನು ಹೊಂದುವುದು ಅಸಾಧ್ಯ ( 1 ಯೋಹಾ.1:8), ಆದರೆ ಪಾಪದ
ಸ್ವ ಭಾವವು ಲೆಕ್ಕ ಒಪ್ಪಿಸಬೇಕಾಗಿದೆ. ನಾವು

136
ವರ್ತಿಸುವುದಕ್ಕಿಂತಲೂ ಬಹಳ ಕೆಟ್ಟ ವರು. ನಮ್ಮ ವೈಯಕ್ತಿಕ ಪಾಪಗಳ ವಿಧಗಳು ಮತ್ತು
ಮೊತ್ತಗಳು ಅಂತ್ಯ ವಿಲ್ಲ ದ್ದು . ಅವುಗಳ ಕೆಲವು ಪಟ್ಟಿಗಳನ್ನು ಮಾರ್ಕ 7:21, 22; ರೋಮಾ
1:29-31; ಗಲಾ. 5:19-21 ರಲ್ಲಿ ಕಾಣಬಹುದು. ವೈಯಕ್ತಿಕ ಪಾಪಗಳು ದೇವರ ದೃಷ್ಟಿಯಲ್ಲಿ
ದಂಡನೆಯನ್ನು ಮತ್ತು ದೋಷವನ್ನು ತರುತ್ತವೆ.

ದೇವರ ಪರಿಹಾರವು ಎರಡು ಪಟ್ಟಾಗಿದೆ, ಒಂದು ನಕಾರಾತ್ಮ ಕ ಮತ್ತು ಸಕಾರಾತ್ಮ ಕ.


ನಕಾರಾತ್ಮ ಕ ದೃಷ್ಟಿಯಲ್ಲಿ , ಕ್ಷಮೆಯೇ ಪರಿಹಾರ, ಅಂದರೆ ಕ್ರಿಸ್ತನ ರಕ್ತದ ಮೂಲಕ
ಬಿಡುಗಡೆಮಾಡುವುದು —ದೂರ ಕಳುಹಿಸುವುದು— ಪಾಪಗಳನ್ನು ಮನ್ನಿಸುವುದು. ಇದರಲ್ಲಿ
ನ್ಯಾಯಾಂಗದ ದೋಷ ಮತ್ತು ದಂಡನೆಯಲ್ಲೂ ತೆಗೆದುಹಾಕಲಾಯಿತು. ಅರಿಕೆಯ
ಮೂಲಕ ಕ್ಷಮಾಪಣೆಯು ದೊರಕುತ್ತದೆ —ಅಂದರೆ, ನಮ್ಮ ಪಾಪಮಯವಾದ
ಪರಿಸ್ಥಿತಿಯನ್ನು ನಿವಾರಿಸಲು ದೇವರ ನಿರ್ಣಯವನ್ನು ಒಪ್ಪಿಕೊಳ್ಳು ವುದು. ಸಕಾರಾತ್ಮ ವಾಗಿ
ಹೇಳುವದಾದರೆ ವೈಯಕ್ತಿಕ ಪಾಪಕ್ಕೆ ದೇವರ ಪರಿಹಾರ ನೀತಿವಂತರೆಂದು ಘೋಷಿಸುವುದು
— ಅಂದರೆ ಕ್ರಿಸ್ತನ ನೀತಿಯು ಅವನ ಲೆಕ್ಕ ಕ್ಕೆ ಸೇರಿಸಲ್ಪ ಟ್ಟಿರುವುದರಿಂದ ಕ್ರಿಸ್ತನಲ್ಲಿರುವ ಒಬ್ಬ
ವಿಶ್ವಾಸಿ ನೀತಿವಂತನಾಗಿದ್ದಾನೆ(“ಅವನ ಲೆಕ್ಕ ಕ್ಕೆ ಎಣಿಸಲ್ಪ ಟ್ಟಿತು ”— ರೋಮಾ. 3:22 ಮತ್ತು 2
ಕೊರಿ 5:21 ನೋಡಿರಿ). ಕ್ರಿಸ್ತನು ತ್ಯಾಗದಿಂದ ನಮ್ಮ ಬದಲಾಗಿ ಹೊಂದಿದ ಕಲ್ವಾ ರಿಯ
ಮರಣವೇ ದೇವರು ನಮ್ಮ ನು ಕ್ಷಮಿಸುವುದಕ್ಕೂ ಮತ್ತು ನೀತಿವಂತರಾಗಿ ಎಣಿಸುವುದಕ್ಕೂ
ಆಧಾರವಾಗಿದೆ.

ಸ್ವಾಸ್ತ್ಯವಾಗಿ ಹೊಂದಿದ ಪಾಪದ ಸ್ವ ಭಾವ

ಪ್ರಕೃತಿಯಿಂದ ತೆಗೆದುಕೊಳ್ಳು ವ ಒಂದು ಉದಾಹರಣೆ ನಮಗೆ


ಸಹಾಯವಾಗುತ್ತದೆ. ಸ್ವಾಸ್ತ್ಯವಾಗಿ ಹೊಂದಿದ ಪಾಪದ ಸ್ವ ಭಾವವನ್ನು ಒಂದು ಮರದ ಬೇರಿಗೆ
ಹೋಲಿಸಿ, ಅದರ ಮರದ ಹಣ್ಣ ನ್ನು ವ್ಯ ಕ್ತಿಗಳ ವೈಯಕ್ತಿಕ ಪಾಪಗಳಿಗೆ ಹೋಲಿಸಬಹುದು.
ದೇವರಿಂದ ಅಗಲಿಸಲ್ಪ ಟ್ಟ ದರ ಫಲಿತಾಂಶವೇ ನಮ್ಮ ದೇಹ ಆತ್ಮ ಪ್ರಾಣದ ಮೇಲೆ
ಭಯಂಕರವಾದ ಪರಿಣಾಮವನ್ನು ಬೀರಿರುವ ಪಾಪದ ಸ್ವ ಭಾವ. ಈ ಬಿದ್ದು ಹೋದ
ಸ್ವ ಭಾವವೇ ರೋಗವನ್ನು ಮತ್ತು ಪಾಪವನ್ನು ಉತ್ಪಾದಿಸುತ್ತದೆ. ಈ ಸ್ಥಿತಿಯನ್ನು ಸ್ವಾಸ್ತ್ಯವಾಗಿ
ಹೊಂದಿರುವುದರಿಂದ — ಇದು ಪಾಪಮಾಡುವ ಸ್ವ ಭಾವವಾಗಿರುವುದರಿಂದ— ನಮ್ಮ
ಸ್ವಾಭಾವಿಕ ಸ್ಥಿತಿಯಲ್ಲೇ ನಾವು ದೇವರನ್ನು ಮೆಚ್ಚಿಸಲು ಸಾಧ್ಯ ವಿಲ್ಲ ಮತ್ತು ಇದನ್ನು
ಪರಿಷ್ಕ ರಿಸಲು ಮತ್ತು ನಿರ್ಮೂಲನೆ ಮಾಡಲು ಸಾಧ್ಯ ವಿಲ್ಲ .

137
ರಕ್ಷಣೆ ಹೊಂದದವರು ಹೊಂದಿರುವ ಒಂದೇ ಸ್ವ ಭಾವ ಪಾಪದ ಸ್ವ ಭಾವವಾಗಿದೆ.
ಕ್ರೈಸ್ತರು ಹಳೆಯ ಸ್ವ ಭಾವದೊಂದಿಗೆ ದೈವಿಕ ಸ್ವ ಭಾವವನ್ನು ಕೂಡ ಹೊಂದಿದ್ದಾರೆ(2 ಪೇತ್ರ. 1:4)
— ಇದರಿಂದಲೇ ಆಂತರ್ಯದಲ್ಲಿ ಹೋರಾಟ. ಮೊದಲನೆಯದು ದೇವರ ಮುಂದೆ
ಒಳ್ಳೆಯದಾಗಿರಲು ಸಾಮರ್ಥ್ಯವಿಲ್ಲ ದ್ದು ಮತ್ತು ಎರಡನೆಯದು ಪಾಪಮಾಡಲು
ಸಾಮರ್ಥ್ಯವಿಲ್ಲ ದ್ದು (1 ಯೋಹಾ. 3:9). ಸ್ವಾಸ್ತ್ಯವಾಗಿ ಹೊಂದಿದ ಪಾಪದ ಸ್ವ ಭಾವವು
ದಂಡನೆಯನ್ನು ತರುತ್ತದೆ. ಆತ್ಮೀಕ ವಿಚಾರಗಳಲ್ಲಿ ಭ್ರಷ್ಟ ರಾಗುವುದು, ಅಧಃಪತನ
ಹೊಂದುವುದು ಮತ್ತು ಕುರುಡರಾಗುವುದು ಈ ಪಾಪವನ್ನು ಸ್ವಾಸ್ತ್ಯವಾಗಿ ಹೊಂದಿದ್ದ ರ
ಫಲಿತಾಂಶ. ಮನುಷ್ಯ ನ ಹೃದಯವು ಎಲ್ಲ ದಕ್ಕಿಂತಲೂ ವಂಚಕವಾಗಿದೆ(ಯೆರೆ . 17:9), ಮತ್ತು
ಮನುಷ್ಯ ಹೊಸ ಜನ್ಮ ವು ಮಾತ್ರ ಅವನು ದೇವರ ರಾಜ್ಯ ಕ್ಕೆ ಅರ್ಹನನ್ನಾಗಿ ಮಾಡುತ್ತದೆ
(ಯೋಹಾ. 3:6). ಮನುಷ್ಯ ನ ಅಧಃಪತನವನ್ನು ಒತ್ತಿ ಹೇಳುವಾಗ, ಅವರು ಒಳ್ಳೆಯದನ್ನು
ಪ್ರಶಂಸಿಸುವುದಿಲ್ಲ ಅಥವಾ ಅನುಭವಿಸುವುದಿಲ್ಲ , ಅವರಿಗೆ ಮನಃಸಾಕ್ಷಿಯಿಲ್ಲ ಅಥವಾ ಅವರು
ತಮ್ಮ ಕಾಮಾಭಿಲಾಷೆಗಳನ್ನು ನೆರವೇರಿಸಿಕೊಳ್ಳು ತ್ತಾರೆ ಎಂದು ಸತ್ಯ ವೇದವು ಬೋಧಿಸುವುದಿಲ್ಲ .
ಪಾಪದ ಸ್ವ ಭಾವದ ದಂಡ ದೇವರಿಂದ ಅಗಲಿಸಲ್ಪ ಡುವುದು ಮತ್ತು ಈ ಅಗಲಿಕೆ ಕ್ರಿಸನಲ್ಲಿ
ನಂಬಿಕೆಯಿಟ್ಟು ವಿಮೋಚಿಸಲ್ಪ ಡದಿದ್ದ ರೆ " ನಿತ್ಯ ತ್ವ ದುದ್ದ ಕ್ಕೂ ", ಎರಡನೇ ಮರಣವೇ
ನಿಶ್ಚಿತವಾಗಿರುತ್ತದೆ.

ಇದಕ್ಕೆ ಪರಿಹಾರವು ಎರಡು ವಿಧದಲ್ಲಿದೆ: ದೇವರು ಶಿಲುಬೆಯ ಬೆಳಕಿನಲ್ಲಿ ಪಾಪದ


ಸ್ವ ಭಾವವನ್ನು ತೀರ್ಪು ಮಾಡುತ್ತಾನೆ(ರೋಮಾ. 8:1; ಗಲಾ. 2:20; 5:24) ಮತ್ತು ಪವಿತ್ರಾತ್ಮ
ವರವು ಈ ತೀರ್ಪುಗೊಳಗಾದ ಪಾಪದ ಸ್ವ ಭಾವದ ಮೇಲೆ ಗೆಲುವು ಸಾಧಿಸುವಂತೆ
ಮಾಡುತ್ತದೆ( ರೋಮಾ 6 ಮತ್ತು 8 ಅಧ್ಯಾಯಗಳು; ಗಲಾ. 5:16). ಅಂತಿಮವಾಗಿ, ಆ
ವಿಶ್ವಾಸಿಯ ಮರಣದಲ್ಲಿ ಅಥವಾ ಸಭೆಯ ಎತ್ತಲ್ಪ ಡುವಿಕೆಯಲ್ಲಿ ಈ ಪಾಪದ ಸ್ವ ಭಾವವು
ಸಂಪೂರ್ಣವಾಗಿ ನಿರ್ಮೂಲವಾಗುತ್ತದೆ.

ಹೊರಿಸಲ್ಪ ಟ್ಟ ಪಾಪ(ಆರೋಪಿಸಲಾದ ಪಾಪ)

ಆರೋಪಿಸುವುದು ಅಂದರೆ ಒಬ್ಬ ವ್ಯ ಕ್ತಿಯ ಲೆಕ್ಕ ಕ್ಕೆ ಸೇರಿಸುವುದು, ಆ ವ್ಯ ಕ್ತಿಯೇ
ಅದಕ್ಕೆ ಮೂಲ ಕಾರಣನು ಮತ್ತು ಅವನು ಇನ್ನೊಬ್ಬ ರಿಗೆ ಸೇರಿದವನು ಎಂಬ
ಜವಾಬ್ದಾರಿಯನ್ನು ಹೊರಿಸುವುದು. ಇದಕ್ಕೆ ಉತ್ತಮವಾದ ಸತ್ಯ ವೇದದ
ಉಧಾಹರಣೆಯೆಂದರೆ ಫಿಲೆ 18, ಅಲ್ಲಿ ಓಡಿಹೋದ ಗುಲಾಮನಾದ ಒನೆಸೀಮನ
ಸಾಲವೇನಾದರೂ ಇದ್ದಾರೆ ತನ್ನ ಲೆಕ್ಕ ಕ್ಕೆ ಹಾಕುವಂತೆ ಪೌಲನು ಹೇಳುತ್ತಿದ್ದಾನೆ. ಇದು ಪೌಲನ

138
ಸಾಲವಲ್ಲ ವಾದ್ದ ರಿಂದ, ಇದು ನ್ಯಾಯಾಂಗದಿಂದ ಹೊರಿಸಲ್ಪ ಟ್ಟ ದಾಗಿತ್ತು . ನಾವು
ಆದಾಮನಲ್ಲಿದ್ದ ಕಾರಣ ಆದಾಮನ ಪಾಪವು ಮನುಷ್ಯ ರಾದ ನಮ್ಮ ಮೇಲೆ
ಹೊರಿಸಲ್ಪ ಟ್ಟಿರುವದು ನಿಜವಾದದ್ದಾಗಿದೆ( ರೋಮಾ. 5:12; ಗಲಾ. 3:22). ನಾವು ಈ
ಮೊದಲು ನೋಡಿರುವ ಹಾಗೆ, ಒಬ್ಬ ಸಂಪೂರ್ಣ ವ್ಯ ಕ್ತಿಯು ತನ್ನ ಪೂರ್ವಿಕನಲ್ಲಿದ್ದು ಅವನಲ್ಲಿ
ಕ್ರಿಯೆ ಮಾಡಿದ ಸಂಗತಿಯು ವಂಶಾವಳಿಯಿಂದ ಬಂದ ಪಾಪದ ವಿಷಯಕ್ಕೆಒಂದು
ವಾದವಾಗಿದೆ. (ಇಬ್ರಿ. 7:9-10 ಹೋಲಿಸಿ ನೋಡಿರಿ). ರೋಮಾ 5:12, ರಲ್ಲಿ, "ಪಾಪ
ಮಾಡಿದನು", ಎಂಬುದು ಉತ್ತಮವಾದ ಅನುವಾದವಾಗಿದೆ ಯಾಕೆಂದರೆ ಎಲ್ಲಾ
ಮನುಷ್ಯ ರು ಆದಾಮನಲ್ಲಿ ಮಾಡಿದ ಒಂದು ಕಾರ್ಯ ಆದಾಗಿತ್ತು . ಅದೇ ರೀತಿಯಲ್ಲಿ,
ಕ್ರಿಸ್ತನ ನೀತಿಯು ಎಲ್ಲಾ ವಿಶ್ವಾಸಿಗಳ ಲೆಕ್ಕ ಕ್ಕೆ ಸೇರಿಸಲ್ಪ ಟ್ಟಿದೆ. ರೋಮಾ 5:14 ವಚನವು ಈ
ಹೊರಿಸಲ್ಪ ಟ್ಟ ಪಾಪದ ಫಲಿತಾಂಶ ಸ್ವಾಭಾವಿಕ ಮರಣ ಎಂದು ತೋರಿಸುತ್ತದೆ(ಮರಣವು
ಆಳುತಿತ್ತು ). ಆದಾಮನಲ್ಲಿ ಎಲ್ಲ ರು ಸತ್ತರು ಮತ್ತು ಕ್ರಿಸ್ತನಲ್ಲಿ ಎಲ್ಲ ರು ಬದುಕುವಂತಾದರು —
ಅಥವಾ ಇನ್ನು ಖಚಿತವಾಗಿ ಹೇಳುವದಾದರೆ ಕ್ರಿಸ್ತನಲ್ಲಿ ಎಲ್ಲ ರು ಬದುಕಿಸಲ್ಪ ಟ್ಟ ರು. ಏನ್ ಎ ಸ್
ಬಿ ಎಂಬ ಭಾಷಾಂತರವು ರೋಮಾ 3:23 ವಚನವನ್ನು "ಎಲ್ಲ ರೂ ಪಾಪ ಮಾಡಿದ್ದಾರೆ",
ಎನ್ನ ವುದಕ್ಕೆ ಬದಲಾಗಿ "ಎಲ್ಲ ರೂ ಪಾಪಮಾಡಿದರು" ಎಂದು ಅನುವಾದ ಮಾಡುತ್ತದೆ,
ಅಂದರೆ ಆದಾಮನು ಪಾಪಮಾಡಿದ ಸಮಯದಲ್ಲೇ ನಾವೆಲ್ಲ ರೂ ಆದಾಮನಲ್ಲಿ
ಪಾಪಮಾಡಿದೆವು ಎಂದು ಅರ್ಥ(ರೋಮಾ 5:12 ರಲ್ಲಿರುವ ಅದೇ ಚಿಂತನೆ). ಸತತವಾಗಿ
"ಹೊಂದದೆ ಹೋಗುವುದು" ಅಂದರೆ ಆದಾಮನಿಂದ ಹೊಂದಿದ ಪಾಪದೊಂದಿಗೆ ವೈಯಕ್ತಿಕ
ಪಾಪಗಳನ್ನು ಹೆಚ್ಚಿಸುವುದು.

ನಾವು ಆದಾಮನೊಂದಿಗೆ ಒಟ್ಟಾಗಿ ಸೇರಿ ಮಾಡಿದ ಕ್ರಿಯೆಯು


ಅವೈಯುಕ್ತಿಕವಾದದ್ದು ಮತ್ತು ನಮ್ಮ ಕಡೆಯಿಂದ ಪ್ರಜ್ಞೆರಹಿತವಾದದ್ದು ಆದರೆ ಅದು
ದೋಷಕ್ಕೂ ಮತ್ತು ದೈಹಿಕ ಸಾವಿಗೂ ಗುರಿಮಾಡಿತು. ಪಾಪದ ಆರೋಪಕ್ಕೆ ನೀತಿಯ
ಹೊಣೆಯೇ ದೇವರ ಪರಿಹಾರವಾಗಿದೆ. ಮೊದಲು ನಮ್ಮ ಪಾಪಗಳು ಕ್ರಿಸ್ತನ ಮೇಲೆ
ಹೊರಿಸಲ್ಪ ಟ್ಟ ವು(2 ಕೊರಿ. 5:21; 1 ಪೇತ್ರ. 2:24; ಯೆಶಾ. 53:6). ನಂತರ ಪ್ರತಿಯೊಬ್ಬ
ವಿಶ್ವಾಸಿಯು ಕ್ರಿಸ್ತನಿಂದ ಒದಗಿಸಲ್ಪ ಟ್ಟ ದೇವರ ನೀತಿಯನ್ನು ಹೊಂದಿದವನಾಗಿದ್ದಾನೆ (2
ಕೊರಿ.5:21b;2 ಕೊರಿ.1:30). ಆದುದರಿಂದ ಇನ್ನು ವಿಶ್ವಾಸಿಗಳು ದೋಷಿಗಳಾಗಿರದೆ,
ದಂಡನೆಗೆ ಗುರಿಯಾದವರಾಗಿರದೆ, ಶಾಶ್ವ ತಕ್ಕೂ ಜೀವದ ಖಚಿತತ್ವ ವನ್ನು
ಹೊಂದಿದವರಾಗಿದ್ದಾರೆ. ಪಾಪಕ್ಕೆ ದೇವರು ಒದಗಿಸಿರುವ ಈ ಪರಿಹಾರಕ್ಕಿಂತ ಅದ್ಭು ತವಾದ
ಸಂಗತಿ ಬೇರೇನಾದರೂ ಉಂಟೆ ?

139
ಕ್ರೈಸ್ತರ ಪಾಪ ಮತ್ತು ಅದಕ್ಕೆ ಪರಿಹಾರ

ಚೆನ್ನಾಗಿ ಕಲಿತ ಪ್ರತಿಯೊಬ್ಬ ಕ್ರೈಸ್ತನು ತಾನು ಪಾಪ ಮಾಡುತ್ತೇನೆಂದು ಚೆನ್ನಾಗಿ


ಅರಿತಿದ್ದಾನೆ ಮತ್ತು ಕಲಿಸಿಕೊಟ್ಟ ವರೂ ಸಹ ಅವರ ಪ್ರಾಮಾಣಿಕ ಸಂದರ್ಭಗಳಲ್ಲಿ ದೇವರ
ಮಹಿಮೆಯನ್ನು ಹೊಂದದೆ ಹೋಗಿದ್ದಾರೆಂಬುದನ್ನು ಗ್ರಹಿಸಲೇ ಬೇಕು. 1 ಯೋಹಾ 1:8-
10 ವಚನವು ನಾವು ಪಾಪಮಾಡುತ್ತೇವೆಂಬುದನ್ನು ಸ್ಪ ಷ್ಟ ಪಡಿಸುತ್ತದೆ ಮತ್ತು ಇದು ನಮ್ಮ ಲ್ಲಿ
ನೆಲೆಸಿರುವ ಪವಿತ್ರಾತ್ಮ ನೊಂದಿಗೆ ಹೋರಾಟಕ್ಕೆ ಕಾರಣವಾಗುತ್ತದೆ (ಗಲಾ . 5:17). ಕ್ರಿಸ್ತನೇ
ಕ್ರೈಸ್ತರ ಮಟ್ಟ ವಾಗಿರುವುದರಿಂದ ಮತ್ತು ನಮ್ಮ ಲ್ಲಿರುವ ಬೆಳಕು ಎಲ್ಲ ದಕ್ಕಿಂತಲೂ
ಶ್ರೇಷ್ಠ ವಾಗಿರುವುದರಿಂದ ಮತ್ತು ನಾವು ದೇವರ ಕುಟುಂಬದಲ್ಲಿರುವುದರಿಂದ, ಒಬ್ಬ
ವಿಶ್ವಾಸಿಯ ಪಾಪವು ಒಬ್ಬ ರಕ್ಷಣೆ ಹೊಂದದ ವ್ಯ ಕ್ತಿಯ ಪಾಪಕ್ಕಿಂತ ಬಹಳ ಕೆಟ್ಟ ದಾಗಿ ಇರಲು
ಸಾಧ್ಯ ವಾಗಿರುತ್ತದೆ.. ವಿಶ್ವಾಸಿಯು ತನ್ನ ಜೀವಿತದಲ್ಲಿ ಮೂರು ಭಯಂಕರವಾದ ವೈರಿಗಳನ್ನು
ಹೊಂದಿದ್ದಾನೆ, ಪ್ರತಿಯೊಂದು ಅವನನ್ನು ಸಾಧ್ಯ ವಾದಷ್ಟು ಪಾಪಕ್ಕೆ ತಳ್ಳ ಲು ಅಮಿಷ ಒಡ್ಡು ತ್ತದೆ..

ಸೈತಾನನ ಅಧಿಕಾರದಿಂದ ಕೂಡಿದ ಈ ಯುಗದಲ್ಲಿ ಲೋಕವು ಸೈತಾನನ


ಕ್ರಮವುಳ್ಳ ವ್ಯ ವಸ್ಥೆ ಯಾಗಿದೆ—ಈ ಲೋಕವು ಕ್ರಿಸ್ತನನ್ನು ತಿರಸ್ಕ ರಿಸುವ ಅವಿಶ್ವಾಸಿಗಳಿಂದ
ಕೂಡಿದೆ(ಯೋಹಾ.15:18-19). ಅದು ದೇವರ ಸೃಷಿಯನ್ನು ಸೂಚಿಸುತ್ತಿಲ್ಲ ("ಸ್ವ ಭಾವ"). 1
ಯೋಹಾ 5:4-5 ವಚನಗಳು, ದೇವರ ಆಜ್ಞೆಗಳ ಮೇಲೆ ಒಲವನ್ನು ತೋರುವ ದೇವರಿಂದ
ಹುಟ್ಟಿದ ನಮ್ಮ ಹೊಸ ಸ್ವ ಭಾವ, ನಾವು ಮೊದಲು ನಂಬಿದಾಗ ಕ್ರಿಸ್ತನ ಜಯದೊಂದಿಗೆ
ನಮ್ಮ ನ್ನು ಗುರುತಿಸಿದ ನಮ್ಮ ನಂಬಿಕೆ(5:4 ಬ), ಮತ್ತು ಲೋಕವನ್ನು ಜಯಿಸುವ ರಹಸ್ಯ ವನ್ನು
ತೋರಿಸುತ್ತದೆ.(5:4 ಅ), ಲೋಕದ ಅಪನಂಬಿಕೆಯನ್ನು ಧಿಕ್ಕ ರಿಸಲು ಮಗನಲ್ಲಿ
ನಂಬಿಕೆಯಿಡುವ ನಮ್ಮ ನಡವಳಿಕೆಗಳೇ ಲೋಕದ ಮೇಲೆ ನಾವು ಜಯಸಾದಿಸಲು
ಹೊಂದಿರುವ ರಹಸ್ಯ ವೆಂದು ಹೇಳುತ್ತವೆ(5:5).

ಶರೀರವು ಅನೈತಿಕ ಪಾಪಗಳನ್ನು ಸೂಚಿಸುವುದು ಮಾತ್ರವಲ್ಲ ದೆ, ಆತ್ಮ ದೊಂದಿಗೆ


ಹೋರಾಟದಲ್ಲಿರುವ ನೈತಿಕ ಮತ್ತು ಆಧ್ಯಾತ್ಮಿಕ ರಚನೆಯನ್ನೊಳಗೊಂಡು, ಮತ್ತೆ ಹುಟ್ಟಿದ
ನಂತರ ಕಾಲಹರಣ ಮಾಡುವ ಪಾಪದ ಸ್ವ ಭಾವವನ್ನು ಸಹ ಸೂಚಿಸುತ್ತದೆ. ದೇವರಿಂದ
ಸ್ವ ತಂತ್ರವಾಗಿ ಜೀವಿಸಲು ಬಯಸುವ ಶರೀರದ ಸ್ವಾಭಾವಿಕ ಗುಣಗಳನ್ನು ಜಯಿಸಬೇಕಾದರೆ
ನಮ್ಮ ಅನುದಿನ ಜೀವಿತದಲ್ಲಿ ಪವಿತ್ರಾತ್ಮ ನ ಮೇಲೆ ಆತುಕೊಂಡು ನಮ್ಮ ಜೀವಿತವನ್ನು
ಸ್ಥಿರವಾಗಿ ಕ್ರಮಪಡಿಸಬೇಕು (ಗಲಾ.5:16).ದೇಹದ ನೈಸರ್ಗಿಕ ಗುಣಲಕ್ಷಣಗಳನ್ನು ಮೀರಲು
ದೇವರಿಗೆ ಸ್ವ ತಂತ್ರರಾಗಿರಬೇಕು.

140
ಸೈತಾನನು ನಮ್ಮ ಮೂರನೆಯ ವೈರಿಯಾಗಿದ್ದಾನೆ. ಸೈತಾನನ ತಂತ್ರಗಳು
ಕ್ರಮಬದ್ಧ ವಾದ ಬುದ್ದಿವಂತಿಕೆಯಿಂದ ಕೂಡಿದ್ದ ದಾಗಿದೆ(ಎಫೆ. 6:11); ನಾವು ಅವನೊಂದಿಗೆ
ಸತತವಾದ ಕುಸ್ತಿಪಂದ್ಯ ದಲ್ಲಿದ್ದೇವೆ(6:12). ಸೈತಾನನು ಸ್ನೇಹಿತನ ಹಾಗೆ ನಮ್ಮ ನ್ನು
ಸಮೀಪಿಸುವಾಗ ಅವನನ್ನು ಎದುರಿಸುವುದೇ ಸೈತಾನನ ಮೇಲೆ ಜಯ ಸಾಧಿಸುವ
ರಹಸ್ಯ ವಾಗಿದೆ.(ಯಾಕೋ. 4:7 ಬಿ ). ಅಥವಾ ಅವನು ಉಗ್ರನಾಗಿ ಆಕ್ರಮಿಸುವಾಗ (1 ಪೇತ್ರ
. 5:8-9), ಮತ್ತು ದೈವೀಕ ನಿಬಂಧನೆಯನ್ನು ಮಾತ್ರ ಅವಲಂಬಿಸಿರಿ ದೇವರ ಆತ್ಮ ನಿಂದ
(1 ಯೋಹ:4.4) ದೇವರಿಗೆ ಒಪ್ಪಿಸಿಕೊಡಿರಿ. (ಯಾಕೋ. 4:7) ನಂಬಿಕೆಯಿಂದ (1 ಪೇತ್ರ .
5:9), ದೇವರಿಂದ ನಮಗೆ ಕೊಡಲ್ಪ ಟ್ಟಿರುವ ಸರ್ವಾಯುಧಗಳನ್ನು (ಎಫೆ. 6:11-17).
ಧರಿಸಿಕೊಂಡು ದೇವರ ಒದಗಿಸುವಿಕೆಯ ಮೇಲೆ ಆತುಕೊಳ್ಳ ಬೇಕಾಗಿದೆ.

ಅಂತಿಮವಾಗಿ, ದೇವರ ವಾಕ್ಯ ವನ್ನು ನಮ್ಮ ಹೃದಯದಲ್ಲಿ


ಶೇಖರಿಸಿಟ್ಟು ಕೊಳ್ಳು ವುದರ ಮೂಲಕ (ಕೀರ್ತ. 119:11) ಮತ್ತು ಆತ್ಮ ನು ನಮ್ಮ ನ್ನು ಸತ್ಯ ಕ್ಕೂ (
ಯೋಹಾ.16:13 ಮತ್ತು ಸೇವೆಗೆ (ರೋಮಾ . 8:14).ನಡಿಸಲು ಅನುಮತಿಸುವುದರ
ಮೂಲಕ ಪಾಪವನ್ನು ತಡೆಗಟ್ಟ ಬಹುದು. ಕ್ರಿಸ್ತನು ನಮ್ಮ ಪರವಾಗಿ ತನ್ನ ಮಹಾಯಾಜಕ
ಸೇವೆಯನ್ನು ಮಾಡುತ್ತಿದ್ದಾನೆ (ಇಬ್ರಿ. 7:25), ಆದರೆ ನಾವು ದೇವರ ವಾಕ್ಯ ವನ್ನು ಪಾಪವನ್ನು
ತಡೆಗಟ್ಟ ಲು ಬಳಸಿ ಮತ್ತು ನಮ್ಮ ಲ್ಲಿ ಪವಿತ್ರಾತ್ಮ ನು ಮಾಡುವ ಸೇವೆಗೆ ಸಹಕರಿಸಬೇಕು.

ನಾವು ಅರಿಕೆಮಾಡದೆ ಪಾಪದಲ್ಲಿ ಮುಂದುವರೆಯುವದಾದರೆ(1 ಯೋಹಾ.


1:9), ನಾವು ದೇವರಿಂದ ಶಿಕ್ಷೆ ಮತ್ತು ಮರಣವನ್ನು ಸಹ ಎದುರುನೋಡಬಹುದು.
ವಿಶ್ವಾಸಿಯ ಜೀವಿತದಲ್ಲಿ ಪಾಪವು ಕತ್ತಲೆಯನ್ನು ತರುತ್ತದೆ, ಮತ್ತು ಸಂತೋಷವನ್ನು ,
ಅನ್ಯೋನ್ಯ ತೆಯನ್ನು ಮತ್ತು ಪ್ರಾರ್ಥನೆಯಲ್ಲಿ ವಿಶ್ವಾಸವನ್ನು ಕೊಲ್ಲು ತ್ತದೆ. ಆರೋಹಣದಲ್ಲಿ
ಅವಮಾನ ತರುವುದಾಗಿದೆ. ನಾವು ನಮ್ಮ ಸಾಕ್ಷಿಯನ್ನು ನಾಶ ಮಾಡಿಕೊಳ್ಳು ವುದಕ್ಕೆ
ಮುಂಚೆಯೇ ನಮ್ಮ ನ್ನು ದೇವರೊಂದಿಗೆ ಪುನರ್ಸ್ಥಾಪಿಸುವ ದೇವರ ಶಿಸ್ತು ಗಾಗಿ ನಾವು
ಕೃತಜ್ಞ ತೆಯುಳ್ಳ ವರಾಗಿರಬೇಕು. ಪಾಪ ಮಾಡುವ ಕ್ರೈಸ್ತರಿಗೆ ಅರಿಕೆ ಮಾಡು ಎಂಬುದು ಮುಖ್ಯ
ಪದವಾಗಿದೆ ಮತ್ತು ಪಾಪವು ದೇವರ ದೃಷ್ಟಿಯಲ್ಲಿ ಭಯಂಕರವಾದ
ಸಂಗತಿಯಾಗಿರುವುದರಿಂದ, ನಾವು ಅರಿಕೆಮಾಡುವುದಕ್ಕೆ ಮುಂಚೆ ಪಾಪವು ಹೆಚ್ಚಾಗಲು
ಕಾಯುವವರಾಗಿರದೆ ದೇವರೊಂದಿಗೆ ಸಣ್ಣ ಲೆಕ್ಕ ವನ್ನಿಟ್ಟು ಕೊಳ್ಳು ವುದು ಒಳ್ಳೆಯದು. ಒಬ್ಬ ವ್ಯ ಕ್ತಿ
ಎಷ್ಟು ಹೆಚ್ಚಾಗಿ ದೇವರಿಗೆ ಸನ್ನಿಹಿತನಾಗಿ ಜೀವಿಸುತ್ತಾನೋ ಅಷ್ಟು ಪಾಪಿಯಾಗಿ ತನ್ನ ನ್ನು ತಾನು
ನೋಡುತ್ತಾನೆ. ಕ್ರೈಸ್ತತ್ವ ದ ಅನೇಕ ವಿರೋಧಾಭಾಸಗಳಲ್ಲಿ ಒಂದೆಂದರೆ, ಕ್ರಿಸ್ತನ ದೈವಿಕವಾದ

141
ಮತ್ತು ಪ್ರೀತಿಯುಳ್ಳ ಪರಿಶುದ್ದ ಜನರು ಯಾವಾಗಲೂ ತಮ್ಮ ನ್ನು ಘೋರ ಪಾಪಿಗಳೆಂದು
ಎಣಿಸುವುದು..

ಅಧ್ಯಾಯ
4
ರಕ್ಷಣಾಶಾಸ್ತ್ರ:
ರಕ್ಷಣೆಯಅಧ್ಯ ಯನ
- ಭಾಗ 1 -
ಪಾಪದ ಅಧ್ಯ ಯನವು ರಕ್ಷಣೆಯ ಅತೀ ಶ್ರೇಷ್ಠ ವಾದ ಅಗತ್ಯ ವನ್ನು ನಮಗೆ
ಸ್ಪ ಷ್ಟ ವಾಗಿ ತೋರಿಸಿದೆ. ರಕ್ಷಣೆಯ ಅಧ್ಯ ಯನವನ್ನು ರಕ್ಷಣಾಶಾಸ್ತ್ರವೆಂದು ಕರೆಯುತ್ತಾರೆ. ಗ್ರೀಕ್
ಭಾಷೆಯಲ್ಲಿ ರಕ್ಷಕನು ಅಂದರೆ ಸೋಟೆರ್ ಎಂದರ್ಥ.

ಕ್ರಿಸ್ತನ ಪೂರ್ತಿಗೊಂಡ ಕಾರ್ಯ

ಕ್ರಿಸ್ತನು ಶಿಲುಬೆಯ ಮೇಲೆ ಮರಣ ಹೊಂದಿದಾಗ, "ತೀರಿತು' , ಎಂದು


ಗಟ್ಟಿಯಾಗಿ ಜಯಘೋಷ ಮಾಡಿದನು(ಯೋಹಾ. 19:30). ಕ್ರಿಸ್ತನ ಪೂರ್ತಿಗೊಂಡ

142
ಕಾರ್ಯವು ಎಲ್ಲಾ ಮನುಷ್ಯ ರು ಈಗಾಗಲೇ ರಕ್ಷಣೆ ಹೊಂದಿದ್ದಾರೆ ಎಂದು ಖಾತರಿ
ನೀಡುವುದಿಲ್ಲ , ಆದರೆ ಎಲ್ಲಾ ಮನುಷ್ಯ ರು ರಕ್ಷಣೆ ಹೊಂದಲು ಆತನು ಒಂದು ಮಾರ್ಗವನ್ನು
ತೆರಿದ್ದಾನೆ ಎಂದು ಹೇಳುತ್ತದೆ. ನಾಲ್ಕು ಮುಖ್ಯ ಪದಗಳು ಕ್ರಿಸ್ತನ ಪೂರ್ತಿಗೊಂಡ
ಕಾರ್ಯವನ್ನು ವಿವರಿಸುತ್ತವೆ.

ಬದಲಿ . "ಪಾಪಮಾಡುವವನೇ ಸಾಯುವನು" ಎಂದು ದೇವರ ನಿಯಮವು


ಹೇಳುತ್ತದೆ (ಯೆಹೆ. 18:20). ದೇವರು ತನ್ನ ನಿಯಮವನ್ನು ಬದಿಗಿಡಲು ಸಾಧ್ಯ ವಾಗಲಿಲ್ಲ
ಆದರೆ ಆತನ ಪರಿಶುದ್ಧ ತೆಯ ಬೇಡಿಕೆಗಳನ್ನು ತೃಪ್ತಿಪಡಿಸಲು ಪ್ರೀತಿಯು ಒಂದು
ಮಾರ್ಗವನ್ನು ಹುಡುಕಬೇಕಾಗಿತ್ತು . ದೋಷಿಗೆ "ಬದಲಾಗಿ" ಸಾಯಲು ಒಬ್ಬ ರು
ಇರಬೇಕಾಗಿತ್ತು . ಇಲ್ಲ ದಿದ್ದ ರೆ, ದೋಷಿಯಾದ ಮನುಷ್ಯ ನು ತನ್ನ ಪಾಪಗಳಿಗಾಗಿ ತಾನೇ
ಸಾಯಬೇಕು ಮತ್ತು ರಕ್ಷಣೆಯೇ ಇರುವುದಿಲ್ಲ . ಈ ಬದಲಿ ಮರಣವುಈ ಕೆಳಕಂಡಂತೆ
ಇರಬೇಕು

 ದೇವರಿಗೆ ಅಂಗೀಕರಿಸುವಂತಿರಬೇಕು. ಬೇರೆ ಯೋಜನೆಗಳು ಮನುಷ್ಯ ನಿಗೆ


ಸಮಂಜಸವಾಗಿ ಕಾಣಬಹುದು ಆದರೆ ದೇವರು ನ್ಯಾಯಾಧಿಪತಿಯಾಗಿದ್ದಾನೆ
ಮತ್ತು ಆತನು ತೃಪ್ತಿಹೊಂದಬೇಕು.

 ದಂಡನೆಗೊಳಗಾದ ವ್ಯ ಕ್ತಿಗೆ ಸಮನಾಗಿರಬೇಕು. ಪ್ರಾಣಿಗಳು ಮನುಷ್ಯ ನಿಗೆ


ಸಮವಾಗುವುದಿಲ್ಲ (ಇಬ್ರಿ. 10:4). ದೇವದೂತರು ಮನುಷ್ಯ ರಿಗಿಂತ ಹೆಚ್ಚಿನವರು
ಅದು ಮಾತ್ರವಲ್ಲ ದೆ ಅವರು ದೇಹವಿಲ್ಲ ದ ಆತ್ಮ ಗಳು ಮತ್ತು ಅವರು
ಸಾವಿಲ್ಲ ದವರು. ಸೂಕ್ತವಾದ ಬದಲಿಯು ಸಾವನ್ನ ಪ್ಪು ವ ದೇಹವನ್ನು
ಹೊಂದಿರಬೇಕು.

 ನಿರ್ದೋಷಿಯಾಗಿರಬೇಕು. ತನ್ನ ದೇ ಆದ ಒಂದು ಪಾಪವನ್ನು ಹೊಂದಿರುವ


ಯಾವುದೇ ಮನುಷ್ಯ ನು ಇನ್ನೊಂದಕ್ಕೆ ಬದಲಿಯಾಗಿ ವರ್ತಿಸಲು
ಸಾಧ್ಯ ವಾಗುವುದಿಲ್ಲ .. ಅಂತಹ ಮನುಷ್ಯ ನು ತನ್ನ ಸ್ವಂತ ಪಾಪಕ್ಕೆ ತಾನೇ
ಸಾಯಬೇಕು.

 ಸಾಯಲು ಸಿದ್ಧ ವಾಗಿರಬೇಕು. ಒಬ್ಬ ನಿರ್ದೋಷಿಯನ್ನು ಮತ್ತೊಬ್ಬ ನಿಗಾಗಿ


ಸಾಯಲು ಬಲವಂತ ಮಾಡುವುದು ದೇವರಿಗೆ ನ್ಯಾಯವಾಗಿರುವುದಿಲ್ಲ .
ಪಿಶಾಚನು ಶೀಘ್ರವೇ ಈ ಅಪವಾದವನ್ನು ದೇವರ ಮೇಲೆ ತರುತ್ತಾನೆ.

143
 ಅನಂತ ಜೀವವನ್ನು ಹೊಂದಿದವನಾಗಿರಬೇಕು. ಒಬ್ಬ ನಿರ್ದೋಷಿಯಾಗಿರುವ
ಸಾಮಾನ್ಯ ಮನುಷ್ಯ ನು ಕೇವಲ ಮತ್ತೊಬ್ಬ ನಿಗಾಗಿ ಮಾತ್ರ ಮರಣಿಸಲು ಸಾಧ್ಯ .
ದೇವರ ನಿಯಮವು "ಪ್ರಾಣಕ್ಕೆ ಪ್ರಾಣ" (ಧರ್ಮೋ:19:21)ಎಂಬುದಾಗಿದೆ.
ಮತ್ತೊಂದು ರೀತಿಯಲ್ಲಿ ಹೇಳುವದಾದರೆ ಪರಿಪೂರ್ಣವಾದ ಬದಲಿ ದೇವರೇ
ಆಗಿದ್ದಾನೆ.

ಖಂಡಿತವಾಗಿಯೂ ಈ ಅಗತ್ಯ ತೆಗಳನ್ನು ದೇವರು-ಮನುಷ್ಯ ನಾಗಿರುವ , ಕರ್ತನಾದ


ಯೇಸುವಲ್ಲ ದೆ ಬೇರೆ ಯಾರು ಮಾಡಲು ಸಾಧ್ಯ ವಿಲ್ಲ . ದೇವರಾಗಿ, ಆತನು ತಂದೆಗೂ ಮತ್ತು
ಪವಿತ್ರಾತ್ಮ ನಿಗೂ ಸಮನಾಗಿದ್ದಾನೆ. ಮನುಷ್ಯ ನಾಗಿ ಆತನು ಪಾಪವಿಲ್ಲ ದವನಾಗಿದ್ದ ನು.
ದೇವರಾಗಿದ್ದ ಮತ್ತು ಮನುಷ್ಯ ನಾಗಿದ್ದ ಈತನ ಅನಂತ ಜೀವವು ಸ್ವ ಇಚ್ಚೆ ಯಿಂದಲೇ
ಕೊಡಲ್ಪ ಟ್ಟಿತು ಮತ್ತು ರಕ್ಷಣೆ ಹೊಂದಿದ ಜೀವಿಗಳಿಂದ ಬರುವ ಆರಾಧನೆ ಮತ್ತು ಸ್ತು ತಿಯು
ದೇವರಿಗೆ ಸಲ್ಲು ತ್ತದೆ.

ಆದರೂ."ಬದಲಾಗಿ" ಎಂಬ ಪದವು ಸತ್ಯ ವೇದದಲ್ಲಿ ಬಹಳ ಕಡಿಮೆ ಕಂಡುಬಂದರೂ,


ಪ್ರತಿನಿಧಿಯಾಗಿ ಅಥವಾ ಇತರರಿಗಾಗಿ ಮರಣಿಸುವುದು ಎಂಬ ಚಿಂತನೆಯು
ಸತ್ಯ ವೇದದುದ್ದ ಕ್ಕೂ ಕಾಣುತ್ತೇವೆ. ಕ್ರಿಸ್ತನ ಬರೋಣದ ಸೂಚನೆಯಾಗಿ ದೇವರು ಹಳೆ
ಒಡಂಬಡಿಕೆಯಲ್ಲಿ ಪ್ರಾಣಿಗಳ ಯಜ್ಞ ವನ್ನು ಅಂಗೀಕರಿಸಿದನು. ಉದಾಹರಣೆಗೆ, ದೇವರು
ಹೇಬೆಲನ ಯಜ್ಞ ವನ್ನು ಸ್ವೀಕರಿಸಿದನು ಆದರೆ ರಕ್ತವಿಲ್ಲ ದ ಕಾಣಿಕೆಯನ್ನು ಅರ್ಪಿಸಿದಕ್ಕಾಗಿ
ಕಾಯಿನದನ್ನು ತಿರಸ್ಕ ರಿಸಿದನು (ಆದಿ. 4:4-5). ಇಸಾಕನಿಗೆ ಬದಲಾಗಿ ಅರ್ಪಿಸಲು ದೇವರೇ
ಸ್ವ ತಃ ಒಂದು ಟಗರನ್ನು ಒದಗಿಸಿದನು(ಆದಿ. 22:13). ಯಾಜಕರ ವ್ಯ ವಸ್ಥೆ ಯ ಅಡಿಯಲ್ಲಿ,
ಇಸ್ರಾಯೇಲ್ಯ ರು ಚರಿತ್ರೆಯುದ್ದ ಕ್ಕೂ ಲಕ್ಷಾಂತರ ಪ್ರಾಣಿಗಳನ್ನು ದೇವರಿಗೆ ಯಜ್ಞ ವಾಗಿ
ಸಮರ್ಪಿಸಿದರು. ಮತ್ತೊಬ್ಬ ರ ಬದಲಾಗಿ ಸಾಯುವ ಸತ್ಯ ವು ಯೆಶಾಯ 53 ರಲ್ಲಿ ಎದ್ದು
ಕಾಣುತ್ತದೆ.(ವ. 5, 8, 10, 12 ನೋಡಿರಿ).

ಹೊಸಒಡಂಬಡಿಕೆಯಲ್ಲಿ, ತನ್ನ ದೇಹವು ನಮಗಾಗಿ ನೀಡಿದ್ದ ರ ಮತ್ತು ಆತನ ರಕ್ತವು


ನಮಗಾಗಿ ಸುರಿಸಿದ್ದ ರ ಕುರಿತು ಯೇಸುವು ಮಾತನಾಡಿದ್ದಾನೆ(ಲೂಕ. 22:19-20). ಪೌಲನು
ಮತ್ತು ಪೇತ್ರನು ಪದೇ ಪದೇ ಬದಲಿ ಸಾವಿನ ಸತ್ಯ ವನ್ನು ಬೋಧಿಸಿದ್ದಾರೆ(ಉದಾ. ರೋಮಾ.
5:8; ಗಲಾ. 3:13; 1 ಪೇತ್ರ. 3:18). ನಂತರ, ಕ್ರಿಸ್ತನು ಪಾಪಿಗಳಿಗಾಗಿ ಸತ್ತದ್ದ ನ್ನು ಕಾಣುತ್ತೇವೆ —
ಅಂದರೆ, ಅವರ ಸ್ಥಾನದಲ್ಲಿ, ಅವರಿಗೆ ಬದಲಾಗಿ ಅಥವಾ ಅವರ ಪ್ರಯೋಜನಕ್ಕಾಗಿ ಸತ್ತನು.

144
ದಂಡನೆಯ ಜವಾಬ್ದಾರಿಯನ್ನು ತನ್ನ ಮೇಲೆ ಹೊತ್ತು ಕೊಳ್ಳು ವುದರ ಮೂಲಕ ಆತನು
ಪಾಪಗಳಿಗಾಗಿಯೂ ಸತ್ತನು. ದೇವರ ಕುಮಾರನಾದ ಕ್ರಿಸ್ತನು ,ಪರಿಪೂರ್ಣ ಮನುಷ್ಯ ನು,
ಆದರ್ಶ ವ್ಯ ಕ್ತಿಯು, ಸಮರ್ಪಕ ಮತ್ತು ಏಕೈಕ ಬದಲಿಯಾಗಿದ್ದಾನೆ.

ವಿಮೋಚನೆಯುಂಟು. ವಿಮೋಚನೆ ಎಂಬ ಪದದ ಅರ್ಥ "ಕೊಂಡುಕೊಳ್ಳು ವುದು"


ಅಥವಾ "ಪುನಃ ಕೊಂಡುಕೊಳ್ಳು ವುದು". ವಿಮೋಚನೆಯು ಪಾಪ ಮತ್ತು ಪಾಪದ
ಬಂಧನದಿಂದ ಬಿಡುಗಡೆ ಮಾಡುವುದರೊಂದಿಗೆ ವ್ಯ ವಹರಿಸುತ್ತದೆ. ತನ್ನ ಬಡತನ ಅಥವಾ
ಅನಾರೋಗ್ಯ ದ ನಿಮಿತ್ತ ತನ್ನ ಆಸ್ತಿಯನ್ನು ಮಾರುವ ಪ್ರಕರಣದ ಉದಾಹರಣೆಯನ್ನು ನಾವು
ಹಳೆ ಒಡಂಬಡಿಕೆಯಿಂದ ನೋಡಬಹುದು. ಮೋಶೆಯ ಧರ್ಮಶಾಸ್ತ್ರದ ಪ್ರಕಾರ
"ಗೋಯೆಲ್", ಎಂಬ ಹತ್ತಿರದ ಸಂಬಂಧಿಕನು , ಅದನ್ನು ಯಾವಾಗ ಬೇಕಾದರೂ
ಕೊಂಡುಕೊಳ್ಳು ವ ನ್ಯಾಯವಾದ ಹಕ್ಕ ನ್ನು ಹೊಂದಿದ್ದ ನು. ಈ ರೀತಿಯಾಗಿ ಮಾಡುವುದರ
ಮೂಲಕ ಅವರು ತಮ್ಮ ಆಸ್ತಿಯನ್ನು ಕುಟುಂಬದಲ್ಲೇ ಇಟ್ಟು ಕೊಂಡಿದ್ದ ರು(ಯಾಜಕ.25:23-
25).(ರೂತ 4:1-10 ಮತ್ತು ಯೆರೆ 32:6-12.ನೋಡಿರಿ).

"ಕೊಂಡುಕೊ", "ವಿಮೋಚಿಸು" ಎಂಬ 5 ಗ್ರೀಕ್ ಕ್ರಿಯಾಪದಗಳು ಹೊಸ


ಒಡಂಬಡಿಕೆಯಲ್ಲಿ ಭಾಷಾಂತರಿಸಲ್ಪ ಟ್ಟಿವೆ. ಈ ಪದಗಳು ದೈವಿಕ ಪ್ರಗತಿಯನ್ನು ತೋರಿಸುತ್ತವೆ
ಮತ್ತು ಕ್ರಿಸ್ತನ ಕಾರ್ಯವು ಎಲ್ಲಾ ಜನರಿಗೂ ಸಾಕಾಗುವಂತಹ ಒದಗಿಸುವಿಕೆಯಾಗಿದೆ ಮತ್ತು
ನಂಬುವವರಿಗೆ ಅದು ಪರಿಣಾಮಕಾರಿಯಾಗಿದೆ ಎಂಬುದನ್ನು ಭೋದಿಸುತ್ತದೆ.
ಮೊದಲನೆ ಪದದ ಅರ್ಥ" ಆಗಾಗ ಮಾರುಕಟ್ಟೆಗೆ ಹೋಗುವುದು", ಅಥವಾ "
ಮಾರುಕಟ್ಟೆಯಲ್ಲಿ ಕೊಂಡುಕೊಳ್ಳು ವುದು", (ಮತ್ತಾ. 13:45, 46; ಲೂಕ 9:13).
ಪ್ರತಿಯೊಬ್ಬ ರೂ, ಅಂದರೆ ನೀಚನಾದ ಪಾಪಿಯು ಸಹ, ಈಡು ಕೊಡಲ್ಪ ಟ್ಟು ಅಥವಾ
ತಾತ್ಕಾಲಿಕ ಅರ್ಥದಲ್ಲಿ ಕೊಂಡುಕೊಳ್ಳ ಲ್ಪ ಡುತ್ತಾನೆ (2 ಪೇತ್ರ. 2:1). ವಿಶ್ವಾಸಿಯ ದೇಹವನ್ನು
ಒಂದು ಬೆಲೆಗೆ ಕೊಂಡುಕೊಳ್ಳ ಲಾಗಿದೆ(1 ಕೊರಿ. 6:20). ನಾವು ರಾಜ್ಯ ವಾಗವುದಕ್ಕಾಗಿ ಮತ್ತು
ಯಾಜಕರಾಗುವುದಕ್ಕಾಗಿ ರಕ್ತದಿಂದ ಕೊಂಡುಕೊಳ್ಳ ಲ್ಪ ಟ್ಟಿದ್ದೇವೆ(ಪ್ರಕ. 5:9-10). ಎರಡೆನೆಯ
ಪದವು ಮೊದಲನೆಯ ಪದದಂತೆಯೇ ಇದೆ, ಆದರೆ ಪೂರ್ವಪ್ರತ್ಯ ಯವನ್ನು (ಉದಾ)
ಸೇರಿಸುವುದರಿಂದ ಖರೀದಿಯನ್ನು ಮಾರಾಟದಿಂದ ತೆಗೆದುಹಾಕಲಾಗುತ್ತದೆ ಮತ್ತು
ಪ್ರಕ್ರಿಯೆಯನ್ನು ಹಿಂತಿರುಗಿಸಲಾಗುವುದಿಲ್ಲ . ಕ್ರಿಸ್ತನ ಒದಗಿಸುವಿಕೆಯನ್ನು ಅಂಗೀಕರಿಸುವ
ವಿಶ್ವಾಸಿಗಳಿಗೆ ಈ ಪದವನ್ನು ಮಾತ್ರ ಬಳಸಲು ಸಾಧ್ಯ (ಗಲಾ. 3:13; 4:5).

145
ಮೂರನೆಯ ಪದವು ಪಾವತಿಯ ರಶೀದಿಯ ಮೇಲೆ ಬಿಡುಗಡೆ ಮಾಡುವ
ಅರ್ಥವನ್ನು ಕೊಡುತ್ತದೆ. 1 ಪೇತ್ರ.1:18-19 ವಚನಗಳು ಆ ಬೆಲೆ ಕ್ರಿಸ್ತನ ರಕ್ತ ಎಂಬುದನ್ನು
ಸೂಚಿಸುತ್ತದೆ ಮತ್ತು ತೀತ 2:14 ವಚನವು ನಾವು ಆತನ ಸ್ವಾಸ್ತ್ಯವಾಗುವಂತೆ ಅಪರಾಧಗಳಿಂದ
ವಿಮೋಚಿಸಲ್ಪ ಟ್ಟ ವು ಎಂದು ಹೇಳುತ್ತದೆ. ನಾಲ್ಕ ನೆಯ ಪದವು ಮೂರನೆಯ ಪದದಂತೆಯೇ
ಇದೆ, , ಇದು "ಇದರಿಂದ ದೂರ" ಎಂಬ ಬಿಡುಗಡೆಯ ಕಲ್ಪ ನೆಯನ್ನು ಪೂರ್ವಪ್ರತ್ಯ ಯ
(ಅಪೊ) ಸೇರ್ಪಡೆಯೊಂದಿಗೆ ಬಲಪಡಿಸುತ್ತದೆಮತ್ತು ರೋಮಾ. 3:24 ಮತ್ತು ಎಫೆ.1:14
ಗಳಲ್ಲಿ ನಾಮಪದದ ರೂಪದಲ್ಲಿ ಕಂಡುಬರುತ್ತದೆ.

ಐದನೆಯ ಪದವು ಮೂಲ ಅರ್ಥದಲ್ಲಿ ಈ ಮುಂಚೆ ಕಂಡ ಐದು ಪದಗಳಿಗಿಂತ


ವಿಭಿನ್ನ ವಾಗಿದೆ, ಆದರೆ ಅ.ಕೃ. 20:28 ರಲ್ಲಿ ಅದನ್ನು "ಕೊಂಡುಕೊಳ್ಳು ವುದು" ಎಂದು
ಭಾಷಾಂತರಿಸಲಾಗಿದೆ. ಅಂದರೆ ದೇವರು ತನಗಾಗಿ ತೆಗೆದುಕೊಂಡು "ತನ್ನ ಸ್ವ ರಕ್ತದಿಂದ
ಕೊಂಡುಕೊಂಡ" ಸಭೆಯನ್ನು ಇಟ್ಟಿದ್ದಾನೆ. ಸ್ವಾಭಾವಿಕವಾಗಿ, ಮನುಷ್ಯ ನು ದೇವರನ್ನು
ಸೇರಿದವನು ಯಾಕೆಂದರೆ ದೇವರು ಅವನನ್ನು ಸೃಷ್ಟಿಮಾಡಿದನು. ಆದರೆ ಪಾಪದ ನಿಮಿತ್ತ
ಮನುಷ್ಯ ನ ಮತ್ತೊಬ್ಬ ನ ನಿಯಂತ್ರಣಕ್ಕೆ ಹೋದನು. ಕ್ರಿಸ್ತನು ಈಡನ್ನು ಕೊಟ್ಟ ನು;
ವಾಸ್ತವವಾಗಿ, " ಬಹು ಬೆಲೆಯುಳ್ಳ ಮುತ್ತನ್ನು ಖರೀದಿಸಲು", (ಆತನು ಪ್ರೀತಿಸುವ
ಸಭೆ)ಆತನು ಹೊಂದಿದ್ದ ನ್ನೆಲ್ಲ —ತನ್ನ ನ್ನೇ— ಕೊಟ್ಟ ನು.
ನಾವು ನೋಡಿದ ಈ ಪದಗಳು ತಿಳುವಳಿಕೆ ನೀಡುವ ಪದಗಳಾಗಿವೆ ಆದರೆ ಈ
ರೂಪಕಗಳನ್ನು ಶಾಸ್ತ್ರದ ಎಚ್ಚ ರಿಕೆಗಿಂತ ಹೆಚ್ಚಾಗಿ ಒತ್ತಿ ಹೇಳಬಾರದು. ಉದಾಹರಣೆಗೆ,
ಬೆಲೆಯು ಯಾರಿಗೆ ಪಾವತಿಸಲ್ಪ ಟ್ಟಿತು ಎಂದು ಹೇಳಲ್ಪ ಟ್ಟಿಲ್ಲ —ಖಂಡಿತವಾಗಿಯೂ
ಸೈತಾನನಿಗಂತೂ ಅಲ್ಲ ! ರಕ್ತದಿಂದ ವಿಮೋಚನೆ ಎಂಬ ಶ್ರೇಷ್ಠ ಸಿದ್ದಾಂತದ ದೃಷ್ಟಿಯಲ್ಲಿ, ಕ್ರೈಸ್ತ
ಸ್ತೋತ್ರ ಗೀತೆಗಳೆಲ್ಲ ವೂ ವಿಮೋಚಕನಿಗೆ ಮತ್ತು ವಿಮೋಚನೆಗೊಂಡವರ ಮದ್ಯ ದಿಂದ ಬರುವ
ಶ್ರೇಷ್ಠ ಸ್ತೋತ್ರಗಳಾಗಿರುವುದರಲ್ಲಿ ಅಚ್ಚ ರಿಯೇನು ಇಲ್ಲ .

ಪಾಪನಿವಾರಣೆ. ಕ್ರಿಸ್ತನು ನಮ್ಮ ನ್ನು ವಿಮೋಚಿಸುವ ಕಾರ್ಯವನ್ನು ಮಾತ್ರ ಮುಗಿಸಲಿಲ್ಲ


ಅದರೊಂದಿಗೆ ಆತನು ದೇವರನ್ನು ತೃಪ್ತಿಪಡಿಸಿದನು ಅಥವಾ "ನಿವಾರಿಸಿದನು". ಪಾಪ
ನಿವಾರಣೆ ಅಂದರೆ ದೇವರ ನೀತಿಯನ್ನು , ಪರಿಶುದ್ಧ ತೆಯನ್ನು ಮತ್ತು ನ್ಯಾಯವನ್ನು
ಉಲ್ಲಂಘಿಸದೆ ಪಾಪಿಗಳ ಪ್ರೀತಿಯನ್ನು ತೋರುವಂತೆ ಮಾಡುವುದು ಮತ್ತು ಕ್ರಿಸ್ತನ ಮರಣದ
ಮೌಲ್ಯ ವಾಗಿದೆ. ಇಲ್ಲಿರುವ ಪರಿಕಲ್ಪ ನೆ ಏನೆಂದರೆ ತಂದೆಯು ರೋಷಗೊಂಡಿದ್ದಾನೆ ಮತ್ತು
ಸಾತ್ವಿಕನಾದ ಯೇಸುವು ಆತನನ್ನು ಸಮಾಧಾನಪಡಿಸಿದ್ದು ಪರಿಗಣನೆಗೆ ಯೋಗ್ಯ ವಲ್ಲ ದ್ದು .
ದೇವರು ನಮ್ಮ ಪಾಪಗಳಿಗೆ ನಿವಾರಣೆಯಾಗಿ ತನ್ನ ಮಗನನ್ನು ಕಳುಹಿಸಲು ಕಾರಣ ಪ್ರೀತಿ

146
ಎಂದು 1 ಯೋಹಾ. 4:10 ವಚನವು ತೋರಿಸಿಕೊಡುತ್ತದೆ. ಈ ದೇವರ ತೃಪ್ತಿಯು ಎಲ್ಲಾ
ಸಂಗತಿಗಳನ್ನು ಒಳಗೊಂಡಿದೆ: ಅದು ನಮ್ಮ ಪಾಪಗಳಿಗೆ ಮಾತ್ರವಲ್ಲ ಸಮಸ್ತ ಲೋಕದ
ಪಾಪಗಳಿಗೆ'. ದೇವರಿಗೆ ನಿವಾರಣೆಯಾಗದಿದ್ದ ರೆ ಅದರ ಫಲ ಆತನ ಉಗ್ರತೆಯಾಗಿರುತ್ತದೆ.
ಹಳೆಯ ಒಡಂಬಡಿಕೆಯ "ಕೃಪಾಸನ", (ಇಬ್ರಿಯ . 9:5) ಎಂಬ ಪದವನ್ನು ಮತ್ತು
ಪಾಪನಿವಾರಣೆ (ರೋಮಾ. 3:25, ಕ್ರಿಸ್ತನ ಕುರಿತು ಮಾತನಾಡುವಾಗ) ಎಂಬ ಪದವನ್ನು
ಗ್ರೀಕ್ ಭಾಷೆಗೆ ಅನುವಾದ ಮಾಡಲು ಹೊಸಒಡಂಬಡಿಕೆಯಲ್ಲಿ ಒಂದೇ ಪದವನ್ನು
ಬಳಸಲಾಗಿದೆ. ಕೃಪಾಸನವು ಪಾಪವನ್ನು ಮುಚ್ಚು ವುದನ್ನು ಮತ್ತು ಅದು ಬೇಡಿಕೆಯಿಟ್ಟ
ದೈವಿಕ ನೀತಿಯ ಮಟ್ಟ ವನ್ನು ಎತ್ತಿ ತೋರಿಸುತ್ತಿತ್ತು .

ಲೂಕ 18:13, ಸುಂಕದವನ ಪ್ರಾರ್ಥನೆಯು ಉತ್ತಮವಾಗಿ ಅನುವಾದ ಮಾಡಲಾಗಿದೆ,"


ದೇವರೇ, ಪಾಪಿಯಾದ ನನ್ನ ಮೇಲೆ ಕರುಣೆ ತೋರು." ಪಾಪದ ಬೆಲೆಯನ್ನು ಪಾವತಿಸುವ
ಕ್ರಿಸ್ತನ ಕಾರ್ಯದಲ್ಲಿ ದೇವರು ತೃಪ್ತಿಯುಳ್ಳ ವನಾಗಿದ್ದಾನೆ. ಅದು ಎಲ್ಲ ರಿಗಾಗಿ ಒಂದೇ ಬಾರಿ
ಮಾಡಿದ ಕ್ರಿಯೆಯಾಗಿತ್ತು (ಇಬ್ರಿಯ. 9:28). ದೇವರು ಎಲ್ಲಾ ಪಾಪಗಳನ್ನು ಉಚಿತವಾಗಿ
ಮತ್ತು ನ್ಯಾಯವಾಗಿ ಕ್ಷಮಿಸುವಂತೆ, ನೀತಿಯನ್ನು ಅವರ ಲೆಕ್ಕ ಕ್ಕೆ ಎಣಿಸುವಂತೆ ಮತ್ತು ಎಲ್ಲಾ
ಕೃಪೆ ಮತ್ತು ಮಹಿಮೆಯನ್ನು ಪಾಪಿಗಳ ಮೇಲೆ ಸುರಿಯುವಂತೆ ಪಾಪ ನಿವಾರಣೆಯ
ಕಾರ್ಯವು ಮಾಡುತ್ತದೆ. ದೇವರು ಯಾವಾಗಲೂ ಕರುಣಾನಿಧಿಯಾಗಿರುವುದರಿಂದ
ಆತನನ್ನು ಕರುಣೆ ತೋರಲು ಬೇಡುವುದು ಅನಾವಶ್ಯ ಕ. ದೇವರು ಕ್ರಿಸ್ತನ ಮತ್ತು ಕ್ರಿಸ್ತನ
ಕಾರ್ಯದಲ್ಲಿ ಸಂಪೂರ್ಣ ತೃಪ್ತಿಯುಳ್ಳ ವನಾಗಿದ್ದು ಪಾಪ ನಿವಾರಣೆ ಮಾಡುವವನಾಗಿದ್ದಾನೆ
ಎಂದು ನಾವು ನಂಬಬೇಕು.ನಾವು ಸಹ.

ಸಂಧಾನ. ಬದಲಿ ಮತ್ತು ವಿಮೋಚನೆ ಪಾಪದ ಕಡೆಗೆ, ಪಾಪ ನಿವಾರಣೆ ದೇವರ ಕಡೆಗೆ
ಮತ್ತು ಈಗ ಮನುಷ್ಯ ನ ಸಂಧಾನ—ಇವುಗಳೇ ಕ್ರಿಸ್ತನು ಬಾಧೆಯ ಮತ್ತು ಮರಣದ
ಸಾಧನೆಗಳು. ಆತನ ಮರಣವು ಪಾಪದ ಸ್ವ ಭಾವವನ್ನು ತೀರ್ಪಿಗೆ ಒಳಪಡಿಸಿತು ಮತ್ತು
ಕ್ಷಮಿಸು, ಶುದ್ದೀಕರಿಸು ಎಂಬ ಎರಡು ಶ್ರೇಷ್ಠ ಕಾರ್ಯಗಳಿಗೆ ಅಡಿಪಾಯವಾಗಿದೆ
ಎಂಬುದನ್ನು ಪಾಪಶಾಸ್ತ್ರದ ಅಡಿಯಲ್ಲಿ ಈಗಾಗಲೇ ನೋಡಿದ್ದೇವೆ. ದೇವರು
ಮನುಷ್ಯ ನೊಂದಿಗೆ ಸಂಧಾನವಾದನು ಎಂದು ಹೇಳುವುದು ಸಹಜವಾಗಿ ಮಾಡುವ
ತಪ್ಪಾಗಿದೆ. ಆದರೆ ಸಂಧಾನವಾಗುತ್ತಿರುವವನು ಮನುಷ್ಯ ನೆಂದು ಸತ್ಯ ವೇದವು ಹೇಳುತ್ತದೆ.
ಸಾಮಾನ್ಯ ವಾದ ಬಳಕೆಯಲ್ಲಿ, ಸಂಧಾನ ಎಂದರೆ ಹಗೆಯಿಂದ ಕೂಡಿರುವ ಇಬ್ಬ ರನ್ನು ಒಟ್ಟಿಗೆ
ಕರೆತರುವುದೇ ಆಗಿದೆ. ಸಂಧಾನ ಅಂದರೆ ಸ್ಥಾನದ ಸಂಪೂರ್ಣ ಬದಲಾವಣೆ. ಒಬ್ಬ ವ್ಯ ಕ್ತಿಯ
ವೈರತ್ಯ ವನ್ನು ತೆಗೆದುಹಾಕಿ ಸ್ನೇಹವನ್ನು ಸಂಧಾನವು ತರುತ್ತದೆ. ಕ್ರಿಸ್ತನ ರಕ್ತದ ಮೂಲಕ ಮತ್ತು

147
ಕ್ರಿಸ್ತನ ಮರಣದಿಂದ(ತ್ಯಾಗದ ಮರಣ) (ಕೊಲೊ. 1:20)ಸಮನ್ವ ಯವಾದ ಸಂಧಾನವು
ಸಾಧ್ಯ ವಾಯಿತು.

ಸಮನ್ವ ಯವಾಗಿ, ಸಮಸ್ತ ಲೋಕವೇ ದೇವರೊಂದಿಗೆ ಸಂಧಾನವಾಗಿದೆ(2 ಕೊರಿ. 5:14-


15, 19). ಅಂದರೆ ಇಡೀ ಲೋಕವೇ ಈಗ ರಕ್ಷಣೆ ಹೊಂದಬಹುದು. ಈ ಲೋಕವೇ ರಕ್ಷಣೆ
ಹೊಂದಿದೆ ಮತ್ತು ಹೊಂದುತ್ತದೆ ಎಂದು ಅರ್ಥವಲ್ಲ ; ಬದಲಾಗಿ ಲೋಕವೇ ರಕ್ಷಣೆ
ಹೊಂದಲು ಸಾಧ್ಯ ಎಂದು ಅರ್ಥವಾಗಿದೆ. ನಿಜವಾದ ಸಂಧಾನವು 2 ಕೊರಿ. 5:20: ರಲ್ಲಿ
ಆಜ್ಞಾಪಿಸಲ್ಪ ಟ್ಟಿದೆ "ದೇವರೊಂದಿಗೆ ಸಮಾಧಾನವಾಗಿರಿ," (ಅಂದರೆ, ಈ ಹೇಳಿಕೆಯ
ಸಾಂದರ್ಭಿಕ ಹಿನ್ನ ಲೆಯಲ್ಲಿ, ಇದು ಈಗಾಗಲೇ ದೇವರೊಂದಿಗೆ ಸಮಾಧಾನವಾಗಿರುವ
ಕೊರಿಂಥದವರಿಗೆ ಪೌಲನು ಮಾಡುತ್ತಿರುವ ಮನವಿಯಲ್ಲ ಬದಲಾಗಿ ಪಾಪಿಗಳಿಗೆ ಪೌಲನು
ನೀಡಿದ ತನ್ನ ಸಂದೇಶದ ಸಾರಂಶ). ಒಬ್ಬ ವ್ಯ ಕ್ತಿಯು ಸಂಧಾನವಾಗುವಾಗ ಎಲ್ಲ ವೂ
ನೂತನವಾಯಿತು ಮತ್ತು "ಆದಾಮನಲ್ಲಿ"ದ್ದ ಅವನ ಸ್ಥಾನವು "ಕ್ರಿಸ್ತನಲ್ಲಿ" ಪಾಪದಿಂದ ನೀತಿಗೆ
ಬದಲಾಯಿತು. ಪಾಪಗಳು ಕ್ಷಮಿಸಲ್ಪ ಟ್ಟ ವು , ನೂತನ ಸೃಷ್ಟಿಯಾಗಿ ವಿಶ್ವಾಸಿಯು ರಕ್ಷಣೆ
ಹೊಂದಿದನು. ಅದು ಮಾತ್ರವಲ್ಲ ದೆ ಪರಲೋಕದ ಸಂಗತಿಗಳು ಕೂಡ ಸಂಧಾನವಾದವು
ಎಂಬುದನ್ನು ಗಮನಿಸಬೇಕು— ಅಂದರೆ ಸಿಂಹಾಸನಗಳು, ಪ್ರಭುತ್ವ ಗಳು ಮತ್ತು
ದೊರೆತನಗಳು(ಕೊಲೊ. 1:16, 20).

ಚುನಾವಣೆ

ನಾವು ದೇವರ ಮಾರ್ಗಗಳನ್ನು ಅರ್ಥಮಾಡಿಕೊಳ್ಳ ಲು ಕರೆಯಲ್ಪ ಟ್ಟ ವರಲ್ಲ ಆದರೆ


ಸತ್ಯ ವೇದವು ಹೇಳುವುದು ಮನುಷ್ಯ ನಿಗೆ ಸಮ್ಮ ತವಾಗದಿದ್ದ ರೂ ಅದನ್ನು ಅಂಗೀಕರಿಸಲು
ಕರೆಯಲ್ಪ ಟ್ಟ ವರಾಗಿದ್ದೇವೆ. ಚುನಾಯಿಸುವ (ಅಂದರೆ ಆಯ್ಕೆ ಮಾಡುವುದು ಅಥವಾ
ಆರಿಸಿಕೊಳ್ಳು ವುದು) ಈ ಸಿದ್ಧಾಂತವು ಶಾಸ್ತ್ರದ ಉಪದೇಶಗಳಲ್ಲಿ ಬಹಳ ಕಠಿಣವಾದ
ಉಪದೇಶಗಳಲ್ಲಿ ಒಂದಾಗಿದೆ. ತನ್ನ ನ್ನು ಸ್ವೀಕರಿಸುವವರು ಯಾರರೆಂದು ಸಮಯಕ್ಕೆ
ಮೊದಲೇ ದೇವರು ತಿಳಿದವನಾಗಿ ಅವರನ್ನು ಆರಿಸುತ್ತಾನೆ ಎಂದು ಹೇಳುವುದು ದೇವರಿಂದ
ನಡೆಯುವ ಚುನಾವಣೆಯ ಕಾರ್ಯವಲ್ಲ —ಅದು ಕೇವಲ ಮನುಷ್ಯ ನ “ಚುನಾವಣೆಗೆ
ದೇವರು ಅನುಮೋದನೆ ನೀಡುವ ಹಾಗಿರುತ್ತದೆ". ಮನುಷ್ಯ ನು ಸ್ವ ಚಿತ್ತವನ್ನು ಹೊಂದಿದ್ದಾನೆ
ಮತ್ತು ರಕ್ಷಣೆ ಹೊಂದಲು ಕ್ರಿಸ್ತನಲ್ಲಿ ನಂಬಿಕೆಯಿಡಬೇಕು ಎಂಬುದು ಸತ್ಯ ವೇ. ಆದರೆ ರಕ್ಷಣೆ
ಹೊಂದುವಂತೆ ದೇವರು ಕೆಲವರನ್ನು ಮಾತ್ರ ಆರಿಸಿಕೊಂಡನು ಎಂಬುದು ಕೂಡ ಸತ್ಯ ವೇ.
ರಕ್ಷಣೆ ಹೊಂದಲು ಯಾರೂ ಯೋಗ್ಯ ರಲ್ಲ ಮತ್ತು ಕ್ರಿಸ್ತನಿಗೆ ಕೊಡಲು ದೇವರು ಕೃಪೆಯಿಂದ

148
ಕೆಲವರನ್ನು ಆರಿಸಿಕೊಂಡನು(ಯೋಹಾ. 6:37). ಆಯ್ಕೆಯಾದವನು ನಾಶವಾದನು ಎಂದು
ಎಲ್ಲೂ ಹೇಳುವುದಿಲ್ಲ . ಬೆಂಕಿಯ ಕೆರೆಯು ಸೈತಾನನಿಗೂ ಮತ್ತು ಅವನ ದೂತರಿಗೂ
ಸಿದ್ಧ ಮಾಡಲ್ಪ ಟ್ಟಿತು. ದೇವರು ಯಾರನ್ನು ಅಲ್ಲಿಗೆ "ಕಳುಹಿಸುವುದಿಲ್ಲ "; ಆದರೆ ಜನರು
ಕ್ರಿಸ್ತನನ್ನು ತಿರಸ್ಕ ರಿಸಿದ ಕಾರಣದಿಂದ ಅಲ್ಲಿಗೆ ಹೋಗುತ್ತಾರೆ. ರೋಮಾ 9 ಅಧ್ಯಾಯವು
ಸಭೆಯಲ್ಲಿರುವ ವಿಶ್ವಾಸಿಗಳ ಕುರಿತು ಮಾತನಾಡದಿದ್ದ ರೂ, ಚುನಾವಣೆಯ ಕುರಿತಾದ
ಉತ್ತಮವಾದ ಭಾಗವಾಗಿದೆ. ದೇವದೂತರು, ಇಸ್ರಾಯೇಲ್ಯ ರು, ಕ್ರಿಸ್ತನು ಕೂಡ
ಆರಿಸಿಕೊಳ್ಳ ಲ್ಪ ಟ್ಟ ವನು ಎಂದು ಹೇಳಲಾಗಿದೆ (1 ತಿಮೊ. 5:21; ಯೆಶಾ. 45:3-4; 1 ಪೇತ್ರ.
2:6). ಕ್ರೈಸ್ತರು ಕೂಡ ರೋಮಾ. 8:33; ಕೊಲೊ. 3:12; 1 ಪೇತ್ರ. 1:2 ವಚನಗಳಲ್ಲಿ
ಆರಿಸಿಕೊಳ್ಳ ಲ್ಪ ಟ್ಟ ವರು ಎಂದು ಕರೆಯಲ್ಪ ಟ್ಟಿದ್ದಾರೆ.

ರಕ್ಷಣೆ ಹೊಂದಲು ಯಾರೂ ಯೋಗ್ಯ ರಲ್ಲ ದ ಕಾರಣ ದೇವರು ಕೆಲವರನ್ನು


ರಕ್ಷಣೆಗೂ ಮತ್ತು ಇತರರನ್ನು ನಾಶಕ್ಕೂ ಆರಿಸಿಕೊಳ್ಳು ವುದು ಅನ್ಯಾಯವಲ್ಲ . ಈ ಇತರರು
ತಮ್ಮ ಸ್ವಂತ ಚಿತ್ತದಿಂದ ಸುವಾರ್ತೆಯನ್ನು ತಿರಸ್ಕ ರಿಸಿದ್ದ ಕ್ಕೆ ಜವಾಬ್ದಾರಿಯುಳ್ಳ ವರಾಗಿದ್ದಾರೆ.
ಆಯ್ಕೆಯು ವಿಶ್ವಾಸಿಯ ಜೀವಿತದಲ್ಲಿ ಆಗುವ ಪ್ರತಿಯೊಂದು ದೇವರ ಯೋಜನೆಯ
ಉದ್ದೇಶಕ್ಕ ನುಸಾರವಾಗಿ ಆಗುತ್ತದೆ ಎಂಬುದು ಒಂದು ಪ್ರೋತ್ಸಾಹವಾಗಿದೆ.
ಆಯ್ಕೆಯಾಗುವುದು ಸೇವೆಗೆ ಉತ್ತೇಜನವಾಗಿದೆ. ಎಲ್ಲ ದಕ್ಕಿಂತ ಪ್ರಾಮುಖ್ಯ ವಾಗಿ,
ಚುನಾವಣೆಯು ದೇವರ ಸಾರ್ವಭೌಮತ್ಮ ವನ್ನು ಉನ್ನ ತಕ್ಕೇರಿಸುತ್ತದೆ. ಈ ಚುನಾವಣೆ
ಎಂಬುದನ್ನು ಅರ್ಥಮಾಡಿಕೂಳ್ಳು ವದರಲ್ಲಿ ಕಷ್ಟ ಪಡುವ ವ್ಯ ಕ್ತಿಯು ಸಮನ್ವ ಯ ಶಬ್ದ ಕೋಶದ
ಸಹಾಯದಿಂದ "ಚುನಾಯಿಸು", "ಆರಿಸು" ಮತ್ತು "ಮೊದಲೇ ನೇಮಿಸು", ಎಂಬ ಪದಗಳ
ಅಧ್ಯ ಯನ ಮಾಡಬೇಕು. ಮೊದಲೇ ನೇಮಿಸಲ್ಪ ಡುವುದು ಚುನಾಯಿಸುವುದಕ್ಕಿಂತ ಕ್ರಿಸ್ತನ
ಸಾರೂಪ್ಯ ಕ್ಕೆ ಬರುವುದರ ಕುರಿತಾಗಿ ಹೆಚ್ಚು ಗಮನ ಕೊಡುತ್ತದೆ.(ರೋಮಾ. 8:29) ಮತ್ತು
ದತ್ತು ಸ್ವೀಕಾರ (ಎಫೆ. 1:5, 11).

ಆರಿಸಿಕೊಳ್ಳು ವುದರೊಂದಿಗೆ ಸಂಯೋಜನೆಗೊಂಡಿರುವದು ಕರೆಯುವಿಕೆ. "


ಆತನು ಯಾರನ್ನು ಮೊದಲೇ ನೇಮಿಸಿದನೋ , ಅವರನ್ನು ಕರೆದನು"(ರೋಮಾ.8:30).
ಕರೆಯುವಿಕೆಯ ಮಾಧ್ಯ ಮವೇ ಸುವಾರ್ತೆ(2 ಥೆಸ. 2:14). ದೇವರು ತನ್ನ ಲ್ಲಿ ರಕ್ಷಣೆಗಾಗಿ
ಮನುಷ್ಯ ರನ್ನು ಕೂಡಿಸುವುದೇ ಕರೆಯುವಿಕೆ ಎಂಬ ಕ್ರಿಯೆ. ಅದು ಸಾಮಾನ್ಯ ವಾದ ಮತ್ತು
ಪರಿಣಾಮಕಾರಿಯಾದ ಅಂಶಗಳಿಂದ ಕೂಡಿದೆ.

149
ಸಾಮಾನ್ಯ ಕರೆಯು ಎಲ್ಲಾ ಜನರು ದೇವರ ಬಳಿ ಬರುವಂತೆ ಆಹ್ವಾನಿಸುತ್ತದೆ
ಮತ್ತು ಎಲ್ಲಾ ಜನರನ್ನು ಕ್ರಿಸ್ತನ ಕಡೆಗೆ "ಎಳೆಯುವುದಕ್ಕೆ" ಸಂಬಂಧಿಸಿದೆ(ಯೋಹಾ. 12:32).
ಈ ಸಾಮಾನ್ಯ ಕರೆಯನ್ನು ಅನೇಕರು ತಿರಸ್ಕ ರಿಸುತ್ತಾರೆ ಮತ್ತು ಅವರೇ ಅದಕ್ಕೆ
ಹೊಣೆಯಾಗಿರುತ್ತಾರೆ (ಇಬ್ರಿ.12:25).ಪ್ರಭಾವವುಳ್ಳ ಅಥವಾ ಪರಿಣಾಮಕಾರಿಯಾದ
ಕರೆಯುವಿಕೆಯು ಖಂಡಿತವಾದ ರಕ್ಷಣೆಯ ಫಲಿತಾಂಶವನ್ನು ಹೊಂದಿರುತ್ತದೆ. ಇದು
ಯೋಹಾ. 6:37, 44 "ಸಮೀಪಿಸುವುದಕ್ಕೆ" ಸಂಬಂಧಿಸಿದೆ. ತಂದೆಯಿಂದ ಮಗನಿಗೆ
ಕೊಡಲ್ಪ ಟ್ಟಿರುವವರೆಲ್ಲ ರೂ ಖಂಡಿತವಾಗಿಯೂ ಕ್ರಿಸ್ತನ ಬಳಿ ಬರುತ್ತಾರೆ ಮತ್ತು ಆತನಿಂದ
ಸ್ವೀಕರಿಸಲ್ಪ ಡುತ್ತಾರೆ. ಸುವಾರ್ತೆಯನ್ನು ಸ್ವೀಕರಿಸುವ ಬಲವಂತವೇನೂ ಇಲ್ಲ ; ಆದರೆ
ಚುನಾಯಿಸಲ್ಪ ಟ್ಟ ವರು ಇದಕ್ಕೆ ಸಿದ್ಧ ರಾಗಿರುತ್ತಾರೆ. ದೇವರಿಂದ ಕರೆಯಲ್ಪ ಡುವದು
ಮಹಿಮೆಗೇರಿಸುವಷ್ಟು ಒಳ್ಳೆಯದಾಗಿರುವುದರಿಂದ ರಕ್ಷಣೆಯ ಫಲ
ಖಚಿತವಾಗಿರುತ್ತದೆ(ರೋಮಾ. 8:39); ಕರೆಯುವಾತನು ಖಂಡಿತವಾಗಿಯೂ ಅದನ್ನು
ಮಾಡುವನು(1 ಥೆಸ. 5:24).

ಕರೆಯ ಫಲಿತಾಂಶ ಖಚಿತವಾಗಿರುವಾಗ ಕರೆಯ ಮಾಧ್ಯ ಮ ಸುವಾರ್ತೆಯಾಗಿದೆ


— ಆದಕಾರಣ ಅದು ಸಾರಲ್ಪ ಡಬೇಕು. ಸುವಾರ್ತೆಯನ್ನು ಕೇಳದವರು , ಅವರಿಗಿರುವ
ನೈಸರ್ಗಿಕ ಬೆಳಕು, ಮನಃಸಾಕ್ಷಿ ಮತ್ತು ಪ್ರಾಚೀನ ಸತ್ಯ ದ ಅವಶೇಷಗಳ (ಹೆಚ್ಚಿನ ಸಂಸ್ಕೃತಿಗಳು
ಪ್ರಾಚೀನ ಕಾಲದಿಂದಲೂ ಸಂಪೂರ್ಣ ತಪ್ಪು ಗಳ ನಡುವೆಯೂ ಸಂರಕ್ಷಿಸಲ್ಪ ಟ್ಟಿವೆ) ಆಧಾರದ
ಮೇಲೆ ಶಿಕ್ಷಿಸಲ್ಪ ಡುತ್ತಾರೆ. ಸಕಲ ಸೃಷ್ಟಿಗೆ ನ್ಯಾಯಾಧಿಪತಿಯಾಗಿರುವಾತನು (ಆದಿ18:25 ರಲ್ಲಿ
ಆತನು ಹೀಗೆ ಕರೆಯಲ್ಪ ಟ್ಟಿದ್ದಾನೆ) ಈ ವಿದ್ಧ ರ್ಮಿಗಳನ್ನು ನ್ಯಾಯವಾಗಿ ತೀರ್ಪುಮಾಡುತ್ತಾನೆ.
ಸುವಾರ್ತೆ ಸಾರುವ ಅನೇಕ ಸಭೆಗಳು ಮತ್ತು ಕ್ರಿಸ್ತ ರೇಡಿಯೋ
ಕಾರ್ಯಕ್ರಮಗಳು,ಸಾಹಿತ್ಯ ಗಳು, ಇರುವ ಸ್ಥ ಳದಲ್ಲಿ ಜೀವಿಸುವ ಜನರಿಗಿಂತ ಈ ಜನರು
ಕಡಿಮೆ ಹೊಣೆಗಾರಿಕೆ ಹೊಂದಿರುವುದರಲ್ಲಿ ಯಾವುದೇ ಅನುಮಾನವಿಲ್ಲ .

ಮನವರಿಕೆ ಮಾಡುವ ಆತ್ಮ ನ ಕಾರ್ಯ

ಪವಿತ್ರಾತ್ಮ ನ ಕಾರ್ಯವಿಲ್ಲ ದೆ ಯಾವ ಮನುಷ್ಯ ನು ರಕ್ಷಣೆ ಹೊಂದುವುದಿಲ್ಲ .


ಮನುಷ್ಯ ರು ತಮ್ಮ ಸ್ವಾಭಾವಿಕ ಸ್ಥಿತಿಯಲ್ಲಿ ಪಾಪದಲ್ಲಿ ಸತ್ತವರಾಗಿದ್ದಾರೆ (ಎಫೆ. 2:1-3) ಮತ್ತು
ಸೈತಾನನಿಂದ ಮಂಕು ಮಾಡಲ್ಪ ಟ್ಟಿದ್ದಾರೆ(2 ಕೊರಿ. 4:3-4). ಪ್ರಾಕೃತ ಮನುಷ್ಯ ನು ದೇವರ
ಸಂಗತಿಗಳನ್ನು ಸ್ವೀಕರಿಸುವುದಿಲ್ಲ (1 ಕೊರಿ. 2:14) ಮತ್ತು ದೇವರನ್ನು ಹುಡುಕುವನನು
ಒಬ್ಬ ನೂ ಇಲ್ಲ (ರೋಮಾ. 3:10-18). ಪ್ರಾರ್ಥನೆ ಮತ್ತು ಸುವಾರ್ತೆ ಸಾರದೆಯೇ ಜನರ

150
ಮೇಲೆ ಒತ್ತಡ ಹೇರುವುದಾದರೆ, ಅದು ವಾಸ್ತವವಾಗಿ ಯಾವ ಪ್ರಯೋಜನವೂ ಇಲ್ಲ
ರಕ್ಷಣೆಯ ವೃತ್ತಿಯಾಗಿರುತ್ತದೆ. ವಾಸ್ತವದಿಂದ ದೂರವಿರುತ್ತದೆ.

ಇಂದು ಪವಿತ್ರಾತ್ಮ ನು ಪಾಪದ, ನೀತಿಯ ಮತ್ತು ನ್ಯಾಯ ತೀರ್ವಿಕೆಯ


ವಿಷಯದಲ್ಲಿ ಲೋಕಕ್ಕೆ ಅರುಹನ್ನು ಹುಟ್ಟಿಸುತ್ತಿದ್ದಾನೆ( (ಯೋಹಾ.16:8). ಈ ರೀತಿಯಾಗಿ
ಆಳವಾಗಿ ಮನವರಿಕೆ ಹೊಂದಿದವರು ಆ ಮನವರಿಕೆಯ ಮೇಲೆ ಅಗತ್ಯ ವಾಗಿ ಕ್ರಿಯೆ
ಮಾಡುವುದಿಲ್ಲ ಬದಲಾಗಿ ಅದನ್ನು ಗ್ರಹಿಸುತ್ತಾರೆ. ಮೊಟ್ಟ ಮೊದಲನೆಯದಾಗಿ, ಕ್ರಿಸ್ತನಲ್ಲಿರುವ
ಅಪನಂಬಿಕೆಯ ಕುರಿತಾಗಿ ಮನವರಿಕೆ ಹೊಂದುತ್ತಾರೆ(ಯೋಹಾ.16:9). ನಂತರ ಕ್ರಿಸ್ತನು
ತಂದೆಯ ಬಳಿ ಹೋಗುವ ಕಾರಣದಿಂದ ಅವರು ನೀತಿಯ ವಿಷಯದಲ್ಲಿ ಅರುಹನ್ನು
ಹೊಂದುತ್ತಾರೆ (ವ. 10). ಕ್ರಿಸ್ತನು ತಂದೆಯ ಬಳಿ ಹೋಗುವುದು ಆತನ ನೀತಿಯನ್ನು
ಸಾಬೀತುಪಡಿಸುತ್ತದೆ (ಆತನು ಅಪರಾಧಿಯ ಹಾಗೆ ಮರದ ಕಂಬದ ಮೇಲೆ ಮರಣ
ಹೊಂದಿದರೂ). ಮಹಿಮೆ ಹೊಂದಿದ ಮನುಷ್ಯ ನಾಗಿ ಆತನೇ ನೀತಿಯ ಮಟ್ಟ ವಾಗಿದ್ದಾನೆ.
ಅಥವಾ ಇನ್ನೊಂದು ರೀತಿಯಲ್ಲಿ ಆ ವ್ಯ ಕ್ತಿಯ ನೀತಿಯಿಲ್ಲ ದಿದ್ದ ರೆ ತಂದೆಯ ಸಾನಿಧ್ಯ ಕ್ಕೆ ಆತನ
ಹಿಂಬಾಲಕರಾಗಿ ನಾವು ಪರಲೋಕವನ್ನು ಪ್ರವೇಶಿಸಲು ಸಾಧ್ಯ ವಿಲ್ಲ .

ಒಬ್ಬ ವ್ಯ ಕ್ತಿಯು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ಕೂಡಲೇ ಕ್ರಿಸ್ತನ ನೀತಿಯು ಅವನ/ ಅವಳ
ಲೆಕ್ಕ ಕ್ಕೆ ಸೇರಿಸಲ್ಪ ಡುತ್ತದೆ. ಮೂರನೆಯದಾಗಿ, ಮನುಷ್ಯ ರು ನ್ಯಾಯ ತೀರ್ವಿಕೆಯ
ವಿಷಯದಲ್ಲಿ ಅರುಹನ್ನು ಹೊಂದುತ್ತಾರೆ(ವ. 11). ಇದು ಶಿಲುಬೆಯ ಸೈತಾನನು ಹೊಂದಿದ
ತೀರ್ಪನ್ನು ಸೂಚಿಸುತ್ತದೆ. ಪಾಪದ ನಾಯಕನೇ ನ್ಯಾಯ ತೀರ್ವಿಕೆಗೆ ಒಳಗಾಗುವುದಾದರೆ,
ಅವನ ಹಿಂಬಾಲಕರು ಅವನ ಈ ಲೋಕದ ವ್ಯ ವಸ್ಥೆ ಗಳಲ್ಲಿ ಭಾಗಿಗಳಾಗಿದ್ದ ರಿಂದ ಅವರು
ತೀರ್ವಿಕೆಗೆ ಒಳಗಾಗುವುದು ಖಂಡಿತ(ಅವರು ಸೈತಾನ ಕಾರ್ಯ ಮಾಡುತಿದ್ದೇವೆಂದು
ತಿಳಿದರು ತಿಳೀಯದಿದ್ದ ರೂ).
ಇದರಿಂದ ನಾವು ಕಲಿಯುವ ಪ್ರಾಯೋಗಿಕವಾದ ಪಾಠವೇನೆಂದರೆ, ಪವಿತ್ರಾತ್ಮ ನು
ಬರೆಯಲ್ಪ ಟ್ಟ ಅಥವಾ ಸಾರಲ್ಪ ಟ್ಟ ಸತ್ಯ ವೇದದ ಸಂದೇಶವಾದ ಕ್ರಿಸ್ತನ ಸುವಾರ್ತೆಯ ಮೂಲಕ
ಅರುಹನ್ನು ಹುಟ್ಟಿಸುವ ಕಾರ್ಯವನ್ನು ಮಾಡುತ್ತಾನೆ.

ರಕ್ಷಣೆಯ ವಿವಿಧ ನಿಯಮಗಳು

"ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆಹೊಂದುವಿ,


(ಅ. ಕೃ 16:31) ಇವುಗಳೇ ರಕ್ಷಣೆಯ ವಿವಿಧ ನಿಯಮಗಳು. ಶತಮಾನಗಳಿಂದ

151
ಮನುಷ್ಯ ರು ಈ ಸರಳವಾದ ಸುವಾರ್ತೆಗೆ ಎಲ್ಲಾ ರೀತಿಯ ಕ್ರಿಯೆಗಳನ್ನು ಮತ್ತು ವಿಧಿಗಳನ್ನು
ಸೇರಿಸುವ ಪ್ರಯತ್ನ ವನ್ನು ಮಾಡುತ್ತಿದ್ದಾರೆ—ಈ ರೀತಿಯ ಸೇರ್ಪಡೆಗಳು ರಕ್ಷಣೆಯು ಕೇವಲ
ದೇವರ ಕೃಪೆಯಿಂದ ಮಾತ್ರ ಬೇರೆ ಯಾತರಿಂದಲೂ ಅಲ್ಲ ಎಂಬ ಸತ್ಯ ವನ್ನು ಇಲ್ಲ ದಂತೆ
ಮಾಡಬಹುದು(ಎಫೆ. 2:8-9). ಒಬ್ಬ ಮನುಷ್ಯ ನು ತನ್ನ ಹಿನ್ನ ಲೆಯ ಕುರಿತಾಗಿ ತನ್ನ ಮನಸ್ಸ ನ್ನು
ಬದಲಾಯಿಸದೆ ನಿಜವಾಗಿ ನಂಬಿಯಿಡಲು ಅಥವಾ ನಂಬಲು ಸಾಧ್ಯ ವಾಗುವುದಿಲ್ಲ
ಆದಕಾರಣ ಮಾನಸಾಂತರವು ನಂಬಿಕೆಯ ಒಂದು ಭಾಗವಾಗಿದೆ. ಮಾನಸಾಂತರ ಅಂದರೆ
ಸರಳವಾಗಿ ಮನಸ್ಸ ನ್ನು ಬದಲಾಯಿಸುವುದು. ಒಬ್ಬ ವ್ಯ ಕ್ತಿ ಪರಿವರ್ತನೆ ಹೊಂದುವಾಗ
ಅಗತ್ಯ ವಿಲ್ಲ ದಿದ್ದ ರೂ ಭಾವನೆಗಳು ವ್ಯ ಕ್ತವಾಗಬಹುದು. ಒಬ್ಬ ವ್ಯ ಕ್ತಿಯು ಅಳುತ್ತಾ
ಪ್ರಾರ್ಥಿಸಬೇಕು ಎಂಬ ಪರಿಕಲ್ಪ ನೆಯು ಸತ್ಯ ವಲ್ಲ ಮತ್ತು ಸತ್ಯ ವೇದ ಆಧಾರಿತವಲ್ಲ . ಕೆಲವರು
ಬಾಯಿಂದ ಅರಿಕೆಮಾಡಲು, ದೀಕ್ಷಾಸ್ನಾನ ಹೊಂದಲು, ಕರ್ತನ ಅನ್ಯೋನ್ಯ ತೆಯಲ್ಲಿ ಪಾಲು
ಹೊಂದಲು ಅಥವಾ ಇತರೆ ಸಂಗತಿಗಳನ್ನು ರಕ್ಷಣೆಯ ಭಾಗಗಳಾಗಿ ಮಾಡಲು
ಇಷ್ಟ ಪಡುತ್ತಾರೆ. ಆದರೆ ನಂಬಿಕೆಯು ಮಾತ್ರವೇ ರಕ್ಷಣೆಯಾಗಿದೆ, ಅವುಗಳಲ್ಲ . ಇವುಗಳು
ರಕ್ಷಣೆಯ ಸರಿಯಾದ ಪರಿಣಾಮಗಳು ಆದರೆ ನಂಬಿಕೆಯು ಮಾತ್ರ ದೇವರು ಕೃಪೆಯಿಂದ
ನಮಗೆ ರಕ್ಷಣೆ ನೀಡುವ ಮಾಧ್ಯ ಮವಾಗಿದೆ— ಇದಕ್ಕೆ ಬೇರೆ ಯಾವುದರ ಅಗತ್ಯ ವಿಲ್ಲ

ಈ ಲೋಕವು ನಂಬಿಕೆಗೆ ನೀಡುವ ವಿಶಿಷ್ಟ ಉತ್ತರವು " ಇನ್ನೊಬ್ಬ ರಿಂದ


ಘೋಷಿಸಲ್ಪ ಟ್ಟ ವಿಷಯಕ್ಕೆ ಮನಸ್ಸಿನ ಒಪ್ಪಿಗೆಯಾಗಿದೆ". ಅತ್ಮೀಕವಾಗಿ ರಕ್ಷಿಸುವ ನಂಬಿಕೆಯು,
ಮನಸ್ಸಿನ ಸರಳವಾದ ಒಪ್ಪಿಗೆ ಅಥವಾ ಒಪ್ಪಂದಕ್ಕಿಂದ ಹೆಚ್ಚಿನದನ್ನು ಒಳಗೊಂಡಿದೆ. ದೇವರು
ತನ್ನ ಪ್ರೀತಿಯನ್ನು ಪ್ರಕಟಿಸಿದ್ದಾನೆ ಮತ್ತು ಕ್ರೈಸ್ತನು ಸುವಾರ್ತೆಯ ಘಟನೆಯನ್ನು ಸಾರುತ್ತಾನೆ.
ಕೇಳುವವನು ತನ್ನ ಹೃದಯದಿಂದ ಮತ್ತು ಬುದ್ದಿಯಿಂದ ಅದನ್ನು ನಂಬುವಾಗ ಅವನಿಗೆ
ನಂಬಿಕೆಯುಂಟು. ಭರವಸೆ, ವಿಶ್ವಾಸ ಮತ್ತು ದೇವರ ಮೇಲೆ ಆತುಕೊಳ್ಳು ವುದು ನಂಬಿಕೆಯ
ವಿವಿಧ ಅಂಶಗಳು. ನಂಬಿಕೆಯು ಹೃದಯದ ಕೈಯಾಗಿ ಉಚಿತವಾದ ವರವಾದ
ರಕ್ಷಣೆಯನ್ನು ಸ್ವೀಕರಿಸಲು ಕೈಚಾಚುತ್ತದೆ. ಕೇವಲ ಪವಿತ್ರಾತ್ಮ ನು ಮಾತ್ರ ಒಬ್ಬ ವ್ಯ ಕ್ತಿಗೆ ನಿಜವಾದ
ನಂಬಿಕೆಯನ್ನು ನೀಡಲು ಸಾಧ್ಯ . ಯಾವ ಮನುಷ್ಯ ನು ಉಬ್ಬಿಕೊಳ್ಳ ಲು ಅವಕಾಶವಿಲ್ಲ ದೆ
ದೇವರೇ ಎಲ್ಲಾ ಮಹಿಮೆಯನ್ನು ಹೊಂದುವುದೇ ದೇವರ ಉದ್ದೇಶವಾಗಿದೆ. ನಂಬಿಕೆಯು
ಕ್ರಿಸ್ತನ ಕುರಿತಾಗಿ ಸಾರಲ್ಪ ಟ್ಟ ವಾಕ್ಯ ವನ್ನು —ಅಂದರೆ ಸುವಾರ್ತೆಯನ್ನು
ಕೇಳುವುದರ(ಓದುವುದನ್ನು ಒಳಗೊಂಡು) ಮೂಲಕ ಬರುತ್ತದೆ(ರೋಮಾ. 10:17).
ದೇವರು ತನ್ನ ಮಗನ ಕುರಿತಾಗಿ ಸತ್ಯ ವೇದದಲ್ಲಿ ನಮಗಾಗಿ ದಾಖಲಿಸಿರುವ ಆತನ ಸ್ವಂತ
ಸಾಕ್ಷಿಯ ಮೇಲೆ ನಂಬಿಕೆಯು ಆಧಾರಗೊಂಡಿರಬೇಕು(1 ಯೋಹಾ. 5:7-9).

152
ಹೊಸ ಒಡಂಬಡಿಕೆಯಲ್ಲಿ,ನಂಬಿಕೆ ಮತ್ತು ವಿಶ್ವಾಸ ಎರಡಕ್ಕೂ ಒಂದೇ ಪದವನ್ನು
ಗ್ರೀಕ್ ಭಾಷೆಯಲ್ಲಿ ಬಳಸಲಾಗಿದೆ. ನಂಬಿಕೆಯು ನಾಮ ಪದವಾಗಿದೆ ಮತ್ತು ವಿಶ್ವಾಸವು
ಕ್ರಿಯಾಪದವಾಗಿದೆ—ಅಂದರೆ ನಂಬಿಕೆಯು— ಯೇಸುಕ್ರಿಸ್ತನ ಮೇಲೆ —ಭರವಸೆಯಿಡುವ
ಕ್ರಿಯೆಯಾಗಿದೆ. ಜನರು ನಂಬಿಕೆಗೆ ಬರುವುದರ ಕುರಿತಾಗಿ ಮಾತನಾಡುವುದುಂಟು, ಆದರೆ
ರಕ್ಷಿಸುವ ನಂಬಿಕೆಯು ಸರಿಯಾದ ದೃಷ್ಟಿಯನ್ನು ಅಥವಾ ವಸ್ತು ವನ್ನು ಹೊಂದಿರಬೇಕೆಂದು
ಸತ್ಯ ವೇದವು ಸ್ಪ ಷ್ಟ ವಾಗಿ ಹೇಳುತ್ತದೆ. ಜನರು ಎಲ್ಲಾ ರೀತಿಯ ವಿಷಯಗಳಲ್ಲೂ ,
ಪರಿಕಲ್ಪ ನೆಗಳಲ್ಲೂ , ಅಥವಾ ವಸ್ತು ಗಳಲ್ಲೂ ನಂಬಿಕೆಯಿಡಬಹುದು. ಆದರೆ ಯೇಸುಕ್ರಿಸ್ತನಲ್ಲಿ
ನಂಬಿಕೆಯಿಡುವವರಿಗೆ ಮಾತ್ರ ದೇವರು ರಕ್ಷಣೆಯನ್ನು ನೀಡುತ್ತಾನೆ. ಕರ್ತನಾದ
ಯೇಸುಕ್ರಿಸ್ತನಲ್ಲಿ ಇಡುವ ನಂಬಿಕೆಯೇ ರಕ್ಷಣೆಯನ್ನು ಉಂಟುಮಾಡುತ್ತದೆ.

ಸುವಾರ್ತೆಯ ಕುರಿತು ಮಾತನಾಡುವಾಗ ಅಥವಾ ಸಾರುವಾಗ, ಕೇಳುವವರು


ತಮ್ಮ ನಂಬಿಕೆಯನ್ನು ಹಾಕಲು ಯೋಗ್ಯ ವಾದದನ್ನು ನೀಡಬೇಕು— ಅಂದರೆ , ಕ್ರಿಸ್ತನ
ಮೂಲಕ ರಕ್ಷಣೆ ಎಂಬ ಶುಭವಾರ್ತೆಯು ಸತ್ಯ ವೇದದ ವಚನಗಳಿಂದ ಆಧಾರವಾಗಿರಬೇಕು.
ದೇವರ ವಾಕ್ಯ ದ ಮೂಲಕ ಪವಿತ್ರಾತ್ಮ ನು ಕಾರ್ಯಮಾಡುವಷ್ಟು ವ್ಯ ಕಿಗತ ಸಂಗತಿಗಳ
ಮೂಲಕ ಮಾಡುವುದಿಲ್ಲ . ಆದುದರಿಂದ ಒಂದು ಪ್ರತ್ಯೇಕ ಕ್ಷೇತ್ರದಲ್ಲಿ ಸುವಾರ್ತೆ ಸಾರದಿದ್ದ ರೂ,
ಅನುದಿನ ಜೀವಿತದಲ್ಲಿ ಸಾರುವುದು ಪ್ರತಿಯೊಬ್ಬ ಕ್ರೈಸ್ತನ ಸೌಭಾಗ್ಯ .

153
ಅಧ್ಯಾಯ
5
ರಕ್ಷಣಾಶಾಸ್ತ್ರ:
ರಕ್ಷಣೆಯಅಧ್ಯ ಯನ
- ಭಾಗ 2 -
ದೇವರ ರಕ್ಷಣಾ ಕಾರ್ಯ

ನಮ್ಮಂಥ ಪಾಪಿಗಳ ಸ್ಥಾನದಲ್ಲಿ ಕ್ರಿಸ್ತನನ್ನು ಬದಲಾಗಿ ಮತ್ತು ಪಾಪದಿಂದ


ವಿಮೋಚಿಸುವದಕ್ಕಾಗಿ, ದೇವರ ಮುಂದೆ ನಿವಾರಣೆ ಮಾಡುವದಕ್ಕಾಗಿ ಮತ್ತು ಮನುಷ್ಯ ನನ್ನು
ದೇವರೊಡನೆ ಸಂಧಾನ ಮಾಡುವದಕ್ಕಾಗಿ ದೇವರು ಕೊಟ್ಟ ಕಾರ್ಯವನ್ನು ಆತನು ಹೇಗೆ
ಪೂರ್ತಿಗೊಳಿಸಿದನು ಎಂಬುದನ್ನು ನಾವು ನೋಡಿದೆವು. ಪವಿತ್ರಾತ್ಮ ನಿಂದ ಅರುಹನ್ನು
ಹೊಂದಿದವರಾಗಿ ತಮ್ಮ ನಂಬಿಕೆಯನ್ನು ಯೇಸುಕ್ರಿಸ್ತನಲ್ಲಿ ಇಟ್ಟ ವರ ಮೇಲೆ ಈ
ಒದಗಿಸುವಿಕೆಗಳು ಎಷ್ಟು ಪರಿಣಾಯಾಮಕಾರಿಯಾಗಿದೆ ಎಂಬುದನ್ನು ಸಹ ನಾವು
ನೋಡಿದೆವು. ಈಗ ತನ್ನ ಮಗನಲ್ಲಿ ನಂಬಿಕೆಯಿಟ್ಟ ಪಾಪಿಗಳಿಗಾಗಿ ತಂದೆಯು ಹೇಗೆ ತನ್ನ
ರಕ್ಷಣಾ ಕಾರ್ಯವನ್ನು ಮಾಡುತ್ತಾನೆ ಎಂದು ನಾವು ನೋಡಲೇ ಬೇಕು, ಹೀಗೆ
ದೈವತ್ವ ದಲ್ಲಿರುವ ಪ್ರತಿಯೊಬ್ಬ ಸದಸ್ಯ ನು ಹೇಗೆ ಈ ಶ್ರೇಷ್ಠ ರಕ್ಷಣಾ ಕಾರ್ಯವನ್ನು
ಮುಗಿಸುತ್ತಾರೆ ಎಂದು ನೋಡೋಣ.

ರಕ್ಷಣೆಯು ಕೇವಲ ನರಕವೆಂಬ ಬೆಂಕಿಯಿಂದ ಪಾರಾಗುವುದಕ್ಕಿಂತ ಬಹಳ


ಹೆಚ್ಚಿನದು ಎಂಬುದನ್ನು ತಿಳಿದುಕೊಳ್ಳು ವುದಕ್ಕಾಗಿ ಈಗಾಗಲೇ ರಕ್ಷಣಾ ಶಾಸ್ತ್ರವನ್ನು
ಸಾಕಾದಷ್ಟು ಅಧ್ಯ ಯನ ಮಾಡಿದ್ದೇವೆ. ತಂದೆಯಾದ ದೇವರ ರಕ್ಷಣಾ ಕಾರ್ಯ ಈ ಸತ್ಯ ಕ್ಕೆ
ಇನ್ನು ಶ್ರೇಷ್ಠ ವಾದ ಸಾಕ್ಷಿಯನ್ನು ಸೇರಿಸುತ್ತದೆ. ಡಾ. ಎಲ್. ಎಸ್. ಚೇಫರ್ ರವರು ಒಬ್ಬ
ಪಾಪಿಯು ನಂಬಿಕೆಯಿಡುವಾಗ ದೇವರು ಮಾಡುವ 33 ಸಂಗತಿಗಳನ್ನು ಪಟ್ಟಿಮಾಡಿದ್ದಾರೆ(
ಚೇಫರ್ ರವರ ಸಿಸ್ಟ ಮ್ಯಾಟಿಕ್ ಥಿಯಾಲಜಿ ಎಂಬ ಪುಸ್ತಕದ ಮೂರ ನೇ ಸಂಪುಟದಲ್ಲಿ " ದಿ

154
ರಿಚಸ್ ಆಫ್ ಡಿವೈನ್ ಗ್ರೇಸ್" ಅಡಿಯಲ್ಲಿ ಗಮನಿಸಿ) ಅವುಗಳಲ್ಲಿ ಕೆಲವನ್ನು ನಾವು
ನೋಡೋಣ.

ನೀತಿವಂತಿಕೆ ಇದೆ. ನೀತಿವಂತರಾಗಿ ಎಣಿಸಲ್ಪ ಡುವುದು. ನಂಬಿಕೆಯಿಂದಲೇ


ನೀತಿವಂತರಾಗುವುದು ಎಂಬುದು ಕ್ರಿಸ್ತೀಯ ನಂಬಿಕೆಯ ಪ್ರಾಮುಖ್ಯ ವಾದ ಸಿದ್ಧಾಂತಗಳಲ್ಲಿ
ಒಂದು. ಕ್ಷಮಾಪಣೆ ನಕಾರಾತ್ಮ ಕವಾದದ್ದು —ಏನನ್ನೋ ತೆಗೆದು ಹಾಕುವುದು— ಆದರೆ
ನೀತಿವಂತರಾಗಿ ಎನಿಸುವುದು ಸಕಾರಾತ್ಮ ಕವಾದದ್ದು — ವಿಶ್ವಾಸಿಗೆ ಏನನ್ನೋ ಸೇರಿಸುವುದು.
ಭಕ್ತಿಹೀನರು ದೇವರಿಂದ ನೀತಿವಂತರಾಗಿ ಎಣಿಸಲ್ಪ ಡುವುದು(ರೋಮಾ.4:5). ಅಂದರೆ
ದೇವರು ಅವರನ್ನು ನೀತಿವಂತರೆಂದು ಘೋಷಿಸುತ್ತಾನೆ ಯಾಕೆಂದರೆ ಅವರು ನಂಬಿದಾಗ
ಕ್ರಿಸ್ತನಲ್ಲಿ ನೀತಿವಂತರಾಗಿದ್ದಾರೆ. ನೀತಿವಂತರಾಗಿ ಎಣಿಸುವುದು ಅಂದರೆ ನೀತಿವಂತರಾಗಿ
ಮಾಡುವುದು ಅಲ್ಲ ಅಥವಾ ನೀತಿವಂತರಾಗಿರುವುದಲ್ಲ , ಆದರೆ ಕಾನೂನು ಬದ್ದ ರೀತಿಯಲ್ಲಿ
ನೀತಿವಂತರೆಂದು ಘೋಷಿಸುವುದು("ನ್ಯಾಯವಂತನು" ಮತ್ತು "ಸತ್ಯ ವಂತನು" ಎರಡು
ಒಂದೇ ಅರ್ಥವನ್ನು ನೀಡುವ ಪದಗಳಾಗಿವೆ). ಕ್ರಿಸ್ತನನ್ನು ಸ್ವೀಕರಿಸುವ ಪಾಪಿಗಳು "ಆತನ
ಕೃಪೆಯಿಂದ ಉಚಿತವಾಗಿ ನೀತಿವಂತರೆಂದು ಎಣಿಸಲ್ಪ ಟ್ಟಿದ್ದಾರೆ"(ರೋಮಾ. 3:24).
ನೀತಿವಂತಿಕೆಯು ಕ್ರಿಸ್ತನಿಂದ ಭದ್ರವಾಗಿರಿಸಿರುವ ವಿಮೋಚನೆಯ ಮೇಲೆ ಆಧಾರಿತವಾಗಿದೆ.
ಗಲಾತ್ಯ ಪತ್ರಿಕೆಯು ನೀತಿವಂತರಾಗಿ ಎನಿಸುವುದರ ಕುರಿತಾಗಿ ಮಾತನಾಡುತ್ತದೆ,
ರೋಮಾಂಪುರದವರಿಗೆ ಬರೆದ ಪತ್ರಿಕೆಯು ನೀತಿವಂತರಾಗಿ ಎಣಿಸಲ್ಪ ಡುವುದರ
ಸಿದ್ದಂತಾದ(ಅದರ ಅರ್ಥ) ಕುರಿತಾದ ಶ್ರೇಷ್ಠ ವಾದ ಪುಸ್ತಕವಾಗಿದೆ. ಅದು ಕೃಪೆಯಿಂದಲೇ
(3:24)— ದೇವರು ಮನುಷ್ಯ ನಿಗೆ ನೀಡುವ ಉಚಿತವಾದ ಅನುಗ್ರಹವಾಗಿದೆ.
ನಂಬಿಕೆಯಿಂದ (5:1)— ದೇವರ ಕೊಡುಗೆಗೆ ಮನುಷ್ಯ ನ ಸಮ್ಮ ತಿ; ರಕ್ತದಿಂದ (5:9) ಕ್ರಿಸ್ತನ
ಮರಣದ ಬೆಲೆ ಮತ್ತು ಅದು ನೀತಿಯಿಂದ (5:18-19) — ಶಿಲುಬೆಯ ಮೇಲೆ ಕ್ರಿಸ್ತನ
ವಿಧೇಯತೆ. ರೋಮಾಂಪುರದವರಿಗೆ ಬರೆದ ಪತ್ರಿಕೆಯಲ್ಲಿ ಕಾಣುವ ಹಾಗೆ ನೀತಿವಂತರಾಗಿ
ಎಣಿಸಲ್ಪ ಡುವುದರ ಫಲಿತಾಂಶಗಳು ಯಾವುವೆಂದರೆ ಸಮಾಧಾನ (ಯೆಶಾ. 32:17;
ರೋಮಾ. 5:1), ದಂಡೆನೆಯಿಂದ ಸ್ವಾತಂತ್ರ್ಯ(ರೋಮಾ. 8:33-34), ಉತ್ತರಾಧಿಕಾರ(ತೀತ.
3:7; ರೋಮಾ. 8:17),ಮತ್ತು ಮಹಿಮಾ ಪದವಿಗೇರಿಸುವುದು(ರೋಮಾ. 8:30).

ಯಾಕೋ 2:21, 25 ರಲ್ಲಿ ವಿವರಿಸಿರುವ "ಕ್ರಿಯೆಗಳಿಂದ


ನೀತಿವಂತರಾಗುವುದು", ಎಂಬ ಪ್ರಸ್ತಾಪವು ಈ ಮೇಲೆ ವಿವರಿಸಿರುವ ನೀತಿಗಿಂತ
ವಿಭಿನ್ನ ವಾದದ್ದು . ಅದು ಮನುಷ್ಯ ರ ದೃಷ್ಟಿಯಲ್ಲಿ ನೀತಿವಂತರಾಗುವುದು ಮತ್ತು ಅದು
ದೈವಿಕವಾದ , ಸ್ಥಿರವಾದ ಕ್ರಿಸ್ತೀಯ ಜೀವಿತದಿಂದ ಮಾತ್ರ ಸಾಧ್ಯ ವಾಗುವಂತದ್ದು . ಇದು

155
ಪ್ರಾಮುಖ್ಯ ವಾದ ನೀತಿವಂತಿಕೆ ಮತ್ತು ನಾವು ಕ್ರಿಯೆಗಳಿಲ್ಲ ದೆ ನಂಬಿಕೆಯಿಂದ ದೇವರ
ದೃಷ್ಟಿಯಲ್ಲಿ ನೀತಿವಂತರಾದ ನಂತರ ಮಾತ್ರ ಹೊಂದುವಂತದ್ದು .

ಮತ್ತೆ ಹುಟ್ಟು ವುದು. ದೇವರಿಂದ ಮನುಷ್ಯ ನು ಅಗಲಿಸಲ್ಪ ಟ್ಟಿರುವ ಸ್ಥಿತಿಯನ್ನು


ಸತ್ಯ ವೇದವು "ಆತ್ಮೀಕ ಮರಣ" ಎಂದು ಹೇಳುತ್ತದೆ. ಅದು ಪಾಪದ ಫಲಿತಾಂಶ (ಎಫೆ. 2:1).
ಭೂಲೋಕದಲ್ಲಿ ಹುಟ್ಟು ವ ಪ್ರತಿಯೊಬ್ಬ ಮನುಷ್ಯ ನು ಆದಾಮನು ಹೊಂದಿದ್ದ ಅದೇ
ಸ್ವಾಭಾವಿಕ ಜೀವದೊಂದಿಗೆ ಹುಟ್ಟು ತ್ತಾನೆ. ಈ ಜೀವಿತವು ಈ ಗ್ರಹದಲ್ಲಿ ಜೀವಿಸಲು
ಯೋಗ್ಯ ವಾದದ್ದು ಮತ್ತು ಕೆಲವು ನಿರ್ಬಂದಗಳೊಂದಿಗೆ ಬಾಹ್ಯ ದಲ್ಲೂ ಕೂಡ, ಆದರೆ
ಪರಲೋಕದಲ್ಲಿ ಅಸ್ತಿತ್ವ ವನ್ನು ಪಡೆಯಲು ಇದು ಖಂಡಿತವಾಗಿಯೂ ಸೂಕ್ತವಾದ
ಜೀವಿತವಲ್ಲ . "ಒಬ್ಬ ನು ಹೊಸದಾಗಿ ಹುಟ್ಟ ದಿದ್ದ ರೆ ಅವನು ದೇವರ ರಾಜ್ಯ ವನ್ನು
ಕಾಣಲಾರನು"(ಯೋಹಾ. 3:3).

ನಾವು ದೇವರ ಆತ್ಮ ನಿಂದಲೂ ಮತ್ತು ದೇವರ ವಾಕ್ಯ ದಲ್ಲಿ ಶೇಖರಿಸಲ್ಪ ಟ್ಟಿರುವ
ಸುವಾರ್ತೆಯ ಸಂದೇಶದಿಂದಲೂ ಮತ್ತೆ ಹುಟ್ಟಿದವರಾಗಿದ್ದೇವೆ.(ಯೋಹಾ. 3:5; 1 ಪೇತ್ರ.
1:22-25). ನಾವು ರಕ್ತ ಸಂಬಂಧದಿಂದಲೋ (ಸ್ವಾಭಾವಿಕ ಜನನ), ಶರೀರದ
ಇಚ್ಛೆ ಯಿಂದಲೋ(ಸ್ವ ನಿರ್ಣಯ ಅಥವಾ ಸ್ವ ಶಕ್ತಿಯಿಂದ), ಅಥವಾ ಮನುಷ್ಯ ನ
ಚಿತ್ತದಿಂದಲೋ(ಬೇರೊಬ್ಬ ರ ಕ್ರಿಯೆ, ಪಾದ್ರಿಗಳ ಮಧ್ಯ ಸ್ಥಿಕೆ ಅಥವಾ ನೀರಿನ ದೀಕ್ಷಾಸ್ನಾನ)
ದೇವರಿಗೆ ಹುಟ್ಟಿದವರಲ್ಲ . ದೇವರಿಂದ ಹುಟ್ಟಿದ ಮಕ್ಕ ಳು ಕ್ರಿಸ್ತನನ್ನು ಸ್ವೀಕರಿಸುವುದರ ಮೂಲಕ,
ಆತನ ನಾಮದಲ್ಲಿ ನಂಬಿಕೆಯಿಡುವುದರ ಮೂಲಕ ಈ ಅಧಿಕಾರವನ್ನು
ಪಡೆದುಕೊಂಡಿದ್ದಾರೆ(ಯೋಹಾ. 1:12-13).

ಪುನರ್ಜನ್ಮ ದ ಮೂಲಕ ನಾವು ಮತ್ತೆ ಹುಟ್ಟಿದ್ದೇವೆ, ಹೊಸ ಜೀವವನ್ನು


ಸ್ವೀಕರಿಸಿದ್ದೇವೆ, ಕ್ರಿಸ್ತ ಯೇಸುವಿನಲ್ಲಿ ನೂತನ ಸೃಷ್ಟಿಗಳಾಗಿದ್ದೇವೆ. ಹಳೆಯ ಸಂಗತಿಗಳೆಲ್ಲ ವೂ
ಇಲ್ಲ ದಂತಾದವು ಎಲ್ಲ ವೂ ನೂತನವಾಯಿತು((2 ಕೊರಿ. 5:17). ನಾವು ಹೊಸ
ಮನುಷ್ಯ ನನ್ನು ಧರಿಸಿಕೊಂಡಿದ್ದೇವೆ(ಕೊಲೊ. 3:10). ನಾವು ಈ ಹೊಸ ಸ್ವ ಭಾವದಲ್ಲಿ
ಜೀವಿಸಲು ಸಾಧ್ಯ ಮತ್ತು ಜೀವಿಸಬೇಕು. ನಾವು ದೇವರ ಮಕ್ಕ ಳಾಗಿ ದೇವರ
ಬಾಧ್ಯ ಸ್ಥ ರಾಗಿದ್ದೇವೆ (ಗಲಾ. 4:7) ,ಮತ್ತು ಕ್ರಿಸ್ತನೊಂದಿಗೆ ಸಹಬಾಧ್ಯ ರು(ರೋಮಾ. 8:17).
ಮಕ್ಕ ಳಾಗಿ ನಾವು ತಂದೆಯ ಶಿಕ್ಷೆಗೆ ಅಧೀನರಾಗಿದ್ದೇವೆ, ಅದು ತಾನು ಪ್ರೀತಿಸುವವರಾದ ತನ್ನ
ಮಕ್ಕ ಳಿಗೆ ಮಾತ್ರ(ಇಬ್ರಿ. 12:6).

156
ಸಾರಾಂಶದಲ್ಲಿ ಹೇಳುವದಾದರೆ, ಪುನರ್ಜನ್ಮ ಅಥವಾ ಮತ್ತೆ ಹುಟ್ಟು ವುದು ಆತ್ಮೀಕ
ಕ್ಷೇತ್ರದಲ್ಲಿ ನಿತ್ಯ ಜೀವವನ್ನು ಹೊಂದುವುದಾಗಿದೆ. ಮತ್ತೆ ಹುಟ್ಟಿದವರು ಮಾತ್ರ ನಿತ್ಯ
ದಂಡನೆಯಿಂದ ರಕ್ಷಣೆ ಹೊಂದುತ್ತಾರೆ ಮತ್ತು ದೇವರು ಮಾತ್ರ ನಮ್ಮ ನ್ನು ಮತ್ತೆ ಹುಟ್ಟಿಸಲು
ಶಕ್ತನಾಗಿದ್ದಾನೆ. ನಾವು ಆತನ ಸೃಷ್ಟಿಗಳಲ್ಲೇ ಪ್ರಥಮ ಫಲಗಳಂತಾಗಬೇಕೆಂಬುದೇ
(ಯಾಕೋ.1:18), ಸ್ವಾಸ್ತ್ಯದ ಭಾದ್ಯ ರಾಗಬೇಕೆಂಬುದೇ(1 ಪೇತ್ರ. 1:3-4), ಮತ್ತು
ಸತ್ಕಾರ್ಯಗಳನ್ನು ಮಾಡುವವರಾಗಬೇಕೆಂಬುದೇ(ಎಫೆ. 2:10) ಆತನ ಚಿತ್ತವಾಗಿದೆ

ದತ್ತು ಸ್ವೀಕಾರ. ಈ ಪದಬಳಕೆಯು ಕೇವಲ ಪೌಲನ ಬರಹಗಳಲ್ಲಿ ಮಾತ್ರ


ಕಾಣಬರುತ್ತದೆ. ಈ ಪದಬಳಕೆಯನ್ನು ಪ್ರಸ್ತು ತ ಈಗಿನ ಕಾಲದಲ್ಲಿ ಮಕ್ಕ ಳಿಲ್ಲ ದವರು "ದತ್ತು
ಸ್ವೀಕರಿಸುವ' ಕಾರ್ಯದೊಂದಿಗೆ ಹೋಲಿಸಿ ಗೊಂದಲಕ್ಕೊಳಗಾಗಬಾರದು. ಇದು ಅದಕ್ಕಿಂತ
ಮಿಗಿಲಾಗಿ ದೇವರು ಹೊಸದಾಗಿ ಹುಟ್ಟಿದ ಮಕ್ಕ ಳನ್ನು ಕ್ರಿಸ್ತನಲ್ಲಿರುವ ಬಾಧ್ಯ ತೆಯ ಎಲ್ಲಾ
ಕಾನೂನುಬದ್ಧ ಅಧಿಕಾರಗಳೊಂದಿಗೆ ತನ್ನ ಮಕ್ಕ ಳಾಗಿ ಸ್ವೀಕರಿಸುವದೇ ಆಗಿದೆ. ದೇವರ
ರಕ್ಷಾಣಾ ಕಾರ್ಯದಲ್ಲಿರುವ ಇತರ ಕ್ರಿಯೆಗಳ ಹಾಗೆ,ಒಬ್ಬ ವಿಶ್ವಾಸಿ
ಸಿದ್ದಾಂತಗಳನ್ನು (ಐಶ್ವ ರ್ಯವಂತರಾದ ಕುಟುಂಬದಲ್ಲಿ ಸ್ವಾಭಾವಿಕವಾಗಿ ಜನಿಸುವ ಒಂದು
ಮಗುವು ಯಾವುದನ್ನು ಅರಿತುಕೊಳ್ಳ ದೆ ಎಲ್ಲಾ ಸೌಲಭ್ಯ ಗಳನ್ನು ಹೊಂದುವ ಹಾಗೆಯೇ)
ಅರಿತಿದ್ದಾನೋ ಇಲ್ಲ ವೋ, ಆದರೆ ರಕ್ಷಣೆಯ ಸಂದರ್ಭದಲ್ಲಿ ನಂಬಿಕೆಯಿಂದ
ಸ್ವೀಕರಿಸುವಂತದ್ದಾಗಿದೆ. ಇದು "ಎರಡನೆಯ ಆಶೀರ್ವಾದ" ಎಂಬುದಾಗಿ ಕರೆಯಲ್ಪ ಡುವ
ಸಂಗತಿಯಲ್ಲ . ನಾವು ಹೊಸದಾಗಿ ಹುಟ್ಟು ವಾಗ ಮಕ್ಕ ಳಾಗಿ ಮಾಡಲ್ಪ ಟ್ಟಿರುವುದರಿಂದ, ಕ್ರಿಸ್ತನ
ಮಹಿಮೆಯಲ್ಲಿ ಬರುವಾಗ ಅದೇ ರೀತಿಯಲ್ಲಿ ಕಾಣಿಸಿಕೊಳ್ಳು ವೆವು. ನಾವು ಈಗಾಗಲೇ ಪುತ್ರ
ಸ್ವೀಕಾರದ ಆತ್ಮ ನನ್ನು ಹೊಂದಿದ್ದೇವೆ, ಆದರೆ ಅದರ ಸಂಪೂರ್ಣ ಪ್ರತ್ಯ ಕ್ಷತೆಗಾಗಿ ಇನ್ನೂ
ಕಾಯುವವರಾಗಿದ್ದೇವೆ ಅಂದರೆ " ನಮ್ಮ ಶರೀರಗಳ ವಿಮೋಚನೆ"(ರೋಮಾ. 8:15, 23).
ಲೋಕದಿಂದ ಪ್ರತ್ಯೇಕಿಸಲ್ಪ ಟ್ಟ ವರಾಗಿ(2 ಕೊರಿ. 6:14-18), ಜೀವವನ್ನು
ಗೆದ್ದ ವರಾಗಿದ್ದೇವೆ( (ಪ್ರಕ. 21:7), ಮತ್ತು ತಂದೆಯ ಶಿಕ್ಷೆ ಎಂಬ ಶಿಸ್ತಿಗೆ
ಒಳಪಟ್ಟ ವರಾಗಿದ್ದೇವೆ(ಇಬ್ರಿ . 12:6-8).

ಪವಿತ್ರೀಕರಣ. ಅನುದಿನದ ಪ್ರಾಯೋಗಿಕವಾದ ಪವಿತ್ರೀಕರಣವಿದೆ ಮತ್ತು ನಾವು


ರಕ್ಷಣೆಯ ಸಂದರ್ಭದಲ್ಲಿ ಸ್ಥಾನಿಕ ಪವಿತ್ರತೆಯನ್ನು ಹೊಂದುತ್ತೇವೆ. ಪವಿತ್ರೀಕರಿಸುವುದು
ಅಂದರೆ ಒಂದು ವಿಶೇಷ ಉದ್ದೇಶಕ್ಕಾಗಿ ಪ್ರತ್ಯೇಕವಾಗಿರಿಸುವುದು. ಇಲ್ಲಿ ಮುಖ್ಯ ಪರಿಕಲ್ಪ ನೆ
ಬೇರ್ಪಡಿಸುವಿಕೆಯಾಗಿದೆ. ಹಿಂದೆ ವಿಶ್ವಾಸಿಯು ಪಾಪದ ದಂಡನೆಯಿಂದ ಬೇರ್ಪಡಿಸಲ್ಪ ಟ್ಟ ನು,
ಪ್ರಸ್ತು ತ ಈಗ ಪಾಪದ ಶಕ್ತಿಯಿಂದ ಬೇರ್ಪಡಿಸಲ್ಪ ಟ್ಟಿದ್ದಾನೆ ಮತ್ತು ಭವಿಷ್ಯ ದಲ್ಲಿ ಪಾಪದ

157
ಸನ್ನಿಧಾನದಿಂದ ಬೇರ್ಪಡಿಸಲ್ಪ ಡುತ್ತಾನೆ. ಕ್ರಿಸ್ತನಲ್ಲಿ ಅವನೋ\ ಅವಳೋ ನಂಬಿಕೆಯಿಟ್ಟ
ತಕ್ಷಣವೇ ಮತ್ತು ಅವರು ಅದಕ್ಕೆ ತಕ್ಕಂತೆ ಜೀವಿಸಬೇಕು ಎಂಬ ಸತ್ಯ ದ ಆಧಾರದ ಮೇಲೆ ಎಲ್ಲಾ
ವಿಶ್ವಾಸಿಗಳು ಪರಿಶುದ್ದ ರು ಎಂಬ ಪ್ರಾಯೋಗಿಕವಾದ ಕ್ರಿಯೆಗಳು
ಅವಲಂಬಿತವಾಗಿವೆ("ಪವಿತ್ರೀಕರಿಸು" ಎಂಬ ಅದೇ ಗ್ರೀಕ್ ಪದದ ಮೂಲದಿಂದ).
ಮನುಷ್ಯ ನು ಈ ಕ್ರಮವನ್ನು ಬದಲಾಯಿಸಿ ಪವಿತ್ರರಾಗಿ ಜೀವಿಸುವವರು ನಂತರ ಪರಿಶುದ್ದ ರು
ಎಂದು ಕರೆಯಲ್ಪ ಡುತ್ತಾರೆ ಎಂದು ಹೇಳುತ್ತಾರೆ. ಸ್ಥಾನಿಕ ಪವಿತ್ರೀಕರಣ ಎಂಬುದು ಒಂದೇ
ಬಾರಿ ಎಲ್ಲ ರಿಗು ಆದದ್ದು ಅದು ಪದೇ ಪದೇ ಆಗುವಂತದಲ್ಲ ವೆಂದು ಇಬ್ರಿಯ 10:10-14
ವಚನವು ತೋರಿಸಿಕೊಡುತ್ತದೆ. ಕ್ರಿಸ್ತನೇ ನಮ್ಮ ಪವಿತ್ರೀಕರಣವಾಗಿರುವುದರಿಂದ ಇದು
ಸಂಪೂರ್ಣವಾಗಿದೆ1 ಕೊರಿ.1:30). ರಕ್ಷಣೆಯ ಸಂದರ್ಭದಲ್ಲೇ ಎಲ್ಲಾ ವಿಶ್ವಾಸಿಗಳು ಕ್ರಿಸ್ತನಲ್ಲಿ
ಶಾಶ್ವ ತವಾಗಿ ಪ್ರತ್ಯೇಕಿಸಲ್ಪ ಟ್ಟಿದ್ದಾರೆ. ಈಗ "ಪರಿಶುದ್ದ ತೆಯಲ್ಲಿ", ದೇವರ ವಾಕ್ಯ ದ ಮೂಲಕ
ಪ್ರಗತಿಹೊಂದುವುದು ಪ್ರತಿಯೊಬ್ಬ ನ ಕರ್ತವ್ಯ ವಾಗಿದೆ(ಪಾಪದಿಂದ ಪ್ರತ್ಯೇಕತೆ) (ಯೋಹಾ.
17:17; 1 ಪೇತ್ರ. 1:15-16). 88888

ಕ್ಷಮಾಪಣೆ. ನೀತಿವಂತರಾಗಿ ಎಣಿಸುವುದು ನಾವು ಕ್ರಿಸ್ತನಿಂದ ಸ್ವೀಕರಿಸುವ


ನೀತಿಯನ್ನು ಒಪ್ಪಿಕೊಳ್ಳು ವುದಾಗಿದೆ. ಕ್ಷಮಾಪಣೆ ಅಂದರೆ ಪಾಪವನ್ನು ಬಿಡುಗಡೆ ಮಾಡಿ
ಅನೀತಿಯನ್ನು ಕಳೆಯುವುದಾಗಿದೆ. ಮಾನವ ಪ್ರತಿರೂಪವನ್ನು ನಮ್ಮ ಅನುದಿನದ
ಜೀವಿತಗಳಲ್ಲಿ ಕಾಣುವುದರಿಂದ ಈ ಸಿದ್ದಾಂತವನ್ನು ಅರ್ಥ ಮಾಡಿಕೊಳ್ಳು ವುದು
ಸುಲಭವಾಗಿದೆ, " ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಹಾಗೆಯೇ"(ಲೂಕ
11:4). ಸ್ಥಾನಿಕವಾಗಿ, ಕ್ಷಮಾಪಣೆ ಅಂದರೆ ನಾವು ನಂಬಿಕೆಯಿಟ್ಟಾಗ ನಮ್ಮ ಹಿಂದಿನ, ಈಗಿನ
ಮತ್ತು ಮುಂದಿನ ಎಲ್ಲಾ ಪಾಪಗಳು ಕ್ಷಮಿಸಲ್ಪ ಟ್ಟಿವೆ ಎಂಬುದಾಗಿದೆ(ಎಫೆ. 1:7; 4:32;
ಕೊಲೊ.1:14; 2:13). ಪ್ರಾಯೋಗಿಕವಾಗಿ, ತಂದೆಯೊಂದಿಗೆ ಅನ್ಯೋನ್ಯ ತೆಯಲ್ಲಿ
ಇರಬೇಕಾದರೆ, ನಾವು ವಿಫಲರಾದ ಪ್ರತಿಯೊಂದು ಬಾರಿಯೂ ಕ್ರಿಸ್ತನ ಮೂಲಕ ಆತನಿಗೆ
ನಮ್ಮ ಪಾಪಗಳನ್ನು ಅರಿಕೆ ಮಾಡಬೇಕು(1 ಯೋಹಾ. 1:9). ಕ್ರಿಸ್ತನು ಮರಣ ಹೊಂದಿದಾಗ
ನಮ್ಮ ಪಾಪಗಳು ಭವಿಷ್ಯ ವಾಗಿದ್ದ ವು ಎಂಬುದನ್ನು ಮರೆತು ಅನೇಕರು ತಮ್ಮ ಭವಿಷ್ಯ ದ
ಪಾಪಗಳು ಈಗಾಗಲೇ ಕ್ಷಮಿಸಲ್ಪ ಡಲು ಸಾಧ್ಯ ಎಂಬುದನ್ನು ನಂಬಲು ಕಷ್ಟ ಪಡುತ್ತಾರೆ. ನಾವು
ನಂಬಿದಾಗ —ನಮ್ಮ ಎಲ್ಲಾ ಪಾಪಗಳು ತೆಗೆದು ಹಾಕಲ್ಪ ಟ್ಟ ವು — ಸಂಪೂರ್ಣವಾಗಿ
ಹೊರಿಸಲ್ಪ ಟ್ಟ ವು, ಯಾಕೆಂದರೆ ಅವರಿಗಾಗಿ ಕ್ರಿಸ್ತನು ಶಿಲುಬೆಯ ಮೇಲೆ ದಂಡನೆಯನ್ನು
ಹೊತ್ತು ಕೊಂಡನು. ನಾವು ಕ್ಷಮಿಸಲ್ಪ ಟ್ಟಿರುವ ಕಾರಣದಿಂದ, ನಾವು ಒಬ್ಬ ರನ್ನೊಬ್ಬ ರು
ಕ್ಷಮಿಸಬೇಕು(ಎಫೆ. 4:32). ದೇವರು ಹಿಂದಿನವುಗಳನ್ನು ಮರೆತಿರುವುದರಿಂದ ನಾವು ಸಹ

158
ಮರೆಯಬೇಕು(ಇಬ್ರಿ. 8:12). ಪಾಪದ ಕ್ಷಮಾಪಣೆ ಫಲಿತಾಂಶವು ಅತಿಯಾದ ಆನಂದ
ಮತ್ತು ಸಮಾಧಾನವಾಗಿರಬೇಕು.

ದೇವರ ಬಳಿಗೆ ಪ್ರವೇಶ— ದೇವರ ಸಾನಿಧ್ಯ ಕ್ಕೆ ಪ್ರವೇಶಿಸುವ ಅಧಿಕಾರ. ಇದು ನಂಬಿಕೆಯಿಂದ
ಹೊಂದುವಂತದ್ದು ಮತ್ತು ದೇವರ ಅಪರಿಮಿತವಾದ ಆಶೀರ್ವಾದಗಳಿಗೆ
ಎಡೆಮಾಡಿಕೊಡುತ್ತದೆ(ರೋಮಾ. 5:2). ನಂಬುವ ಯೆಹೂದ್ಯ ರು ಮತ್ತು ಅನ್ಯ ಜನರು
ಒಂದೇ ಪವಿತ್ರಾತ್ಮ ನ ಮೂಲಕ ತಂದೆಯ ಸಾನಿಧ್ಯ ಕ್ಕೆ ಪ್ರವೇಶಿಸುವ ಅಧಿಕಾರ
ಹೊಂದಿದ್ದಾರೆ(ಎಫೆ . 2:18). ಇದು ಕ್ರಿಸ್ತನು ಮಾಡಿದ ಸಂಧಾನದ ಕಾರ್ಯದ ಮೇಲೆ
ಅವಲಂಬಿತವಾಗಿದೆ ಮತ್ತು ಇದು ಪರಿಪೂರ್ಣವಾದ ಭರವಸೆಯೊಂದಿಗೆ
ಜೊತೆಗೂಡಿದೆ(ಎಫೆ. 3:12; ಇಬ್ರಿ. 4:16; 10:19-20).

ಧರ್ಮಶಾಸ್ತ್ರದಿಂದ ಸ್ವಾತಂತ್ರ್ಯ. ಧರ್ಮಶಾಸ್ತ್ರವು ಭಕ್ತಿಹೀನರಿಗೆ ನೇಮಕವಾಗಿತ್ತು (1


ತಿಮೊ. 1:9), ಆದರೆ ಅದು ಎಂದಿಗೂ ರಕ್ಷಣೆಯ ಮಾರ್ಗವಾಗಿರಲಿಲ್ಲ , ಹಳೆಯ
ಒಡಂಬಡಿಕೆಯ ಕಾಲಘಟ್ಟ ದಲ್ಲೂ ಸಹ. ಕೃಪೆಯ ಅಡಿಯಲ್ಲಿ ಅನೇಕ ಷರತ್ತು ಗಳು ಉಂಟು,(
ಹೊಸ ಒಡಂಬಡಿಕೆಯು ಸಂಪೂರ್ಣವಾಗಿ ಆಜ್ಞೆಗಳಿಂದ ಕೂಡಿದೆ ಆದರೆ ಅವಿಧೇಯತೆಗೆ
ಶಿಕ್ಷೆಯನ್ನು ನೀಡುವ ಕಾನೂನು ಬದ್ದ ಚೌಕಟ್ಟಿನಲ್ಲಿ ಅಲ್ಲ ) ಆದರೆ ಕ್ರೈಸ್ತರು ಜೀವನದ ಷರತ್ತಾಗಿ
ಧರ್ಮಶಾಸ್ತ್ರದ ಅಡಿಯಲ್ಲಿ ಇಲ್ಲ . ನಾವು ಧರ್ಮಶಾಸ್ತ್ರದ ನಿಯಮದಿಂದ
ಸ್ವಾತಂತ್ರ್ಯವುಳ್ಳ ವರಾಗಿದ್ದೇವೆ(ರೋಮಾ.8:2); ನಾವು ನ್ಯಾಯಪ್ರಮಾಣದ ಪಾಲಿಗೆ
ಸತ್ತವರಾಗಿದ್ದೇವೆ(ರೋಮಾ. 7:4) ಮತ್ತು ಧರ್ಮಶಾಸ್ತ್ರದಿಂದ ಬಿಡುಗಡೆ
ಹೊಂದಿದ್ದೇವೆ(ರೋಮಾ. 7:6). ಈ ಎಲ್ಲಾ ಸಂಗತಿಗಳು ದೇವರ ರಕ್ಷಣಾ ಕಾರ್ಯದ ಇತರೆ
ಸಂಗತಿಗಳೊಂದಿಗೆ ರಕ್ಷಣೆ ಹೊಂದಿದ ಸಮಯದಲ್ಲೇ ಆಯಿತು. ದೇವರ ಪರಿಶುದ್ಧ ತೆಯ
ಮಟ್ಟ ದ ಒಂದೇ ಹೇಳಿಕೆಯಾಗಿ ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರವನ್ನು ಗೌರವಿಸುತ್ತಾರೆ,
ಆದರೆ ಕೃಪೆಯು ಧರ್ಮಶಾಸ್ತ್ರವು ಇರುವುದಕ್ಕಿಂತ ಹೆಚ್ಚಾಗಿ ನಮ್ಮ ಜೀವಿತಕ್ಕೆ ದೇವರ ಮಟ್ಟ ದ
ಉನ್ನ ತವಾದ ಹೇಳಿಕೆಯಾಗಿದೆ.

ಭರವಸೆ ಮತ್ತು ಭದ್ರತೆ

ಹೊಸ ಒಡಂಬಡಿಕೆಯ ಬೋಧನೆಗಳಲ್ಲೇ ಧೈರ್ಯ ತುಂಬುವ ಬೋಧನೆಗಳಲ್ಲಿ


ಒಂದು ಯಾವುದೆಂದರೆ ಒಬ್ಬ ವ್ಯ ಕ್ತಿಯು ಒಮ್ಮೆ ರಕ್ಷಣೆ ಹೊಂದಿದರೆ ಎಂದಿಗೂ
ನಾಶವಾಗುವುದಿಲ್ಲ ಎಂಬುದೇ. ಈಗ ಒಬ್ಬ ನು ರಕ್ಷಣೆ ಹೊಂದಿದ್ದಾನೆ ಎಂಬುದನ್ನು

159
ತಿಳಿದುಕೊಳ್ಳು ವುದೇ ಭರವಸೆ. ಒಬ್ಬ ನು ಶಾಶ್ವ ತವಾಗಿ ರಕ್ಷಣೆ ಹೊಂದಿದ್ದಾನೆ ಎಂದು
ಹೇಳುವುದೇ ಭದ್ರತೆ. ಎಲ್ಲ ರಿಗೂ ಮೊದಲನೆಯದರ ಮೇಲೆ ನಂಬಿಕೆ ಇದೆ ಆದರೆ ನಂತರದ್ದು
ಅಸಾಧ್ಯ ಅಥವಾ ಯೋಚನೆಗೂ ಮಿಗಿಲಾದದ್ದು ಎಂದು ಭಾವಿಸುತ್ತಾರೆ. ದುರದೃಷ್ಟ ವಶಾತ್,
ಕ್ರೈಸ್ತರು ಎಂಬುದಾಗಿ ಕರೆಸಿಕೊಳ್ಳು ವ ಅನೇಕರು ಈ ಎರಡೂ ಭಾವನೆಗಳನ್ನು ಹೊಂದಿಲ್ಲ .
ಇದಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆ ಗಳು ಸುಳ್ಳು ಬೋಧನೆಗಳಿಂದ, ಸ್ವಾಭಾವಿಕವಾದ
ಭಯದಿಂದ, ಮತ್ತು ನಿಜವಾಗಿ ರಕ್ಷಣೆ ಅಂದರೆ ಏನು ಎಂಬುದನ್ನು ತಪ್ಪಾಗಿ ಅರ್ಥ
ಮಾಡಿಕೊಳ್ಳು ವುದರ ಮೂಲಕ ಬರುತ್ತದೆ.

ಭರವಸೆ

1 ಯೋಹಾ 5:13; 1 ಯೋಹಾ3:1; ಯೋಹಾ 3:36; and ಯೋಹಾ 5:24


ಈ ವಾಕ್ಯ ಗಳನ್ನು ಎಚ್ಚ ರಿಕೆಯಿಂದ ಅಧ್ಯ ಯನ ಮಾಡಿರಿ. ಭದ್ರೆತೆಯ ಕುರಿತು ತಿಳಿಸುವ ಕೆಲವು
ಚಿರಪರಿಚಿತವಾದ ವಚನಗಳಿವೆ. ಇನ್ನೂ ಹೆಚ್ಚು ಉಂಟು. ಭರವಸೆಗೆ ದೇವರ ವಾಕ್ಯ ವೇ
ಪ್ರಾಥಮಿಕ ಮೂಲವಾಗಿದೆ. ನಮ್ಮ ರಕ್ಶ ಣೆಯ ಅಡಿಪಾಯ ಕ್ರಿಸ್ತನ ಮರಣವಾಗಿದೆ, ಆದರೆ
ನಮ್ಮ ಭರವಸೆಗೆ ಆಧಾರ ದೇವರು ಅದನ್ನು ಹೇಳುವುದೇ ಆಗಿದೆ (ನನ್ನ
ಕಳುಹಿಸಿಕೊಟ್ಟಾತನನ್ನು ನಂಬುವುದೇ). ದೇವರು ಸುಳ್ಳು ಹೇಳುವುದಕ್ಕೋ ಅಥವಾ ತನ್ನ
ಮನಸ್ಸ ನ್ನು ಬದಲಾಯಿಸಲಿಕ್ಕೋ ಸಾಧ್ಯ ವಿಲ್ಲ .

ರಕ್ಷಣೆಯ ಇನ್ನೂ ಎರಡೂ ಪ್ರಮುಖ ಆಧಾರಗಳೆಂದರೆ ಕ್ರಿಸ್ತೀಯ ಅನುಭವ


ಮತ್ತು ಆಂತರ್ಯದಲ್ಲಿ ಪವಿತ್ರಾತ್ಮ ನು ನೀಡುವ ಸಾಕ್ಷಿಯಾಗಿದೆ.ಅನುಭವವೆಂದರೆ ನಮ್ಮ
ಭಾವನೆಗಳು ಎಂದು ಅರ್ಥವಲ್ಲ ( ಅವುಗಳು ವಾತಾವರಣ, ಅರೋಗ್ಯ ಮತ್ತು
ಸ್ಥಿತಿಗತಿಗಳಿಗನುಸಾರವಾಗಿ ಬದಲಾಗುತ್ತದೆ, ಇತ್ಯಾದಿ), ಆದರೆ ದೇವರ ಸಂಗತಿಗಳ ಕುರಿತಾದ
ಆಳವಾದ ಪ್ರಜ್ಞೆಯಾಗಿದೆ. ಒಬ್ಬ ನ ಸಿದ್ಧಾಂತವು ತಪ್ಪಾಗಿದ್ದ ರೆ ಅಥವಾ ಒಬ್ಬ ನು ದೇವರ
ಅನ್ಯೋನ್ಯ ತೆಯಿಂದ ದೂರ ಉಳಿದು ಜೀವಿಸುತ್ತಿದ್ದ ರೆ, ಅವರ ಅನುಭವಗಳು
ಪ್ರೋತ್ಸಾಹಕರವಾಗಿರುವುದಿಲ್ಲ . ಸಾಧಾರಣವಾದ ಕ್ರಿಸ್ತೀಯ ಅನುಭವವು ಇತರ ಕ್ರೈಸ್ತರ ಮೇಲೆ
ಪ್ರೀತಿ ತೋರಿಸುವುದನ್ನು (1 ಯೋಹಾ. 3:14; ರೋಮಾ. 8:29), ಸತ್ಯ ವೇದವನ್ನು
ಅರ್ಥಮಾಡಿಕೊಳ್ಳು ವುದು ಮತ್ತು ಬಯಸುವುದು (1 ಕೊರಿ. 2:14), ಪಾಪದ
ಮನವರಿಕೆಯನ್ನು (1 ಯೋಹಾ. 1:5-10; 3:7-14), ಸತ್ಕಾರ್ಯಗಳನ್ನು (ಯಾಕೋ.
2:14-26), ದೇವರ ಪಿತೃತ್ವ ದ ಕುರಿತಾದ ಪ್ರಜ್ಞೆಯನ್ನು (ಮತ್ತಾ. 11:27) ಮತ್ತು ಕ್ರಿಸ್ತನ
ವಾಸವನ್ನು (2 ಕೊರಿ. 13:5) ಮತ್ತು ಕ್ರಿಸ್ತೀಯ ನಂಬಿಕೆಯಲ್ಲಿ ಇತರರು ಪಾಲು

160
ಹೊಂದುವುದನ್ನು ಒಳಗೊಂಡಿದೆ. ಆಂತರ್ಯದಲ್ಲಿ ಪವಿತ್ರಾತ್ಮ ನು ಮಾಡುವ ಸೇವೆಯು
ನಮ್ಮ ನ್ನು ದೇವರ ಪ್ರೀತಿಯಿಂದ ತುಂಬಿಸುವುದನ್ನು (ರೋಮಾ. 5:5), ನಮಗೆ
ಮಾರ್ಗದರ್ಶನ ನೀಡುವುದನ್ನು (ರೋಮಾ. 8:14) ಮತ್ತು ನಮಗೆ ಸಾಕ್ಷಿ ನೀಡುವುದನ್ನು
ಒಳಗೊಂಡಿದೆ(ರೋಮಾ. 8:16).

ನಮ್ಮ ಪರಿವರ್ತನೆಯಲ್ಲಿ ಒಳಗೊಂಡಿರುವ ಭಾವನಾತ್ಮ ಕ ಅನುಭವಗಳಿಗೆ


ಬದಲಾಗಿ ನಾವು ನಂಬುವ ಪ್ರಾಮುಖ್ಯ ವಾದ ಸಂಗತಿಯೆಂದರೆ, ಸುವಾರ್ತೆ ಸಾರುವ ಶೈಲಿ
ಅಥವಾ ಸುವಾರ್ತೆಯ ಕುರಿತಾದ ನಮ್ಮ ಸಂಪೂರ್ಣ ತಿಳುವಳಿಕೆ. ನಂಬಿಕೆಯಿಂದಲೇ
ಕೃಪೆಯ ಮೂಲಕ ರಕ್ಷಣೆ ಎಂಬ ಸುವಾರ್ತೆಯನ್ನು ನಾವು ನಂಬಿದೆವೋ? ರಕ್ಷಣೆಯನ್ನು
ಕರ್ತನಿಂದ ಉಚಿತ ವರವಾಗಿ ಸ್ವೀಕರಿಸಲು ನಮ್ಮ ನಂಬಿಕೆಯ ಕರಗಳನ್ನು ಚಾಚಿದೆವೋ?
ಹಾಗಿದ್ದ ರೆ, ನಾವು ರಕ್ಷಣೆಯ ಸಂಪೂರ್ಣ ಭರವಸೆಯನ್ನು ಹೊಂದಬಹುದು.

ಶಾಶ್ವ ತ ಭದ್ರತೆ
ಈಗ ರಕ್ಷಣೆಯ ಭರವಸೆ ಹೊಂದಿರುವ ಮತ್ತು ಹೊಸ ಜೀವದ ಗುರುತುಗಳುಳ್ಳ
ಅನೇಕರು ಈ ಬಹಳ ಪ್ರಾಮುಖ್ಯ ವಾದ ಪ್ರಶ್ನೆಯನ್ನು ಕೇಳುತ್ತಾರೆ —"ನಿಜವಾಗಿ ಮತ್ತೆ
ಹುಟ್ಟಿರುವ ವಿಶ್ವಾಸಿಯು ನಾಶವಾಗಲು ಸಾಧ್ಯ ವೇ?" ಹಿಂಜಾರಿ ಹೋಗಿರುವ( ಕ್ರೈಸ್ತನೆಂದು
ಹೇಳಿಕೊಂಡು ತನ್ನ ಜೀವಿತದಲ್ಲಿ ಅದನ್ನು ಪ್ರತಿಬಿಂಬಿಸದೆ ಇರುವ ವ್ಯ ಕ್ತಿ) ವ್ಯ ಕ್ತಿಯು ತನ್ನ
ರಕ್ಷಣೆಯನ್ನು ಕಳೆದುಕೊಂಡು ನರಕಕ್ಕೆ ಹೋಗಲು ಸಾಧ್ಯ ಎಂದು ಅನೇಕರು ಹೇಳುತ್ತಾರೆ.
ಯಾವುದೇ ನಿರ್ಬಂಧವಿಲ್ಲ ದ ನಿತ್ಯ ಜೀವದ ಕುರಿತಾಗಿ ನಾವು ಖಚಿತವಾಗಿರುವದಾದರೆ, ನಾವು
ನ್ಯಾಯತೀರ್ವಿಕೆಯ ಭಯವಿಲ್ಲ ದೆ ಪಾಪದಲ್ಲಿ ಜೀವಿಸಬಹುದು ಎಂದು ಅವರು ಹೇಳುತ್ತಾರೆ.
ಮರಣವನ್ನುಂಟು ಮಾಡುವ ದೇವರ ಶಿಕ್ಷೆಯು ಇದನ್ನು ನಿಭಾಯಿಸಬಲ್ಲ ದು ಎಂಬುದನ್ನು
ಅವರು ಮರೆತುಹೋಗಿದ್ದಾರೆ. ಅದು ಮಾತ್ರವಲ್ಲ ದೆ, ಅಶುದ್ದ ರು ಮತ್ತು
ಕಾಮಾಭಿಲಾಷೆಯುಳ್ಳ ವರು ಸುಳ್ಳಾದ ವೇಷ ಧರಿಸುವವರೂ ಮತ್ತು ಶಿಲುಬೆಯ ವೈರಿಗಳೂ
ಆಗಿದ್ದಾರೆ. (ಎಫೆ. 5:5-6; ಫಿಲಿ. 3:18-19).

ಭದ್ರತೆಯ ಕುರಿತಾಗಿ ಶಾಸ್ತ್ರಗಳು ಏನು ಹೇಳುತ್ತವೆ? ಯೋಹಾ.10:27, 28; 1


ಪೇತ್ರ 1:5; ಯೋಹಾ11:26; 2 ತಿಮೊ 1:12; ಇಬ್ರಿ 7:25 ಮತ್ತು ಯೂದ 24 ವಚನಗಳನ್ನು
ಓದಿರಿ. ಈ ವಚನಗಳ ಅಂತ್ಯ ದಲ್ಲಿ " ಆತನು ಶಕ್ತನಾಗಿದ್ದಾನೆ", ಎಂಬ ಪದಗುಚ್ಛ ವನ್ನು
ಗಮನಿಸಿರಿ. ಇದುವೇ ಭದ್ರತೆಯ ಕೀಲಿಕೈ ಆಗಿದೆ. ವಿಶ್ವಾಸಿಗಳು ನಂಬಿಕೆಯಲ್ಲಿ
ಸೈರಣೆಯಿಂದಿರಬೇಕು. ಅವರು ಈ ರೀತಿಯಾಗಿ ಸೈರಣೆಯಿಂದಿರುವುದರಿಂದಲೇ ಆತನು

161
ಅವರನ್ನು ಕಾಪಾಡಲು ಶಕ್ತನಾಗಿದ್ದಾನೆ. ಈ ಸೈರಣೆಯ ಎರಡು ಪಟ್ಟು ಅಂಶಗಳನ್ನು ಫಿಲಿ.
2:12-13 ರಲ್ಲಿ ಕಾಣಬಹುದು.ಆದರೆ ದೇವರು ನಮ್ಮ ಲ್ಲಿ ಅಲೌಕಿಕವಾಗಿ ಕಾರ್ಯ
ಮಾಡುತ್ತಿರುವ ಕಾರಣದಿಂದ ಮಾತ್ರ ನಮ್ಮ ರಕ್ಷಣೆಯನ್ನು ಸಾಧಿಸಲು ನಾವು ಹೊಂದುವ
ಸೈರಣೆಯು ಅಂತಿಮವಾಗಿ ಮುಕ್ತಾಯಗೊಳ್ಳು ತ್ತದೆ (ಗಣಿತದಲ್ಲಿರುವ ಸಮಸ್ಯೆ ಯ ಹಾಗೆ).
ಅದೇ ರೀತಿಯಾಗಿ 2 ತಿಮೊ 2:19 ರಲ್ಲಿರುವ ಹಾಗೆ ಕ್ರೈಸ್ತರೆನಿಸಿಕೊಂಡವರು ಕೆಟ್ಟ ದ್ದ ನ್ನು
ತೊರೆಯುತ್ತಾರೆ(ಮನುಷ್ಯ ರ ಕಡೆಯಿಂದ) ಯಾಕೆಂದರೆ ತನ್ನ ವರು ಯಾರಾರೆಂದು ಕರ್ತನು
ತಿಳಿದಿದ್ದಾನೆ(ದೈವಿಕ ದೃಷ್ಟಿಯಲ್ಲಿ).

ಒಬ್ಬ ವ್ಯ ಕ್ತಿಯು ಒಮ್ಮೆ ರಕ್ಷಣೆ ಹೊಂದಿದರೆ ಅವನು ಶಾಶ್ವ ತಕ್ಕೂ ರಕ್ಷಣೆ
ಹೊಂದಿದ್ದಾನೆ ಎಂದು ಬೋಧಿಸುವ ಅನೇಕ ಭಾಗಗಳು ಉಂಟು. ಒಂದು ವೇಳೆ ಇದು
ನಿಬಂಧನೆಯುಳ್ಳಾದ್ದಾಗಿದ್ದ ರೆ " ನಿತ್ಯ ಜೀವ" ಎಂಬ ಪದಗುಚ್ಛ ವೇ ತದ್ವಿರುದ್ದ ವಾಗಿರುತ್ತಿತ್ತು .
ರೋಮಾ.8:31-39 ವಚನಗಳು ನಮ್ಮ ನ್ನು ದೇವರ ಪ್ರೀತಿಯಿಂದ ಯಾವ ಸಂಗತಿಗಳು
ಅಗಲಿಸಲಾರವೆಂದು ದೈವಿಕವಾದ ಪ್ರಶ್ನೆಗಳಲ್ಲೇ ಉತ್ತರವಿರುವ ನಾಲ್ಕು ಪ್ರಶ್ನೆಗಳನ್ನು
ನೀಡುತ್ತದೆ. ಅನುಮಾನವುಳ್ಳ ವರಿಗೆ ಸಹಾಯಿಸುವ ಇತರ ವಚನಗಳೆಂದರೆ: ಯೋಹಾ.
6:37, 39; ರೋಮಾ. 11:29; 1 ಕೊರಿ 1:8-9; ಫಿಲಿ. 1:6; ಮತ್ತು ಎಫೆ. 4:30.

ನಿಜ, ಕೆಲವು ಭಾಗಗಳು ಒಬ್ಬ ವ್ಯ ಕ್ತಿಯು ರಕ್ಷಣೆಯನ್ನು ಕಳೆದುಕೊಳ್ಳ ಲು ಸಾಧ್ಯ


ಎಂದು ಭೋಧಿಸುವ ಹಾಗೆ ಕಾಣುತ್ತದೆ, ಆದರೆ ಅದು ಕೇವಲ ಈ ವಚನಗಳನ್ನು ಅದರ
ಹಿನ್ನ ಲೆಯಿಂದ ತೆಗೆದರೆ ಮಾತ್ರ ಸಾಧ್ಯ . ಮತ್ತಾ 24:13 ವಚನವನ್ನು ಸಾಧಾರಣವಾಗಿ ಅದರ
ಸಾಂದರ್ಭಿಕ ಹಿನ್ನ ಲೆಯಿಂದ ತೆಗೆದು ಸಭೆಯ ಕಾಲಕ್ಕೆ ತಪ್ಪಾಗಿ ಅನ್ವ ಯಿಸಿ ಹೇಳುತ್ತಾರೆ. ಗ್ರೀಕ್
ಭಾಷೆಯಲ್ಲಿ "ರಕ್ಷಣೆ" ಎಂಬ ಪದಕ್ಕೂ "ಬಿಡುಗಡೆ" ಎಂಬ ಪದಕ್ಕೂ ಒಂದೇ ಪದವನ್ನು
ಬಳಸಲಾಗಿದೆ. ದೇವರ ವೈರಿಯ ದಾಳಿಗಳ ಸಂಕಟವನ್ನು ಹಾದುಹೋಗುವ ಮತ್ತು
ಸಹಿಸಿಕೊಳ್ಳು ವ ಯೆಹೂದ್ಯ ರು ರಕ್ಷಿಸಲ್ಪ ಡುವರು ಎಂದು ಕ್ರಿಸ್ತನು ವಾಗ್ದಾನ ಮಾಡುತ್ತಿದ್ದಾನೆ.
ಅವರ "ತೂಗು ಹಾಕುವಿಕೆಯ" ಕ್ರಿಯೆಯೇ ಅವರು ನಂಬಿದರು ಎಂಬುದನ್ನು
ತೋರಿಸುತ್ತದೆ.

ಭದ್ರತೆಗೆ ವಿರುದ್ಧ ವಾಗಿ ತೋರಿಸಲ್ಪ ಡುವ ಅನೇಕ ವಚನಗಳು ಕೇವಲ ನಂಬಿಕೆಯ


ವೇಷ ಧರಿಸಿರುವವರನ್ನು ಸೂಚಿಸುತ್ತದೆ ಅಥವಾ ತಮ್ಮ ಸ್ವಂತ ಶಕ್ತಿಯಿಂದ ತಮ್ಮ ಜೀವಿತಗಳನ್ನು
ಬದಲಾಯಿಸಿಕೊಂಡವರನ್ನು ಸೂಚಿಸುತ್ತದೆ— ಅಂದರೆ ದೈವಿಕ ಜೀವಿತವಿಲ್ಲ ದವರು. ಮತ್ತಾ
13:1-8 ವಚನವು ಈ ರೀತಿ ಬಿದ್ದು ಹೋಗುವವರ ಉದಾಹರಣೆಯನ್ನು ನೀಡುತ್ತದೆ

162
ಯಾಕೆಂದರೆ ಅವರಲ್ಲಿ ನಿಜವಾದ ರಕ್ಷಣೆಯ ಗುರುತುಗಳಿಲ್ಲ . ಸ್ಥಿರವಾಗಿ ನಿಲ್ಲು ವುದು ರಕ್ಷಣೆಗೆ
ಒಂದು ಪುರಾವೆಯೇ ಹೊರತು ರಕ್ಷಣೆಗೆ ಷರತ್ತಲ್ಲ . 1 ಕೊರಿ: 15:1-2 ಮತ್ತು ಇಬ್ರಿ 3:6. 1
ತಿಮೊ 4:1-2 ಯಂತಹ ವಚನಗಳು ಮತ ಭ್ರಷ್ಟ ರ ಕುರಿತಾಗಿ ಮಾತನಾಡುತ್ತವೆ— ಎಂದಿಗೂ
ಹೊಸದಾಗಿ ಹುಟ್ಟಿದ ಅನುಭವವಿಲ್ಲ ದೆ ಸುಳ್ಳು ವೇಷ ಧರಿಸಿಕೊಂಡಿರುವವರು. ಆ ವಚನವು
"ನಂಬಿಕೆ" ಎಂದು ಹೇಳುವುದನ್ನು ಗಮನಿಸಿ , ಅದು ಕ್ರಿಸ್ತನಲ್ಲಿ ವ್ಯ ಕ್ತಿಗತವಾದ ನಂಬಿಕೆಯನ್ನು
ಸೂಚಿಸದೆ, ಮತಭ್ರಷ್ಟ ರು ಹೊಂದದೇ ಇರುವ ಕ್ರಿಸ್ತೀಯ ನಂಬಿಕೆಯನ್ನು ಸೂಚಿಸುತ್ತಿದೆ. 2
ಪೇತ್ರ. 2:1-22 ರಲ್ಲಿರುವ ಸುಳ್ಳು ಬೋಧಕರು ಒಂದು ಒದಗಿಸುವಿಕೆಯ ಮಾರ್ಗದಲ್ಲೇ
ಒಳಗೆ ಬಂದರು; ಅವರು ನಿಜವಾಗಿ ರಕ್ಷಣೆ ಹೊಂದಿದ್ದ ರು ಎಂದು ಎಲ್ಲೂ ಹೇಳಿಲ್ಲ . ಅವರನ್ನು
" ನಾಯಿಗಳೆಂದು" ಕರೆಯಲ್ಪ ಟ್ಟಿರುವ ಸತ್ಯ ವು ಅವರು ಅಶುದ್ಧ ರಾದ ಹೊರಗಿನವರು
ಎಂಬುದನ್ನು ಸೂಚಿಸುತ್ತದೆ.

ಯೋಹಾ 15:6 ವಚನವು ರೆಂಬೆಯು ತೆಗೆದುಹಾಕಲ್ಪ ಟ್ಟು ನಾಶವಾಗುವ


ಹಾಗೆ(ಕೆಲವರಿಗೆ) ಕಾಣಿಸುತ್ತದೆ. ಆದರೆ ಅಲ್ಲಿ ಕ್ರಿಸ್ತನು ತನ್ನ ಲ್ಲಿ ನೆಲೆಸಿರುವ ಶಿಷ್ಯ ರಿಗೆ
ಫಲಕೊಡುವುದರ ಬಗ್ಗೆ ಮಾತನಾಡುತ್ತಿದ್ದಾನೆ—ರಕ್ಷಣೆಯ ಕುರಿತಾಗಿ ಅಲ್ಲ . ಆ ಕೊಂಬೆಯ
ಕ್ರಿಸ್ತನಲ್ಲಿ ನೆಲೆಗೊಂಡು ಫಲಕೊಡದ ಕೊಂಬೆಯೂ ತನ್ನ ಸ್ಥಾನದಿಂದ ತೆಗೆದು ಹಾಕಲ್ಪ ಡುತ್ತದೆ.

ಇಬ್ರಿ 6:1-8 ವಚನಗಳು ಆಗಾಗ್ಗೆ ರಕ್ಷಣೆಯಿಂದ ವಿಶ್ವಾಸಿಗಳು ಬಿದ್ದು ಹೋಗುತ್ತಾರೆ


ಮತ್ತು ನಾಶವಾಗುತ್ತಾರೆ ಎಂದು ಬೋಧಿಸಲು ಉಪಯೋಗಿಸುತ್ತಾರೆ. ಆದರೆ ಅಂತಹ
ನೋಟವು ಇಡೀ ಇಬ್ರಿಯದವರಿಗೆ ಬರೆದ ಪತ್ರಿಕೆಯ ಹಿನ್ನ ಲೆಗೆ ಹೊರತಾದದ್ದು . ಈ
ಪತ್ರಿಕೆಯು ಕ್ರಿಸ್ತನ ಮರಣದ ನಂತರದ ಸ್ವ ಲ್ಪ ಅವಧಿಯಲ್ಲೇ ಯೆಹೂದ್ಯ ಹಿನ್ನ ಲೆಯಿಂದ
ಬಂದು ವಿಶ್ವಾಸಿಗಳೆಂಬ ವೇಷಧರಿಸಿಕೊಂಡವರಿಗ ಬರೆಯಲ್ಪ ಟ್ಟಿತು ಮತ್ತು ಇದು ಕೆಲವು
ವಿಶೇಷವಾದ ಪ್ರೋತ್ಸಾಹಗಳನ್ನು ಮತ್ತು ಎಚ್ಚ ರಿಕೆಗಳನ್ನು ಒಳಗೊಂಡಿದೆ. ಅದು
ಯೆಹೂದದರ್ಮದ ಎಲ್ಲಾ ಆಚಾರಗಳನ್ನು ಹಿಂದಕ್ಕೆ ಬಿಟ್ಟು ಕ್ರಿಸ್ತನ ನೈಜತೆಯಲ್ಲಿ ಪರಿಪಕ್ವ ತೆ
ಹೊಂದುವಂತೆ ಪ್ರೋತ್ಸಾಹಿಸುತ್ತದೆ(ಇಬ್ರಿ. 6:1-3). ಕ್ರಿಸ್ತನಲ್ಲಿ ನಿಜವಾದ ವಿಶ್ವಾಸಿಗಳೆಂದು
ಹೇಳಿಕೊಂಡು ಸುಳ್ಳಾದ ವೇಷ ದರಿಸಿದ್ದ ಯೆಹೂದ್ಯ ಜನರಿಗೆ ಈ ಪತ್ರಿಕೆಯು ಹಲವಾರು
ತೀವ್ರವಾದ ಎಚ್ಚ ರಿಕೆಗಳನ್ನು ಒಳಗೊಂಡಿದೆ(ಇಬ್ರಿ. 2:1-3; 3:7-13; 6:4-8; 10:26-31).
ಅಂತಹವರ ಮನೋನೇತ್ರಗಳು ಮಾನಸಿಕವಾಗಿ ಮಾತ್ರ ಬೆಳಗಿಸಲ್ಪ ಟ್ಟಿದ್ದ ವು(ಆದರೆ
ಅತ್ಮೀಕವಾಗಿ ಅಲ್ಲ ). ಅಂತಹ ಅವಕಾಶಗಳ ಮಧ್ಯ ದಲ್ಲೂ ಈ ಜನರು ಕ್ರಿಸ್ತನ
ಆಶೀರ್ವಾದಗಳನ್ನು ತಿರಸ್ಕ ರಿಸಿ ಜೀವವಿಲ್ಲ ದ ಯೆಹೂದ್ಯ ಆಚಾರಗಳನ್ನು ಆರಿಸಿಕೊಂಡರು.
ಅಂತಹ ಜನರಿಗೆ ನಿರೀಕ್ಷೆಯಿರಲಿಲ್ಲ . ದೇವರು ಅವರಿಗೆ ಎಲ್ಲ ವನ್ನು ನೀಡಿದನು ಆದರೆ ಅವರು

163
ಉದ್ದೇಶಪೂರ್ವಕವಾಗಿ ಆತ್ಮೀಕ ಅವಕಾಶಗಳ ಬಾಗಿಲನ್ನು ತಮ್ಮ ಮೇಲೆ ಮುಚ್ಚಿಕೊಂಡರು.
ರಕ್ಷಣೆಯ ಹೊಸ್ತಿಲಲ್ಲೇ ನಿಂತುಕೊಂಡು ಕ್ರಿಸ್ತನನ್ನು ತಿರಸ್ಕ ರಿಸಲು ನಿರ್ಧರಿಸಿದರು ಮತ್ತು ಹೀಗೆ
ಮಾಡುವುದರ ಮೂಲಕ ಆತನನ್ನು ಬಹಿರಂಗವಾಗಿ ನಾಚಿಕೆಗೊಳಪಡಿಸಿದರು(ಇಬ್ರಿ. 6:6b).

ಈ ವಾಕ್ಯ ಭಾಗವು ಚರಿತ್ರೆಯಲ್ಲಿ ಒಂದು ನಿರ್ದಿಷ್ಟ ವಾದ ಜನರಿಗೆ ಸಂಬಂಧಿಸಿದೆ,


ಇಂದು ಕ್ರೈಸ್ತತ್ವ ವನ್ನು ಅಧ್ಯ ಯನ ಮಾಡುವ ಮತ್ತು ತಮ್ಮ ಸುತ್ತಲೂ ದೇವರ ವಾಕ್ಯ ವನ್ನು
ಗಮನಿಸಿದರೂ ರಕ್ಷಕನನ್ನು ತಿರಸ್ಕ ರಿಸಲು ನಿರ್ಧರಿಸುವ ಜನರಿಗೆ ಇದು ಅನ್ವ ಯವಾಗುತ್ತದೆ.
ಅಂತ ಜನರಿಗೆ ದೇವರು ಬೇರೆ ಏನನ್ನೂ ನೀಡಲು ಸಾಧ್ಯ ವಿಲ್ಲ — ಕೇವಲ ನಿತ್ಯ ವಾದ ತೀರ್ಪು
ಮಾತ್ರ. ಈ ವೇದಭಾಗವು ಕ್ರಿಸ್ತನಲ್ಲಿರುವ ನಿಜವಾದ ವಿಶ್ವಾಸಿಗಳಿಗೆ ಅನ್ವ ಯವಾಗುವುದಿಲ್ಲ .

ಗಲಾ 5:4 ವಚನವು "ಕೃಪೆಯಿಂದ ಬೀಳುವುದರ " ಕುರಿತಾಗಿ ಮಾತನಾಡುತ್ತದೆ.


ಇದರ ಅರ್ಥ ಕೃಪೆಯಿಂದಲೇ ಜೀವನ ಎಂಬ ಉನ್ನ ತವಾದ ತತ್ವ ದಿಂದ ಕೆಳಮಟ್ಟ ದ ತತ್ವ ವಾದ
ಸಂಪ್ರದಾಯಕ್ಕೆ ಬೀಳುವುದೇ ಆಗಿದೆ. ಇಲ್ಲಿ "ಬೀಳುವುದು" ಎಂಬ ಪರಿಕಲ್ಪ ನೆಯು
ಪರಲೋಕದಿಂದ ನರಕಕ್ಕೆ ಬೀಳುವುದನ್ನು ಸೂಚಿಸುತ್ತಿಲ್ಲ . ಕೊಲೊ 1:21-23, 1 ಕೊರಿ 9:27,
ಮತ್ತು ಯೋಹಾ. 13:8 ರಂತಹ ಇತರ ವಚನಗಳನ್ನು ಕೆಲವೊಮ್ಮೆ ಉಲ್ಲೇಖಿಸಲಾಗುತ್ತದೆ
ಆದರೆ ಈ ವಾಕ್ಯ ಗಳು ನಿಜವಾಗಿ ಪ್ರತಿಫಲದ ನಷ್ಟ ಅಥವಾ ವಿಶ್ವಾಸಿಗಳೊಂದಿಗಿನ
ಅನ್ಯೋನ್ಯ ತೆಯ ನಷ್ಟ ದ ಕುರಿತಾಗಿ ಮಾತನಾಡುತ್ತವೆ.

ಭರವಸೆ ಮತ್ತು ಭದ್ರತೆಯ ಕುರಿತಾದ ಆಳವಾದ ಅಧ್ಯ ಯನಕ್ಕಾಗಿ , ಸೆಕ್ಯೂ ರ್ಲಿ ಸೆವ್ಡ್
ಅಂಡ್ ಶೂರ್ ಆಫ್ ಇಟ್ " ಎಂಬ ಈಸಿಎಸ್ ಕೋರ್ಸ್ ಅನ್ನು ನೋಡಿರಿ.

ತ್ರಯೇಕತ್ವ ದಲ್ಲಿರುವ ಪ್ರತಿಯೊಬ್ಬ ವ್ಯ ಕ್ತಿಯ ಗುಣಗಳು ಮತ್ತು ಕಾರ್ಯಗಳು


ಶಾಶ್ವ ತವಾದ, ಖಚಿತವಾದ ರಕ್ಷಣೆಯನ್ನು ಖಾತರಿಪಡಿಸುತ್ತವೆ. ರಕ್ಷಣೆಯ ಗುಣವೇ ನಿತ್ಯ ವಾದ
ಭದ್ರತೆಯನ್ನು ಸಾಬೀತುಪಡಿಸುತ್ತದೆ— ಇದು ದೈವಿಕ ಮೂಲ ಮತ್ತು ಮಹಿಮೆಯ
ಚುನಾವಣೆಗೆ ಸಂಬಂಧಿಸಿರುವುದರಿಂದ ಮಾತ್ರವಲ್ಲ ಬದಲಾಗಿ ಇದು ಸಂಪೂರ್ಣವಾಗಿ
ಕೃಪೆಯಿಂದಲೇ ಆಗಿದೆ. ನಾವು ನಮ್ಮ ಅರ್ಹತೆಯಿಂದ ರಕ್ಷಣೆಯನ್ನು ಸಂಪಾದಿಸಿಕೊಳ್ಳ ಲಿಲ್ಲ ;
ಆದ್ದ ರಿಂದ ಅನರ್ಹರಾಗಿ ಅದನ್ನು ರಕ್ಷಣೆಯನ್ನು ಕಳೆದುಕೊಳ್ಳ ಲು ಸಾಧ್ಯ ವಿಲ್ಲ . ಇದು ತೀರಿತು.
ನಾವು ನಿತ್ಯ ಜೀವವನ್ನು ಹೊಂದಿದ್ದೇವೆಂದೂ ಮತ್ತು ಆತನನ್ನು ಆರಾಧಿಸುವುದು ಮತ್ತು
ಸ್ತು ತಿಸುವುದು ಅದರ ಉತ್ತೇಜನವೆಂದೂ, ಪರಿಶುದ್ಧ ಜೀವಿತಕ್ಕೆ ಉತ್ತೇಜನವೆಂದೂ, ಮತ್ತು
ಆತನನ್ನು ಸೇವಿಸುವ ಉತ್ತೇಜನವೆಂದೂ ದೇವರು ಪ್ರಕಟಿಸಿದ್ದಾನೆ. ನಮ್ಮ ಪ್ರಾಣಗಳು ಮತ್ತು

164
ನಮ್ಮ ಪ್ರತಿಫಲಗಳು ಆತನ ಸೇವೆಗಾಗಿ ಭದ್ರವಾಗಿರಿಸಲ್ಪ ಟ್ಟಿವೆ. ನಾವು ಎಂದಿಗೂ
ನಾಶವಾಗುವುದಿಲ್ಲ .

ಅಧ್ಯಾಯ
6
ಸಭಾಶಾಸ್ತ್ರ:
ಸಭೆಯಅಧ್ಯ ಯನ
- ಭಾಗ 1 -

165
ಹೊಸ ಒಡಂಬಡಿಕೆಯ ಕಾಲಘಟ್ಟ ದ ಸಭೆಗಳು ಯಾವ ರೀತಿ ಇದ್ದ ವು ಎಂಬುದನ್ನು ಅನೇಕ
ವಿದ್ವಾಂಸರು ಒಪ್ಪಿಕೊಳ್ಳು ತ್ತಾರೆ, ಆದರೆ ಅನೇಕರು ಹೊಸ ಒಡಂಬಡಿಕೆಯ ಸಭೆಯ ತತ್ವ ಗಳು
ಪ್ರಾಮುಖ್ಯ ವಲ್ಲ ಎಂದು ಭಾವಿಸುತ್ತಾರೆ. ಅದರಲ್ಲೂ ಅನೇಕರು ಶಾಸ್ತ್ರದ ವಿಧಾನಗಳು ಇಂದು
"ಪ್ರಯೋಗಿಕವಲ್ಲ " ಎಂದು ಭಾವಿಸುತ್ತಾರೆ. ಹೀಗಿದ್ದ ರೂ, ಸಭೆಗಳು ಯಾವರೀತಿ ಕ್ರಮದಿಂದ
ಕೂಡಿರಬೇಕು ಮತ್ತು ಆರಾಧಿಸಬೇಕು ಎಂಬ ಮಾರ್ಗದರ್ಶನವನ್ನು ಹೊಸ
ಒಡಂಬಡಿಕೆಯಲ್ಲಿ ಕೊಟ್ಟಿರುವದಾದರೆ—ಸಾಮಾನ್ಯ ತತ್ವ ಗಳಲ್ಲಿ— ಕನಿಷ್ಠ ಪಕ್ಷ ಅದನ್ನು ನಾವು
ಪಾಲಿಸಲೇ ಬೇಕು.

ಸಭೆಯ ರಚನೆ

ಹೊಸ ಒಡಂಬಡಿಕೆಯಲ್ಲಿ ಭಾಷಾಂತರಿಸಿರುವ " ಚರ್ಚ್", ಎಂಬ ಪದದ ಅರ್ಥ


"ಕರೆಯಲ್ಪ ಟ್ಟ ಗುಂಪು" ಅಥವಾ "ಸಭೆ" ಆಗಿದೆ. ಈ ಪದ ಬಳಕೆಯು ಎಫೆಸದಲ್ಲಿದ್ದ
ವಿಗ್ರಹಾರದಕರ ಸಭೆಗೆ (ಅ. ಕೃ. 19:32) ಮತ್ತು ಐಗುಪ್ತದೇಶದಿಂದ ಕರೆಯಲ್ಪ ಟ್ಟು ಅರಣ್ಯ ದಲ್ಲಿ
ಸಭೆಯಾಗಿ ನೆರೆದಿದ್ದ ಇಸ್ರಾಯೇಲ್ಯ ರಿಗೂ ಬಳಸಲಾಗಿದೆ. (ಅ. ಕೃ. 7:38), ಆದರೆ ಬಹಳ
ಹೆಚ್ಚಾಗಿ ಇದನ್ನು ಕರ್ತನಾದ ಯೇಸುಕ್ರಿಸ್ತನಲ್ಲಿರುವ ಒಂದು ಗುಂಪು ವಿಶ್ವಾಸಿಗಳಿಗೆ
ಬಳಸಲಾಗಿದೆ.

ಈ ಕೊನೆಯ ರೀತಿಯಲ್ಲಿ ಇಂದು ಮೂರು ವಿಭಿನ್ನ ವಾದ ರೀತಿಯಲ್ಲಿ ಈ


ಪದವನ್ನು ಬಳಸಲಾಗಿದೆ; (1) ಪಂಚಾಶತ್ತಮ ದಿನದಿಂದ ಇಡಿದು ಸಭೆಯ ಎತ್ತಲ್ಪ ಡುವಿಕೆಯ
ದಿನದವರೆಗೂ ಕ್ರಿಸ್ತನಲ್ಲಿ ನಂಬಿಕೆ ಇಟ್ಟಿರುವ ಅಥವಾ ನಂಬಿಕೆ ಇಡಲಿರುವ ಎಲ್ಲಾ ಜೀವಿಸುವ,
ಸತ್ತಿರುವ, ಇನ್ನು ಹುಟ್ಟ ದೇ ಇರುವ ವಿಶ್ವಾಸಿಗಳಿಗೆ ಬಳಸಲಾಗಿದೆ. ಇದು ಸಾರ್ವತ್ರಿಕ ಸಭೆ
ಎಂಬುದಾಗಿ ಕರೆಯಲ್ಪ ಡುವ ಕ್ರಿಸ್ತನ ದೇಹವಾಗಿದೆ. (2) ಇದು ಒಂದು ಕಾಲಘಟ್ಟ ಕ್ಕೆ
ಸೂಚಿಸಲಾಗಿದೆ, ಉದಾಹರಣೆಗೆ, "ಹದಿನಾರನೆಯ ಶತಮಾನದ ಸಭೆ". (3) ಒಂದು ಸ್ಥ ಳೀಯ
ಜಾಗದಲ್ಲಿ ಕರ್ತನಾದ ಯೇಸುವಿನ ಹೆಸರಿನಲ್ಲಿ ಆರಾಧಿಸುವುದಕ್ಕೂ , ಪ್ರಾರ್ಥಿಸುವುದಕ್ಕೂ ,
ಅಧ್ಯ ಯನ ಮಾಡುವುದಕ್ಕೂ , ಸಾಕ್ಷೀಕರಿಸುವುದಕ್ಕೂ , ಇತ್ಯಾದಿಗಳಿಗಾಗಿ ಕೂಡಿಬರುವ
ವಿಶ್ವಾಸಿಗಳಿಗೆ ಬಳಸಲಾಗಿದೆ. ಒಂದು ವಲಯದಲ್ಲಿರುವ ಹಲವಾರು ಕ್ರಿಸ್ತೀಯ ಸಭೆಗಳನ್ನು
ಸೂಚಿಸಿ ಹೇಳುವಾಗ, "ಸಭೆಗಳು" ಎಂಬ ಬಹುವಚನದ ಪದವನ್ನು ಸತ್ಯ ವೇದವು ಬಳಸುತ್ತದೆ,
ಉದಾಹರಣೆಗೆ, ಗಲಾತ್ಯ ದಲ್ಲಿ (ಗಲಾ.1:2) ಮೆಕದೋನ್ಯ (2 ಕೊರಿ. 8:1). ಕ್ರೈಸ್ತರು ಗುಂಪಾಗಿ
ಬೇಟಿಯಾಗುವ ಕಟ್ಟ ಡವನ್ನು ಸಭೆ ಎಂಬುದಾಗಿ ಸತ್ಯ ವೇದವು ಎಂದಿಗೂ ಹೇಳಲಿಲ್ಲ

166
ಎಂಬುದನ್ನು ಗಮನಿಸಿರಿ. ಅಥವಾ ಶಾಸ್ತ್ರವು ಚರ್ಚುಗಳ ಸಂಯೋಜನೆಯ ಅಥವಾ ವಿವಿಧ
ಪಂಗಡಗಳ ಕುರಿತಾಗಿಯೂ ಮಾತನಾಡುವುದಿಲ್ಲ . ಇವುಗಳು ಆಧುನಿಕ ಪರಿಕಲ್ಪ ನೆಗಳಾಗಿವೆ.

ಸಾಧಾರಣವಾಗಿ ಅರ್ಥವಾಗದಂತಹ ಪರಿಕಲ್ಪ ನೆಗಳನ್ನು ಚಿತ್ರಣಗಳಿಂದ ಕೂಡಿದ


ಉದಾಹರಣೆಗಳು ಸ್ಪ ಷ್ಟ ವಾಗಿ ವಿವರಿಸುತ್ತವೆ ಮತ್ತು ಸತ್ಯ ವೇದವು ಸಂಪೂರ್ಣವಾಗಿ ಅಂತಹ
ಸಹಾಯಗಳಿಂದ ಕೂಡಿವೆ. ಎಫೆಸದವರಿಗೆ ಬರೆದ ಪತ್ರಿಕೆಯಲ್ಲಿ ಸಭೆಯು ದೇವರಿಗೆ
ಯಾವರೀತಿಯಲ್ಲಿ ಸಂಭಂದಿಸಿದೆ ಎಂಬುದನ್ನು ವಿವರಿಸುವ ಹಲವಾರು ಚಿತ್ರಣಗಳಿವೆ.

ಸಭೆಯು ಕ್ರಿಸ್ತನ ದೇಹವಾಗಿದೆ (1:22-23). ಕ್ರಿಸ್ತನು ಪರಲೋಕದ ಶಿರಸ್ಸಾಗಿದ್ದಾನೆ,


ಮತ್ತು ಆತನ ಜನರು ಮಾಡಬೇಕಾದ ಪ್ರಾಮುಖ್ಯ ವಾದ ಕೆಲಸಗಳನ್ನು ಹೊಂದಿದವರಾಗಿ
ಆತನ ದೇಹವಾಗಿ ಭೂಲೋಕದಲ್ಲಿದ್ಧಾರೆ. ೧ ಕೊರಿ 12:12-13 ಸಹ ನೋಡಿರಿ.

ಇದು ಒಂದು ಕಟ್ಟ ಡ (2:20-22). ದೇವರು ವಾಸಿಸುವ ದೇವಾಲಯಕ್ಕೆ ಕ್ರಿಸ್ತನೇ


ಮುಖ್ಯ ವಾದ ಮೂಲೆಗಲ್ಲಾ ಗಿದ್ದಾನೆ 1 ಕೊರಿ 3:9, 16. ಸಹ ನೋಡಿರಿ.

ಇದನ್ನು ಹೊಸ ಮನುಷ್ಯ ನೆಂದು ಕರೆಯಲಾಗಿದೆ. ಯಹೂದ್ಯ ರ ಮತ್ತು ಅನ್ಯ ಜನರ


ಈ ಹಿಂದಿನ ಗುಂಪುಗಳಿಂದ ದೇವರು ಒಂದು ಹೊಸ ಮುನುಷ್ಯ ನನ್ನು ಉಂಟುಮಾಡಿದ್ದಾನೆ
—ಸಭೆಯೆಂಬ ನೂತನ ಸೃಷ್ಟಿ.

ಇದು ಕ್ರಿಸ್ತನ ಮದಲಗಿತ್ತಿ (5:25-27; 2 ಕೊರಿ. 11:2). ಇಲ್ಲಿ ಸಭೆಯನ್ನು ಪ್ರೀತಿಯ


ವಸ್ತು ವಾಗಿ ನೋಡಲಾಗಿದೆ. (ಇದು ಇಸ್ರಾಯೇಲ್ ಜನಾಂಗವು ಯೆಹೋವನಿಗೆ
ಪತ್ನಿಯಾಗಿದ್ದ ದಕ್ಕೆ ಸಮಾನವಾಗಿದೆ, ಇವೆರಡು ಒಂದೇ ಅಲ್ಲ .)

ಹೊಸ ಒಡಂಬಡಿಕೆಯ ಇನ್ನು ಬೇರೆ ಭಾಗಗಳಲ್ಲಿ ಇನ್ನು ಇತರ ಚಿತ್ರಣಗಳು


ಉಂಟು, ಹಟ್ಟಿ (ಯೋಹಾ. 10:16), ದೇವರ ಹೊಲ (1 ಕೋರಿ. 3:9), ದೇವರ ಮನೆ,
ಮತ್ತು ಸ್ತಂಭ ಮತ್ತು ಸತ್ಯ ದ ಆಧಾರ (1 ತಿಮೋ. 3:15).

ಹಳೆಯ ಒಡಂಬಡಿಕೆ ಕಾಲದಲ್ಲಿ ಸಭೆಯು ಯಾರಿಗೂ ತಿಳಿಯದೆ ಇದ್ದು ದರಿಂದ,


ಆ ದಿನಗಳ ದೇವಜನರಿಂದ ದೇವರು ಇದನ್ನು ಮರೆಮಾಡಿದ್ದ ರಿಂದ, ಮುಂದೆ ಒಂದು ದಿನ
ಅದು ಯಹೂದ್ಯ ಮತ್ತು ಅನ್ಯ ರನ್ನೊಳಗೊಂಡ ಒಂದು ನೂತನ ದೇಹವಾಗುವುದಕ್ಕಿ ತ್ತು ,
ಸತ್ಯ ವೇದವು ಸಭೆಯನ್ನು "ಮರ್ಮ" ಎಂದು ಕರೆಯುತ್ತದೆ. ಅಂದರೆ ಇದು ಒಂದು
ಪರಿಶುದ್ಧ ವಾದ ರಹಸ್ಯ ವಾಗಿದ್ದು ಹೊಸ ಒಡಂಬಡಿಕೆಯ ಅಪೊಸ್ತಲರು ಮತ್ತು ಪ್ರವಾದಿಗಳ

167
ಮೂಲಕ ಈಗ ದೇವರಿಂದ ತಿಳಿಸಲಾಗಿದೆ. (ಎಫೆ.3:4-5, 9; ಕೊಲೊ. 1:26; ರೋಮಾ.
16:25-26 ನೋಡಿರಿ). ಕ್ರಿಸ್ತನು ಮತ್ತಾ 16:18 ರಲ್ಲಿ ಮುಂತಿಳಿಸಿದನು, "ನಾನು ನನ್ನ
ಸಭೆಯನ್ನು ಕಟ್ಟು ವೆನು" (ಭವಿಷ್ಯ ತ್ ಕಾಲ) ಮತ್ತು ಅ ಕೃ 1:5 ರಲ್ಲಿ ತನ್ನ ಶಿಷ್ಯ ರಿಗೆ ಪವಿತ್ರತ್ಮಾ
ದೀಕ್ಷಾಸ್ನಾನದ ವಾಗ್ದಾನ ಮಾಡಿದನು. ಅಪೊ 5:11 ನೆಯ ವಚನಗಳು ಸಭೆಯು
ಅಸ್ತಿತ್ವ ದಲ್ಲಿರುವುದರ ಕುರಿತು ಮಾತನಾಡುತ್ತದೆ, ಮತ್ತು 1 ಕೊರಿ. 12:13 ನೆಯ ವಚನವು
ಕ್ರಿಸ್ತನ ದೇಹವು ಪವಿತ್ರಾತ್ಮ ನ ದೀಕ್ಷಾಸ್ನಾನದಿಂದ ರಚನೆಗೊಂಡಿರುವುದನ್ನು ಸೂಚಿಸುತ್ತದೆ.

ಪಂಚಾಶತ್ತಮ ದಿನದ ಘಟನೆಯು (ಆ.ಕೃ. 2:4) ಕ್ರಿಸ್ತನ ಭವಿಷ್ಯ ದ ನುಡಿಗಳ ಮತ್ತು


ಅಪೊಸ್ತಲರ ಕೃತ್ಯ ಗಳು 5 ನೇ ಅಧ್ಯಾಯದ ಸಭೆಯ ಸೂಚನೆಗೂ ನಡುವೆ ನಡೆಯಿತು, ಅದು
ಎಲ್ಲಾ ವಿಶ್ವಾಸಿಗಳು ಒಂದೇ ದೇಹದಲ್ಲಿ ಪವಿತ್ರಾತ್ಮ ನಿಂದ ದೀಕ್ಷಾಸ್ನಾನ ಹೊಂದಿದರು ಎಂಬ
ಪೌಲನ ವಿವರಣೆಗೆ ಸೂಕ್ತವಾಗಿ ಹೊಂದಿಕೊಳ್ಳು ತದೆ. ಪಂಚಾಶತ್ತಮ ದಿನದಂದು, ಅವರೆಲ್ಲ ರೂ
"ಪವಿತ್ರಾತ್ಮ ನಿಂದ ಭರಿತರಾಗಿದ್ದ ರು." ಅಂದಿನಿಂದ ಪಂಚಾಶತ್ತಮ ದಿನವೇ ಕ್ರಿಸ್ತೀಯ ಸಭೆಯು
ಹುಟ್ಟಿದ ದಿನವಾಯಿತು. ಯೆಹೂದ ಧರ್ಮದ ಕೆಲವು ಗುಣ ಲಕ್ಷಣಗಳನು ಕ್ರೈಸ್ತತ್ವ ದಲ್ಲಿ
ಕಾಣುತ್ತೇವೆ, ಆದರೆ ಅದರ ಮೂಲ, ಉದ್ದೇಶ, ಮತ್ತು ಅದರ ಅಂತ್ಯ ದ ವಿಷಯದಲ್ಲಿ
ಇಸ್ರಾಯೇಲ್ ಮತ್ತು ಸಭೆಯು ವಿಭಿನ್ನ ವಾಗಿದೆ. ಈ ಅಸಮಾನತೆಯುಳ್ಳ ವಿಷಯಗಳನ್ನು
ಗೊಂದಲಗೊಳಿಸುವುದು ಕ್ರೈಸ್ತರಿಗೂ ಮತ್ತು ಯಹೂದ್ಯ ರಿಗೂ ಪ್ರತ್ಯೇಕವಾಗಿ ಸಂಬಂಧಿಸಿರುವ
ವಿಶೇಷವಾದ ಸತ್ಯ ವೇದದ ಭೋದನೆಗಳನ್ನು ಗೊಂದಲ ಹೆಚ್ಚಾಗಿ ಮಾಡಿದಹಾಗೆ ಆಗುವುದು.
ಈ ಸಂಗತಿಯು ಕ್ರೈಸ್ತತ್ವ ದ ಕೃಪೆಯುಳ್ಳ ಒದಗಿಸುವಿಕೆಗಳನ್ನು ಯಹೂದ್ಯ ಧರ್ಮದ
ಸಂಪ್ರದಾಯದೊಂದಿಗೆ ನೀರು ಬೆರೆಸುವಷ್ಟು ಪರಿಣಾಮಕಾರಿಯಾಗಿರುತ್ತದೆ.

ಸಭೆಯ ಕಾರ್ಯ

ದೇವರು ಸ್ಥ ಳೀಯ ಸಭೆಯ ಕಾರ್ಯವನ್ನು ತನ್ನ ಜ್ಞಾನ ಮತ್ತು ಕೃಪೆಗೆ


ಮಹಿಮೆಯಿಂದ ಕೂಡಿದ ಸಾಕ್ಷಿಯಾಗಿ ಸ್ಥಾಪಿಸಲು ಯಾವ ಮೂಲಗಳನ್ನು ಒದಗಿಸಿದ್ದಾನೆ ?
ಆತನು ತನ್ನ ಭಕ್ತರಿಗೆ ಅಧಿಕಾರವನ್ನು , ವರಗಳನ್ನು , ಸಂಘಟನೆಗಳನ್ನು , ನಿಬಂಧನೆಗಳನ್ನು ,
ಶಿಸ್ತನ್ನು , ಸ್ತ್ರೀಯರ ಸೇವೆಗಳನ್ನು ಸಹಾಯದ ಮೂಲಗಳಾಗಿ ನೀಡಿದ್ದಾನೆ. ಇವುಗಳಲ್ಲಿ
ಕೆಲವನ್ನು ನಾವು ಮುಂದಿನ ಅಧ್ಯಾಯಗಳಲ್ಲಿ ಚರ್ಚಿಸುತ್ತೇವೆ.

ಅಧಿಕಾರ

168
ನಿಜವಾದ ಸಭೆಯ ಶಕ್ತಿಯು ಒಬ್ಬ ವ್ಯ ಕ್ತಿಯಲ್ಲಿದೆ—ಅದು ಬೇರೆ ಯಾರು ಅಲ್ಲ
ಪವಿತ್ರಾತ್ಮ ನು. "ಪವಿತ್ರಾತ್ಮ ನು ನಿಮ್ಮ ಮೇಲೆ ಬರುವಾಗ ನೀವು ಬಲಹೊಂದಿ" (ಅ. ಕೃ 1:8).
ಸಭೆಯು ಒಂದು ಪ್ರಾರ್ಥನಾ ಕೂಟದಲ್ಲಿ ಉಗಮವಾಯಿತು, ಹೀಗೆಯೇ ಪವಿತ್ರಾತ್ಮ ನ
ಬಲವನ್ನು ಹೊಂದಲು ಸಾಧ್ಯ —ಪ್ರಾರ್ಥನೆಯ ಮೂಲಕ. ಅ ಕೃ 2:42 ರಲ್ಲಿ ಆದಿ ಸಭೆಯ
ವಿಶ್ವಾಸಿಗಳು "ಅಪೊಸ್ತಲರ ಬೋಧನೆಯನ್ನು ಕೇಳುವದರಲ್ಲಿಯೂ ಸಹೋದರರ
ಅನ್ಯೋನ್ಯ ತೆಯಲ್ಲಿಯೂ ರೊಟ್ಟಿ ಮುರಿಯುವದರಲ್ಲಿಯೂ ಪ್ರಾರ್ಥನೆಗಳಲ್ಲಿಯೂ
ನಿರತರಾಗಿದ್ದ ರು" ಎಂದು ಓದುತ್ತೇವೆ.

ಪವಿತ್ರಾತ್ಮ ನು ಭೂಲೋಕದಲ್ಲಿ ಕ್ರಿಸ್ತನ ಪ್ರತಿನಿಧಿಯಾಗಿದ್ದಾನೆ. ಬಹಿರಂಗ ಸೇವೆಗಳಲ್ಲಿ,


ಹಣವನ್ನು ವಿನಿಯೋಗಿಸುವುದರಲ್ಲಿ ಸೇವೆಗಳ ವ್ಯ ವಸ್ಥೆ ಮಾಡುವುದರಲ್ಲಿ ದಾರಿ ತಪ್ಪಿದ
ವಿಶ್ವಾಸಿಗಳನ್ನು ಶಿಸ್ತಿಗೆ ಒಳಪಡಿಸಿದ ಕಾರ್ಯಗಳಲ್ಲಿ ಮತ್ತು ಚಿಕ್ಕ ದಾದ ಹಾಗು ದೊಡ್ಡ ದಾದ
ಎಲ್ಲಾ ಸಂಗತಿಗಳ ನಿರ್ಧಾರಗಳಲ್ಲಿ ಪವಿತ್ರಾತ್ಮ ನ ಮಾರ್ಗದರ್ಶನವನ್ನು ಹುಡುಕಬೇಕು.
ತುಲನಾತ್ಮ ಕವಾಗಿ ಮಾನವ ನಿರ್ಮಿತ ಕೂಟಗಳನ್ನು ಏರ್ಪಡಿಸುವುದು ಸುಲಭ ಆದರೆ
ಪವಿತ್ರತ್ಮಾ ದೇವರಲ್ಲಿ ವಿಚಾರಿಸಿ ಉತ್ತರವನ್ನು ಅಪೇಕ್ಷಿಸುವುದಕ್ಕೆ ಆತ್ಮೀಕ ನಾಯಕತ್ವ ದ
ಅಗತ್ಯ ವಿದೆ. ಪವಿತ್ರಾತ್ಮ ನ ಅಧಿಕಾರವುಳ್ಳ ಕಾರ್ಯಗಳನ್ನು ಮಿತಿಗೊಳಿಸುವ ನಿಯಮಗಳ
ಮೂಲಕ ಪವಿತ್ರಾತ್ಮ ನನ್ನು "ನಂದಿಸುವುದು" ತಪ್ಪಾದ ಕಾರ್ಯ. ಎಲ್ಲಿಯವರೆಗೂ
ಕಾರ್ಯಗಳು ಮರ್ಯಾದೆಯಿಂದಲೂ ಮತ್ತು ಕ್ರಮದಿಂದಲೂ (1 ಕೋರಿ. 14:40) ಮತ್ತು
ಹೊಸ ಒಡಂಬಡಿಕೆಯ ತತ್ವ ಗಳ ಚೌಕಟ್ಟಿನಲ್ಲಿ ನಡೆಯುತ್ತವೋ, ಅಲ್ಲಿಯವರೆಗೂ
ಪ್ರತಿಯೊಂದು ಸ್ಥ ಳೀಯ ಸಭೆಯು ತನ್ನ ಎಲ್ಲಾ ಸೇವೆಗಳಲ್ಲೂ ಅಥವಾ ಎಲ್ಲಾ
ಮೂಲಭೂತವಲ್ಲ ದ ಮಾರ್ಗಗಳಲ್ಲೂ ಬೇರೆ ಯಾವುದನ್ನು ಹೊಂದುವ ಅಗತ್ಯ ವಿರುವುದಿಲ್ಲ .
ವರಗಳುಳ್ಳ ಸಹೋದರರ ನಾಯಕತ್ವ ವು ಮತ್ತು ಶಾಸ್ತ್ರಕ್ಕ ನುಸಾರವಾಗಿ ನೇಮಿಸಲ್ಪ ಟ್ಟಿರುವ
ಹಿರಿಯರು ಎಲ್ಲಾ ಸಂಗತಿಗಳನ್ನು ಕ್ರಮದಲ್ಲಿರಿಸುತ್ತಾರೆ.
ವರಗಳು

ಕ್ರಿಸ್ತನು ಸ್ವ ರ್ಗಾರೋಹಣ ಮಾಡಿದಾಗ ಆತನು ಮನುಷ್ಯ ರಿಗೆ ವರಗಳನ್ನು


ಕೊಟ್ಟ ನು. ಈ ವರಗಳುಳ್ಳ ಮನುಷ್ಯ ರು ಆತನ ಸಭೆಯನ್ನು ಕಟ್ಟು ವುದಕ್ಕಾಗಿ ಸಭೆಗೆ
ಕೊಡಲ್ಪ ಟ್ಟ ರು (ಎಫೆ. 4:8-16). ಈ ಪುರುಷರನ್ನೇ ವರಗಳೆಂದು ಕರೆಯಲಾಗುತ್ತದೆ:
ಅಪೊಸ್ತಲರು ಮತ್ತು ಪ್ರವಾದಿಗಳು, ಸೌವಾರ್ತಿಕರು, ಪಾಲಕರು ಮತ್ತು ಬೋಧಕರು. 1
ಕೊರಿ. 12:8-10 ರಲ್ಲಿ ಒಬ್ಬ ವ್ಯ ಕ್ತಿ ಪಾಲಕನಾಗಿರಲಿ ಬೋಧಕನಾಗಿರಲಿ ಸೌವಾರ್ತಿಕನಾಗಿರಲಿ
ಅಥವಾ ಆಗದಿರಲಿ ಅವರ ಮೇಲೆ ಪವಿತ್ರಾತ್ಮ ನು ಅನುಗ್ರಹಿಸುವ ವರಗಳ ಪಟ್ಟಿಯನ್ನು

169
ನೀಡಲಾಗಿದೆ. ಪೂರ್ಣಾವಧಿ ಸುವಾರ್ತಿಕರಾಗಿರದೆ ಒಬ್ಬ ವ್ಯ ಕ್ತಿಯನ್ನು ಕ್ರಿಸ್ತನಕಡೆಗೆ ನಡೆಸುವ
ಸುವಾರ್ತಿಕನ ಕೆಲಸವನ್ನು ಮಾಡಲು ಸಾಧ್ಯ . ಇಲ್ಲಿ ಎಫೆಸ 4 ನೇ ಅಧ್ಯಾಯದಲ್ಲಿರುವ
ವರಗಳನ್ನು ಮಾತ್ರ ಚರ್ಚಿಸೋಣ.

ವರವಾಗಿರುವ ಜನರು

ಅಪೊಸ್ತಲರು, ಈ ಸಾಂಧರ್ಭಿಕ ಹಿನ್ನೆಲೆಯಲ್ಲಿ ಇವರು ಸಭೆಯ


ಅಸ್ತಿವಾರಗಳಾಗಿದ್ದಾರೆ (ಎಫೆ:. 2:20). ಅವರು ಕರ್ತನ ಪುನರುತ್ಥಾನದ ಸಾಕ್ಷಿಗಳಾಗಿದ್ದ ರು
ಮತ್ತು ದೇವರಿಂದ ವಿಶೇಷವಾದ ಶಕ್ತಿಗಳನ್ನು ಹೊಂದಿದ್ದ ರು. (ಪೌಲನು ಧಮಸ್ಕ ದ
ಮಾರ್ಗದಲ್ಲಿ ಪುನರುತ್ಥಾನ ಹೊಂದಿದ ಕ್ರಿಸ್ತನನ್ನು ಕಂಡನು). ಅಪೊಸ್ತಲರು ಎಂಬ ಪದದ
ಅರ್ಥದ ಬಳಕೆಯಲ್ಲಿ ಇಂದು ಅಪೊಸ್ತಲರಿಲ್ಲ , ಎಲ್ಲ ರೂ ಮಿಷನರಿಗಳೇ (ಅಪೊಸ್ತಲನು
ಎಂಬ ಪದದ ಅರ್ಥ "ಕಳುಹಿಸಲ್ಪ ಟ್ಟ ವನು")—ಅದಕ್ಕೆ ಸಮಾನವಾದ ಕಾರ್ಯಗಳನ್ನು
ಮಾಡುತ್ತಾರೆ. ಆದರೆ ಪೇತ್ರ ಹಾಗೂ ಪೌಲನಂತೆ ಅದ್ಭು ತವಾದ ವರಗಳಿಲ್ಲ ದೆ ಅಥವಾ
ಅಧಿಕಾರವಿಲ್ಲ ದೆ ಮಾಡುತ್ತಾರೆ. ಇಂದು ಅಪೊಸ್ತಲರೆಂದು ಹಕ್ಕು ಸಾಧಿಸುವವರು ಕೇವಲ
ಅಧಿಕಾರವನ್ನು ಪಡೆಯಲು ಪ್ರಯತ್ನಿಸುವವರಾಗಿದ್ದಾರೆ. ಅವರು ನಿರ್ಲಕ್ಷಿಸಲ್ಪ ಡಬೇಕು.
ಅಪೊಸ್ತಲರಿಗೆ " ಉತ್ತರಾಧಿಕಾರಿಗಳಿಲ್ಲ ".

ಹೊಸ ಒಡಂಬಡಿಕೆಯು ಬರೆಯುವುದಕ್ಕೆ ಮೊದಲು, ಹೊಸ ಒಡಂಬಡಿಕೆಯ


ಪ್ರವಾದಿಗಳು ದೇವರಿಂದ ನೇರವಾದ ಪ್ರಕಟನೆಯನ್ನು ಹೊಂದುತ್ತಿದ್ದ ರು ಮತ್ತು ಅವರ
ಭವಿಷ್ಯ ಯದ ನುಡಿಗಳು ನೆರವೇರಿದವು. ಅವರು ಸಭೆಗಳ ಮುಂದೆಯೂ ಸಹ
ಮಾತನಾಡಿದರು. ಹೊಸ ಒಡಂಬಡಿಕೆಯು ಪೂರ್ಣಗೊಂಡದ್ದ ರಿಂದ ನಮ್ಮ ನಂಬಿಕೆಗೂ
ಮತ್ತು ಅಭ್ಯಾಸಕ್ಕೂ ಬೇಕಾಗಿರುವ ಎಲ್ಲ ವನ್ನು ಅದು ನೀಡುವುದರಿಂದ ಇಂದು ಯಾರು
ದೇವರಿಂದ ನೇರವಾಗಿ ಪ್ರಕಟನೆಗಳನ್ನು ಪಡೆಯುವುದಿಲ್ಲ . ಇಂದು ಹೊಸ ಒಡಂಬಡಿಕೆಯ
ಪ್ರವಾದಿಗಳಿಗೆ ತಮ್ಮ ನ್ನು ಸಮನಾಗಿ ತೋರಿಸಿಕೊಳ್ಳು ವ ವ್ಯ ಕ್ತಿಗಳು ಮೋಸ ಹೋದವರು
ಅಥವಾ ಮೋಸ ಮಾಡುವವರು ಅಥವಾ ಎರಡು ಆಗಿದ್ದಾರೆ.

ನಾವು ಸಭೆಯಲ್ಲಿ ಯಾವಾಗಲೂ ಸೌವಾರ್ತಿಕರನ್ನು ಹೊಂದಿರಬೇಕು ಅವರ


ಅಗತ್ಯ ವುಳ್ಳ ವರಾಗಿರಬೇಕು. ಅವರು ಪ್ರಸಿದ್ಧ ರಾಗಿರಲಿ ಅಥವಾ ಸ್ಥ ಳೀಯರಾಗಿ
ತಿಳಿದವರಾಗಿರಲಿ, ಈ ಪುರುಷರು ಸುವಾರ್ತೆಯನ್ನು ಸಾರುವುದರ ಮೂಲಕ ಕ್ರಿಸ್ತನಿಗಾಗಿ
ಮನುಷ್ಯ ರನ್ನು ಸಂಪಾದಿಸುವ ವರದ ಅನುಗ್ರಹ ಹೊಂದಿದವರು ಮಾತ್ರವಲ್ಲ ದೆ , ವಿಶ್ವಾಸಿಗಳು
ತಮ್ಮ ನಂಬಿಕೆಯನ್ನು ಹಂಚಲು ಶಕ್ತರಾಗುವಂತೆ ಮಾಡುವ ಜವಾಬ್ದಾರಿ ಉಳ್ಳ ವರಾಗಿದ್ದಾರೆ.

170
ಒಬ್ಬ ನಿಜವಾದ ಸೌವಾರ್ತಿಕನು ಜನರು ಕ್ರಿಸ್ತನಿಗಾಗಿ ನಿರ್ಧಾರ ಮಾಡಲು ಅವರನ್ನು
ಗೆಲ್ಲು ವಂತೆ ಪವಿತ್ರತ್ಮಾನ ಮೇಲೆ ಅವಲಂಬಿತನಾಗಿರುತ್ತಾನೆ. ಪ್ರಯಾಣಿಕವಲ್ಲ ದ ಅಥವಾ
ಶಾಸ್ತ್ರಕ್ಕ ನುಸಾರವಲ್ಲ ದ "ಸುವಾರ್ತಾ ಕಾರ್ಯಗಳು" ಎಂಬ ವಿಧಗಳಿಂದ ಸಭೆಯು
ಅತಿಯಾದ ಅವಮಾನಕ್ಕೊಳಗಾಗಿದೆ . ಕೆಲವು ತಿಂಗಳುಗಳು ಅಥವಾ ಅದಕ್ಕಿಂತ ಕಡಿಮೆ
ನೆಲೆಸುವ ಸುಳ್ಳಾದ ವೇಷಗಳಿಗಿಂತಲೂ ಕೆಲವು ಅಥವಾ ಇಲ್ಲ ಎಂಬ "ನಿರ್ಧಾರಗಳನ್ನು "
ಹೊಂದಿರುವುದೇ ಉತ್ತಮವಾದದ್ದು .

ಪಾಲಕರು ಕುರುಬರ ಅಡಿಯಲ್ಲಿರುವವರು. ಕ್ರಿಸ್ತನೇ ಹಿರಿಯ


ಕುರುಬನಾಗಿದ್ದಾನೆ. ಪಾಲಕರು (ಹೊಸ ಒಡಂಬಡಿಕೆಯಲ್ಲಿ ಯಾವಾಗಲೂ
ಬಹುವಚನದಲ್ಲೇ ಹೇಳಲ್ಪ ಟ್ಟಿದೆ) ವರಗಳಾಗಿದ್ದಾರೆ, ಸಾಧಾರಣವಾಗಿ ಮತ್ತು ತಪ್ಪಾಗಿ
ಅರ್ಥೈಸಿಕೊಂಡಿರುವ ಪ್ರಕಾರ ಅವರು ಸ್ಥ ಳೀಯ ಸಭೆಯನ್ನು ಆಳುವವರಲ್ಲ , ಸಾಮಾನ್ಯ ವಾಗಿ
ಅವರು ಹಿರಿಯರೂ ಅಥವಾ ಸಭಾ ಪಾಲಕರೂ ಇವರೂ ಒಂದೇ ಎಂಬ ರೀತಿಯಲ್ಲಿ
ಕಾಣುತ್ತದೆ. ಪಾಲಕರು ಎಂಬ ಪದವು ಗ್ರೀಕ್ ಭಾಷೆಯಲ್ಲಿ ಬೋಧಕರು ಎಂಬ ಪದಕ್ಕೆ ಬಹಳ
ಹತ್ತಿರವಾಗಿ ಸಂಯೋಜನೆಗೊಂಡಿರುವುದರಿಂದ ಇವೆರಡು ಒಂದೇ ವರದ ಎರಡು
ಅಂಶಗಳು ಎಂದು ಅನೇಕರು ನಂಬುತ್ತಾರೆ; ಅಂದರೆ, ನಿಮಗೆ ಬೋಧಿಸುವ ವರವಿಲ್ಲ ದಿದ್ದ ರೆ
ನೀವು ಪಾಲಕರಾಗಲು ಸಾಧ್ಯ ವಿಲ್ಲ . ಪಾಲಕರು ಖಂಡಿತವಾಗಿಯೂ ದೇವರ ವಾಕ್ಯ ದಿಂದ
ಉಪದೇಶಿಸುವುದರ ಮೂಲಕ ಮಂದೆಯನ್ನು ಪೋಷಿಸಬೇಕು ಆದರೆ ಇದರೊಂದಿಗೆ
ದೇವರು ಇವರನ್ನು ನೇಮಿಸಿರುವ ಮಂದೆಗಳಿಗೆ ಸಹಾಯಿಸುವ ಇತರೆ ಕಾರ್ಯಗಳು
ಉಂಟು. ಪ್ರೋತ್ಸಾಹದ ಮಾತುಗಳು, ಅಸ್ವ ಸ್ಥ ರನ್ನು ಅಥವಾ ಹಿಂಜಾರಿರುವವರನ್ನು
ಭೇಟಿಮಾಡುವುದು, ಸಮಸ್ಯೆ ಯಿಂದ ಕೂಡಿರುವವರಿಗೆ ಆಲೋಚನೆ ನೀಡುವುದು ಇವುಗಳು
ಇವರು ಮಾಡಬೇಕಾದ ಕೆಲವು ಕಾರ್ಯಗಳು.

ಒಬ್ಬ ಕುರುಬನ ಹೃದಯವು ಪವಿತ್ರಾತ್ಮ ನ ಸಹಾಯದಿಂದ ಮನುಷ್ಯ ನಿಗೆ ಏನು


ಬೇಕು ಎಂಬುದನ್ನು ಹೇಳುತ್ತದೆ. ಹೆಚ್ಚು ಜನರುಳ್ಳ ಸಭೆಯು ಅನೇಕ ಪಾಲಕರಿಂದ
ಆಶೀರ್ವದಿಸಲ್ಪ ಟ್ಟಿದ್ದ ರೆ ಅವರು ಅದೃಷ್ಟ ವಂತರು. ಒಬ್ಬ ಮನುಷ್ಯ ನು ಎಷ್ಟೇ ಸಮರ್ಥ ಮತ್ತು
ಪ್ರಾಮಾಣಿಕನಾಗಿದ್ದ ರೂ,ಒಬ್ಬ ನಾಗಿ ಸಾವಿರಾರು ಮತ್ತು ನೂರು ಮಂದಿಯನ್ನು
ಪಾಲಿಸುವುದು ಆ ಮನುಷ್ಯ ನು ಕೇಳುವುದಕ್ಕಿಂತ ಹೆಚ್ಚು .

ಉಪದೇಶಿಗಳೆಂದರೆ ಯಾರು ಎಂಬುದನ್ನು ಎಲ್ಲ ರು ಅರಿತ್ತಿದ್ದಾರೆ—


ಮಾಹಿತಿಯನ್ನು ನೀಡುವವರು. ಈ ಆತ್ಮೀಕ ಕ್ಷೇತ್ರದಲ್ಲಿ ಉಪದೇಶಕನು ಅದಕ್ಕಿಂತ

171
ಹೆಚ್ಚು ಅನ್ವ ಯನು , ಯಾಕೆಂದರೆ ಬೋಧಿಸುವ ವರವು ಬೋದಿಸಿದ್ದ ನ್ನು ಜೀವಿಸುವಂತೆ
ಮಾಡುತ್ತದೆ, ಮತ್ತು ಕಲಿಸಿದಂತಹ ಸಂಗತಿಗಳು ದೈವ ಪ್ರೇರಿತವಾದ ದೇವರ ವಾಕ್ಯ ವಾಗಿದೆ.
ಅಪೊಸ್ತಲರ ಬೋಧನೆಗಳೆಂದರೆ ಅಪೊಸ್ತಲರು ಕಳಿಸಿದ ಸಂಗತಿಗಳಾಗಿವೆ. ಪವಿತ್ರಾತ್ಮ ನಿಲ್ಲ ದೆ
ಯಾವುದೇ ಉಪದೇಶಗಳು ಶಾಸ್ತ್ರದ ಮಟ್ಟ ಕ್ಕೆ ಬರಲು ಸಾಧ್ಯ ವಿಲ್ಲ . ಶೈಕ್ಷಣಿಕವಾಗಿ ಸತ್ಯ ಗಳನ್ನು
ಮತ್ತು ಸ್ವ ಸ್ಥ ಬೋಧನೆಗಳನ್ನು ಕಲಿಯಲು ಸಾಧ್ಯ , ಆದರೆ ಅದು ಗರ್ವವನ್ನು ಪೋಷಿಸುತ್ತಾ
ಆತ್ಮೀಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಸ್ಥ ಳೀಯ ಸಭೆಯಲ್ಲಿ ಕಲಿಸುವ ವರವುಳ್ಳ ವರಿಂದ ಕಲಿಯುವುದು ಆದರ್ಶವಾದ


ಸ್ಥ ಳವಾಗಿದೆ. ಒಂದು ಬಾರಿಗೆ ಕಡಿಮೆ ಕಲಿತರೂ ಅದನ್ನು ಅಭ್ಯಾಸಕ್ಕೆ ಅಳವಡಿಸಬಹುದು.
ಔಪಚಾರಿಕವಾದ ಸತ್ಯ ವೇದ ಶಿಕ್ಷಣಕ್ಕಾಗಿ ಒಂದು ಸ್ವ ಸ್ಥ ಕ್ರೈಸ್ತ ಶಾಲೆಯು ಸ್ಥ ಳೀಯ ಸಭೆಗಳಲ್ಲಿ
ಕಲಿಸದಂತಹ ವ್ಯ ವಸ್ಥಿತವಾದ ಬೋದನೆಗೂ ಮತ್ತು ಹಿನ್ನ ಲೆಗಳ ಅರಿವನ್ನು ಪಡೆದುಕೊಳ್ಳ ಲು
ದೊಡ್ಡ ಸಹಾಯವಾಗಿರುತ್ತದೆ. ಒಬ್ಬ ಮನುಷ್ಯ ನು ಸಭೆಯಲ್ಲಿ ಸೇವೆ ಮಾಡುವುದಕ್ಕೂ ಮುನ್ನ
ಔಪಚಾರಿಕ ಶಿಕ್ಷಣವನ್ನು ಪಡೆದುಕೊಳ್ಳ ಬೇಕಾದದ್ದು ಮೂಲಭೂತವಲ್ಲ . ದೇವರ ವಾಕ್ಯ ದಿಂದ
ಕಲಿಯುವುದೇ ಬಹಳ ಪ್ರಾಮುಖ್ಯ ವಾದದ್ದು . ವಿದ್ಯಾಭ್ಯಾಸದ ಸ್ಥಾನದಲ್ಲಿರುವ ಅನೇಕರು ಆತ್ಮೀಕ
ಜೀವಿತವನ್ನು ಹೊಂದಿರುವುದಿಲ್ಲ — ಇದರಿಂದ ಅನೇಕ ಸಭೆಗಳು ಒಡೆಯಲ್ಪ ಟ್ಟಿವೆ. ಸುವಾರ್ತೆ
ಸಾರುವ, ಪ್ರಸಂಗಿಸುವ ಮತ್ತು ಬೋಧಿಸುವ ಎಲ್ಲ ರನ್ನು ಸನ್ಮಾನಿಸಬೇಕು, ಗೌರವಿಸಬೇಕು,
ಪ್ರಾರ್ಥಿಸಬೇಕು ಮತ್ತು ಬೆಂಬಲಿಸಬೇಕು.

ಸಂಘಟನೆ

ಸಂಘಟನೆಯ ಕುರಿತಾಗಿ ಹೊಸ ಒಡಂಬಡಿಕೆಯು ಏನನ್ನು ಕಲಿಸುತ್ತದೆ? ದೇವರು


ಕ್ರಮದ ದೇವರಾಗಿದ್ದಾನೆ. ಆತನು "ಗಲಿಬಿಲಿಗೆ ಕಾರಣನಲ್ಲ "(1 ಕೊರಿ. 14:33). ಸ್ಥ ಳೀಯ
ಸಭೆಯಲ್ಲಿ ಕ್ರಮವಿರಬೇಕು, ಆದರೆ ಅದು ದೇವರ ಕ್ರಮವಾಗಿರಬೇಕು, ಮನುಷ್ಯ ನದಲ್ಲ .

ಫಿಲಿಪಿಯದವರಿಗೆ ಬರೆದ ಪತ್ರಿಕೆಯನ್ನು ಮೂರು ಹಂತದ ಜನರಿಗೆ


ಸಂಬೋಧಿಸಲಾಗಿತ್ತು : ದೇವಜನರು, ಹಿರಿಯರು ಮತ್ತು ಸಭಾ ಸೇವಕರು. ದೇವಜನರು,
ಅಂದರೆ ಹಿರಿಯರನ್ನು ಮತ್ತು ಸಭಾ ಸೇವಕರನ್ನೊಳಗೊಂಡು ಸಂಪೂರ್ಣ ಸಭೆಯನ್ನು
ಸೂಚಿಸುತ್ತದೆ. ಆದರೆ, ನಂತರದ ಎರಡು ಗುಂಪುಗಳು ಸ್ಥ ಳೀಯ ಸಭೆಯಲ್ಲಿ ವಿಶೇಷವಾದ
ಸಂಘಟನಾತ್ಮ ಕ ಜವಾಬ್ದಾರಿಗಳನ್ನು ಹೊಂದಿದ್ದಾಗಿವೆ. ಫಿಲಿಪ್ಪಿ ಪಟ್ಟ ಣದ ಸಭೆಯಲ್ಲಿ
ಪ್ರತಿಯೊಂದು ಗುಂಪಿನಲ್ಲೂ ಕೆಲವರಿದ್ದ ರು, ಇದುವೇ ಹೊಸ ಒಡಂಬಡಿಕೆಯುದ್ದ ಕ್ಕೂ ಇರುವ
ಕ್ರಮವಾಗಿದೆ. ಅಧಿಕಾರಿಗಳು (ಇದನ್ನು ಬಳಸುವುದಾದರೆ) ಪ್ರಾಮುಖ್ಯ ವಾದವರೇ,

172
ಅಪೋಸ್ತಲನಾದ ಪೌಲನ ಒಕ್ಕ ಣೆಯಲ್ಲಿ ಆರಾಧಿಸುವ ಯಾಜಕರು ಮೊದಲ ಸ್ಥಾನವನ್ನೂ
ಪಡಕೊಳ್ಳು ತ್ತಿದ್ದ ರು, ಇದು ಇಂದು ಬಹಳವಾಗಿ ಹೆಚ್ಚಿರುವ "ಜನರು" ಅಧಿಕಾರಿಗಳು ಎಂಬ
ವ್ಯ ವಸ್ಥೆ ಗೆ ಎಷ್ಟೋ ವಿಭಿನ್ನ ವಾಗಿದೆ.

ಸಭಾಧ್ಯ ಕ್ಷರು ಎಂಬ ಪದದ ಅರ್ಥ "ಸಭಾ ಪಾಲಕರು ಅಥವಾ ಹಿರಿಯ


ಅಧೀಕ್ಷಕರು" ಎಂಬುದಾಗಿದೆ. ಇದು ಒಬ್ಬ ಅಧ್ಯ ಕ್ಷನು ಅನೇಕ ಸಭೆಗಳ ಮೇಲೆ
ಅಧಿಕಾರವಹಿಸುವುದು ಎಂದು ಅರ್ಥವಲ್ಲ , ಯಾಕೆಂದರೆ ಶಾಸ್ತ್ರದ ಪ್ರಕಾರ ಒಂದು ಸಭೆಯಲ್ಲಿ
ಅನೇಕ ಸಭಾಪಾಲಕರಿರುತ್ತಾರೆ. ಅ. ಕೃ 20 (17 ರಿಂದ 28 ವರೆಗೂ ಹೋಲಿಸಿ ನೋಡಿರಿ)
ಮತ್ತು ತೀತ 1 ನೇ ಅಧ್ಯಾಯವು (5 ರಿಂದ 7 ವರೆಗೂ ಹೋಲಿಸಿ ನೋಡಿರಿ) "ಸಭಾಧ್ಯ ಕ್ಷ
ಮತ್ತು ಹಿರಿಯರು" ಎರಡು ಸಮಾನಾರ್ಥಕ ಪದಗಳೆಂಬುದನ್ನು ಸಾಬೀತು ಪಡಿಸುತ್ತದೆ. ಈ
ಪದ ಬಳಕೆಗಳಲ್ಲಿರುವಂಥಹ ವ್ಯ ತ್ಯಾಸಗಳು ಆ ಸ್ಥಾನವನ್ನೂ ಹೊಂದಿರುವ ವ್ಯ ಕ್ತಿಗಳ ಕರ್ತವ್ಯ
(ಪಾಲನೆ) ಮತ್ತು ಘನತೆಯನ್ನು (ಹಿರಿಯ) ಒತ್ತಿ ಹೇಳುತ್ತವೆ. ಹಿರಿಯರಾಗಲು
ಸತ್ಯ ವೇದದಲ್ಲಿರುವ ಅರ್ಹತೆಗಳು ಉನ್ನ ತವಾದದ್ದು ಮತ್ತು ಅತ್ಮೀಕವಾದವುಗಳು ಆಗಿವೆ.
ವ್ಯ ವಹಾರದಲ್ಲಿ ಯಶಸ್ವಿಯಾಗುವವರು ಹಿರಿಯರಾಗಲು ಯಾವಾಗಲೂ
ಅರ್ಹರಾಗಿರುವುದಿಲ್ಲ . 1 ತಿಮೊ 3:1-7 ಮತ್ತು ತೀತ 1:7-9 ವಚನಗಳು ಹಿರಿಯರ
ಸವಿವರವಾದ ಅರ್ಹತೆಗಳನ್ನು ಸ್ಪ ಷ್ಟ ವಾಗಿ ನೀಡುತ್ತದೆ. ಈ ಉನ್ನ ತವಾದ ಸ್ಥಾನಕ್ಕೆ ಯಾರು
ಯೋಗ್ಯ ರೆಂಬುದನ್ನು ತೋರಿಸಲು ಪವಿತ್ರಾತ್ಮ ನಿಂದ ಮಾತ್ರ ಸಾಧ್ಯ . ಯಜಮಾನರಂತೆ ಅಲ್ಲ ದೆ
ಕುರುಬರ ಹಾಗೆ ಮಂದೆಯನ್ನು ನೋಡಿಕೊಳ್ಳು ವವರನ್ನು , ತನ್ನ ನ್ನು ನಿಯಂತ್ರಿಸಿ ತನ್ನ
ಕುಟುಂಬವನ್ನು ನಿಯಂತ್ರಿಸುವವರನ್ನು ಮತ್ತು ಸುಳ್ಳು ಬೋಧಕರ ವಿರುದ್ಧ ವಾಗಿ ನಂಬಿಕೆಗಾಗಿ
ವಾದ ಮಾಡುವವರನ್ನು ಆತನು ಆರಿಸುತ್ತಾನೆ. (1 ಪೇತ್ರ. 5:2; ಅ. ಕೃ. 20:28).

ಮಂದೆಯನ್ನು ಗದರಿಸುವುದು ಮತ್ತು ಪ್ರೋತ್ಸ ಹಿಸುವುದು ಹಿರಿಯರ ಕರ್ತವ್ಯ ವೇ


ಆಗಿದ್ದ ರೂ—ಈ ಕಾರ್ಯವು ದೋಷಕ್ಕೊಳಗಾದವರೊಂದಿಗೆ ಇವರನ್ನು ಅಪ್ರಸಿದ್ಧ ರನ್ನಾಗಿ
ಮಾಡುತ್ತದೆ. ನಾವು ಅವರನ್ನು ಬಹಳವಾಗಿ ಸನ್ಮಾನಿಸಬೇಕು (1 ಥೆಸ. 5:13) ಮತ್ತು ಚೆನ್ನಾಗಿ
ಆಳುವವರಿಗೆ "ಇಮ್ಮ ಡಿಯಾದ ಗೌರವವನ್ನು " ಸಲ್ಲಿಸಬೇಕು (ಈ ಪದದ ಅರ್ಥ ಆರ್ಥಿಕವಾದ
ಸಹಾಯ) (1 ತಿಮೊ. 5:17). ನಂಬಿಕಸ್ಥ ರಾದಂತಹ ಸಭಾಧ್ಯ ಕ್ಷರು ಕಠಿಣವಾಗಿ
ದುಡಿಯುತ್ತಾರೆ ಮತ್ತು ಹಿರಿಯ ಕುರುಬನು ಬರುವಾಗ ಬಾಡದ ಜಾಯಮಾಲೆಯನ್ನು
ಸ್ವೀಕರಿಸುತ್ತಾರೆ ( 1 ಪೇತ್ರ. 5:4).

173
ಡಿಯಕನೊಸ್ ಎಂಬ ಗ್ರೀಕ್ ಪದದ ಅರ್ಥ "ಸೇವಕ." ಕೆಲವೊಮ್ಮೆ ಹೊಸ
ಒಡಂಬಡಿಕೆಯಲ್ಲಿ ತಾಂತ್ರಿಕವಲ್ಲ ದ ರೀತಿಯಲ್ಲಿ ಬಳಸಲಾಗಿದೆ ಮತ್ತು ಭಾಷಾಂತರಿಸಲಾಗಿದೆ.
ಕೆಲವೊಮ್ಮೆ ವಿಶೇಷವಾದ ರೀತಿಯಲ್ಲಿ ಬಳಸಲಾಗಿದೆ ಫಿಲಿ. 1:1, ಮತ್ತು ಆಂಗ್ಲ ಭಾಷೆಯಲ್ಲಿ
ಡೀಕನ್ ಎಂಬುದಾಗಿ ಬಳಸಲಾಗಿದೆ. ಅ ಕೃ 6:1-7 ವಚನಗಳು ಸಭಾ ಸೇವಕರ
ಕುರಿತಾದಂತಹ ಮೊದಲ ಭಾಗವಾಗಿದೆ. ಈ ಭಾಗದಲ್ಲಿ ಮೂಲ ಪದವನ್ನು ಬಳಸಿಲ್ಲ ಆದರೆ
ಅದಕ್ಕೆ ಸಂಬಂಧಿಸಿದ ಕ್ರಿಯಾಪದವನ್ನು (ಉಪಚಾರ) ಬಳಸಿದೆ. ಸಾಮಾನ್ಯ ವಾಗಿ ಸಭಾಸೇವಕರ
ಸೇವೆಯು ಮೇಜನ್ನು ಸಿದ್ಧ ಪಡಿಸುವದಕ್ಕಿಂತ ಹೆಚ್ಚಾಗಿ, ಹಿರಿಯರ ಪರೋಕ್ಷವಾದಂತಹ ಎಲ್ಲಾ
ರೀತಿಯ ಜವಾಬ್ಧಾರಿಗಳನ್ನೊಳಗೊಂಡಿದೆ. ಸಭಾ ಸೇವಕರ ಅರ್ಹತೆಗಳು
ಉನ್ನ ತವಾದವುಗಳೂ ಮತ್ತು ಹಿರಿಯರ ಅರ್ಹತೆಗಳಿಗೆ ಸಮನಾದವುಗಳು ಆಗಿವೆ. ಅವರು
ಸೇವೆಗೆ ಬರುವುದಕ್ಕಿಂತ ಮುಂಚೆ ಅವರ ನಡೆವಳಿಕೆಯು ಸಾಭೀತಾಗಬೇಕು (ವ.10)
ದೇವರಿಗೆ ಭಯಪಡುವುದು, ಸ್ವ ಸ್ಥ ನಂಬಿಕೆ, ಮತ್ತು ಹಣದಾಶೆ ಇಲ್ಲ ದಿರುವುದು ಕೆಲವು
ಪ್ರಾಮುಖ್ಯ ವಾದಂತಹ ಅರ್ಹತೆಗಳಾಗಿವೆ. 11 ನೇ ವಚನವು ಸಭಾಸೇವಕರ ಪತ್ನಿಯರನ್ನು
ಅಥವಾ ಸಭಾ ಸೇವಕಿಯರನ್ನು ಸೂಚಿಸಬಹುದು . ರೋಮಾ 16:1 ನೇ ವಚನದಲ್ಲಿ
ಫೊಯಿಬೆಯನ್ನು ಸಭಾ ಸೇವಕಿಯಾಗಿ ಅಥವಾ ಸಾಧಾರಣ ದೃಷ್ಟಿಯಲ್ಲಿ ಸರಳವಾದ
ಸೇವಕಿಯಾಗಿ ಸೂಚಿಸಲಾಗಿದೆ. ಚೆನ್ನಾಗಿ ಸೇವೆಮಾಡುವ ಸಭಾ ಸೇವಕರು ನಂಬಿಕೆಯಲ್ಲಿ
ಒಳ್ಳೆಯ ಸ್ಥಿರತೆಯನ್ನು ಮತ್ತು ಶ್ರೇಷ್ಠ ವಾದ ವಿಶ್ವಾಸವನ್ನು ಗಳಿಸುತ್ತಾರೆ (1 ತಿಮೊ. 3:13).

174
ಅಧ್ಯಾಯ
7
ಸಭಾಶಾಸ್ತ್ರ:
ಸಭೆಯಅಧ್ಯ ಯನ
- ಭಾಗ 2 -

ಸಭೆಯ ಉದ್ದೇಶ

ಸಭೆಯ ಜೀವಿತ ಮತ್ತು ಅಭ್ಯಾಸಗಳ ಮುಂದಿನ ಅಂಶಗಳನ್ನು ಪರಿಗಣಿಸುವುದಕ್ಕೆ


ಮುಂಚೆ, ದೇವರು ಯಾಕೆ ಸಭೆಯನ್ನು ಮೊದಲನೆಯ ಸ್ಥಾನದಲ್ಲಿ ರೂಪಿಸಿದನು ಎಂಬ
ಪ್ರಶ್ನೆಗೆ ಉತ್ತರಿಸೋಣ. ಅನೇಕರ ಬೋಧನೆಗೆ ವಿರುದ್ಧ ವಾಗಿ, ಇಡೀ ಲೋಕವನ್ನೇ
ಪರಿವರ್ತಿಸಲು ದೇವರು ಸಭೆಯನ್ನು ಸ್ಥಾಪಿಸಲಿಲ್ಲ . 1 ತಿಮೊ 4:1-3 ಮತ್ತು 7; 2 ತಿಮೊ 3;
4:1-4; 2 ಪೇತ್ರ 2 ; ಮತ್ತು ಯೂದ 3-4 ಗಳಂತಹ ವಚನಗಳನ್ನು ಮರುವಿಮರ್ಶೆ
ಮಾಡುವದಾದರೆ, ಕೊನೆಯ ದಿನಗಳು ಮತಭ್ರಷ್ಟ ತೆಯಿಂದ ಕೂಡಿರುತ್ತವೆ ಆದರೆ
ಉಜ್ಜೀವನವಲ್ಲ ಎಂಬುದನ್ನು ಪ್ರಕಟಪಡಿಸುತ್ತವೆ.

ಈ ಪ್ರಶ್ನೆಗೆ ಉತ್ತರವನ್ನು ಎಫೆಸದವರಿಗೆ ಬರೆದ ಪತ್ರಿಕೆಯಲ್ಲಿ ಕಾಣುತ್ತೇವೆ:"ದೇವರು


ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ಅನಾದಿಕಾಲದಿಂದ ಮಾಡಿದ ಸಂಕಲ್ಪ ದ ಮೇರೆಗೆ ತನ್ನ
ನಾನಾ ವಿಧವಾದ ಜ್ಞಾನವು ಪರಲೋಕದಲ್ಲಿ ರಾಜತ್ವ ಗಳಿಗೂ ಅಧಿಕಾರಗಳಿಗೂ ಈಗ ಕ್ರೈಸ್ತ
ಸಭೆಯ ಮೂಲಕ ಗೊತ್ತಾಗಬೇಕೆಂಬದನ್ನು ಉದ್ದೇಶಿಸಿದ್ದ ನು......ಅತ್ಯ ಧಿಕವಾದದ್ದ ನ್ನು
ಮಾಡಲು ಶಕ್ತನಾದ ದೇವರಿಗೆ ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ
ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಸ್ತೋತ್ರ. ಆಮೆನ್(ಎಫೆ. 3:10, 21). ಸಾರ್ವತ್ರಿಕ

175
ಮತ್ತು ಸ್ಥ ಳೀಯ ಸಭೆಗಳೆರಡೂ ಈ ಲೋಕದಲ್ಲಿ ಸುವಾರ್ತೆ ಸಾರುವುದರ ಮೂಲಕ
ಸಾಕ್ಷಿಯಾಗಿರುವುದು ಮತ್ತು ವಿಶ್ವಾಸಿಗಳ ಜೀವಿತವನ್ನು ಕ್ರಿಸ್ತನಿಂದ ತುಂಬಿಸುವುದು ಮಾತ್ರವಲ್ಲ
; ದೇವರ ಜ್ಞಾನದ ಕುರಿತಾಗಿ ದೇವದೂತರಿಗೆ ಸಾಕ್ಷಿ ನೀಡಬೇಕು. ಸ್ಥ ಳೀಯ ಸಭೆಗಳಲ್ಲಿ ,
ವಿಶ್ವಾಸಿಗಳು ಆತನನ್ನು ಆರಾಧಿಸಲು ಮತ್ತು ಸ್ತು ತಿಸಲು ಸೇರಿಬರುವಾಗ ದೇವರು ಮಹಿಮೆ
ಹೊಂದುತ್ತಾನೆ.

ದೇವರ ಉದ್ದೇಶಕ್ಕ ನುಸಾರವಾಗಿ ಜೀವಿಸುವುದು

ಲೋಕವು ಕ್ರಿಸ್ತನನ್ನು ಮತ್ತು ಕ್ರೈಸ್ತತ್ವ ನ್ನು ಎಂದಿಗೂ ಅಪ್ಪಿಕೊಳ್ಳು ವುದಿಲ್ಲ ವೆಂದು


ಶಾಸ್ತ್ರವು ಸ್ಪ ಷ್ಟ ವಾಗಿ ತಿಳಿಸುತ್ತದೆ, ಅದು ಮಾತ್ರವಲ್ಲ ದೆ ಎಲ್ಲಾ ವಿಶ್ವಾಸಿಗಳು ಕ್ರಿಸೀಯ
ನಂಬಿಕೆಯನ್ನು ಸಾರಲು ಸಹಾಯ ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆಂದು ಸಹ
ಸ್ಪ ಷ್ಟ ವಾಗಿ ತಿಳಿಸುತ್ತದೆ. ಈ ಕಾರ್ಯವು ಪ್ರತಿಯೊಬ್ಬ ನೂ ಹೊಂದಿರುವ ವರಗಳ ಮೂಲಕ
ಸಾಧ್ಯ ವಾಗುತ್ತದೆ. ಎಫೆ 4:12-13 ರಲ್ಲಿ ನೋಡುವ ಹಾಗೆ ಸಂಖ್ಯಾತ್ಮ ಕವಾಗಿ ಮತ್ತು
ಆತ್ಮೀಕವಾಗಿ ಸಭೆ ಮತ್ತು ಸಭೆಗಳು ಒಂದು ಸರಪಳಿಯ ಪ್ರತಿಕ್ರಿಯೆಯಲ್ಲಿ ಕಟ್ಟ ಲ್ಪ ಡುತ್ತವೆ.
"ದೇವಜನರನ್ನು ಯೋಗ್ಯ ಸ್ಥಿತಿಗೆ ತರುವ ಕೆಲಸಕ್ಕೋಸ್ಕ ರವೂ ಸಭೆಯ ಸೇವೆಗೋಸ್ಕ ರವೂ ಕ್ರಿಸ್ತನ
ದೇಹವು ಅಭಿವೃದ್ಧಿಯಾಗುವದಕ್ಕೋಸ್ಕ ರವೂ" ವರಗಳು ಕೊಡಲ್ಪ ಟ್ಟ ವು. ವರಗಳುಳ್ಳ
ನಾಯಕರು ದೇವಜನರು ತಮ್ಮ ಸೇವೆಯ ಮೂಲಕ ಕ್ರಿಸ್ತನ ದೇಹವನ್ನು ಕಟ್ಟು ವಂತೆ
ಅವರನ್ನು ಪರಿಪಕ್ವ ತೆಯ ಕಡೆಗೆ ನಡೆಸಬೇಕು. ಎಲ್ಲಾ ದೇವರ ವರಗಳಿಗೂ ಸ್ಥ ಳೀಯ
ಸಭೆಯಲ್ಲಿ ಅವಕಾಶವಿದೆ ಮತ್ತು ಈ ವರಗಳನ್ನು ಉಪಯೋಗಿಸದಿದ್ದ ರೆ ದೇವರನ್ನು ಮತ್ತು
ಸಭೆಯನ್ನು ದರೋಡೆ ಮಾಡಿದ ಹಾಗಾಗುವುದು. ಅಪೊಸ್ತಲರ ಕೃತ್ಯ ಗಳು ಎಂಬ ಪುಸ್ತಕದಲ್ಲಿ
ನೋಡುವ ಹಾಗೆ ಮನೆಯಲ್ಲೂ ಮತ್ತು ಹೊರಗಡೆಯಲ್ಲೂ ಮಾಡುವ ವಿವಿಧ ರೀತಿಯ
ಪ್ರಸಂಗಗಳು, ಬೋಧನೆಗಳು ಮತ್ತು ಸಹಾಯಕ ಸೇವೆಗಳು ಸಭೆಯನ್ನು ವಿಸ್ತರಿಸುತ್ತವೆ.
ಅಪೊಸ್ತಲರ ಕೃತ್ಯ ಗಳು ಈ ಶುಭವಾರ್ತೆಯು ಯೆರೂಸಲೇಮಿನಿಂದ ರೋಮ್ ನ ವರೆಗೆ
ಹೇಗೆ ಹರಡಿತು ಎಂಬುದನ್ನ ತೋರಿಸುತ್ತದೆ. ಈ ಶುಭವಾರ್ತೆಯು ಲೋಕದ
ಕಟ್ಟ ಕಡೆಯವರೆಗೂ ಹರಡಿಸಬೇಕಾದದ್ದು ನಮ್ಮ ಕರ್ತವ್ಯ ವಾಗಿದೆ (ಅ. ಕೃ. 1:8).

ಆತ್ಮೀಕ ವರಗಳು ಎಂಬ ವಿಷಯವನ್ನು ಪ್ರಸ್ತಾಪಿಸಲು ಇಲ್ಲಿ ಸ್ಥ ಳವಿಲ್ಲ , ಆದರೆ


ವಿದ್ಯಾರ್ಥಿಯು ಅವುಗಳಿಗೆ ಸಂಭಂದಿಸಿದ ಶಾಸ್ತ್ರದ ಮುಖ್ಯ ಭಾಗಗಳನ್ನು ಓದುವುದಕ್ಕೆ
ಪ್ರೋತ್ಸಾಹಿಸುತ್ತೇವೆ (ರೋಮ. 12:4-8; 1 ಕೊರಿ. 12; 1 ಪೇತ್ರ. 4:7-11).

176
ಆದರೆ ಮತ್ತು ಈಗ ಸ್ಥ ಳೀಯ ಸಭೆಗಳಿಗೆ ದೇವರಿಟ್ಟಿರುವ ವ್ಯಾಪ್ತಿಯುಳ್ಳ ಯೋಜನೆಗೆ
ನಮ್ಮ ನ್ನು ಹೇಗೆ ಸಂಬಂಧಿಸಿಕೊಳ್ಳು ವುದು ? ಇದಕ್ಕೆ ಪ್ರತಿಯೊಂದು ಸ್ಥ ಳೀಯ ಸಭೆಯಲ್ಲಿರುವ
ವಿಶ್ವಾಸಿಗಳು ಸಾರ್ವತ್ರಿಕ ಸಭೆಯ ಸತ್ಯ ಗಳನ್ನು ಪ್ರತಿಬಿಂಬಿಸಬೇಕು ಎಂಬ ತತ್ವ ದೊಂದಿಗೆ
ಆರಂಭಿಸಬೇಕು. ಅದರ ಗುಣಲಕ್ಷಣಗಳೇನೆಂದರೆ,
 ಏಕತೆ ಎಫೆ. 4:4—ಕೇವಲ ಒಂದು ನಿಜವಾದ ಸಭೆ
 ಶಿರಸ್ಸಿಗೆ ಅಧೀನರಾಗುವುದು ಎಫೆ. 5:23 &ಕೊಲೊ. 1:18; ಯೋಹಾ 14:16,
26—ಕ್ರಿಸ್ತನು ಮತ್ತು ಆತನ ದೈವಿಕ ಪ್ರತಿನಿಧಿಯಾಗಿರುವ ಪವಿತ್ರಾತ್ಮ ನು
 ಸಾರ್ವತ್ರಿಕತೆ ಅ. ಕೃ. 2:47; 1 ಕೊರಿ. 12:12-26—ಎಲ್ಲಾ ನಿಜವಾದ ವಿಶ್ವಾಸಿಗಕು
ಈ ಒಂದೇ ದೇಹಕ್ಕೆ ಸೇರಿದವರಾಗಿದ್ದಾರೆ; ಯಾವುದೇ ತೀವ್ರವಾದ ಪಾಪವಿಲ್ಲ ದೆ
ಶುದ್ಧ ವಾಗಿ ಜೀವಿಸುತ್ತಿರುವ ಎಲ್ಲಾ ವಿಶ್ವಾಸಿಗಳು ಸಾರ್ವತ್ರಿಕ ಸಭೆಯಲ್ಲಿರುವುದರಿದ
ಸ್ಥ ಳೀಯ ಸಭೆಯಲ್ಲಿ ಅವರನ್ನು ಸ್ವೀಕರಿಸಬೇಕು.
 ಪರಿಶುದ್ಧ ತೆ 1 ಕೊರಿ. 3:17—ದೇವರು ಒಟ್ಟಾಗಿ ತನ್ನ ಜನರನ್ನು ಈ ಪಾಪತುಂಬಿದ
ಲೋಕದಿಂದ ಪ್ರತ್ಯೇಕಿಸಿದ್ದಾನೆ; ಸ್ಥ ಳೀಯ ಸಭೆಯಲ್ಲಿರುವಂಥಹ ವ್ಯ ಕ್ತಿಗಳು ಈ
ಸತ್ಯ ವನ್ನು ತೋರಿಸಲು ಮತ್ತು ಕ್ರಿಸ್ತನನ್ನು ಮೆಚ್ಚಿಸಲು ಪರಿಶುದ್ಧ ತೆಯ ಮತ್ತು
ಒಳ್ಳೆತನದ ಜೀವಿತವನ್ನು ಜೀವಿಸಬೇಕು.
 ಬೆಳವಣಿಗೆ ಎಫೆ. 4:11-12—ಕ್ರಿಸ್ತನು ತನ್ನ ಸಭೆಗೆ ಕೊಟ್ಟಿರುವ ವರಗಳ ಮೂಲಕ
ಸಭೆಯು ಕಟ್ಟ ಲ್ಪ ಡುತ್ತದೆ (ಯೋಗ್ಯ ಸ್ಥಿತಿಗೆ ತರುವುದು)
 ವಿಶ್ವಾಸಿಗಳ ಸಾರ್ವತ್ರಿಕ ಯಾಜಕತ್ವ 1 ಪೇತ್ರ. 2:5, 9—ಇದು ಎಲ್ಲ ರು
ಪ್ರಸಂಗಿಸುತ್ತಾರೆ ಎಂದು ಅರ್ಥವಲ್ಲ ಬದಲಾಗಿ, ಎಲ್ಲ ರು ಆರಾಧಿಸುವವರಾಗಿಯೂ
ಸೇವೆ ಮಾಡುವ ಯಾಜಕರಾಗಿಯೂ ಕಾರ್ಯ ನಿರ್ವಹಿಸುತ್ತಾರೆ.
ಕ್ರಿಸ್ತನನ್ನು ಸನ್ಮಾನಿಸುವ, ಸತ್ಯ ವೇದವನ್ನು ನಂಬುವ ವಿಧೇಯತೆಯುಳ್ಳ ಜನರನ್ನು
ಹೊಂದಿರುವ ನಾಯಕತ್ವ ವು ತಮ್ಮ ಸ್ಥ ಳೀಯ ಮತ್ತು ತಮ್ಮ ವ್ಯ ಕ್ತಿಗತವಾದ ನಡವಳಿಕೆ ಮತ್ತು
ವೃದ್ಧಿಯ ವಿಷಯದಲ್ಲಿ ಇವುಗಳನ್ನು ಲೆಕ್ಕ ಕ್ಕೆ ತೆಗೆದುಕೊಂಡು ಯಾವ ರೀತಿಯಲ್ಲಿ ಈ
ತತ್ವ ಗಳನ್ನು ಪ್ರಾಯೋಗಿಕವಾಗಿ ಅಳವಡಿಸಬೇಕೆಂದು ತಿಳಿದುಕೊಳ್ಳ ಲು ದೇವರ
ಮಾರ್ಗದರ್ಶನವನ್ನು ಹುಡುಕುತ್ತಾರೆ.

ಸಭೆಯ ನಿಯಮಗಳು

177
ನಿಯಮ ಎಂಬ ಪದಕ್ಕೆ ನಿಘಂಟಿನಲ್ಲಿರುವ ಅರ್ಥವೇನೆಂದರೆ "ಅಧಿಕಾರವುಳ್ಳ ವಿಧಿ
ಅಥವಾ ಮಾರ್ಗಸೂಚಿ; ಸರ್ಕಾರದಿಂದ ಜಾರಿಗೊಳಿಸಿರುವ ಕಾನೂನು; ಒಂದು ದೈವತ್ವ ದಿಂದ
ಪಡಕೊಂಡಿರುವ ಅಥವಾ ವಿಧಿಸಲ್ಪ ಟ್ಟಿರುವ ಸಂಗತಿ; ಅಥವಾ ತಿಳಿಸಲಾಗಿರುವ ಅಭ್ಯಾಸ
ಅಥವಾ ಕಾರ್ಯಕ್ರಮ." ಈ ನಾಲ್ಕು ಅರ್ಥಗಳಲ್ಲಿರುವಂಥಹ ಅಂಶಗಳು ಸತ್ಯ ವೇದವನ್ನು
ನಂಬುವ ಸಭೆಗಳಲ್ಲಿ ವಾಡಿಕೆಯಲ್ಲಿ ಪಾಲಿಸುವ ಎರಡು ಸಂಗತಿಗಳಾದ ನೀರಿನ ದೀಕ್ಷಾಸ್ನಾನ
ಮತ್ತು ಅನ್ಯೋನ್ಯ ತೆಗೆ ಸೂಕ್ತವಾಗಿ ಹೊಂದುತ್ತದೆ.

ಮೊದಲನೆಯದಾಗಿ, ಜನರೂ ಅನೇಕ ನಿಯಮಗಳನ್ನು ಮತ್ತು ಸಂಸ್ಕಾರಗಳನ್ನು


ಉಂಟುಮಾಡಿದ್ದಾರೆ ಎಂಬುದನ್ನು ನಾವು ಒಪ್ಪಿಕೊಳ್ಳ ಬೇಕು ಆದರೆ ಅವುಗಳಲ್ಲಿ ಈ ಮೇಲೆ
ತಿಳಿಸಿರುವ ಹಾಗೆ ದೇವರ ವಾಕ್ಯ ವು ಎರಡನ್ನು ಮಾತ್ರ ತಿಳಿಸುತ್ತದೆ. ಈ ನಿಯಮಗಳು
ಮನುಷ್ಯ ರು ಭಾಗವಹಿಸುವುದರ ಅಥವಾ ಕೃಪೆ ಅಥವಾ ದೇವರಿಂದ ಬರುವ ಕೊಡುಗೆ
ಆಗಿರದೆ ಅವುಗಳು ರಕ್ಷಕನಿಗೆ ತೋರುವ ಪ್ರೀತಿ ಮತ್ತು ವಿಧೇಯತೆಯಾಗಿವೆ. ಇವುಗಳ
ನಡುವಿನ ದೊಡ್ಡ ವ್ಯ ತ್ಯಾಸವೇನೆಂದರೆ ದೀಕ್ಷಾಸ್ನಾನ ಎಂಬ ನಿಯಮವು ಒಂದೇ
ಭಾರಿಯಾಗುವುದು ಆದರೆ ಅನ್ಯೋನ್ಯ ತೆಯು ಆಗಾಗ್ಗೆ ಆಚರಿಸುವಂತದ್ದು .

ನೀರಿನ ದೀಕ್ಷಾಸ್ನಾನದ ಸಿದ್ದಂತ

ಕೆಲವರು ದೀಕ್ಷಾಸ್ನಾನವನ್ನು ಸ್ಥ ಳೀಯ ಸಭೆಯ "ಸದಸ್ಯ ತ್ವ ಕ್ಕೆ" ಅವಶ್ಯ ಕವಾದುದ್ದೆಂದು
ಹೇಳುತ್ತಾರೆ. ಪ್ರತಿಯೊಬ್ಬ ಕ್ರೈಸ್ತನು ದೀಕ್ಷಾಸ್ನಾನ ಹೊಂದಲೇಬೇಕು ಆದರೆ ದೀಕ್ಷಾಸ್ನಾನವು
ಸಭೆಯ ಸದಸ್ಯ ತ್ವ ಕ್ಕೆ ಸಂಬಂಧಪಡಿಸುತ್ತದೆ ಎಂದು ಹೇಳಲು ಯಾವುದೇ ವಚನಗಳಿಲ್ಲ .
ವಾಸ್ತವವಾಗಿ ಸ್ಥ ಳೀಯ ಸದಸ್ಯ ತ್ವ ದ ಕುರಿತಾಗಿ ಯಾವುದೇ ವಚನಗಳಿಲ್ಲ . ಹೃದಯದಲ್ಲಿ ನಡೆದ
ಸಂಗಾತಿಯ ಹೊರಗಿನ ಗುರುತೇ ದೀಕ್ಷಾಸ್ನಾನ ಎಂಬುದನ್ನು ಸಾಮಾನ್ಯ ವಾಗಿ
ಅರ್ಥಮಾಡಿಕೊಂಡಿದ್ದಾರೆ, ದೀಕ್ಷಾಸ್ನಾನದ ಕುರಿತಾದ ಅನೇಕ ತರ್ಕಗಳು
ಇಲ್ಲ ದಂತಾಗುತ್ತಿದ್ದ ವು. ದೀಕ್ಷಾಸ್ನಾನವು ಪಾಪವನ್ನು ತೊಳೆಯುವುದಿಲ್ಲ ; ಅದು ರಕ್ಷಿಸಲು
ಸಾಧ್ಯ ವಿಲ್ಲ , ರಕ್ಷಣೆ ಹೊಂದಲು ಸಹಾಯಿಸಲು ಸಾಧ್ಯ ವಿಲ್ಲ .

ದೀಕ್ಷಾಸ್ನಾನವು ಜೀವಿತದ ನೂತನ ಆರಂಭವನ್ನು ಸೂಚಿಸುತ್ತವೆ ಎಂದು ಮತ್ತು


ಕ್ರಿಸ್ತನ ಮರಣ, ಹೂಳುವಿಕೆ ಮತ್ತು ಪುನರುತ್ಥಾನದಲ್ಲಿ ಆತನೊಂದಿಗೆ ನಮ್ಮ ನ್ನು
ಗುರುತಿಸಿಕೊಳ್ಳು ವುದು ಎಂದು ಅನೇಕರು ನಂಬುತ್ತಾರೆ. ಇತರರು ಇದು ಪವಿತ್ರಾತ್ಮ ನಿಂದ
ದೀಕ್ಷಾಸ್ನಾನ ಹೊಂದುವುದನ್ನು ಸೂಚಿಸುತ್ತದೆ ಎಂದು ಭಾವಿಸುತ್ತಾರೆ.

178
ಸುವಾರ್ಥಬೋಧಕರೆಲ್ಲ ರೂ ಇದು ಕ್ರಿಸ್ತನ ಆಜ್ಞೆಗೆ ವಿಧೇಯರಾಗುವುದು ಮತ್ತು ಕ್ರಿಸ್ತೀಯ
ಜೀವಿತವನ್ನು ಜೀವಿಸಲು ಬಹಿರಂಗವಾಗಿ ಪ್ರತ್ಯೇಕಪಡಿಸುವುದು ಅಂದು ನಂಬುತ್ತಾರೆ. ಇಂದು
ಸಹ ಕೆಲವು ದೇಶಗಳಲ್ಲಿ ಪರಿವರ್ತನೆ ಹೊಂದಿದವರ ದೀಕ್ಷಾಸ್ನಾನವು ಕೇವಲ ನಂಬಿಕೆಯ
ವೃತ್ತಿಯಾಗಿದೆ ಅದು ಅವಿಶ್ವಾಸಿಗಳು ಹಿಂಸಿಸುವುದಕ್ಕೆ ಕಾರಣವಾಗಿದೆ.

ದೀಕ್ಷಾಸ್ನಾನ ಎಂಬ ಪದವು ಗ್ರೀಕ್ ಭಾಷೆಯ "ಅದ್ದು ವುದು", ಅಥವಾ


"ಮುಳುಗಿಸುವದು" ಎಂದು ಅರ್ಥವಾಗಿದೆ. ಇದು ಅನಂತರದ ಅರ್ಥದಲ್ಲಿ
"ಗುರುತಿಸಿಕೊಳ್ಳು ವುದು" ಮತ್ತು ಕ್ರಿಸ್ತನೊಂದಿಗೆ ಗುರುತಿಸಿಕೊಳ್ಳು ವುದು ದೀಕ್ಷಾಸ್ನಾನದ
ಪ್ರಾಮುಖ್ಯ ವಾದ ಪರಿಕಲ್ಪ ನೆಯಾಗಿದೆ. ನೀರಿನಲ್ಲಿ ಮುಳುಗಿಸುವುದು ದೀಕ್ಷಾಸ್ನಾನದ
ಸರಿಯಾದ ವಿಧಾನವಾಗಿದೆ. ಹೆಚ್ಚು ನೀರಿರುವ ಸ್ಥ ಳವನ್ನು ಸ್ನಾನಿಕನಾದ ಯೋಹಾನನು
ಆರಿಸಿಕೊಂಡನು(ಯೋಹಾ 3:23), ನೀರಿನಿಂದ ಚಿಮುಕಿಸುವುದು ಮತ್ತು ಸುರಿಯುವುದು
ದೀಕ್ಷಾಸ್ನಾದ ವಿಧವಾಗಿದ್ದ ರೆ ಆಳವಾದ ನೀರನ್ನು ಆರಿಸಿಕೊಳ್ಳು ವ ಅಗತ್ಯ ವಿರಲಿಲ್ಲ . ಯೇಸುವು,
ದೀಕ್ಷಾಸ್ನಾನ ಮಾಡಿಸಿಕೊಂಡ ನಂತರ "ನೀರಿನಿಂದ ಮೇಲಕ್ಕೆ ಬಂದನು"(ಮತ್ತಾ. 3:16)
ಮತ್ತು ಫಿಲಿಪ್ಪ ನು ಮತ್ತು ಐಥಿಯೋಪ್ಯ ದೇಶದ ಕಂಚುಕಿಯು ಇಬ್ಬ ರೂ ನೀರಿನೊಳಗೆ
ಇಳಿದರು. (ಅ. ಕೃ. 8:38).

ದೀಕ್ಷಾಸ್ನಾನದ ಅರ್ಥಕಿಂತಲೂ ಮತ್ತು ಅದರ ವಿಧಾನಕ್ಕಿಂತಲೂ ಬಹಳ


ಪ್ರಾಮುಖ್ಯ ವಾದದ್ದು ಅದರ ವಿಷಯ. ಕ್ರಿಸ್ತೀಯ ಜಗತ್ತಿನಲ್ಲಿ ರಕ್ಷಣೆ ಹೊಂದದ ಧಾರ್ಮಿಕ
ವ್ಯ ಕ್ತಿಗೆ ಎಲ್ಲಾ ಸಾಧ್ಯ ವಾಗುವ ವಿಧಾನಗಳಿಂದಲೂ, ಎಲ್ಲಾ ಕ್ರಮವುಳ್ಳ ಗುಂಪುಗಳಿಂದಲೂ
ದೀಕ್ಷಾಸ್ನಾನ ಮಾಡಿಸಿದರೂ ಅವನು ಇನ್ನು ದೇವರ ದೃಷ್ಟಿಯಲ್ಲಿ ರಕ್ಷಣೆ
ಹೊಂದದವನಾಗಿರಲು ಸಾಧ್ಯ . ರಕ್ಷಣೆಹೊಂದಿದವರು ಮಾತ್ರ ದೀಕ್ಷಾಸ್ನಾನ ಹೊಂದಿದ್ದಾರೆಂದು
ಸತ್ಯ ವೇದವು ಹೇಳುತ್ತದೆ. ದೀಕ್ಷಾಸ್ನಾನ ಮಾಡಿಸಿಕೊಂಡವರೆಲ್ಲ ರೂ ವಯಸ್ಕ ರಾಗಿರಬೇಕು
ಎಂದು ಅಲ್ಲ ಆದರೆ ಅವರು ಕ್ರಿಸ್ತನನ್ನು ಸ್ವೀಕರಿಸಿದವರಾಗಿರಬೇಕು. ಧಾರ್ಮಿಕ ಆಚಾರಗಳಲ್ಲಿ
ನಂಬಿಕೆಯಿಡುವದು ಮನುಷ್ಯ ನಿಗೆ ಸುಲಭವಾಗಿರುವುದರಿಂದ ರಕ್ಷಣೆ ಹೊಂದದವರನ್ನು
ಮತ್ತು ಮಗುವನ್ನು ದೀಕ್ಷಾಸ್ನಾನ ಮಾಡಿಸುವದು ಒಂದು ತಪ್ಪಾದ ಭದ್ರತೆಯನ್ನು ನೀಡುತ್ತದೆ.
ಅಪೊಸ್ತಲರ ಕೃತ್ಯ ಗಳಲ್ಲಿ ರಕ್ಷಣೆಯ ನಂತರ ದೀಕ್ಷಾಸ್ನಾನವನ್ನು ನೋಡುತ್ತೇವೆ ಆದರೆ
ತದ್ವಿರುದ್ಧ ವಾಗಿ ಎಂದಿಗೂ ನೋಡುವುದಿಲ್ಲ . ಇಡೀ ಕುಟುಂಬವೇ ವಿಶ್ವಾಸಿಗಳಾಗಿದ್ದ ರು
ಅಥವಾ ಇಲ್ಲ ದಿದ್ದ ರೂ ಅವರೆಲ್ಲ ರೂ ದೀಕ್ಷಾಸ್ನಾನ ಮಾಡಿಸಿಕೊಳ್ಳ ಬೇಕು ಎಂದು ಹೇಳಲು
ಫಿಲಿಪ್ಪ ದ ಸೆರೆಮನೆಯ ಅಧಿಕಾರಿಯ ದೃಷ್ಟಾಂತವನ್ನು ಆಧಾರವಾಗಿ ಬಳಸುತ್ತಾರೆ — ಆದರೆ
"ಅವನು ತನ್ನ ಮನೆಯವರೆಲ್ಲ ರ ಸಂಗಡ ನಂಬಿದನು"(ಅ.ಕೃ16:34). ಸಕಲದೇಶಗಳಿಗೆ

179
ಹೋಗಿ ಉಪದೇಶಿಸಿ ಮತ್ತು ಹೊಸದಾಗಿ ನಂಬುವವರಿಗೆ ದೀಕ್ಷಾಸ್ನಾನ ಮಾಡಿಸಿ ಎಂದು
ಕ್ರಿಸ್ತನು ತನ್ನ ಶಿಷ್ಯ ರಿಗೆ ನಿಯೋಜಿಸಿದ್ದ ನು. ದೀಕ್ಷಾಸ್ನಾನದ ಬೋಧನೆಯು ಮತ್ತು
ದೀಕ್ಷಾಸ್ನಾನವು ಶಾಸ್ತ್ರಕ್ಕ ನುಸಾರವಾದದ್ದು ಎಂಬುದನ್ನು ಮಾತ್ರ ನಾವು ನೋಡೋಣ(ಮತ್ತಾ.
28:19-20).

ಅನ್ಯೋನ್ಯ ತೆಯ ಸಿದ್ದಾಂತ

ಕ್ರಿಸ್ತನನ್ನು ಆತನ ಮರಣ ಮತ್ತು ಪುನರುತ್ತಾನದಲ್ಲಿ ಸ್ಮ ರಿಸಿಕೊಳ್ಳು ವುದನ್ನು


"ಅನ್ಯೋನ್ಯ ತೆ" ಅಥವಾ "ಕರ್ತನ ಭೋಜನ " ಎಂದು ಕರೆಯಲಾಗುತ್ತದೆ ಅಥವಾ
ಅಪೊಸ್ತಲರ ಕೃತ್ಯ ಗಳಲ್ಲಿ ಇರುವಂತೆ "ರೊಟ್ಟಿ ಮುರಿಯುವುದು', ಎಂದು ಹೇಳುತ್ತಾರೆ.
ದೀಕ್ಷಾಸ್ನಾನದ ಹಾಗೆ ಸುವಾರ್ತೆಗಳಲ್ಲಿ ಆಜ್ಞಾಪಿಸಿರುವ, ಅಪೊಸ್ತಲರ ಕೃತ್ಯ ಗಳಲ್ಲಿ
ಅಭ್ಯಾಸಮಾಡಿರುವ ಮತ್ತು ಪತ್ರಿಕೆಗಳಲ್ಲಿ ವಿವರಿಸಿರುವ, ಒಂದು ಸರಳವಾದ ಕಾರ್ಯವೇ
ಅನ್ಯೋನ್ಯ ತೆ. ಕರ್ತನಾದ ಯೇಸುವು ಹಿಡಿದು ಕೊಡಲ್ಪ ಟ್ಟ ರಾತ್ರಿಯಲ್ಲಿ ತಾನು
ಹಿಂತಿರುವುಗುವವರೆಗೂ ತನ್ನ ಮರಣದ ನೆನಪಾಗಿ ರೊಟ್ಟಿ ಮುರಿಯುವುದನ್ನು ಮತ್ತು
ಪಾತ್ರೆಯಲ್ಲಿ ಕುಡಿಯುವುದನ್ನು ಸಂಸ್ಥಾಪಿಸಿದನು(1 ಕೊರಿ 11:26). ಇದು ಆತನ
ವಿನಂತಿಯಾಗಿರುವುದರಿಂದ ಆತನನ್ನು ಈ ರೀತಿಯಲ್ಲಿ ಸ್ಮ ರಿಸಿಕೊಳ್ಳು ವುದು ಬಹಳ
ಪ್ರಾಮುಖ್ಯ ವಾದದ್ದು . ಮನುಷ್ಯ ರ ಬಲಹೀನತೆಯನ್ನು ಅರಿತವನಾಗಿ , ರಕ್ಷಕನು ಕೃಪೆಯುಳ್ಳ
ಸ್ಪ ಷ್ಟ ವಾದ ಗುರುತುಗಳನ್ನು ನೀಡಿದನು— ರೊಟ್ಟಿಯು ನಮಗಾಗಿ ಆತನು ಅನುಭವಿಸಿದ
ಮನುಷ್ಯ ರ ಹಿಂಸೆ ಮತ್ತು ದೇವರ ದಂಡನೆಯನ್ನು ಹೊಂದಿದ ಆತನ ದೇಹವನ್ನು
ಸೂಚಿಸುತ್ತದೆ ಮತ್ತು ದ್ರಾಕ್ಷಾರಸವು ಆತನು ನಮ್ಮ ಪಾಪಗಳಿಗಾಗಿ ಸುರಿಸಿದ ಆತನ ರಕ್ತವನ್ನು
ಸೂಚಿಸುತ್ತದೆ. ಈ ಗುರುತುಗಳು ಶ್ರೇಷ್ಠ ವಾದ ಆಧಾರವಾಗಿ ಆತನು ಸಭೆಯ ಮೇಲಿಟ್ಟಿರುವ
ತನ್ನ ಪ್ರೀತಿಯನ್ನು ಮನಸ್ಸಿಗೆ ತರುತ್ತವೆ.

ವಿಶ್ವಾಸಿ-ಯಾಜಕರಾಗಿ ಕರ್ತನ ಮರಣವನ್ನು ಆರಾಧಿಸಲು ನಾವು ಕೂಡಿಬರುವಾಗ, ನಾವು


ಕ್ರಿಸ್ತನ ದೇಹದ ಏಕತೆಯನ್ನು ಮತ್ತು ದೇವರ ಸಾನಿಧ್ಯ ಕ್ಕೆ ಪ್ರವೇಶವನ್ನು ಬಿಂಬಿಸುತ್ತೇವೆ (ಇಬ್ರಿ.
10:19-22). ಚರಿತ್ರೆಯುದ್ದ ಕ್ಕೂ ಈ ಅನ್ಯೋನ್ಯ ತೆಯ ಸೇವೆಯೇ ಅನೇಕ ವೃತ್ತಿಪರ ಸಭೆಗಳ
ಆರಾಧನೆಯ ಕೇಂದ್ರಬಿಂದುವಾಗಿತ್ತು . ಆಧುನಿಕ ಕಾಲದಲ್ಲಿ, ಆಚಾರದ ಭಯದಿಂದ
ಅನೇಕರು ಕರ್ತನ ಭೋಜನವನ್ನು ನಿರ್ಲಕ್ಷಿಸಿದ್ದಾರೆ. ಆದರೆ ಪವಿತ್ರಾತ್ಮ ನು ದೇವಜನರ
ಹೃದಯದ ಆರಾಧನೆಯನ್ನು ಹೊರತರುವ ಸ್ವಾತಂತ್ರ್ಯವಿರುವದಾದರೆ, ರೊಟ್ಟಿ
ಮುರಿಯುವುದು ಕೇವಲ ಆಚಾರವಾಗುತ್ತದೆ ಎಂದು ಭಯಪಡುವುದು ಅಗತ್ಯ ವಿಲ್ಲ . ಒಂದು

180
ನಿಜವಾದ ಸ್ಮ ರಣೆಯ ಕೂಟವು ವಿಶ್ವಾಸಿಗಳಿಗೆ ಶ್ರೇಷ್ಠ ವಾದ ಆತ್ಮೀಕ ಪ್ರಯೋಜನವಾಗಿದೆ
ಮತ್ತು ಕ್ರಿಸ್ತನ ವ್ಯ ಕ್ತಿತ್ವ ಮತ್ತು ಕಾರ್ಯದಿಂದ ದೂರ ಹೋಗದ ಹಾಗೆ ಭದ್ರಕೋಟೆ ಯಾಗಿದೆ..

ಕರ್ತನ ಭೋಜನವನ್ನು ಯಾವಾಗ ಆಚರಿಸಬೇಕು ಎಂಬುದಕ್ಕೆ ಕಠಿಣ


ನಿಯಮಗಳಿಲ್ಲ , ಆದರೆ ಆದಿ ಕ್ರೈಸ್ತರು ವಾರದ ಮೊದಲನೆಯ ದಿನದಲ್ಲಿ—ಭಾನುವಾರ—
ಮಾಡಿದ್ದ ರು ಎಂಬುದು ಸ್ಪ ಷ್ಟ ವಾಗಿ ಕಾಣುತ್ತದೆ(ಅ. ಕೃ 20:7). ಅದೇ ರೀತಿಯಾಗಿ ವಾರದ
ಮೊದಲನೆಯ ದಿನದಲ್ಲಿ ಕಾಣಿಕೆಗಾಗಿ ದೇವಜನರು ಕಾಣಿಕೆಯನ್ನು ಮೀಸಲಿಡಬೇಕಿತ್ತು (1
ಕೊರಿ. 16:2). ಕ್ರಿಸ್ತನ ಬಾಧೆಗಳನ್ನು ಆಗಾಗ ಅತ್ಮೀಕವಾಗಿ ಸ್ಮ ರಣೆ ಮಾಡುವುದು ನಮ್ಮ
ಕ್ರಿಸ್ತೀಯ ಜೀವಿತದ ಬಹಳ ಪ್ರಾಮುಖ್ಯ ವಾದ ಸಂಗತಿಯಾಗಿದೆ. ಈ ವಿಷಯದ ಕುರಿತಾಗಿ
ಹೆಚ್ಚು ಕಲಿಯಲು , ಈ ಸಿ ಎಸ್ ರವರು ಬಿಡುಗಡೆ ಮಾಡಿರುವ "ಅವರ್ ರೀಸನ್ ಟು ಬಿ"
ಎಂಬ ಕಿರು ಪುಸ್ತಕವನ್ನು ನೋಡಿರಿ.

ಪಾಪಮಾಡುವ ವಿಶ್ವಾಸಿಗಳನ್ನು ಶಿಸ್ತಿಗೆ ಒಳಪಡಿಸುವ ಸಿದ್ದಾಂತ

ಅಜಾಕರುಗತೆಯಿಂದ, ಅನೈತಿಕವಾಗಿ, ಸುಳ್ಳಾದ ಬೋಧನೆಗಳನ್ನು ಹಬ್ಬಿಸುತ್ತಾ


ಜೀವಿಸುವವರನ್ನು ಶಿಸ್ತಿಗೆ ಒಳಪಡಿಸುವುದು ಸಭೆಯ ನಾಯಕತ್ವ ದ ಜವಾಬ್ದಾರಿಯಾಗಿದೆ.
ಸದಸ್ಯ ರನ್ನು ಕಳಕೊಳ್ಳು ವ ಭಯದಿಂದ ಅನೇಕರು ಇಂದು ಸಭೆಗಳಲ್ಲಿ ಶಿಸ್ತಿನ ಕ್ರಮವನ್ನೇ
ಹೊಂದಿಲ್ಲ . ಅದು ಮಾತ್ರವಲ್ಲ ದೆ ಒಬ್ಬ ವ್ಯ ಕ್ತಿ ಒಂದು ಗುಂಪಿನಲ್ಲಿ ಶಿಸ್ತಿಗೆ ಒಳಗಾಗಿದ್ದಾರೆ
ಮತ್ತೊಂದು ಗುಂಪಿನಲ್ಲೇ ತಪ್ಪೇ ಮಾಡದವನ ಹಾಗೆ ಸ್ವೀಕರಿಸಲ್ಪ ಡುತ್ತಾನೆ. ತಪ್ಪು
ಮಾಡುವವರನ್ನು ಅನ್ಯೋಯತೆಯಲ್ಲಿ ಪುನರ್ಸ್ಥಾಪಿಸುವುದೇ ಶಿಸ್ತಿನ ಉದ್ದೇಶ. ತಂತ್ರ ಮತ್ತು
ಕೃಪೆ ಇದರಲ್ಲಿ ಕಡ್ಡಾಯವಾಗಿದೆ ಆದರೆ ದೇವರು ಆಜ್ಞಾಪಿಸುವ ಹಾಗೆ ಸಭೆಯು
ಪವಿತ್ರವಾಗಿರಬೇಕಾದರೆ ಅಶಿಸ್ತಿನ ಕ್ರಮಗಳು ಮಾಡಲ್ಪ ಡಬೇಕು (1 ಥೆಸ . 5:14).
"ಕ್ರಮವಿಲ್ಲ ದಿರುವುದು" ತೆಗೆದು ಹಾಕಲ್ಪ ಡಬೇಕು (2 ಥೆಸ. 3:11, 14-15) ಅವರೊಂದಿಗೆ
ತಪ್ಪು ಮಾಡುವವರನ್ನು (ರೋಮಾ. 16:17), ಧರ್ಮದ್ರೋಹಿಗಳನ್ನು ಸಾರಸಗಟಾಗಿ
ತಿರಸ್ಕ ರಿಸಬೇಕು (ತೀತ 3:10). ಹೊಸ ಒಡಂಬಡಿಕೆಯಲ್ಲಿ ಧರ್ಮದ್ರೋಹಿ ಅಂದರೆ
ಪ್ರಾಮುಖ್ಯ ವಾದ ಸಿದ್ದಾಂತಗಳ ವಿಷಯದಲ್ಲಿ ಸುಳ್ಳಾದ ಬೋಧನೆಗಳಿಗೆ ಒಲವು
ತೋರುವವನು. ಶಿಸ್ತಿನ ಅಂತಿಮ ರೂಪ ಅದು ತೆಗೆದುಹಾಕುವುದು (1 ಕೊರಿ. 5:11, 13).
ಇದನ್ನು ವೇಧಭಾಗದಲ್ಲಿ ತಿಳಿಸಿರುವ ಪಾಪ ಮಾಡುವ ದೇವಜನರಿಗೆ ಗಂಭೀರತೆಯಿಂದ
ಮಾಡಬೇಕು.

181
ಎಲ್ಲಾ ಶಿಸ್ತಿನ ಕ್ರಿಯೆಗಳು ನ್ಯಾಯವಾದ ರೀತಿಯಲ್ಲಿರಬೇಕು ಮತ್ತು ಸಭೆಯ
ವಿಷಯಗಳು ಸಭೆಯ ವಿಶ್ವಾಸಿಗಳಿಗೆ ಸೀಮಿತವಾಗಿರಬೇಕು. ಸಂಪೂರ್ಣವಾಗಿ ಅನರ್ಹರಾದ
ವ್ಯ ಕ್ತಿಗಳು ಸಭೆಯ ಅನ್ಯೋನ್ಯತೆಯಲ್ಲಿದ್ದು ಶಿಸ್ತಿಗೆ ಒಳಗಾದರೆ ಸುವಾರ್ತೆಯ ಸಾಕ್ಷಿಯಲ್ಲಿ
ನಾವು ದೇವರ ಆಶೀರ್ವಾದವನ್ನು ಕಾಣಬಹುದು.

ಸ್ತ್ರೀಯರ ಪಾತ್ರದ ಸಿದ್ದಾಂತ

ಸಭೆಯಲ್ಲಿ ಸ್ತ್ರೀಯರ ಸೇವೆಗಳು ಬಹಳ ವಿಸ್ತಾರವಾದದ್ದು ಮತ್ತು ಬಹಳ ಪ್ರಾಮುಖ್ಯ


ವಾದದ್ದು ಆಗಿದೆ, ಆದರೆ ಅದು ಬೋಧನಾ ವೇದಿಕೆಯ ಸೇವೆಯಲ್ಲಿ ಅಲ್ಲ.

ಅತ್ಮೀಕರಾಗಿ ಪುರುಷರಿಗೆ ಸಮನಾಗಿರುವ ಸ್ತ್ರೀಯರು (ಗಲಾ. 3:28), ಸಭೆಯ


ಕೂಟಗಳಲ್ಲಿ ಮಾತನಾಡಬಾರದು(1 ಕೊರಿ. 14:34-35) ಅಥವಾ ಬೋದಿಸಲೂ ಬಾರದು
ಅಥವಾ ಪುರುಷರ ಮೇಲೆ ಅಧಿಕಾರ ಸಾಧಿಸಲೂ ಬಾರದು( 1 ತಿಮೊ. 2:12). ಆಕೆ ಇನ್ನು
ಇತರ ಸ್ತ್ರೀಯರಿಗೂ ಮತ್ತು ಮಕ್ಕ ಳಿಗೂ ಕಳಿಸಬಹುದು ಆದರೆ ಪುರುಷರನ್ನೊಳಗೊಂಡ
ಗುಂಪಿನಲ್ಲಿ ಅಲ್ಲ . ಪುರುಷರಿಗೆ ಅಧೀನರಾಗುವ ಗುರುತಾಗಿ ಮತ್ತು ಸಭೆಯ ಕ್ರಮವನ್ನು
ವೀಕ್ಷಿಸುವ ದೇವದೂತರಿಗೆ ಸಾಕ್ಷಿಯಾಗಿ ಸ್ತ್ರೀಯರು ತಲೆಯ ಮೇಲೆ ಮುಸುಕನ್ನು
ಧರಿಸಬೇಕು(1 ಕೊರಿ. 11:10). ಸ್ತ್ರೀಯರು ಅಧೀನರಾಗಲು ಕಾರಣ ಅವರು ಸೃಷ್ಟಿಯ
ಕ್ರಮದಲ್ಲಿ ಎರಡನೆಯವರು ಮತ್ತು ಪಾಪದಲ್ಲಿ ಬೀಳುವುದರಲ್ಲಿ ಮೊದಲನೆಯವರು
ಆಗಿರುವುದರಿಂದ.

ಸ್ತ್ರೀಯು ಪ್ರಸಂಗಿಯಾಗಲು, ಬಹಿರಂಗ ಬೋಧಕಳಾಗಲು, ಅಥವಾ


ಹಿರಿಯಳಾಗಳು ಸಾಧ್ಯ ವಲ್ಲ ದಿದ್ದ ರೆ ಆಕೆ ಬೇರೆ ಏನನ್ನು ಮಾಡಲು ಸಾಧ್ಯ ? ಆಕೆ ತನ್ನ
ಭೌತಿಕವಾದ ಸಂಗತಿಗಳಿಂದ ದೇವರನ್ನು ಸೇವಿಸಬಹುದು(ಲೂಕ 8:3),ಆಕೆ ಅತಿಥಿ
ಸತ್ಕಾರವನ್ನು ಮಾಡಬಹುದು(ರೋಮಾ. 16:1), ಮತ್ತು ಆಕೆ ಯೌವನಸ್ಥ
ಸಹೋದರಿಯರಿಗೆ ಬೋಧಿಸಬಹುದು(ತೀತ 2:4). ಅಕ್ವಿ ಲ್ಲ ನು ಅಪ್ಪೋಲ್ಲೋಸನಿಗೆ
ಬೋದಿಸಲು ಪ್ರಿಸ್ಕಿಲ್ಲ ಳು ಸಹಾಯಮಾಡಿದ ಹಾಗೆ ಸ್ತ್ರೀಯರು ಪುರುಷರು ಬೋದಿಸಲು
ಅನೌಪಚಾರಿಕವಾಗಿ ಸಭೆಯ ಹೊರಗೆ ಸಹಾಯಿಸಬಹುದು(ಅ.ಕೃ 18:26). ಆಕೆ ಎಲ್ಲ ರಿಗು
ಪ್ರೋತ್ಸಾಹದಾಯಕವಾಗಿರಬಹುದು. ದೈವಿಕ ಸ್ತ್ರೀಯರು ದಾನ ಮಾಡುವುದರಲ್ಲಿ, ಬಾಹ್ಯ
ಸುವಾರ್ತೆ ಸೇವೆಯಲ್ಲಿ ಮತ್ತೂ ಇನ್ನು ಇತರ ಅಸಂಖ್ಯಾತ ಸೇವೆಗಳಲ್ಲಿ ಶತಮಾನಗಳಿಂದ

182
ಸಕ್ರಿಯರಾಗಿ ಕಾರ್ಯ ಮಾಡುತ್ತಾ ಬಂದಿದ್ದಾರೆ. ಸ್ತ್ರೀಯರು ಸುಲಭವಾಗಿ ಸತ್ಯ ವೇದದ
ಗಾಡಿಯಲ್ಲಿ ನೆಲೆಸಬಹುದು ಮತ್ತೂ ಕ್ರಿಸ್ತನಿಗೂ ಸಭೆಗೂ ಸೇವೆಮಾಡುವುದರಲ್ಲಿ
ಕೊರತೆಯಿಲ್ಲ ದವರಾಗಿರಬಹುದು.

ಆರ್ಥಿಕವಾದ ಸಹಾಯದ ಸಿದ್ದಾಂತ

ಅಂತಿಮವಾಗಿ, ಬಹಳ ಸಂಕ್ಷಿಪ್ತವಾಗಿ, ಸ್ಥ ಳೀಯ ಸಭೆಯು ಸೇರಿಬರಲು ಸ್ಥ ಳವನ್ನು


ಸಿದ್ಧ ಮಾಡಲು, ಮಿಷನರಿಗಳಿಗೆ , ಹಿರಿಯರಿಗೆ, ವಿಧವೆಯರಿಗೆ, ಬಡವರಿಗೆ, ಪ್ರಸಂಗಿಗಳಿಗೆ,
ಮತ್ತು ಸೌವಾರ್ತಿಕರಿಗೆ ಬೆಂಬಲ ನೀಡಲು ಹಣದ ಅವಶ್ಯ ಕತೆಯಿದೆ. ಇವೆಲ್ಲ ವೂ ಎಲ್ಲಿಂದ
ಬರುತ್ತವೆ? ಇವೆಲ್ಲ ವೂ ಉದಾರತೆ ಮತ್ತು ಪ್ರೀತಿಯಿಂದ ತುಂಬಿರುವ ವಿಶ್ವಾಸಿಗಳು
ಕೊಡುವುದರ ಮೂಲಕ ಮಾತ್ರ ಬರಲು ಸಾಧ್ಯ . ಧರ್ಮಶಾಸ್ತ್ರದ ಅಡಿಯಲ್ಲಿ ಇಸ್ರಾಯೇಲ್ಯ ರು
ಹತ್ತರಲ್ಲಿ ಒಂದು ಪಾಲನ್ನು ಕೊಡಬೇಕಿತ್ತು — ಕ್ರೈಸ್ತರು ಕೃಪೆಯ ಅಡಿಯಲ್ಲಿ ಅಷ್ಟಾದರೂ
ಮಾಡಬೇಕು. ಕೊಡುವುದು ಆದಾಯಕ್ಕೆ ಅನುಗುಣವಾಗಿರಬೇಕು (1 ಕೊರಿ. 16:2)
ರಹಸ್ಯ ವಾಗಿರಬೇಕು (ಮತ್ತಾ. 6:1-4),ಮತ್ತು ಸಂತೋಷದಿಂದ ಕೊಡುವವರಾಗಿರಬೇಕು.
ನಮ್ಮಿಂದ ಸಾಧ್ಯ ವಾದಷ್ಟು ನೀಡಬೇಕು ಯಾಕೆಂದರೆ ದೇವರು ನಮಗೆ ಉದಾರತೆಯಿಂದ
ನೀಡುತ್ತಾನೆ. ನಾವು ವರ್ಣಿಸಲಶಕ್ಯ ವಾದ ದೇವರ ವರವನ್ನು ಮರೆಯದಿರೋಣ.

183
ಅಧ್ಯಾಯ
8
ಭವಿಷ್ಯ ದ್ಶಾಸ್ತ್ರ:
ಭವಿಷ್ಯ ದ ಸಂಗತಿಗಳ ಅಧ್ಯ ಯನ
ದೇವರು ಮನುಷ್ಯ ನಿಗೆ ನೀಡುವ ರಕ್ಷಣೆ ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯ ತ್
ಕಾಲದಲ್ಲಿ ಇರುವಂಥದಾಗಿದೆ.ಪವಿತ್ರಾತ್ಮ ನು ವಿಶ್ವಾಸಿಯನ್ನು ಪಾಪದ ಶಕ್ತಿಯಿಂದ ಸತತವಾಗಿ
ಬಿಡಿಸುತ್ತಿದ್ದ ರೂ, ಹಳೆಯ ಸ್ವ ಭಾವವು ಇನ್ನು ಹಾಗೆಯೆ ಉಳಿದಿದೆ. ಬಹಳವಾಗಿ ಪರಿಪಕ್ವ ತೆ
ಹೊಂದಿರುವ ಪರಿಶುದ್ಧ ನೂ ಕೂಡ ಕೆಲವೊಮ್ಮೆತನ್ನ ಆಂತರ್ಯದಲ್ಲಿ ಪಾಪದ
ಪ್ರೇರಣೆಯನ್ನು ಹೊಂದಿರುತ್ತಾನೆ. ಆದರೆ ಒಳ್ಳೆಯ ಸುದ್ದಿಯೇನೆಂದರೆ ಕ್ರಿಸ್ತನು ಪುನಃ
ಬರುವಾಗ ಈ ಹಳೆಯ ಸ್ವ ಭಾವ ಶಾಶ್ವ ತವಾಗಿ ತೆಗೆದು ಹಾಕಲ್ಪ ಡುತ್ತದೆ(1 ಕೊರಿ. 15:49-51).

ಮೆಸ್ಸೀಯನು ಈ ಲೋಕಕ್ಕೆ ಬರುತ್ತಾನೆಂದು ಹಳೆಯ ಒಡಂಬಡಿಕೆಯು


ಪ್ರವಾದಿಸಿತು. ಕೆಲವು ಭಾಗಗಳು ಆತನು ಬಾಧೆಯನ್ನು ಅನುಭವಿಸುತ್ತಾನೆಂದು
ಹೇಳಿದವು(ಉದಾ: ಕೀರ್ತ. 22 ಮತ್ತು 69,), ಅದೇ ಸಂದರ್ಭದಲ್ಲಿ ಇತರ ಭಾಗಗಳು ಆತನ
ಮಹಿಮೆಯ ಕುರಿತಾಗಿ ಹೇಳಿದವು(ಕೀರ್ತ. 2 ಮತ್ತು 72) ಈ ಎರಡು ಸಂಗತಿಗಳು ಹೇಗೆ
ನಿಜವಾಗಲೂ ಸಾಧ್ಯ ಎಂದು ಪ್ರವಾದಿಗಳು ಅಚ್ಚ ರಿಗೊಂಡರು(1 ಪೇತ್ರ. 1:10-11). ಇದರ
ವಿವರಣೆಯೇನೆಂದರೆ ಕ್ರಿಸ್ತನು ತನ್ನ ಮೊದಲ ಬರೋಣದಲ್ಲಿ ಬಂದು ಬಾಧೆಯನ್ನು
ಅನುಭವಿಸಿದನು ಮತ್ತು ತನ್ನ ಎರಡನೇ ಬರೋಣದಲ್ಲಿ ಮಹಿಮೆಯಿಂದ ಕೂಡಿದವನಾಗಿ
ಬರುವನು. ಹಳೆಯ ಒಡಂಬಡಿಕೆಯ ಅನೇಕ ವೇದಭಾಗಗಳು ಕ್ರಿಸ್ತನ ಎರಡನೆಯ
ಬರೋಣದ ಕುರಿತಾಗಿ ಮಾತನಾಡುತ್ತವೆ. ಪೇತ್ರನು, ಪೌಲನು ಮತ್ತು ಯೋಹಾನನು ಸಹ
ಕ್ರಿಸ್ತನು ಮರಳಿ ಬರುತ್ತಾನೆಂದು ಅನೇಕ ಬಾರಿ ನಮಗೆ ಹೇಳುತ್ತಾರೆ. ಯೇಸುವು ತಾನೇ ಸ್ವ ತಃ
ಹೇಳಿದ್ದಾನೆ" ನಾನು ಹೋಗುತ್ತೇನೆ.. ಮರಳಿ ಬರುತ್ತೇನೆ" (ಯೋಹಾ. 14:3).

ಕ್ರಿಸ್ತನ ಎರಡನೇ ಬರೋಣದ ವೇಧಬಾಗಗಳ ಆಳವಾದ ಅಧ್ಯ ಯನವು


ಮತ್ತೊಂದು ಸತ್ಯ ವನ್ನು ತಿಳಿಸುತ್ತದೆ. ಮೊದಲನೆಯ ಬರೋಣವು ಎರಡನೆಯ ಹಂತಗಳನ್ನು

184
ಒಳಗೊಂಡಿದ್ದ ಹಾಗೆಯೇ ಎರಡನೆಯ ಬರೋಣವು ಎರಡು ಹಂತಗಳನ್ನು ಒಳಗೊಂಡಿದೆ.
ಕ್ರಿಸ್ತನ ಮೊದಲನೇ ಬರೋಣಕ್ಕೆ ಸಂಬಂಧಿಸಿದಂತೆ ಆತನು ಬೇತ್ಲೆಹೇಮಿನಿಂದ ಬರುತ್ತಾನೆ
ಎಂದು ಒಬ್ಬ ಪ್ರವಾದಿ ಹೇಳಿದನು(ಮೀಕ 5:2) ಮತ್ತು ಅತನ್ನು ಕತ್ತೆ ಮರಿಯನ್ನು
ಹತ್ತಿದವನಾಗಿ ಯೆರೂಸಲೇಮನ್ನು ಪ್ರವೇಶಿಸುವನು ಎಂದು ಮತ್ತೊಬ್ಬ ಪ್ರವಾದಿಯೂ
ಹೇಳಿದನು(ಜೆಕ. 9:9). ಈ ಎರಡು ಸಂಗತಿಗಳು ಅಕ್ಷರಸಃ ನೆರವೇರಿದವು (ಮತ್ತಾ. 2:1;
21:1-11). ಅದೇ ರೀತಿಯಲ್ಲಿ ಎರಡನೆಯ ಬರೋಣಕ್ಕೆ ಸಂಬಂಧಿಸಿದಂತೆ, ಆತನು ತನ್ನ
ಪರಿಶುದ್ಧ ಜನರಿಗಾಗಿ ಬರುತ್ತಾನೆ ಎಂದು ಕೆಲವು ವಚನಗಳು ಹೇಳುತ್ತವೆ (ಯೋಹಾ. 14:3),
ಇನ್ನು ಕೆಲವು ಭಾಗಗಳು ಆತನು ತನ್ನ ಪರಿಶುದ್ಧ ರೊಂದಿಗೆ ಬರುವುದನ್ನು ಹೇಳುತ್ತವೆ (1 ಥೆಸ
. 3:13). ಹೀಗೆ ಈ ಎರಡು ಬರೋಣಗಳ ನಡುವೆ ಸಮಯಗಳ ಅಂತರವಿದೆ. ಮುಂಬರುವ
ಸಂಗತಿಗಳನ್ನು ನಾವು ಕಾಲ ಕ್ರಮಕ್ಕ ನುಸಾರವಾದ ರೀತಿಯಲ್ಲಿ ಪರಿಗಣಿಸೋಣ.

ಸಭೆಯ ಎತ್ತಲ್ಪ ಡುವಿಕೆ

ಕ್ರಿಸ್ತನು ತನ್ನ ಪರಿಶುದ್ಧ ರಿಗಾಗಿ ಬರುವಾಗ, ಅವರು ಅಂತರಿಕ್ಷಕ್ಕೆ ಒಯ್ಯ ಲ್ಪ ಡುತ್ತಾರೆ.
ಇದನ್ನು ಸಭೆಯ ಎತ್ತಲ್ಪ ಡುವಿಕೆ ಎಂದು ಕರೆಯುತ್ತಾರೆ. "ಎತ್ತಲ್ಪ ಡುವಿಕೆ " ಎಂಬ ಪದವು ಆಂಗ್ಲ
ಭಾಷೆಯ ಸತ್ಯ ವೇದದಲ್ಲಿ ಎಲ್ಲೂ ಕಾಣುವುದಿಲ್ಲ , ಆದರೆ "ಕದ್ದು ಕೊಂಡು ಹೋಗು " ಎಂಬ
ಅರ್ಥವುಳ್ಳ ಪದದಿಂದ ಬಂದಿದೆ— 1 ಥೆಸ 4:17 ರ ಲ್ಯಾ ಟಿನ್ ಭಾಷೆಯ ಅನುವಾದದಲ್ಲಿ
ಬಳಸಲಾಗಿದೆ—"ನಾವು.... ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳು ವದಕ್ಕಾಗಿ ಅವರ
ಸಂಗಡಲೇ ಮೇಘವಾಹನರಾಗಿ ಫಕ್ಕ ನೆ ಒಯ್ಯ ಲ್ಪ ಡುವೆವು".

ಎತ್ತಲ್ಪ ಡುವಿಕೆಯ ಕ್ರಿಸ್ತೀಯ ಸಭೆಗೆ ಸಂಬಂಧಿಸಿರುವುದರಿಂದ, ಇದು


ಇಸ್ರಾಯೇಲ್ಯ ರಿಗೆ "ಮರ್ಮವಾಗಿತ್ತು " ಮತ್ತು ಈ ಸತ್ಯ ವು ಹಳೆಯ ಒಡಂಬಡಿಕೆಯಲ್ಲಿ ಎಲ್ಲೂ
ಹೇಳಲ್ಪ ಟ್ಟಿಲ್ಲ (ಎಫೆ. 3:2-7). ಸಭೆಯ ಎತ್ತಲ್ಪ ಡುವಿಕೆಯು ಕೂಡ ಮರ್ಮ ಎಂಬ ರೀತಿಯಲ್ಲಿ
ಪೌಲನು ಸಹ ಹೇಳುತ್ತಾನೆ 1 ಕೊರಿ. 15:51). ಈ ಸತ್ಯ ವನ್ನು ಪೌಲನು " ಕರ್ತನ
ಮಾತುಗಳಿಂದ ಪಡೆದುಕೊಂಡನು", ಅಂದರೆ ಕರ್ತನಿಂದ ನೇರವಾಗಿ ಪಡೆದುಕೊಂಡನು(1
ಥೆಸ. 4:15). ಸತ್ಯ ವೇದದ ಎಲ್ಲ ಕಡೆಯಲ್ಲೂ ಕ್ರಿಸ್ತನು ಮಹಿಮೆಯಿಂದ ಬರುವುದನ್ನು
ಕಾಣುತ್ತೇವೆ. ಆತನು ಮೊದಲು ತನ್ನ ಪರಿಶುದ್ಧ ರಿಗಾಗಿ ಮೊದಲು ಬರುತ್ತಾನೆ ಎಂದು
ಹೇಳುವುದರ ಮೂಲಕ ಪೌಲನು ಈ ಸತ್ಯ ವನ್ನು ವಿಸ್ತಾರವಾಗಿ ತಿಳಿಸಿದ್ದಾನೆ.

185
ಈ ಸತ್ಯಾಂಶದ ಎರಡು ಘಟಕಗಳನ್ನು 1 ಕೊರಿ 15:51-56 ಮತ್ತು 1 ಥೆಸ.4:13-
18 ರಲ್ಲಿ ಕಾಣಬಹುದು. ಇದರ ಮೂಲಕ ಕರ್ತನು ಮಹಾ ಧ್ವ ನಿಯೊಡನೆ ಇಳಿದುಬರುವನು
ಎಂಬುದನ್ನು ಕಲಿತುಕೊಳ್ಳು ತ್ತೇವೆ; ಈಗಾಗಲೇ ಮರಣ ಹೊಂದಿರುವ ವಿಶ್ವಾಸಿಗಳು ಮೊದಲು
ಸತ್ತವರಿಂದ ಎದ್ದು ಬರುವರು; ಜೀವಿಸುತ್ತಿರುವ ವಿಶ್ವಾಸಿಗಳು ರೂಪಾಂತರ ಹೊಂದಿದವರಾಗಿ
ಹೊಸ ದೇಹವನ್ನು ಪಡೆದುಕೊಳ್ಳು ತ್ತಾರೆ. ಒಂದು ಕ್ಷಣದಲ್ಲೇ "ರೆಪ್ಪೆ ಬಡಿಯುವಷ್ಟ ರೊಳಗಾಗಿ"
ಅಂತರಿಕ್ಷದಲ್ಲಿ ಎತ್ತಲ್ಪ ಡುವರು ಮತ್ತು ಇದು ಇದ್ದ ಕಿದ್ದ ಹಾಗೆ ನಡೆಯುವದು.

ಇದು ಯಾವಾಗ ಸಂಭವಿಸುವದು ?ನಾವು ಎಲ್ಲಾ ಸಮಯಗಳಲ್ಲೂ ಆತನನ್ನು


ಎದುರುನೋಡುತ್ತಾ ಸಿದ್ಧ ರಾಗಿರಬೇಕೆಂದು ಕರ್ತನು ಬಯಸುತ್ತಾನೆ. ಕರ್ತನನ್ನು
ಪ್ರೀತಿಸುವವರಿಗೆ ಆತನ ತಕ್ಷಣದ ಬರೋಣವು ಸಂತೋಷವಾದ ಮತ್ತು ಅಚ್ಚ ರಿಯಾದ
"ಆಶೀರ್ವಾದಕರವಾದ ನಿರೀಕ್ಷೆಯ", ವಾಗ್ದಾನವಾಗಿದೆ(ತೀತ. 2:13). ಹೇಗಿದ್ದ ರೂ,
ಪ್ರತಿಯೊಬ್ಬ ನು ತನ್ನ ಕುರಿತಾಗಿ ದೇವರಿಗೆ ಲೆಕ್ಕ ಕೊಡಬೇಕು ಎಂಬುದು ಗಂಬೀರವಾದ
ಚಿಂತನೆಯಾಗಿದೆ(ರೋಮಾ.14:12).

ಕ್ರಿಸ್ತನ ನ್ಯಾಯಾಸನ

"ನಾವು ಕ್ರಿಸ್ತನ ನ್ಯಾಯಾಸನದ ಮುಂದೆ ಕಾಣಿಸಿಕೊಳ್ಳ ಬೇಕು"(2 ಕೊರಿ. 5:10). ಈ


ಘಟನೆಯಲ್ಲಿ ವಿಶ್ವಾಸಿಗಳು ತಮ್ಮ ಪಾಪಕ್ಕಾಗಿ ತೀರ್ಪನ್ನು ಹೊಂದುವುದಿಲ್ಲ ಯಾಕೆಂದರೆ "ಕ್ರಿಸ್ತ
ಯೇಸುವಿನಲ್ಲಿ ಇರುವವರಿಗೆ ಅಪರಾಧನಿರ್ಣಯವು ಈಗ ಇಲ್ಲ ವೇ ಇಲ್ಲ "(ರೋಮಾ. 8:1).
ಕ್ರಿಸ್ತನ ನ್ಯಾಯಾಸನದಲ್ಲಿ, ನಂಬಿಗಸ್ತಿಕೆಗೆ, ತ್ಯಾಗದ ಸೇವೆಗೆ, ವಿಶ್ವಾಸಿಗಳಿಗೆ ಪ್ರತಿಫಲ
ನೀಡಲಾಗುವುದು, ಆದರೆ ಕೆಲವರು ರಕ್ಷಣೆ ಹೊಂದಿದರೂ ಅವರ ಕಾರ್ಯಗಳು
ಬೆಂಕಿಯಲ್ಲಿ ಸುತ್ತು ಹೋಗುವುದನ್ನು ದುಃಖದಿಂದ ನೋಡುವರು (1 ಕೊರಿ. 3:13-15).
ರಕ್ಷಣೆಯ ಬೆಳಕಿನಲ್ಲಿ ಮತ್ತು ಕ್ರಿಸ್ತನ ನ್ಯಾಯಸನದ ಬೆಳಕಿನಲ್ಲಿ ವಿಶ್ವಾಸಿಗಳು
ಜೀವಿಸುವುದಾದರೆ ಅವರ ಜೀವಿತದಲ್ಲಿ ದೊಡ್ಡ ಬದಲಾವಣೆಗಳು ಉಂಟಾಗುತ್ತವೆ.

ಕುರಿಯಾದಾತನ ವಿವಾಹದ ಔತಣ

ನಂಬಿಕಸ್ತ ಸೇವೆಗೆ ಪ್ರತಿಫಲಗಳು ಕೊಡಲ್ಪ ಟ್ಟಾಗ, ಕುರಿಯಾದಾತನ ವಿವಾಹದ


ಔತಣವು ನಡೆಯುವುದು (ಪ್ರಕ. 19:1-8). ಕರ್ತನು ಮತ್ತು ಆತನ ಸ್ವಂತದವರು
ವಿವರಿಸಲಾಗದಂತಹ ಸಂತೋಷವನ್ನು ಪ್ರವೇಶಿಸುವರು ಇದರ ವಿವರಗಳು ಶಾಸ್ತ್ರದಲ್ಲಿ

186
ಕೊಡಲ್ಪ ಟ್ಟಿಲ್ಲ ಆದರೆ ಮದುವೆ ಔತಣವು ನಮ್ಮ ನ್ನು ಕರ್ತನಾದ ಯೇಸುವಿನೊಂದಿಗೆ ನಿತ್ಯ ತ್ವ ಕ್ಕೆ
ಪರಿಚಯಿಸಲು ಸರಿಯಾದಂತಹ ಮಾರ್ಗವಾಗಿದೆ.

ಮಹಾ ಸಂಕಟ ಕಾಲ

ಪಾಪವು ಈ ಲೋಕವನ್ನು ಪ್ರವೇಶಿಸಿದಾಗಿನಿಂದ, ಮನುಷ್ಯ ನು ದುಃಖವನ್ನು ಮತ್ತು


ಸಮಸ್ಯೆ ಗಳನ್ನು ಅನುಭವಿಸಿದ್ದಾನೆ. ಭೂಕಂಪಗಳು, ಚಂಡಮಾರುತ, ಬರ, ಮತ್ತು ಸಾಂಕ್ರಾಮಿಕ
ರೋಗಗಳು ಮನುಷ್ಯ ರ ಸಾಧಾರಣ ಅನುಭವಗಳಾಗಿವೆ, ಮತ್ತು ಚರಿತ್ರೆಯುದ್ಧ ಕ್ಕೂ
ಯುದ್ಧ ಗಳು ಲಕ್ಷಾಂತರ ಜನರ ಸಾವಿಗೆ ಕಾರಣವಾಗಿದೆ. ಆದರೆ ಸತ್ಯ ವೇದವು ಮಹಾಸಂಕಟ
ಕಾಲದ ಕುರಿತಾಗಿ ಮಾತನಾಡುತ್ತದೆ (ಪ್ರಕ. 7:14). ಮತ್ತಾ 24 ಅಧ್ಯಾಯದಲ್ಲಿ ಮುಂದೆ
ಬರಲಿರುವ ಕಾಲಘಟ್ಟ ವು "ಪ್ರಸವ ವೇದನೆಯ" ಆರಂಭವೆಂದು ಕ್ರಿಸ್ತನು ಬೋಧಿಸಿದನು.
ಇದರ ನಂತರ ಲೋಕವು ಈ ಮುಂದೆ ಎಂದೂ ಕಾಣದ ದೊಡ್ಡ ದಾದ ಸಂಕಟವನ್ನು
ಕಾಣುತ್ತದೆ (ಮತ್ತಾ. 24:8, 21). ಇನ್ನು ಅನೇಕ ವಿವರಗಳು ಚಿತ್ರಣದ ರೂಪದಲ್ಲಿ ಭವಿಷ್ಯ ದ
ರೂಪದಲ್ಲಿ ಪ್ರಕ 6-18 ಅಧ್ಯಾಯಗಳಲ್ಲಿ ಕೊಡಲ್ಪ ಟ್ಟಿವೆ ಒಂದು ವೇಳೆ ಇದು ವಿಗ್ರಹಕ್ಕೆ
ಅಡ್ಡ ಬಿದ್ದು ನಮಸ್ಕ ರಿಸಲು ತಿರಸ್ಕ ರಿಸುವ ಯಹೂದ್ಯ ರ ಮೇಲೆ ಆಕ್ರಮಣ ಮಾಡುವುದರ
ಮೂಲಕ ಆರಂಭಗೊಳ್ಳ ಬಹುದು ಮತ್ತು ನಂತರ ಎಲ್ಲಾ ಯಹೂದ್ಯ ರಿಗೂ ಹರಡ ಬಹುದು.
ತನ್ನ ಮಗನನ್ನು ಶಿಲುಬೆಗೆ ಹಾಕಿಸಿದಕ್ಕಾಗಿ ದೇವರು ಯಹೂದ್ಯ ಜನಾಂಗವನ್ನು ಶಿಕ್ಷಿಸುವನು
ಮತ್ತು ಅವರು ಹಿಂಸೆಗೊಳಗಾಗುವುದಕ್ಕೆ ಅನುಮತಿಸುವನು. ಆದರೆ ಎಂದಿನಂತೆ
ಯಹೂದ್ಯ ರು ಅನ್ಯ ರನ್ನು ದ್ವೇಷಿಸುವ ಕಾರ್ಯ ಬಹಳ ಮುಂದೆ ಸಾಗುತ್ತದೆ ಮತ್ತು ದೇವರ
ರೌದ್ರವು ಇದಕ್ಕಾಗಿ ಸುರಿಯಲ್ಪ ಟ್ಟು ಮತ್ತು ಬೇರೆ ಇತರ ಕಾರಣಗಳಿಂದ ಇತರ ಜನಾಂಗಗಳ
ಮೇಲೆಯೂ ಸುರಿಯಲ್ಪ ಡುತ್ತದೆ. ಆರಂಭದಲ್ಲಿ ಜನರು ಭಯದಿಂದ
ತುಂಬಿದವರಾಗಿರುತ್ತಾರೆ (ಪ್ರಕ. 6:15-17), ಆದರೆ ಅವರು ಮಾನಸಾಂತರದಿಂದ
ದೇವರಕಡೆಗೆ ತಿರುಗುವುದನ್ನು ತಿರಸ್ಕ ರಿಸುತ್ತಾರೆ. "ಅವರು ಮಾನಸಾಂತರ ಪಡದೆ ದೇವರನ್ನು
ದೂಷಿಸಿದರು" (ಪ್ರಕ. 9:20-21; 16:9, 11).

ಈ ಸಂಕಟಕ್ಕೆ ಮುಖ್ಯ ವಾದ ಕಾರಣವನ್ನು ದೇವರ ವೈಭವದ ವ್ಯಾಪ್ತಿಯುಳ್ಳ


ಉದ್ದೇಶಗಳಲ್ಲಿ ಕಾಣಬಹುದು. ದೇವರು ಯಾವಾಗಲೂ ಮನುಷ್ಯ ನಿಗೆ
ಕರುಣೆಯುಳ್ಳ ವನಾಗಿದ್ದಾನೆ, ಆದರೆ ಮನುಷ್ಯ ನು ಪಾಪದಲ್ಲೇ ಮುಂದುವರೆಯುತ್ತಾನೆ
"ಮನುಷ್ಯ ನು ಇನ್ನು ಬದುಕಿರುವಾಗಲೇ ಅವನ ಪಾಪಗಳಿಗಾಗಿ ದೇವರು ಅವನನ್ನು
ಶಿಕ್ಷಿಸುವುದಾದರೆ, ದೇವರು ಕೋಪಗೊಂಡಿದ್ದಾನೆ ಎಂದು ಮನುಷ್ಯ ನು ತಿಳಿದು ಕೊಂಡು

187
ಮಾನಸಾಂತರದಿಂದ ದೇವರ ಕಡೆಗೆ ತಿರುಗುತ್ತಾನೆ" ಎಂದು ಕೆಲವರು ಹೇಳಬಹುದು. ಆದರೆ
ದೇವರು ತನ್ನ ಸಂಪೂರ್ಣ ರೌದ್ರವನ್ನು ತೋರಿಸುವಾಗಲು ಮನುಷ್ಯ ನು ಮಾನಸಾಂತರ
ಪಡಲಿಲ್ಲ . ಮಹಾಸಂಕಟ ಕಾಲವು ಇದನ್ನು ಸಾಬೀತುಪಡಿಸುತ್ತದೆ.

ಸಭೆಯು ಎತ್ತಲ್ಪ ಟ್ಟ ನಂತರ ಮತ್ತು ಕ್ರಿಸ್ತನು ಮಹಿಮೆಯಿಂದ ಬರುವುದಕ್ಕೆ ಮುಂಚೆ


ಮಹಾಸಂಕಟ ಕಾಲವು ಬರುತ್ತದೆ (ಪ್ರಕ. 3:10—ಮೂಲ ಭಾಷೆಯಲ್ಲಿ "ಆ ಗಳಿಗೆಗಾಗಿ
ಇಡಲ್ಪ ಟ್ಟ ದ್ದು ". ದೇವರು ಕರುಣೆಯಿಂದ "ದಿನಗಳನ್ನು ಕಡಿತ ಗೊಳಿಸುವುದರಿಂದ" ಅದು
ಭಯಂಕರವಾಗಿರುತ್ತದೆ (ಮತ್ತಾ 24:22). ಪ್ರವಾದಿಯಾದ ದಾನಿಯೇಲನು ಏಳು ವರ್ಷಗಳ
ವಿನಾಶದ ಕುರಿತಾಗಿ ಮಾತನಾಡಿದನು (ದಾನಿ: 9:27). ಮೊದಲ ಮೂರುವರೆ ವರ್ಷಗಳು
ಶಾಂತಿಯುತವಾಗಿಯೂ ಮತ್ತು ಅಭಿವೃದ್ಧಿಯುಳ್ಳ ದ್ದಾಗಿಯೂ ಕಾಣಬಹುದು ಆದರೆ
ಕೊನೆಯ ಮೂರುವರೆ ವರ್ಷಗಳು ಭಯಂಕರವಾಗಿರುತ್ತದೆ. ಈ ಏಳು ವರ್ಷಗಳು
ಆರಂಭಗೊಳ್ಳು ವುದಕ್ಕೆ ಮುಂಚೆಯೇ ನಿಜವಾದ ಕ್ರಿಸ್ತರು ಮಹಿಮೆಗೆ ಏರಿಸಲ್ಪ ಡುತ್ತಾರೆ. ಅವರು
ಕರ್ತನಲ್ಲಿ ಮಹಿಮೆಯಿಂದ ಸುರಕ್ಷಿತವಾಗಿರುತ್ತಾರೆ ಆದರೆ ಸಂಕಟದ ಸಮಯದಲ್ಲೂ
ಅನೇಕರು ಪರಿವರ್ತನೆ ಹೊಂದುವುದಕ್ಕಾಗಿ ದೇವರು ಸತ್ಯ ದ ಸಾಕ್ಷಿಗಳನ್ನು ಎಬ್ಬಿಸಿದನು.

ಕ್ರಿಸ್ತನ ಎರಡನೇಯ ಬರೋಣ

ಕ್ರಿಸ್ತನು ಭೂಲೋಕದಲ್ಲಿ ಕಾಣಿಸಿಕೊಳ್ಳು ವಾಗ ಮಹಾಸಂಕಟ ಕಾಲವು


ಇದ್ದ ಕ್ಕಿ ದ್ದ ಹಾಗೆ ಅಂತ್ಯ ಗೊಳ್ಳು ವುದು. "ಆ ದಿನಗಳ ಸಂಕಟವು ತೀರಿದಕೂಡಲೆ ಸೂರ್ಯನು
ಕತ್ತಲಾಗಿಹೋಗುವನು, ಚಂದ್ರನು ಬೆಳಕುಕೊಡದೆ ಇರುವನು, ನಕ್ಷತ್ರಗಳು ಆಕಾಶದಿಂದ
ಉದುರುವವು, ಆಕಾಶದ ಶಕ್ತಿಗಳು ಕದಲುವವು. ಆಗ ಮನುಷ್ಯ ಕುಮಾರನನ್ನು ಸೂಚಿಸುವ
ಗುರುತು ಆಕಾಶದಲ್ಲಿ ಕಾಣಬರುವದು. ಆಗ ಭೂಲೋಕದಲ್ಲಿರುವ ಎಲ್ಲಾ ಕುಲದವರು
ಎದೆಬಡಕೊಳ್ಳು ವರು, ಮತ್ತು ಮನುಷ್ಯ ಕುಮಾರನು ಬಲದಿಂದಲೂ ಬಹು
ಮಹಿಮೆಯಿಂದಲೂ ಆಕಾಶದ ಮೇಘಗಳ ಮೇಲೆ ಬರುವದನ್ನು ಕಾಣುವರು" (ಮತ್ತಾ.
24:29-30). ಸಂಕಟಕಾಲಕ್ಕೆ ಮುಂಚೆ ಸಭೆ ಎತ್ತಲ್ಪ ಡುವುದು ಕರ್ತನ ಎರಡನೇ ಬರೋಣದ
ಸಂಪೂರ್ಣ ಚಿತ್ರಣದಲ್ಲಿ ಕೇವಲ ಒಂದು ಅಂಶವಾಗಿದೆ. ಕ್ರಿಸ್ತನು ಬರುವಾಗ, ಆತನು
ಮೊದಲು ಇಸ್ರಾಯೇಲ್ಯ ರಿಗೆ ಕಾಣಿಸಿಕೊಳ್ಳು ತ್ತಾನೆ. ಅವರ ಜನಾಂಗವು ಮೆಸ್ಸೀಯನನ್ನು
ತಿರಸ್ಕ ರಿಸಿದ ಪರಿಯನ್ನು ನೆನಪುಮಾಡಿಕೊಂಡು ಗೋಳಾಡುವೆವು (ಜೆಕ.12:10). ಕ್ರಿಸ್ತನು
ಜಯಹೊಂದಿದವನಾಗಿ ಕಾಣಿಸಿಕೊಳ್ಳು ವಾಗ ಆತನ ಆಳ್ವಿಕೆಗೆ ವೈರಿಗಳಾಗಿದ್ದ ಎಲ್ಲಾ ಅನ್ಯ ಜನರ
ಹಗೆತನವು ನಿಂತುಹೋಗುವದು (ಪ್ರಕ.19:11-21).

188
ಜೀವಿಸುವ ರಾಜ್ಯ ಗಳ ನ್ಯಾಯತೀರ್ವಿಕೆ

ನಂತರ ಜೀವಿಸುವ ರಾಜ್ಯ ಗಳ ನ್ಯಾಯತೀರ್ವಿಕೆ ಆಗುವುದು (ಮತ್ತಾ. 25:31-46).


ದೇವರ ಜನರಾದ, ನಂಬಿಕಸ್ಥ ರಾಗಿ ಉಳಿದ ಯಹೂದ್ಯ ರನ್ನು ಸಹಾಯಿಸುವುದರ ಮೂಲಕ
ದೇವರಲ್ಲಿ ತಮ್ಮ ನಂಬಿಕೆಯನ್ನು ತೋರ್ಪಡಿಸಿದ ಅನ್ಯ ಜನರು ಕ್ರಿಸ್ತನ ರಾಜ್ಯ ದಲ್ಲಿ
ಸ್ವೀಕರಿಸಲ್ಪ ಡುವರು. ಇತರರು ನಿತ್ಯ ದಂಡನೆಗಾಗಿ ತೆಗೆದುಕೊಳ್ಳ ಲ್ಪ ಡುವರು ಎಲ್ಲಾ ದುಷ್ಟ ತನದ
ಅಂಶಗಳನ್ನು ತೆಗೆದು ಹಾಕಿದನಂತರ ಕ್ರಿಸ್ತನು ತನ್ನ ಭೂಲೋಕದ ರಾಜ್ಯ ವನ್ನು ಸ್ಥಾಪಿಸುವನು.

ಕ್ರಿಸ್ತನ ಬರೋಣದ ನಿರೀಕ್ಷೆಯು ದೇವ ಜನರಿಗೆ ಯಾವಾಗಲೂ ಅತಿದೊಡ್ಡ


ಆಧಾರಣೆಯ ಮೂಲವಾಗಿದೆ. ಸ್ವಾಭಾವಿಕವಾಗಿ ಈ ಸತ್ಯ ವು ಸೈತಾನನ ವಿಶೇಷ
ಗುರಿಯಾಗಿದೆ. ನಿಂದಕರು ಈ ಪರಿಕಲ್ಪ ನೆಯನ್ನು ಯಾವಾಗಲೂ ನಿಂದಿಸಿದರು ಮತ್ತು
ನಂತರದ ದಿನಗಳಲ್ಲಿ ಅವರ ಆಕ್ರಮಣಗಳು ಇನ್ನು ಕಹಿಯಾಗುತ್ತವೆ (2 ಪೇತ್ರ. 3:3-4). ಹಾಗೆ
ಮುಂದುವರೆದು, ಅನೇಕ ತಪ್ಪಾದ ಕಲ್ಪ ನೆಗಳು ಮುಂದೆ ಇಡಲ್ಪ ಟ್ಟಿವೆ ಕೆಲವು ಕರ್ತನನ್ನು
ಅಗೌರವಗೊಳಿಸುವಂತದ್ದು ಮತ್ತು ಕೆಲವು ಶಾಸ್ತ್ರದ ಉದಾಸೀನತೆಯಿಂದ ಉಂಟಾದದ್ದು

ಒಬ್ಬ ಮನುಷ್ಯ ನು ಕರ್ತನನ್ನು ನಂಬಿ ಆತನು ಅವರ ಹೃದಯವನ್ನು


ಪ್ರವೇಶಿಸುವಾಗಲೇ ಆತನ ಬರುವಿಕೆಯು ನೆರವೇರಿತು ಎಂದು ಕೆಲವರು ಹೇಳುತ್ತಾರೆ. ಇನ್ನು
ಕೆಲವರು, ದೇವರ ಮಗುವು ಸಾಯುವಾಗ ಅವನ ಪ್ರಾಣಕ್ಕಾಗಿ ಕ್ರಿಸ್ತನು ಬರುತ್ತಾನೆ ಎಂದು
ಹೇಳುತ್ತಾರೆ. ಈ ಹೇಳಿಕೆಗಳಲ್ಲಿ ಅಳತೆ ಮಾಡುವಷ್ಟು ಸತ್ಯ ವಿದೆ, ಕ್ರಿಸ್ತನ ನಿಜವಾದ ಬರೋಣವು
ವ್ಯ ಕ್ತಿಗತವಾದ, ಅಕ್ಷರಶಃವಾದ ದೈಹಿಕವಾದ ಬರೋಣವಾಗಿದೆ—" ಈ ಯೇಸು ಯಾವ
ರೀತಿಯಲ್ಲಿ ಆಕಾಶದೊಳಕ್ಕೆ ಹೋಗಿರುವದನ್ನು ನೀವು ಕಂಡಿರೋ ಅದೇ ರೀತಿಯಲ್ಲಿ
ಬರುವನು(ಅ.ಕೃ. 1:11). ಮರಣದಲ್ಲಿ ವಿಶ್ವಾಸಿಗಳು ಆತನ ಬಳಿ ಹೋಗುತ್ತಾರೆ.

ಇಡೀ ಲೋಕವೇ ಕ್ರೈಸ್ತರಾದಾಗ— ಈ ಲೋಕವು ಉತ್ತಮ ಮತ್ತು ಅತ್ಯು ತ್ತಮ


ವಾಗುತ್ತದೆ ಎಂದು ನಂಬುವ (ಸಾವಿರ ವರುಷದ ಆಳ್ವಿಕೆಯ ನಂತರ ಎಂಬ
ಅಭಿಪ್ರಾಯ)ಒಂದು ಬೋದನೆಯಿದೆ. ಒಂದೇ ತಲೆಮಾರಿನಲ್ಲಿ ನಡೆದ ಎರಡು ಮಹಾ
ವಿಶ್ವ ಯುದ್ಧ ಗಳು ಸುವಾರ್ತೆಯು ಲೋಕವನ್ನು ಸ್ವ ಲ್ಪ ಸ್ವ ಲ್ಪ ವಾಗಿ ವೃದ್ಧಿಗೊಳಿಸುತ್ತಿದೆ ಎಂಬ
ಸಿದ್ದಾಂತ ವನ್ನು ಸಹಾಯಿಸಲಾರದು.

189
ಸಭೆಯನ್ನು ಪಾಪಗಳಿಂದ ಶುದ್ಧ ಮಾಡುವ ಸಲುವಾಗಿ ಸಭೆಯು
ಸಂಕಟಕಾಲವನ್ನು ಅಥವಾ ಅದರ ರುಚಿಯನ್ನು ನೋಡಬೇಕು ಎಂದು ಅನೇಕ ಕ್ರೈಸ್ತರು
ಭಾವಿಸುತ್ತಾರೆ. ಹೀಗೆ ಸಂಕಟಕಾಲವು ಒಂದು ರೀತಿಯ "ಪ್ರೊಟೆಸ್ಟಂಟ್ ಶುದ್ಧೀಕರಣ"
ವಾಗುತ್ತದೆ. ವಿಶ್ವಾಸಿಗೆ ಶಿಕ್ಷೆಯಿದೆ ಆದರೆ ಅದು ಅವನು ಪಾಪದಲ್ಲಿ ಮುಂದುವರಿಯದ ಹಾಗೆ
ಅವನನ್ನು ತಡೆಯಲು ಮಾಡುವಂಥದ್ದಾಗಿದೆ. ಆದರೆ ಸಂಕಟಕಾಲವು ಈ ದುಷ್ಟ ಲೋಕದ
ಪಾಪಗಳಿಗೆ ಅದನ್ನು ದಂಡಿಸುವುವಂಥದ್ದಾಗಿದೆ.

ಸಭೆಯು ಸಂಕಟ ಕಾಲದ ಮದ್ಯ ದಲ್ಲಿ ಎತ್ತಲ್ಪ ಡುತ್ತದೆ ಎಂದು ಹೇಳುವ


ಅಭಿಪ್ರಾಯದ ಪ್ರಕಾರ, ಸಭೆಯ ಒಂದು ಭಾಗವು ಸಂಕಟ ಕಾಲವನ್ನು ಹಾದು ಹೋಗಲೇ
ಬೇಕು ಅದರಲ್ಲೂ ಈ ಲೋಕದಲ್ಲಿ ಕರ್ತನಿಗೆ ವಿಧೇಯರಾಗದವರು ಹಾದು ಹೋಗಬೇಕು.
ಇದು ಒಂದು ವೇಳೆ ನಿಜವಾಗಿದ್ದ ರೆ ಕ್ರಿಸ್ತನ ದೇಹದ ಒಂದು ಭಾಗ ಮಹಿಮೆಯಿಂದ
ಪುನರುತ್ಥಾನ ಹೊಂದಿದ ದೇಹಗಳೊಂದಿಗೆ ಆತನ ವಿವಾಹ ಕೂಟವನ್ನು ಆನಂದಿಸುತ್ತಿರುವರು
, ಮತ್ತೊಂದು ಭಾಗವು ಭೂಲೋಕದಲ್ಲಿ ಬೆಂಕಿಯ ಶೋಧನೆಗಳನ್ನು ಹಾದು
ಹೋಗುತ್ತಿರುವರು. ಆದರೆ ತಾನು ಇರುವ ಸ್ಥ ಳದಲ್ಲಿ ತನ್ನ ಸ್ವಂತದವರು ಆತನೊಂದಿಗೆ
ಇರುವವರೆಗೂ ಕ್ರಿಸ್ತನು ತೃಪ್ತಿ ಹೊಂದುವುದಿಲ್ಲ . ಅದು ಮಾತ್ರವಲ್ಲ ದೆ ಈಗಾಗಲೇ
ಹೋಗಿರುವ ಪ್ರಾಪಂಚಿಕರಾದ ಕ್ರೈಸ್ತರ ಸಂಗತಿಯೇನು? ಭಾದೆಯನ್ನು ಅನುಭವಿಸಲು
ಅವರು ಎಬ್ಬಿಸಲ್ಪ ಡಬೇಕೋ?
ಇನ್ನೂ ಕೆಲವರು ಎರಡನೆಯ ಬರೋಣಕ್ಕೆ ದಿನಾಂಕಗಳನ್ನು ಗುರುತಿಸಿದ್ದಾರೆ—ಈ
ದಿನಾಂಕಗಳು ಸತ್ಯ ವೇದದಲ್ಲಿರುವ ಸಂಖ್ಯೆಗಳ ಮತ್ತು ಹೆಸರುಗಳಿಂದ ಆರಂಭಿಸಿ
ಜ್ಯೋತಿಷ್ಯ ದವರೆಗೂ ಎಲ್ಲಾ ಕಾಲ್ಪ ನಿಕವಾದ, ಮರಣವಾದ ವ್ಯಾಖ್ಯಾನಗಳಿಂದ, ಅದರಲ್ಲೂ
ಐಗುಪ್ತ ದೇಶದ ಪಿರಮಿಡ್ ಗಳ ಅಳತೆಗಳ ಆಧಾರದಮೇಲೆ ಲೆಕ್ಕಿ ಸಲಾಗಿದೆ! ಅಂತಹ
ಪ್ರಯತ್ನ ಗಳು ಯಾವಾಗಲೂ ವಿಫಲವಾಗುತ್ತವೆ. ಭೂಲೋಕದಲ್ಲಿ
ಮನುಷ್ಯ ಕುಮಾರನಾಗಿದ್ದಾತನು ಆ ದಿನ ಅಥವಾ ಆ ಗಳಿಗೆಯನ್ನು ತಿಳಿಯದವನಾಗಿದ್ದ ನು.
ದೇವರ ಜ್ಞಾನದಲ್ಲಿ ಯೇಸುವಿನ ಬರೋಣದ ಸಮಯವನ್ನು ನಾವು ತಿಳಿಯದಿರುವುದೇ
ಉತ್ತಮವಾದದ್ದು . ಆತನು ಇಂದೇ ಬರುತ್ತಾನೆ ಎಂಬ ಚಿಂತನೆಯು ನಾವು ಸಿದ್ಧ ರಾಗಲು
ಬಯಸುವಿನಂತೆ ಮಾಡುತ್ತದೆ. "ಈ ನಿರೀಕ್ಷೆಯನ್ನು ಇಟ್ಟಿರುವ ಪ್ರತಿಯೊಬ್ಬ ನು ಕ್ರಿಸ್ತನು
ಶುದ್ಧ ನಾಗಿರುವಂತೆಯೇ ತನ್ನ ನ್ನು ಶುದ್ಧ ಮಾಡಿಕೊಳ್ಳು ತ್ತಾನೆ." (1 ಯೋಹಾ.3:3).

ಸಾವಿರ ವರುಷ ಆಳ್ವಿಕೆ

190
ಭವಿಷ್ಯ ದಲ್ಲಿ ಮೆಸ್ಸಾಯನು ಅರಸನಾಗಿ ಇಡೀ ಲೋಕವನ್ನೇ ಅಳುವ ಚಿನ್ನ ದ
ಯುಗದ ಕುರಿತಾಗಿ ಹಳೆಯ ಒಡಂಬಡಿಕೆಯ ಪ್ರವಾದನೆಗಳು ಹೇಳುತ್ತವೆ. ಪ್ರಕಟನೆ 20:4
ರಲ್ಲಿ ಆತನು ಸಾವಿರ ವರುಷ ಆಳುವುದನ್ನು ನೋಡುತ್ತೇವೆ. ಈ ಕಾಲಘಟ್ಟ ವನ್ನು
ಮಿಲೇನಿಯಂ ಎಂದು ಕರೆಯಲಾಗುತ್ತದೆ, ಇದು ಎರಡು ಲಾಟಿನ್ ಪದಗಳಿಂದ ಬಂದಿದೆ
ಇದರ ಅರ್ಥ "ಸಾವಿರ ವರುಷ". ಆದಾಮನ ಪಾಪದಿಂದ ಭೂಲೋಕವು ಶಾಪಕ್ಕೆ
ಒಳಗಾಯಿತು(ಆದಿ. 3:17-18), ಮತ್ತು ಅದರಿಂದ ನೆಲವು ಮುಳ್ಳು ಗಳನ್ನು , ಕಳೆಗಳನ್ನು
ಬೆಳೆಯುತ್ತದೆ. ಪರದೈಸಿಯು ಪುನರ್ಸ್ಥಾಪಿಸಲ್ಪ ಡುತ್ತದೆ(ಪ್ರಕ. 2:7) ಮತ್ತು ಅರಣ್ಯ ವು
"ತಾವರೆಯ ಹಾಗೆ ಅರಳುತ್ತದೆ"(ಯೆಶಾ. 35:1). ವನ್ಯ ಮೃಗಗಳು ಪಳಗಿಸಲ್ಪ ಡುತ್ತವೆ
(ಯೆಶಾ. 65:25),ಮತ್ತು ಎಲ್ಲಾ ಸೃಷ್ಟಿಗಳು ಬಾದೆಯಿಂದ ಬಿಡಿಸಲ್ಪ ಡುವವು(ರೋಮಾ.
8:19-22).

ಸಾವಿರ ವರುಷ ಆಳ್ವಿಕೆಯಲ್ಲಿ ಲೋಕದ ರಾಜ್ಯ ಗಳೆಲ್ಲ ವೂ ಶ್ರೀಮಂತವಾಗಿರುವವು.


ಸಾವಿರವರುಷ ಆಳ್ವಿಕೆಯಲ್ಲಿ ಯುದ್ಧ ಗಳು (ಯೆಶಾ.9:7) ಅಪರಾಧಗಳು ಇರುವುದಿಲ್ಲ .
ಶಾಂತಿಯ ಸಮಯದಲ್ಲೂ ಪೊಲೀಸ್ ಮತ್ತು ರಕ್ಷಣಾ ಕ್ರಮಗಳಿಗಾಗಿ ರಾಷ್ಟ್ರಗಳ ಮೇಲೆ
ಪ್ರಸ್ತು ತ ಇರುವ ಅಗಾಧವಾದ ಹರಿವನ್ನು ತೆಗೆದುಹಾಕಲಾಗುತ್ತದೆ. ಸುಳ್ಳು ಧರ್ಮಗಳು ತಮ್ಮ
ವಿಸ್ತಾರವಾದ ಆಚಾರಗಳನ್ನು ಕಾಪಾಡಿಕೊಳ್ಳ ಲು ಲಕ್ಷಾಂತರ ರೂಪಾಯಿಗಳನ್ನು ಖರ್ಚು
ಮಾಡುತ್ತಾರೆ. ಪ್ರಕ 17 ಮತ್ತು 18 ನೇ ಅಧ್ಯಾಯದಲ್ಲಿ ವಾಣಿಜ್ಯ ಮಯವಾದ ಧರ್ಮಗಳ
ಅಂತ್ಯ ವನ್ನು ಕಾಣುತ್ತೇವೆ. ಒಂದು ಸರಳವಾದ ಆತ್ಮೀಕ ಕ್ರಮವು ಮಿಲೇನಿಯಂಗೆ ಸಾಕಾಗಿದೆ.
ಅನಾರೋಗ್ಯ ಮತ್ತು ಸಾವು ಆಳ್ವಿಕೆಗಿಂತ ಕಡಿಮೆಯಾಗಿರುತ್ತದೆ. ಜನರು ಅನೇಕ ವರುಷ
ಬಾಳುತ್ತಾರೆ(ಯೆಶಾ. 65:20). ಮಿಲೇನಿಯಂ ಆಳ್ವಿಕೆಯನ್ನು ಪ್ರವೇಶಿಸಲು ಉಳಿಸಲ್ಪ ಟ್ಟ ವರು
ಹಚ್ಚಿನ ಸಂಖ್ಯೆಯಾಗಿರುವುದಿಲ್ಲ ಆದರೆ ಲೋಕದ ಜನಸಂಖ್ಯೆಯು ಹೆಚ್ಚು ತ್ತದೆ ಮತ್ತು
ಅರಸನಾದ ಕ್ರಿಸ್ತನು ಎಲ್ಲ ರಿಗೂ ಒದಗಿಸುವನು. ಸಾವಿರವರುಷ ಆಳ್ವಿಕೆಯ ಸಮಯದಲ್ಲಿ
ಹುಟ್ಟು ವ ಮಕ್ಕ ಳು ಮತ್ತೆ ಹುಟ್ಟು ವ ಅವಕಾಶವನ್ನು ಹೊಂದಿರುತ್ತಾರೆ ಮತ್ತು ಅನೇಕರು ಮತ್ತೆ
ಹುಟ್ಟು ತ್ತಾರೆ. ನಿಜವಾಗಿ ನಂಬದೆ ಇರುವವರು ಸಹ ಹೊರಗೆ ನೀತಿಯನ್ನು ತೋರಿಸುವ
ಹಂಗಿನಲ್ಲಿರುತ್ತಾರೆ(ಯೆಶಾ . 11:4-5). ಸೈತಾನನು ಬಂದಿಸಲ್ಪ ಡುತ್ತಾನೆ(ಪ್ರಕ. 20:2), ಮತ್ತು
ಅವನ ಕೆಟ್ಟ ಆತ್ಮ ದ ಬಳಗಗಳು ಸಹ ಬಂದಿಸಲ್ಪ ಡುವುದರಲ್ಲಿ ಅನುಮಾನವಿಲ್ಲ .

ಈ ಲೋಕವನ್ನು ನಡೆಸುವ ದೇಶವು ಇಸ್ರಾಯೇಲ್ ಆಗಿರುತ್ತದೆ ಎಂದು ನಾವು


ಯೆಶಾ 60:12 ರಲ್ಲಿ ನೋಡುತ್ತೇವೆ. ಆಕೆಗೆ ಈ ಸ್ಥಾನವು ಇಸ್ರಾಯೇಲರ ಅರಸನಾದ
ಕರ್ತನಾದ ಯೇಸುಕ್ರಿಸ್ತನಿಂದ ಕೊಡಲ್ಪ ಡುತ್ತದೆ. ಕ್ರಿಸ್ತನು ಇಸ್ರಾಯೇಲನ್ನು ಅಳುವಾಗ

191
ಹನ್ನೆರಡು ಮಂದಿ ಅಪೋಸ್ತಲರರು ಆತನನ್ನು ಸೇರಿಕೊಳ್ಳು ತ್ತಾರೆ(ಮತ್ತಾ. 19:28).
ಸಂಕಟಕಾಲದಲ್ಲಿ ತಮ್ಮ ನಂಬಿಗಸ್ತಿಕೆಯನ್ನು ಸಾಬೀತುಪಡಿಸಿದ ಯೆಹೂದ್ಯ ರು ಕೂಡ
ಅದಿಕಾರವನ್ನು ಹೊಂದುತ್ತಾರೆ(ಲೂಕ 19:17). ಕ್ರೈಸ್ತರು ಕ್ರಿಸ್ತನ ದೇಹದ ಅಂಗಗಳು ಮತ್ತು
ಆತನ ಮದಲಗಿತ್ತಿಯರಾಗಿ ಆತನು ಹೋದಲೆಲ್ಲಾ ಅವರು ಹೋಗುವರು(ಯೋಹಾ
14:3).
ಸಾವಿರ ವರುಷ ಆಳ್ವಿಕೆಯಲ್ಲಿ, ಕ್ರಿಸ್ತನು ಸಿಂಹಾಸನದಲ್ಲಿರುವುದರಿಂದ ಎಲ್ಲಾ ಜನರು
ಬಲವಂತವಾಗಿ ವಿದೇಯರಾಗುತ್ತಾರೆ. ಆದರೆ ಅವಕಾಶ ಸಿಕ್ಕು ವಾಗ ಅನೇಕರು ಅರಸನ
ವಿರುದ್ಧ ಪ್ರತಿಭಟಿಸುತ್ತಾರೆ. ಸಾವಿರ ವರುಷದ ಅಂತ್ಯ ದಲ್ಲಿ ಸೈತಾನನು ಕೆಲವುಕಾಲ
ಬಿಡುಗಡೆಯಾಗುತ್ತಾನೆ (ಪ್ರಕ. 20:3). ದೇವರ ಸಿಂಹಾಸನವನ್ನು ತಳ್ಳಿ ಹಾಕುವ ಪ್ರಯತ್ನದಲ್ಲಿ
ಅವನು ಅಸಂಖ್ಯಾತ ಸೈನಿಕರನ್ನು ಒಟ್ಟು ಗೂಡಿಸುವನು. ಪರಲೋಕದಿಂದ ಬೆಂಕಿ ಬಂದು
ಅವನ ಸೇನೆಯನ್ನು ದಹಿಸುವದು(ಪ್ರಕ. 20:9) ಮತ್ತು ದೇವರ ಆಳ್ವಿಕೆಯನ್ನು
ಎದುರಿಸಿದವರೆಲ್ಲ ರೂ ಶಾಶ್ವ ತವಾಗಿ ಇಲ್ಲ ದಂತಾಗುವರು.

ಎರಡನೆಯ ಪುನರುತ್ಥಾನವು ಮತ್ತು ಮಹಾ ಬಿಳಿ ಸಿಂಹಾಸನ

ನಂತರ ಎರಡನೆಯ ಪುನರುತ್ಥಾನವಾಗುತ್ತದೆ. ಕ್ರಿಸ್ತನಲ್ಲಿ ಸತ್ತವರು ರಾಜ್ಯ ಸ್ಥಾಪನೆಗೆ


ಮುಂಚೆ ಸಭೆಯ ಎತ್ತಲ್ಪ ಡುವಿಕೆಯಲ್ಲಿ ಸತ್ತವರಿಂದ ಎದ್ದು ಬರುವರು ಎಂದು ನಾವು
ಈಗಾಗಲೇ ಗಮನಿಸಿದ್ದೇವೆ. ಆದರೆ ಕ್ರಿಸ್ತನ ಪುನರುತ್ತಾನವು ಎಲ್ಲಾ ಮನುಷ್ಯ ರ
ಪುನರುತ್ತಾನವನ್ನು ಖಾತರಿಪಡಿಸುತ್ತದೆ (1 ಕೊರಿ. 15:22). ಪ್ರತಿಯೊಬ್ಬ ಮನುಷ್ಯ ನು ಆತ್ಮ ,
ಪ್ರಾಣ, ಶರೀರದೊಂದಿಗೆ ದೇವರ ಮುಂದೆ ನಿಲ್ಲು ವನು. ರಕ್ಷಣೆ ಹೊಂದದವರು ಮಾತ್ರ ಬಿಳಿ
ಸಿಂಹಾಸನದ ಮುಂದೆ ನಿಲ್ಲು ವರು, ಆಗ ಪುಸ್ತಕಗಳು ತೆರಯಲ್ಪ ಟ್ಟು ಪ್ರತಿಯೊಬ್ಬ ಮನುಷ್ಯ ನು
ಅವನವನ ಕಾರ್ಯಕ್ಕೆ ತಕ್ಕಂತೆ ತೀರ್ಪು ಹೊಂದುವನು. ಕರ್ತನು ತಾನೇ ಸಿಂಹಾಸನದಮೇಲೆ
ನ್ಯಾಯಾಧಿಪತಿಯಾಗಿ ಕೂತುಕೊಳ್ಳು ವನು (ಯೋಹಾ 5:22). ಈ ಲೋಕದಲ್ಲಿ ಕ್ರಿಸ್ತನನ್ನು
ತಿರಸ್ಕ ರಿಸಿದವರಿಗೆ ರಕ್ಷಣೆಯಿಲ್ಲ ; ಅದರ ಹೆಸರುಗಳು ಕುರಿಯಾದಾತನ ಜೀವ ಪುಸ್ತಕದಲ್ಲಿ
ಸಿಗುವುದಿಲ್ಲ . ಅವರು ಸೈತಾನನಿಗೂ ಮತ್ತು ಅವನ ಧೂತರಿಗಾಗಿ ಸಿದ್ಧ ಮಾಡಲ್ಪ ಟ್ಟಿರುವ
ಬೆಂಕಿಯ ಕೆರೆಗೆ ದೊಬ್ಬ ಲ್ಪ ಡುತ್ತಾರೆ (ಪ್ರಕ. 20:11-15).

ನರಕವು ಎಲ್ಲಿದೆ ? ಕರ್ತನಾದ ಯೇಸುವು ಕಳೆದು ಹೋದವರ ಭಾವನೆಯ


ಭಯಂಕರವಾದ ವಿವರಣೆಯನ್ನು ನೀಡಿದನು: ಭಯ, ದುಃಖ, ಮತ್ತು ಕೋಪ; ಅಲ್ಲಿ

192
"ಕತ್ತಲೆಯು, ಗೋಳಾಟವು, ಹಲ್ಲು ಕಡಿಯೋಣವು" ಇರುವುದು (ಮತ್ತಾ. 22:13; 25:30).
ದುಷ್ಟ ರು "ಅಲೆಯುವ ನಕ್ಷತ್ರಗಳಾದ ಇವರ ಪಾಲಿಗೆ ಕಾರ್ಗತ್ತಲೆಯು ಸದಾಕಾಲ
ಇಟ್ಟಿರುವದು" ಹಾಗಿರುತ್ತಾರೆ (ಯೂದ.13). ನರಕವು ದೇವರಿಂದ ದೂರವಿದೆ ಎಂಬುದನ್ನು
ಬಿಟ್ಟು ಅದು ಎಲ್ಲಿದೆ ಎಂಬುದು ನಮಗೆ ತಿಳಿದಿಲ್ಲ . ಯೇಸುವು ಹೇಳಿದನು "ನೀವು ನಿಮ್ಮ
ಪಾಪದಲ್ಲೇ ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ" (ಯೋಹಾ. 8:21).
ಪರಲೋಕ ಅಥವಾ ನರಕದ ಕುರಿತಾಗಿ ಸತ್ಯ ವೇದವು ಹೆಚ್ಚಾಗಿ ಹೇಳುವುದಿಲ್ಲ .
ಆದರೆ ಪರಲೋಕದಲ್ಲಿಲದ ಸಂಗತಿಗಳ ಕುರಿತಾಗಿ ನಾವು ನೋಡುತ್ತೇವೆ—ದುಃಖ , ಅಳುವಿಕೆ,
ನೋವು, ಶಾಪ, ಮರಣ. ಅಲ್ಲಿ ಬೆಳಕು, ಜೀವ, ಪ್ರೀತಿ ಮತ್ತು ಮಹಿಮೆಯಿರುತ್ತದೆ (ಪ್ರಕ.
21:22–22:5).

ನಿತ್ಯ ತ್ವ ದ ಸ್ಥಿತಿ

ನಿತ್ಯ ತ್ವ ವೆಂಬ ಅಪರಿಮಿತವಾದ ಸಾಗರದಲ್ಲಿ ಸಮಯವೂ ಒಂದು ಸಣ್ಣ


ತೀರವಾಗಿದೆ. ಇದು ಎಷ್ಟು ಕಾಲಗಳವರೆಗೂ ಮುಂದುವರೆಯುತ್ತದೆ ಎಂದು ನಮಗೆ
ಗೊತ್ತಿಲ್ಲ . ಲೋಕವು ಸೃಷ್ಟಿಯಾಗುವುದಕ್ಕೆ ಮುಂಚೆ ನಿತ್ಯ ತ್ವ ವೆಂದು ಕರೆಯಲ್ಪ ಡುವ
ಅಳತೆಯಿಲ್ಲ ದ ಅವಧಿಯಿತ್ತು . ಸಮಯವೂ ಅಳತೆಮಾಡುವುದನ್ನು ನಿಲ್ಲಿಸಿದಾಗ, ನಾವು
ಭವಿಷ್ಯ ದ ನಿತ್ಯ ತ್ವ ಕ್ಕೆ ಬರುತ್ತೇವೆ.ನಿತ್ಯ ತ್ವ ಎಂಬ ಪದದ ಅರ್ಥ ಅಂತ್ಯ ವಿಲ್ಲ ದ ಅಥವಾ
ಅಖಂಡಿತವಾದ "ಸಮಯದ" ಅವಧಿ. ಪೌಲ, ಪೇತ್ರ ಮತ್ತು ಯೋಹಾನ ಎಲ್ಲ ರೂ ಇದನ್ನು
ಬರೆದಿದ್ದಾರೆ. ನಿತ್ಯ ತ್ವ ವು ಎಂದಿಗೂ ಕೊನೆಗೊಳ್ಳು ವುದಿಲ್ಲ .

ಪಾಪದಿಂದ ಹೊಲೆಯಾಗಿರುವ ಈ ಲೋಕವು ಬೆಂಕಿಯಿಂದ ನಾಶವಾಗುತ್ತದೆ


ಮತ್ತು ದೇವರು ನೂತನ ಆಕಾಶ ಮತ್ತು ಭೂಮಿಯನ್ನು ಉಂಟುಮಾಡುತ್ತಾನೆ(2 ಪೇತ್ರ.
3:10-13). ಹಳೆಯದನ್ನು ನೆನಪು ಮಾಡಿಕೊಳ್ಳು ವುದಿಲ್ಲ ಎಂದು ಯೆಶಾಯನು ಹೇಳುತ್ತಾನೆ
(65:17). ಯೋಹಾನನು ನೂತನ ಭೂಮ್ಯಾಕಾಶದ ದರ್ಶನವನ್ನು ಕಂಡನು(ಪ್ರಕ. 21:1).
ಸಾವಿರ ವರುಷದ ಆಳ್ವಿಕೆಯಲ್ಲಿ ಈ ಪ್ರಸ್ತು ತ ಲೋಕವು ನೀತಿಯಿಂದ ಆಳಲ್ಪ ಡುತ್ತದೆ (ಯೆಶಾ.
32:1), ಆದರೆ ನೂತನ ಭೂಮಿಯಲ್ಲಿ ನೀತಿಯು ವಾಸಿಸುತ್ತದೆ (2 ಪೇತ್ರ. 3:13).

ದುಷ್ಟ ರು ಇಲ್ಲ ದಂತಾಗುತ್ತಾರೆ ಅಥವಾ ದೇವರೊಂದಿಗೆ ಸಮಾಧಾನವಾಗುತ್ತಾರೆ


ಎಂದು ಕೆಲವರು ಊಹಿಸಿಕೊಳ್ಳು ತ್ತಾರೆ. ಆದರೆ ದೇವರ ನಿತ್ಯ ತ್ವ ವನ್ನು ವಿವರಿಸುವ ಅದೇ
ಪದವನ್ನು ಸತ್ಯ ವೇದವು ಅಂತ್ಯ ವಿಲ್ಲ ದ ದಂಡನೆಯನ್ನು ವಿವರಿಸಲು ಬಳಸುತ್ತದೆ(ಪ್ರಕ. 14:11;

193
15:7). ಕ್ರಿಸ್ತನನ್ನು ಅಂತಿಮವಾಗಿ ತಿರಸ್ಕ ರಿಸುವವರು ದೇವರಿಂದ ನಿತ್ಯ ಕ್ಕೂ ಅಗಲುತ್ತಾರೆ. ರಕ್ಷಣೆ
ಹೊಂದಿದವರಿಗೆ ನಿತ್ಯ ಜೀವವಿರುವ ಹಾಗೆಯೆ ಇವರ ದಂಡನೆಯೂ ನಿತ್ಯ ವಾಗಿರುತ್ತದೆ.

ವಿಶ್ವಾಸಿಗಳ ಆಳ್ವಿಕೆಯು ಸದಾಕಾಲವಿರುತ್ತದೆ(ಪ್ರಕ. 22:5). ನಾವು


ಕ್ರಿಸ್ತನೊಂದಿಗಿರುತ್ತೇವೆ(ಯೋಹಾ.17:24).ನಾವು ಕ್ರಿಸ್ತನೊಂದಿಗೆ ಸಹಬಾಧ್ಯ ರಾಗಿರುತ್ತೇವೆ
(ರೋಮಾ . 8:17). ನಾವು ಕ್ರಿಸ್ತನ ಹಾಗಿರುತ್ತೇವೆ(1 ಯೋಹಾ 3:2). ನಾವು ಸದಾಕಾಲವೂ
ಆತನ ಬಲಗಡೆಯಲ್ಲಿರುತ್ತೇವೆ (ಕೀರ್ತ.16:11)!

ಮೂಲಭೂತ
ಸತ್ಯ ವೇದಸಿದ್ಧಾಂತಗಳು
ಭಾಗ - 1

194
ಪರೀಕ್ಷೆ

ಅಧ್ಯಾಯ 1 ರ ಪರೀಕ್ಷೆ
ದೇವದೂತ ಶಾಸ್ತ್ರ

ಈ ಪರೀಕ್ಷೆಯನ್ನು ಆರಂಭಿಸುವ ಮುನ್ನ , ಈ ಪರೀಕ್ಷಾ ಕಿರುಪುಸ್ತಕದ ಮೇಲೆ ನಿಮ್ಮ ಹೆಸರು


ಮತ್ತು ವಿಳಾಸವನ್ನು ಬರೆಯಿರಿ. ಪ್ರತಿಯೊಂದು ಪ್ರಶ್ನೆಯನ್ನು ಎಚ್ಚ ರಿಕೆಯಿಂದ ಓದಿರಿ ಮತ್ತು
ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ. ನಿಮಗೆ
ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.

1. ಈ ದೈಹಿಕ ಲೋಕವು ಸೃಷ್ಟಿಯಾಗುವುದಕ್ಕೆ ಮುಂಚೆಯೇ ದೇವದೂತರು ಅಸ್ತಿತ್ವ ದಲ್ಲಿದ್ದ ರು


ಎಂದು ಹೇಳಲು ಕಾರಣ
A . ಅವರು ತಮ್ಮ ಅಸ್ತಿತ್ವ ದಲ್ಲಿ ನಿತ್ಯ ರಾಗಿದ್ದಾರೆ
B . ಎಲ್ಲ ದರನ್ನು ಸೃಷ್ಟಿ ಮಾಡಿದರಲ್ಲಿ ಅವರೇ "ದೇವರ ಕರಗಳಾಗಿದ್ದಾರೆ"
C. ಈ ಜಗತ್ತು ಸೃಸ್ಟಿಸಲ್ಪ ಟ್ಟಾಗ ಅವರು ಉಲ್ಲಾ ಸಿಸಿದರು ಎಂದು ಸತ್ಯ ವೇದವು ಹೇಳುತ್ತದೆ
D. ಈ ಮೇಲಿರುವ ಎಲ್ಲ ವು ಸತ್ಯ

2. ಈ ಕೆಳಗಿನ ಯಾವ ಸಂಗತಿಯು ದೇವರ ಪರಿಶುದ್ಧ ತೆಗೆ ವಿಶೇಷವಾದ ರೀತಿಯಲ್ಲಿ


ಸಂಬಂಧಿಸಿದೆ
A . ಗಬ್ರಿಯೇಲನು ಮತ್ತು ಸಂದೇಶ ದೂತನು

195
B . ಮೀಕಾಯೇಲನು ಮತ್ತು ಪ್ರಧಾನ ದೂತನು
C. ಸೇರಾಫಿಯರು
D. ಕೆರೂಬಿಯರು

3.ಕ್ರಿಸ್ತನಿಗೆ ಸಂಬಂಧಿಸಿದಂತೆ ದೇವದೂತರು ಯಾವ ಸೇವೆಯ ವಿಷಯದಲ್ಲಿ ದಾಖಲಾಗಿಲ್ಲ


A .ಜನನ
B . ಶೋಧನೆ
C. ಗೆತ್ಸೆಮನೆಯ ಮನೋವ್ಯ ಥೆ
D. ಕಲ್ವಾ ರಿಯ ಮರಣ

4. ಈ ಕೆಳಗಿನ ದೇವರ ದಾಸರಲ್ಲಿ ಯಾರು ಸೆರೆಮನೆಯಿಂದ ದೇವದೂತರ ಮೂಲಕ


ಬಿಡಿಸಲ್ಪ ಟ್ಟ ರು
A .ಸ್ನಾನಿಕನಾದ ಯೋಹಾನನು
B .ಪೇತ್ರನು
C.ಸ್ತೆಫನನು
D.ಅಪೋಸ್ತಲನಾದ ಪೌಲನು

5. ಸೈತಾನನ ಚರಿತ್ರೆಯ ಕುರಿತಾಗಿ ಈ ಕೆಳಗಿನ ಯಾವ ಪ್ರವಾದಿಯ ಬರಹದಲ್ಲಿ ಕಾಣುತ್ತೇವೆ


A .ಯೆಶಾಯ ಮತ್ತು ಯೆರೆಮೀಯ
B .ಯೆಶಾಯ ಮತ್ತು ಯೆಹೆಜ್ಕೇಲ
C.ಯೆಹೆಜ್ಕೇಲ ಮತ್ತು ದಾನಿಯೇಲ
D.ಯೆರೆಮೀಯ ಮತ್ತು ಯೆಹೆಜ್ಕೇಲ

6. ಶಾಸ್ತ್ರದ ಮೊದಲ ಮತ್ತು ಕೊನೆಯ ಪ್ರತ್ಯ ಕ್ಷತೆಯಲ್ಲಿ ಸೈತಾನನು ಈ ರೀತಿ ಚಿತ್ರಿಸಲ್ಪ ಟ್ಟಿದ್ದಾನೆ
A . ಸರ್ಪ ಅಥವಾ ಘಟಸರ್ಪ
B .ದುಷ್ಟ ನು
C.ಶೋದಕನು
D.ಲೂಸಿಫರನು

7. ಪಿಶಾಚ ಎಂಬ ಪದದ ಅರ್ಥ


A . ಶೋಧಕ

196
B . ಪಕ್ಷವಾದಿ
C.ದೂರು ಹೇಳುವವನು
D.ವಂಚಕನು

8. ಈ ಲೋಕದದಲ್ಲಿ ಸೈತಾನನ ಪ್ರಮುಖ ಕಾರ್ಯವು


A . ಜನರನ್ನು ಎಲ್ಲಾ ರೀತಿಯ ಅನೈತಿಕತೆಗೆ ನಡೆಸುವುದು
B .ಯುದ್ದ ಗಳನ್ನು ಆರಂಭಿಸುವುದು
C. ಜನಾಂಗಗಳು ನಾಗರಿಕತೆಯ ಮತ್ತು ಸಂಸ್ಕೃತಿಯ ರಾಷ್ಟ್ರಗಳಾಗಿ ಬೆಳೆಯದ ಹಾಗೆ
ತಡೆಯುವುದು
D. ಜನರನ್ನು ವಂಚಿಸಲು ಸುಳ್ಳಾದ ಧಾರ್ಮಿಕ ವ್ಯ ವಸ್ಥೆ ಗಳನ್ನು ಹಬ್ಬಿಸುವುದು

9. ದೆವ್ವ ಗಳ ಕುರಿತಾಗಿ ಈ ಕೆಳಗಿನ ಯಾವ ಹೇಳಿಕೆಯು ಸತ್ಯ ? ಅವುಗಳು


A. ರೂಪಕಗಳು, ಮಾನಸಿಕವಾದ ಅಸ್ವ ಸ್ಥ ತೆಗಳನ್ನು ವಿವರಿಸಲು ಶಾಸ್ತ್ರದಲ್ಲಿ ಬಳಸಲ್ಪ ಟ್ಟಿದೆ
B.ಸತ್ಯ ವೇದದ ಕಾಲದಲ್ಲಿ ಅಸ್ತಿತ್ವ ದಲ್ಲಿದ್ದ ವು ಆದರೆ ಈಗ ತೀರ್ಪಿನ ದಿನಕ್ಕಾಗಿ
ಸರಪಣಿಯಿಂದ ಬಂದನದಲ್ಲಿವೆ
C.ಶ್ರೇಷ್ಠ ವಾದ ಶಕ್ತಿಯುಳ್ಳ ಮತ್ತು ಕೆಟ್ಟ ಆಲೋಚನೆಗಳುಳ್ಳ ನಿಜವಾದ ಜೀವಿಗಳು
D.ವಿಗ್ರಹಾರಾಧಕ ನೆಲದಲ್ಲಿ ಇನ್ನು ಉಂಟು ಆದರೆ ನಾಗರೀಕರ ಮದ್ಯೆ ನೆಲೆಸಿಲ್ಲ

10. ಪಿಶಾಚನ ಅಂತಿಮ ಸ್ಥಾನ


A . ಬೆಂಕಿಯ ಕೆರೆಗೆ ದೊಬ್ಬ ಲ್ಪ ಡುವುದು
B . ಅದೋಲೋಕದಲ್ಲಿ ಬಂದಿಸಲ್ಪ ಡುವುದು
C. ಸರ್ವನಾಶನ ಹೊಂದುವುದು
D. ಅವನ ಮೊದಲನೆಯ ಸ್ಥಾನಕ್ಕೆ ವಿಮೋಚನೆ ಹೊಂದಿ ಪುನರ್ಸ್ಥಾಪಿಸಲ್ಪ ಡುವುದು

ನೀವು ಏನನ್ನು ಹೇಳುವಿರಿ?


ನೀವು ಇಲ್ಲಿ ಕಲಿತಿರುವ ಸಂಗತಿಗಳ ಆಧಾರದ ಮೇಲೆ, ಸೈತಾನನು ನಿಜವಲ್ಲ ಎಂದು
ನಿಮಗೆ ಹೇಳುವವರಿಗೆ ಹೇಗೆ ಉತ್ತರಿಸುವಿರಿ.

ಅಧ್ಯಾಯ 2 ರ ಪರೀಕ್ಷೆ

197
ಮಾನವ / ಮನುಷ್ಯ ಶಾಸ್ತ್ರ

ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ. ನಿಮಗೆ


ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.

1. ಮನುಷ್ಯ ನು ತನ್ನ ಆರಂಭದ ಸತ್ಯ ಗಳನ್ನು ಈಗ ತಿಳುಕೊಳ್ಳ ಬಹುದು ಅದಕ್ಕೆ ಕಾರಣ


A . ಅವರ ಕುರಿತಾಗಿ ವಿಜ್ಞಾನವು ಒಂದು ಮುಕ್ತಾಯಕ್ಕೆ ಬಂದಿದೆ
B . ದೇವರು ಅದನ್ನು ಸತ್ಯ ವೇದದಲ್ಲಿ ಪ್ರಕಟಪಡಿಸಿದ್ದಾನೆ
C. ದೇವರು ಅವರಿಗೆ ಸಹಜವಾದ ತಿಳುವಳಿಕೆಯನ್ನು ನೀಡಿದ್ದಾನೆ
D. ನಾವು ನೋಡುವ ಸಂಗತಿಗಳಿಂದಲೇ ಅದು ತಿಳಿಯುತ್ತದೆ

2. ದೇವರು ಸೃಷ್ಟಿಸಿದ ಜೀವಿಗಳಲ್ಲಿ ಮನುಷ್ಯ ನು


A . ಮಾತನಾಡಬಲ್ಲ ನು
B . ಪಾಪ ಮಾಡದಿರುವ ಒಂದೇ ಜೀವಿ
C. ದೇವರ ಸಾರೂಪ್ಯ ದಲ್ಲಿ ಸೃಷ್ಟಿಸಲ್ಪ ಟ್ಟ ನು
D. ತನ್ನ ಜೀವಿಗಳಲ್ಲಿ ಆತನು ಪ್ರೀತಿಸುವ ಒಂದೇ ಒಂದು

3.ಮನುಷ್ಯ ನ ದೇಹವು ರೋಗಕ್ಕೂ , ಕೊಳೆಯುವುದಕ್ಕೂ ಮತ್ತು ಸಾವಿಗೂ ಒಳಗಾಗಲು


ಕಾರಣ
A . ಆದಾಮನ ಬೀಳುವಿಕೆ
B . ದೇವರ ವಿನ್ಯಾಸ
C. ಮೂಲವಾದ ಸೃಷ್ಟಿ
D. ಸೈತಾನನ ಶೋಧನೆ

4. ವ್ಯ ಕ್ತಿಗತ ಜೀವಿತದಲ್ಲಿ ಸ್ವ ಪ್ರಜ್ಞೆಯು ಈ ಕೆಳಗಿನ ಯಾವುದರ ಕಾರ್ಯವಾಗಿದೆ


A . ಆತ್ಮ
B . ಪ್ರಾಣ
C. ದೇಹ
D. ಮನಸ್ಸು

5. ಮನುಷ್ಯ ನು ವ್ಯ ಕ್ತಿಗತವಾದ ಜೀವಿಯಾಗಿರುವುದರಿಂದ, ಅವನು ಹೊಂದಿರುವದು

198
A . ಬುದ್ದಿ, ಭಾವನೆ ಮತ್ತು ಚಿತ್ತ
B . ಬುದ್ದಿ ಮತ್ತು ಭಾವನೆ ಮಾತ್ರ
C. ದೇಹ ಮತ್ತು ಪ್ರಾಣ ಮಾತ್ರ
D. ದೇಹ ಮತ್ತು ಆತ್ಮ ಮಾತ್ರ

6. ವಂಶಾವಳಿಯಿಂದ ಬಂದ ಪಾಪ ಎಂಬ ಪದಬಳಕೆಯ ಅರ್ಥ


A. ಮನುಷ್ಯ ನ ದೈಹಿಕ ದೇಹವು ಮಾತ್ರ ತಲೆಮಾರಿನಿಂದ ತಲೆಮಾರಿಗೆ ರವಾನೆಯಾಗಿದೆ
B. ಭೌತಿಕ ಮತ್ತು ಅಭೌತಿಕ ಎರಡೂ ತಲೆಮಾರಿನಿಂದ ತಲೆಮಾರಿಗೆ ರವಾನೆಯಾಗಿದೆ
C. ಪ್ರತಿಯೊಬ್ಬ ವ್ಯ ಕ್ತಿಯ ಜನನದಲ್ಲಿ ದೇವರು ಅವನ ಅಭೌತಿಕ ಭಾಗವನ್ನು ಸೃಷ್ಟಿಸುತ್ತಾನೆ
D. ಪ್ರತಿಯೊಬ್ಬ ವ್ಯ ಕ್ತಿಯು ಗರ್ಭದಲ್ಲಿರುವಾಗಲೇ ದೇವರು ಅವನ ಅಭೌತಿಕ
ಭಾಗವನ್ನು ಸೃಷ್ಟಿಸುತ್ತಾನೆ

7. ದೇವರು ಅಧಿಕಾರದ ವಿನ್ಯಾಸವನ್ನು ನಿಗದಿಪಡಿಸಿರುವದರ ಉದ್ದೇಶ


A . ಕ್ರಮವುಳ್ಳ ಸಮಾಜವನ್ನು ಸ್ಥಾಪಿಸಲು
B. ತ್ರಯೇಕತ್ವ ದ ಶ್ರೇಣಿಯ ಚಿತ್ರಣವನ್ನು ತೋರಿಸಲು
C. ಮನುಷ್ಯ ನು ಯಾವ ರೀತಿಯಲ್ಲಿ ಪ್ರಾಣಿಗಿಂತ ಶ್ರೇಷ್ಠ ನು ಎಂಬುದನ್ನು ತೋರಿಸಲು
D. ಸ್ತ್ರೀಯರನ್ನು ಅವರ ಸ್ಥಾನದಲ್ಲಿರಿಸಲು

8. ಏದೆನ್ ತೋಟದಲ್ಲಿ ದೇವರು ಆದಾಮನಿಗೆ ನೀಡಿದ ಸ್ವಾತಂತ್ರ್ಯ


A . ಯಾವುದೇ ನಿರ್ಬಂಧಗಳಿರಲಿಲ್ಲ
B . ಒಂದು ನಿರ್ಬಂದವಿತ್ತು
C. ಹತ್ತು ನಿರ್ಬಂಧಗಳಿತ್ತು
D. ಅವರು ಆ ತೋಟದಲ್ಲಿ ಇದ್ದ ಕಾಲದವರೆಗೂ ಯಾವ ನಿರ್ಬಂಧವಿರಲಿಲ್ಲ

9.ದೇವರಿಂದ ನೇಮಿಸಲ್ಪ ಟ್ಟ ಮನುಷ್ಯ ನ ಉದ್ದೇಶ


A . ಲೋಕವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳು ವುದು
B. ಭೂಲೋಕದಲ್ಲಿ ತನ್ನ ಸಂಕ್ಷಿಪ್ತವಾದ ಸಮಯದಲ್ಲಿ ಉತ್ತಮವಾದದನ್ನು
ಮಾಡುವುದು
C. ದೇವರನ್ನು ಮಹಿಮೆಪಡಿಸಲು ಮತ್ತು ಆತನನ್ನು ಆನಂದಿಸಲು
D. ತನಗೆ ಸಾಧ್ಯ ವಾದಷ್ಟು ಇತರರಿಗೆ ಸಹಾಯಿಸುವುದು ಮತ್ತು ಜೀವಿತವನ್ನು
ಅನುಭವಿಸುವುದು

199
10.ಸಂಪೂರ್ಣ ಭ್ರಷ್ಟ ತೆ ಎಂಬ ಪದದ ಅರ್ಥ
A . ಸ್ವಾಭಾವಿಕ ಮನುಷ್ಯ ನು ದೇವರನ್ನು ಮೆಚ್ಚಿಸಲು ಅಸಮರ್ಥನಾಗಿದ್ದಾನೆ
B . ಮನುಷ್ಯ ನು ಮಾಡುವ ಎಲ್ಲ ವು ಕೆಟ್ಟ ದ್ದೇ
C. ಎಲ್ಲಾ ಪಾಪವು ಸಮನಾದ ಪರಿಣಾಮಗಳನ್ನು ಒಳಗೊಂಡಿದೆ
D. ಮನುಷ್ಯ ನಿಗೆ ಯಾವುದೇ ನಿರೀಕ್ಷೆಯಿಲ್ಲ

ನೀವು ಏನನ್ನು ಹೇಳುವಿರಿ?


ನೀವು ಈ ಪಾಠದಿಂದ ಕಲಿತಿರುವ ಸಂಗತಿಗಳಿಂದ : ಮನುಷ್ಯ ನ ಉದ್ದೇಶ ಏನು ಎಂಬ
ಹೇಳಿಕೆಯನ್ನು ಪೂರ್ತಿಗೊಳಿಸುವುದರ ಮೂಲಕ ಒಂದು "ಮನುಷ್ಯ ನ ಉದ್ದೇಶದ
ಹೇಳಿಕೆಯನ್ನು " ಉಂಟುಮಾಡಿರಿ.

ಅಧ್ಯಾಯ 3 ರ ಪರೀಕ್ಷೆ
ಪಾಪಶಾಸ್ತ್ರ

ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ. ನಿಮಗೆ


ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.

1.ಯಾವುದರ ಕೊರತೆ ಪಾಪವೆಂದು ಈ ಪಾಠದಲ್ಲಿ ವಿವರಿಸಲಾಗಿದೆ?


A. ದಶಾಜ್ಞೆಗಳಿಗೆ ವಿಧೇಯರಾಗುವುದು
B . ಸಮಾಜದ ಮಟ್ಟ ವನ್ನು ಪಾಲಿಸುವುದು
C. ದೇವರ ಗುಣಗಳಿಗೆ ಸಮಾನವಾಗುವುದು
D. ಸಭೆಯ ನಿಯಮಗಳನ್ನು ಪಾಲಿಸುವುದು

2. ಮೊದಲನೆಯ ಪಾಪವು
A . ಲೂಸಿಫರನು

200
B . ಆದಾಮನು
C. ಹವ್ವ ಳು
D. ಕಾಯಿನನು

3. ಹವ್ವ ಳ ಮನಸ್ಸಿನಲ್ಲಿ ಸೈತಾನನು ಬಿತ್ತಿದ ಅನುಮಾನವು ಇದರ ಕುರಿತಾಗಿತ್ತು


A . ದೇವರ ನ್ಯಾಯ
B . ದೇವ್ರ ಪ್ರೀತಿ
C. ದೇವರ ಒಳ್ಳೆತನ
D. ದೇವರ ತಾಳ್ಮೆ

4. ಈ ಪಾಠದಿಂದ ಹೇಳಿಕೆಯನ್ನು ಪೂರ್ತಿಗೊಳಿಸಿರಿ: "ನಾವು ಪಾಪಮಾಡುತ್ತೇವೆ"


A . ಯಾಕಂದರೆ ಪಾಪಮಾಡುವುದರಲ್ಲಿ ನಾವು ಆನಂದಿಸುತ್ತೇವೆ
B . ನಾವು ಮಾಡಬಾರದೆಂದು ಬಯಸಿದರೂ
C . ಆದಕಾರಣ ದೇವರು ನ್ಯಾಯವಾಗಿ ನಮ್ಮ ಮೇಲೆ ಕೋಪ ಉಳ್ಳ ವನಾಗಿದ್ದಾನೆ
D. ಯಾಕೆಂದರೆ ನಾವು ಪಾಪಿಗಳು

5. ಈ ಪಾಠದಲ್ಲಿ ವ್ಯ ಕ್ತಿಗತವಾದ ಪಾಪಗಳು ಮತ್ತು ಸ್ವಾಸ್ತ್ಯವಾಗಿ ಹೊಂದಿದ ಪಾಪದ ಸ್ವ ಭಾವದ
ಸಂಭಂದವನ್ನು ಹೀಗೆ ಹೋಲಿಸಲಾಗಿದೆ
A . ಒಂದು ಮರ ಮತ್ತು ಅದರ ಹಣ್ಣು
B . ಪಾಕವಿಧಾನ ಮತ್ತು ಅದರಿಂದ ಮಾಡಿದ ಆಹಾರ
C. ಸಲಕರಣೆಗಳು ಮತ್ತು ಒಂದು ಮುಗಿದ ಯೋಜನೆ
D. ಹಸ್ತಿವಾರ ಮತ್ತು ಕಟ್ಟ ಡ

6. ಸ್ವಾಸ್ತ್ಯವಾಗಿ ಹೊಂದಿದದ ಪಾಪದ ಸ್ವ ಭಾವವು


A . ಒಳ್ಳೆ ನಡವಳಿಕೆಯಿಂದ ನಿರ್ಮೂಲನೆ ಮಾಡಬಹುದು
B . ದೇವರನ್ನು ಅರಿಯುವ ಹಂಬಲವನ್ನುಂಟು ಮಾಡುತ್ತದೆ
C. ನಮ್ಮ ಸ್ವಾಭಾವಿಕ ಸ್ಥಿತಿಯಲ್ಲಿ ದೇವರನ್ನು ಮೆಚ್ಚಿಸುವುದು ಅಸಾಧ್ಯ ವೆಂದು
ತೋರಿಸುತ್ತದೆ
D. ದೇವರಿಗೆ ಹೇಗೆ ವಿಧೇಯರಾಗಬೇಕೆಂಬ ತಿಳುವಳಿಕೆಯನ್ನು ನೀಡುತ್ತದೆ

7. ಫಿಲೋಮೋನನ ಹದಿನೆಂಟನೇ ವಚನವು ಯಾವುದರ ಉದಾಹರಣೆಯಾಗಿದೆ

201
A . ವ್ಯ ಕ್ತಿಗತವಾದ ಪಾಪ
B . ನ್ಯಾಯಾಂಗದಿಂದ ಹೊರಿಸಿದ ಪಾಪ
C. ಸ್ವಾಸ್ತ್ಯವಾಗಿ ಹೊಂದಿದ ಪಾಪದ ಸ್ವ ಭಾವ
D. ಮೊದಲ ಪಾಪ

8.ಈ ಪಾಠವು ಪಾಪದ ಕುರಿತಾದ ಮುಕ್ತಾಯವನ್ನು ನೀಡುತ್ತದೆ ಯಾಕೆಂದರೆ ಒಬ್ಬ


ವಿಶ್ವಾಸಿಯು ಕ್ರಿಸ್ತನಲ್ಲಿ ತನ್ನ ಮಟ್ಟ ವನ್ನು ಹೀಗೆ ಹೊಂದಿದ್ದಾನೆ
A . ಅವನು ತನ್ನ ರಕ್ಷಣೆಯನ್ನು ಕಳೆದುಕೊಳ್ಳು ವನು
B . ಅವನ ಪಾಪ ಲೆಕ್ಕ ಕ್ಕೆ ಬರುವುದಿಲ್ಲ
C. ಅವನ ಪಾಪ ಅವಿಶ್ವಾಸಿಯ ಪಾಪದಷ್ಟು ಕೆಟ್ಟ ದ್ದ ಲ್ಲ
D. ಅವನ ಪಾಪವು ಅವಿಶ್ವಾಸಿಯ ಪಾಪಕ್ಕಿಂತ ಘೋರವಾಗಿದೆ

9 . ಕ್ರೈಸ್ತರ ಮೂರು ವೈರಿಗಳು ಯಾರೆಂದರೆ


A . ಅವನ ರಕ್ಷಣೆ ಹೊಂದದ ಕುಟುಂಬ, ಅವನ ಹಳೆಯ ಜೀವಿತದ ಸ್ನೇಹಿತರು ಮತ್ತು
ಸಹೋದ್ಯೋಗಿಗಳು
B . ಸಾಮಾಜಿಕ ಜಾಲಗಳು, ರಾಜಕೀಯ ಮತ್ತು ಪರಿಸರ
C. ಲೋಕ, ಶರೀರ ಮತ್ತು ಸೈತಾನ
D. ಭಯ, ಚಿಂತೆ ಮತ್ತು ನಿಜವಲ್ಲ ದ ಅಪೇಕ್ಷೆಗಳು

10. ಪಾಪದಲ್ಲಿ ಮುಂದುವರಿಯದ ಹಾಗೆ ವಿಶ್ವಾಸಿಗಳು ತೆಗೆದುಕೊಳ್ಳ ಬೇಕಾದ ವಿಧಾನಗಳು


A . ದೇವರ ವಾಕ್ಯ ವನ್ನು ತಮ್ಮ ಹೃದಯದಲ್ಲಿಟ್ಟು ಕೊಳ್ಳು ವುದು
B . ಕರ್ತನನ್ನು ನಂಬಿಕಸ್ಥ ರಾಗಿ ಸೇವಿಸುವುದು
C. ನೆಲೆಸಿರುವ ಪವಿತ್ರಾತ್ಮ ನ ಮಾರ್ಗದರ್ಶನವನ್ನ ನುಸರಿಸುವುದು
D. ಈ ಮೇಲಿನ ಎಲ್ಲಾ

ನೀವು ಏನನ್ನು ಹೇಳುವಿರಿ?


ನೀವು ಪಾಪವನ್ನು ದ್ವೇಷಿಸಿ ಹೆಚ್ಚು ನೀತಿವಂತರಾಗಿ ಜೀವಿಸುವಂತೆ ಈ ಪಾತದಲ್ಲಿರುವ ಯಾವ
ಬೋಧನೆಯು ನಿಮ್ಮ ನ್ನು ಪ್ರೇರೇಪಿಸುತ್ತದೆ ?

202
ಅಧ್ಯಾಯ 4 ರ ಪರೀಕ್ಷೆ
ರಕ್ಷಣಾಶಾಸ್ತ್ರ – ಭಾಗ 1

ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ. ನಿಮಗೆ


ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.

1 . ಕ್ರಿಸ್ತನು ಪೂರ್ತಿಗೊಳಿಸಿದ ಕಾರ್ಯವು


A . ಪ್ರತಿಯೊಬ್ಬ ನು ಈಗಾಗಲೇ ರಕ್ಷಣೆ ಹೊಂದಿದ್ದಾನೆಂದು ಸಾಬೀತುಪಡಿಸುತ್ತದೆ
B . ಎಲ್ಲ ಚುನಾಯಿತರು ರಕ್ಷಣೆ ಹೊಂದುವರು ಎಂದು ಅರ್ಥ
C. ಪ್ರತಿಯೊಬ್ಬ ರೂ ರಕ್ಷಣೆ ಹೊಂದುವರು ಎಂಬುದನ್ನು ಖಾತರಿಪಡಿಸುತ್ತದೆ
D. ಎಲ್ಲಾ ಮನುಷ್ಯ ರು ರಕ್ಷಣೆ ಹೊಂದಲು ಆತನು ಮಾರ್ಗ ತೆರೆದಿದ್ದಾನೆ ಎಂದು ಆರ್ಥ

2. ದೇವರು ತನ್ನ ನಿಯಮವನ್ನು ಬದಿಗಿಡಲು ಸಾಧ್ಯ ವಿಲ್ಲ , ಆದರೆ ಆತನ ಪರಿಶುದ್ಧ ತೆಯ
ಬೇಡಿಕೆಗಳನ್ನು ಯಾವುದು ತೃಪ್ತಿಪಡಿಸಬೇಕಿತ್ತು
A . ಕೃಪೆ
B . ಕರುಣೆ
C. ಪ್ರೀತಿ
D. ಕನಿಕರ

3 . "ಬದಲಿ" ಸಾಯುವ ಸಿದ್ದಾಂತವನ್ನು ನಾವು ಕಾಣುವುದು


A . ಹಳೆಯ ಒಡಂಬಡಿಕೆಯ ಪ್ರಾಣಿಗಳ ಯಜ್ಞ ಗಳಲ್ಲಿ
B . ಆದಾಮ ಮತ್ತು ಹವ್ವ ಳ ಪಾಪದ ನ್ಯಾಯ ತೀರ್ವಿಕೆಯಲ್ಲಿ
C. ಸಭೆಯ ಸ್ಥಾಪನೆಯಲ್ಲಿ
D. ಕ್ರಿಸ್ತನು ತೆರಬೇಕಾಗಿದ್ದ ಬೆಲೆಯಲ್ಲಿ

203
4 . ವಿಮೋಚನೆಯು ಯಾವುದಕ್ಕೆ ಸಂಬಂಧಿಸಿದೆ
A . ನಮ್ಮ ಕೆಟ್ಟ ಕಾರ್ಯಗಳ ಮಾನಸಾಂತರಕ್ಕೆ
B . ಯಥಾರ್ಥವಾದ ಜೀವಿತ ಜೀವಿಸಲು
C. ಪಾಪದ ಬಂಧನದಿಂದ ಬಿಡುಗಡೆಯಾಗಲು
D. ನಮ್ಮ ಪ್ರಾಣಕ್ಕಾಗಿ ದೇವರು ಸೈತಾನನಿಗೆ ಬೇರೆ ತೆರುವುದು

5 . ಹೊಸ ಒಡಂಬಡಿಕೆಯಲ್ಲಿ "ವಿಮೋಚನೆ " ಎಂಬ ಪದವನ್ನು ಅನುವಾದಮಾಡಿರುವ


ಐದು ಏನನ್ನು ಸೂಚಿಸುತ್ತವೆ
A . ಕೊಂಡುಕೊಳ್ಳ ಲಾಗಿದೆ
B . ಮರಣವು ನಡೆದಿದೆ
C. ಕೊಂಡುಕೊಂಡವನಿಗೆ ವಿಮೋಚನೆ ಹೊಂದಿದವನು ಪಾವತಿಸಬೇಕು
D. ದೇವರ ನಿಯಮವು ತೃಪ್ತಿ ಹೊಂದಿದೆ

6 . ಪಾಪನಿವಾರಣೆಯ ಸಿದ್ಧಾಂತವು ಏನನ್ನು ಬೋಧಿಸುತ್ತದೆ


A . ಕ್ರಿಸ್ತನ ಮರಣದಿಂದ ಒಬ್ಬೊಬ್ಬ ರಾಗಿ ಎಲ್ಲ ರು ರಕ್ಶ ಣೆ ಹೊಂದುವರು
B . ಪಾಪಕ್ಕೆ ದಂಡನೆ ತೆರುವ ಕ್ರಿಸ್ತನ ಕಾರ್ಯದಲ್ಲಿ ದೇವರು ತೃಪ್ತಿಹೊಂದಿದ್ದಾನೆ
C. ದೇವರು ಜನರ ಮೇಲೆ ಹೊಂದಿರುವ ಕೋಪ ಎಂದಿಗೂ ತಣಿಯದು
D. ಆತನು ಕ್ಷಮಿಸುವಾಗ ಆತನ ಪರಿಶುದ್ದ ತೆಯು ಹೊಂದಾಣಿಕೆಯಾಗಿದೆ

7 . 1 ಯೋಹಾನ 4:10 ವಚನವು ದೇವರ ಯಾವ ಗುಣವು ತನ್ನ ಮಗನನ್ನು ನಮ್ಮ


ಪಾಪಕ್ಕೆ ನಿವಾರಣೆಯಾಗುವಂತೆ ಪ್ರೇರೇಪಿಸಿತು
A . ಕೋಪ
B . ಕರುಣೆ
C. ನೀತಿ
D. ಪ್ರೀತಿ

8 . ತನ್ನ ಮರಣದ ಮೂಲಕ ಕ್ರಿಸ್ತನು ಯಾರನ್ನು ಸಮಾಧಾನ ಪಡಿಸಿದನು


A . ದೇವರನ್ನು ಮನುಷ್ಯ ನಿಗೆ
B . ಮನುಷ್ಯ ನನ್ನು ದೇವರಿಗೆ
C. ವಿವಿಧ ಗುಂಪುಗಳ ಜನರನ್ನು ಒಬ್ಬ ರೊಬ್ಬ ರಿಗೆ

204
D. ವಿಶ್ವಾಸಿಗಳನ್ನು ಅವಿಶ್ವಾಸಿಗಳೊಂದಿಗೆ

9.ದೇವರು ಚುನಾಯಿಸಿದ್ದು
A . ಎಲ್ಲ ರು ರಕ್ಷಣೆ ಹೊಂದಲು
B . ಕೆಲವರು ನಾಶವಾಗಲು
C. ಕೆಲವರು ರಕ್ಷಣೆ ಹೊಂದಲು
D. ಹೆಚ್ಚಿನ ಮಂದಿ ರಕ್ಷಣೆ ಹೊಂದಲು

10 . ಜನರು ಇದರಿಂದ ಮಾತ್ರ ರಕ್ಷಣೆ ಹೊಂದಲು ಸಾಧ್ಯ


A . ಪವಿತ್ರಾತ್ಮ ನ ಮನವರಿಕೆಯ ಕಾರ್ಯ
B . ಸಭೆಗೆ ಹೋಗುವುದರಿಂದ
C. ನೀತಿಯ ಜೀವಿತ ಜೀವಿಸುವುದರಿಂದ
D. ತಮ್ಮ ಕ್ರೈಸ್ತ ಸ್ನೇಹಿತರಿಗೆ ಕಿವಿಗೊಡುವುದರಿಂದ

ನೀವು ಏನನ್ನು ಹೇಳುವಿರಿ?


ಬದಲಾಗಿ, ವಿಮೋಚನೆ, ಸಂಧಾನ, ಪಾಪನಿವಾರಣೆ: ಇವುಗಳಲ್ಲಿ ಯಾವುದಾದರೂ ಎರಡನ್ನು
ನಿಮ್ಮ ದೇ ಮಾತಿನಲ್ಲಿ ವಿವರಿಸಿ

ಅಧ್ಯಾಯ 5 ರ ಪರೀಕ್ಷೆ
ರಕ್ಷಣಾಶಾಸ್ತ್ರ - ಭಾಗ 2

205
ರಕ್ಷಣಾಶಾಸ್ತ್ರಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ
ಬರೆಯಿರಿ. ನಿಮಗೆ ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.

1 . ನೀತಿವಂತರಾಗಿಯೇ ಎಣಿಸುವುದು ಅಂದರೆ, ವಿಶ್ವಾಸಿಗಳು ಕ್ರಿಸ್ತನಲ್ಲಿ ?


A. ನೀತಿವಂತರಾಗಿ ಮಾಡಲ್ಪ ಟ್ಟಿದ್ದಾರೆ
B. ಪಾಪಗಳು ಕ್ಷಮಿಸಲ್ಪ ಟ್ಟಿವೆ
C. ಅವರು ನೀತಿವಂತರೆಂದು ದೇವರಿಂದ ಘೋಷಿಸಲ್ಪ ಟ್ಟಿದ್ದಾರೆ
D. ಅವರು ನೀತಿವಂತರು

2. ಮತ್ತೆ ಹುಟ್ಟು ವುದು ಅಂದರೆ


A . ಆತ್ಮೀಕ ಕ್ಷೇತ್ರದಲ್ಲಿ ನಿತ್ಯ ಜೀವವನ್ನು ವಿಭಾಗಿಸಿಕೊಡುವುದು
B . ಮರಣ ಹೊಂದಿದ ನಂತರ ಮತ್ತೆ ದೈಹಿಕವಾದ ಜೀವವನ್ನು ನೀಡುವುದು
C. ನಮ್ಮ ವ್ಯ ಕ್ತಿತ್ವ ವನ್ನು ಎರಡಾಗಿ ವಿಭಾಗಿಸುವುದು
D. ಪಾದ್ರಿಯಿಂದ ಆಶೀರ್ವದಿಸಲ್ಪ ಟ್ಟ ಹೊಸ ಜೀವಿತ

3.ರಕ್ಷಣೆ ಹೊಂದುವ ಸಮಯದಲ್ಲಿ, ದೇವರು


A . ನಾವು ನಮ್ಮ ಯೋಗ್ಯ ತೆಯನ್ನು ಸಾಬೀತುಪಡಿಸುವಾಗ ನಮ್ಮ ನ್ನು ದತ್ತು ಸ್ವೀಕರಿಸುವ
ವಾಗ್ದಾನವನ್ನು ನೀಡುತ್ತಾನೆ.
B . ಪರಿಪಕ್ವ ತೆಯುಳ್ಳ ಮಕ್ಕ ಳಾಗಿ ನಮಗೆ ಅಧಿಕಾರ ನೀಡುತ್ತಾನೆ
C. ಕ್ರಿಸ್ತನ ಸ್ವಾಸ್ತ್ಯದ ಒಂದು ಸಣ್ಣ ಭಾಗವನ್ನು ಪಡೆದುಕೊಳ್ಳು ವೆವು ಎಂದು ಹೇಳುತ್ತಾನೆ
D. ನಾವು ಒಂದು ದಿನ ಎರಡನೆಯ ಆಶೀರ್ವಾದ ಪಡೆದುಕೊಳ್ಳು ವೆವು ಎಂದು ಭರವಸೆ
ನೀಡುತ್ತಾನೆ

4 . ನಾವು ಕ್ರಿಸ್ತನಲ್ಲಿ ನಂಬಿಕೆಯಿಟ್ಟಾಗ ದೇವರು ನಮ್ಮ ಯಾವ ಕಾಲದ ಪಾಪಗಳನ್ನು


ಮನ್ನಿಸಿದನು
A . ಭೂತಕಾಲ
B . ವರ್ತಮಾನಕಾಲ
C. ಭವಿಷ್ಯ ತ್ಕಾಲ
D. ಭೂತ, ವರ್ತಮಾನ ಮತ್ತು ಭವಿಷ್ಯ ತ್

5 .ಎಫೆಸ 2:18 ರ ಪ್ರಕಾರ ನಮಗೆ ದೇವರ ಸಾನಿಧ್ಯ ಕ್ಕೆ ಪ್ರವೇಶವಿರುವುದು

206
A . ಪಾದ್ರಿಯ ಮೂಲಕ
B. ಪಾಲಕನ ಮೂಲಕ
C. ಪವಿತ್ರಾತ್ಮ ನ ಮೂಲಕ
D. ಸಭೆಯ ಮೂಲಕ

6. ವಿಶ್ವಾಸಿಗಳು ಧರ್ಮಶಾಸ್ತ್ರದಿಂದ ಸ್ವ ತಂತ್ರರಾಗಿದ್ದಾರೆ ಎಂದು ಹೇಳುವಂತದ್ದು ಯಾವುದು


A. ರೋಮಾ 5:2
B. ರೋಮಾ 8:2
C. 1 ತಿಮೊಥೆ 1:9
D. 1 ಯೋಹಾನ 5:13

7. ನಿಜವಾದ ವಿಶ್ವಾಸಿಗಳು ತಮ್ಮ ರಕ್ಷಣೆಯ ಭರವಸೆಯನ್ನು ಹೊಂದಬಹುದು ಯಾಕೆಂದರೆ.


A. ನಾವು ನೀತಿಯ ಜೀವಿತ ಜೀವಿಸುತ್ತೇವೆ
B. ನಮ್ಮ ಸಭೆಯು ಹೇಳುವುದರಿಂದ
C. ದೇವರು ಹೇಳುವುದರಿಂದ
D. ನಾವು ಒಂದು ನಿರ್ದಿಷ್ಟ ವಾದ ಪ್ರಾರ್ಥನೆಯನ್ನು ಮಾಡಿದ್ದೇವೆ

8 . ನಮ್ಮ ನಿತ್ಯ ಸುರಕ್ಷತೆಗೆ ಕೀಲಿಕೈ ಆಗಿರುವ ಸತ್ಯ


A. ನಾವು ಎಡವಿ ಬೀಳುವುದರಿಂದ ನಮ್ಮ ನ್ನು ಕಾಪಾಡಲು ದೇವರು ಶಕ್ತನಾಗಿದ್ದಾನೆ
B. ನಾವು ಸ್ಥ ಳೀಯ ಸಭೆಯ ಅಂಗವಾಗಿದ್ದೇವೆ
C. ನಾವು ನಮ್ಮ ಆತ್ಮೀಕ ಶಕ್ತಿಯಮೇಲೆ ಆತುಕೊಳ್ಳ ಬಹುದು
D. ನಾವು ದೇವರ ಕಾರ್ಯದಲ್ಲಿ ಒಳಗೊಂಡಿದ್ದೇವೆ

9 . ಫಿಲಿಪ್ಪಿ 1:6 ರಲ್ಲಿ ಪ್ರೇರಿತನಾದ ಬರಹಗಾರನು ನೀಡುವ ವಾಗ್ದಾನ


A . ದೇವರು ನಮ್ಮ ನ್ನು ಕಡೆಯ ದಿನದಲ್ಲಿ ಎಬ್ಬಿಸುವನು
B . ದೇವರು ಕೊನೆಯವರೆಗೂ ನಮ್ಮ ನ್ನು ಪೋಷಿಸುತ್ತಾನೆ
C. ದೇವರು ನಮ್ಮ ಲ್ಲಿ ಆರಂಭಿಸಿದ ಕಾರ್ಯವನ್ನು ಮುಗಿಸುತ್ತಾನೆ
D. ದೇವರ ಕರೆಯುವಿಕೆ ಮತ್ತು ವಾರಗಳು ಅಪ್ರಮೇಯವಾದವುಗಳು

207
10. ನಮ್ಮ ರಕ್ಷಣೆಯನ್ನು ಸಾಬೀತುಪಡಿಸುವ ಸಂಗತಿ
A. ನಮ್ಮ ದೈವಿಕವಾದ ಜೀವಿತಗಳು
B. ನಮ್ಮ ಸಮರ್ಪಣೆ ಮತ್ತು ನಂಬಿಕೆ
C. ನಮ್ಮ ಸ್ನೇಹಿತರ ಬೆಂಬಲ ಮತ್ತು ಪ್ರೋತ್ಸಾಹ
D. ತ್ರಯೇಕತ್ವ ದಲ್ಲಿರುವ ಪ್ರತಿಯೊಂದು ವ್ಯ ಕ್ತಿಯ ಗುಣ ಮತ್ತು ಕಾರ್ಯ

ನೀವು ಏನನ್ನು ಹೇಳುವಿರಿ?


ಈ ಪಾಠದಲ್ಲಿ ನೀವು ಅಧ್ಯ ಯನ ಸಂಗತಿಗಳನ್ನು ನಿಮ್ಮ ಸಹ ವಿಶ್ವಾಸಿಗಳಿಗೆ ರಕ್ಷಣೆಯ
ಭರವಸೆಯನ್ನು ಹೊಂದಲು ಸಹಾಯವಾಗುವಂತೆ ಹೇಗೆ ಬಳಸುವಿರಿ ?

ಅಧ್ಯಾಯ 6 ರ ಪರೀಕ್ಷೆ
ಸಭಾಶಾಸ್ತ್ರ - ಭಾಗ 1

ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ. ನಿಮಗೆ


ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.

1. ಹೊಸ ಒಡಂಬಡಿಕೆಯಲ್ಲಿ ಸಭೆಯೆಂಬ ಪದವು ಅನುವಾದಮಾಡಲ್ಪ ಟ್ಟಿರುವುದು


A. ಪರಿಶುದ್ಧ ಕಟ್ಟ ಡ ಎಂಬ ಮೂಲ ಅರ್ಥವುಳ್ಳ ಪದ
B. ಕ್ರಿಸ್ತೀಯ ಸಭೆಯನ್ನು ಸೂಚಿಸಲು ಅಪೋಸ್ತಲರು ಬಳಸಿದ ಪದ
C. ಹಳೆ ಒಡ್ಮ ಬಡಿಕೆಯಲ್ಲಿ ಇದಕ್ಕೆ ಸರಿಯಾದ ಪದವಿಲ್ಲ
D. ಸಭೆ ಎಂಬ ಸರಳವಾದ ಅರ್ಥ

2.ಶಾಸ್ತ್ರದಲ್ಲಿ ಬಳಸಲ್ಪ ಟ್ಟಿರುವ ಸಭೆ ಎಂಬ ಪದವು ಏನನ್ನು ಸೂಚಿಸುತ್ತದೆ


A. ವಿಶ್ವಾಸಿಗಳು ಕೂಡಿಬರುವ ಕಟ್ಟ ಡ
B. ಎಲ್ಲಾ ಕಾಲದಲ್ಲಿಯೂ ಸಾರ್ವರ್ತ್ರಿಕ ಸಭೆ
C. ವಿಶ್ವಾಸಿಗಳ ಸ್ಥ ಳೀಯ ಸಭೆ

208
D. ಬಿ ಮತ್ತು ಸಿ ಎರಡು

3. ಎಫೆಸದವರಿಗೆ ಬರೆದ ಪತ್ರಿಕೆಯಲ್ಲಿ ಸಭೆಯು ಹೋಲಿಸಲ್ಪ ಟ್ಟಿರುವುದು


A. ಒಂದು ದೇಹಾ, ಒಂದು ಕಟ್ಟ ಡ ಮತ್ತು ಮದಲಗಿತ್ತಿ
B. ಒಬ್ಬ ಹೊಸ ಪುರುಷ, ಹೊಸ ಸ್ತ್ರೀ ಮತ್ತು ಹೊಸ ಕುಟುಂಬ
C. ಒಂದು ಬಂಡೆ, ಒಂದು ನದಿ ಮತ್ತು ಒಂದು ಆಶ್ರಯ ಸ್ಥಾನ
D. ಅರಮನೆ, ಸಸ್ಯ ಕಾಶಿ ಮತ್ತು ಮನೆ

4. ಸಭೆಯು
A . ಹೊಸ ಮತ್ತು ಹಳೆಯ ಒಡಂಬಡಿಕೆಯಲ್ಲಿ ಅಸ್ತಿತ್ವ ದಲ್ಲಿತ್ತು
B . ಯೆಹೂದ ಧರ್ಮದ ತಾರ್ಕಿಕವಾದ ವಿಸ್ತರಣೆ
C. ಪಂಚಾಶತ್ತಮ ದಿನದಂದು ಅಸ್ತಿತ್ವ ಕ್ಕೆ ಬಂತು
D. ಕ್ರಿಸ್ತನು ಈ ಲೋಕದಲ್ಲಿದ್ದಾಗ ಆತನ ಆರಾಧನೆಯ ಸ್ಥ ಳವಾಗಿತ್ತು

5. ಅಪೋಸ್ತಲರ ಕೃತ್ಯ ಗಳು 2 : 42 ನೋಡುವ ಹಾಗೆ ಈ ಕೆಳಕಂಡ ಸಂಗತಿಗಳಲ್ಲಿ ಯಾವುದು


ನಿಯಮಿತವಾದ ಕಾರ್ಯವಾಗಿರಲಿಲ್ಲ
A . ಅಪೋಸ್ತಲರ ಬೋಧನೆಗೆ ಹಾಜರಾಗುವುದು
B . ಬಡವರಿಗೆ ಸಹಾಯ ಮಾಡಲು ನಿಯಮಿತವಾಗಿ ಕಾಣಿಕೆ ನೀಡುವುದು
C. ಅನುದಿನ ಅನ್ಯೋನ್ಯ ತೆ
D. ರೊಟ್ಟಿ ಮುರಿಯುವುದು

6. ಕಳೆದು ಹೋದವರನ್ನು ಕ್ರಿಸ್ತನಿಗಾಗಿ ಗೆಲ್ಲು ವುದರ ಮೂಲಕ ಸಭೆಯು ವೃದ್ಧಿಯಾಗುವಂತೆ


ಈ ಕೆಳಕಂಡ ಯಾವ ಜನ-ವರಗಳನ್ನು ನೀಡಿದ್ದಾನೆ
A . ಅಪೋಸ್ತಲರು
B . ಪ್ರವಾದಿಗಳು
C. ಸೌವಾರ್ತಿಕರು
D. ಪಾಲಕರು ಮತ್ತು ಉಪದೇಶಕರು

7. ಸ್ಥ ಳೀಯ ಸಭೆಯಲ್ಲಿ ವಾರಗಳುಳ್ಳ ಬೋಧಕರಿಂದ ಕಲಿಯುವುದರಿಂದ ಉಂಟಾಗುವ


ಒಂದು ಪ್ರಯೋಜನ
A . ಹೊಸ ಒಡಂಬಡಿಕೆಯಲ್ಲಿ ಅನುಮತಿಸಿರುವ ಒಂದೇ ಮಾರ್ಗವಾಗಿದೆ

209
B . ಅದು ಕಡಿಮೆ ಸಮಯದಲ್ಲಿ ಆದದ್ದು ಆದುದರಿಂದ ಅಳವಡಿಸುವುದು ಸುಲಭ
C. ಉಪದೇಶಿಗಳು ಬಳಕೆಯಾದರೆಂಬ ಭಾವನೆಯನ್ನು ನೀಡುತ್ತದೆ
D. ಹಿರಿಯರಿಂದ ಗೌರವವನ್ನು ಸಂಪಾದಿಸುವ ಮಾರ್ಗ

8. ಪೌಲನು ಸ್ಥ ಳೀಯ ಸಭೆಗಳಿಗೆ ಬರೆದ ಪತ್ರಿಕೆಗಳು ಅನ್ವ ಹಿಸುವುದು


A . ಸಮನಾದ ಮೌಲ್ಯ ಮತ್ತು ಸ್ಥಾನವನ್ನು ಹಂಚಿಕೊಳ್ಳು ವ ಇಡೀ ಸಭೆಗೆ
B . ಪ್ರಾಮುಖ್ಯ ವಾದ ಪಾತ್ರಗಳನ್ನು ಹೊಂದಿರುವ ಹಿರಿಯ ಮತ್ತು ಸಭಾ ಸೇವಕರಿಗೆ
C. ಎಲ್ಲ ರ ಹೆಸರುಗಳನ್ನೂ ತಿಳಿದುಕೊಳ್ಳು ವುದು ಅವಶ್ಯ ವಿಲ್ಲ
D. ನಾವು ಎಲ್ಲಾ ವಿಶ್ವಾಸಿಗಳನ್ನು ಪರಿಶುದ್ಧ ರೆಂದು ಹೆಸರಿಸಬೇಕು

9. ಸಭೆಯ ಹಿರಿಯನು
A .ಯಶಸ್ವಿಯಾದ ವ್ಯ ವಹಾರ ಮಾಡುವವನಾಗಿರಬೇಕು
B . ಅರವತ್ತು ವರುಷ ದಾಟಿದ ವ್ಯ ಕ್ತಿಯಾಗಿರಬೇಕು
C. ಶಾಸ್ತ್ರಕ್ಕೆ ಅನುಸಾರವಾದ ಅರ್ಹತೆಗಳನ್ನು ಹೊಂದಿರಬೇಕು
D. ಸಭೆಯಿಂದ ಮತದಲ್ಲಿ ಚುನಾಯಿಸಲ್ಪ ಡಬೇಕು

10. ಹೊಸ ಒಡಂಬಡಿಕೆಯ ಉಪದೇಶದ ಬೆಳಕಿನಲ್ಲಿ ಈ ಕೆಳಕಂಡ ಯಾವ ಸಂಗತಿಯು ಸತ್ಯ


A. ದೇವಜನರು ಪರಿಶುದ್ಧ ಜೀವಿತವನ್ನು ಜೀವಿಸಿದ ಮತ್ತು ಸಭೆಯಿಂದ ಗುರುತಿಸಿದ
ಕ್ರೈಸ್ತರಾಗಿದ್ದಾರೆ
B. ಸಭೆಯ ಆತ್ಮೀಕ ಅವಶ್ಯ ಕತೆಯನ್ನು ನೋಡಿಕೊಳ್ಳ ಲು ನೇಮಿಸಲ್ಪ ಟ್ಟಿರುವ ಸಭಾ
ಸೇವಕರೇ "ಹಿರಿಯರು ಅಥವಾ ಪಾಲಕರು"
C. ಅನೇಕ ಸಭೆಗಳ ಮೇಲೆ ಅಧಿಕಾರ ಹೊಂದಿರುವ ಉನ್ನ ತ ಶ್ರೇಣಿಯುಳ್ಳ ವರೇ
ಸಭಾಧ್ಯ ಕ್ಷರು
D. ಈ ಮೇಲಿರುವ ಯಾವುದು ನಿಜವಲ್ಲ

ನೀವು ಏನನ್ನು ಹೇಳುವಿರಿ?


ಸಭೆಯ ಕುರಿತಾದ ಸಿದ್ದಾಂತಗಳ ತಿಳುವಳಿಕೆಯು ನಿಮ್ಮ ಸ್ಥ ಳೀಯ ಸಭೆಯನ್ನು ಹೆಚ್ಚು
ಮೌಲ್ಯ ದಿಂದ ಪರಿಗಣಿಸಲು ಹೇಗೆ ಸಹಾಯಿಸಿತು?

210
ಅಧ್ಯಾಯ 7 ರ ಪರೀಕ್ಷೆ
ಸಭಾಶಾಸ್ತ್ರ - ಭಾಗ 2

ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ.ನಿಮಗೆ


ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.

1. ಸಭೆಯನ್ನು ಅಸ್ತಿತ್ವ ಕ್ಕೆ ತರುವುದರಲ್ಲಿ ದೇವರ ಪ್ರಾಥಮಿಕ ಉದ್ದೇಶವು


A. ಇಡೀ ಲೋಕವನ್ನು ಕ್ರೈಸ್ತರಾಗಿ ಪರಿವರ್ತಿಸುವುದು
B. ನಿತ್ಯ ತ್ವ ದುದ್ದ ಕ್ಕೂ ಆತನಿಗೆ ಮಹಿಮೆ ತರುವುದು
C. ಯೆಹೂದದರ್ಮಕ್ಕೆ ಪೈಪೋಟಿ ನೀಡುವ ಧಾರ್ಮಿಕ ವ್ಯ ವಸ್ಥೆ ಗಳನ್ನು ತರುವುದು
D. ಯಹೂದ್ಯ ರು ಆತನನ್ನು ವಿಫಲಗೊಳಿಸಿದ್ದ ರಿಂದ ಅನ್ಯ ರನ್ನು ತನ್ನ ಜನರನ್ನಾಗಿ
ಮಾಡಿಕೊಳ್ಳ ಲು

2 . ದೇವರ ವಿನ್ಯಾಸದಿಂದ ಆತ್ಮೀಕ ವರಗಳು ಹೀಗೆ ಅಭ್ಯ ಸಿಸಲ್ಪ ಡಬೇಕು


A . ಅಧಿಕಾರದಲ್ಲಿರುವದರಿಂದ
B . ಪೂರ್ಣಾವಧಿ ಸೇವೆಯಲ್ಲಿರುವ ಸೇವಕರಿಂದ
C. ಪ್ರತಿಯೊಬ್ಬ ಕ್ರೈಸ್ತನಿಂದ
D. ಒಂದು ವರುಷಕ್ಕಿಂತ ಹೆಚ್ಚಾಗಿ ಕ್ರೈಸ್ತರಾಗಿರುವವರಿಂದ

3 . ಸಾರ್ವತ್ರಿಕ ಸಭೆಗೂ ಸ್ಥ ಳೀಯ ಸಭೆಗೂ ಇರುವ ಪಟ್ಟಿಮಾಡಲಾದ ಒಂದು


ಸಾಧಾರಣವಾದ ವ್ಯ ತ್ಯಾಸ
A . ರಕ್ತಸಾಕ್ಷಿಯ ಅಳತೆಯಲ್ಲಿ
B . ಕ್ರಿಸ್ತನನ್ನು ಪ್ರತಿನಿಧಿಸಲು ಪ್ರಪಂಚದ ನಾಯಕನನ್ನು ಹೊಂದುವುದರ ಮೂಲಕ
C. ರೊಟ್ಟಿ ಮುರಿಯುವುದನ್ನು ಅಭ್ಯಾಸ ಮಾಡುವುದರ ಮೂಲಕ
D. ಪ್ರೈಶುದ್ಧ ರಾಗಿ ಜೇವಿಸುವುದರ ಮೂಲಕ

4 . ಈ ಕೆಳಗಿನ ಯಾವ ನೇಮವನ್ನು ನಾವು ಹೊಸ ಒಡಂಬಡಿಕೆಯಲ್ಲಿ ಓದುತ್ತೇವೆ

211
A . ಸೇವೆಗೆ ಸಮರ್ಪಿಸಿವುದು
B . ಮಗುವಿನ ದೀಕ್ಷಾಸ್ನಾನ ಮತ್ತು ಧೃಡೀಕರಣ
C. ನೀರಿನಲ್ಲಿ ಮುಳುಗಿಸಿ ದೀಕ್ಷಾಸ್ನಾನ ಮತ್ತು ಕರ್ತನ ಭೋಜನ
D. ಕ್ರಿಸ್ತನ ಜನನವನ್ನು ಆಚರಿಸುವುದು

5 . ದೀಕ್ಷಾಸ್ನಾನ ಹೊಂದಲು ಸತ್ಯ ವೇದಲ್ಲಿ ನೀಡಿರುವ ಅರ್ಹತೆ


A . ಒಬ್ಬ ನ ಪಾಪದ ರಕ್ಷಕನು ಯೇಸುಕ್ರಿಸ್ತನೇ ಎಂದು ನಂಬುವುದು
B . ದಶಾಜ್ಞೆಗಳನ್ನು ಕಂಠಪಾಠಮಾಡುವುದು
C. ಕಳೆದ ಒಂದು ವರುಷದಿಂದ ಕ್ರೈಸ್ತನಂತೆ ವೇಷ ಧರಿಸುವುದು
D. ಒಬ್ಬ ನ ಪೋಷಕರ ಸಮ್ಮ ತಿ ಮತ್ತು ಬೆಂಬಲ

6. ಕ್ರಿಸ್ತನು ಅನ್ಯೋಯತೆಯನ್ನು ಸ್ಥಾಪಿಸಲು ಕಾರಣ ಆತನ ಶಿಷ್ಯ ರು


A . ಆತನ ಮರಣ ಮತ್ತು ಪುನರುತ್ಥಾನವನ್ನು ಸ್ಮ ರಿಸಿ ಸಾರುವರು
B . ನಿಯಮಿತವಾಗಿ ಭೇಟಿಯಾಗಲು ಒಂದು ಕಾರಣ
C. ಯಾವಾಗಲೂ ತಮ್ಮ ಪಾಪದ ವಿಷ್ಯ ದಲ್ಲಿ ದೋಷಿಗಳಾಗಿರುವದು
D. ಆತನ ಕ್ಷಮಾಪಣೆಯನ್ನು ಹೊಂದಲು ಒಂದು ಮಾರ್ಗವನ್ನು ಹೊಂದುವುದು

7. ಕರ್ತನ ಮರಣ ಮತ್ತು ಪುನರುತ್ಥಾನವನ್ನು ಸ್ಮ ರಿಸಿ ಆತನನ್ನು ಆರಾಧಿಸುವುದು


A . ಆತನ ಆಶೀರ್ವಾದವನ್ನು ಖಚಿತಪಡಿಸುತ್ತದೆ
B . ಕ್ರಿಸ್ತನ ದೇಹದ ಏಕತೆಯನ್ನು ಚಿತ್ರಿಸುತ್ತದೆ
C. ಪ್ರತಿ ಭಾನುವಾರವೂ ಏರ್ಪಡಿಸಬೇಕು
D. ಬಿ ಮತ್ತು ಸಿ ಎರಡೂ

8. ಸಭೆಯ ಶಿಸ್ತಿನ ಮುಖ್ಯ ಉದ್ದೇಶ


A . ಸಭೆಯ ಜನರನ್ನು ಭಯಪಡಿಸುವುದು
B . ಸಭೆಯಲ್ಲಿ ಸಮಸ್ಯೆ ಮಾಡುವವರನ್ನು ತಡೆಯುವುದು
C. ತಪ್ಪು ಮಾಡುವ ಸಹೋದರನನ್ನು ಸಭೆಯ ಅನ್ಯೋನ್ಯ ತೆಗೆ ಪುನರ್ಸ್ಥಾಪಿಸುವುದು
D. ಸಭೆಯು ಪಾಪವನ್ನು ಖಂಡಿಸುವುದಿಲ್ಲ ವೆಂದು ಲೋಕಕ್ಕೆ ತೋರಿಸುವುದು

9. ಸ್ತ್ರೀಯರು ಸ್ಥ ಳೀಯ ಸಭೆಯಲ್ಲಿ ಯಾವ ಪಾತ್ರವನ್ನು ಹೊಂದಿಲ್ಲ ಎಂಬ ಸತ್ಯ ದ


ವಿಷಯದಲ್ಲಿ ಶಾಸ್ತ್ರವು ಸ್ಪ ಷ್ಟ ವಾಗಿರುವುದು

212
A . ಸತ್ಯ ವೇದವು ಎಷ್ಟು ಹಳೆಯದು ಎಂಬುದನ್ನು ತೋರಿಸುತ್ತದೆ
B . ಪುರುಷರು ಸ್ತ್ರೀಯರಿಗಿಂತ ದೇವರಿಗೆ ಬಹಳ ಪ್ರಾಮುಖ್ಯ ವಾದವರು ಎಂದು ಅರ್ಥ
C. ಒಬ್ಬ ನಾಯಕನಾಗಿ ಕಠಿಣವಾಗಿ ಕೆಲಸ ಮಾಡುವುದು ಉತ್ತಮವಾದದ್ದು
D. ಅವರು ಬೇರೆ ಯಾವ ಮಾರ್ಗಗಳಲ್ಲೂ ಸೇವೆ ಮಾಡಲು ಸಾಧ್ಯ ವಿಲ್ಲ ಎಂದು
ಅರ್ಥವಲ್ಲ

10 . ಹೊಸಒಡಂಬಡಿಕೆಯಲ್ಲಿ ಇದು ಸ್ಪ ಷ್ಟ ವಾಗಿದೆ


A . ವಿಶ್ವಾಸಿಗಳು ತಮ್ಮ ಗಳಿಕೆಯ ಹತ್ತರಲ್ಲಿ ಒಂದು ಭಾಗವನ್ನು ಸಭೆಗೆ ನೀಡಬೇಕು
ಎಂದು ಆಜ್ಞಾಪಿಸಲ್ಪ ಟ್ಟಿದ್ದಾರೆ
B . ಆರ್ಥಿಕವಾದ ಮತ್ತು ಭೌತಿಕವಾದ ಸಹಾಯಗಳು ಉದಾರತೆಯಿಂದಲೂ ಮತ್ತು
ಪ್ರೀತಿಯಿಂದಲೂ ನೀಡಲ್ಪ ಡಬೇಕು
C. ಪ್ರತಿವಾರವೂ ಸಂಗ್ರಹವಾದ ಹಣವನ್ನು ಹಂಚುವುದರಲ್ಲಿ ಹಿರಿಯರು
ಜವಾಬ್ದಾರಿಯನ್ನು ವಹಿಸಬೇಕು
D. ಎಲ್ಲಾ ಆರ್ಥಿಕ ಕೊಡುಗೆಗಳು ಪ್ರತಿಯೊಬ್ಬ ರೂ ಲೆಕ್ಕ ಕೊಡುವುದಕ್ಕಾಗಿ
ಬಹಿರಂಗವಾಗಿರಿಸಬೇಕು

ನೀವು ಏನನ್ನು ಹೇಳುವಿರಿ?


ಈ ಪಾಠದಲ್ಲಿ ಕಲಿಸಲಾಗಿರುವ ಸತ್ಯ ವೇದದ ಸತ್ಯ ಗಳು ಸ್ಥ ಳೀಯ ಸಭೆಯಲ್ಲಿ
ಅಪ್ರಧಾನನಾಗಿರುವ ವ್ಯ ಕ್ತಿಯನ್ನು ಹೆಚ್ಚು ಬಳಕೆಯಾಗುವಂತೆ ಹೇಗೆ ಮಾಡುತ್ತವೆ ?

ಅಧ್ಯಾಯ 8 ರ ಪರೀಕ್ಷೆ
ಭವಿಷ್ಯ ಶಾಸ್ತ್ರ

ಸರಿಯಾದ ಉತ್ತರದ ಅಕ್ಷರವನ್ನು ಬಲಬಾಗದಲ್ಲಿರುವ ಖಾಲಿ ಜಾಗದಲ್ಲಿ ಬರೆಯಿರಿ. ನಿಮಗೆ


ಹಾಳೆ ಬೇಕಾದರೆ ಪ್ರತ್ಯೇಕವಾದ ಕಾಗದವನ್ನು ಬಳಸಿರಿ.

213
1. ಈ ಕೆಳಗಿನ ಹೇಳಿಕೆಗಳಲ್ಲಿ ಕ್ರಿಸ್ತನು ಮೊದಲು ಬಾದೆಯನ್ನು ಅನುಭವಿಸಿ ನಂತರ
ಮಹಿಮೆಯಿಂದ ಅಳುವನು ಎಂಬ ಹಳೆಯ ಒಡಂಬಡಿಕೆಯ ಪ್ರವಾದನೆಯನ್ನು
ಉತ್ತಮವಾಗಿ ವಿವರಿಸುತ್ತದೆ
A . ಯಹೂದ್ಯ ರು ಕ್ರಿಸ್ತನನ್ನು ತಿರಸ್ಕ ರಿಸಿದ್ದ ರಿಂದ ದೇವದೂತರು
(ಮನುಷ್ಯ ರಲ್ಲ )ಪರಲೋಕದ ಮಹಿಮೆಗಳನ್ನು ಅನುಭವಿಸುವರು
B . ಹಳೆಯ ಒಡಂಬಡಿಕೆಯ ಪ್ರವಾದನೆಗಳನ್ನು ನಂಬಲು ಸಾಧ್ಯ ವಿಲ್ಲ
C. ಕ್ರಿಸ್ತನು ಭೂಲೋಕಕ್ಕೆ ಬಂದಾಗ ಈ ಎರಡು ಪ್ರವಾದನೆಗಳನ್ನ್ನು ನೆರವೇರಿಸಿದನು
D. ಕ್ರಿಸ್ತನು ಎರಡು ಬಾರಿ ಬರುತ್ತಾನೆ ಒಮ್ಮೆ ಬಾಧೆಯನ್ನು ಅನುಭವಿಸಲು ನಂತರ
ಮಹಿಮೆಯಿಂದ ಆಳ್ವಿಕೆ ಮಾಡಲು

2.ಕ್ರಿಸ್ತನು ತನ್ನ ವರಿಗಾಗಿ ಬರುವದು ಮತ್ತು ತನ್ನ ವರೊಂದಿಗೆ ಬರುವದು ಇವೆರಡು


ಖಚಿತವಾಗಿರುವದು
A. ಯೋಹಾನ 14:3
B. 1 ಥೆಸಲೋನಿಕ 3:13
C. ಯೋಹಾನ 14:3 ಮತ್ತು 1 ಥೆಸಲೋನಿಕ 3:13 ಇವೆರಡರ ಹೋಲಿಕೆ
D. ಈ ಮೇಲಿರುವ ಯಾವ ಭಾಗಗಳು ಅಲ್ಲ

3. ಸಭೆಯ ಎತ್ತಲ್ಪ ಡುವಿಕೆ ಎಂಬ ಸತ್ಯ ವು


A. ಹೊಸ ಒಡಮಬಡಿಕೆಯಲ್ಲಿ ಮಾತ್ರ ಉಪದೇಶಿಸಿದೆ
B. ಇಡೀ ಸತ್ಯ ವೇದದಲ್ಲಿ ಬೋದಿಸಿದೆ
C. ಸತ್ಯ ವೇದದಲ್ಲಿ ಎಲ್ಲೂ ಬೋದಿಸಿಲ್ಲ
D. ಹಳೆಯ ಒಡಂಬಡಿಕೆಯಲ್ಲಿ ಮಾತ್ರ ಬೋದಿಸಿದೆ

4.ಕ್ರಿಸ್ತನ ನ್ಯಾಯಾಸನದಲ್ಲಿ
A.ವಿಶ್ವಾಸಿಗಳು ಪರಲೋಕಕ್ಕೆ ಯೋಗ್ಯ ರೋ ಇಲ್ಲ ವೋ ಎಂದು ತಿಳಿಯಲು ಅವರನ್ನು
ತೀರ್ಪು ಮಾಡಲಾಗುತ್ತದೆ
B. ಪ್ರತಿಫಲ ಅಥವಾ ತಿರಸ್ಕ ರಣೆಗೆ ವಿಶ್ವಾಸಿಗಳ ಕ್ರಿಯೆಗಳನ್ನು ಮರುವಿಮರ್ಶೆ
ಮಾಡಲಾಗುವುದು
C. ವಿಶ್ವಾಸಿಗಳು ಎತ್ತಲ್ಪ ಟ್ಟಾಗ ತಿಳಿದುಬರುತ್ತದೆ

214
D. ರಕ್ಷಣೆ ಹೊಂದಿದವರು ಮತ್ತು ಹೊಂದದವರು ತಮ ಜೀವಿತದ ಲೆಕ್ಕ ವನ್ನು
ನೀಡುತ್ತಾರೆ

5. ಪ್ರಕಟಣೆ 3 : 10 ರ ಗ್ರೀಕ್ ಭಾಷೆಯ ಪಠ್ಯ ವು ಸಭೆಯು ಏನಾಗುತ್ತದೆಂದು


ವ್ಯಾಖ್ಯಾನಿಸುತ್ತದೆ
A. ಮಹಾಸಂಕಟ ಕಾಲದಿಂದ ಕಾಪಾಡಲ್ಪ ಡುತ್ತದೆ
B. ಮಹಾಸಂಕಟ ಕಾಲದಲ್ಲಿ ಕಾಪಾಡಲ್ಪ ಡುತ್ತದೆ
C. ಮಹಾಸಂಕಟ ಕಾಲದಿಂದ ದೂರವಿಡುತ್ತದೆ
D. ಮಹಾಸಂಕಟ ಕಾಲಕ್ಕೆ ಬಲವಂತವಾಗಿ ತಳ್ಳ ಲ್ಪ ಡುತ್ತದೆ

6 . ಅಪೋಸ್ತಲರ ಕೃತ್ಯ ಗಳು 1 : 11 ವಚನವು ಕ್ರಿಸ್ತನ ಎರಡನೆಯ ಬರೋಣದ ಕುರಿತಾಗಿ


ಕಲಿಸುವಂತದು
A . ಅದೊಂದು ಪರಿಕಲ್ಪ ನೆ, ಆದರೆ ನಿಜವಲ್ಲ
B . ಅದು ಮೂರು ಹಂತಗಳಲ್ಲಿರುತ್ತದೆ
C. ಅದು ಮರಣದಲ್ಲಿ ಸಂಭವಿಸುತ್ತದೆ
D. ಅದು ಅಕ್ಷರಸಹ ಮತ್ತು ದೈಹಿಕವಾಗಿರುತ್ತದೆ

7. ಮಿಲೇನಿಯಂನ ನಂತರ ಎಂಬ ಅಭಿಪ್ರಾಯವು


A. ಇಡೀ ಸಂಪೂರ್ಣ ಲೋಕವು ಕ್ರೈಸ್ತರಾಗುವವರೆಗೂ ಈ ಲೋಕವು ಉತ್ತಮವಾಗಿ
ಸುಧಾರಣೆಗೊಳ್ಳು ತ್ತದೆ
B. ಕ್ರಿಸ್ತನ ಬರೋಣವು ಸಾವಿರ ವರುಷಗಳ ಆಳ್ವಿಕೆಗೆ ಮೊದಲೇ ಸಂಭವಿಸುತ್ತದೆ
C. ಮಿಲೇನಿಯಂ ಎಂಬುದು ಆತ್ಮೀಕ ಪರಿಕಲ್ಪ ನೆಯಾಗಿದೆ ಮತ್ತು ಇಂದು ಅದು ಕ್ರೈಸ್ತರ
ಅನುಭವದ ಮೂಲಕ ನೆರವೇರುತ್ತದೆ
D. ಯಹೂದ್ಯ ರು ದೇವಾಲಯವನ್ನು ಕಟ್ಟಿದ ನಂತರ ಕ್ರಿಸ್ತನು ಬರುತ್ತಾನೆ

8. ಮಿಲೇನಿಯಂನಲ್ಲಿ
A. ಯೇಸುಕ್ರಿಸ್ತನು ಇಸ್ರಾಯೇಲನ್ನು ಆಳುವನು
B. ಸರ್ಕಾರದಲ್ಲಿ ಎಲ್ಲಾ ರಾಷ್ಟ್ರಗಳು ಸಮಾನ ಧ್ವ ನಿಯನ್ನು ಹೊಂದಿರುತ್ತದೆ
C. ಯೇಸುಕ್ರಿಸ್ತನು ಸಮಸ್ತ ಭೂಲೋಕವನ್ನಾಳುವನು
D. ಎಲ್ಲಾ ಮನುಷ್ಯ ರು ರಕ್ಷಣೆ ಹೊಂದುವರು

215
9. ದೊಡ್ಡ ಬಿಳಿ ಸಿಂಹಾಸನದ ತೀರ್ಪಿನಲ್ಲಿ
A. ಜನರು ಅವರ ಕೃತ್ಯ ಗಳಿಗೆತಕ್ಕಂತೆ ತೀರ್ಪಿಗೊಳಗಾಗುತ್ತಾರೆ
B. ಕುರಿಯಾದಾತನ ಪುಸ್ತಕದಲ್ಲಿ ಹೆಸರು ಬರೆಯಲ್ಪ ಡದವರನ್ನು ಬೆಂಕಿಯ ಕೆರೆಗೆ
ದೊಬ್ಬ ಲಾಗುವುದು
C. ಜನರು ಕರ್ತನಾದ ಯೇಸುವಿನಿಂದಲೇ ತೀರ್ಪು ಮಾಡಲ್ಪ ಡುವರು
D. ಈ ಮೇಲಿರುವ ಎಲ್ಲ ವೂ ಸತ್ಯ ವಾಗಿವೆ

10 . ನಿತ್ಯ ತ್ವ ದ ಸ್ಥಿತಿಯು


A. ಅದರ ಕುರಿತಾಗಿ ಯಾವುದೇ ನೇರವಾದ ಪ್ರಕಟಣೆ ಇಲ್ಲ ದಿರುವುದರಿಂದ ಅದನ್ನು
ಷಷ್ಟ ದ ಮಧ್ಯ ದಿಂದ ತೆಗೆಯಲಾಗಿದೆ
B. ವಿಶ್ವಾಸಿಗಳ ಮೇಲೆ ಮಾತ್ರ ಪ್ರಭಾವ ಬೀರುತ್ತದೆ
C. ವಿವಿಧ ರೀತಿಯಲ್ಲಿ ವಿಶ್ವಾಸಿಗಳು ಮತ್ತು ಅವಿಶ್ವಾಸಿಗಳ ಮೇಲೆ ಪರಿಣಾಮ ಬೀಳುತ್ತದೆ
D. ಅದು ಮಿಲೇನಿಯಂನ ಸ್ಥಿತಿಯೊಂದಿಗೆ ಗುರುತಿಸಿಕೊಳ್ಳು ತ್ತದೆ

ನೀವು ಏನನ್ನು ಹೇಳುವಿರಿ?


ಕ್ರಿಸ್ತನ ಬರುವಿಕೆಗೆ ಸಿದ್ಧ ರಾಗಿರುವಂತೆ ಈ ಪಾಠದಲ್ಲಿರುವ ಭವಿಷ್ಯ ದ ಸಂಗತಿಗಳು ಯಾವ ರೀತಿ
ನಿಮ್ಮ ನ್ನು ಪ್ರೋತ್ಸಾಹಿಸಿದೆ ?

216

You might also like