Professional Documents
Culture Documents
ಅತಿ ಹೆಚ್ಚು ಬಾಧಿತ ಪಿಟಿಸಿಎಲ್ ಪ್ರಕರಣಗಳ ಸಿದ್ದಾಂತಗಳು
ಅತಿ ಹೆಚ್ಚು ಬಾಧಿತ ಪಿಟಿಸಿಎಲ್ ಪ್ರಕರಣಗಳ ಸಿದ್ದಾಂತಗಳು
ಸ್ಿಂಶ ೀಧನಗ ಮ ಲ
http://indiankanoon.org
&
http://www.manupatrafast.in
ಉಳಸಿಕ ಿಂಡಿರುತತೀನ.
ನರಾಕರಣ
ಶ್ರೀಧರ ಬಾಬು.ಎನ್
ಅನುಭಾಂದ್-೧೮
• ಪಾರಚೇನ ದಖ್ಾಿಸ್ಿ ನಿಯಮಗಳು
ಅನುಭಾಂದ್-೧೯
• ಇನ್ಾಾಂ ರ್ಗ್ೆ ಹಳ್ೇ ನಿಯಮಗಳು
ಅನುಭಾಂದ್-೨೦
• ಸುಳುಳ ಜಾತ್ತ ಪ್ರಮಾಣ ಪ್ತರ ನಿೇಡುತ್ತಿರುವ ರ್ಗ್ೆ ಎಚುರಕ್
ಸಕುಯಿಲ್ರ್
ಅನುಭಾಂದ್-೨೧
• ಸಾಂವಿಧಾನ ರೇತಯ ೧೯೫೦ ರಲ್ಲಿ ಪ್ರಕಟವಾದ ಪ್ರಶಿಷ್ಟ ಜಾತ್ತ ಪ್ಟಿಟ
ಅನುಭಾಂದ್-೨೨
• ಸಾಂವಿಧಾನ ರೇತಯ ೧೯೫೦ ರಲ್ಲಿ ಪ್ರಕಟವಾದ ಪ್ರಶಿಷ್ಟ ಪ್ಾಂಗಡ
ಪ್ಟಿಟ
• ೧೯೫೧ ರಲ್ಲಿ ಕೂರ್ಗಿ ಎಸ್.ಟಿ. ಪ್ಟಿಟ
ಅನುಭಾಂದ್-೨೩
• ೧೯೫೬ ರಲ್ಲಿ ರ್ದಲಾಯಿಸಿದ ಎಸ್.ಸಿ/ ಎಸ್.ಟಿ ಪ್ಟಿಟ
ಅನುಭಾಂದ್-೨೪
• ೧೯೭೬ ರಲ್ಲಿ ರ್ದಲಾಯಿಸಿದ ಎಸ್.ಸಿ/ ಎಸ್.ಟಿ ಪ್ಟಿಟ
ಅನುಭಾಂದ್-೨೫
• ೧೯೯೧ ರಲ್ಲಿ ರ್ದಲಾಯಿಸಿದ ಎಸ್.ಟಿ ಪ್ಟಿಟ
ಅನುಭಾಂದ್-೨೬
• ೨೦೦೨ ರಲ್ಲಿ ರ್ದಲಾಯಿಸಿದ ಎಸ್.ಟಿ ಪ್ಟಿಟ
ಅನುಭಾಂದ್-೨೭
ಲೀಖಕರ ನುಡಿ
ಕಾನೂನು ಯಾವತೂಿ ಸವಷ್ಟವಾಗಿರಬ್ೇಕು, ಆದರ್ ಯಾಕ್
ಕಾನೂನು ರಚಸುವವರು ಅದನುು ಸವಷ್ಟ ಭಾಷ್ಯಲ್ಲಿ ರ್ರ್ಯದ್
ದವಾಂದವ ವಾಯಖ್ಾಯನದ ಗೂಡಾಗಿಸುತ್ತಿದಾದರ್, ಅವರ್ೇ ಹ್ೇಳಬ್ೇಕು.
ಇಾಂದು ಜ್ಞಾನ್ಾಜಿನ್್ಗ್ ಹ್ಚುನ ಮಹತವ ನಿೇಡಬ್ೇಕಾದ ಅನ್್ೇಕ
ವೃತ್ತಿಗಳು ರ್ರೇ ನಿಾಂತ ನಿೇರಾದ ಜ್ಞಾನದಿಾಂದ ಹಾದಿ ತಪಿಪ ಹ್ಚುು
ವಾಣಿಜಯ ಉದ್ದೇಶಗಳಲ್ಲಿ ತೀಲುತತವ, ಇಾಂದು ರ್ಲ್ಲಯಾಗುತ್ತಿರುವುದು
ಅಮಾಯಕರು ಮಾತರ. ಒಾಂದು ಕಡ್ ಈ ಕಾಯ್ದದಯನುು
ರ್ಳಸಿಕ್ೂಾಂಡು ಅನ್್ೇಕ ಕಡ್ಯಲ್ಲಿ ಕಾನೂನು ಜಾರ ಮಾಡುವುದಾಗಿ
ಬ್ದರಸುವ ಅಸರ ದ್ೂಾಂದಿಗ್ ಇಡಿೇ ಕಾಂದಾಯ ಇಲಾಖ್್ಯಲ್ಲಿ ಭರಷ್ಟತ್್
ಹ್ಚಾುಗಿರುವಾಗ. ಇಾಂದು ಅನ್್ೇಕ ಸಾಂಘಟಣ್ಗಳ ಹ್ಸರನಲ್ಲಿ
ಕಾಂದಾಯ ಇಲಾಖ್್ಯ ನ್ಾಯಯಪ್ರಧಾನ ಮಾಡುವ ಅಧಕಾರಗಳ
ಮೇಲ್ ಕ್ಲ್ವು ಸಾಂಘಟಣ್ಗಳು ದರಣಿ ಮಾಡುವುದಾಗಿ ಬ್ದರಕ್
ಹಾಕ್ರ ದಾಖಲ್ ರ್ರ್ಸಿಕ್ೂಳುಳವುದು, ತ್ತೇಪ್ುಿ ರ್ರ್ಸಿಕ್ೂಳುಳವುದು,
ಅರ್ಟಾರಸಿಟಿ ಕ್ೇಸ್ ಹಾಕ್ರಸುವುದಾಗಿ ಬ್ದರಸುವುದು ನಡ್ಯುತ್ತಿದ್.
ಅದ್ೂಾಂದು ವಿಧಾನವಾಗಿ ಅಸ್ಾಹಯಕತ್್ ತ್್ೂೇರುತಿ, ಎಸ್್ೂಟೇ
ಅಧಕಾರಗಳು ಹ್ೇಳಿಕ್ೂಳಳಲಾಗದ್, ವಿಚಾರಣಾ ವಿಧಾನವನ್್ುೇ
ಏಕಪ್ಕ್ಷಿೇಯವಾಗಿ ಮಾಡಿರುವ ಉದಾಹರಣ್ಗಳು ದ್ೂರ್ಯುತಿವ್.
ಇಾಂದು ಈ ವಿಚಾರದಲ್ಲಿ ಅನ್್ೇಕ ಹಳ್ೇ ನಿಯಮಗಳನುು ಮರು
ಪ್ರಕಟಿಸುವ ಹ್ೂಣ್ಯಿಾಂದ ಸಕಾಿರವೂ ಹಾಂಜರದಿದ್. ಹ್ೈಕ್ೂೇಟಿಿನ
ಸವಷ್ಟ ನಿದ್ೇಿಶನದ ನಾಂತರವೂ ಈ ರ್ಗ್ೆ ನಿಲ್ಿಕ್ಷತ್್ ತ್್ೂೇರದ್. ಈ
ಎಲಾಿ ವಿಚಾರಗಳಿಗ್ ತ್್ರ್ಯ್ದಳ್ಯಲ್ು ಸಹಾಯವಾಗುವಾಂತ್್ ನನು
sridharababu1234@gmail.com
ಅಧ್ಾಾಯ-೧
ಈ ಕಾನೂನು ಬಗ್ೆ ಪ್ರಿಚಯ
ಕಾನೂನು ಮಹತಿರ ಉದ್ದೇಶಗಳಿಗ್ ಜಾರಯಾಗುತಿದ್.
ಅದರ ಸದಿಳಕ್ಯು ನಡ್ಯಬ್ೇಕಾದುದ, ಸಕಾಿರದ ಮತುಿ
ಅಧಕಾರಗಳ ಪಾರಮಾಣಿಕತ್್ಯಿಾಂದ ಎಾಂರ್ುದು ಪ್ರರ್ುದದರ
ಅನಿಸಿಕ್ಯಾಗಿರುವುದರಲ್ಲಿ ಸಾಂದ್ೇಹವಿಲ್ಿ. ಆದರ್ ಅಧಕಾರಗಳು
ಕಾನೂನು ಜಾರ ಮಾಡದ್ ಇದದರ್ ಏನಾಂತ್್ ಅದರ ಸದುಪ್ಯೇಗ
ನ್ಾವು ಪ್ಡ್ಯೇಣ ಎಾಂದು ಅನ್್ೇಕ ರ್ಜಲ್ಗ
ಿ ಳಲ್ಲಿ ಪ್ರಶಿಷ್ಟ ಜಾತ್ತ
ಮತುಿ ಪ್ರಶಿಷ್ಟ ಪ್ಾಂಗಡಗಳ ಜನರ ಪ್ರವಾಗಿ ಖ್ಾಸಗಿ ಕಾನೂನು
ಸಮರ ನಡ್ಯುತ್ತಿರುವುದರ ಹನ್್ುಲ್ಯಲ್ಲಿ ಕಾನೂನು ಜಾರಗ್
ಸಕಾಿರಗಳು ಏಕ್ ತ್ಾವಾಗ್ ಮುಾಂದಾಗಲ್ಲಲ್ಿ ಎಾಂರ್ ಚಾಂತನ್್
ಮೂಡುತಿದ್. ಇದಕ್ೆ ಅಧಕಾರಗಳು ತ್್ೂೇರರುವ ಅಸಡ್ಾ
ಕುರುಡುತನವೇ ಅಥವ ಜಾಣ ಕುರುಡುತನವೇ ತ್ತಳಿಯದಾಗಿದ್.
ಆದರ್ ಅಾಂತಹ ಕಾನೂನು ಯಾವುದು? ನಮಮಲ್ಲಿ ಅದರ ರ್ಗ್ೆ
ಯಾವ ರೇತ್ತಯ ಪ್ರಕಲ್ಪನ್್ ಇದ್ ಎಾಂರ್ುದನುು ಅರಯಲ್ು
ಮದಲ್ಲಗ್ ಅದನುು ಸರಯಾಗಿ ಅರ್ೈಿಸಿಕ್ೂಳಳಬ್ೇಕ್ರರುತಿದ್ .
ವಿಮಶಾಿತಮಕ ಅರವು ಮೂಡಿಸಿಕ್ೂಳುಳವುದು ಅವಶಯವಿರುತಿದ್.
ಕನ್ಾಿಟಕ ಪ್ರಶಿಷ್ಟ ಜಾತ್ತ ಮತುಿ ಪ್ರಶಿಷ್ಟ ಪ್ಾಂಗಡಗಳ ಕ್ಲ್ವು ಸವತುಿ
ಪ್ರಭಾರ್ ನಿಷ್ೇದ ಕಾಯ್ದದ ೧೯೭೮ (ಪಿ.ಟಿ.ಸಿ.ಎಲ್. ಕಾಯ್ದದ)
ವಿಚಾರವಾಗಿ ಅನ್್ೇಕ ಕ್ೇಸುಗಳು ರಾಜಯದಾದಯಾಂತ
ನ್್ೂಾಂದಾವಣಿಯಾಗಿ ಅನ್್ೇಕರು ಜಮೇನು ಕಳ್ದುಕ್ೂಳಳಬ್ೇಕಾದ
ಪ್ರಸಿಿತ್ತ ರ್ಾಂದಿದ್. ಕ್ಲ್ವು ವಿಪ್ಯಾಿಸವ್ೇನ್್ಾಂದರ್ ಕ್ಲ್ವರು
ಅಧ್ಾಾಯ-೨
ಮೂಲಭೂತ ವಿಚಾರಗಳು
ಪಿ.ಟಿ.ಸಿ.ಎಲ್. ಕಾನೂನು ಉದದೀಶಗಳು
1
ಕಾಯಿದ್ಯ ಮುನುುಡಿಯಲ್ಲಿ ಹೇಗ್ ಹ್ೇಳಲಾಗಿದ್:
"ರಾಜಯದಿಾಂದ ಪ್ರಶಿಷ್ಟ ಜಾತ್ತ ಮತುಿ ಪ್ರಶಿಷ್ಟ ಪ್ಾಂಗಡಕ್ೆ ಸ್್ೇರದ
ವಯಕ್ರಿಗಳಿಗ್ ಸಕಾಿರ ನಿೇಡಿದ ಕ್ಲ್ವು ಜಮೇನುಗಳನುು ವಗಾಿವಣ್
ಮಾಡುವುದನುು ನಿಷ್ೇಧಸುವ ಕಾಯ್ದದ; ರಾಜಯದಲ್ಲಿ ಪ್ರಶಿಷ್ಟ ಜಾತ್ತ
ಮತುಿ ಪ್ರಶಿಷ್ಟ ಪ್ಾಂಗಡಕ್ೆ ಸ್್ೇರದ ವಯಕ್ರಿಗಳಿಗ್ ಸಕಾಿರವು
ಮಾಂಜೂರು ಮಾಡಿದ ಜಮೇನುಗಳ ವಗಾಿವಣ್ ನಿಷ್ೇಧ ಮತುಿ
ಪ್ುನಃಸ್ಾಿಪ್ನ್್ಗಾಗಿ ಒದಗಿಸುವುದು ಸೂಕಿವಾಗಿದ್." ಕಾಯ್ದದ ಜಾರಗ್
ಹಾಂದಿನ ಉದ್ದೇಶವನುು ಕಾಂಡುಹಡಿಯಲ್ು, ನ್ಾವು ಸಾಂವಿಧಾನದ 31
ಸಿ ಮತುಿ 46 ನ್್ೇ ವಿಧಗಳನುು ಉಲ್ೇಿ ಖಿಸಬ್ೇಕಾಗಿದ್. ವಿಧ 31 ಸಿ
ಹೇಗ್ನುುತಿದ್: "31 ಸಿ. ಕ್ಲ್ವು ನಿದ್ೇಿಶನ ತತವಗಳಿಗ್ (ಡ್ೈರ್ಕ್ರಟೇವ್
ಪಿರನಿುಪ್ಲ್ು) ಪ್ರಣಾಮ ಬಿೇರುವ ಕಾನೂನುಗಳ ಉಳಿಸುವಿಕ್: - ವಿಧ
13 ರಲ್ಲಿ ಏನಿದದರೂ, ಭಾಗ IV ರಲ್ಲಿ ಹ್ೇಳಲಾದ ಎಲಾಿ ಅಥವಾ ಆ
ಪ್ೈಕ್ರ ಯಾವುದ್ೇ ತತವಗಳನುು ಅನವಯವನುು ಸುನಿಶಿುತಗ್ೂಳಿಸುವ
ರಾಜಯ ನಿೇತ್ತಯನುು ಜಾರಗ್ ತರುವ ಯಾವುದ್ೇ ಕಾನೂನು, ೧೪ನ್್ೇ
ಅಥವ ೧೯ನ್್ೇ ವಿಧಯಿಾಂದ ಪ್ರಧಾನ ಮಾಡಲಾಗಿರುವ ಹಕುೆಗಳಲ್ಲಿ
ಯಾವುದಕಾೆದರೂ ಅಸಮಾಂಜಸವಾಗಿದ್, ಅಥವಾ ಕಸಿದುಕ್ೂಾಂಡು
ಹ್ೂೇಗುತಿದ್ ಅಥವಾ ಮಟುಕುಗ್ೂಳಿಸುತಿದ್ ಎಾಂರ್ ನ್್ಲ್ಯಲ್ಲಿ
ಅನೂರ್ಜಿತವ್ಾಂದು ಪ್ರಗಣಿಸಲಾಗುವುದಿಲ್ಿ. ಮತುಿ ಅಾಂತಹ
1
ಚಿಕ್ಕಕ್ುಳ್ಳೇಗೌಡ ವಿ. ರಾಜ್ಯ - ೧೯೯೧ (೩) ಕ್ರ್.ಎಲ್.ಜ್ ೧೪೨
1
ಲಿಂಗಪ್ಪ ವಿ. ಮಹಾರಾಷ್ಟ್ರರಾಜ್ಯ - ಎ.ಐ.ಆರ್ ೧೯೮೫ ಎಸ್.ಸಿ ೩೮೯
1
ಮಿಂಚ್ೇಗೌಡ ವಿ. ಕ್ರ್ಾಾಟಕ್ ರಾಜ್ಯ - ಎ.ಐ.ಆರ್ ೧೯೮೪ ಎಸ್.ಸಿ ೧೧೫೧
1
ಪಾಪ್ಯ್ಯ ವಿ. ಕ್ರ್ಾಾಟಕ್ ರಾಜ್ಯ - ೧೯೯೬ (೧೦) ಎಸ್.ಸ್.ಸಿ ೫೩೩
2
ಹರಿಶ್ಚಿಂದ್ರ ಹ್ಗ್ೆ ವಿ. ಕ್ರ್ಾಾಟಕ್ರಾಜ್ಯ - ೨೦೦೪ (೯) ಎಸ್.ಸಿ.ಸಿ ೭೮೦
1
ವ್ಿಂಕ್ಟರ್ಡ್ಡೆ ವಿ. ಜಿಲ್ಾಾಧಿಕಾರಿಗಳು - ಐ.ಎಲ್.ಆರ್ ೨೦೧೨ ಕ್ರ್ ೩೧೬೮ (ಡ್ಡ.ಬಿ)
1
ನಿಂಜ್ಮಮ ವಿ. ಕ್ರ್ಾಾಟಕ್ ರಾಜ್ಯ - ೨೦೧೧ (೩) ಕ್.ಸಿ.ಸಿ.ಆರ್ ೨೦೧೪
2
ನಿಂಜ್ಮಮ ವಿ. ಕ್ರ್ಾಾಟಕ್ ರಾಜ್ಯ - ಮನು/ಕ್.ಎ/೩೨೮೫/೨೦೧೯ (ಡ್ಡ.ಬಿ)
1
ತಿಪಾಪರ್ಾಯ್ಕ ವಿ. ಜಿಲ್ಾಾಧಿಕಾರಿಗಳು - ೨೦೧೦ (೧) ಕ್ರ್.ಎಲ್.ಜ್ ೨೭೫ (ಡ್ಡ.ಬಿ)
2
ತಿಮಮಯ್ಯ ವಿ. ವಿಶ್ೇಷ್ಟ್ ಜಿಲ್ಾಾಧಿಕಾರಿ - ೨೦೧೮ (೨) ಕ್.ಸಿ.ಸಿ.ಆರ್ ೧೯೧೨
3
ದ್ಮಾಲಿಂಗಮ್ ವಿ. ಕ್ರ್ಾಾಟಕ್ ರಾಜ್ಯ - ಮನು/ ಕ್.ಎ/೪೮೯೨/೨೦೧೯ (ಡ್ಡ.ಬಿ)
1
ಸಿದ್ದರಾಮು ವಿ. ಕ್ರ್ಾಾಟಕ್ ರಾಜ್ಯ - ೨೦೧೭ (೫) ಕ್ರ್.ಎಲ್.ಜ್ ೪೯೫
2
ಮುನಿರಾಜ್ು ವಿ. ಕ್ರ್ಾಾಟಕ್ ರಾಜ್ಯ - ೨೦೧೫ (೪) ಕ್.ಸಿ.ಸಿ.ಆರ್ ೩೨೯೧ (ಡ್ಡ.ಬಿ)
1
ಗಿಂಗವ್ವ ವಿ. ಗೌಡಪ್ಪ - ಮನು/ಕ್.ಎ/೧೪೮೦/೨೦೧೫ (ಡ್ಡ.ಬಿ)
1
ಈ ಬಗ್ೆ ಅನುಭಿಂದ್ ೧೬ ಗಮನಿಸಿ
1
ಭೇಮಣ್ಣ ವಿ. ಜಿಲ್ಾಾಧಿಕಾರಿಗಳು - ಐ.ಎಲ್.ಆರ್ ೨೦೧೦ ಕ್ರ್ ೫೦೧೧
1
ಧರ್ಾಾರ್ಾಯ್ಕ್ ವಿ. ರಾರ್ಾ ರ್ಾಯ್ಕ್ - ಎ.ಐ.ಆರ್ ೨೦೦೮ ಎಸ್.ಸಿ ೧೨೭೬
2
ಮುನಿರಾಜ್ು ವಿ. ಕ್ರ್ಾಾತಕ್ ರಾಜ್ಯ - ಎ.ಐ.ಆರ್ ೨೦೦೮ ಎಸ್.ಸಿ ೧೪೩೮
1
ಧ್ಾಯಮಪ್ಪ ವಿ. ಅಪ್ಪಣ್ಾಣ ಭ್ ೇವಿ- ಐ.ಎಲ್.ಆರ್ ೧೯೯೩ ಕ್ರ್ ೧೮೯೪
2
ದ್ಮಾಲಿಂಗಮ್ ವಿ. ಕ್ರ್ಾಾಟಕ್ ರಾಜ್ಯ - ಮನು/ಕ್.ಎ/೪೮೯೨/೨೦೧೯ (ಡ್ಡ.ಬಿ)
1
ಮೊಹಮಮದ್ ಜಾಫ಼ ರ್ ವಿ. ಕ್ರ್ಾಾಟಕ್ ರಾಜ್ಯ - ೨೦೦೩ (೧) ಕ್.ಸಿ.ಸಿ.ಆರ್ ೧೧೦
2
ಭ್ೈರಯ್ಯ ವಿ. ಬ್ಟ್ಟೇಗೌಡ - ೨೦೧೫ (೪) ಕ್.ಸಿ.ಸಿ.ಆರ್ ೩೭೩೬ (ಡ್ಡ.ಬಿ)
3
ಬಿಹಾರ ರಾಜ್ಯ ವಿ. ರಾಧ್ಾಕ್ೃಷ್ಟ್ಣಸಿಿಂಗ್ - ೧೯೮೩ (೩) ಎಸ್.ಸಿ.ಸಿ ೧೧೮
1
ದ್ ಲ್್ ೆಬಿಿಂದ್ ವಿ. ನಿಮಯ್ - ಎ.ಐ.ಆರ್ ೧೯೫೯ ಎಸ್.ಸಿ ೯೧೪
1
ಬಿಂತ್ ಸಿಿಂಗ್ ವಿ. ನಿರಿಂಜ್ನ್ ಸಿಿಂಗ್ - ಎ.ಐ.ಆರ್ ೨೦೦೮ ಎಸ್.ಸಿ ೧೫೧೨
1
ಇಿಂದ್ುಮತಿ ವಿ. ಜಿಲ್ಾಾಧಿಕಾರಿಗಳು - ೨೦೧೩ (೨) ಕ್.ಸಿ.ಸಿ.ಆರ್ ೧೫೨೮ (ಡ್ಡ.ಬಿ)
2
ಸವ್ಾಪ್ಲಾ ರಾಮಯ್ಯ ವಿ. ಡ್ಡಸಿಟಕ್ ಕ್ಲ್್ಕ್ಟರ್ - ಎ.ಐ.ಆರ್ ೨೦೧೯ ಎಸ್.ಸಿ ೧೭೦೬
3
ಸುಸ್ೇತಾ ವಿ. ತಮಿಳುರ್ಾಡು ರಾಜ್ಯ - ಎ.ಐ.ಆರ್ ೨೦೦೬ ಎಸ್.ಸಿ ೨೮೯೩
1
ಇಿಂಟಲ್್ಕ್ುಚಯ್ಲ್್ ಫಾಮ್ಾ ತಿರುಪ್ತಿ - ೨೦೦೬ (೩) ಎಸ್.ಸಿ.ಸಿ ೫೪೯
1
ಅಖಿಲಭಾರತಿೇಯ್ ವಿ. ಮಧಯಪ್ರದ್ೇಶ್ ಸಕಾಾರ - ೨೦೧೧ (೫) ಎಸ್.ಸಿ.ಸಿ ೨೯
ಅಧ್ಾಾಯ-೩
ಸ್ಾಾಧೀನತಯ ಬಗ್ೆ
ವಾತಿರಿಕು ಸ್ಾಾಧೀನ ಮತುು ಪಿ.ಟಿ.ಸಿ.ಎಲ್ ಕಾಯ್ದದ
"ಭಾರತ್ತೇಯ ಸಮಾಜದ ಹಾಂದುಳಿದ ವಗಿಗಳಿಗ್ (ಎಸ್.ಸಿ.
ಮತುಿ ಎಸ್.ಟಿ ವಗಿಗಳಿಗ್) ಮಾಂಜೂರಾದ ಭೂಮಯನುು
ಆನಾಂದಿಸುವ ಮತುಿ ಮುಾಂದುವರಸುವ ರೇತ್ತಯಲ್ಲಿ ಪಿಟಿಸಿಎಲ್
ಕಾಯ್ದದಯನುು ಓದಲ್ು ಮತುಿ ರೂಪಿಸಲ್ು ನ್ಾವು ರ್ದಧರಾಗಿದ್ದೇವ್,"
ಎನುುತಿದ್ ಕನ್ಾಿಟಕ ಹ್ೈಕ್ೂೇಟ್ಿ.1 ಮುಾಂದುವರದು,
"ಅನುಮಾನದ ಲಾಭ ಅಥವಾ ಶಾಸನದ ವಾಯಖ್ಾಯನವು
ಖರೇದಿದಾರರಗ್ ದಬಾಿಳಿಕ್ಯಾಂತ್್ ಕಾಂಡುರ್ರುತಿದ್ಯಾದರೂ ಅದು
ಅನುದಾನ ಪ್ಡ್ದವರ / ಮಾರಾಟಗಾರರ ಅನುಕೂಲ್ಕ್ೆ ತಕೆಾಂತ್್
ಇರಬ್ೇಕು. ಅಾಂತಹ ಭೂಮಯನುು ವಗಾಿವಣ್ ಮಾಡಲ್ು
ಕಾನೂನುರ್ದಧ ಅನುಮತ್ತಯನುು ಕಾಂಡುಹಡಿಯಲ್ು
ಖರೇದಿದಾರರಗ್ ಎಲ್ಲಿದ್ ಎಾಂದು ನ್ಾವು ನ್್ನಪಿಸಿಕ್ೂಳುಳವಾಗ
ಕಾಯಿವು ಗಣನಿೇಯವಾಗಿ ಹಗುರವಾಗುತಿದ್." ಇದ್ೇ ಕ್ೇಸಿನಲ್ಲಿ
ಹ್ೇಳಿದಾಂತ್್. "ಕಾನೂನಿನ ... ನಿಖರತ್್ಯಿಾಂದ ಎರಡು ಅಾಂಶಗಳು
ವಯಕಿವಾಗುತಿವ್. ಮದಲ್ನ್್ಯದಾಗಿ, ಒರ್ಿ ವಯಕ್ರಿಯು ತನು
ಮಾಲ್ಲೇಕತವವನುು ಪ್ಡ್ದ ಅಥವಾ ಗುರುತ್ತಸುವ ವಯಕ್ರಿಯ ವಿರುದಧ
ವಯತ್ತರಕಿ ಸ್ಾವಧೇನವನುು ಪ್ಡ್ಯಲ್ು ಸ್ಾಧಯವಿಲ್ಿ; ಮಾರಾಟಗಾರನು
ತನು ಮಾರಾಟಗಾರರ ಮಾಲ್ಲೇಕತವವನುು ವಿವಾದಿಸಲ್ು ಸ್ಾಧಯವಿಲ್ಿ,
ವಿಶ್ೇಷ್ವಾಗಿ ತನಗ್ ಮಾರದವನಿಾಂದ ಸ್ಾವಧೇನವನುು ಪ್ಡ್ದಿರುವಾಗ.
1
ವ್ಿಂಕ್ಟರ್ಡ್ಡೆ ವಿ. ಜಿಲ್ಾಾಧಿಕಾರಿಗಳು - ಐ.ಎಲ್.ಆರ್ ೨೦೧೨ ಕ್ರ್ ೩೧೬೮
1
ಅಿಂದಿನ ನಿಯ್ಮದ್ಲಾ ಪ್ರಬಾರ್ ರ್ಾಡಬಾರದ್ು ಎಿಂದ್ು ರ್ಾತರ ಇದ್, ಅದ್ನುು ಬಹಳ
ಕ್ೇಸುಗಳಲಾ ಎಿಂದ್ಿಂದಿಗ ಪ್ರಭಾರ್ ರ್ಾಡಬಾರದ್ು ಎಿಂದ್ು ಅರ್ೈಾಸಲ್ಾಗಿದ್. ಇಲಾ ಪ್ರಬಾರ್
ರ್ಾಡಬಾರದ್ು ಎಿಂಬ ಪ್ದ್ದ್ ಿಂದಿಗ್ ಮುಚ್ಚಳಿಕ್ ಬರ್ದ್ುಕ್ ಡಬ್ೇಕ್ು ಎಿಂದ್ು ಬರ್ಯ್ಲ್ಾಗಿದ್.
ಇಲಾ ಮುಚ್ಚಳಿಕ್ಯ್ಲಾನ ನಿಬಿಂದ್ರ್್ಗಳಲಾ ಎಸುಟ ಅವ್ಧಿಗ್ ಪ್ರಭಾರ್ ರ್ಾಡಬಾರದ್ು ಎಿಂಬ
ನಮ ದ್ು ಮುಖ್ಯವಾಗುತತದ್. ಅಿಂತಹ ಮುಚ್ಚಳಿಕ್ ಇರುವ್ುದ್ು ಸಕಾಾರದ್ ಬಳಿ. ಈ ಬಗ್ೆ
ಶಾಶ್ವತವಾಗಿ ಪ್ರಭಾರ್ ನಿಬಾಿಂದ್ ಇದ್ದರ್, ಸಕಾಾರ ಸದ್ರಿ ಕ್ಿಂದಾಯ್ ದಾಖ್ಲ್್ಗಳಲಾ ಅಿಂತಹ
ಮುಖ್ಯ ನಮ ದ್ು ರ್ಾಡದ್ ಇರುತತದ್ಯೇ.?
1
ಪಾಪ್ಯ್ಯ ವಿ. ಕ್ರ್ಾಾಟಕ್ ರಾಜ್ಯ - ಎ.ಐ.ಆರ್ ೧೯೯೭ ಎಸ್.ಸಿ ೨೬೭೬
2
ಹುಚ್ೇಚ ಗೌಡ ವಿ. ಜಿಲ್ಾಾಧಿಕಾರಿಗಳು - ೧೯೯೪ (೩) ಎಸ್.ಸಿ.ಸಿ ೫೩೬
3
https://indiankanoon.org/doc/134487411
1
ಮುನಿಕ್ಿಂಚ್ಣ್ಣರ್ಡ್ಡೆ ವಿ. ರ್ೇವ್ಮಮ - ಎ.ಐ.ಆರ್ ೨೦೦೭ ಎಸ್.ಸಿ ೧೭೫೩
2
ಮುನಿಸಾವಮಿ ವಿ. ಜಿಲ್ಾಾಧಿಕಾರಿಗಳು - ೧೯೯೩ (೩) ಕ್.ಎಲ್.ಜ್ ೩೪೬ (ಡ್ಡ.ಬಿ)
1
ಚ್ಿಂದಾವಿೇರಪ್ಪ ವಿ. ಕ್ರ್ಾಾಟಕ್ ರಾಜ್ಯ - ೧೯೯೫ (೬) ಎಸ್.ಸಿ.ಸಿ ೩೦೯
1
ಪಾಪ್ಯ್ಯ ವಿ. ಕ್ರ್ಾಾಟಕ್ ರಾಜ್ಯ - ಎ.ಐ.ಆರ್ ೧೯೯೭ ಎಸ್.ಸಿ ೨೬೭೬
2
ಅಮರ್ೇಿಂದ್ರ ವಿ. ತ್ೇಜ್ ಬಹದ್ ರ್ - ಎ.ಐ.ಆರ್ ೨೦೦೪ ಎಸ್.ಸಿ ೩೭೮೨
3
ರವಿೇಿಂದ್ರರಡ್ಡ
್ ೆ ವಿ. ಕ್ರ್ಾಾಟಕ್ ರಾಜ್ಯ - ೨೦೦೬ (೧) ಕ್.ಸಿ.ಸಿ.ಆರ್ ಎಸ್.ಎನ್ ೩೧
1
ವ್ಿಂಕ್ಟರಾಯ್ಪ್ಪ ವಿ. ಕ್ರ್ಾಾತಕ್ ರಾಜ್ಯ - ಎ.ಐ.ಆರ್ ೧೯೯೭ ಎಸ್.ಸಿ ೨೯೩೦
1
ಸ ಯ್ಾಪ್ರಕಾಶ್ ವಿ. ಜಿಲ್ಾಾಧಿಕಾರಿಗಳು - ೨೦೦೩ (೪) ಕ್.ಸಿ.ಸಿ.ಆರ್ ೩೦೬೪
2
ಮುನಿರ್ಡ್ಡೆ ವಿ ಕ್ರ್ಾಾಟಕ್ ರಾಜ್ಯ - ೨೦೧೦ (೨) ಕ್.ಸಿ.ಸಿ.ಆರ್ ೧೦೫೯ (ಡ್ಡ.ಬಿ)
3
ಸಿೇತಾರಾಮಚಾರಿ ವಿ. ಜಿಲ್ಾಾಧಿಕಾರಿಗಳು - ೨೦೦೫ (೨) ಕ್.ಸಿ.ಸಿ.ಆರ್ ೭೭೨
1
ಶಾಿಂತಕ್ುರ್ಾರ್ ವಿ. ಜಿಲ್ಾಾಧಿಕಾರಿಗಳು - ಐ.ಎಲ್.ಆರ್ ೨೦೦೪ ಕ್ರ್ ೪೦೦೬
1
ಮಹದ್ೇವ್ಪ್ಪ ವಿ. ಕ್ರ್ಾಾಟಕ್ ರಾಜ್ಯ - ಐ.ಎಲ್.ಆರ್ ೨೦೦೨ ಕ್ರ್ ೪೫
2
ಎ.ಐ.ಆರ್ ೨೦೦೪ ಎಸ್.ಸಿ ೩೪೫೭
3
ಎ.ಐ.ಆರ್ ೨೦೦೪ ಎಸ್.ಸಿ ೩೭೮೨
4
ರಾಜ್ಸಾಾನ್ ಹೌಸಿಿಂಗ್ ವಿ. ನ ಯ ಪಿಂಕ್ - ಎ.ಐ.ಆರ್ ೨೦೧೫ ಎಸ್.ಸಿ ೨೧೨೬
1
ಬಿ.ಎಿಂ.ರ್ಡ್ಡೆ ವಿ. ವಿಶ್ೇಷ್ಟ್ ಜಿಲ್ಾಾಧಿಕಾರಿ - ಮನು/ ಕ್.ಎ/ ೩೧೦೭/ ೨೦೧೩
1
ಗೌರಮಮ ವಿ. ನಿೇಲಮಮ - ಮನು/ ಕ್.ಎ/ ೦೬೦೭/ ೨೦೧೨ (ಡ್ಡ.ಬಿ)
2
ಮಿಂಚ್ೇಗೌಡ ವಿ. ಜಿಲ್ಾಾಧಿಕಾರಿಗಳು - ೨೦೦೫ (೪) ಕ್.ಸಿ.ಸಿ.ಆರ್ ೨೩೭೯
1
ಕ್ಮಲಮಮ ವಿ. ಜಿಲ್ಾಾಧಿಕಾರಿಗಳು - ಮನು/ ಕ್.ಎ/ ೫೧೩೯/ ೨೦೧೮
2
W.p.no. 31493-495 - Bangalore - Dt - 30-09-2010
1
ರಾಜ್ಮಮ ವಿ. ಜಿಲ್ಾಾಧಿಕಾರಿಗಳು - ಮನು/ ಕ್.ಎ/ ೨೯೦೨/ ೨೦೧೪
ಅಧ್ಾಾಯ-೪
ಕಾಯ್ದದಯ ಕಾನೂನು ಬದ್ದತ
ಶಾಶಾತವಾಗಿ ಪ್ರಭಾರ ಮಾಡದ್ಾಂತ ನಿಬಗಾಂದಿಸಬಹುದ
ಸಕಾಿರ ಭೂಮಾಂಜೂರು ಮಾಡಿರುವುದನುು ಶಾಶವತವಾಗಿ
ಪ್ರಭಾರ್ ಮಾಡದಾಂತ್್ ನಿರ್ಿಾಂದಿಸರ್ಹುದ್ ಎಾಂರ್ ಪ್ರಶ್ುಗ್
ಉತಿರಸಿರುವ ಕನ್ಾಿಟಕ ಹ್ೈಕ್ೂೇಟಿಿನ ದಿವಸದಸಯ ಪಿೇಠ್ದ ಮುಾಂದಿನ
ಕ್ೇಸ್್ೂಾಂದರಲ್ಲಿ1 ಹೇಗ್ಾಂದಿದ್, "ಸವತುಿ ವಗಾಿವಣ್ ಕಾಯ್ದದಯ
ಮುನುುಡಿಯಲ್ಲಿ ಹ್ೇಳಿರುವಾಂತ್್ ಪಾಟಿಿಗಳು ಅಥವಾ ವಯಕ್ರಿಗಳ
ನಡುವ್ ಆಸಿಿ ವಗಾಿವಣ್ಗ್ ಸಾಂರ್ಾಂಧಸಿದ ಕಾನೂನನುು
ನಿಯಾಂತ್ತರಸಲ್ು ಅದು ನ್ಾಯಯಯುತ (ಜುರಸಿಟಕ್) ವಯಕ್ರಿಗಳನುು
ಒಳಗ್ೂಾಂಡಿರುತಿದ್. ಆಸಿಿಯ ವಗಾಿವಣ್ಯನುು ವಾಯಖ್ಾಯನಿಸುವ
ಕಾಯ್ದದಯ ಸ್್ಕ್ಷನ್ 5 ಸಹ ರ್ಜೇವಾಂತ ವಯಕ್ರಿಗಳ ನಡುವಿನ
ವಗಾಿವಣ್ಯನುು ಆಲ್ೂೇಚಸುತಿದ್. ಸವತುಿ ವಗಾಿವಣ್ ಕಾಯ್ದದಯ
ಸ್್ಕ್ಷನ್ 5 ರ ಅಥಿದಲ್ಲಿ ಸಕಾಿರ ಅಥವಾ ಅದರ ಅಧಕೃತ
ಅಧಕಾರಯು ನಿೇಡಿದ ಅನುದಾನವನುು ವಗಾಿವಣ್ಯ್ದಾಂದು
ಪ್ರಗಣಿಸಲಾಗುವುದಿಲ್ಿ. ಈ ಕಾರಣಕ್ೆ ಮಾತರ, ಸ್್ಕ್ಷನ್ 10 ರಲ್ಲಿನ
ಕಾನೂನು ಸಕಾಿರದ ಅನುದಾನಕ್ೆ ಯಾವುದ್ೇ ಅನವಯ ಇಲ್ಿ. ....
ಸವತುಿ ವಗಾಿವಣ್ ಕಾಯ್ದದಯ ಸ್್ಕ್ಷನ್ 10 ರಲ್ಲಿ ಸ್್ೇರಸಿರುವಾಂತ್್
ಶಾಶವತತ್್ಗಳ ( ಪ್ಪಿಿಟೂಯಇಟಿೇ) ವಿರುದಧದ ನಿಯಮದ ಕಾನೂನು
ತತವ ಅಥವಾ ಸ್ಾವಿಜನಿಕ ನಿೇತ್ತಯನುು ವಿರ್ೂೇಧಸುವ ಸಾಂಪ್ೂಣಿ
1
ಲಕ್ಷ್ಮಮಮ ವಿ. ಕ್ರ್ಾಾಟಕ್ ರಾಜ್ಯ - ಎ.ಐ.ಆರ್ ೧೯೮೩ ಕ್ರ್ ೨೩೭
1
ಈ ಬಗ್ೆ ವಾಯಖ್ಾಯನಿಸಿರುವ್ ಇರ್್ ುಿಂದ್ು ದಿವಸದ್ಸಯ ಪೇಠ ಮೊಹಮಮದ್ ವಿ.
ಜಿಲ್ಾಾಧಿಕಾರಿಗಳು - ಐ.ಎಲ್.ಆರ್ ೧೯೯೯ ಕ್ರ್ ೬೩೪ ಕ್ೇಸಿನಲಾ, ೧೭-೧೦-೭೪
(ಗ್ಜ್ಟ್ ಪ್ರಕ್ಟಣ್್ಯ್ ದಿರ್ಾಿಂಕ್) ರಿಿಂದ್ ೦೧-೦೧-೧೯೭೯ ರವ್ರ್ಗ್ (ಪ.ಟಿ.ಸಿ.ಎಲ್
ಕಾಯದ ಜಾರಿ ದಿರ್ಾಿಂಕ್ದ್ವ್ರ್ಗ್) ಸದ್ರಿ ಗಾರಿಂಟ್ ಶ್ರತತನುು ಈ ರಿೇತಿ
ಓದಿಕ್ ಳಳಬ್ೇಕ್ು ಎಿಂದಿದ್, "ಸಕಾಾರದ್ ಅನುಮತಿ ಪ್ಡ್ಯ್ದ್ ಯಾರಿಗ್ೇ ರ್ಾಡ್ಡದ್
ಎಲ್ಾಾ ಪ್ರಭಾರ್ಗಳು, ಗಾರಿಂಟನುು ಅನ ಜಿಾತಗ್ ಳಿಸುತತದ್"
1
ಶಾಶ್ವತವಾಗಿ ಎಿಂದ್ು ನಿಯ್ಮದ್ಲಾ ಇಲಾ ಬರಿೇ ’ಪ್ರಭಾರ್ ರ್ಾಡಬಾರದ್ು’ ಎಿಂದಿದ್
1
ಗುತ್ತಮಮ ವಿ. ಭಿಂಗಾರಯ್ಯ - ಮನು/ ಕ್.ಎ/ ೩೧೪೭/೨೦೧೪ (w.p. 24411/2005)
2
ಧಮಾರ್ಾಯ್ಕ ವಿ. ರಾಮರ್ಾಯ್ಕ - ಎ.ಐ.ಆರ್ ೨೦೦೮ ಎಸ್.ಸಿ ೧೨೭೬
1
ಶ್ರೇಪಾದ್ ವಿ. ಕ್ರ್ಾಾಟಕ್ ರಾಜ್ಯ - ಐ.ಎಲ್.ಆರ್ ೧೯೯೫ ಕ್ರ್ ೨೬೭೯ (ಡ್ಡ.ಬಿ)
1
ಯೇಗ್ೇಶ್ ವಿ. ಕ್ರ್ಾಾಟಕ್ ರಾಜ್ಯ - ಐ.ಎಲ್.ಆರ್ ೨೦೧೩ ಕ್ರ್ ೫೫೨೬ (ಡ್ಡ.ಬಿ)
2
ಶ್ವ್ಪ್ರಕಾಶ್ ವಿ. ಜಿಲ್ಾಾಧಿಕಾರಿಗಳು - ಮನು/ ಕ್.ಎ/ ೧೩೬೦/ ೨೦೧೮
1
ಶ್ಫಾರ ಎಸ್ಟೇಟ್ ವಿ. ಉಪ್ವಿಭಾಗಾಧಿಕಾರಿ - ಮನು/ ಕ್.ಎ/ ೦೫೦೫/ ೨೦೧೮
2
ಧಮಾಲಿಂಗಮ್ ವಿ. ಕ್ರ್ಾಾಟಕ್ ರಾಜ್ಯ - ೨೦೧೮ (೧) ಕ್.ಸಿ.ಸಿ.ಆರ್ ೪೨೯
1
ಬ್ ಡಕರ್ಾಯ್ಕ ವಿ. ಜಿಲ್ಾಾಧಿಕಾರಿಗಳು - ಮನು/ ಕ್.ಎ/ ೦೪೯೭/ ೨೦೧೨ (ಡ್ಡ.ಬಿ)
1
ಕ್ೃಷ್ಟ್ಣಪ್ಪ ವಿ. ಕ್ರ್ಾಾಟಕ್ ರಾಜ್ಯ - ಐ.ಎಲ್.ಆರ್ ೧೯೮೨ ಕ್ರ್ ೧೩೧೦
2
ಮಿಂಚ್ೇಗೌಡ ವಿ. ಕ್ರ್ಾಾಟಕ್ ರಾಜ್ಯ - ಎ.ಐ.ಆರ್ ೧೯೮೪ ಎಸ್.ಸಿ ೧೧೫೧
ಅಧ್ಾಾಯ-೫
ವಿಚಾರಣ ಮತುು ಅಪಿೀಲು
ಪ್ರಕಾರಣದ್ ವಿಚಾರಣಯ ರಿೀತಿ
ಪ್ರಕರಣದ ವಿಚಾರಣ್ ಫಾರಮಲ್ (ಸ್ಾಾಂಪ್ರದಾಯಿಕ/
ಔಪ್ಚಾರಕ) ವಿಚಾರಣ್ ರೇತ್ತಯಲ್ಲಿ ಇರಬ್ೇಕು, "ಕನ್ಾಿಟಕ ಎಸ್.ಸಿ
ಮತುಿ ಸ್.ಟಿ (ಪಿ.ಟಿಸಿ.ಎಲ್) ನಿಯಮಗಳು ೧೯೭೯ ನಿಯಮ 3 (೫)
ರ ಪ್ರಕಾರ ಕಲ್ಾಂ ೩೩ ಕನ್ಾಿಟಕ ಭೂ ಕಾಂದಾಯ ಕಾಯ್ದದ ೧೯೬೪
ರಲ್ಲಿನ ಫಾರಮಲ್ (ಸ್ಾಾಂಪ್ರದಾಯಿಕ/ ಔಪ್ಚಾರಕ) ವಿಚಾರಣ್
ಮಾಡಬ್ೇಕು, ಎಲಾಿ ತಕರಾರನುು ಪ್ರಗಣಿಸಿ ತಮಮ ಆದ್ೇಶಕ್ೆ
ಕಾರಣವನುು ನಿೇಡಬ್ೇಕು. ವಿಚಾರಣ್ಯನುು ನಡ್ಸಬ್ೇಕು,
ಪಾಟಿಿಗಳಿಗ್ ಸ್ಾಕ್ಷೂವನುು ಹಾಜರುಪ್ಡಿಸಲ್ು ಕಾಲಾವಕಾಶ
ನಿೇಡಬ್ೇಕು, ಎಾಂದಿದ್ ಕನ್ಾಿಟಕ ಹ್ೈಕ್ೂೇಟ್ಿ.1 (ರಟ್.ಅರ್ಜಿ.ನಾಂ.
೭೦೭೪-೭೦೭೫/೨೦೦೭ ; ಬ್ಾಂಗಳೂರು ; ೦೬-೦೮-೨೦೧೩)
ಕಲ್ಾಂ ೩೩ ಕನ್ಾಿಟಕ ಭೂ ಕಾಂದಾಯ ಕಾಯ್ದದ ೧೯೬೪ ಹೇಗ್
ಹ್ೇಳುತಿದ್. "(೧). ಈ ಕಾಯ್ದದಯ ಮೂಲ್ಕ ಅಥವಾ ಇದರ
ಅಡಿಯಲ್ಲಿ ಅಥವಾ ಯಾವುದ್ೇ ಜಾರಯಲ್ಲಿರುವ ಕಾನೂನಿನಾಂತ್್,
ಯಾವುದ್ೇ ಪ್ರಶ್ುಯನುು ನಿಧಿರಸಲ್ು ಸೂಚಸಲಾದ ಯಾವುದ್ೇ
ಔಪ್ಚಾರಕ (ಫಾಮಿಲ್) ವಿಚಾರಣ್ಯಲ್ಲಿ, ಸ್ಾಕ್ಷೂವನುು
ಪ್ೂಣಿವಾಗಿ, ಕನುಡ ಅಥವಾ ಇಾಂಗಿಿಷ್ನಲ್ಲಿ ಅಥವಾ ರಾಜಯ
ಸಕಾಿರವು ಸೂಚಸುವ ಯಾವುದ್ೇ ಭಾಷ್ಯಲ್ಲಿ ರ್ರ್ಯರ್ಹುದು
..... ಮತುಿ ಅವನಿಾಂದ ಸಹ ಮಾಡಬ್ೇಕು. (೨). ದ್ೈಹಕ ಅಾಂಗವ್ೈಕಲ್ಯ
1
ಲೇಲ್ಾ ಮೆನನ್ ವಿ. ಕ್ರ್ಾಾಟಕ್ ರಾಜ್ಯ - ಮನು/ ಕ್.ಎ/ ೧೪೧೦/ ೨೦೧೩
1
ಪ್ುಟಟವ್ವ ವಿ. ಕ್ರ್ಾಾಟಕ್ ರಾಜ್ಯ - ಐ.ಎಲ್.ಆರ್ ೧೯೮೭ ಕ್ರ್ ೭೩೭ - ನಿಿಂಗ್ೇಗೌಡ ವಿ.
ರಾಜ್ಯ - ಐ.ಎಲ್.ಆರ್ ೧೯೯೨ ಕ್ರ್ ೨೬೦೨
2
ಬಿಜ್ುರಮೆೇಶ್ ವಿ. ಮುಖ್ಯಕಾಯ್ಾದ್ಶ್ಾ - ೨೦೦೨ (೬) ಕ್ರ್.ಎಲ್.ಜ್ ೯೧
1
ಪ್ುರುಷ್ ೇತತಮ್ ವಿ. ಜಿಲ್ಾಾಧಿಕಾರಿ - ೨೦೦೦ (೧) ಕ್.ಎಲ್.ಡ್ಡ ೫೮೨
2
ಪ್ದ್ದರಡ್ಡ
್ ೆ ವಿ. ಕ್ರ್ಾಾಟಕ್ ರಾಜ್ಯ - ಐ.ಎಲ್.ಆರ್ ೧೯೯೩ ಕ್ರ್ ೫೫೧
1
ಕ್ಲ್ಾರ್ಾಯ್ಕ ವಿ. ಜಿಲ್ಾಾಧಿಕಾರಿಗಳು - ೧೯೯೮ (೪) ಕ್ರ್.ಎಲ್.ಜ್ ೬೨೦
1
ಪ್ುಟಟರಾಜ್ು ವಿ. ಕ್ರ್ಾಾಟಕ್ ರಾಜ್ಯ - ೧೯೯೭ (೬) ಕ್ರ್.ಎಲ್.ಜ್ ೫೭೨
2
ಪ್ರಭಾವ್ತಮಮ ವಿ. ಜಿಲ್ಾಾಧಿಕಾರಿಗಳು - ಮನು/ಕ್.ಎ/ ೪೩೨೯/ ೨೦೧೯ (ಡ್ಡ.ಬಿ)
1
ಪ್ರಮಿಳಾ ವಿ. ಕ್ರ್ಾಾಟಕ್ ರಾಜ್ಯ - ಮನು/ಕ್.ಎ/೨೮೯೦/೨೦೧೯ (ಡ್ಡ.ಬಿ)
2
ಹನುಮಕ್ಕ ವಿ. ಕ್ರ್ಾಾಟಕ್ ರಾಜ್ಯ - ಐ.ಎಲ್.ಆರ್ ೧೯೯೫ ಕ್ರ್ ೧೧೬೮
1
ಸಣ್ಣಮಮ ವಿ. ಉಪ್ವಿಭಾಗಾಧಿಕಾರಿ - ೨೦೧೨ (೨) ಕ್ರ್.ಎಲ್.ಜ್ ೪೯೩
2
ಲ್್ೇಖ್ಕ್ರ ವಿಮಶ್ಾ
1
ಅಿಂದ್ರ್ ರ್ಾಯಯಾಧಿೇಶ್ರು ಈ ಕಾಲಮಿತಿಯ್ ಬಗ್ೆ ಪ್ುನಃ ಕಾನ ನು ತಿದ್ುದಪ್ಡ್ಡ
ಆಗಬ್ೇಕ್ು ಎಿಂಬ ವಾದ್ ಮಿಂಡ್ಡಸಿದಾದರ್. ಆದ್ರ್ ಇತಿತೇಚಿನ ಕ್ೇಸುಗಳಲಾ,
ಸಕಾರಣ್ಬದ್ದ ಕಾಲ್ಾವ್ಧಿಯ್ಲಾ ಕ್ಲಿಂ ೫ ರಲಾನ ಅಜಿಾ ಅಥವ್ ಯಾವ್ುದ್ೇ ವ್ಯಕ್ತತಯ್
ರ್ಾಹಿತಿ ಮೆೇರ್ಗ್ ಅಥವ್ ಸುಯಮೊೇಟ್ ೇ (ಸವಯ್ಿಂ ತಾವಾಗ್ೇ) ಕ್ರಮ ಜ್ರುಗಿಸಲು
ಮುಿಂದಾಗದಿದ್ದಲಾ, ಅಿಂತಹ ಕಾನ ನು ಕ್ರಮ ಜ್ರುಗಿಸಲ್ಾಗದ್ು ಎಿಂಬ ಹ್ ಸ
ವಾಯಖ್ಾಯನದ್ ಅಡ್ಡಯ್ಲಾ ಈ ಅಭಪಾರಯ್ ಬದಿಗ್ ಸರಿಯ್ುವ್ುದಾದ್ರ , ಇದ್ರಲಾನ
ಕಾಲಮಿತಿಯ್ನುು ಅಜಿಾ ಹಾಕ್ುವ್ುದ್ಕ್ ಕ ಯಾಕ್ ಬಳಸಬಾರದ್ು ಎಿಂಬ ಚಿಿಂತರ್ಾ
ಆದ್ೇಶ್ ಹ್ ರ ಬರಬ್ೇಕ್ತದ್. ಕ್ಲಿಂ ೫ಎ ಅಡ್ಡಯ್ಲಾ ಆದ್ೇಶ್ದ್ ಬಗ್ೆ ಬಾದಿತನಿಗ್
ಸ ಚ್ರ್್ ಸಿಕ್ಕ ದಿನದಿಿಂದ್ ಮ ರು ತಿಿಂಗಳು ಕಾಲ್ಾವ್ಧಿ ನಿೇಡಲ್ಾಗಿದ್. ಈ ಕಾಯದಯ್
ಮ ಲ ಉದ್ೇದ ಶ್ ಪ್ರಿಶ್ಷ್ಟ್ಟ ಜಾತಿ ಮತುತ ಪ್ರಿಶ್ಷ್ಟ್ಟ ವ್ಗಾದ್ ಜ್ನರಿಗ್ ಅವ್ರ
ಪ್ರಿಸಿಾತಿಯಿಂದ್ ಬಲ್ಾಡಯರಿಿಂದ್ ಆರ್ಥಾಕ್ ವ್ಿಂಚ್ರ್್ ಆಗದಿರಲ ಎಿಂಬ ಉದ್ದೇಶ್
ಅಡಗಿದ್. ಎಲಾ/ ಹ್ೇಗ್/ ಯಾವ್ ರಿೇತಿಯ್ಲಾ/ ಯಾರಿಿಂದ್/ ಯಾವ್ ಮಟಟದ್ಲಾ ಆರ್ಥಾಕ್
ವ್ಿಂಚ್ರ್್ ಆಗಿದ್ ಎಿಂಬುದ್ು ಮುಖ್ಯವಾಗುತತದ್. ಅಿಂತಹ ಆಗಿರುವ್ ವ್ಿಂಚ್ರ್್
ಯಾವಾಗ ತಿಳಿದ್ು ಬಿಂತು/ ಹಿಿಂದ್ ಅದ್ನು ಅರ್ೈಾಸಿಕ್ ಳಳಲು ಇದ್ದ ತ್ ಡಕ್ು ಏನು/
ಅದ್ು ಯಾವ್ ರಿೇತಿಯಾದ್ ವ್ಿಂಚ್ರ್್ ಎನುುವ್ುದ್ ಮುಖ್ಯವಾಗುತತದ್. ಇಿಂತಹ
ವಿವ್ರಣ್್ ಇಲಾದ್ ಸಕಾರಣ್ಬದ್ದ ಅವ್ಧಿಯ್ಲಾ ಕ್ಲಿಂ ೫ ರಲಾನ ಅಜಿಾ ಅಥವ್ ಯಾವ್ುದ್ೇ
ವ್ಯಕ್ತತಯ್ ರ್ಾಹಿತಿ ಮೆೇರ್ಗ್ ಅಥವ್ ಸುಯಮೊೇಟ್ ೇ (ಸವಯ್ಿಂ ತಾವಾಗ್ೇ) ಕ್ರಮ
ಕಾನ ನು ಮತುತ ಅವ್ಧಿಯ್ಲಾ ಸಲಾಸದ್ ಅಪೇಲು, ಸಕಾರಣ್ ವಿಲಾದ್ ವಿಳಿಂಬದ್
ಅಪೇಲು ಯಾವ್ ರಿೇತಯವ್ೂ ಸಿಿಂದ್ುವ್ಲಾ ಎಿಂದ್ು ಇಿಂದಿನ ಪ್ರಿಸಿಾತಿಯ್ನುು
ಅರ್ೈಾಸಬಹುದ್ು.
1
ಆದ್ರ್ ಪ್ರಕ್ರಣ್ವಿಂದ್ರಲಾ ಕ್ರ್ಾಾಟಕ್ ಭ ಕ್ಿಂದಾಯ್ ಕಾಯದ ಕ್ಲಿಂ ೨೫ ರಲಾ ಮಧಯಿಂತರ
ಆಜ್ಞ್ಗ್ ಅಜಿಾ ಸಲಾಸಬಹುದ್ು. ಈ ಕಾಯದ ಕ್ಲಿಂ ೨೫, ಪ.ಟಿ.ಸಿ.ಎಲ್ ಕಾಯದಗ್ ವ್ಯತಿರಿಕ್ತವಾಗಿ
ಇಲಾ ಎಿಂದಿದ್ ಕ್ರ್ಾಾಟಕ್ ಹ್ೈಕ್ ೇಟ್ಾ. (ಮುನಿರಾಜ್ು ವಿ. ಕ್ರ್ಾಾಟಕ್ ರಾಜ್ಯ - ಎ.ಐ.ಆರ್
೨೦೦೮ ಎಸ್.ಸಿ ೧೪೩೮)
2
ಹನುಮಿಂತಯ್ಯ ವಿ. ಕ್ರ್ಾಾಟಕ್ ರಾಜ್ಯ - ಐ.ಎಲ್.ಆರ್ ೨೦೦೬ ಕ್ರ್ ೧೭೪
1
ಮುನಿರಾಜ್ು ವಿ. ಕ್ರ್ಾಾಟಕ್ ರಾಜ್ಯ - ಎ.ಐ.ಆರ್ ೨೦೦೮ ಎಸ್.ಸಿ ೧೪೩೮
1
ಚ್ನುಬಸಪ್ಪ ವಿ. ಜಿಲ್ಾಾಧಿಕಾರಿ - ಮನು/ ಕ್.ಎ/ ೧೩೧೩/ ೨೦೧೯
1
ರ್ಾಗ್ೇಿಂದ್ರಪ್ಪ ವಿ. ಜಿಲ್ಾಾಧಿಕಾರಿಗಳು - ೨೦೦೨ (೩) ಕ್.ಸಿ.ಸಿ.ಆರ್ ೧೬೩೩
1
ಬಿ.ಕ್.ಮುನಿರಾಜ್ು ವಿ. ಕ್ರ್ಾಾಟಕ್ ರಾಜ್ಯ - ಎ.ಐ.ಆರ್ ೨೦೦೮ ಎಸ್.ಸಿ ೧೪೩೮
1
ಗುಿಂಟಯ್ಯ ವಿ. ಹಿಂಬಮಮ - ೨೦೦೫ (೬) ಎಸ್.ಸ್.ಸಿ ೨೨೮
1
ಮೊಹಮಮದ್ ಹನಿೇಫ಼ ವಿ. ಜಿಲ್ಾಾಧಿಕಾರಿ - ೨೦೦೪ (೧೩) ಎಸ್.ಸಿ.ಸಿ 90
2
ಶ್ರೇನಿವಾಸ್ ವಿ. ಹರಿೇಶ್ - ೨೦೧೨ (೧) ಕ್ರ್.ಎಲ್.ಜ್ ೬೭೦ (ಡ್ಡ.ಬಿ)
3
ಚ್ಿಂದ್ರರ್ಾಯ್ಕ ವಿ. ಕ್ರ್ಾಾಟಕ್ ರಾಜ್ಯ - ಐ.ಎಲ್.ಆರ್ ೨೦೧೨ ಕ್ರ್ ೩೨೦ (ಡ್ಡ.ಬಿ)
4
ಚಿಿಂದ್ೇಗೌಡ ವಿ. ಪ್ುಟಟಮಮ - ೨೦೦೮ (೨) ಕ್ರ್.ಎಲ್.ಜ್ ೪೬೦ (ಎಸ್.ಸಿ)
1
ಸಲಮಮ ವಿ. ವಿಶ್ೇಷ್ಟ್ ಜಿಲ್ಾಾಧಿಕಾರಿಗಳು - ಮನು/ ಕ್.ಎ/ ೧೧೧೭/ ೨೦೧೨ (ಡ್ಡ.ಬಿ)
2
ಪ್ುಟಟವಿೇರಯ್ಯ ವಿ. ಕ್ರ್ಾಾಟಕ್ ರಾಜ್ಯ - ೧೯೯೬ (೩) ಕ್ರ್.ಎಲ್.ಜ್ ೩೪ (ಡ್ಡ.ಬಿ)
1
ಭದ್ರಪ್ಪ ವಿ. ತ್ ಳಚ್ರ್ಾಯ್ಕ್ - ೨೦೦೮ (೨) ಎಸ್.ಸಿ.ಸಿ ೧೦೪
1
ಜ್ಯ್ರಾಮ್ ವಿ. ಕ್ರ್ಾಾಟಕ್ ರಾಜ್ಯ - ಐ.ಎಲ್.ಆರ್ ೧೯೮೯ ಕ್ರ್ ೨೨೭೭
1
ಪ.ಟಿ.ಸಿ.ಎಲ್ ಕಾಯದಯ್ ಕ್ಲಿಂ ೧೧ ಹಿೇಗಿದ್, "ಆ ಕ್ಷ್ಣ್ದ್ಲಾ ಜಾರಿಯ್ಲಾರುವ್
ಯಾವ್ುದ್ೇ ಕಾನ ನಿಗ್ ಅಥವ್ ಪ್ದ್ದತಿಗ್, ಬಳಕ್ಗ್ ಅಥವ್ ಕ್ರಾರಿಗ್ ಅಥವ್ ಯಾವ್ುದ್ೇ
ರ್ಾಯಯಾಲಯ್ದ್, ರ್ಾಯಯ್ಮಿಂಡಳಿ ಅಥವ್ ಇನಿುತರ್ ಪಾರಧಿಕಾರದ್ ಡ್ಡಕ್ತರ ಅಥವ್
ಆದ್ೇಶ್ಕ್ಕ ವ್ಯತಿರಿಕ್ತವಾಗಿದ್ದರ ಕ್ ಡ, ಈ ಕಾಯದಯ್ ನಿಬಿಂಧರ್್ಗಳು ಪ್ರಿಣ್ಾಮ
ಬಿೇರುತತದ್."
1
ಮ ಡಾಪ್ಪ ವಿ. ಕ್ರ್ಾಾಟಕ್ ರಾಜ್ಯ - ಐ.ಎಲ್.ಆರ್ ೧೯೯೮ ಕ್ರ್ ೧೧೪೫
1
ವಿೇರಸಾವಮಿ ವಿ. ವಿಶ್ೇಷ್ಟ್ಜಿಲ್ಾಾಧಿಕಾರಿಗಳು - ಐ.ಎಲ್.ಆರ್ ೧೯೯೦ ಕ್ರ್ ೧೭೩೯
2
ಸತಯರ್ಾರಾಯ್ಣ್ ವಿ. ಕ್ರ್ಾಾಟಕ್ ರಾಜ್ಯ - ಮನು/ ಕ್.ಎ/ ೦೨೨೪/ ೨೦೧೨ (ಡ್ಡ.ಬಿ)
1
ರ್ಾಗರಾಜ್ ವಿ. ಕ್ರ್ಾಾಟಕ್ ರಾಜ್ಯ - ೨೦೧೪ (೩) ಕ್ರ್.ಎಲ್.ಜ್ ೫೮೭
2
ಕ್ೇಶ್ವ್ಪ್ಪ ವಿ. ಉಪ್ವಿಭಾಗಾಧಿಕಾರಿ ಚಿತರದ್ುಗಾ - ೧೯೯೮ (೬) ಕ್ರ್.ಎಲ್.ಜ್ ೫೨೬
3
ಈ ಹಿಿಂದಿನ ದ್ಕ್ಷಿಣ್ ಕ್ನುಡ, ಬ್ಳಾಳರಿ, ಉಡುಪ ಜಿಲ್್ಗ
ಾ ಳು
1
ಶ್ರೇನಿವಾಸ್ ವಿ. ಕ್ರ್ಾಾಟಕ್ ರಾಜ್ಯ - ಮನು/ ಕ್.ಎ/ ೦೬೯೩/ ೨೦೧೪
1
ಮರಿಯ್ಪ್ಪ ವಿ. ಕ್ರ್ಾಾಟಕ್ ರಾಜ್ಯ - ೨೦೧೪ (೪) ಕ್.ಸಿ.ಸಿ.ಆರ್ ೩೯೧೪
2
ರುದ್ರಪ್ಪ ವಿ. ಜಿಲ್ಾಾಧಿಕಾರಿಗಳು - ಐ.ಎಲ್.ಆರ್ ೧೯೯೯ ಕ್ರ್ ೨೬೮೩
3
ಶ್ವ್ರಾಜ್ ವಿ. ಕ್ರ್ಾಾಟಕ್ ರಾಜ್ಯ - ಮನು/ ಕ್.ಎ/ ೦೯೨೯/ ೨೦೧೩
1
ಸಿಂಪ್ಿಂಗಮಮ ವಿ. ವಿಶ್ೇಷ್ಟ್ಜಿಲ್ಾಾಧಿಕಾರಿಗಳು - ಮನು/ ಕ್.ಎ/ ೭೬೭೬/ ೨೦೦೭ (ಡ್ಡ.ಬಿ)
1
ಮುನಿಯ್ಪ್ಪ ವಿ. ಕ್ರ್ಾಾಟಕ್ ರಾಜ್ಯ - ೨೦೦೬ (೧) ಕ್.ಸಿ.ಸಿ.ಆರ್ ೯
1
ಬಸವ್ರಾಜ್ಪ್ಪ ವಿ. ಜಿಲ್ಾಾಧಿಕಾರಿಗಳು - ಐ.ಎಲ್.ಆರ್ ೨೦೧೨ ಕ್ರ್ ೨೦೫೭ (ಡ್ಡ.ಬಿ)
1
ಅಶ್ವಥರ್ಾರಾಯ್ಣ್ ವಿ. ನರಸಿಿಂಹಯ್ಯ - ಮನು/ ಕ್.ಎ/ ೧೫೩೫/ ೨೦೧೧ (ಡ್ಡ.ಬಿ)
ಅಧ್ಾಾಯ-೬
ಸಕಾರಣಬದ್ದ ಅವಧ
ಸಕಾರಣಬದ್ದ ಅವದಿಯಲ್ಲಿ ಅರ್ಜಗ ಹಾಕದಿದ್ದಲ್ಲಿ ವಜಾ ಮಾಡಿ
ಸಕಾರಣರ್ದದ ಕಾಲ್ಮತ್ತಯಲ್ಲಿ ಗಾರಾಂಟಿದಾರರ ಪ್ರವಾಗಿ
ಅರ್ಜಿ ಹಾಕ್ರಲ್ಿ ಎಾಂರ್ ಪ್ರಶ್ುಯ ರ್ಗ್ೆ ಸುಪಿರೇಮ್ ಕ್ೂೇಟ್ಿ
ಪ್ರಕರಣವಾಂದರಲ್ಲಿನ ವಿವರ ಹೇಗಿದ್,1 "೧೯೬೫ ರಲ್ಲಿ ಗಾರಾಂಟ್
ಆಗಿರುತ್್ಿ, ಮದಲ್ ಕರಯ ೧೯೭೭ ರಲ್ಲಿ ಆಗಿರುತ್್ಿ, ನಾಂತರವೂ
ಕ್ೈರ್ದಲಾಗಿರುತಿದ್, ೨೦೦೪ ರಲ್ಲಿ ಗಾರಾಂಟಿ ವಾರಸುುದಾರರು ಅರ್ಜಿ
ಸಲ್ಲಿಸುತ್ಾಿರ್, ಎ.ಸಿ ಅರ್ಜಿ ವಜಾ ಮಾಡುತ್ಾಿರ್, ಡಿ.ಸಿ ಮತುಿ
ಹ್ೈಕ್ೂೇಟ್ಿ ಅರ್ಜಿ ಪ್ುರಸೆರಸಿ ಆದ್ೇಶ ಮಾಡುತ್ಾಿರ್. ಸುಪಿರೇಮ್
ಕ್ೂೇಟ್ಿ ಮುಾಂದ್ ಗಾರಾಂಟ್ ನಿರ್ಿಾಂದ ಶರತುಿ ೧೦ ವಷ್ಿ ಅಲ್ಿ ೧೫
ವಷ್ಿ ಶರತುಿ ಉಲ್ಿಾಂಘಿಸಲಾಗಿದ್ ಎಾಂರ್ ವಾದ ಮಾಂಡಿಸಲಾಗುತಿದ್,
ಅರ್ಜಿದಾರರು ಅಸಲ್ು ಗಾರಾಂಟ್ ಪ್ತರವನುು ಹಾಜರುಪ್ಡಿಸಿಲ್ಿ
ಹಾಗಾಗಿ ವಗಾಿವಣ್ ಶರತುಿ ಉಲ್ಿಾಂಘಿಸಿದ್ ಎಾಂರ್ ತ್ತೇಮಾಿನಕ್ೆ
ರ್ರುವುದಕ್ೆ ಸ್ಾದಯವಿಲ್ಿ ಎನುುತಿದ್. ಕಾಯ್ದದ ಪಾರರಾಂರ್ದ ನಾಂತರ, ೨೫
ವಷ್ಿ ವಿಳಾಂರ್ದ ನಾಂತರ ಅರ್ಜಿ ಸಲ್ಲಿಸಿರುವ ರ್ಗ್ೆ ಅದು
ಸಕಾರಣರ್ದದ ಅವಧಯಲ್ಲಿ ಸಲ್ಲಿಸಲಾಗಿಲ್ಿ ಎಾಂದು ಅರ್ಜಿ ವಜಾ
ಮಾಡಿದ್. ಕಾಯ್ದದ ಜಾರಗ್ ಮುನು ಆಗಿರುವ ವಗಾಿವಣ್ಗಳಿಗೂ
ಕಾಯ್ದದ ಅನವಯಿಸುವ ರ್ಗ್ೆ, ಅದು ಯಾವ ಹಾಂದಿನ ತ್ಾರೇಖಿನಿಾಂದ
ಅನವಯ ಎಾಂದು ಕೂಡ ಕಾಯ್ದದಯಲ್ಲಿ ಹ್ೇಳಲಾಗಿಲ್ಿ, ಅದರ
1
ರ್್ಕ್ಕಿಂಟಿರಾಮ ವಿ. ಕ್ರ್ಾಾಟಕ್ರಾಜ್ಯ - ೨೦೧೮ (೬) ಕ್ರ್.ಎಲ್.ಜ್ ೭೯೨
1
ಕ್ೃಷಾಣರ್ಡ್ಡೆ ವಿ. ಕ್ರ್ಾಾಟಕ್ ರಾಜ್ಯ - ಮನು/ ಕ್.ಎ/ ೫೯೭೨/ ೨೦೧೯
1
ವಿವ್ೇಕ್ ಹಿಿಂದ್ುಜಾ ವಿ. ಅಶ್ವಥ - ೨೦೧೯ (೧) ಕ್ರ್.ಎಲ್.ಜ್ ೮೧೯ (ಎಸ್.ಸಿ)
1
ಗ್ ೇಪಾಲ ಗೌಿಂಡರ್ ವಿ. ಜಿಲ್ಾಾಧಿಕಾರಿಗಳು - ಮನು/ಕ್.ಎ/೬೩೭೮/೨೦೧೯
2
ರಾಜ್ಗ್ ೇಪಾಲ್ ವಿ. ಜಿಲ್ಾಾಧಿಕಾರಿಗಳು - ಮನು/ಕ್.ಎ/೬೧೨೬/೨೦೧೯
3
ರ್ಾರಾಯ್ಣ್ಸಾವಮಿ ವಿ. ಜಿಲ್ಾಾಧಿಕಾರಿಗಳು - ಮನು/ಕ್.ಎ/೬೧೪೭/೨೦೧೯
4
ಮುನಿರಾಜ್ು ವಿ. ಶ್ೇಖ್ ಹ್ೈದ್ರ್ - ಮನು/ ಕ್.ಎ/ ೪೬೯೦/ ೨೦೧೯ (ಡ್ಡ.ಬಿ)
1
ಮುನಿಯ್ಪ್ಪ ವಿ. ವಿಶ್ೇಷ್ಟ್ಜಿಲ್ಾಾಧಿಕಾರಿ - ಮನು/ ಕ್.ಎ/ ೩೫೬೮/ ೨೦೧೯
1
ಕ್ಮಲ ವಿ. ಕ್ರ್ಾಾಟಕ್ ರಾಜ್ಯ - ಮನು/ ಕ್.ಎ/ ೪೬೯೧/ ೨೦೧೯
1
ವಿೇರಪ್ಪ ವಿ. ಕ್ರ್ಾಾಟಕ್ ರಾಜ್ಯ - ಮನು/ ಕ್.ಎ/ ೨೯೦೦/ ೨೦೧೯
1
ಮಿಂಜ್ುರ್ಾಥ್ ವಿ. ರ್ಾಡ್ಲ್ ಫಾಮ್ಾ - ೨೦೧೯ (೧) ಕ್ರ್.ಎಲ್.ಜ್ ೫೨೫
2
ಪಾವ್ಾತಮಮ ವಿ. ವಿಶ್ೇಷ್ಟ್ ಜಿಲ್ಾಾಧಿಕಾರಿಗಳು - ೨೦೦೯(೨) ಕ್ರ್.ಎಲ್.ಜ್ ೭೨೯
1
ಭಾಗಯಮಮ ವಿ. ಜಿಲ್ಾಾಧಿಕಾರಿಗಳು - ಮನು/ಕ್.ಎ/೬೪೫೯/೨೦೧೯ (w.p. 65139/2016)
2
ಕ್ಮಲ ವಿ. ಕ್ರ್ಾಾಟಕ್ ರಾಜ್ಯ - ಮನು/ ಕ್.ಎ/ ೪೬೯೧/ ೨೦೧೯
1
೨೦೧೮ (೧೨) ಎಸ್.ಸ್.ಸಿ ೫೨೭
1
ಎ.ಐ.ಆರ್ ೨೦೧೫ ಎಸ್.ಸಿ ೧೦೨೧
1
ಮಹಾರಾಷ್ಟ್ರ ರಾಜ್ಯ ವಿ. ರತರ್ಾಾಲ್ - ೧೯೯೩ (೩) ಎಸ್.ಸಿ.ಸಿ ೩೨೬
2
ಕ್ಲ್್ಕ್ಟರ್ ವಿ. ಮಿಂಗಮಮ - ೨೦೦೩ (೪) ಎಸ್.ಸಿ.ಸಿ ೪೮೮
1
ಒರಿಸಾ್ ರಾಜ್ಯ ವಿ. ಬೃಿಂದ್ಬಾನ್ - ೧೯೯೫ (೩) ಎಸ್.ಸಿ.ಸಿ ೨೪೯
2
ಇಬಾರಹಿಮಪ್ಟಟನಮ್ ವಿ. ಸುರ್ೇಶ್ ರ್ಡ್ಡೆ - ೨೦೦೭ (೭) ಎಸ್.ಸಿ.ಸಿ ೬೬೭
1
ಗುಜ್ರಾತ್ ರಾಜ್ಯ ವಿ. ಪಾಟಿೇಲ್ - ೧೯೬೯ (೨) ಎಸ್.ಸಿ.ಸಿ ೧೮೭
2
ಮೊಹಮಮದ್ ವಿ. ಫ಼ ಾತಾಮಬಾಯ್ - ೧೯೯೭ (೬) ಎಸ್.ಸಿ.ಸಿ ೭೧
1
ಸಿಂತ್ ೇಷ್ ಕ್ುರ್ಾರ್ ವಿ. ಬಾಳಸಾಹ್ೇಬ್ - ೨೦೦೯ (೯) ಎಸ್.ಸಿ.ಸಿ ೩೫೨
2
ಪ್ಿಂಜಾಬ್ ರಾಜ್ಯ ವಿ. ಭಟಿಿಂಡ - ೨೦೦೭ (೧೧) ಎಸ್.ಸಿ.ಸಿ ೩೬೩
1
ಸುಲ್್ ೇಚ್ನ ವಿ. ಪ್ ನ ಮುನಿಸಿಪ್ಲ್ - ಎ.ಐ.ಆರ್ ೨೦೧೦ ಎಸ್.ಸಿ ೨೯೬೨
2
ಹಿ.ಪ್ರ. ರಾಜ್ಯ - ರಾಜ್ ಕ್ುರ್ಾರ್ - ೨೦೦೪ (೧೦) ಎಸ್.ಸಿ.ಸಿ ೫೮೫
1
ಡ್ಹಿರೇ ವಿ. ಜಿಲ್ಾಾ ಬ್ ೇರ್ಡಾ - ಎ.ಐ.ಆರ್ ೧೯೯೩ ಎಸ್.ಸಿ ೮೦೨
2
ಸಿತುಸಹ್ ವಿ. ಜಾಖ್ಾಿಂರ್ಡ ರಾಜ್ಯ - ಎ.ಐ.ಆರ್ ೨೦೦೪ ಎಸ್.ಸಿ ೪೯೧೮
1
ಸತಯನ್ ವಿ. ಜಿಲ್ಾಾಧಿಕಾರಿಗಳು - ಎ.ಐ.ಆರ್ ೨೦೧೯ ಎಸ್.ಸಿ ೨೭೯೭
1
ಅಮೆರೇಿಂದ್ರ ವಿ. ತ್ೇಜ್ ಬಹದ್ ದರ್ - ಎ.ಐ.ಆರ್ ೨೦೦೪ ಎಸ್.ಸಿ ೩೭೮೨
2
ಕ್ುಸುರ್ಾವ್ತಿ ವಿ. ಜಿಲ್ಾಾಧಿಕಾರಿಗಳು - ಮನು/ ಕ್.ಎ/ ೦೯೬೦/ ೨೦೧೨ (ಡ್ಡ.ಬಿ)
3
ಪ್ಮಮಡಪ್ರಭಾಕ್ರ್ ವಿ. ಯ್ಿಂಗಮೆನ್್ - ೨೦೧೫ (೫) ಎಸ್.ಸಿ.ಸಿ ೩೫೫
1
ಬಲವಿಂತ್ ಸಿಿಂಗ್ ವಿ. ಜ್ಗದಿೇಶ್ ಸಿಿಂಗ್ - ಎ.ಐ.ಆರ್ ೨೦೧೦ ಎಸ್.ಸಿ ೩೦೪೩
1
ಪ್ರುಮೊನ್ ಭಗವ್ತಿ ವಿ. ಭಾಗಾವಿ - ೨೦೦೮ (೮) ಎಸ್.ಸಿ.ಸಿ ೩೨೧
2
ಶ್ವ್ಶ್ಕ್ತತ ವಿ. ಸವರಾಜ್ - ಎ.ಐ.ಆರ್ ೨೦೦೩ ಎಸ್.ಸಿ ೨೪೩೪
3
ಈಶಾ ಭಟಾಟಚ್ಜಿಾ ವಿ. ರ್ಾಯರ್್ೇಜಿಿಂಗ್ ಕ್ಮಿಟಿ - ೨೦೧೩ (೧೨) ಎಸ್.ಸಿ.ಸಿ ೬೪೯
1
ಬಾಲಕ್ೃಷ್ಟ್ಣನ್ ವಿ. ಕ್ೃಷ್ಟ್ಣಮ ತಿಾ - ೧೯೯೮ (೭) ಎಸ್.ಸಿ.ಸಿ ೧೨೩
1
ಪ್ಿಂಜಾಬ್ ರಾಜ್ಯ ವಿ. ಭಟಿಿಂಡ - ೨೦೦೭ (೧೧) ಎಸ್.ಸಿ.ಸಿ ೩೬೩
2
ಸಿಂತ್ ೇಷ್ ಕ್ುರ್ಾರ್ ವಿ. ಬಾಳಸಾಹ್ೇಬ್ - ೨೦೦೯ (೯) ಎಸ್.ಸಿ.ಸಿ ೩೫೨
1
ಪ್ಿಂಜಾಬ್ ರಾಜ್ಯ ವಿ. ಬಿರಜ್ೇಶ್ವರ್ ಸಿಿಂಗ್ - ಎ.ಐ.ಆರ್ ೨೦೧೬ ಎಸ್.ಸಿ ೧೬೨೯
1
ಮರ್್ೇಕ್ಗಾಿಂಧಿ ವಿ. ಯ್ು.ಆಫ.ಇ - ೧೯೭೮ (೨) ಎಸ್.ಸಿ.ಆರ್ ೬೨೧
2
ರ್ ಯ್ಪ್ಪ ವಿ. ತಮಿಳುರ್ಾಡು ರಾಜ್ಯ - ೧೯೭೪ (೪) ಎಸ್.ಸಿ.ಸಿ ೩
3
ನಕ್ರ ವಿ. ಯ್ು.ಆಫ.ಇ - ೧೯೮೩ (೧) ಎಸ್.ಸಿ.ಸಿ ೩೦೫
4
ದಾವಕಾಾದಾಸ್ ವಿ. ಬ್ ೇರ್ಡಾ - ೧೯೮೯ (೩) ಎಸ್.ಸಿ.ಸಿ ೨೯೩
1
ಯ್ು.ಪ. ರಾಜ್ಯ ವಿ. ಬಾಬು ರಾಮ್ - ಎ.ಐ.ಆರ್ ೧೯೬೧ ಎಸ್.ಸಿ ೭೫೧
1
ದ್ತಾತತಾರಯ್ ವಿ. ಬಾಿಂಬ್ ರಾಜ್ಯ - ಎ.ಐ.ಆರ್ ೧೯೫೨ ಎಸ್.ಸಿ ೧೮೧
1
ಜಾಜ್ಾ ವಿ. ಸ್ಪಷ್ಟ್ಲ್ ತಹಶ್ೇಲ್ಾದರ್ - ೨೦೧೦ (೧೩) ಎಸ್.ಸಿ.ಸಿ ೯೮
2
ರ್ಾಗ ರ್ ವಿ. ಯ್ು.ಆಫ.ಇ - ಎ.ಐ.ಆರ್ ೨೦೧೨ ಎಸ್.ಸಿ ೧೭೭೪
1
ಅನುಸ ಯ್ಮಮ ವಿ. ಉಪ್ವಿಭಾಗಾದಿಕಾರಿ - ೨೦೦೩ (೪) ಕ್.ಸಿ.ಸಿ.ಆರ್ ೨೭೩೪
2
ಹರಿದಾಸ್ ವಿ. ಜಿಲ್ಾಾಧಿಕಾರಿಗಳು - ೨೦೧೪ (೪) ಕ್.ಸಿ.ಸಿ.ಆರ್ ೩೫೯೦
1
ರಾಮಚಾರ್ ವಿ. ಕ್ರ್ಾಾಟಕ್ ರಾಜ್ಯ - ೨೦೧೬ (೪) ಕ್.ಸಿ.ಸಿ.ಆರ್ ೩೫೭೭
ಅಧ್ಾಾಯ -೭
"ಪ್ರಿಶ್ಷ್ಟ ಜಾತಿ" ಮತುು "ಪ್ರಿಶ್ಷ್ಟ ಪ್ಾಂಗಡ"
"ಪ್ರಿಶ್ಷ್ಟ ಜಾತಿ" ಮತುು "ಪ್ರಿಶ್ಷ್ಟ ಪ್ಾಂಗಡ" ಯಾರು ?
ಪಿ.ಟಿ.ಸಿ.ಎಲ್ ಕಾಯ್ದದ ಕಲ್ಾಂ ೨(ಡಿ) ಅಡಿಯಲ್ಲಿ
ಹ್ೇಳಿರುವಾಂತ್್ ಷ್ಡೂಯಲ್ಾ ಕಾಯಸ್ಟ್ ಮತುಿ ಷ್ಡೂಯಲ್ಾ ರ್ಟ್ೈಬ್ು ("ಪ್ರಶಿಷ್ಟ
ಜಾತ್ತ" ಮತುಿ "ಪ್ರಶಿಷ್ಟ ಪ್ಾಂಗಡ") ಎಾಂದರ್ ಸಾಂವಿಧಾನದಲ್ಲಿ
ನಿೇಡಲಾಗಿರುವ ಅಥಿವನುು ಅಳವಡಿಸಲಾಗಿದ್. ಸಾಂವಿಧಾನ
ಜಾರಯಾದದುದ ೨೬-೦೧-೧೯೫೦ ರಾಂದ ಅದಕ್ೆ ಮುಾಂಚ್ ಈಗಿನ
ಹಲ್ವಾರು ವಗಿಗಳನುು ಡಿಪ್ರಸ್ಾ ಕಾಿಸಸ್ ಎಾಂದು
ಪ್ರಗಣಿಸಲಾಗುತ್ತಿತುಿ, ಕಲ್ಾಂ ೩ ರಲ್ಲಿ ಗಾರಾಂಟ್ ಜಮೇನು ಎಾಂದರ್
ಗಾರಾಂಟ್ ಸಮಯದಲ್ಲಿ ಗಾರಾಂಟಿ ಎಸ್.ಸಿ ಅಥವ ಎಸ್.ಟಿ
ಆಗಿರಬ್ೇಕ್ರರುತಿದ್. ೨೬-೦೧-೧೯೫೦ ಕ್ೆ ಮುಾಂಚ್ ಗಾರಾಂಟ್ ಆದ
ಜಮೇನುಗಳು ಎಸ್.ಸಿ ಮತುಿ ಎಸ್.ಟಿ ಗ್ ನಿೇಡಲಾಗಿಲ್ಿ ಎಾಂರ್
ವಾದಕ್ೆ ಕನ್ಾಿಟಕ ಹ್ೈಕ್ೂೇಟ್ಿ ವಾದವನುು ತಳಿಳಹಾಕ್ರ ಈ ಉತಿರ
ನಿೇಡಿದ್, "ಕಾಯ್ದದಯಲ್ಲಿ ಸಾಂಭವಿಸುವ "ಪ್ರಶಿಷ್ಟ ಜಾತ್ತ" ಮತುಿ
"ಪ್ರಶಿಷ್ಟ ಪ್ಾಂಗಡ" ಎಾಂರ್ ಪ್ದಗಳು ಸಾಂವಿಧಾನದಲ್ಲಿ ಅವರಗ್
ನಿಗದಿಪ್ಡಿಸಿದ ಅಥಿವನುು ಹ್ೂಾಂದಿವ್ ಎಾಂರ್ುದು ನಿಜ.
ಸಾಂವಿಧಾನದ ಅಡಿಯಲ್ಲಿ ಪ್ರಶಿಷ್ಟ ಜಾತ್ತ ಮತುಿ ಪ್ರಶಿಷ್ಟ ಪ್ಾಂಗಡಗಳ
ಪ್ಟಿಟಯಲ್ಲಿ ಸ್್ೇಪ್ಿಡ್ಗ್ೂಾಂಡಿರುವ ಜಾತ್ತ ಮತುಿ ರ್ುಡಕಟುಟ
ಜನ್ಾಾಂಗದವರು ಸಾಂವಿಧಾನದ ಪಾರರಾಂಭದ ಮದಲ್ು ಅಸಿಿತವದಲ್ಲಿಲ್ಿ
ಎಾಂದು ಇದರ ಅಥಿವಲ್ಿ. ಆ ಜಾತ್ತ ಮತುಿ ರ್ುಡಕಟುಟ
ಜನ್ಾಾಂಗದವರಲ್ಲಿ ಹ್ಚುನವರು ಖಿನುತ್್ಗ್ ಒಳಗಾದ ವಗಿಗಳು,
1
ವ್ಿಂಕ್ಟರಾಯ್ಪ್ಪ ವಿ. ಕ್ರ್ಾಾಟಕ್ ರಾಜ್ಯ - ಐ.ಎಲ್.ಆರ್ ೧೯೯೭ ಕ್ರ್ ೮೫೦
1
ರಾಜ್ಮಮ ವಿ. ಜಿಲ್ಾಾಧಿಕಾರಿಗಳು - ಮನು/ ಕ್.ಎ/ ೪೭೩೩/ ೨೦೧೮
1
ಗ್ ೇವಿಿಂದ್ ವಿ. ಹ್ೇಮಿಂತ್ - ಮನು/ ಕ್.ಎ/ ೦೫೬೩/ ೨೦೧೪
2
ಜ್ಯ್ಣ್ಣ ವಿ. ಜಿಲ್ಾಾಧಿಕಾರಿಗಳು - ೨೦೧೩ (೩) ಕ್.ಸಿ.ಸಿ.ಆರ್ ೨೦೫೫
1
ಈ ಬಗ್ೆ ೧೯೫೦, ೧೯೫೬ ಮತುತ ೧೯೭೬ ರ ತಿದ್ುದಪ್ಡ್ಡಗಳನುು ಸ ಕ್ಷ್ಮವಾಗಿ ಓದ್ುವ್ುದ್ು
ಅವ್ಶ್ಯವಾಗಿದ್. ಅನುಭಿಂದ್-೨೨ ರಲಾನ ೧೯೫೦ ರ ಪ್ಟಿಟಯ್ಲಾ ರ್ಾಯ್ಕಡ ಅಥವ್ ರ್ಾಯ್ಕ್
ಎಸ್.ಟಿ ಸಮುದಾಯ್ ಬಾಿಂಬ್ ಪಾರಿಂತಯಕ್ಕ ಬರುತಾತರ್, ಅವ್ರು ಇತರ್ ಪಾರಿಂತಯದ್ಲಾ ಇಲಾ.
ಅನುಭಿಂದ್-೨೩ ರಲಾ ಬ್ಳಗಾಮ್, ಬಿಜಾಪ್ುರ, ಧ್ಾರವಾರ ಮತುತ ಕ್ನರಾ ಪಾರಿಂತಯಕ್ಕ ರ್ಾತರ
ರ್ಾಯ್ಕಡ ಅಥವ್ ರ್ಾಯ್ಕ್ ಇದ್ರಜ್ ತ್ಗ್ ಚ್ ಳಿವಾಲ ರ್ಾಯ್ಕ್, ಕ್ಪಾಡ್ಡಯಾ ರ್ಾಯ್ಕ್,
ಮೊೇಟಾ ರ್ಾಯ್ಕ್ ಮತುತ ರ್ಾರ್ಾ ರ್ಾಯ್ಕ್ ಸ್ೇರಿಸಿದಾದರ್. ಇತರ್ ಪಾರಿಂತಯದ್ಲಾ ಇಲಾ. ೧೯೭೬
ರಲಾ ತಿದ್ುದಪ್ಡ್ಡ ಕಾಯದ ಹ್ ರಡ್ಡಸಿ, ಪಾಲಾಮೆಿಂಟ್ ಮತುತ ಅಸ್ಿಂಬಿಾ ಕಾನ್ಟಿಟ ಯಎನಿ್
ವಿಿಂಗಡರ್್ಗಾಗಿ ೧೯೭೧ ರ ಸ್ರ್್ಸ್ ರಿೇತಯ ಪ್ರಿಶ್ೇಲಸಿ ಜಾತಿ ಮತುತ ಪ್ಿಂಗಡವ್ನುು ಆಯಾ
ಪಾರಿಂತಯಕ್ಕ ಗುರುತಿಸಿ ಮತ್ ತಿಂದ್ು ಗ್ಜ್ಟ್ ಪ್ರಕ್ಟಣ್್ ಹ್ ರಡ್ಡಸಲು ಕ್ಲಿಂ ೫(೩) ರಲಾ ಸ ಚ್ರ್್
ಇದ್. ಇಿಂತಹ ಗ್ಜ್ಟ್ ಪ್ರಕ್ಟಣ್್ ಇಲಾದ್ ಹ್ೇಗ್ ರಾಜ್ಯದಾದ್ಯಿಂತ ರ್ಾಯ್ಕ್ ಜ್ರ್ಾಿಂಗವ್ನುು
(ಇತರ್ ಜ್ರ್ಾಿಂಗವ್ನುು) ಗುರುತಿಸಲ್ಾಗಿದ್ ಎಿಂಬುದ್ೇ ಒಿಂದ್ು ಪ್ರಶಾುಥಾಕ್ವಾಗಿದ್. ಈ ಅಿಂಶ್
ತಿೇಪಾನಲಾ ಚ್ಚ್ಾ ಆಗಿಲಾ.
1
ಬಸವ್ಲಿಂಗಪ್ಪ ವಿ. ಮುನಿಚಿನುಪ್ಪ - ಎ.ಐ.ಆರ್ ೧೯೬೫ ಎಸ್.ಸಿ ೧೨೬೯
2
ಲ್್ೇಖ್ಕ್ರ ಅಭಪಾರಯ್
1
ಇಿಂದಿರಾ ಸಾಹವನಿ ವಿ. ಯ್ು.ಆಫ಼.ಇಿಂಡ್ಡಯಾ - ೧೯೯೨ (೩) ಎಸ್.ಸಿ.ಸಿ ೨೧೭
2
ಚಿನುಯ್ಯ ವಿ. ಆಿಂಧರಪ್ರದ್ೇಶ್ ರಾಜ್ಯ - ಎ.ಐ.ಆರ್ ೨೦೦೫ ಎಸ್.ಸಿ ೧೬೨
3
ನಮಮ ಅನಿಸಿಕ್
4
ಮಿನವ್ಾಮಿಲ್್ ವಿ. . ಯ್ು.ಆಫ಼.ಇಿಂಡ್ಡಯಾ - ೧೯೮೦ (೩) ಎಸ್.ಸಿ.ಸಿ ೬೨೫
1
ನಮಮ ಅನಿಸಿಕ್
2
ವಿರುಪಾಕ್ಷ್ಪ್ಪ ವ್. ಹನುಮಿಂತಾ - ಐ.ಎಲ್.ಆರ್ ೧೯೯೪ ಕ್ರ್ ೧೨೭೦ (ಡ್ಡ.ಬಿ)
3
ಜಿಲ್್ೇಸಿಿಂಗ್ ವಿ. ಹಯಾಾಣ್ ರಾಜ್ಯ - ಎ.ಐ.ಆರ್ ೨೦೦೪ ಎಸ್.ಸಿ ೫೮೪೨
1
ಮಹಾರಾಷ್ಟ್ರ ರಾಜ್ಯ ವಿ. ಮಿಲಿಂದ್ - ೨೦೦೧ (೧) ಎಸ್.ಸಿ.ಸಿ ೪
2
ಚಿನುಯ್ಯ ವಿ ಆಿಂದ್ರಪ್ರದ್ೇಶ್ ರಾಜ್ಯ - ಎ.ಐ.ಆರ್ ೨೦೦೫ ಎಸ್.ಸಿ ೧೬೨
1
ರಿಂಗಯ್ಯ ವಿ. ಎ.ಸಿ ತಿಪ್ಟ ರು - ೨೦೦೨ (೨) ಕ್.ಸಿ.ಸಿ.ಆರ್ ೧೨೫೭ (ಡ್ಡ.ಬಿ)
2
ಕ್ೃಷ್ಟ್ಣಪ್ಪ ವಿ. ಕ್ರ್ಾಾಟಕ್ ರಾಜ್ಯ - ಐ.ಎಲ್.ಆರ್ ೧೯೮೨ ಕ್ರ್ ೧೩೧೦ (ಡ್ಡ.ಬಿ) - "ಕಾಯದಯ್ಲಾ
ಬರುವ್ 'ಪ್ರಿಶ್ಷ್ಟ್ಟ ಜಾತಿ' ಮತುತ 'ಪ್ರಿಶ್ಷ್ಟ್ಟ ಪ್ಿಂಗಡ' ಎಿಂಬ ಪ್ದ್ಗಳು ಸಿಂವಿಧ್ಾನದ್ಲಾ ಅವ್ರಿಗ್
ನಿಗದಿಪ್ಡ್ಡಸಿದ್ ಅಥಾಗಳನುು ಹ್ ಿಂದಿವ್ ಎಿಂಬುದ್ು ನಿಜ್. ಸಿಂವಿಧ್ಾನದ್ ಅಡ್ಡಯ್ಲಾ ಪ್ರಿಶ್ಷ್ಟ್ಟ
ಜಾತಿ ಮತುತ ಪ್ರಿಶ್ಷ್ಟ್ಟ ಪ್ಿಂಗಡಗಳ ಪ್ಟಿಟಯ್ಲಾ ಸ್ೇಪ್ಾಡ್ಗ್ ಿಂಡ್ಡರುವ್ ಜಾತಿ ಮತುತ ಬುಡಕ್ಟುಟ
ಜ್ರ್ಾಿಂಗದ್ವ್ರು ಸಿಂವಿಧ್ಾನದ್ ಪಾರರಿಂಭದ್ ಮೊದ್ಲು ಅಸಿತತವದ್ಲಾಲಾ ಎಿಂದ್ು ಇದ್ರ ಅಥಾವ್ಲಾ.
ಆ ಜಾತಿ ಮತುತ ಬುಡಕ್ಟುಟ ಜ್ರ್ಾಿಂಗದ್ವ್ರಲಾ ಹ್ಚಿಚನವ್ರು ಖಿನುತ್ಗ್ ಒಳಗಾದ್ ವ್ಗಾಗಳು,
(ಡ್ಡಪ್ರಸ್ೆ ಕಾಾಸಸ್) ಹರಿಜ್ನರು, ಬುಡಕ್ಟುಟ ಜ್ನರು ಮತುತ ಗಿರಿಜ್ನರು ಎಿಂದ್ು
ಕ್ರ್ಯ್ಲಪಟಟರು. ಸಿಂವಿಧ್ಾನದ್ ಆಗಮನದ್ ನಿಂತರ, ಪ್ರಿಶ್ಷ್ಟ್ಟ ಜಾತಿಗಳ ಪ್ಟಿಟಯ್ಲಾ ಅಥವಾ
ಪ್ರಿಶ್ಷ್ಟ್ಟ ಪ್ಿಂಗಡದ್ವ್ರ ಪ್ಟಿಟಗ್ ಸ್ೇಪ್ಾಡ್ಗ್ ಿಂಡ ಒಿಂದ್ು ಜಾತಿ ಅಥವಾ ಬುಡಕ್ಟುಟ
ಜ್ರ್ಾಿಂಗಕ್ಕ ಸ್ೇರಿದ್ ಯಾವ್ುದ್ೇ ವ್ಯಕ್ತತಗ್ ಸಕಾಾರ ಭ ಮಿಯ್ನುು ನಿೇಡ್ಡದ್ದರ್, ಅಿಂತಹ
ಭ ಮಿಯ್ನುು ಸ್ಕ್ಷ್ನ್ 3 ರ ಷ್ಟ್ರತುತ (ಬಿ) ರಲಾ ವಾಯಖ್ಾಯನಿಸಿರುವ್ಿಂತ್ 'ಮಿಂಜ್ ರು
ಭ ಮಿಗಳು' ಎಿಂಬ ಪ್ದ್ದ್ ವಾಯಪತಯ್ಲಾ ಬರುವ್ಿಂತ್ ಪ್ರಿಗಣಿಸಬಾರದ್ು ಎಿಂಬುದ್ಕ್ಕ
ಯಾವ್ುದ್ೇ ಕಾರಣ್ಗಳಿಲಾ. ಕಾಯದಯ್ ನಿಬಿಂಧರ್್ಗಳು ಅಿಂತಹ ಜ್ಮಿೇನುಗಳಿಗ್
ಅನವಯಸದಿರಲು ಯಾವ್ುದ್ೇ ಕಾರಣ್ಗಳಿಲಾ. ಹಿೇಗಾಗಿ, 26-1-1950ರ ಮೊದ್ಲು ನಿೇಡಲ್ಾದ್
ಜ್ಮಿೇನುಗಳ ಪ್ರಭಾರ್ಯ್ನುು ಕಾಯದಯ್ಡ್ಡ ಅರ್ಾನಯಗ್ ಳಿಸಲ್ಾಗದ್ು ಅಥವಾ ಅಿಂತಹ
ಭ ಮಿಯ್ನುು ವ್ಶ್ಪ್ಡ್ಡಸಿಕ್ ಳಳಲ್ಾಗದ್ು ಎಿಂಬ ...... ವಾದ್ವ್ನುು ತಿರಸಕರಿಸಲು ನಮಗ್
ಯಾವ್ುದ್ೇ ಹಿಿಂಜ್ರಿಕ್ಯಲಾ."
1
ನಚಿಮುತುತ ವಿ. ರ್ಾಗರಾಜ್ು - ಐ.ಎಲ್.ಆರ್ ೧೯೯೯ ಕ್ರ್ ೨೫೦ (ಡ್ಡ.ಬಿ)
2
ಅನುಭಿಂದ್-೨೧, ೨೩ ರ ಪ್ರಕಾರ ೧೯೫೦ ಮತುತ ೧೯೫೧ ರ ಪ್ಟಿಟಯ್ಲಾ ಮೆೈಸ ರು ಪಾರಿಂತಯಕ್ಕ
ಮತುತ ಕ್ ಗ್ಾ ಪಾರಿಂತಯಕ್ಕ ಸಿೇಮಿತವಾಗಿ ಕ್ ರಮ ಜ್ನರನುು ಎಸ್.ಸಿ ಪ್ಟಿಟಯ್ಲಾ ಇಟಿಟದಾದರ್.
೧೯೫೬ ರ ತಿದ್ುದಪ್ಡ್ಡಯ್ಲಾ ಕ್ ಗ್ಾ, ಬ್ಳಗಾಮ್, ಬಿಜಾಪ್ುರ, ದಾರವಾರ, ಕ್ನರಾ, ದ್ಕ್ಷಿಣ್
ಕ್ನರಾ, ಗುಲಬಗಾ, ರಾಯ್ಚ್ ರು, ಬಿೇದ್ರ್ ಜಿಲ್್ಾ ಮತುತ ಮೆೈಸ ರಿನ ಕ್ ಳ್ಳಗಾಲ ತಾಲ ಕ್ು
ಹ್ ರತು ಪ್ಡ್ಡಸಿ ಇಡ್ಡೇ ರಾಜ್ಯದ್ಲಾ ಕ್ ರಮ ಜ್ನರನುು ಎಸ್.ಸಿ ಪ್ಟಿಟಯ್ಲಾ ಗುರುತಿಸಲ್ಾಗಿದ್.
೧೯೭೬ ರಲಾ ತಿದ್ುದಪ್ಡ್ಡ ಕಾಯದ ಹ್ ರಡ್ಡಸಿ, ಪಾಲಾಮೆಿಂಟ್ ಮತುತ ಅಸ್ಿಂಬಿಾ ಕಾನ್ಟಿಟ ಯಎನಿ್
ವಿಿಂಗಡರ್್ಗಾಗಿ ೧೯೭೧ ರ ಸ್ರ್್ಸ್ ರಿೇತಯ ಪ್ರಿಶ್ೇಲಸಿ ಜಾತಿ ಮತುತ ಪ್ಿಂಗಡವ್ನುು ಆಯಾ
ಪಾರಿಂತಯಕ್ಕ ಗುರುತಿಸಿ ಮತ್ ತಿಂದ್ು ಗ್ಜ್ಟ್ ಪ್ರಕ್ಟಣ್್ ಹ್ ರಡ್ಡಸಲು ಕ್ಲಿಂ ೫(೩) ರಲಾ ಸ ಚ್ರ್್
ಇದ್. ಇಿಂತಹ ಗ್ಜ್ಟ್ ಪ್ರಕ್ಟಣ್್ ಇಲಾದ್ ಹ್ೇಗ್ ರಾಜ್ಯದಾದ್ಯಿಂತ ಕ್ ರಮ ಜ್ರ್ಾಿಂಗವ್ನುು
(ಇತರ್ ಜ್ರ್ಾಿಂಗವ್ನುು) ಗುರುತಿಸಲ್ಾಗಿದ್ ಎಿಂಬುದ್ೇ ಒಿಂದ್ು ಪ್ರಶಾುಥಾಕ್ವಾಗಿದ್. ಈ ಅಿಂಶ್
1
ಮಿಂಚ್ೇಗೌಡ ವಿ. ಕ್ರ್ಾಾಟಕ್ ರಾಜ್ಯ - ಎ.ಐ.ಆರ್ ೧೯೮೪ ಎಸ್.ಸಿ ೧೧೫೧
2
ಈ ಬಗ್ೆ ಬದ್ಲ್ಾದ್ ಕಾನ ನು ಮತುತ ಈ ತಿೇಪ್ುಾಗಳ ಇಿಂದಿನ ಪ್ರಸುತತತ್ ಬಗ್ೆ ಮುಿಂದ್
ಚ್ಚಿಾಸಲ್ಾಗಿದ್.
1
ಮಹಾರಾಷ್ಟ್ರ ರಾಜ್ಯ ವಿ. ಮಿಲಿಂದ್ - ೨೦೦೧ (೧) ಎಸ್.ಸಿ.ಸಿ ೪
1
ಭಯಾಯಲ್ಾಲ್ ವಿ. ಹರಿಕ್ತಷ್ಟ್ನ್ ಸಿಿಂಗ್ - ಎ.ಐ.ಆರ್ ೧೯೬೫ ಎಸ್.ಸಿ ೧೫೫೭
1
ಪ್ರಸಾರಮ್ ವಿ. ಶ್ವ್ ಚ್ಿಂದ್ - ೧೯೬೯ (೨) ಎಸ್.ಸಿ.ಆರ್ ೯೯೭
2
ಶ್ರೇಶ್ ಕ್ುರ್ಾರ್ ವಿ. ತಿರಪ್ುರ ರಾಜ್ಯ - ೧೯೯೦ (೧) ಎಸ್.ಸಿ.ಆರ್ ೫೭೬
1
ಡಾ.ಪ್ರದಿೇಪ್ ಜ್ೈನ್ ವಿ. ಯ್ು.ಆಫ಼.ಇಿಂಡ್ಡಯಾ - ಎ.ಐ.ಆರ್ ೧೯೮೪ ಎಸ್.ಸಿ ೧೪೨೦
1
ಆಕ್ಷ್ನ್ ಕ್ಮಿಟಿ ವಿ. ಯ್ು.ಆಫ಼.ಇಿಂಡ್ಡಯಾ - ೧೯೯೪ (೫) ಎಸ್.ಸಿ.ಸಿ ೨೪೪
1
ಪ್ರಭಾತ್ ಕ್ುರ್ಾರ್ ವಿ. ಯ್ು.ಪ.ಎಸ್.ಸಿ - ೨೦೦೬ (೧೦) ಎಸ್.ಸಿ.ಸಿ ೫೮೭
1
ಪಾಲ್ ಘಾಟ್ ವಿ. ಕ್ೇರಳ ರಾಜ್ಯ - ೧೯೯೪ (೧) ಎಸ್.ಸಿ.ಸಿ ೩೫೯
1
ಶಾಯಮ್ ಸುಿಂದ್ರ್ ವಿ. ರಾಮ್ ಕ್ುರ್ಾರ್ - ೨೦೦೧ (೮) ಎಸ್.ಸಿ.ಸಿ ೨೪
1
ರಾಜ್ಗ್ ೇಪಾಲ್ ರ್ಡ್ಡೆ ವಿ. ಪ್ದಿಮನಿ - ೧೯೯೫ (೨) ಎಸ್.ಸಿ.ಸಿ ೬೩೦
2
ಯ್ು.ಅಫ಼.ಇಿಂಡ್ಡಯಾ ವಿ. ತುಷಾರ್ - ೧೯೯೪ (೫) ಎಸ್.ಸಿ.ಸಿ ೪೫೦
3
ಅಗವಾಾಲ್ ವಿ. ಯ.ಪ. ರಾಜ್ಯ - ಎ.ಐ.ಆರ್ ೧೯೮೭ ಎಸ್.ಸಿ ೧೬೭೬
1
ಅಜ್ಾನ್ ಸಿಿಂಗ್ ವಿ. ಪ್ಿಂಜಾಬ್ ರಾಜ್ಯ - ಎ.ಐ.ಆರ್ ೧೯೭೦ ಎಸ್.ಸಿ ೭೦೩
1
ಮಹದಿಯೇಲ್ಾಲ್ ವಿ. ದ್ ಅಡ್ಡಮನಿಸ್ರೇಟರ್ - ಎ.ಐ.ಆರ್ ೧೯೬೦ ಎಸ್.ಸಿ ೯೩೬
1
ಇಿಂದ್ರಸಾವಿನಿ ಪ್ರಕ್ರಣ್ದ್ಲಾ ಉಲ್್ಾೇಕ್ - ಎ.ಐ.ಆರ್ ೧೯೯೩ ಎಸ್.ಸಿ ೪೭೭
1
ಕ್ುರ್ಾರಿ ರ್ಾಧುರಿ ಪಾಟಿೇಲ್ ವಿ. ಅಡ್ಡಷ್ಟ್ನಲ್ - ೧೯೯೭ (೫) ಎಸ್.ಸಿ.ಸಿ ೪೩೭
1
ಡ್ೈರ್ಕ್ಟರ್ ಟ್ೈಬಲ್ ವಿ. ಲವ್ಟಿಗಿರಿ - ಎ.ಐ.ಆರ್ ೧೯೯೫ ಎಸ್.ಸಿ ೧೫೦೬
1
ಭೌರಾವ್ ವಿ. ಮಹಾರಾಷ್ಟ್ರ ರಾಜ್ಯ - ೨೦೦೫ (೭) ಎಸ್.ಸಿ.ಸಿ ೬೦೫
2
ವಿಶ್ವರ್ಾಥಪಳ್ೈ ವಿ. ಕ್ೇರಳ ರಾಜ್ಯ - ಎ.ಐ.ಆರ್ ೨೦೦೪ ಎಸ್.ಸಿ ೧೪೬೯
3
ಡ್ೈರ್ಕ್ಟರ್ ಟ್ೈಬಲ್ ವಿ. ಎ.ಪ. ರಾಜ್ಯ - ಎ.ಐ.ಆರ್ ೧೯೯೫ ಎಸ್.ಸಿ ೧೫೦೬
1
ಸುಧ್ಾಕ್ರ್ ವಿ. ಮಹಾರಾಷ್ಟ್ರ ರಾಜ್ಯ - ೨೦೦೪ (೯) ಎಸ್.ಸಿ.ಸಿ ೪೮೧
2
ಜಿ.ಎಿಂ.ಇಿಂಡ್ಡಯ್ನ್ ಬಾಯಿಂಕ್ ವಿ. ರಾಣಿ - ೨೦೦೭ (೧೨) ಎಸ್.ಸಿ.ಸಿ ೭೯೬
1
ಮಹಾರಾಷ್ಟ್ರ ರಾಜ್ಯ ವಿ. ರವಿಪ್ರಕಾಶ್ - ೨೦೦೭ (೧) ಎಸ್.ಸಿ.ಸಿ ೮೦
2
ಛ್ೇಮಾನ್ ವಿ. ಜ್ಗಿದೇಶ್ - ೨೦೧೭ (೮) ಎಸ್.ಸಿ.ಸಿ ೬೭೦
1
ಮಹಾರಾಷ್ಟ್ರ ರಾಜ್ಯ ವಿ. ಮಿಲಿಂದ್ - ೨೦೦೧ (೧) ಎಸ್.ಸಿ.ಸಿ ೪
1
ರ್ಾರಾಯ್ಣ್ ವಿ. ತಹಶ್ೇಲ್ಾದರ್ - ಮನು/ ಕ್.ಎ/ ೦೮೩೧/ ೨೦೧೭
1
ಜ್ಯ್ಶ್ರೇ ವಿ. ತಹಶ್ೇಲ್ಾದರ್ - ಮನು/ ಕ್.ಎ/ ೦೭೯೮/ ೨೦೧೮ (ಡ್ಡ.ಬಿ)
2
ಆನಿಂದ್ ವಿ. ಕ್ಮಿಟಿ - ಎ.ಐ.ಆರ್ ೨೦೧೨ ಎಸ್.ಸಿ ೩೧೪
1
ರಾಜ್ುರಾಮಿ್ಿಂಗ್ ವಿ. ಮಹ್ೇಶ್ - ೨೦೦೮ (೯) ಎಸ್.ಸಿ.ಸಿ ೫೪
2
ಬಾಲ್ ಪಾಟಿೇಲ್ ವಿ. ಯ್ು.ಆಫ಼.ಇಿಂಡ್ಡಯಾ - ಎ.ಐ.ಆರ್ ೨೦೦೫ ಎಸ್.ಸಿ ೩೧೭೨
1
ಕ್ರಿಯ್ಪ್ಪ ವಿ. ತಿರ್ಾಮಬ್ ೇವಿ - ಐ.ಎಲ್.ಆರ್ ೨೦೧೧ ಕ್ರ್ ೫೭೮೩ (ಡ್ಡ.ಬಿ)
2
ಮರಿಚ್ಿಂದ್ರ ವಿ. ಡ್ಡೇನ್ - ೧೯೯೦ (೩) ಎಸ್.ಸಿ.ಸಿ ೧೩೦
1
ಮುನಿವ್ಿಂಕ್ಟಪ್ಪ ವಿ. ಜಿಲ್ಾಾಧಿಕಾರಿಗಳು - ೨೦೦೩ (೫) ಕ್ರ್.ಎಲ್.ಜ್ ೪೨೩
2
ಓಬಳಪ್ಪ ವಿ. ಲಕ್ಷ್ಮಣ್ - ಮನು/ ಕ್.ಎ/ ೧೩೦೦/ ೨೦೧೧
3
ಸಣ್ಣರಿಂಗಯ್ಯ ವಿ. ಉಪ್ವಿಭಾಗಾಧಿಕಾರಿ - ೧೯೯೧ (೪) ಕ್ರ್.ಎಲ್.ಜ್ ೭೬೬
4
ರಾಮಕ್ೃಷ್ಟ್ಣ ಗೌಡ ವಿ. ಕ್ರ್ಾಾಟಕ್ ರಾಜ್ಯ - (ಡ್ಡ.ಬಿ)
5
ರಿಟ್ ಅಪೇಲು ೧೬೪೮೨-೮೩/೨೦೧೧ (ಎಸ್.ಸಿ/ಎಸ್.ಟಿ) ದಿ: ೨೩-೦೫-೨೦೧೨
1
ಲೇಲ್ಾವ್ತಿ ವಿ. ಕ್ರ್ಾಾಟಕ್ ರಾಜ್ಯ - ೨೦೧೦ (೧) ಕ್.ಸಿ.ಸಿ.ಆರ್ ೧೨೫
2
ಕ್ಲಯ್ಮಮ ವಿ. ಜಿಲ್ಾಾಧಿಕಾರಿಗಳು - ೨೦೦೮ (೪) ಎಸ್.ಸಿ.ಸಿ ೧೩೭
1
https://sci.gov.in/jonew/judis/30073.pdf
1
ಚಿಿಂದ್ೇಗೌಡ ವಿ. ಪ್ುಟಟಮಮ - ೨೦೦೭ (೧೨) ಎಸ್.ಸಿ.ಸಿ ೬೧೮
1
ಲ್್ೇಖ್ಕ್ರ ವಿಮಶ್ಾ
1
http://www.backwardclasses.kar.nic.in/BCWDStaffGO.aspx?Name=
direction_GO
2
http://www.ncbc.nic.in/User_Panel/CentralListStateView.aspx
1
ಮುನಿಆಿಂಜ್ನಪ್ಪ ವಿ. ಮಿಂಜ್ುರ್ಾಥ- ಮನು/ಕ್.ಎ/೧೫೭೧/೨೦೧೮
1
ಕ್ುಸುರ್ಾವ್ತಿ ವಿ. ಜಿಲ್ಾಾಧಿಕಾರಿಗಳು - ಮನು/ ಕ್.ಎ/ ೦೯೬೦/೨೦೧೨ (ಡ್ಡ.ಬಿ)
1
೧೯೫೦ ರ ಗ್ಜ್ಟ್ ಪ್ರತಿ ಅನುಭಿಂದ್ - ೨೨ ರ್್ ೇಡುವ್ುದ್ು.
2
೧೯೫೬ ರ ಗ್ಜ್ಟ್ ಪ್ರತಿ ಅನುಭಿಂದ್ -೨೩ ರ್್ ೇಡುವ್ುದ್ು
1
ಒರಿಸಾ್ರಾಜ್ಯ ವಿ. ದಾಸರತಿ - ಎ.ಐ.ಆರ್ ೨೦೧೮ ಎಸ್.ಸಿ ೪೯೯೮
1
ಗ್ ೇವ್ದ್ಾನ್ ವಿ. ಕ್ರ್ಾಾಟಕ್ ರಾಜ್ಯ - ೨೦೧೩ (೧) ಕ್ರ್.ಎಲ್.ಜ್ ೪೩೭ (ಡ್ಡ.ಬಿ)
1
ರಾಜಿಿಂದ್ರ್ ಸಿಿಂಗ್ ವಿ ಪ್ಿಂಜಾಬ್ ರಾಜ್ಯ - ಎ.ಐ.ಆರ್ ೨೦೦೧ ಎಸ್.ಸಿ ೧೭೬೯
2
ಜಿಲ್್ೇಸಿಿಂಗ್ ವಿ. ಹಯಾಾಣ್ರಾಜ್ಯ - ೨೦೦೪ (೮) ಎಸ್.ಸಿ.ಸಿ ೧
1
ವ್ಸ್ಟ ಯ್ು.ಪ. ಶ್ುಗರ್ ಮಿಲ್ - ೨೦೦೨ (೨) ಎಸ್.ಸಿ.ಸಿ ೬೪೫, ರಾಜ್ಸಾಾನ ರಾಜ್ಯ ವಿ.
ರ್ಾಿಂಗಿಲ್ಾಲ್-೧೯೯೬ (೫) ಎಸ್.ಸಿ.ಸಿ ೬೦, ಕ್ ೇಟ್ೇಶ್ವರ್ ವಿಟಟಲ್ ಕಾಮತ್ - ೧೯೬೯ (೧)
ಎಸ್.ಸಿ.ಸಿ ೨೫೫, ವಿೇರಪ್ಪಚ್ಟಿಟಯಾರ್-ಎ.ಐ.ಆರ್ ೧೯೬೩ ಎಸ್.ಸಿ ೯೩೩,
2
ಗ್ ೇಪರ್ಾಥ್ ವಿ. ಸಿಿಂಡ್ಡಕ್ೇಟ್ ಬಾಯಿಂಕ್ - ೨೦೧೯ (೧) ಕ್.ಸಿ.ಸಿ.ಆರ್ ೧೩೧ (ಡ್ಡ.ಬಿ)
1
ಪ್ವಿತರ ವಿ. ಯ್ .ಆಫ಼.ಇಿಂಡ್ಡಯಾ - ಎ.ಐ.ಆರ್ ೨೦೧೯ ಎಸ್.ಸಿ ೨೭೨೩
2
ಯ್ು.ಓ.ಐ ವಿ. ತುಷಾರ್ - ೧೯೯೪ (೫) ಎಸ್.ಸಿ.ಸಿ ೪೫೦
1
ಅಗವಾಾಲ್ ವಿ. ಯ್ು.ಪ. ರಾಜ್ಯ - ೧೯೮೭ (೩) ಎಸ್.ಸಿ.ಸಿ ೬೨೨
2
ಯಾದ್ವ್ ವಿ. ಯ್ು.ಪ. ರಾಜ್ಯ - ೨೦೧೧ (೬) ಎಸ್.ಸಿ.ಸಿ ೫೭೦
3
ತುಳಸಿದಾಸ್ ವಿ. ಎ.ಪ. ಸಕಾಾರ - ೨೦೦೩ (೧) ಎಸ್.ಸಿ.ಸಿ ೩೬೪
1
ಸುರ್ೇಿಂದ್ರರಡ್ಡ
್ ೆ ವಿ. ಎ.ಪ. ರಾಜ್ಯ - ೨೦೧೫ (೮) ಎಸ್.ಸಿ.ಸಿ ೪೧೦
2
ಬಾಲ್್ ಕೇ ಎಿಂಪಾಾಯೇಸ್ ವಿ. ಯ್ು.ಓ.ಐ - ೨೦೦೨ (೨) ಎಸ್.ಸಿ.ಸಿ ೩೩೩
3
ವಿೇರ್ೇಿಂದ್ರಸಿಿಂಗ್ ವಿ. ಹಯಾಾಣ್ ರಾಜ್ಯ - ೨೦೦೪ (೧೨) ಎಸ್.ಸಿ.ಸಿ ೫೮೮
1
ಎಿಂ.ಪ. ಸಿಟೇಲ್ ವಿ. ಸಿ.ಸಿ.ಇ - ೨೦೧೫ (೭) ಎಸ್.ಸಿ.ಸಿ ೫೮
1
ಕ್ಮಿೇಷ್ಟ್ನರ್ ಆಫ಼ ಟಾಯಕ್್ ವಿ. ವ್ಟಿಕಾ ಟೌನ್ ಶ್ಪ್ - ೨೦೧೫ (೧) ಎಸ್.ಸಿ.ಸಿ ೧
2
ಸಿ.ಐ.ಟಿ ವಿ. ಎಸಾ್ರ್ ಟ್ಲಹ್ ೇಲೆಿಂಗ್್ - ೨೦೧೮ (೩) ಎಸ್.ಸಿ.ಸಿ ೨೫೩
3
ಸ್ಟೇಟ್ ಬಾಯಿಂಕ್ ವಿ. ಯ್ು.ಓ.ಐ - ೨೦೦೫ (೭) ಎಸ್.ಸಿ.ಸಿ ೫೮೪
1
ಯಾದ್ವ್ ವಿ. ಯ್ು.ಪ. ರಾಜ್ಯ - ೨೦೧೧ (೬) ಎಸ್.ಸಿ.ಸಿ ೫೭೦
1
ಸುಪರೇಮ್ ಕ್ ೇ.ಬಾರ್ ಅಸ್ ೇ. ವಿ. ಯ್ು.ಓ.ಐ - ೧೯೯೮ (೪) ಎಸ್.ಸಿ.ಸಿ ೪೦೯
1
ಪ್ರೇಮ್ ಚ್ಿಂದ್ ವಿ. ಎಕ್್ೈಜ್ ಕ್. - ಎ.ಐ.ಆರ್ ೧೯೬೩ ಎಸ್.ಸಿ ೯೯೬
2
ರಾಜಾರಾಮ್ ವಿ. ಯ್ು.ಓ.ಐ - ೨೦೦೧ (೨) ಎಸ್.ಸಿ.ಸಿ ೧೮೬
3
ಎ.ಆರ್.ಅಿಂತುಳ್ ವಿ. ಆರ್.ಎಸ್.ರ್ಾಯ್ಕ್ - ೧೯೮೮(೨) ಎಸ್.ಸಿ.ಸಿ ೬೦೨
4
ಬ್ ಿಂಕ್ಯ ವಿ. ಮಹಾರಾಷ್ಟ್ರ ರಾಜ್ಯ - ೧೯೯೫ (೬) ಎಸ್.ಸಿ.ಸಿ ೪೪೭
1
ಲಕ್ಷಿಮೇದಾಸ್ ವಿ. ಬ್ಹ್ ರೇಸ್ - ೨೦೦೯ (೧೦) ಎಸ್.ಸಿ.ಸಿ ೪೨೫
2
ಭಾಸಕರರಾವ್ ವಿ. ಸಿಬಿ.ಐ - ೨೦೧೧ (೧೦) ಎಸ್.ಸಿ.ಸಿ ೨೫೯
1
ಪ್ಿಂಜಾಬ್ ರಾಜ್ಯ ವಿ. ರಫೇಕ್ - ೨೦೧೪ (೮) ಎಸ್.ಸಿ.ಸಿ ೮೮೩
2
ಬಚ್ಚನ್ ಸಿಿಂಗ್ ವಿ. ಪ್ಿಂಜಾಬ್ ರಾಜ್ಯ - ೧೯೮೦ (೨) ಎಸ್.ಸಿ.ಸಿ ೬೮೪
3
ಸುಭಾಷ್ ವಿ. ಮಹಾರಾಷ್ಟ್ರ ರಾಜ್ಯ - ೨೦೧೮ (೬) ಎಸ್.ಸಿ.ಸಿ ೪೫೪
4
ಯ್ು.ಓ.ಐ ವಿ. ಮಹಾರಾಷ್ಟ್ರ ರಾಜ್ಯ - ಮನು/ ಎಸ್.ಸಿ/ ೧೩೫೧/ ೨೦೧೯
1
ನಿತಾಯನಿಂದ್ ಶ್ಮಾ ವಿ. ಬಿಹಾರ ರಾಜ್ಯ - ೧೯೯೬ (೩) ಎಸ್.ಸಿ.ಸಿ ೫೭೬
2
ವ್ಸಿಂತ್ ಕ್ುರ್ಾರ್ ವಿ. ಕ್ರ್ಾಾಟಕ್ ರಾಜ್ಯ - ಎ.ಐ.ಆರ್ ೧೯೮೫ ಎಸ್.ಸಿ ೧೪೯೫
1
ರಾಮಕ್ೃಷ್ಟ್ಣಸಿಿಂಗ್ ವಿ. ಮೆೈಸ ರು ರಾಜ್ಯ - ಎ.ಐ.ಆರ್ ೧೯೬೦ ಮೆೈಸ ರು ೩೩೮
1
ಬಾಲ್ಾಜಿ ವಿ. ಮೆೈಸ ರು ರಾಜ್ಯ - ಮನು/ಎಸ್.ಸಿ/೦೦೮೦/೧೯೬೨
1
ವಿಶ್ವರ್ಾಥ್ ವಿ. ಮೆೈಸ ರು ಸಕಾಾರ - ಎ.ಐ.ಆರ್ ೧೯೬೪ ಮೆೈಸ ರು ೧೩೨
2
ಚಿತರಲ್್ೇಖ್ ವಿ. ಮೆೈಸ ರು ರಾಜ್ಯ - ೧೯೬೪ (೬) ಎಸ್.ಸಿ.ಆರ್ ೩೬೮
3
ಈ ವಿಧಿಯ್ಡ್ಡ ರಾಜ್ಯವ್ು ಸಾರ್ಾಜಿಕ್ ಮತುತ ಶ್ಕ್ಷ್ಣಿಕ್ ಹಿಿಂದ್ುಳಿದ್ ವ್ಗಾಗಳ ರ್ಾಗರಿೇಕ್ರಿಗ್
ಅಥವ್ ಎಸ್.ಸಿ ಮತುತ ಎಸ್.ಟಿ ರವ್ರಿಗ್ ವಿಶ್ೇಷ್ಟ್ ಬ್ೇಡ್ಡಕ್ಗಳನುು ಒದ್ಗಿಸುವ್ುದ್ಕ್ಕ
ಅಧಿಕಾರವಿದ್.
1
ಈ ವಿಧಿಯ್ ಅಡ್ಡಯ್ಲಾ ರಾಜ್ಯದ್ ಸ್ೇವ್ಗಳಲಾ ಹಿಿಂದ್ುಳಿದ್ ವ್ಗಾಗಳ ಜ್ನರಿಗ್ ಸರಿಯಾದ್
ಪಾರತಿನಿಧಯ ದ್ ರ್ತಿಲಾ ಎಿಂಬ ಅಭಪಾರಯ್ಕ್ಕ ರಾಜ್ಯ ಬಿಂದ್ರ್ ಅಿಂತಹ ರ್್ೇಮಕಾತಿಗಳಲಾ
ಮಿೇಸಲ್ಾತಿಯ್ನುು ಒದ್ಗಿಸುವ್ುದ್ಕ್ಕ ರಾಜ್ಯಕ್ಕ ಅಧಿಕಾರವಿದ್.
1
ಲ್್ೇಖ್ಕ್ರ ಅಭಪಾರಯ್ ಮತುತ ಸಿಂಗರಹ
1
ಈ ವಿಚಾರವಾಗಿ ದಾಖ್ಲ್್ ಸಮೆೇತ ರ್ಾಹಿತಿ ಈ ಲಿಂಕ್ ನಲಾ ದ್ ರ್ಯ್ುತತದ್.
https://docs.google.com/document/d/16E7V9TOOltlkh_oAAUfNa0A
CfawJhI3wzYkuy-2GoGE/edit?usp=sharing
1
ಇದ್ು ಲ್್ೇಖ್ಕ್ರ ವಾದ್ವ್ಷ್ಟ - ಅಧಿಕ್ೃತವಾಗಿ ಸ ಕ್ತ ರ್ಾಯಯಾಲಯ್ದಿಿಂದ್ ಘ ೇಷ್ಟ್ಣ್್
ಆಗಬ್ೇಕ್ತದ್.
ಅಧ್ಾಾಯ-೮
ಗ್ಾರಾಂಟ್/ಭೂಮಿ ವಿವಿದ್ತಯಲ್ಲಿ ಕಾಯ್ದದ ಅನಾಯತ
ಗ್ೂರೀ ಮೀರ್ ಫ್ುಡ್ ಸಿಿೀಮ್ ನಲ್ಲಿ ಗ್ಾರಾಂಟ್ ಹೀಗ್ ?
ಕ್ಲ್ವು ಕ್ೇಸಿನಲ್ಲಿ ಹ್ಚುುವರ ಆಹಾರ ಬ್ಳಯ
್ ುವ
ಉದ್ದೇಶದಿಾಂದ (ಗ್ೂರೇ ಮೇರ್ ಫುರ್ಡ ಸಿೆೇಾಂ) ಅಡಿಯಲ್ಲಿ ಗಾರಾಂಟ್
ಆಗಿರುವ ಜಮೇನು ಪಿ.ಟಿ.ಸಿ.ಎಲ್ ವಾಯಪಿಿಗ್ ರ್ರುವುದಿಲ್ಿ ಎಾಂರ್
ತ್ತೇಪ್ುಿ ಆಗಿದದರ್, ಇನ್್ೂುಾಂದು ಕ್ೇಸಿನಲ್ಲಿ ಪಾರಜ್ಕ್ಟ ಡಿಸ್್ಪಲೇಸ್ ಮಾಂಟ್
ಅರಾಿತ್ ಯಾವುದಾದರೂ ಘಟಕ ಸ್ಾಿಪ್ನ್್ಯಿಾಂದ ಉಾಂರ್ಟಾಗುವ
ಜಮೇನು ಕಳ್ದುಕ್ೂಳುಳವಿಕ್ಯಲ್ಲಿ ಬ್ೇರ್ ಜಮೇನು ಕ್ೂಟಟರ್ ಅದು
ಪಿ.ಟಿ.ಸಿ.ಎಲ್ ವಾಯಪಿಿಗ್ ರ್ರುವುದಿಲ್ಿ ಎಾಂದು ತ್ತೇಪ್ುಿ ನಿೇಡಿರುವ
ಜಸಿಟೇಸ್ ಎಸ್.ಆರ್. ಬಾನೂರ್ ಮಠ್ ರವರು (೨೦೦೨)
ಮುಾಂದುವರದು ಸಕಾಿರದಿಾಂದ ಭೂಮಯನುು ಮಾಂಜೂರು
ಪ್ಡ್ದಿರುವ ಪ್ರಶಿಷ್ಟ ಜಾತ್ತ ಮತುಿ ಪ್ರಶಿಷ್ಟ ಪ್ಾಂಗಡದ ಗಾರಾಂಟಿಯು
ತ್ಾನು ಪ್ರಶಿಷ್ಟನು ಎಾಂರ್ ಕಾರಣಕ್ೆ ಸದರ ಜಮೇನು
ಮಾಂಜೂರಯಾಗಿದ್ ಎನುುವುದು ಮುಖಯವಾಗಿರುತಿದ್ ಎಾಂದು
ಹ್ೇಳುತ್ಾಿರ್. ಅಾಂತಹ ಜಮೇನು ಗಾರಾಂಟ್ ಮಾತರ ಪಿ.ಟಿ.ಸಿ.ಎಲ್
ವಾಯಪಿಿಗ್ ರ್ರುತಿದ್ ಎಾಂದು ಹ್ೇಳಿರುತ್ಾಿರ್.
ಗ್ೂರೇ ಮೇರ್ ಫುರ್ಡ (ಹ್ಚುುವರ ಆಹಾರ ಉತ್ಾಪದಿಸುವಿಕ್)
ಸಿೆೇಮ್ ಅಡಿಯಲ್ಲಿ ಗಾರಾಂಟ್ ಮಾಡಲಾದ ಜಮೇನು ಪಿ.ಟಿ.ಸಿ.ಎಲ್
ಕಾಯ್ದದಯಲ್ಲಿ ಗಾರಾಂಟ್ ಜಮೇನು ಅಲ್ಿ ಎಾಂರ್ ತ್ತೇಪ್ಿನುು
ಹ್ೈಕ್ೂೇಟ್ಿ ನಿೇಡಿದ್. "11.4.1942 ರಾಂದು ಬಿಡುಗಡ್ಯಾದ
ಮದಲ್ ಅಧಸೂಚನ್್ಗ್ ಕಳಪ್ ಪ್ರತ್ತಕ್ರರಯ್ದಯನುು ಪ್ಡ್ಯಿತು, ಇದು
1
ಬಾಬುರ್ಡ್ಡೆ ವಿ. ವ್ಿಂಕ್ಟಮಮ - ೨೦೧೮ (೩) ಕ್.ಸಿ.ಸಿ.ಆರ್ ೨೨೦೬
2
ಮಲಾಕಾಜ್ುಾನ ರ್ಡ್ಡೆ ವಿ. ಕ್ರ್ಾಾಟಕ್ ರಾಜ್ಯ - ಮನು/ ಕ್.ಎ/ ೨೫೫೯/ ೨೦೧೯
1
ಮುನಿರಾಜ್ು ವಿ. ಕ್ರ್ಾಾಟಕ್ ರಾಜ್ಯ - ೨೦೧೫ (೪) ಕ್.ಸಿ.ಸಿ.ಆರ್ ೩೨೯೧
2
ನಿಿಂಗಮಮ ವಿ. ಟಿಬ್ಟಿಯ್ನ್ - ಮನು/ ಕ್.ಎ/ ೩೩೪೮/ ೨೦೧೯
1
ಅಜ್ಯ್ ಕ್ುರ್ಾರ್ ವಿ. ಶ್ಶ್ಕ್ುರ್ಾರ್ - ಮನು/ಕ್.ಎ/೨೬೧೧/೨೦೧೬
2
ಕ್ರಿಯ್ಪ್ಪ ವಿ. ಎ.ಸಿ ಹಾಸನ್ - ಐ.ಎಲ್.ಆರ್ ೧೯೯೭ ಕ್ರ್ ೧೭೨೩
1
ರಾಮಸ್ ವಿ. ಕ್ರ್ಾಾಟಕ್ ರಾಜ್ಯ - ೨೦೧೯ (೨) ಕ್.ಸಿ.ಸಿ.ಆರ್ ೧೧೯೭
1
ಮುನಿಅಕ್ಕಯ್ಯಮಮ ವಿ. ಉಪ್ವಿಭಾಗಾಧಿಕಾರಿ - ೨೦೦೫ (೪) ಕ್.ಸಿ.ಸಿ.ಆರ್ ೨೯೫೩
2
ಮುನಿರಾಜ್ಪ್ಪ ವಿ. ಉಪ್ವಿಭಾಗಾಧಿಕಾರಿ - ೨೦೧೮ (೩) ಕ್.ಸಿ.ಸಿ.ಆರ್ ೨೫೨೬
1
ಪ್ ಜಾರಿಪ್ದ್ದಣ್ಣ ವಿ. ಕ್ರ್ಾಾಟಕ್ ರಾಜ್ಯ - ಐ.ಎಲ್.ಆರ್ ೨೦೦೯ ಕ್ರ್ ೧೭೮೯
2
ನರಸಿಿಂಹಯ್ಯ ವಿ. ವಿಶ್ೇಷ್ಟ್ ಜಿಲ್ಾಾಧಿಕಾರಿಗಳು - ೨೦೦೬ (೧) ಕ್.ಸಿ.ಸಿ.ಆರ್ ೧೮೯
3
ಮೊಹಮದ್ ಜಾಫ಼ ರ್ ವಿ ಕ್ರ್ಾಾಟಕ್ ರಾಜ್ಯ -ಐ.ಎಲ್.ಆರ್ ೨೦೦೨ ಕ್ರ್ ೪೬೯೩
1
ಮುನಿಕ್ಿಂಚ್ಪ್ಪ ವಿ. ವಿಶ್ೇಷ್ಟ್ ಜಿಲ್ಾಾಧಿಕಾರಿ -೨೦೦೪ (೨) ಕ್.ಸಿ.ಸಿ.ಆರ್ ೧೦೨೫
2
ಅಬುದಲ್ ಹಕ್ ವಿ. ಜಿಲ್ಾಾಧಿಕಾರಿ ೨೦೦೨ (೩) ಕ್.ಸಿ.ಸಿ.ಆರ್ ೧೯೦೮
1
ಕ್ೃಷ್ಟ್ಣಮ ತಿಾ ವಿ. ಜಿಲ್ಾಾಧಿಕಾರಿಗಳು - ೨೦೦೨ (೩) ಕ್.ಸಿ.ಸಿ.ಆರ್ ೧೯೫೨
1
ಯೇಗಿೇಶ್ ವಿ. ಕ್ರ್ಾಾಟಕ್ ರಾಜ್ಯ - ಐ.ಎಲ್.ಆರ್ ೨೦೧೩ ಕ್ರ್ ೫೫೨೬ (ಡ್ಡ.ಬಿ)
2
ತಿೇಥಾರಾಮ ವಿ. ಕ್ರ್ಾಾಟಕ್ ರಾಜ್ಯ - ೨೦೧೧ (೧) ಕ್.ಸಿ.ಸಿ.ಆರ್ ೭೬೪
3
ಲಲತ ವಿ. ಜಿಲ್ಾಾಧಿಕಾರಿಗಳು - ೨೦೦೦ (೬) ಕ್ರ್.ಎಲ್.ಜ್ ೯೨
1
ಲ್್ೇಖ್ಕ್ರ ಅಭಪಾರಯ್
1
ಗಿಂಗವ್ವ ವಿ. ಗೌಡಪ್ಪ - ಮನು/ ಕ್.ಎ/ ೧೪೮೦/ ೨೦೧೫ (ಡ್ಡ.ಬಿ)
1
ರಾಮಚ್ಿಂದ್ರ ವಿ. ಕ್ರ್ಾಾಟಕ್ ರಾಜ್ಯ - ಮನು/ ಕ್.ಎ/ ೨೨೪೭/ ೨೦೧೧
1
ಕ್ರ್ಾಾಟಕ್ ಸೌಹಾದ್ಾ ಸಹಕಾರಿ ಕಾಯದ ೧೯೯೭ ಕ್ಲಿಂ ೨ (ಇ) ಹಿೇಗ್ಿಂದಿದ್ ಸಹಕಾರಿ
ಎಿಂದ್ರ್ ಬಾಯಿಂಕ್ತಿಂಗ್ ವ್ಯವ್ಹಾರವ್ನುು ನಡ್ಸುವ್, ಸಹಕಾರಿ ಬಾಯಿಂಕ್ನುು ಒಳಗ್ ಿಂಡಿಂತ್
೫ರ್್ೇ ಪ್ರಕ್ರಣ್ದ್ ಅಡ್ಡ ರ್್ ೇಿಂದಾಯತವಾದ್ ಅಥವಾ ರ್್ ೇಿಂದಾಯಸಲ್ಾಗಿದ್ಯಿಂದ್ು
ಭಾವಿಸಲ್ಾದ್ ಮತುತ ಅದ್ರ ಹ್ಸರಿನಲಾ ’ಸೌಹಾದ್ಾ ಸಹಕಾರಿ’ ಎಿಂಬ ಪ್ದ್ಗಳನುುಳಳ ಒಿಂದ್ು
ಸಹಕಾರಿ; ಮತುತ ಬಾಯಿಂಕ್ತಿಂಗ್ ನಿಯ್ಿಂತರಣ್ ಅಧಿನಿಯ್ಮ, ೧೯೪೯ (೧೯೪೯ರ ಕ್ೇಿಂದ್ರ
ಅಧಿನಿಯ್ಮ ಸಿಂಖ್್ಯ ೧೦), ಭಾರತಿೇಯ್ ರಿಸವ್ಾ ಬಾಯಿಂಕ್ ಅಧಿನಿಯ್ಮ, ೧೯೩೪ (೧೯೩೪ರ
ಕ್ೇಿಂದ್ರ ಅಧಿನಿಯ್ಮ ಸಿಂಖ್್ಯ ೨), ಠ್ೇವ್ಣಿ ವಿರ್ಾ ಮತುತ ಸಾಲ ಖ್ಾತರಿ ನಿಗಮ ಅಧಿನಿಯ್ಮ,
೧೯೬೧ (೧೯೬೧ರ ಕ್ೇಿಂದ್ರ ಅಧಿನಿಯ್ಮ ಸಿಂಖ್್ಯ ೪೭) ಮತುತ ರಾಷ್ಟ್ರೇಯ್ ಕ್ೃಷ್ಟ್ ಮತುತ
ಗಾರಮಿೇಣ್ಾಭವ್ೃದಿಿ ಬಾಯಿಂಕ್ ಅಧಿನಿಯ್ಮ, ೧೯೮೧ (೧೯೮೧ರ ಕ್ೇಿಂದ್ರ ಅಧಿನಿಯ್ಮ ಸಿಂಖ್್ಯ
೬೧)ರ ಉದ್ದೇಶ್ಗಳಿಗಾಗಿ, ಇದ್ು ಒಿಂದ್ು ಸಹಕಾರ ಸಿಂಘ ಎಿಂದ್ು ಭಾವಿಸತಕ್ಕದ್ುದ."
1
ಲಕ್ಷ್ಮಮಮ ವಿ. ಅಹಮದ್ ಕ್ುಟಿಟ - ೨೦೦೮ (೩) ಕ್.ಸಿ.ಸಿ.ಆರ್ ೨೧೧೪
1
ಐ.ಎಲ್.ಆರ್ ೧೯೯೦ ಕ್ರ್ ೧೦೮೯
2
ಎ.ಐ.ಆರ್ ೧೯೮೪ ಎಸ್.ಸಿ ೧೧೫೧
1
ಖ್ಲೇದ್ ಸಲೇಮ್ ವಿ. ಮಿಂಜ್ಯ್ಯ - ೨೦೦೫ (೪) ಕ್.ಸಿ.ಸಿ.ಆರ್ ೨೩೭೪ (ಡ್ಡ.ಬಿ)
1
ಓಿಂಬಳಮಮ ವಿ. ಅಸಿಸ್ಟಿಂಟ್ ಕ್ಮಿೇಷ್ಟ್ನರ್ - ಐ.ಎಲ್.ಆರ್ ೨೦೧೨ ಕ್ರ್ ೩೯೭೭
ಅಧ್ಾಾಯ-೯
ಕಾಯ್ದದ ಯಾವ ದಿಕ್ಕಿನತು ಸ್ಾಗುತಿುದ
ಸುಪಿರೇಮ್ ಕ್ೂೇಟ್ಿ1 ಮೇಸಲಾತ್ತ ವಿಚಾರದಲ್ಲಿ ಹೇಗ್ಾಂದಿದ್,
"ಜಾತ್ತಯನುು ಮೇರಲ್ು ಮೇಸಲಾತ್ತ ಅಗತಯ ಮತುಿ ಅದನುು
ಶಾಶವತಗ್ೂಳಿಸಲ್ು ಅಲ್ಿ. ಮೇಸಲಾತ್ತಯನುು ಸಿೇಮತ ಅಥಿದಲ್ಲಿ
ರ್ಳಸಬ್ೇಕಾಗಿದ್ ಇಲ್ಿದಿದದರ್ ಅದು ದ್ೇಶದಲ್ಲಿ ಜಾತ್ತವಾದವನುು
ಶಾಶವತಗ್ೂಳಿಸುತಿದ್. ಮೇಸಲಾತ್ತಯನುು ವಿಶ್ೇಷ್ ಸಮಥಿನ್್ಯಿಾಂದ
ರ್ರ್ಯಲಾಗಿದ್. ಆಟಿಿಕಲ್ 16 (1) ರಲ್ಲಿನ ಸಮಾನತ್್ಯ ು
ವ್ೈಯಕ್ರಿಕ-ನಿದಿಿಷ್ಟವಾಗಿದ್, ಆಟಿಿಕಲ್ 16 (4) ಮತುಿ ಆಟಿಿಕಲ್
16 (4 ಎ) ನಲ್ಲಿ ಮೇಸಲಾತ್ತಯನುು ಸಕ್ರರಯಗ್ೂಳಿಸುತಿದ್.
ಆದಾಗೂಯ, ರಾಜಯದ ವಿವ್ೇಚನ್್ಯು ಸ್ಾವಿಜನಿಕ ಉದ್ೂಯೇಗದಲ್ಲಿ
"ಹಾಂದುಳಿದಿರುವಿಕ್" ಮತುಿ "ಪಾರತ್ತನಿಧಯದ ಅಸಮಪ್ಿಕತ್್" ಯ
ಅಸಿಿತವಕ್ೆ ಒಳಪ್ಟಿಟರುತಿದ್. ಹಾಂದುಳಿದಿರುವಿಕ್ಯು ವಸುಿನಿಷ್ಠ
ಅಾಂಶಗಳನುು ಆಧರಸಿರಬ್ೇಕು ಆದರ್ ಅಸಮಪ್ಿಕತ್್ಯು
ವಾಸಿವಿಕವಾಗಿ ಅಸಿಿತವದಲ್ಲಿರಬ್ೇಕು. ನ್ಾಯಯಾಾಂಗ ಪ್ರಶಿೇಲ್ನ್್ ಇಲ್ಲಿಗ್
ರ್ರುತಿದ್. ಆದಾಗೂಯ, ಒಾಂದು ನಿದಿಿಷ್ಟ ಪ್ರಕರಣದಲ್ಲಿ ಮೇಸಲಾತ್ತ
ಅಪ್ೇಕ್ಷಣಿೇಯವೇ ಅಥವಾ ಇಲ್ಿವೇ, ನಿೇತ್ತಯಾಂತ್್, ವಿಧ 16 (4)
ಮತುಿ 16 (4 ಎ) ನಲ್ಲಿ ಉಲ್ೇಿ ಖಿಸಲಾದ ನಿಯತ್ಾಾಂಕಗಳನುು
ಎಲ್ಲಿಯವರ್ಗ್ ನಿವಿಹಸಲಾಗಿದ್ಯೇ ಅಲ್ಲಿಯವರ್ಗ್ ನ್ಾವು
ನಿಧಿರಸುವಾಂತ್ತಲ್ಿ. ಮೇಲ್ ಹ್ೇಳಿದಾಂತ್್, ಇಕ್ರವಟಿ, ನ್ಾಯಯ ಮತುಿ
1
ರ್ಾಗರಾಜ್ ವಿ. ಯ್ು.ಆಫ಼.ಇಿಂಡ್ಡಯಾ - ೨೦೦೬ (೮) ಎಸ್.ಸಿ.ಸಿ ೨೧೨
1
ವ್ಲ್ಮಮ ಪೌಲ್ ವಿ. ಕ್ ಚಿಚನ್ - ಎ.ಐ.ಆರ್ ೧೯೯೬ ಎಸ್.ಸಿ ೧೦೧೧
1
ಮಿೇಸಲ್ಾತಿಯ್ನುು ನಿೇಡುವ್ುದ್ಕ್ಕ ಎರಡು ರ್ಾನದ್ಿಂಡಗಳನುು ಹಾಕ್ಲ್ಾಗಿದ್ (೧). ಸಕಾಾರದ್
ಅಭಪಾರಯ್ದ್ಲಾ ಅಿಂತಹ ಸಮುದಾಯ್ಗಳಿಗ್ ಸರಿಯಾದ್ ಪ್ರತಿನಿದಿಸುವಿಕ್ ಇಲಾದಿರುವ್ುದ್ು (ಈ
ಬಗ್ೆ ಇಲಾವ್ರ್ಗ್ ಯಾವ್ುದ್ೇ ಅಿಂಕ್ತ ಅಿಂಶ್ ತಯಾರಿಸಿಲಾ) (೨). ಆಡಳಿತದ್ ದ್ಕ್ಷ್ ನಿವ್ಾಣ್್ಗ್
ಅನುಗುಣ್ವಾಗಿ (ಮಿೇಸಲ್ಾತಿಯಿಂದ್ ದ್ಕ್ಷ್ತ್ ನಿರ್ಾಾಣ್ವಾಗಿದ್ಯೇ ಎಲಾದ್ ಅಿಂಕ್ತ ಅಿಂಶ್)
2
ಲ್್ೇಖ್ಕ್ರ ಅಭಪಾರಯ್
1
http://raitamitra.kar.nic.in/stat/1.htm
ಅಧ್ಾಾಯ-೧೦
ಮಾಗಗದ್ಶ್ಗ ನಿಯಮಗಳು
ಸಕಾಗರ ಆಗಿಾಂದಾಗ್ೆ ನಿೀಡಿರುವ ಮಾಗಗದ್ಶಗನಗಳನುು ನ್ೂೀಡಿ
ಕನ್ಾಿಟಕ ಸಕಾಿರ ಅನ್್ೇಕ ವಷ್ಿಗಳಿಾಂದ ಪಿ.ಟಿ.ಸಿ.ಎಲ್
ಕಾಯ್ದದಗ್ ಸಾಂರ್ಾಂದಿಸಿದಾಂತ್್ ಹಲ್ವಾರು ಆದ್ೇಶಗಳನುು, ಸಕುಯಿಲ್ರ್
ಗಳನುು ಪ್ರಕಟಿಸುತಿಲ್ೇ ರ್ಾಂದಿದ್, ಆದರೂ ಆ ರ್ಗ್ೆ ಸಕಾಿರ
ಅಧಕಾರಗಳಲ್ಲಿ ದಿವಯ ನಿಲ್ಿಕ್ಷೂತ್್ ಮತುಿ ಪ್ರಕರಣಗಳಲ್ಲಿ ಭರಷ್ಟ
ವಯವಸ್್ಿಯಿಾಂದ ಶಾಮೇಲಾಗುವಿಕ್ ಅಮಾಯಕರನುು
(ಖರೇದಿದಾರರನುು ಮತುಿ ಗಾರಾಂಟಿಗಳನುು) ಸಾಂಕಷ್ಟಕ್ೆ ಸಿಲ್ುಕ್ರಸುತ್ತಿದ್.
ಈ ರ್ಗ್ೆ ಅರವು ಮೂಡಿಸಲ್ು ಅಾಂತಹ ಆದ್ೇಶಗಳನುು / ಸಕುಯಿಲ್ರ್
ಪ್ರತ್ತಯನುು ವಿವಿದ ಮೂಲ್ಗಳಿಾಂದ ಸಾಂಗರಹಸಿ ಹಲ್ವಾರ್
ಅನುಭಾಂದಗಳಲ್ಲಿ ನಿೇಡಲಾಗಿದ್. ಅನುಭಾಂದ - ೫ ರಲ್ಲಿ
ಕಾಯ್ದದಯಲ್ಲಿನ ನಿಯಮಗಳು ಮತುಿ ನಮೂನ್್ ನಿೇಡಲಾಗಿದ್.
ಉನುತ ಕೂೀಟ್ಗ ತಿೀಪ್ುಗ ಹೀಗ್ ಪ್ರಿಗಣಿಸಬೀಕು
ಈ ರ್ಗ್ೆ ಕನ್ಾಿಟಕ ಹ್ೈಕ್ೂೇಟ್ಿ ಪಿ.ಟಿ.ಸಿ.ಎಲ್
ಪ್ರಕರಣದಲ್ಲಿ ಹೇಗ್ ವಾಯಖ್ಾಯನಿಸಿದ್,1 "ಈ ನ್ಾಯಯಾಲ್ಯದ ....
ಅಾಂತಹ ತ್ತೇಪ್ುಿಗಳು ಮತುಿ ಆದ್ೇಶಗಳು ಅನವಯಿಸುವ
ಪ್ೂವಿನಿದಶಿನವನುು ಹ್ೂಾಂದಿರುತಿದ್ ಎಾಂದು ಉಲ್ೇಿ ಕ್ರಸಿದಾಗ,
ನ್ಾಯಯಾಲ್ಯವು ಅಾಂತಹ ತದೂರಪ್ ಪ್ರಕರಣಗಳಲ್ಲಿ ಅಳವಡಿಸಲ್ು,
ಅದರಲ್ಲಿ ಯಾವ ಮಾಗಿದಶಿನ ಒಳಗ್ೂಾಂಡಿದ್ ಅಥವಾ ಯಾವ
ಅಾಂಶ ಆ ಕ್ೇಸಿನಿಾಂದ ವಿಕಸನಗ್ೂಾಂಡಿದ್ ಎಾಂದು
1
ರುದ್ರಪ್ಪ ವಿ. ವಿಶ್ೇಷ್ಟ್ ಜಿಲ್ಾಾಧಿಕಾರಿಗಳು - ೨೦೧೨ (೧) ಕ್ರ್.ಎಲ್.ಜ್ ೨೨೭
1
ವಿಲಾೇ ಸ್ಾೇನಿ ವಿ. ಮಧಯಪ್ರದ್ೇಶ್ ರಾಜ್ಯ 1955 (2) ಎಸ್.ಸಿ.ಆರ್ 1140
1
ಲಕ್ಷ್ಮಮಮ ವಿ. ಕ್ರ್ಾಾಟಕ್ ರಾಜ್ಯ - ೧೯೮೩ (೧) ಕ್ರ್.ಎಲ್.ಜ್ ೪೧೭ (ಡ್ಡ.ಬಿ)
ಅಪ್ಟ್
ು ಮೌಲ್ಯದ ಗಾರಾಂಟ್ ಜಮೇನು ೧೦ ವಷ್ಿ ಪ್ರಭಾರ್
ಮಾಡದಾಂತ್್ ನಿಯಮ ಇರುತಿದ್. ಈ ರ್ಗ್ೆ ಪ್ುಸಿಕದ ಕ್ೂನ್್ಯಲ್ಲಿ
ಅನುಭಾಂದ-೩ ರಾಂತ್್ ವಿವರ ನಿೇಡಲಾಗಿದ್.
(4) ಮೈಸೂರು ಭೂ ಕಾಂದಾಯ ಕ್ೂೇರ್ಡ, 1888 ರ
ನಿಯಮಗಳ ನಿಯಮ 43 (8), 31-12-1938 ರ ದಿನ್ಾಾಂಕದ ನಾಂ.
ಎಲ್ಆರ್ 89-38-10 ರಲ್ಲಿನ ಸಕಾಿರ ಅಧಸೂಚನ್್ಯಲ್ಲಿ
ಸೂಚಸಲಾಗಿದ್; ಈ ರೇತ್ತಯ ಭೂಮಯು ಎಲ್ಿ ಸಮಯದಲ್ೂಿ
ಪ್ರಭಾರ್ ಮಾಡುವಹಾಗಿಲ್ಿ ಎಾಂರ್ ಷ್ರತ್ತಿಗ್ ಒಳಪ್ಟಿಟತುಿ.1 ಇದು
ಮಾನಯ ಜಸಿಟೇಸ್ ಡಿ.ವಿ. ಶ್ೈಲ್ೇಾಂದರ ಕುಮಾರ್ ರವರು ರ್ರ್ದಾಂತ್ಾ
ತ್ತೇಪಿಿನ ಪ್ರಕರಣವಾಗಿದುದ ಇದ್ೇ ನ್ಾಯಯಮೂತ್ತಿಗಳು ರ್ರ್ದ
ಇನ್್ೂುಾಂದು ಪ್ರಕರಣದಲ್ಲಿ ಸದರ ನ್್ೂೇಟಿೇಫಿಕ್ೇಷ್ನ್ ನಾಂರ್ರ್
ವಯತ್ಾಯಸ ಇರುತಿದ್ "ಮೈಸೂರು ಭೂ ಕಾಂದಾಯ ಕ್ೂೇರ್ಡ, 1888
ನಿಯಮಗಳ 43 (8) ರನುು 27-6-1938 ರ ದಿನ್ಾಾಂಕದ ಸಕಾಿರ
ಅಧಸೂಚನ್್ ಸಾಂಖ್್ಯ ಅರ್.5682.ಎಲ್.ಆರ್ 389-37.3 ಮತುಿ
ರ್ಜ.ಓ.ಆರ್ ನಾಂ. 1623. ಎಲ್ಆರ್ 55-43-3, ದಿನ್ಾಾಂಕ 11-9-
೧943 ನಿಾಂದ ತ್ತದುದಪ್ಡಿ ಮಾಡಲಾಗಿದ್, ಭೂಮಯನುು ಯಾವುದ್ೇ
ರೇತ್ತಯಲ್ಲಿ ಪ್ರಭಾರ್ ಮಾಡಬಾರದು ಒಾಂದು ವಿನ್ಾಯಿತ್ತ ಎಾಂದರ್
ಮಾಂಜೂರು ಮಾಡಿದ ಭೂಮಯನುು ಸಕಾಿರ ಅಥವಾ ಸಹಕಾರ
ಸಾಂಘಕ್ೆ ಅವರು ಕೃರ್ಷ ಉದ್ದೇಶದ ಯಾವುದ್ೇ ಸ್ಾಲ್ಕ್ೆ ಭದರತ್್ಯಾಗಿ
ನಿೇಡರ್ಹುದು.2
1
ಪ್ರಕಾಶ್ ವಿ. ಕ್ರ್ಾಾಟಕ್ ರಾಜ್ಯ - ೨೦೦೫ (೧) ಕ್ರ್.ಎಲ್.ಜ್ ೩೯೩
2
ರ್ಾರಾಯ್ಣ್ಪ್ಪ ವಿ. ವಿಶ್ೇಷ್ಟ್ ಜಿಲ್ಾಾಧಿಕಾರಿ - ಐ.ಎಲ್.ಆರ್ ೨೦೦೬ ಕ್ರ್ ೨೫೦೬
1
ಪಳಳನರಸಿಿಂಹಯ್ಯ - ರಿಟ್.ನಿಂ. ೩೧೧೬೨/೨೦೧೪ - ೧೦-೦೭-೨೦೧೪
2
ವ್ಿಂಕ್ಟರ್ಡ್ಡೆ ವಿ. ಜಿಲ್ಾಾಧಿಕಾರಿಗಳು - ಐ.ಎಲ್.ಆರ್ ೨೦೧೨ ಕ್ರ್ ೩೧೬೮
1
ಈ ನಿಯ್ಮವ್ನುು ಚಿಕ್ಕಕ್ುಳ್ಳೇಗೌಡ ಪ್ರಕ್ರಣ್ದ್ಲ ಾ ಉಲ್್ಾೇಕ್ತಸಲ್ಾಗಿದ್ - ಪಾಯರಾ ೧೫
1
ಲ್್ೇಖ್ಕ್ರ ಅಭಪಾರಯ್
2
ಅಪಾಪಜ್ಪ್ಪ ವಿ. ಕ್ರ್ಾಾಟಕ್ ರಾಜ್ಯ - ೨೦೧೫ (೪) ಕ್.ಸಿ.ಸಿ.ಆರ್ ೩೪೧೦
1
ಬಿಂಡಯಮಮ ವಿ. ಉಪ್ವಿಭಾಗಾಧಿಕಾರಿ - ಐ.ಎಲ್.ಆರ್ ೧೯೯೩ ಕ್ರ್ ೨೬೯೪
2
ಮರಿಯ್ಪ್ಪ ವಿ. ತಿಮಮರಾಯ್ಪ್ಪ - ೨೦೦೪ (೩) ಕ್.ಸಿ.ಸಿ.ಆರ್ ೧೪೭೧ (ಡ್ಡ.ಬಿ)
1
ಮೊಹಮಮದ್.. ವಿ. ವಿಶ್ೇಷ್ಟ್ ಜಿಲ್ಾಾಧಿಕಾರಿಗಳು- ೨೦೧೧ (೬) ಕ್ರ್.ಎಲ್.ಜ್ ೩೮
2
ಪ್ರಭುದ್ೇವ್ರು ವಿ. ತಿಮಮಮಮ - ಮನು/ ಕ್.ಎ/ ೦೫೯೨/ ೨೦೧೧ - (ಡ್ಡ.ಬಿ)
1
ಸಿೇತಾರಾಮಚಾರಿ ವಿ. ಜಿಲ್ಾಾಧಿಕಾರಿಗಳು - ೨೦೦೫ (೨) ಕ್.ಸಿ.ಸಿ.ಆರ್ ೭೭೨
2
ಮುಿಂಗಪ್ಪ ವಿ. ವಿಶ್ೇಷ್ಟ್ ಜಿಲ್ಾಾಧಿಕಾರಿಗಳು - ಐ.ಎಲ್.ಆರ್ ೨೦೦೫ ಕ್ರ್ ೪೧೭೪
1
ಚಿಕ್ಕಕ್ುಳ್ಳೇಗೌಡ ವಿ. ರಾಜ್ಯ - ಐ.ಎಲ್.ಆರ್ ೧೯೯೧ ಕ್ರ್ ೪೫೫೭
1
ವಿೇರಣ್ಣ ವಿ. ವಿಶ್ೇಷ್ಟ್ ಜಿಲ್ಾಾಧಿಕಾರಿಗಳು - ಐ.ಎಲ್.ಆರ್ ೧೯೯೧ ಕ್ರ್ ೩೯೯೫
1
ದಾಯಮಪ್ಪ ವಿ. ಅಪ್ಣ್ಾಣ ಭ್ ೇವಿ - ಐ.ಎಲ್.ಆರ್ ೧೯೯೭ ಕ್ರ್ ೧೨೮೩ (ಡ್ಡ.ಬಿ)
1
೧೯೫೬ ರ ಅಧಯಕ್ಷ್ರ ಆದ್ೇಶ್ದ್ ರ್ಾಪ್ಾಡ್ಡತ ಪ್ಟಿಟಯ್ನುು ವಾಯಖ್ಾಯನಿಸುವ್ುದಾದ್ರ್. ೧೯೫೬ ರ
ತಿದ್ುದಪ್ಡ್ಡ ಕಾಯದಯ್ಿಂತ್ ಸ್ನ್ಸ್ ಆಧ್ಾರದ್ಲಾ ರಾಜ್ಯದ್ ಗಡ್ಡ ರ್ೇಖ್್ ವಿಿಂಗಡ್ಡಸಿದ್ ನಿಂತರ
ಜಿಲ್್ಗ
ಾ ಳನುು ಉಲ್್ಾೇಕ್ತಸಿ ಎಲಾ ವಾಸುಸುವ್ ಜಾತಿಗಳನುು ರ್ಾತರ ಎಸ್.ಸಿ/ಎಸ್.ಟಿ ಪ್ಟಿಟಯ್ಲಾ
ಗುರುತಿಸಲ್ಾಗಿದ್. ಅದ್ರಿಂತ್ ೧೯೭೬ ರ ತಿದ್ುದಪ್ಡ್ಡಯ್ಲಾ ರ್ಾಗಾದ್ಶ್ಾನದ್ಿಂತ್ ಮತ್ ತಿಂದ್ು
ರ್ಾಪ್ಾಡ್ಡತ ಪ್ಟಿಟಯ್ನುು ೧೯೭೧ ರ ಸ್ನ್ಸ್ ಆಧ್ಾರದ್ಲಾ ಪಾಲಾಮೆಿಂಟ್ ಮತುತ ವಿಧ್ಾನಸಬಾ
ಕಾನಿ್ಿಟ ಯಯನಿ್ ಆಧ್ಾರದ್ಲಾ ಹ್ ರ ತರಬ್ೇಕ್ತರುತತದ್ ಅಿಂತಹ ಪ್ಟಿಟ ಇಲಾದ್ ೧೯೭೬ ರಲಾ
ಘ ೇಷ್ಟ್ಸಿದ್ ಪ್ಟಿಟ ಖ್ಾಯ್ಿಂ ಆಗಲಕ್ಕ ಸಾಧಯವಿಲಾ. ಹ್ೇಗ್ ಈ ಅಿಂಶ್ ಇನ ು ಚ್ಚ್ಾ ಯಾಗಿಲಾ
ಎಿಂಬುದ್ೇ ನಮಮಲಾ ಮ ಡುವ್ ಕ್ಟಟ ಕ್ಡ್ಯ್ ಪ್ರಶು್ .?
1
ಇಿಂತಹ ಸಕ್ುಯಾಲರ್ ಹ್ ರಡ್ಡಸಲು ಕಾನ ನಿನಲಾ ರಾಜ್ಯ ಸಕಾಾರಕ್ಕ ಅಧಿಕಾರವಿಲಾ.
1
http://www.ncbc.nic.in/User_Panel/CentralListStateView.aspx
1
ಲಕ್ಷಿಮೇವ್ನ್ ವಿ. ಜಿಲ್ಾಾಧಿಕಾರಿಗಳು - ಐ.ಎಲ್.ಆರ್ ೨೦೧೫ ಕ್ರ್ ೩೧೦೫