Download as pdf or txt
Download as pdf or txt
You are on page 1of 46

ಶ್ರ ೀ ಛತ್ರ ಪತಿ ಶ್ವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ

ಹಲಸಿ
ತಾ/ ಖಾನಾಪೂರ ಜಿ/ ಬೆಳಗಾವಿ

ದಿಿ ತಿೀಯ ಭಾಷೆ


ತಿಳಿ ಕನ್ನ ಡ (33K)
೧೦ ನೇ ತ್ರಗತಿ

ಗರಿಷ್ಟ ಅಂಕ ಗಳಿಸುವ ಮಾಗಗದಶ್ಗ

____________________________________________________________________________________________________________________

ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು (ಎಮ್,ಎ - ಬಿ,ಇಡಿ )


ಪರಿವಿಡಿ
ಕರ . ಸಂ ಗದಾ ಭಾಗ ಕವಿ/ಸಾಹಿತಿಯ ಹೆಸರು ಪುಟ ಸಂ

೧ ಒಣಮರದ ಗಿಳಿ ಅ.ರಾ. ಮಿತ್ರ

೨ ಅಸಿ ಮಸಿ ಕೃಷಿ ಪಂಡಿತ್ರಾಧ್ಾ ಶ್ವಾಚಾಯಗ

೩ ಗಾನ್ಯೀಗಿ ಪಂಡಿತ್ ರಮೇಶಗೌಡ ಎಂ ಕೆ


ಪುಟಟ ರಾಜಗವಾಯಿ

೪ ಹಕ್ಕಿ ಗೂಡುಗಳ ನಿಗೂಢ ಜಗತ್ತು ಕೆ ಪುಟಟ ಸಾಿ ಮಿ ಕೃಪಾಕರ ಮತ್ತು


ಸೇನಾನಿ

೫ ಕಾಫಿ ಕಪುು ಗುರುರಾಜ ಕಜಗಗಿ

೬ ಟುಸ್ಸ ೀಡ್ ವಾಾ ಕ್ಸಸ ಮ್ಯಾ ಸಿಯಂ ಬಸವಪರ ಭು ಪಾಟೀಲ ಕೆ


ಸಿದದ ಯಾ ಸಾಿ ಮಿ

೭ ನ್ನ್ನ ಗೀಪಾಲ ಕುವಂಪು

ಪದಾ ಭಾಗ
೧ ಏಣಿ ಸುಕನ್ಾ ಮಾರುತಿ

೨ ಬೀಧಿ ವೃಕ್ಷದ ಹಾಡು ಬಸವರಾಜ ಸಬರದ

೩ ಸವಿಚೈತ್ರ ಬಸವರಾಜ ಸಾದರ

೪ ಸದ್ದದ ಮಾಡದಿರು ಸಿ ಪಿ ಕೃಷ್ಣ ಕುಮಾರ

೫ ಗುರಿ ಎಂ ಗೀಪಾಲ ಕೃಷ್ಣ ಅಡಿಗ

೬ ಮ್ಯಡಲ್ ಕುಣಿಗಲ್ ಕೆರೆ ಜನ್ಪದ

೭ ವಚನ್ಗಳು ಬಸವಣಣ , ಸಿದದ ರಾಮ,


ಅಕಿ ಮಹಾದೇವಿ

೮ ನಿಟ್ಟ ೀಟದಲಿಹಾಯದ ನು ಕುಮಾರವಾಾ ಸ


ಬಿಟಟ ಮಂಡೆಯಲಿ

ಪೂರಕ ಓದ್ದ
೧ ಕಳಳ ರ ಗುರು ಬೆಟಗೇರಿ ಕೃಷ್ಣ ಶಮಗ

೨ ಹೀಂಗೆ ಬೇವುಗಳ ಹಾಡು ಡಾ.ಎಚ್. ಎಲ್.ಪುಷ್ು

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 1
ನಿೀಲಿ ನ್ಕಾಶೆ

ಕರ . ಗದಾ ಪದಾ ೧ ೨ ೩ ಅಂಕ ೩ ೪ ೪ ಅಂಕ ಒಟುಟ


ಸ ಅಂಕ ಅಂಕ ಸಂದ ಅಂಕಸಾಹಿತಿ ಅಂಕ ಪರ ಶೆನ ಅಂಕಗಳು
ರ್ಗ ಪರಿಚಯ ಪದಾ

೧ ಒಣಮರದ ಗಿಳಿ

೨ ಅಸಿ.ಮಸಿ.ಕೃಷಿ

೩ ಗಾನ್ಯೀಗಿ ಪಂಡಿತ್
ಪುಟಟ ರಾಜ ಗವಾಯಿ

೪ ಹಕ್ಕಿ ಗೂಡುಗಳ
ನಿಗೂಡ ಜಗತ್ತು

೫ ಕಾಫಿ - ಕಪುು

೬ ಟಸ್ಸ ೀಡು ವಾಾ ಕಸ


ಮ್ಯಸಿಯಂ

೭ ನ್ನ್ನ ಗೀಪಾಲ

೧ ಏಣಿ

೨ ಬೀಧಿವೃಕ್ಷದ
ಹಾಡು

೩ ಸವಿಚೈತ್ರರ

೪ ಸದ್ದದ ಮಾಡದಿರು

೫ ಗುರಿ

೬ ಮ್ಯಡಲ್ ಕುಣಿಗಲ್
ಕೆರೆ

೭ ವಚನ್ಗಳು

೮ ನಿಟ್ಟ ೀಟದಲಿ
ಹಾಯದ ನು ಬಿಟಟ
ಮಂಡೆಯಲಿ

೧ ಕಳಳ ರ ಗುರು 2

೨ ಹೀಂಗೆ ಬೇವುಗಳ 2
ಹಾಡು

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 2
ಗದಾ -೧ ಒಣಮರದ ಗಿಳಿ
ಕವಿ/ಲೇಖಕರ ಪರಿಚಯ
* ಅ ರಾ ಮಿತ್ರ (ಅಕ್ಕಿ ಹೆಬ್ಬಾ ಳು ರಾಮಣ್ಣ ಮಿತ್ರ ) ಇವರು 1935 ರಲ್ಲಿ ಮಂಡಾ ಜಿಲೆಿ ಯ ಅಕ್ಕಿ ಹೆಬ್ಬಾ ಳು ಎಂಬಲ್ಲಿ
ಜನಿಸಿದರು.
* ಇವರು ಮಹಾಭಾರತ್ ಪಾತ್ರ ಸಂಗತಿಗಳು,ಆರತ್ಕ್ಷತೆ, ನಾನೇಕೆ ಕೊರೆಯುತೆತ ೀನೆ, ಛಂದೀಮಿತ್ರ , ಕನ್ನ ಡ ಮೇಘದೂತ್
ಇನ್ನನ ಮಂತಾದಕೃತಿಗಳನ್ನನ ರಚಿಸಿದ್ಯಾ ರೆ.
* ಶಿರ ೀಯುತ್ರಿಗೆ ನ್ವರತ್ನ ರಾಂ ಪರ ಶಸಿತ , ವರ್ಧಮಾನ್ ಪರ ಶಸಿತ , ಕಾವಾಾ ನಂದ ಪುರಸ್ಕಿ ರ ಇನ್ನನ ಮಂತಾದ ಪರ ಶಸಿತ ಗಳು
ಲಭಿಸಿವೆ.
* ಆಕರ ಕೃತಿ, 'ಮಹಾಭಾರತ್ ಪಾತ್ರ ಸಂಗತಿಗಳು'.
ಪದಗಳ ಅರ್ಗ
ಆಶಚ ಯಧ-ಅಚ್ಚ ರಿ, ಬೆರಗು. ಆಶರ ಯ-ಆಸರೆ. ಕಳಕಳಿಸು-ಪರ ಕಾಶಿಸು. ಕೃತ್ಘನ -ಉಪಕಾರ ಸಮ ರಣೆ ಇಲಿ ದವನ್ನ, ಗಳಿಗೆ -
ಘಟಕಾ. ತ್ತ್ತ ವ ನಿಷ್ಠೆ -ನಂಬಿದ ವಿಚಾರಗಳಿಗೆ ಬದಧ ನಾಗಿರುವುದು ದುರ್ಧರ -ಹೊರಲಾಗದುದು. ದುರದೃಷ್ಟ -ಕೆಟ್ಟ
ಅದೃಷ್ಟ , ನಂಜು-ವಿಷ್, ಬಿೀಗು-ಉಬ್ಬಾ , ಭೀಗ-ಸುಖದ ಅನ್ನರ್ವ. ಮದ-ಆನಂದ. ಲೀಕವತ್ಧನೆ-ಲೀಕದ ಜನ್ರ
ನ್ಡವಳಿಕೆ, ವರ-ಕೊಡುಗೆ, ಸಂತೀಷ್ -ಸಂತ್ಸ, ಸಮೃದಿಧ - ಸಂಪತ್ತತ . ಸಿರಿ-ಸಂಪತ್ತತ ,
● ಒಂದ್ದ ವಾಕಾ ದಲಿಿ ಉತ್ು ರಿಸಿರಿ.
1. ಬೇಡನ್ನ ಪಾರ ಣಿಗಳನ್ನನ ಕೊಲಿ ಲು ಮಾಡುತಿತ ದಾ ಉಪಾಯವೇನ್ನ?
ಉತ್ು ರ:- ಪಾರ ಣಿಗಳನ್ನನ ಸುಲರ್ವಾಗಿ ಕೊಲಿ ಲು ಬೇಡನ್ನ ವಿಷ್ ಸವರಿದ ಬ್ಬಣ್ಗಳನ್ನನ ಬಿಡುತಿತ ದಾ ನ್ನ.
2. ವಿಷ್ದ ಬ್ಬಣ್ವು ಮರಕೆಿ ಏಕೆ ತ್ಗುಲ್ಲತ್ತ?
ಉತ್ು ರ:- ಜಿಂಕೆಯು ಹಾರಿ ಬ್ಬಣ್ದ ಹೊಡೆತ್ದಿಂದ ತ್ಪ್ಪಿ ಸಿಕೊಂಡಿದಾ ರಿಂದ ಮರಕೆಿ ತ್ಗುಲ್ಲತ್ತ.
3.ವಿಷ್ದ ಬ್ಬಣ್ವು ಮರಕೆಿ ತ್ಗುಲ್ಲದಾ ರಿಂದ್ಯದ ಪರಿಣಾಮವೇನ್ನ?
ಉತ್ು ರ:- ವಿಷ್ದ ಬ್ಬಣ್ವು ಮರಕೆಿ ತ್ಗುಲ್ಲದರಿಂದ ಮರ ಒಣ್ಗಿತ್ತ.
4. ಗಿಳಿಯನ್ನನ ಕಂಡು ಇಂದರ ನಿಗೆ ಆಶಚ ಯಧವಾದದುಾ ಏಕೆ?
ಉತ್ು ರ: ಮರ ಒಣ್ಗಿ ನಿಂತ್ರೂ ಗಿಳಿ ಮರದ ಪೊಟ್ರೆಯನ್ನನ ಬಿಟ್ಟಟ ಹೊೀಗದೆ ಇದುಾ ದಾ ನ್ನನ ಕಂಡು ಇಂದರ ನಿಗೆ
ಆಶಚ ಯಧವಾಯಿತ್ತ.
5. ಗಿಳಿಯ ಯಾವ ಗುಣ್ವನ್ನನ ಇಂದರ ನ್ನ ಮೆಚಿಚ ಕೊಂಡನ್ನ?
ಉತ್ು ರ: ಗಿಳಿಯ ತ್ತ್ವ ನಿಷ್ಠೆ ಯ ಗುಣ್ವನ್ನನ ಇಂದರ ನ್ನ ಮೆಚಿಚ ಕೊಂಡನ್ನ.
6. ಇಂದರ ನ್ನ ತ್ನ್ಗಾದ ಸಂತೀಷ್ವನ್ನನ ಯಾವ ರಿೀತಿಯಲ್ಲಿ ಪರ ಕಟಸಿದನ್ನ?
ಉತ್ು ರ: ಇಂದರ ನ್ನ ಗಿಳಿರಾಯನಿಗೆ ವರವನ್ನನ ಕೊಡಬೇಕೆಂದು ತಿೀಮಾಧನಿಸಿರುವ ಮೂಲಕ ಪರ ಕಟಸಿದ.
● ಈ ಪರ ಶೆನ ಗಳಿಗೆ ಮ್ಯರು ನಾಲ್ಕಿ ವಾಕಾ ಗಳಲಿಿ ಉತ್ು ರ ಬರೆಯಿರಿ.
1. ಮರವನ್ನನ ಬಿಟ್ಟಟ ಹೊೀಗದೆ ಇರಲು ಗಿಳಿಯು ನಿೀಡಿದ ಸಮರ್ಧನೆ ಏನಾಗಿತ್ತತ ?
ಉತ್ು ರ:ಹಲವಾರು ವಷ್ಧದಿಂದ ಈ ಮರ ನ್ನ್ಗೆ ಆಶರ ಯ ಕೊಟಟ ದೆ. ಹಣ್ಣಣ ಕೊಟಟ ದೆ. ಹಸಿರು ಬಣ್ಣ ದಿಂದ ಮನ್ಸಿಿ ಗೆ
ಮದ ಮತ್ತತ ನೆರಳು ನಿೀಡಿದೆ. ಆದರೆ ಈಗ ದುರದೃಷ್ಟ ದಿಂದ ಅದಕೆಿ ರೀಗ ಬಂದಿದೆ. ಹಾಗೆಂದು ಈ ಸಿಿ ತಿಯಲ್ಲಿ
ಅದನ್ನನ ಬಿಟ್ಟಟ ಹೊೀಗಬ್ಬರದು ಎಂದು ನಿರ್ಧರಿಸಿದೆಾ ೀನೆ ಎಂದು ಸಮರ್ಧನೆ ನಿೀಡಿತ್ತ.
2. ಸ್ಕಮಾನ್ಾ ವಾದ ಲೀಕವತ್ಧನೆ ಯಾವುದು?
ಉತ್ು ರ :ಸಮಾನ್ಾ ವಾದ ಲೀಕವತ್ಧನೆ ಮರ ಒಣ್ಗಿದರೆ ಆದರಲ್ಲಿ ರುವ ಪಕ್ಕಿ ಗಳು ಬೇರೆ ಮರಗಳಿಗೆ ಹೊೀಗುವದು
ಅವುಗಳ ವತ್ಧನೆ, ಹಾಗೆಯೇ ಕಷ್ಟ ಬಂದ್ಯಗ ಯಾರು ಜೊತೆಯಲ್ಲಿ ಇರುವುದಿಲಿ ಎಂಬ ವಿಚಾರ ಇಲ್ಲಿ ದೆ.
3. ಗಿಳಿಯು ಕೇಳಿದ ವರ ಯಾವುದು?

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 3
ಉತ್ು ರ: ದೇವರಾಜ, ವರವನ್ನನ ಕೊಡುವ ಇಚ್ಛೆ ಇದಾ ರೆ ಈ ಮರವು ಮೊದಲ್ಲನಂತೆ ಹಸಿರಿನಿಂದ ಕಳಕಳಿಸುವ
ಫಲಪುಷ್ಿ ಭಾರದಿಂದ ಬಿೀಗುವ ನೆರಳು ಕೊಡುವ ವರವನ್ನನ ಕೊಡು ಎಂದು ಗಿಳಿಯು ಕೆಳಿೀತ್ತ.
● ಸುಮಾರು ಹತ್ತು ವಾಕಾ ಗಳಲಿಿ ಉತ್ು ರಿಸಿ.
1.ಗಿಳಿಯು ಪರಹಿತಾಕಾಂಕ್ಕಿ ಎನಿಸಿಕೊಂಡದುಾ ಹೇಗೆ ವಿವರಿಸಿ?
ಉತ್ು ರ: ಗಿಳಿಯು ಮರವು ಒಣ್ಗಿದರೂ ಆಶರ ಯವನ್ನನ ಬಿಟ್ಟಟ ಹೊೀಗಲ್ಲಲಿ . ಜೊತೆಯಲ್ಲಿ ಇದುಾ ಒಳ್ಳೆ ಯ ದಿನ್ ಬರಲ್ಲ
ಎಂದು ಹಾರೈಸತಡಗಿತ್ತ. ಅದರ ತ್ತ್ವ ನಿಷ್ಠೆ ಯನ್ನನ ಮೆಚಿಚ ಕೊಂಡು ಇಂದರ ನ್ನ ಏನಾದರೂ ವರವನ್ನನ ಕೇಳು
ಎಂದ್ಯಗ ಮರವು ಮೊದಲ್ಲನಂತೆ ಫಲ ಪುಷ್ಿ ದಿಂದ ಹಸಿರಿನಿಂದ ಕೂಡಿ ನೆರಳು ಕೊಡುವಂತೆ ದಯಪಾಲ್ಲಸು ಎಂದು
ವರ ಕೇಳಿತ್ತ. ನ್ನ್ಗೆ ಮರದ ಈಗಿನ್ ಸಿಿ ತಿಯನ್ನನ ನೀಡಲು ಆಗುವುದಿಲಿ ಎಂದಿತ್ತ. ಗಿಳಿಯು ಎಂರ್ ಜನ್ಮ ವನ್ನನ
ಬಯಸಿದಾ ರೂ ಎಂರ್ ಭೀಗವನ್ನನ ಬಯಸಿದಾ ರೂ ಇಂದರ ನ್ನ ಕೊಡಲು ಸಿದಧ ನಾಗಿದಾ . ಆದರೆ ಗಿಳಿ ಕೇಳಿದ ವರವು
ಸ್ಕವ ರ್ಧ ರಹಿತ್ವಾಗಿತ್ತತ . ಆದರ ನ್ಡತೆ ಲೀಕವತ್ಧನೆಗೆ ವಿರುದಧ ವಾಗಿ ಇರುವುದರಿಂದ ಗಿಳಿ ಪರಹಿತಾಕಾಂಕ್ಕಿ
ಎನಿಸಿಕೊಂಡಿದೆ.
2.ಗಿಳಿಯ ವತ್ಧನೆಯಿಂದ ಮಾನ್ವನ್ನ ಕಲ್ಲಯಬೇಕಾದ ಗುಣ್ಗಳೇನ್ನ?
ಉತ್ು ರ: ಗಿಳಿಯ ವತ್ಧನೆಯು ನ್ಮಗೆ ಕೃತ್ಜಞ ತೆಯನ್ನನ ಕಲ್ಲಸುತ್ತ ದೆ. ಕಷ್ಟ ದಲ್ಲಿ ರುವವರಿಗೆ ಜೊತೆಯಾಗಿದುಾ ಅದನ್ನನ
ಪರಿಹರಿಸಬೇಕು. ಸ್ಕವ ರ್ಧವನ್ನನ ಬಿಡಬೇಕು. ಬೇರೆಯವರ ಒಳ್ಳೆ ಯದನ್ನನ ಬಯಸುವುದು ಮಾನ್ವನ್ ಕತ್ಧವಾ ಆದರಿಂದ
ನ್ಮಮ ಜಿೀವನ್ದಲ್ಲಿ ಸುಖ ಸಂತೀಷ್ಗಳು ಬರುತ್ತ ವೆ ಎಂಬ್ಬದನ್ನನ ತಿಳಿಯಬಹುದು. ಸುಖ ಸಂಪತಿತ ನ್ ಕಾಲದಲ್ಲಿ
ಜೊತೆಯಲ್ಲಿ ದಾ ವರು ಕಷ್ಟ ದ ಕಾಲದಲ್ಲಿ ಕೂಡ ಅವರ ಜೊತೆಯಲ್ಲಿ ಇದುಾ ಉಪಕಾರ ಸಮ ರಣೆ ಯನ್ನನ ಮಾಡ ಬೇಕು
ಎಂಬ ಗುಣ್ಗಳನ್ನನ ಗಿಳಿಯ ವತ್ಧನೆಯಿಂದ ಮಾನ್ವನ್ನ ಕಲ್ಲಯಬೇಕು.
● ಸಂದರ್ಗದೂಡನೆ ವಿವರಿಸಿರಿ.
1.ಇಂಥಾ ಒಣ್ಮರದಲ್ಲಿ ಏಕೆ ವಾಸಮಾಡುತಿತ ದಿಾ ೀಯ?
ಆಯ್ಕಿ :- ಈ ವಾಕಾ ವನ್ನನ "ಅ. ರಾ. ಮಿತ್ರ " ರವರು ಬರೆದಿರುವ 'ಮಹಾಭಾರತ್ ಪಾತ್ರ ಸಂಗತಿಗಳು' ಎಂಬ ಕೃತಿಯಿಂದ
ಆಯಾ "ಒಣ್ಮರದ ಗಿಳಿ" ಎಂಬ ಗದಾ ಭಾಗದಿಂದ ಆರಿಸಿಕೊಳೆ ಲಾಗಿದೆ.
ಸಂದರ್ಗ:- ಈ ಮಾತ್ನ್ನನ ಇಂದರ ನ್ನ ಗಿಳಿಗೆ ಕೇಳಿದನ್ನ. ಒಣ್ಮರದಲ್ಲಿ ವಾಸವಾಗಿದಾ ಗಿಳಿಯನ್ನನ ಅದರ
ತ್ತ್ವ ನಿಷ್ಠೆ ಯನ್ನನ ಕಂಡು ಇಂದರ ನ್ನ ಪರ ಶಿನ ಸಿದನ್ನ. ಏನಾದರೂ ವರವನ್ನನ ಕೊಡಬೇಕು ಎಂದು ಯೀಚಿಸಿ ಹಿೀಗೆ
ಇಂದರ ನ್ನ ಹೇಳಿದನ್ನ.
ಸಾಿ ರಸಾ :- ಪುಷ್ಿ ವಿರದ ಫಲ ಹಸಿರಿನಿಂದ ಸಮೃದಿಧ ಇರದ ಮರದಲ್ಲಿ ಗಿಳಿಯು ಈಗಲ್ಲ ವಾಸವಾಗಿರುವುದು
ಗಿಳಿಯಲ್ಲಿ ನ್ ವಿಶಿಷ್ಟ ಗುಣ್ ಸ್ಕವ ರಸಾ ಕರವಾಗಿದೆ.
2. ಏನಾದರೂ ವರವನ್ನನ ಕೇಳು ಕೊಡುತೆತ ೀನೆ.
ಆಯ್ಕಿ :- ಈ ವಾಕಾ ವನ್ನನ "ಅ. ರಾ. ಮಿತ್ರ " ರವರು ಬರೆದಿರುವ 'ಮಹಾಭಾರತ್ ಪಾತ್ರ ಸಂಗತಿಗಳು' ಎಂಬ ಕೃತಿಯಿಂದ
ಆಯಾ "ಒಣ್ಮರದ ಗಿಳಿ" ಎಂಬ ಗದಾ ಭಾಗದಿಂದ ಆರಿಸಿಕೊಳೆ ಲಾಗಿದೆ.
ಸಂದರ್ಗ:- ಈ ಮಾತ್ನ್ನನ ಇಂದರ ನ್ನ ಗಿಳಿಗೆ ಕೇಳಿದನ್ನ. ಒಣ್ಮರದಲ್ಲಿ ವಾಸವಾಗಿದಾ ಗಿಳಿಯನ್ನನ ಅದರ
ತ್ತ್ವ ನಿಷ್ಠೆ ಯನ್ನನ ಮೆಚಿಚ ದ ಅವನ್ನ ಗಿಳಿಗೆ ಸಹಾಯ ಮಾಡಬೇಕು ಎಂದು ಯೀಚಿಸಿ ಅದನ್ನನ ಕಂಡು ಇಂದರ ನ್ನ ಹಿೀಗೆ
ಹೇಳಿದನ್ನ.
ಸಾಿ ರಸಾ :- ಗಿಳಿಯಲ್ಲಿ ನ್ ತ್ತ್ವ ನಿಷ್ಠೆ ಹಾಗೂ ಪರಹಿತಾಕಾಂಕೆಿ ಯ ಗುಣ್ ಇಲ್ಲಿ ಸ್ಕವ ರಸಾ ಕರವಾಗಿದೆ.
3. ಅದರ ಈಗಿನ್ ಅವಸ್ಥಿ ಯನ್ನನ ನಾನ್ನ ನೀಡಲಾರೆ,
ಆಯ್ಕಿ :- ಈವಾಕಾ ವನ್ನನ "ಅ.ರಾ.ಮಿತ್ರ "ರವರು ಬರೆದಿರುವ'ಮಹಾಭಾರತ್ಪಾತ್ರ ಸಂಗತಿಗಳು'ಎಂಬ ಕೃತಿಯಿಂದ
ಆಯಾ "ಒಣ್ಮರದಗಿಳಿ"ಎಂಬ ಗದಾ ಭಾಗದಿಂದ ಆರಿಸಿಕೊಳೆ ಲಾಗಿದೆ.
ಸಂದರ್ಗ:-ಈ ಮಾತ್ನ್ನನ ಗಿಳಿಯು ಇಂದರ ನಿಗೆ ಹೇಳಿತ್ತ. ಇಂದರ ನ್ನ ಗಿಳಿಯ ತ್ತ್ವ ನಿಷ್ಠೆ ಯನ್ನನ ಮೆಚಿಚ ಏನಾದರೂ
ವರವನ್ನನ ಕೇಳು ಎಂದ್ಯಗ ಗಿಳಿಯು ಮರದ ಪರಿಸಿಿ ತಿಯನ್ನನ ನೀಡಿ ಅದನ್ನನ ಮೊದಲ್ಲನಂತೆ ಮಾಡು ಎಂದು
ಇಂದರ ನಿಗೆ ಹಿೀಗೆ ಉತ್ತ ರಿಸಿತ್ತ.

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 4
ಸಾಿ ರಸಾ :- ಗಿೀಳಿಗೆ ಯಾವುದೇ ವರವನ್ನನ ಪಡೆಯುವ ಅವಕಾಶವಿದಾ ರೂ, ಅದು ತಾನ್ನ ವಾಸವಾಗಿರುವ ಈ ಒಣ್
ಮರವು ಮೊದಲ್ಲನಂತಾಗಲ್ಲ ಎಂಬ ಗುಣ್ ಇಲ್ಲಿ ಸ್ಕವ ರಸಾ ಕರವಾಗಿದೆ.

ಗದಾ -೨ ಅಸಿ-ಮಸಿ- ಕೃಷಿ


ಕವಿ/ ಲೇಖಕರ ಪರಿಚಯ:
* ಡಾ. ಶಿರ ೀ ಪಂಡಿತ್ರಾರ್ಾ ಶಿವಾಚಾಯಧ ಸ್ಕವ ಮಿಗಳು 1951 ರಲ್ಲಿ ಹಾವೇರಿ ಜಿಲೆಿ ಯ ರಾಣೇಬೆನ್ನನ ರು ತಾಲ್ಲಿ ಕ್ಕನ್
ಹೆಡಿಯಾಲ ಎಂಬಲ್ಲಿ ಜನಿಸಿದರು.
* ಇವರು ವಾ ಕ್ಕತ ತ್ವ , ಜಿೀವನ್ ದಶಧನ್, ಕೈದಿೀವಿಗೆ, ಸಮಾಧಿಯ ಮೇಲೆ, ಸುಖ ಎಲ್ಲಿ ದೆ? ಇನ್ನನ ಮಂತಾದ ಕೃತಿಗಳನ್ನನ
ರಚಿಸಿದ್ಯಾ ರೆ.
* ಶಿರ ೀಯುತ್ರಿಗೆ ಗೌರವ ಫೆಲೀಷಿಪ್, ರಾಜೊಾ ೀತ್ಿ ವ ಪರ ಶಸಿತ , ಗೌರವ ಡಾಕಟ ರೇಟ್, ಪಾಲ್ ಹಾಾ ರಿಸ್ ಇನ್ನನ ಮಂತಾದ
ಪರ ಶಸಿತ ಗಳು ಲಭಿಸಿವೆ.
* ಆಕರ ಕೃತಿ:- ವಾ ಕ್ಕತ ತ್ವ
ಕಠಿಣ ಪದಗಳ ಅರ್ಗ
ಆಣೆಕಟ್ಟಟ -ನ್ದಿಗೆ ಅಡಡ ಕಟಟ ರುವ ತ್ಡೆಗೀಡೆ, ಅಸಿ-ಯುದಧ , ಉಪೇಕ್ಷ-ತಿರಸ್ಕಿ ರ, ಕೃತ್ಘನ -ಉಪಕಾರ ಸಮ ರಣೆ
ಇಲಿ ದಿರುವನ್ನ, ದುರಾಕರ ಮಣ್- ಮೊೀಸದ ದ್ಯಳಿ, ನಿರಾಶವಾದಿ-ಜಿೀವನ್ದಲ್ಲಿ ಆಸ್ಥ ಕಳ್ಳದುಕೊಂಡವ, ಬವಣೆ ತಂದರೆ,
ಮಸಿ-ಸ್ಕಹಿತ್ಾ ರಚ್ನೆ, ಮೇಟಗಂಬ -ಒಕಿ ಲು ಕಣ್ದ ಮರ್ಾ ದಲ್ಲಿ ರುವ ಕಂಬ, ಸತ್ಿ ರಿಣಾಮ-ಒಳ್ಳೆ ಯ ಪರಿಣಾಮ, ಹರಿತ್-
ಚೀಪಾದ, ಅತಿವೃಷಿಟ -ಅಗತ್ಾ ಕ್ಕಿ ಂತ್ ಹೆಚ್ಚಚ ಮಳ್ಳ ಬಿೀಳುವದು. ಉತೆತ ೀಕ್ಷ-ಅಧಿಕವಾಗಿ ವಣಿಧಸುವದು. ಒಕಿ ಲ್ಲಗ-ರೈತ್,
ಗುಲಾಮ-ಅಡಿಯಾಳು, ನ್ಶವ ರ-ನ್ಶಿಸು, ಬಜೆಟ್-ಆಯವಾ ಯದ ಸಮತೀಲನ್ ಪಟಟ , ಬಿಕುಿ -ಆಳು. ಮೇಟ-ವಾ ವಸ್ಕಯ,
ರಾಟೆ-ಚ್ಕರ , ಸವಾಧಧಿಕಾರ- ಅಧಿಕಾರ ಒಬಾ ನ್ಲ್ಲಿ ರುವದು.

● ಈ ಪರ ಶೆನ ಗಳಿಗೆ ಒಂದ್ದ ಎರಡು ವಾಕಾ ಗಳಲಿಿ ಉತ್ು ರಿಸಿ.


1.ದೇಶದ ಉದ್ಯಧ ರ ಯಾರು ಯಾರನ್ನನ ಅವಲಂಬಿಸಿದೆ ಎಂದು ಲೇಖಕರು ಹೇಳಿದ್ಯಾ ರೆ?
ಉತ್ು ರ; ದೇಶದ ಉದ್ಯಧ ರ ಅಸಿ ಮಸಿ ಕೃಷಿಯನ್ನನ ಅವಲಂಬಿಸಿದೆ ಎಂದು ಲೇಖಕರು ಹೇಳಿದ್ಯಾ ರೆ.
2.ಅಸಿ-ಮಸಿ ಎಂದರೇನ್ನ?
ಉತ್ು ರ:ಅಸಿ ಅಂದರೆ ಕೃಷಿ ಮಸಿ ಅಂದರೆ ಸ್ಕಹಿತ್ಾ ,
3. ಈ ನಾಡಿನ್ ಬೆನೆನ ಲುಬ್ಬ ಯಾರು?
ಉತ್ು ರ: ಈ ನಾಡಿನ್ ಬೆನ್ನ ಲಬ್ಬ ರೈತ್,
4. ಪಂಡಿತಾರಾರ್ಾ ಶಿವಾಚಾಯಧರು ಏನೆಂದು ಖ್ಯಾ ತ್ರಾಗಿದ್ಯಾ ರೆ?
ಉತ್ು ರ; ಪಂಡಿತಾರಾರ್ಾ ಶಿವಾಚಾಯಧ ರಂಗ ಜಂಗಮ ಎಂದು ಖ್ಯಾ ತ್ರಾಗಿದ್ಯಾ ರೆ.
5. ಪಂಡಿತಾರಾರ್ಾ ಶಿವಾಚಾಯಧರಿಗೆ ರೀಟ್ರಿ ಸಂಸ್ಥಿ ಯಾವ ಪರ ಶಸಿತ ನಿೀಡಿದೆ?
ಉತ್ು ರ: ಪಂಡಿತ್ರಾರ್ಾ ಶಿವಚಾಯಧರಿಗೆ ರೀಟ್ರಿ ಸಂಸ್ಥಿ ಪಾಲ್ ಹಾಾ ರಿಸ್ ಪರ ಶಸಿತ ನಿೀಡಿದೆ.
● ಈ ಪರ ಶೆನ ಗಳಿಗೆ 3-4 ವಾಕಾ ಗಳಲಿಿ ಉತ್ು ರಿಸಿ.
1. ದೇಶದ ಅಭಿವೃದಿಧ ಕುರಿತ್ತ ಜನ್ರಾಡುವ ಮಾತ್ತಗಳಾವುವು?
ಉತ್ು ರ:ದೇಶದ ಪರ ಗತಿ, ಜನ್ರಾಡುವ ಮಾತ್ತಗಳ್ಳಂದರೆ ವೈಜ್ಞಞ ನಿಕ ಬೆಳವಣಿಗೆಯೇ ನಿಜವಾದ ಪರ ಗತಿ, ದಡಡ ದಡಡ
ಆಣೆಕಟ್ಟಟ ಗಳ ನಿಮಾಧಣ್ವೇ ಜನ್ರ ಉದ್ಯಧ ರದ ದ್ಯರಿ, ವಿದುಾ ತ್ ಉತಾಿ ದನೆಯೇ ಇವೆಲಿ ಕೂಿ ಮೂಲ ಪ್ರ ೀರಣೆ ಎಂದು
ಹೇಳಬಹುದು.
2. ನ್ಮಮ ದೇಶದ ರಕ್ಷಣಾಪಡೆ ಏಕೆ ಪರ ಬಲವಾಗಿರಬೇಕು?

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 5
ಉತ್ು ರ: ನ್ಮಮ ದೇಶದ ರಕ್ಷಣಾಪಡೆ ಇದ್ಯಾ ಗ ದೇಶದ ಸಂರಕ್ಷಣೆ ಸ್ಕರ್ಾ . ಇಲಿ ದಿದಾ ರೆ ಬೇರೆ ದೇಶದವರು ಸುಲರ್ವಾಗಿ
ನ್ಮಮ ದೇಶದ ಮೇಲೆ ದುರಾಕರ ಮಣ್ ಮಾಡಿ ಯುದಧ ಸ್ಕರಿ ನ್ಮಮ ನ್ನನ ತ್ಮಮ ಗುಲಾಮರನಾನ ಗಿ ಮಾಡಿಕೊಳೆ ಬಹುದು.
ಮತ್ತತ ಬಲ್ಲಷ್ೆ ದೇಶ ಎಲಿ ರನ್ನನ ಹೊಡೆದುಹಾಕ್ಕ ತಾನೇ ಸವಾಧಧಿಕಾರಿಯಂತೆ ಮೆರೆಯಬಹುದು. ಆದುದರಿಂದ ನ್ಮಮ
ರಕ್ಷಣಾಪಡೆ ತ್ತಂಬ್ಬ ಪರ ಬಲವಾಗಿರಬೇಕು.
3.ಪ್ನ್ನನ ಖಡಗ ಕ್ಕಿ ಂತ್ ಹರಿತ್ವಾದುದು ಏಕೆ?
ಉತ್ು ರ: ಖಡಗ ದಿಂದ ಸ್ಕಧಿಸಲು ಸ್ಕರ್ಾ ವಾಗದಾ ನ್ನನ ಪ್ನಿನ ನ್ ಮೂಲಕ ಸ್ಕಧಿಸಬಹುದು. ಅಂದರೆ ಬರೆವಣಿಗೆ
ಅಷ್ಟ ಂದು ಪರಿಣಾಮಕಾರಿ ಆದುದು ಪತಿರ ಕೆಯ ಒಂದು ಲೇಖನ್, ಕಾದಂಬರಿ, ಕತೆ, ಕವನ್ ಹಲವರ ಬದುಕನ್ನನ
ಬದಲಾಯಿಸಬಲುಿ ದು. ಒಂದು ಸಕಾಧರ ಉರುಳಿಸಿ ಮತತ ಂದು ಸಕಾಧರ ತ್ರಬಹುದು, ಈ ನಿಟಟ ನ್ಲ್ಲಿ ಬರವಣಿಗೆ
ಹೆಚ್ಚಚ ಶಕ್ಕತಶಾಲ್ಲಯಾದುದು.
4.ರೈತ್ರು ಎದುರಿಸುತಿತ ರುವ ಸಮಸ್ಥಾ ಗಳಾವುವು?
ಉತ್ು ರ:-ಸಕಾಲಕೆಿ ಸರಿಯಾಗಿ ಮಳ್ಳ ಬರುವುದಿಲಿ . ಉತ್ತ ಮ ಬಿೀಜ ಸಿಗುವುದಿಲಿ . ಭೂಮಿ ಬರಡಾಗುತಿತ ದೆ. ಕ್ಕರ ಮಿಕ್ಕೀಟ್ಗಳ
ಹಾವಳಿಯಿಂದ ಬೆಳ್ಳಗೆ ವಿವಿರ್ ರಿೀತಿಯ ರೀಗಗಳು ಬರುತಿತ ವೆ. ಮತ್ತತ ತಾನ್ನ ಬೆಳ್ಳದ ಬೆಳ್ಳಗೆ ಸರಿಯಾದ ಬೆಲೆ ಸಿಗುತಿತ ಲಿ .
ಇವೆಲಿ ರೈತ್ರ ಸಮಸ್ಥಾ ಗಳು,
5.ಕೃಷಿಕರು ಭೂಮಿಯನ್ನನ ಉಳುವುದಿಲಿ ಎಂದು ಸತಾಾ ಗರ ಹ ಮಾಡಿದರೆ ಏನಾಗಬಹುದು?
ಉತ್ು ರ:- ಕೃಷಿಕರು ಭೂಮಿಯನ್ನನ ಉಳುವುದಿಲಿ ಎಂದು ಸತಾಾ ಗರ ಹ ಮಾಡಿದರೆ ದೇಶದ ಆಟ್ ನ್ಡೆಯುವದಿಲಿ .
ಆಹಾರವಿಲಿ ದೆ ಬರಿೀ ವೈಜ್ಞಞ ನಿಕ ಬೆಳವಣಿಗೆಯಿಂದ ಬದುಕಲು ಸ್ಕರ್ಾ ವಿಲಿ . ನಾವು ಯಾವ ಕಾಖ್ಯಧನೆಯಿಂದಲ್ಲ
ಟೊಮೆಟೊ, ಅಕ್ಕಿ , ರಾಗಿ ಬೆಳ್ಳಯಲು ಸ್ಕರ್ಾ ವಿಲಿ . ಇವಕೆಿ ಲಿ ಭೂಮಿ ರೈತ್ ಬೇಕು.
6.ಸವಧಜಞ ಕವಿಯು ಕೃಷಿಯ ಬಗೆಗ ಹೇಳಿರುವ ವಚ್ನ್ ಯಾವುದು?
ಉತ್ು ರ: ಕೊೀಟ ವಿದೆಾ ಗಳಲ್ಲ ಮೇಟ ವಿದೆಾ ಯೇ ಮೇಲು, ಮೇಟಯಿಂ ರಾಟೆ ನ್ಡೆದುದಲಿ ದೆ ದೇಶದ್ಯಟ್ವೆ ಕೆಡಗುಂ
ಕೊೀಟ ವಿದೆಾ ಗಳಲ್ಲಿ ವಾ ವಸ್ಕಯವೇ ಮೇಲು, ಆ ವಾ ವಸ್ಕಯ ಇಲಿ ದಿದಾ ರೆ ದೇಶದ ಆಟ್ವೆ ನ್ಡೆಯದು.ಎಂದು ಸವಧಜಞ
ಕವಿಯು ಕೃಷಿಯ ಬಗೆಗ ಹೇಳಿದ್ಯಾ ರೆ.
● ಕೆಳಗಿನ್ ಪೂತ್ರ ಗಳಿಗೆ ಎಂಟು ಹತ್ತು ವಾಕಾ ಗಳಲಿಿ ಉತ್ು ರಿಸಿರಿ.
1. ದೇಶದ ಬಜೆಟ್ನ್ಲ್ಲಿ ರಕ್ಷಣಾ ಇಲಾಖೆಗೆ ಹೆಚಿಚ ನ್ ಹಣ್ವನ್ನನ ಏಕೆ ಮಿೀಸಲಾಗಿರುತ್ತ ದೆ?
ಉತ್ು ರ: ಸೈನಿಕರು ತ್ಮಮ ತಾಯಿ ನಾಡಿಗಾಗಿ ದೂರದಲ್ಲಿ ಗಡಿಕಾಯುತಾತ ರೆ. ದ್ಯಳಿಯನ್ನನ ತ್ಡೆಯಲು ಹಗಲು ರಾತಿರ ಗಡಿ
ಕಾಯುವ ಕೆಲಸವನ್ನನ ಮಳ್ಳ ಚ್ಳಿ ಬಿಸಿಲ್ಲನ್ಲ್ಲಿ ಎಷ್ಟಟ ಕಷ್ಟ ಬಂದರೂ ಧೈಯಧದಿಂದ ಎದುರಿಸುತಾತ ರೆ. ಸೈನಿಕ ಬಲ
ಇದ್ಯಾ ಗ ಮಾತ್ರ ರಕ್ಷಣೆ ಸ್ಕರ್ಾ . ಇಲಿ ದಿದಾ ರೆ ಬೇರೆ ದೇಶದವರು ಸುಲರ್ವಾಗಿ ನ್ಮಮ ದೇಶಕೆಿ ನ್ನಗಿಗ ನ್ಮಮ ಮೇಲೆ
ದರಾಕರ ಮ ಮಾಡಿ ಯುದಧ ದಿಂದ ನ್ಮಮ ನ್ನನ ಸೀಲ್ಲಸಿ ಗುಲಾಮರನಾನ ಗಿ ಮಾಡಿಕೊಳೆ ಬಹುದು. ಆದಾ ರಿಂದ ದೇಶದ
ರಕ್ಷಣೆಗೆ ಸೈನಿಕರು ಅಗತ್ಾ , ಸೈನಿಕರು ಪರ ಬಲರಿದ್ಯಾ ಗ ಮಾತ್ರ ದೇಶವನ್ನನ ರಕ್ಕಿ ಸಿಕೊಳೆ ಲು ಸ್ಕರ್ಾ . ದೇಶದಲ್ಲಿ ಸೈನ್ಾ ವನ್ನನ
ಭೂಸೇನೆ, ವಾಯುಸೇನೆ, ಜಲಸೇನೆ ವಿಭಾಗಿಸಿ ಎಷ್ಠಟ ೀ ಖಚಾಧದರು ಚಿಂತೆ ಇಲಿ ಎಂದು ನ್ಮಮ ದೇಶವನ್ನನ
ಕಾಪಾಡುವುದು ನ್ಮಮ ರ್ಮಧ ಎಂದು ತಿಳಿದು ಮಿಸಲಾಗಿಡುತಾತ ರೆ.
2.ದೇಶದ ಪರ ಗತಿಯಲ್ಲಿ ಸ್ಕಹಿತಿಗಳ ಪಾತ್ರ ವೇನ್ನ?
ಉತ್ು ರ: ಅಸಿಯ ನಂತ್ರ ಮಸಿಯ ಪಾರ ಮಖಾ ತೆ ಬಗೆಗ ಅಂದರೆ ಸ್ಕಹಿತ್ಾ ದ ಬಗೆಗ ವಿವರಿಸುವುದು ಏನೆಂದರೆ ಅಸಿಗಿಂತ್
ಮಸಿ ಮಖಾ ವಾಗಿದೆ. ಸ್ಕಹಿತ್ಾ ದ ರಚ್ನೆಯಿಂದ ಉನ್ನ ತಿ ಸ್ಕಧಿಸಬಹುದ್ಯಗಿದೆ. ಲೇಖಕರು ಪ್ನ್ನನ ಖಡಗ ಕ್ಕಿ ಂತ್ ಹರಿತ್
ಎಂದು ಅಭಿಪಾರ ಯ ಪಟಟ ದ್ಯಾ ರೆ. ಏಕೆಂದರೆ ಖಡಗ ದಿಂದ ಸ್ಕಧಿಸ್ಕಲಗದಿದಾ ನ್ನನ ಪ್ನಿನ ನ್ ಮೂಲಕ ಸ್ಕಧಿಸಬಹುದು,
ಉದ್ಯಹರಣೆಗೆ ಒಂದು ಲೇಖನ್ದಿಂದ ರಾಜಾ ಅರ್ವಾ ದೇಶದ ಸಕಾಧರವನ್ನನ ಉರುಳಿಸಿ ಮಂದಂದು ದಿನ್ ಹೊಸ
ಸಕಾಧರವನೆನ ೀ ರಚಿಸಬಹುದು ಅಂರ್ಹ ಎಷ್ಟ ೀ ಉದ್ಯಹರಣೆಗಳನ್ನನ ದಿನ್ನಿತ್ಾ ಪತಿರ ಕೆಗಳಲ್ಲಿ ಕಾಣ್ಬಹುದು. ಇದರ
ಅರ್ಧ ಬರವಣಿಗೆ ಎಷ್ಟ ಂದು ಪರಿಣಾಮಕಾರಿ ಎಂದು ಬಿಂಬಿಸಿದ್ಯಾ ರೆ. ಇತಿತ ೀಚಿನ್ ದಿನ್ಗಳಲ್ಲಿ ಇಲ್ಲಿ ಯವರೆಗೆ
ಸ್ಕಹಿತಿಗಳಿಗೆ ನ್ಮಮ ನಾಡಿನ್ಲ್ಲಿ ಅಪಾರ ಗೌರವವಿದೆ. ಈ ಗೌರವಿರುವುದು ಅವರ ಸ್ಕಹಿತ್ಾ ದ ಸತ್ವ ದಿಂದ್ಯಗಿ

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 6
ಅಭಿವೃದಿಧ ಯ ಮೆಟಟ ಲು ಯುಳಿಯಲು ಸ್ಕರ್ಾ . ಬದುಕ್ಕಗೆ ಶಿವಶರಣ್ ಬಸವಾದಿಗಳ ವಚ್ನ್ಗಳನ್ನನ ದ್ಯಸ ಕ್ಕತ್ಧನೆಗಳು
ಇಂದಿಗೂ ಪರ ಸುತ ತ್ ಅವರು ಬರೆದಿರುವ ಸ್ಕಹಿತ್ಾ ಈಗಿನ್ವರಿಗೆ ಮನ್ನ ಡಿಯಂತಾಗಿದೆ.
3.ಕೃಷಿ ನಾಡಿನ್ ಬೆನೆನ ಲುಬ್ಬ ಈ ಮಾತ್ನ್ನನ ಸಮರ್ಥಧಸಿರಿ.
ಉತ್ು ರ: ಅಸಿ ಮತ್ತತ ಮಸಿಗಳಿಗಿಂತ್ ಮಹತ್ವ ವಾದದುಾ ಕೃಷಿ ಅಂದರೆ ಒಕಿ ಲ್ಲಗ ಒಕಿ ಲ್ಲಗ ಒಕ್ಕಿ ದರೆ ಜಗವೇಲಾಿ
ಬಿಕುಿ ವುದು ಎನ್ನನ ವ ಮಾತ್ನ್ನನ ಉಲೆಿ ೀಖಿಸಿದ್ಯಾ ರೆ. ಇದರ ಅರ್ಧ ಒಂದು ವೇಳ್ಳ ಕೃಷಿಯನ್ನನ ಮಾಡದೆ ಕೃಷಿಕ ಸತಾಾ ಗರ ಹ
ಮಾಡಿಸದರೆ, ನಾವು ಭಿಕುಿ ಕರಂತೆ ಆಗುತೆತ ೀವೆ. ತಿನ್ನ ಲು ಆಹಾರವಿಲಿ ದೆ ನ್ರಳುತೆತ ೀವೆ. ಎಲಾಿ ವಗಧದ ಜನ್ರು
ಕೃಷಿಯನೆನ ೀ ಅವಲಂಬಿಸಿದ್ಯಾ ರೆ. ಇವತ್ತತ ಜಗತಿತ ನ್ಲ್ಲಿ ವಿಜ್ಞಞ ನ್ ತಂತ್ರ ಜ್ಞಞ ನ್ ಎಷ್ಠಟ ೀ ಮಂದುವರೆದಿದಾ ರೂ
ಬದುಕುವದು ಅಸ್ಕರ್ಾ ಯಾರೂ ಕಾಖ್ಯಧನೆಗಳಿಂದ ಅಕ್ಕಿ , ರಾಗಿ ಪಡೆಯಲು ಸ್ಕರ್ಾ ವಿಲಿ . ಇದಕೆಿ ಭೂಮಿ ಬೇಕು,
ರೈತ್ರು ಬೆವರು ಸುರಿಸಿ ಭೂಮಿಯನ್ನನ ಹದಮಾಡಿ ಬೆಳ್ಳಯನ್ನನ ಬೆಳ್ಳಯಲೇ ಬೇಕು. ಹಾಗಾದರೆ ಮಾತ್ರ ಪರ ಗತ್
ಸ್ಕರ್ಾ . ಲೇಖಕರು ರೈತ್ರನ್ನನ ಅವರ ವೃತಿತ ಯನ್ನನ ತ್ಮಮ ಲೇಖನ್ದಲ್ಲಿ ಸಗಸ್ಕಗಿ ವಣಿಧಸಿದ್ಯಾ ರೆ. ಎಲಾಿ
ವಿದೆಾ ಗಳಿಗಿಂತ್ ವಾ ವಸ್ಕಯ ವಿದೆಾ ಯೇ ಮೇಲು ಎನ್ನ ಬಹುದು.
● ಸಂದರ್ಗವನುನ ಸಾಿ ರಸಾ ದೊಡನೆ ವಿವರಿಸಿರಿ,
1.ವಾ ವಸ್ಕಯ ಇಲಿ ದಿದಾ ರೆ ದೇಶದ ಆಟ್ವೇ ನ್ಡೆಯದು.
ಆಯ್ಕಿ :- ಈ ವಾಕಾ ವನ್ನನ "ಶಿರ ೀ ಪಂಡಿತಾರಾರ್ಾ ಶಿವಾಚಾಯಧ ಸ್ಕವ ಮಿಗಳು" ಬರೆದಿರುವ 'ವಾ ಕ್ಕತ ತ್ವ 'ಎಂಬ ಕೃತಿಯಿಂದ
ಆಯಾ "ಅಸಿ-ಮಸಿ-ಕೃಷಿ" ಎಂಬ ಗದಾ ಭಾಗದಿಂದ ಆರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಲೇಖಕರು ಕೃಷಿ ಮತ್ತತ ರೈತ್ನ್ ಸಂಕಷ್ಟ ಮತ್ತತ ಅದರ ಮಹತ್ವ ವನ್ನನ ವಿವರಿಸುವ
ಸಂರ್ರ್ಧದಲ್ಲಿ ಹೇಳಿದ್ಯಾ ರೆ. ಅಸಿ-ಮಸಿಗಿಂತ್ ಕೃಷಿ ಮಹತ್ವ ದುಾ ಆಂದರೆ ದೇಶದ ಸೈನಿಕರು ಮತ್ತತ ಸ್ಕಹಿತ್ಾ ಗಿಂತ್ ಕೃಷಿ
ವೃತಿತ ಮತ್ತತ ಕೃಷಿಕರು ಪರ ಮಖವಾಗಿದೆ. ಇದು ಇಲಿ ದೇ ದೇಶ ಪರ ಗತಿ ಹೊಂದಲು ಅಸ್ಕರ್ಾ .
ಸಾಿ ರಸಾ :- ವಾ ವಸ್ಕಯವೇ ಮಖಾ . ವಾ ವಸ್ಕಯವಿಲಿ ದೆ ದೇಶ ಪರ ಗತಿ ಸ್ಕಧಿಸಲು ಅಸ್ಕದಾ ಎಂಬ್ಬದು ಇಲ್ಲಿ
ಸ್ಕವ ರಸಾ ಕರವಾಗಿದೆ.
2. ರೈತ್ರು ನಿರಾಶಾವಾದಿಗಳಾದರೆ ಆಶಾವಾದಿಗಳಾಗಿ ಬ್ಬಳನ್ನನ ಸ್ಕಗಿಸುತಿತ ದ್ಯಾ ರೆ.
ಆಯ್ಕಿ :- ಈ ವಾಕಾ ವನ್ನನ "ಶಿರ ೀ ಪಂಡಿತಾರಾರ್ಾ ಶಿವಾಚಾಯಧ ಸ್ಕವ ಮಿಗಳು" ಬರೆದಿರುವ 'ವಾ ಕ್ಕತ ತ್ವ 'ಎಂಬ ಕೃತಿಯಿಂದ
ಆಯಾ "ಅಸಿ-ಮಸಿ-ಕೃಷಿ" ಎಂಬ ಗದಾ ಭಾಗದಿಂದ ಆರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಲೇಖಕರು ರೈತ್ರನ್ನನ ಕುರಿತ್ತ ವಿವರಿಸುವ ಸಂರ್ರ್ಧದಲ್ಲಿ ಹೇಳಿದ್ಯಾ ರೆ. ರೈತ್ರನ್ನನ
ಕಾಣ್ಣವ ದೃಷಿಟ ಯನ್ನನ ವಿವರಿಸುವಾಗ ಅವರು ನಿಲಧಕ್ಷಾ ಕೆಿ ಒಳಗಾಗಿದ್ಯಾ ರೆ. ಅವರು ಕೆಲಸವನ್ನನ ಶರ ದೆಾ ಯಿಂದ
ಮಾಡುತಾತ ರೆ ಎಂದು ವಿವರಿಸುವಾಗ ಲೇಖಕರು ಹೇಳಿದ್ಯಾ ರೆ. ಪರ ತಿಯಬಾ ರು ಬದಕು ಕೃಷಿಕರನ್ನನ ಅವಲಂಬಿಸಿದರೆ
ಅವರೆಲಿ ರು ಕೃಷಿಯನ್ನನ ಮಾಡುವ ರೈತ್ನ್ನ್ನನ ನಿಲಧಕ್ಕಿ ಸಿದ್ಯಾ ರೆ, ತ್ಮಮ ಮನ್ದ್ಯಳದ ಮಾತ್ತಗಳಿಂದ ಲೇಖಕರು
ಹೇಳಿದ್ಯಾ ರೆ.
ಸಾಿ ರಸಾ :- ರೈತ್ರು ಹಲವಾರು ಕಷ್ಟ ಗಳನ್ನನ ಎದುರಿಸಿ, ಬದುಕೇ ನ್ಶವ ರ ಎನ್ನನ ವ ಭಾವನೆ ಇದಾ ರೂ
ನಿರಾಶಾವಾದಿಗಳಾಗದೆ ಆಶಾವಾದಿಗಳಾಗಿ ಬದುಕನ್ನನ ಸ್ಕಗುತಿತ ರುವುದು ಸ್ಕವ ರಸಾ ರವಾಗಿದೆ.
3.ಅವರು ಯಾರಿಗೂ ಮೊೀಸ, ವಂಚ್ನೆ ಮಾಡುವವರಲಿ .
ಆಯ್ಕಿ :- ಈ ವಾಕಾ ವನ್ನನ "ಶಿರ ೀ ಪಂಡಿತಾರಾರ್ಾ ಶಿವಾಚಾಯಧ ಸ್ಕವ ಮಿಗಳು" ಬರೆದಿರುವ'ವಾ ಕ್ಕತ ತ್ವ 'ಎಂಬ ಕೃತಿಯಿಂದ
ಆಯಾ "ಅಸಿ-ಮಸಿ-ಕೃಷಿ" ಎಂಬ ಗದಾ ಭಾಗದಿಂದ ಆರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಲೇಖಕರು ಕೃಷಿಕರ ಮಗಧ ತೆಯನ್ನನ ಎತಿತ ಹಿಡಿಯುವ ಸಂದರ್ಧದಲ್ಲಿ ಹೇಳಿದ್ಯಾ ರೆ. ಕಳಪ್
ಬಿಜ ಸಿಕ್ಕಿ ದರೆ ಉತ್ತ ಮವಾದ ಬೆಳ್ಳ ಬೆಳ್ಳಯುತಾತ ರೆ. ಸರಿಯಾಗಿ ಮಳ್ಳ ಬ್ಬರದಿದಾ ರೂ, ನಿೀರನ್ನನ ಸಂಗರ ಹಿಸಿ ಭೂಮಿಯನ್ನನ
ಉಳುಮೆ ಮಾಡುತಾತ ರೆ. ಆದರೆ ಇವರು ಎಲಿ ರಿಂದ ಮೊೀಸ ವಂಚ್ನೆಗೆ ಒಳಗಾಗುತಾತ ರೆ ಎಂದು ಲೇಖಕರು ಮೇಲ್ಲನ್
ಮಾತ್ತ ಹೇಳಿದ್ಯಾ ರೆ.
ಸಾಿ ರಸಾ :- ರೈತ್ರ ಮಗಧ ತೆ ಹಾಗೂ ಅವರ ಪಾರ ಮಣಿಕತೆ ಇಲ್ಲಿ ಸ್ಕವ ರಸಾ ಕರವಾಗಿದೆ.
4. ಸ್ಕಹಿತಿಗಳು ನಾಡಿನ್ಲ್ಲಿ ಹೆಚಿಚ ದಷ್ಟಟ ಸಮಾಜವು ಪರ ಗತಿಯಮೆಟಟ ಲು ತ್ತಳಿಯಲು ಸ್ಕರ್ಾ ?

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 7
ಆಯ್ಕಿ :- ಈ ವಾಕಾ ವನ್ನನ "ಶಿರ ೀ ಪಂಡಿತಾರಾರ್ಾ ಶಿವಾಚಾಯಧ ಸ್ಕವ ಮಿಗಳು" ಬರೆದಿರುವ'ವಾ ಕ್ಕತ ತ್ವ 'ಎಂಬ ಕೃತಿಯಿಂದ
ಆಯಾ "ಅಸಿ-ಮಸಿ-ಕೃಷಿ" ಎಂಬ ಗದಾ ಭಾಗದಿಂದ ಆರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಲೇಖಕರು ಅಸಿಗಿಂತ್ ಮಸಿ ಮಖಾ ವಾದದುಾ ಎಂದು ಹೇಳುವ ಸಂದರ್ಧದಲ್ಲಿ
ಹೇಳಿದ್ಯಾ ರೆ. ಪತಿರ ಕೆಯಲ್ಲಿ ಬರುವ ಒಂದು ಲೇಖನ್ ಸಕಾಧರವನ್ನನ ಉರಳಿಸುವಷ್ಟಟ ಪರ ಭಾವಶಾಲ್ಲ ಇರುತ್ತ ದೆ, ನಾಳ್ಳ
ಮತತ ಂದು ಸಕಾಧರವನ್ನನ ತ್ರಬಹುದು, ಸ್ಕಹಿತ್ಾ ದ ಸತ್ವ ದಿಂದ ಇಂತ್ಹ ಸ್ಕಹಿತಿಗಳು ನಾಡಿನ್ಲ್ಲಿ ಹೆಚ್ಚಚ ಇದಾ ರೆ
ಸಮಾಜ ಪರ ಗತಿಯ ಮೆಟಟ ಲು ತ್ತಳಿವುದು ಸ್ಕರ್ಾ .
ಸಾಿ ರಸಾ :- ಸ್ಕಹಿತಿಗಳಿಗೆ ನಾಡಿನ್ಲ್ಲಿ ಅಪಾರ ಗೌರವ ಇರುವುದು ಸ್ಕಹಿತ್ಾ ದ ಸತ್ವ ದಿಂದ ಮಾತ್ರ ಸ್ಕದಾ ಎನ್ನನ ವುದು
ಇಲ್ಲಿ ಸ್ಕವ ರಸಾ ಕರವಾಗಿದೆ.

ಗದಾ -೩ ಗಾನ್ಯೀಗಿ ಪಂಡಿತ್ ಪುಟಟ ರಾಜ ಗವಾಯಿ


ಕವಿ/ಲೇಖಕರ ಪರಿಚಯ
* ರಮೇಶ ಗೌಡ ಮಲಿ ನ್ಗೌಡ ಕಲಿ ನ್ಗೌಡ ಅವರು 1975 ರಲ್ಲಿ ಧಾರವಾಡ ಜಿಲೆಿ ಯ ನ್ವಲಗುಂದ ತಾಲ್ಲಿ ಕ್ಕನ್ ಕ್ಕತ್ತತ ರು
ಎಂಬಲ್ಲಿ ಜನಿಸಿದರು.
* ಇವರು ಅಮೃತ್ಕೆಿ ಹಾರಿದ ಗರುಡ, ರೂಪ ಬಯಲು, ಗಾನ್ಯೀಗಿ ಪಂಡಿತ್ ಪುಟ್ಟ ರಾಜ ಕವಿ ಗವಾಯಿಗಳು
ಇನ್ನನ ಮಂತಾದ ಕೃತ್ಗಳನ್ನನ ರಚಿಸಿದ್ಯಾ ರೆ.
* ಶಿರ ೀಯುತ್ರಿಗೆ ರತಾನ ಕರವಣಿಧ ಮದಾ ಣ್ಣ ದತಿತ ಪರ ಶಸಿತ , ಕನಾಧಟ್ಕ ಸ್ಕಹಿತ್ಾ ಅಕಾಡೆಮಿಯಿಂದ ವಷ್ಧದ ಉತ್ತ ಮ ಕೃತಿ
ಪರ ಶಸಿತ ಗಳು ಲಭಿಸಿವೆ.
ಪದಗಳ ಅರ್ಗ
ಅಂರ್-ಕುರುಡ. ಅನಂತ್-ಕೊನೆಯಿಲಿ ದ, ಅಭಿಲಾಶೆ-ಆಸ್ಥ. ಅತ್ಧ-ಕಷ್ಟ ಕೆಿ ಸಿಕಿ ಗರ ಹಿಸಿ- ತಿಳಿದುಕೊಂಡು, ನಿಶಣ ತ್ -ನಿಪುಣ್,
ಬ್ಬಷ್ಟ -ಕಣಿಣ ೀರು, ಮಾಧುಯಧ-ಸಿಹಿ, ವಿಚ್ಲ್ಲತ್-ಚಂಚ್ಲ ವೇದನೆ-ನೀವು, ಸುವಣ್ಧ-ಬಂಗಾರ, ಸಿಂಹಾವಲೀಕನೆ-
ಹಿನನ ೀಟ್, ಅಂತ್:ಕರಣ್-ಮನ್ಸುಿ , ಅನಿಕೇತ್ನ್-ಮನೆ ಇಲಿ ದವನ್ನ, ಅಮರ-ಶಾಶವ ತ್ವಾಗು ಉದರ-ಹೊಟೆಟ , ಜಂಗಮ-
ಚ್ಲ್ಲಸುವ, ಪರಿ-ಕಣಿಣ ನ್ ರಗ, ಮಡುಪು-ಮಿೀಸಲು, ವಿಷ್ಣ್ಣ -ಖಿನ್ನ ವಾದ, ಶಯನ್ಗೈದು-ಮಲಗುವದು.
● ಈ ಪರ ಶೆನ ಗಳಿಗೆ ಒಂದೆರಡು ವಾಕಾ ದಲಿಿ ಉತ್ು ರ ಬರೆಯಿರಿ.
1.ಪುಟ್ಟ ರಾಜರ ತಂದೆ ತಾಯಿಯ ಹೆಸರೇನ್ನ?
ಉತ್ು ರ: ಪುಟ್ಟ ಯಾ ನ್ ತಂದೆ ರೇವಯಾ ತಾಯಿ ಸಿದಾ ಮಮ .
2. ಶೆರ ೀಷ್ಟ ಗುರುವಿನ್ಲ್ಲಿ ಎಂತ್ಹ ಶಕ್ಕತ ಇರುತ್ತ ದೆ?
ಉತ್ು ರ: ಶೆರ ೀಷ್ಟ ಗುರು ಶಿಷ್ಾ ರ ಮನ್ಸಿ ನ್ನನ ಓದಿ ಅವರ ಅಭಿಲಾಶೆಗೆ ತ್ಕಿ ಂತೆ ಜ್ಞಞ ನ್ ಕೊಡುವ ಶಕ್ಕತ ಇರುತ್ತ ದೆ.
3. ತಾಯಿ ಸಿದಾ ಮಮ ಪಂಚಾಕ್ಷರಿ ಗವಾಯಿಯಲ್ಲಿ ಏನೆಂದು ಬೇಡಿಕೊಂಡಳು?
ಉತ್ು ರ: ತಾಯಿ ಸಿದಾ ಮಮ ಮಗನ್ನ್ನನ ಮನೆಗೆ ಕಳುಹಿಸಿಕೊಡುವಂತೆ ಪಂಚಾಕ್ಷರಿ ಗವಾಯಿಗಳಲ್ಲಿ ಬೇಡಿಕೊಂಡಳು.
4.ಪುಟ್ಟ ರಾಜರು ಯಾವ ಯಾವ ಭಾಷ್ಠಗಳಲ್ಲಿ ಪಾಂಡಿತ್ಾ ಗಳಿಸಿದಾ ರು?
ಉತ್ು ರ: ಪಟ್ಟ ರಾಜರು ಕನ್ನ ಡ, ಹಿಂದಿ, ಸಂಸಿ ೃತ್ ಭಾಷ್ಠಗಳಲ್ಲಿ ಪಾಂಡಿತ್ಾ ಗಳಿಸಿದಾ ರು.
5. ಪುಟ್ಟ ರಾಜರು ಖ್ಯದಿ ಬಟೆಟ ತಡಲು ನಿರ್ಧರಿಸಿದುಾ ಏಕೆ?
ಉತ್ು ರ: ಪಂಚಾಕ್ಷರಿ ಗವಾಯಿ ಖ್ಯದಿ ಬಟೆಟ ಯನ್ನನ ರ್ರಿಸಿಕೊಂಡಾಗ ಪುಟ್ಟ ರಾಜರು ಸಹ ಖ್ಯದಿ ಬಟೆಟ ತಡಲು
ನಿರ್ಧರಿಸಿದರು.
● ಈ ಪಶೆನ ಗಳಿಗೆ 3 -4 ವಾಕಾ ಗಳಲಿಿ ಉತ್ು ರ ಬರೆಯಿರಿ
1. ಬ್ಬಲಕ ಪುಟ್ಟ ಯಾ ಕಣ್ಣಣ ಗಳನ್ನನ ಕಳ್ಳದುಕೊಂಡದುಾ ಹೇಗೆ?
ಉತ್ು ರ: ಬ್ಬಲಕ ಪುಟ್ಟ ಯಾ ನಿಗೆ ಕಣ್ಣಣ ಬೇನೆ ಬಂದು ಕಣಿಣ ಗೆ ಪರಿ ಬಂದಿತ್ತತ . ಕಣಿಣ ಗೆ ತನ್ಸಿ ತೀರಿಸುವಾಗ ತನ್ಸಿ
ಕಣಿಣ ನ್ಲ್ಲಿ ಬಿದುಾ ಬಿಟ್ಟ ವು. ಅರಿ ಹರಿಯುವ ಬದಲು ಗುಡಿಡ ಹರಿದು ಕಣ್ಣಣ ಹೊೀದವು.
2.ಬ್ಬಲಕ ಪುಟ್ಟ ಯಾ ಪಂಚಾಕ್ಷರಿ ಗವಾಯಿಗಳ ಶಿಷ್ಾ ನಾದುದು ಹೇಗೆ?

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 8
ಉತ್ು ರ; ಪಂಚಾಕ್ಷರಿ ಗವಾಯಿಯ ಸಂಚಾರಿ ಸಂಗಿೀತ್ ಶಾಲೆ ಒಮೆಮ ಗವಿಮಠದಲ್ಲಿ ಕಾಾ ಂಪ ಹಾಕ್ಕತ್ತ. ಮಾವನ್ ಜೊತೆ
ಪುಟ್ಟ ಯಾ ಬಂದು ಶಿಷ್ಾ ತ್ವ ಸಿವ ೀಕರಿಸಿ ಅವರ ಶಿಷ್ಾ ರಾದರು.
3. ಪಂಚಾಕ್ಷರಿ ಗವಾಯಿಗಳ ಶಿಷ್ಾ ತ್ವ ಪಡೆದ ಬ್ಬಲಕ ಪುಟ್ಟ ಯಾ ಯಾವ ಯಾವ ಮನ್ಸಿಿ ತಿ ಹೊಂದಿದಾ ನ್ನ?
ಉತ್ು ರ: ಪಂಚಾಕ್ಷರಿ ಗವಾಯಿಗಳ ಶಿಷ್ಾ ತ್ವ ಪಡೆದ ಪುಟ್ಟ ಯಾ ಪಂಚಾಕ್ಷರಿ ಗುರುಗಳನ್ನನ ಅನ್ನಸರಿಸಬೇಕು. ಅವರ
ನ್ನಡಿಯ್ಕ ನ್ನ್ಗೆ ಮಂತ್ರ . ಅವರ ನ್ಡೆಯ್ಕ ನ್ನ್ಗೆ ಆಚಾರವಾಗಬೇಕು ಎಂಬ ಮನಃಸಿಿ ತಿ ಹೊಂದಿದಾ ರು.
4.ಪುಟ್ಟ ರಾಜ ಗವಾಯಿ ಯಾವ ಯಾವ ವಿದೆಾ ಗಳಲ್ಲಿ ನಿಷ್ಣ ತ್ರಾದರು?
ಉತ್ು ರ: ಪುಟ್ಟ ರಾಜರಿಗೆ ಅಷ್ಟ ಧಾಾ ಯಿ, ಕಾತಂತ್ರ , ಶಬಾ ಮಣಿ ದಪಧಣ್, ಕೈವಲಾ ಪದಧ ತಿ, ತ್ಕಧಶಾಸತ ರ, ನಾಾ ಯ ಶಾಸತ ರ,
ಶಬ್ಬಾ ನ್ನಶಾಸತ ರ, ಛಂದಶಾಸತ ರ ಮತ್ತತ ಕನ್ನ ಡ ವಾಾ ಕಣ್ಧ, ಮಂತಾದ ವಿದೆಾ ಗಳಲ್ಲಿ ನಿಷ್ೆ ತ್ರಾದರು.
5.ತಾಯಿ ಸಿದಾ ಮಮ ಪುಟ್ಟ ರಾಜನ್ನನ ಏನೆಂದು ಆಶಿವಾಧದಿಸಿದರು?
ಉತ್ು ರ: ನಿನ್ನ ಂರ್ ಶೆರ ೀಷ್ೆ ಪುತ್ರ ರತ್ನ ಒಂದನ್ನನ ಹೆತ್ತ ಭಾಗಾ ನ್ನ್ನ ದ್ಯಗಲ್ಲ, ಹೆಂಡತಿ ಮಕಿ ಳು ಸಂಸ್ಕರವೆಂಬ
ಬಂರ್ನ್ದಲ್ಲಿ ಬಂಧಿತ್ನಾಗುವದು ನಿನ್ಗೆ ಇಷ್ಟ ವಿಲಿ ದಿದಾ ರೆ ನ್ನ್ನ ಜೊತೆ ಬರುವದು ಬೇಡ, ಪಂಚಾಕ್ಷರರು ತೀರುವ
ಮಾಗಧದಲ್ಲಿ ನಿೀನ್ನ ನ್ಡೆ ಎಂದು ಆಶಿವಾಧದಿಸಿದರು.
6.ಪುಟ್ಟ ರಾಜರ ವೇಷಾಭೂಷ್ಣ್ಗಳು ಹೇಗಿದಾ ವು?
ಉತ್ು ರ: ಪುಟ್ಟ ರಾಜ ಬಿಳಿ ಉದಾ ನೆಯ ಅಂಗಿ ಪಂಚ್ಛ, ತ್ಲೆಯ ಮೇಲೆ ಪಟ್ಗ, ನಸಲಲ್ಲಿ ತಿರ ಪುಂಡ ರ್ಸಮ , ಕೊರಳಲ್ಲಿ
ರುದ್ಯರ ಕ್ಕಿ ಮಾಲೆ, ಪಾದದಲ್ಲಿ ಕಟಟ ಗೆಯ ಹಾವುಗೆಗಳು, ಕೈ ಯಲ್ಲಿ ಬೆತ್ತ , ಇವು ಪುಟ್ಟ ರಾಜರ ವೇಷ್ಭೀಷ್ಣ್ಗಳು .
7. ಪುಟ್ಟ ರಾಜರಿಗೆ ದರೆತ್ ಪರ ಶಸಿತ ಗಳಾವುವು?
ಉತ್ು ರ: ಪುಟ್ಟ ರಾಜರಿಗೆ ನಾಡೀಜ ಪರ ಶಸಿತ , ಪದಮ ಶಿರ ೀ ಪರ ಶಸಿತ , ಪದಮ ಭೂಷ್ಣ್ ಪರ ಶಸಿತ , ಗೌರವ ಡಾಕಟ ರೇಟ್ ಪರ ಶಸಿತ
ಮಂತಾದ ಪರ ಶಸಿತ ಗಳು ಲಭಿಸಿವೆ.
8, ವಿಶೇಷ್ ಚೇತ್ನ್ರಿಗೆ ನಿೀವು ಯಾವ ಮಾತ್ತಗಳಿಂದ ನಿೀವು ಧೈಯಧ ತ್ತಂಬ್ಬವಿರಿ?
ಉತ್ು ರ: ನಿೀವು ಎಲಿ ರಂತೆ ಇರದಿದಾ ರು ನಿಮಮ ಲ್ಲಿ ರುವ ಸೂಕ್ಷಮ ಮತಿ, ಬ್ಬದಿಧ ಶಕ್ಕತ ಯಿಂದ ಏಕಾಗರ ತೆಯಿಂದ ಕಲ್ಲಕೆಯಲ್ಲಿ
ತಡಗಿದರೆ ಸ್ಕರ್ಾ ವಾದದನ್ನನ ಸ್ಕಧಿಸಬಹುದು. ಪಂಚಾಕ್ಷರಿ ಗವಾಯಿ, ಪುಟ್ಟ ರಾಜಗವಾಯಿ ಗಳಂತೆ
ಸ್ಕರ್ಕರಾಗಬಹುದು. ದೇವರು ಅಂಗವನ್ನನ ಕಡಿಮೆ ಕೊಟಟ ದಾ ರು ಬೇರೆ ಅಂಗಗಳಿಗೆ ಅಪರಿಮಿತ್ವಾದ ಶಕ್ಕತಯನ್ನನ
ನಿೀಡಿರುತಾತ ನೆ ಎಂದು ಅವರಲ್ಲಿ ಉತಾಿ ಹ ತ್ತಂಬಬಹುದು.
● ಸುಮಾರು ಹತ್ತು ವಾಕಾ ಗಳಲಿಿ ಈ ಪರ ಶೆನ ಗಳಿಗೆ ಉತ್ು ರ ಬರೆಯಿರಿ.
1.ಅಂಗಹಿೀನ್ತೆ ಸ್ಕರ್ನೆಗೆ ಅಡಿಡ ಯಾಗದು ಎಂಬ ಮಾತ್ತ ಪುಟ್ಟ ರಾಜರ ಜಿೀವದಲ್ಲಿ ನಿಜವಾಗಿದೆ ಹೇಗೆ? ಇದನ್ನನ
ಸಮರ್ಥಧಸಿ,
ಉತ್ು ರ: ಪುಟ್ಟ ರಾಜರು ಸಂಗಿೀತ್ದಂದಿಗೆ ಸವ ರಮಂಡಲ, ಸ್ಕರಂಗಿ, ಸರೀದ, ಪ್ಪಟೀಲು, ಹಾಮೊೀಧನಿಯಂ ಮತ್ತತ
ತ್ಬಲಾ ವಾದನ್ದಲ್ಲಿ ಪಾರ ವಿೀಣ್ಾ ವನ್ನನ ಪಡೆದರು. ಹಿಂದೂಸ್ಕತ ನಿ ಕನಾಧಟ್ಕ ಸಂಗಿೀತ್ವನ್ನನ ಸಿದಿಧ ಗಳಿಸಿಕೊಂಡರು.
ಅಂರ್ರ ಓದಿನ್ ಬೈಲ್ ಲ್ಲಪ್ಪಯನ್ನನ ಕಲ್ಲತ್ರು. ಕನ್ನ ಡದಲ್ಲಿ ಆರವತ್ತ ಕೂಿ ಹೆಚಿಚ ನ್ ಸಂಖೆಾ ಯ ಕೃತಿರಚ್ನೆ ಮಾಡಿದರು.
ಬಸವೇಶವ ರ, ಶಿರ ೀ ಶಿವಲ್ಲಂಗೇಶವ ರ, ಅಡವಿ ಸಿದೆಾ ೀಶವ ರ, ಗುಡಾಡ ಪುರದ ದ್ಯನ್ಮಮ ಮೊದಲಾದ ಹದಿನೆಂಟ್ಟ ನಾಟ್ಕಗಳನ್ನನ
ರಚಿಸಿದ್ಯಾ ರೆ. ಪಂಚಾಕ್ಷರಿವಾಣಿ ಎಂಬ ಸ್ಕವಧಜನಿಕ ಪತಿರ ಕೆಗೆ ಮಾಗಧದಶಧಕರೂ ಆಗಿದಾ ರು. ಗದುಗಿನ್ ವಿೀರೇಶವ ರ
ಪುಣಾಾ ಶರ ಮದ ಜವಾಬ್ಬಾ ರಿಯನ್ನನ ಹೊತ್ತತ ಶಿಕ್ಷಣ್ ಸಂಸ್ಥಿ ಗಳನ್ನನ ವಿಸತ ರಿಸುತಾತ ಬಡಮಕಿ ಳ ಜ್ಞಞ ನ್ದ್ಯಹವನ್ನನ
ಹಿಂಗಿಸಿದಾ ರು. ಈ ಎಲಾಿ ಸ್ಕರ್ನೆಗಳನ್ನನ ನೀಡಿದರೆ ಅಂಗಹಿೀನ್ತೆ ಸ್ಕರ್ನೆಗೆ ಅಡಿಡ ಯಾಗದು ಎಂಬ್ಬದು ಪುಟ್ಟ ರಾಜರ
ವಿಷ್ಯದಲ್ಲಿ ನಿಜವಾಗಿದೆ.
2.ಬ್ಬಲಕ ಪುಟ್ಟ ಯಾ ಹಾಮಧನಿಯಂ ನ್ನಡಿಸಿದ ಪರ ಸಂಗ ವಿವರಿಸಿರಿ.
ಉತ್ು ರ: ಬ್ಬಲಕ ಪುಟ್ಟ ಯಾ ನಿಗೆ ಹಾಮೊೀಧನಿಯಂ ನ್ನಡಿಸುವ ಆಸ್ಥ. ಒಮೆಮ ಮನೆಯಲ್ಲಿ ಯಾರೂ ಇಲಿ ದಸಮಯದಲ್ಲಿ
ತ್ನ್ನ ನ್ನಡಿಸಲಾರಂಭಿಸಿದ. ಮಾವನ್ ಹಾಮೊೀಧನಿಯಂ ಹಿಡಿದು ಹಾಮೊೀಧನಿಯಂ ನಿಂದ ಹೊರಟ್ ನಾದ ಮನೆಯ
ಮಂದೆ ಹಾಯುಾ ಹೊೀಗುತಿತ ದಾ ಜನ್ರೆಲಿ ರ ಮನ್ವನ್ನನ ತ್ತಂಬಿತ್ತ. ಜನ್ರು ಮನೆಯ ಒಳಗೆ ಬಂದು ಕುಳಿತ್ತಕೊಂಡರು.
ಹೊಲಕೆಿ ಹೊೀಗಿದಾ ಮಾವ ಮನೆಯ ಹೊರಗೆ, ಒಳಗೆ ಜನ್ರನ್ನನ ಕಂಡು ಆಶಚ ಯಧಚ್ಕ್ಕತ್ರಾದರು. ಮನೆಯ ಒಳಗೆ

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 9
ಹಾಮೊೀಧನಿಯಮ್ ನ್ನಡಿಸುತಿತ ರುವವರು ಯೀಗಿಗಳೇ ಇರಬಹುದೆಂದು ಭಾವಿಸಿ ಒಳಗೆ ಬಂದರು. ಹಾಮೊೀಧನಿಯಂ
ನ್ನಡಿಸುತಿತ ದಾ ಪುಟ್ಟ ಬ್ಬಲಕನ್ನ್ನನ ಕಂಡು ನಿಬೆಾ ರಗಾದರು. ಮಾವನ್ ಸಪಿ ಳದಿಂದ ವಿಚ್ಲ್ಲತ್ನಾದ ತ್ಪಾಿ ತ್ತ ಕ್ಷಮಿಸು,
ನಿೀನ್ನ ಮಟ್ಟಟ ಬ್ಬಲಕ ಒಮೆಮ ಲೇ ಹಾಮೊೀಧನಿಯಂ ನ್ನಡಿಸುವುದನ್ನನ ನಿಲ್ಲಿ ಸಿ, ಮಾವ ಎಂದರೂ ನಾನ್ನ ಇನೆನ ಂದೂ
ನಿನ್ನ ಹಾಮೊೀಧನಿಯಮ್ ಮಟ್ಟಟ ವುದಿಲಿ ಎನ್ನನ ತ್ತ ಮಾವನ್ ಪಾದಗಳಿಗೆ ತ್ಡವರಿಸಿದನ್ನ. ಆಗ ಮಾವ ಮಗು
ಇಂದಿನಿಂದ ಇದು ನ್ನ್ನ ಹಾಮೊೀಧನಿಯಂ ಅಲಿ ನಿನ್ನ ದು ಅದು ನಿನ್ನ ಆಸಿತ ಎಂದರು. ಹಿೀಗೆ ಹಾಮೊೀಧನಿಯಂ
ನ್ನಡಿಸಿದನ್ನ.
3.ಪುಟ್ಟ ಯಾ ಸಮಾಜಕೆಿ ಮಡುಪಾದ ಪರ ಸಂಗವನ್ನನ ವಿವರಿಸಿ,
ಉತ್ು ರ: ಪಂಚಾಕ್ಷರ ಗವಾಯಿಗಳ ಸಂಚಾರಿ ಪಾಠಶಾಲೆಯು ಹೊಳ್ಳ-ಅಲ್ಲರಿನ್ಲ್ಲಿ ಕಾಾ ಂಪ್ ಹಾಕ್ಕದಾ ಸಂದರ್ಧದಲ್ಲಿ
ತಾಯಿಯಾದ ಸಿದಧ ಮಮ ನ್ವರು ಬೆಳ್ಳದು ದಡಡ ವನಾದ ಪುಟ್ಟ ರಾಜನ್ನ್ನನ ಕಾಣ್ಲು ಬಂದರು, ಸಂಗಿೀತ್ದ ಸಕಲ
ವಿದೆಾ ಗಳಲ್ಲಿ ಪಾರಂಗತ್ನಾದ ಮದುಾ ಮಗನ್ನ್ನನ ನೀಡಿದ ತಾಯಿ ಪಂಚಾಕ್ಷರ ಗವಾಯಿಗಳ ಪಾದಕೆಿ ರಗಿ ಸ್ಥರಗಡಿಡ
ಮಗನ್ನ್ನನ ಮನೆಗೆ ಕಳುಹಿಸಿಕೊಡುವಂತೆ ಬೇಡಿಕೊಂಡರು. ಗವಾಯಿಗಳು ಅವನ್ನ ಬಂದರೆ ಕರೆದುಕೊಂಡು ಹೊೀಗು
ತಾಯಿ ಎಂದು ಹೇಳಿದರು. ಸಿದಧ ಮಮ ನ್ವರು ಪುಟ್ಟ ಯಾ ಕಡೆ ಬಂದು ಮನೆಗೆ ಬರುವಂತೆ ಕೇಳಿಕೊಂಡರು. ಆದರೆ
ಪುಟ್ಟ ಯಾ ನ್ ನ್ನ್ಗೆ, ನ್ನ್ನ ಸವಧಸವ ವೂ ಗುರುಗಳು, ಸಮಾಜದ ಹಣ್ದಿಂದ ನ್ನ್ಗೆ ವಿದೆಾ ಕೊಟಟ ದ್ಯಾ ರೆ. ಸಮಾಜದ
ಋಣ್ವನ್ನನ ತಿೀರಿಸದೆ ಹೇಗೆ ನಿನ್ನ ಜೊತೆ ಬರಲ್ಲ ತಾಯಿ, ನಿೀನೆ ಹೇಳು ರ್ವದಲ್ಲಿ ಯ ಎಲಿ ಬಂರ್ನ್ಗಳನ್ನನ ತಡೆದು
ಹಾಕ್ಕರುವೆ. ಗುರು ಪಂಚಾಕ್ಷರರೇ ನ್ನ್ನ ಸವಧಸವ . ಅವರ ಆಜ್ಞಞ ಧಾರಕ ನಾನ್ನ, ನ್ನ್ನ ಮಗನೆಂಬ ಭಾವವನ್ನನ ತಡೆದು
ಹಾಕ್ಕ ನ್ನ್ನ ನ್ನನ ಸಮಾಜಕೆಿ ಅಪ್ಪಧಸು ತಾಯಿ ಎಂದು ಸಿದಧ ಮಮ ನ್ವರ ಪಾದಕೆಿ ರಗಿ ಆತ್ಧರಾದರು.
4.ವಿಶೇಷ್ ಚೇತ್ನ್ರ ವಿಷ್ಯದಲ್ಲಿ ನ್ಮಮ ಹೊಣೆಗಾರಿಕೆಗಳೇನ್ನ?
ಉತ್ು ರ: ವಿಶೇಷ್ ಚೇತ್ನ್ರನ್ನನ ಪೊರ ೀತ್ಿ ಹಿಸಬೇಕು. ಅವರಲ್ಲಿ ಅಡಗಿರುವ ಶಕ್ಕತ ಹೊರಬರುವಂತೆ ಹುರಿದುಂಬಿಸಬೇಕು.
ಅವರಿಗೆ ತ್ನ್ನ ಸ್ಕಿ ನ್ವನ್ನನ ಕೊಟ್ಟಟ ಗೌರವಿಸಬೇಕು. ಸ್ಕಮಾಜಿಕ ಸಿ ಳಗಳಲ್ಲಿ ಆಮಗಾಗಿ ಮಿೀಸಲಾತಿ ಇಡಬೇಕು. ಅವರಿಗೆ
ತಂದರೆ ಆಗದಂತೆ ನೀಡಿಕೊಳೆ ಬೇಕು. ಹಾಗು ಪುಟ್ಟ ರಾಜ ಗವಾಯಿ ಅಂರ್ ಗಣ್ಾ ವಾ ಕ್ಕತ ಗಳ ಕಥೆಗಳನ್ನನ ಹೇಳಿ
ಪೊರ ೀತ್ಿ ಹಿಸಬೇಕು. ಅವರಿಗೆ ಬೇಕಾದ ಸ್ಕಮಗಿರ ಗಳನ್ನನ ಮರೆಸಬೇಕು. ಈ ರಿೀತಿಯಾಗಿ ನಾವು ವಿಷೇಶ ಚೇತ್ನ್ರಿಗೆ
ಪೊರ ೀತ್ಿ ಹಿಸಬೇಕು.
● ಸಂದರ್ಗದೂಡನೆ ವಿವರಿಸಿರಿ
1. ಅರಿ ಹರಿಯುವುದರ ಬದಲು, ಗುಡಿಡ ನ್ ಹರಿದು ಕಣ್ಣಣ ಹೊೀಗಿಬಿಟ್ಟ ವು.
ಆಯ್ಕಿ :- ಈ ವಾಕಾ ವನ್ನನ "ರಮೇಶಗೌಡ ಮಲಿ ನ್ಗೌಡ ಕಲಿ ನ್ಗೌಡ" ರವರು ಬರೆದಿರುವ "ಗಾನ್ಯೀಗಿ ಪಂಡಿತ್
ಪುಟ್ಟ ರಾಜ ಗವಾಯಿ" ಎಂಬ ಗದ್ಯಾ ಭಾಗದಿಂದ ಆರಿಸಿಕೊಳೆ ಲಾಗಿದೆ.
ಸಂದರ್ಗ:- ಈ ಮಾತ್ನ್ನನ ಪುಟ್ಟ ರಾಜರು ಹೇಳಿದ ಮಾತ್ತಗಳಲೆಿ ೀ ಲೇಖಕರು ಹೇಳಿದ್ಯಾ ರೆ. ಪುಟ್ಟ ರಾಜರ ಕಣಿಣ ಗೆ ಪರಿ
ಬಂದ್ಯಗ ಕಣಿಣ ಗೆ ತೀನ್ಸಿ ತೀರಿಸಲು ಹೊೀಗಿ ತೀನ್ಸಿ ಕಣಿಣ ನ್ಲ್ಲಿ ಬಿದುಾ ಆರಿ ಹರಿಯುವ ಬದಲು ಕಣಿಣ ನ್ ಗುಡಿಡ ನ್
ಹರಿದುಹಾಕ್ಕತ್ತ ಎಂದು ಹೇಳುವಾಗ ಮೇಲ್ಲನ್ ಮಾತ್ತ ಬಂದಿದೆ.
ಸಾಿ ರಸಾ :- ಪುಟ್ಟ ರಾಜ ಗವಾಯಿಯವರುಕಣ್ಣಣ ಕಳ್ಳದುಕೊಂಡ ಪರಿಯನ್ನನ ಹೇಳುವಾಗ ಅವರ ಮನ್ಸಿಿ ನ್ಲ್ಲಿ
ಯಾವುದೇ ತ್ರಹದ ವೆದನೆಯೂ ಇಲಿ ದೆ ಹೇಳಿರುವುದು ಇಲ್ಲಿ ಸ್ಕವ ರಸಾ ಕರವಾಗಿದೆ.
2."ಮಗು ಇಂದಿನಿಂದ ಈ ಹಾಮಧನಿಯಂ ನ್ನ್ನ ದಲಿ ''
ಆಯ್ಕಿ :- ಈ ವಾಕಾ ವನ್ನನ "ರಮೇಶಗೌಡ ಮಲಿ ನ್ಗೌಡ ಕಲಿ ನ್ಗೌಡ" ರವರು ಬರೆದಿರುವ "ಗಾನ್ಯೀಗಿ ಪಂಡಿತ್
ಪುಟ್ಟ ರಾಜ ಗವಾಯಿ" ಎಂಬ ಗದ್ಯಾ ಭಾಗದಿಂದ ಆರಿಸಿಕೊಳೆ ಲಾಗಿದೆ
ಸಂದರ್ಗ:- ಈ ಮಾತ್ನ್ನನ ಪುಟ್ಟ ರಾಜರ ಸೀದರಮಾವ ಹೇಳಿದ್ಯಾ ರೆ. ಪುಟ್ಟ ರಾಜರು ಹಾಮಧನಿಯಂ ಬ್ಬರಿಸಿದ್ಯಗ
ಅದರ ರ್ವ ನಿ ಕೇಳಿ ಊರಿನ್ ಜನ್ ಮನೆಯ ಒಳಹೊರಗೆ ಬಂದು ಕೇಳುತಾತ ರೆ. ಸೀದರ ಮಾವ ಬಂದದುಾ ನೀಡಿ
ಪುಟ್ಟ ರಾಜ ತ್ಪಾಿ ಯಿತ್ತ ಮಾವ ಇನ್ನನ ಮಂದೆ ಹಾಮಧನಿಯಂ ಮಟ್ಟಟ ವದಿಲಿ ಎಂದು ಹೇಳಿದ್ಯಗ ಸೀದರಮಾವ
ಮೇಲ್ಲನ್ ಮಾತ್ತ ಹೇಳುತಾತ ರೆ.
ಸಾಿ ರಸಾ :- ಪುಟ್ಟ ಯಾ ನ್ವರು ಅಂರ್ರಾಗಿದಾ ರು ಹಾಮೊೀಧನಿಯಂ ನ್ನದಿಸಿರುವುದು ಇಲ್ಲಿ ಸ್ಕವ ರಸಾ ಕರವಾಗಿದೆ.

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 10
3. "ಅವನ್ನ ಬಂದರೆ ಕರೆದುಕೊಂಡು ಹೊೀಗು ತಾಯಿ
ಆಯ್ಕಿ :- ಈ ವಾಕಾ ವನ್ನನ "ರಮೇಶಗೌಡ ಮಲಿ ನ್ಗೌಡ ಕಲಿ ನ್ಗೌಡ" ರವರು ಬರೆದಿರುವ "ಗಾನ್ಯೀಗಿ ಪಂಡಿತ್
ಪುಟ್ಟ ರಾಜ ಗವಾಯಿ" ಎಂಬ ಗದ್ಯಾ ಭಾಗದಿಂದ ಆರಿಸಿಕೊಳೆ ಲಾಗಿದೆ
ಸಂದರ್ಗ:- ಈ ಮಾತ್ನ್ನನ ಪಂಚಾಕ್ಷರಿ ಗವಾಯಿ ಪುಟ್ಟ ರಾಜರ ತಾಯಿಗೆ ಹೇಳುತಾತ ರೆ.ಪಂಚಾಕ್ಷರಿ ಗವಾಯಿಯ ಸಂಚಾರಿ
ಶಾಲೆ ಹೊಳ್ಳ ಆಲೀರಿನ್ಲ್ಲಿ ಕಾಾ ಂಪ ಹಾಕ್ಕದ್ಯಗ ಪುಟ್ಟ ರಾಜರ ತಾಯಿ ಮಗನ್ನ್ನನ ಮನ್ಗೆ ಬರುವದಕೆಿ ಹೇಳಿದ್ಯಗ
ಪಂಚಾಕ್ಷರಿ ಮೇಲ್ಲನ್ ಮಾತ್ತ ಹೇಳುತಾತ ರೆ.
ಸಾಿ ರಸಾ :- ಪಂಚಾಕ್ಷರಿ ಗವಾಯಿಗಳ ವಾತ್ಿ ಲಾ ಪೂಣ್ಧತೆಯ ಹಿತ್ನ್ನಡಿ ಹಾಗೂ ಅವರ ವಿನ್ಯತೆಯ ಮಾತ್ತಗಳು ಇಲ್ಲಿ
ಸ್ಕವ ರಸಾ ಕರವಾಗಿದೆ.
4.''ಸಮಾಜದ ಹಣ್ದಿಂದ ನ್ನ್ಗೆ ವಿದೆಾ ಕೊಟಟ ದ್ಯಾ ರೆ''
ಆಯ್ಕಿ :- ಈ ವಾಕಾ ವನ್ನನ "ರಮೇಶಗೌಡ ಮಲಿ ನ್ಗೌಡ ಕಲಿ ನ್ಗೌಡ" ರವರು ಬರೆದಿರುವ "ಗಾನ್ಯೀಗಿ ಪಂಡಿತ್
ಪುಟ್ಟ ರಾಜ ಗವಾಯಿ" ಎಂಬ ಗದ್ಯಾ ಭಾಗದಿಂದ ಆರಿಸಿಕೊಳೆ ಲಾಗಿದೆ
ಸಂದರ್ಗ:- ಈ ಮಾತ್ನ್ನನ ಮಟ್ಟ ರಾಜ ತ್ನ್ನ ತಾಯಿಗೆ ಹೇಳಿದ್ಯಾ ರೆ. ತಾಯಿ ಮಗನ್ನ್ನನ ಮನೆಗೆ ಬರುವಂತೆ
ಕೇಳಿಕೊಂಡಾಗ ತಾಯಿಯ ಪಾದವನ್ನನ ಹಿಡಿದು ಮೇಲ್ಲನ್ ಮಾತ್ತ ಹೇಳುತಾತ ರೆ.
ಸಾಿ ರಸಾ :- ಪುಟ್ಟ ಯಾ ನ್ವರು ತ್ಮಮ ಸಮಸತ ಜಿೀವನ್ವನ್ನನ ಸಮಾಜಕೆಿ ಮಡಿಪಾಗಿ ಇಟಟ ರುವುದು ಇಲ್ಲಿ
ಸ್ಕವ ರಸಾ ಕರವಾಗಿದೆ.
5."ಅವರ ಬ್ಬಹಾ ಕಣ್ಣಣ ಆರಳಿಸಿದಾ ರೂ ಅಂತ್ರಂಗದ ಕಣ್ಣಣ ಅರಳಿತ್ತತ "
ಆಯ್ಕಿ :- ಈ ವಾಕಾ ವನ್ನನ "ರಮೇಶಗೌಡ ಮಲಿ ನ್ಗೌಡ ಕಲಿ ನ್ಗೌಡ" ರವರು ಬರೆದಿರುವ "ಗಾನ್ಯೀಗಿ ಪಂಡಿತ್
ಪುಟ್ಟ ರಾಜ ಗವಾಯಿ" ಎಂಬ ಗದ್ಯಾ ಭಾಗದಿಂದ ಆರಿಸಿಕೊಳೆ ಲಾಗಿದೆ
ಸಂದರ್ಗ:- ಈ ಮಾತ್ತ ಲೇಖಕರು ಗುರು ಶಿಷ್ಾ ರ ಬಗೆಗ ಹೇಳಿದ್ಯಾ ರೆ. ಪುಟ್ಟ ರಾಜರು ಆಶರ ಮದ ಎಲಾಿ ಸಹಪಾರಿ ಗಳಿಕ್ಕಂತ್
ಬಹಳ ಬೇಗ ಗುರುಗಳು ಹೇಳಿದಾ ನ್ನನ ಕಲ್ಲತ್ತಕೊಂಡರು. ಎಂದು ಹೇಳುವಾಗ ಮೇಲ್ಲನ್ ಮಾತ್ತ ಬಂದಿದೆ.
ಸಾಿ ರಸಾ :- ಗುರು ಶಿಷ್ಾ ರಿಬಾ ರು ಅಂದರಾಗಿದಾ ರು ಅವರ ಅಂತ್ರಂಗದ ಕಣ್ಣಣ ಅರಳಿತ್ತತ ಎಂಬ್ಬದು ಇಲ್ಲಿ
ಸ್ಕವ ರಸಾ ಕರವಾಗಿದೆ.

ಗದಾ -೪ ಹಕ್ಕಿ ಗೂಡುಗಳ ನಿಗೂಡ ಜಗತ್ತು


ಕವಿ/ ಲೇಖಕರ ಪರಿಚಯ
* ಬಿ. ಎಸ್ ಕೃಪಾಕರ, ಮತ್ತತ ಕೆ ಸೇನಾನಿ ಈ ಇಬಾ ರು ಪರಿಸರ ಮತ್ತತ ವನ್ಾ ಜಿೀವಿಗೆ ಸಂಬಂಧಿಸಿದಂತೆ ಸ್ಕಕ್ಷಾ ಚಿತ್ರ , ಹಾಗೂ
ಸ್ಕಹಿತ್ಾ ದ ಮೂಲಕ ಹೆಚ್ಚಚ ಪರಿಚಿತ್ರಾಗಿದಾ ರೆ.
* ಇವರು ಏವಾಕ್ ದಿ ವೈಲ್ಡ ಸೈಡ್, ವಾಾ ಲ್ಲ ಆಫ್ ಬ್ಬಾ ಂಬೂಸ್ ಆಂಡ ಫಗಧಟ್ನ್ ವಿಲೇಜಸ್, ಜಿೀವಜ್ಞಲ
ಇನ್ನನ ಮಂತಾದ ಕೃತಿಗಳನ್ನನ ರಚಿಸಿದ್ಯಾ ರೆ.
* ಆಕರ ಕೃತಿ 'ಜಿೀವಜ್ಞಲ'.
ಕಠಿಣ ಪದಗಳ ಅರ್ಗ
ಅನಂತ್-ಕೊನೆಯಿಲಿ ದ, ಅಪೂವಧ-ಹಿಂದೆ ಎಂದೀ ಕಾಣ್ದ ಅವಘಡ-ತಂದರೆ, ಇಂಬ್ಬ- ಅವಕಾಶ, ಉರಗ -ಹಾವು,
ಉಷ್ಣ -ಬಿಸಿ, ಐಕಮತ್ಾ -ಎಕಾಭಿಪಾರ ಯ, ಕೂರ ಢಿಕರಣ್-ಒಟ್ಟಟ ಗೂಡಿಸುವಿಕೆ, ತ್ತಪಿ ಳ-ಉಣೆಣ , ದಿವ ೀಪ-ನಿೀರಿನಿಂದ
ಸುತ್ತತ ವರೆದ ಭಾಗ, ನಿಗೂಢ-ರಹಸಾ , ಪರ್-ದ್ಯರಿ, ಫಲಶೃತಿ- ಪರಿಣಾಮ, ವಾಸುತ ಶಿಲಿ -ಕಟ್ಟ ಡಗಳನ್ನನ ಕಟ್ಟಟ ವ ಕಲೆ
ವೈಪರಿತ್ಾ -ವಿರೀರ್, ಸಂಜಿೀವಿನಿ-ಜಿೀವಕೊಡುವ ಗಿಡಮೊೀಲ್ಲಕೆ, ಸರಿೀಸರ ಪ-ನೆಲದಲ್ಲಿ ಹರಿದ್ಯಡುವ ಪಾರ ಣಿಗಳು
ಸ್ಕಕಾರ-ಆಕಾರದಿಂದ ಕೊೀಡಿರುವದು ಕಡಲು-ಸಮದರ ನಿಬಿಡ-ದಟ್ಟ ವಾದ ಪರ ವೃತಿ-ಸವ ಭಾವ. ಗಾಥೆ-ಹಾಡು.
ದ್ಯರುಣ್-ರ್ಯಂಕರ, ನ್ರ್-ಆಕಾಶ ವಿಕಾಸ -ಅರಳುವಿಕೆ, ಸಂಕುಲ- ಸಮೂಹ, ಸಮನ್ವ ಯ-ಹೊಂದ್ಯಣಿಕೆ, ಸಸತ ನಿ-
ಹಾಲು ಕೊಡುವ ಜಿೀವಿ, ಸಿ ೀಪಜತೆ-ಸೃಜನ್ ಸ್ಕಮರ್ಾ ಧ. ರಶಿಮ - ಕ್ಕರಣ್
● ಈ ಪರ ಶೆನ ಗಳಿಗೆ 1-2 ವಾಕಾ ಗಳಲಿಿ ಉತ್ು ರಿಸಿ.

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 11
1.ಸಸತ ನಿಗಳ ಆಶರ ಯತಾಣ್ಗಳು ಯಾವವು?
ಉತ್ು ರ: ಸಸತ ನಿಗಳು ಗುಹೆ, ಪೊೀಟ್ರೆ, ಗೂಡು, ಬಿಳದಂರ್ ಜ್ಞಗಗಳಲ್ಲಿ ಆಶರ ಯಿಸುತ್ತ ವೆ.
2.ಅಸಿ ೃಶಾ ತೆ ಆಚ್ರಿಸುವ ಮನ್ನಷ್ಾ ನಿಗೆ ಹಕ್ಕಿ ಗಳು ಯಾವ ಪಾಠ ಹೇಳುತ್ತ ವೆ?
ಉತ್ು ರ: ಸಿ ಶಧ ಸಂಜಿೀವಿನಿಯ ಪಾಠ ಹೇಳುತ್ತ ವೆ.
3.ಹಕ್ಕಿ ಗೂಡಿನ್ಲ್ಲಿ ಯಾವುದರ ಸಮನ್ವ ಯತೆ ಇದೆ?
ಉತ್ತ ರ: ಆನೇಕ ವಸುತ ಗಳನ್ನನ ಸಮನ್ವ ಯಗಳಿಸಿ ಚಾಕಚ್ಕಾ ತೆಯಿಂದ ಮನೆ ನಿಮಿಧಸುವ ಕಲೆ ಇದೆ.
4. ಹಕ್ಕಿ ಗಳು ಗೂಡು ಕಟ್ಟಟ ವ ಸ್ಕಮರ್ಾ ಧಕೆಿ ಮಿತಿಯಡುಡ ವ ಅಂಶಗಳಾವವು.
ಉತ್ು ರ:ಹಕ್ಕಿ ಯ ದೇಹ ಸವ ರೂಪ, ಪರಿಸರದ ವೈಲಕ್ಷಣ್ಗಳು, ಬಲ್ಲ-ಬೇಟೆ ಮಿತಿಯಡುಡ ವ ಅಂಶಗಳು
5. ಅಮೇರಿಕಾದಲ್ಲಿ ಗಾಾ ನೆಟ್ ಕಡಲಹಕ್ಕಿ ಗೂಡನ್ನನ ಯಾವ ವಸುತ ಗಳಿಂದ ಅಲಂಕರಿಸಿತ್ತತ ?
ಉತ್ು ರ:ಗಾಲ್್ ಚ್ಛಂಡು, ನಿೀಲ್ಲ ಶಿೀಷ್ಠಯ ಚೂರು, ಈರುಳಿೆ ಸಿಪ್ಿ ಮತ್ತತ ಸಣ್ಣ ಬಂಬೆಯಂದನ್ನನ ತಂದು
ಅಲಂಕರಿಸಿತ್ತತ .

● ಈ ಪಶೆನ ಗಳಿಗೆ 3 -4 ವಾಕಾ ಗಳಲಿಿ ಉತ್ು ರ ಬರೆಯಿರಿ


1. ಹಕ್ಕಿ ಗೂಡಿನ್ಲ್ಲಿ ಬದುಕ್ಕನ್ ಯಾವ ಯಾವ ಅನ್ನರ್ವಗಳಿವೆ?
ಉತ್ು ರ: ನೀವಿದೆ, ನ್ಲ್ಲವಿದೆ, ಆಕರ ಂದನ್ವಿದೆ, ಸಂತ್ಸದ ದನಿಯಿದೆ, ಕಾವು ಗುಟ್ಟಕು ಪಡೆದು ಜಿೀವ ಕಣ್ಣಣ ತೇರೆಯುವ
ಸೃಷಿಟ ಯ ಅಚ್ಚ ರಿಯಿದೆ. ಶತ್ತರ ಗಳ ಬೇಟೆಗೆ ಅರ್ವಾ ನೈಸಗಿಧಕ ವಿಕೊೀಪಕೆಿ ತ್ತತಾತ ಗುವ ದ್ಯರುಣ್ವಿದೆ. ಈ
ಅವಘಡಗಳನ್ನನ ಎದುರಿಸಿ ಬದುಕುವ ಸ್ಕಹಸ ಗಾಥೆ ಇದೆ.
2.ಹಕ್ಕಿ ಗೂಡಿನ್ ವಿಶೇಷ್ತೆಗಳೇನ್ನ?
ಉತ್ು ರ: ಹಕ್ಕಿ ಗಳು ಕೆಲವು ಸಸತ ನಿಗಳಂತೆ ಸುಂದರವಾಗಿ ಗೂಡು ಕಟ್ಟಟ ತ್ತ ವೆ. ಇಲ್ಲಿ ವಾಸುತ ಶಿಲ್ಲಿ ಯ ಕಲಿ ನೆ
ಸ್ಕಕಾರಗಳುೆ ತ್ತ ದೆ. ಅವು ಸಿಮೆಂಟ್ ಗಾರೆಯಂರ್ ವಸುತ ಗಳಿಗಿಂತ್ಲು ಭಿನ್ನ ವಾದ ವಸುತ ಗಳನ್ನನ ಬಳಸಬಲಿ ವು.
ಗಡೆಯನ್ನನ ಪಾಿ ಸಟ ರ್ ಮಾಡಬಲಿ ವು. ಇವುಗಳಿಗೆ ಸಂದಯಧಪರ ಜೆಞ ಇದೆ.
3. ಹಕ್ಕಿ ಗಳು ಗೂಡನ್ನನ ನಿಮಿಧಸುವ ಉದೆಾ ೀಶವೇನ್ನ?
ಉತ್ು ರ: ಹಕ್ಕಿ ಗಳು ಗೂಡನ್ನನ ನಿಮಿಧಸುವ ಉದೆಾ ೀಶಗಳು ಮಖಾ ವಾಗಿ ರಕ್ಷಣೆಗಾಗಿ, ಶಿೀತ್ಗಾಳಿ, ಬಿರುಗಾಳಿ, ಮಳ್ಳ,
ಪರ ವಾಹಗಳ ವಿರುದಧ ಬದುಕಲು, ಹವಾಮಾನ್ ವೈಪರಿೀತ್ಾ ವನ್ನನ ಎದುರಿಸಲು, ಮೊಟೆಟ ಮರಿಗಳನ್ನನ ರಕ್ಕಿ ಸಿಕೊಳೆ ಲು
ಬೇಟೆಯಾಡುವ ಪಾರ ಣಿಗಳಿಂದ ತ್ಪ್ಪಿ ಸಿಕೊಳೆ ಲು ನಿಮಿಧಸಿ ಕೊಳುೆ ತ್ತ ವೆ.
4.ಹಕ್ಕಿ ಗಳು ಗುಡನ್ನನ ಎಲೆಿ ಲ್ಲಿ ಕಟ್ಟ ಬಲಿ ವು?
ಉತ್ು ರ: ಹಕ್ಕಿ ಗಳು ಸ್ಕಗರ, ದಿವ ೀಪ ಗಿರಿ, ಶಿಖರವನೆತಿತ ಮನ್ನಷ್ಾ ನ್ನಸಳಲಾರದ ನಿಬಿೀಢ ವನ್ಶೆರ ೀಣಿ, ಸೂಯಧನ್ ಬೆಳಕ್ಕಗೂ
ಪರ ವೇಶ ನಿರಾಕರಿಸುವ ದುರ ವಕಗಗ ತ್ತ ಲ ಕಣಿವೆ, ರಕತ ಹೆಪುಿ ಗಟಟ ಸುವ ಶಿೀತ್ಲ ಧುರ ವ ಪರ ದೇಶ ಹಿೀಗೆ ಎಲಿ ಕಡೆ ಕಟಟ ಬಲಿ ವು.
5.ಹಕ್ಕಿ ಗಳು ಬದಲಾದ ಪರಿಸರಕೆಿ ಹೊಂದಿಕೊಂಡು ಗೂಡು ಕಟ್ಟಟ ವುದಕೆಿ ಲೇಖಕರು ಯಾವ ಉದ್ಯಹರಣೆಗಳನ್ನನ
ನಿೀಡುತಾತ ರೆ?
ಉತ್ು ರ: ಅವು ಗೂಡನ್ನನ ಮನ್ನಷ್ಾ ರಿರುವ ಕೆರೆಗಳಲ್ಲಿ ವಾಹನ್ ಸಂಚಾರ ಹೆಚ್ಚಚ ತಿತ ರುವ ಸಿ ಳಗಳನೆನ ೀ
ಆಯುಾ ಕೊಳುೆ ತ್ತ ವೆ. ಹಕ್ಕಿ ಗಳು ಹೊಸ ಪರಿಸರಕೆಿ ರ್ಟ್ಟ ನೆ ಹೊಂದುಕೊಂಡು ಟ್ರರ ನ್ಿ ಫಾಮಧರ್ ಬಳಿ, ಮಿೀಟ್ರ್
ಪ್ಟಟ ಗೆಯಲ್ಲಿ , ಅಷ್ಠಟ ೀ ಏಕೆ ವಿದುಾ ತ್ ತಂತಿಗಳಲ್ಲಿ ಯೂ ತ್ತಗಾಡುವ ಗೂಡು ಕಾಣ್ಣತೆತ ೀವೆ.
6.ಹಕ್ಕಿ ಗಳು ಗೂಡುಗಳನ್ನನ ಯಾವ ರಿೀತಿಯಲ್ಲಿ ಅಲಂಕರಿಸುತ್ತ ವೆ?
ಉತ್ು ರ: ಹಕ್ಕಿ ಗಳು ಗೂಡುಗಳನ್ನನ ವಣ್ಧಮಯ ಹೂದಳವನ್ನನ ಅರ್ವಾ ಹೊಳ್ಳವ ಕಲುಿ ಗಳನ್ನನ ತಂದು ಹೊರಮೈಗೆ
ಆಂಟಸುತ್ತ ವೆ. ಕೆಲವು ಹದುಾ ಗಳಂತ್ತ ಬಣ್ಣ ದ ಗಾಜಿನ್ ಚ್ಚರು, ಬಟೆಟ ಯ ಚಿಂದಿ ಮಂತಾದವುಗಳನ್ನನ ಗೂಡಿಗೆ ತಂದು
ಅಲಂಕರಿಸುತ್ತ ವೆ.
7.ನಿೀಲ್ಲ ಸ್ಕಮಾರ ಟ್ ಹಾಗೂ ಸಗಗ ದಕ್ಕಿ ಗೂಡುಗಳ ವಿಶೇಷ್ತೆಗಳೇನ್ನ?

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 12
ಉತ್ು ರ : ನಿೀಲ್ಲ ಸ್ಕಮಾರ ಟ್ ಮತ್ತತ ಸಗಗ ದಕೆಿ ತ್ಮಮ ಗೂಡನ್ನನ ಬಹು ಸುಂದರವಾಗಿ ಅಲಂಕರಿಸುತ್ತ ದೆ. ಎರಡು ಒಣ್ಗಿದ
ಕಡಿಡ ಯನ್ನನ ಅಪ್ಪಿ ಹಿಡಿದಂತೆ ಗುರುತಾವ ಕಷ್ಧಣೆಯ ಸಹಾಯದಿಂದ ಬಟ್ಟ ಲಾಕರದಲ್ಲಿ ಅವು ಗೀಡು ನಿಮಿೀಧಸುತ್ತ ವೆ.
ಹೊರಮೈಗೆ ಜೇಡರ ಮೊಟೆಟ ಗಳ ಕೊೀಶಗಳನ್ನನ ನಿಧಿಧಷ್ಟ ಅಂತ್ರದಲ್ಲಿ ಜೊೀಡಿಸಿ ಆಲಂಕರಿಸುತ್ತ ವೆ. ಶತ್ತರ ಗಳ ಕಣಿಣ ಗೆ
ಗೀಡು ಗೀಚ್ರಿಸಬ್ಬರದೆಂಬ ಅವುಗಳ ಉದೆಾ ೀಶವಿರುತ್ತ ದೆ.
● ಸಂದರ್ಗವನುನ ಸಾಿ ರಸಾ ದೊಡನೆ ವಿವರಿಸಿರಿ.
1. ಅವಕಾಶ ಮತ್ತತ ಅದೃಷ್ಟ ಕೆಿ ತ್ಮಮ ಸಂತ್ತಿಯ ಉಳಿವನ್ನನ ಒಡುಡ ತ್ತ ವೆ.
ಆಯ್ಕಿ :- ಈ ವಾಕಾ ವನ್ನನ "ಬಿ.ಎಸ್ ಕೃಪಾಕರ ಮತ್ತತ ಕೆ, ಸೇನಾನಿ" ರವರು ಬರೆದಿರುವ 'ಜಿೀವಜ್ಞಲ'ಎಂಬ ಕೃತಿಯಿಂದ
ಆಯಾ "ಹಕ್ಕಿ ಗೂಡುಗಳ ನಿಗೂಢ ಜಗತ್ತತ " ಎಂಬ ಗದಾ ಭಾಗದಿಂದ ಆರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಲೇಖಕರು ಹೇಳಿದ್ಯಾ ರೆ.ಕೊೀಟ್ರಾ ಂತ್ರ ವಷ್ಧಗಳ ವಿಕಾಸಕ್ಕರ ಯ್ಕಯಲ್ಲಿ ಬೆನ್ನನ ಮೂಳ್ಳಯ
ಪಾರ ಣಿಗಳು ಅಂದರೆ ಮಿೀನ್ನ, ಕಪ್ಿ ಮತ್ತತ ಸರಿೀಸೃಪಗಳಚಿತ್ ಬಹುತೇಕ ಸಂಕುಲಗಳು ಅಸಂಖ್ಯಾ ತ್ ಮೊಟೆಟ ಗಳನಿನ ಟ್ಟಟ
ಅವಕಾಶ ಮತ್ತತ ಅದೃಷ್ಟ ಕೆಿ ತ್ಮಮ ಸಂತ್ತಿಯ ಉಳಿವನ್ನನ ಒಡುಡ ತ್ತ ದೆ. ಅದಕಾಿ ಗಿ ಅವು ಅವಕಾಶ ಮತ್ತತ ಅದೃಷ್ಟ ಕೆಿ
ತ್ಮಮ ಸಂತ್ತಿಯ ಉಳಿವಿಗೆ ಹೊೀರಾಡುತ್ತ ವೆ ಎಂದು ಲೇಖಕರು ಹೇಳುತಾತ ರೆ.
ಸಾಿ ರಸಾ :- ಎಲಿ ಮೊಟೆಟ ಗಳು ಪಲ್ಲತ್ಗಳುೆ ವುದಕೆಿ ಮಂಚ್ಛ ನ್ಶಿಸಿ ಇಲಿ ವೇ ವೈರಿಗಳ ಕಾರಣ್ದಿಂದ
ನಾಶವಾಗಬಹುದು ಅದಕಾಿ ಗಿ ಅದರ ಉಳಿವಿಗೆ ಹೊೀರಾಡುವುದು ಇಲ್ಲಿ ಸ್ಕವ ರಸಾ ಕರವಾಗಿದೆ.
2. ಹುಟಟ ದ ಮಕಿ ಳಿಗೆ ಬದುಕ್ಕನ್ ಪಾಠ ಹೇಳುವ ಶಾಲೆ ಅದು
ಆಯ್ಕಿ :- ಈ ವಾಕಾ ವನ್ನನ "ಬಿ.ಎಸ್ ಕೃಪಾಕರ ಮತ್ತತ ಕೆ, ಸೇನಾನಿ" ರವರು ಬರೆದಿರುವ'ಜಿೀವಜ್ಞಲ' ಎಂಬ ಕೃತಿಯಿಂದ
ಆಯಾ "ಹಕ್ಕಿ ಗೂಡುಗಳ ನಿಗೂಢ ಜಗತ್ತತ " ಎಂಬ ಗದಾ ಭಾಗದಿಂದ ಆರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಲೇಖಕರು ಹೇಳಿದ್ಯಾ ರೆ.ಕಲಾವಿದನ್ ಸಪಿ ಜಞ ತೆ ವಿಜ್ಞಞ ನಿಯ ತಂತ್ರ ಜ್ಞಞ ನ್ವನ್ನನ ಅಲ್ಲಿ
ಕಾಣ್ಬಹುದು. ಹುಟಟ ದ ಮಕಿ ಳಿಗೆ ಬದುಕ್ಕನ್ ಪಾಠ ಹೇಳುವ ಶಾಲೆ ಅದು, ತಾಯಿ ಮಕಿ ಳ ಕೌಟ್ಟಂಬಿಕ ಐಕಾ ತೆ
ಕಾಣ್ಬಹುದು. ಮರಿಗಳು ಸಹ ಮಂದೆ ತ್ಮಮ ಜಿೀವನ್ ನ್ಡೆಸಲು ತ್ಯಾರಾಗುತ್ತ ವೆ ಎಂದು ಲೇಖಕರು ಹೇಳುತಾತ ರೆ.
ಸಾಿ ರಸಾ :- ತಾಯಿ ಮಕಿ ಳ ಕೌಟ್ಟಂಬಿಕ ಜಿೀವನ್ಕೆಿ ಗೂಡು ಅವಶಾ ಕ ಎಂಬ ಲೇಖಕರ ನ್ನಡಿಯು ಇಲ್ಲಿ
ಸ್ಕವ ರಸಾ ಕರವಾಗಿದೆ.
3. ಇಲ್ಲಿ ವಾಸುತ ಶಿಲ್ಲಿ ಯ ಕಲಿ ನೆ ಸ್ಕಕಾರಗಳುೆ ತ್ತ ದೆ.
ಆಯ್ಕಿ :- ಈ ವಾಕಾ ವನ್ನನ "ಬಿ.ಎಸ್ ಕೃಪಾಕರ ಮತ್ತತ ಕೆ, ಸೇನಾನಿ" ರವರು ಬರೆದಿರುವ'ಜಿೀವಜ್ಞಲ'ಎಂಬ ಕೃತಿಯಿಂದ
ಆಯಾ "ಹಕ್ಕಿ ಗೂಡುಗಳ ನಿಗೂಢ ಜಗತ್ತತ " ಎಂಬ ಗದಾ ಭಾಗದಿಂದ ಆರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಲೇಖಕರು ಹೇಳಿದ್ಯಾ ರೆ.ಹಕ್ಕಿ ಗಳು ಒಳಗಡೆಯ ಮೇಲೆ ಪಾಿ ಸಟ ರ್ ಮಾಡಬಲಿ ವು. ಅವು
ತ್ನ್ನ ಗೂಡನ್ನನ ಸಂದಯಧ ಗಳಿಸುವ ವಾಸುತ ಶಿಲ್ಲಿ ಯ ಕಲಿ ನೆಗೆ ಮಿೀರಿ ತ್ನ್ನ ಗೂಡನ್ನನ ನಿಮಿಧಸಿಕೊಳುೆ ತ್ತ ವೆ.
ನೈಸಗಿಧಕ ವಿಕೊೀಪಕೆಿ ಶತ್ತರ ಗಳಿಂದ ರಕ್ಕಿ ಸಿಕೊಳೆ ಲು ಸಂತ್ತಿಯ ನಿವಧಹಣೆಗೆ ಅವು ವಾಸುತ ಶಿಲ್ಲಿ ಯಂತೆ ಗೂಡನ್ನನ
ನಿಮಿಧಸಿಕೊಳುೆ ತ್ತ ವೆ.
ಸಾಿ ರಸಾ :- ಹಕ್ಕಿ ಗಳು ತ್ಮಗೆ ವಾಸಿಸಲು ಅನ್ನಕೂಲವಾಗುವಂತೆ ಗೂಡನ್ನನ ನಿಮಿಧಸಿಕೊಳುೆ ತ್ತ ವೆ ಎನ್ನನ ವುದು ಇಲ್ಲಿ
ಸ್ಕವ ರಸಾ ಕರವಾಗಿದೆ.

ಗದಾ -೫ ಕಾಫಿೀ ಕಪುು ,


ಕವಿ/ ಲೇಖಕರ ಪರಿಚಯ
* ಡಾ. ಗುರುರಾಜ ಕರಜಗಿ ಇವರು 1952 ರಲ್ಲಿ ಹಾವೇರಿ ಜಿಲೆಿ ಯ ಕಜಧಗಿ, ಎಂಬಲ್ಲಿ ಜನಿಸಿದರು.
* ಇವರು ಕರುಣಾಳು ಬ್ಬ ಬೆಳಕೆ, ಮತ್ತತ ಇಪಿ ತೆತ ರಡಕೂಿ ಹೆಚ್ಚಚ ಸಂಶೀರ್ನಾ ಲೇಖನ್ಗಳನ್ನನ ರಚಿಸಿದ್ಯಾ ರೆ.
* ಶಿರ ೀಯುತ್ರಿಗೆ ರಾಜೊಾ ೀತ್ಿ ವ ಪರ ಶಸಿತ ಮತ್ತತ ಡಾಕಟ ರೇಟ್ ಪದವಿ ದರೆತಿದೆ.
* ಆಕರ ಕೃತಿ, 'ಕರುಣಾಳು ಬ್ಬ ಬೆಳಕೆ'.
ಕಠಿಣ ಪದಗಳ ಅರ್ಗ

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 13
ಅಸೀಯ್ಕ-ಹೊಟೆಟ ಕ್ಕಚ್ಚಚ . ಕೂಡಿರ ಸಿ-ಕುಳಿೆ ರಿಸಿ. ದುರ್ದಧವ- ಕೆಟ್ಟ ಅದೃಷ್ಟ , ಮಾತ್ತಎತಿತ ದರು-ಮಾತ್ನ್ನನ ಆರಂಭಿಸಿದರು.
ಆಸ್ಕವ ದಿಸು-ರುಚಿ ನೀಡುವದು, ತ್ಕರಾರು-ಅಡಿಡ , ನಿವೃತಿತ -ವೃತಿತ ಯಿಂದ ಬಿಡುಗಡೆ.
● ಈ ಪರ ಶೆನ ಗಳಿಗೆ 1-2 ವಾಕಾ ಗಳಲಿಿ ಉತ್ು ರಿಸಿ.
1. ಹೆಡ್ ಮಾಸತ ರರು ಸಂತೀಷ್ಗಂಡದುಾ ಏಕೆ?
ಉತ್ು ರ; ಮನೆಗೆ ಬಂದ ಹಳ್ಳಯ ವಿದ್ಯಾ ರ್ಥಧಗಳನ್ನನ ಕಂಡು,
2.ವಿದ್ಯಾ ರ್ಥಧಗಳು ಕಾಫೀ ಕುಡಿಯಲು ಎಂತ್ಹ ಕಪುಿ ಗಳನ್ನನ ಆರಿಸಿಕೊಂಡರು?
ಉತ್ು ರ; ಬೆಲೆಬ್ಬಳುವ ಕಪುಿ ಗಳನ್ನನ ಆರಿಸಿಕೊಂಡರು.
3. ಗುರುಗಳು ಹೇಳಿದಂತೆ ಜಿೀವನ್ದ ತಂದರೆಗಳಿಗೆ ನಿಜವಾದ ಕಾರಣ್ ಯಾವುದು?
ಉತ್ು ರ; ಉತ್ತ ಮ ವಾದುದನ್ನನ ಪಡೆಯಬೇಕು ಎನ್ನನ ವ ಆಸ್ಥ ತಂದರೆಗಳಿಗೆ ಕಾರಣ್.
4. ಗುರುಗಳು ಹೇಳಿತಂತೆ ಕಾಫ ಮತ್ತತ ಕಾಫೀಯ ಕಪುಿ ಯಾವುದರ ಪರ ತಿೀಕಗಳು?
ಉತ್ು ರ; ಕಾಫೀ ಎಂದರೆ ಜಿೀವನ್ ಇದಾ ಂತೆ ಮತ್ತತ ಕಾಫೀ ಕಪುಿ ಹಣ್, ಅಂತ್ಸುತ ಅಧಿಕಾರದ ಪರ ತಿೀಕವಾಗಿದೆ.
5. ಗುರುಗಳು ಯಾವುದನ್ನನ ದುರ್ದಧವದ ಸಂಗತಿ ಎಂದು ಬಣಿಣ ಸಿದರು?
ಉತ್ು ರ; ನಾವು ಮತತ ಬಾ ರ ಕಪಿ ನ್ನನ ನೀಡಿ ಆಸೂಯ್ಕ ಪಡುತೆತ ೀವೆ. ಇದು ದುರ್ದಧವದ ಸಂಗತಿ.
6. ಗುರು ರಾಜ ಕಜಧಗಿ ಅವರ ಅಂಕಣ್ ಬರಹದ ಶಿೀಷಿಧಕೆ ಯಾವುದು?
ಉತ್ು ರ; ಕರುಣಾಳು ಬ್ಬ ಬೆಳಕೆ ಆಗಿದೆ.
● ಈ ಪರ ಶೆನ ಗಳಿಗೆ 3-4 ವಾಕಾ ಗಳಲಿಿ ಉತ್ು ರಿಸಿ.
1. ಹಿರಿಯ ವಿದ್ಯಾ ರ್ಥಧಗಳು ಹೆಡ್ ಮಾಸತ ರರ ಬಳಿ ಯಾವ ವಿಚಾರಗಳನ್ನನ ಹೇಳಿಕೊಳುೆ ತಿತ ದಾ ರು?
ಉತ್ು ರ:ಎಲಾಿ ವಿದ್ಯಾ ರ್ಥಧಗಳು ತ್ಮಮ ಜಿೀವನ್ದ ಬಗೆಗ ಹೇಳಿಕೊಳುೆ ತಿತ ದ್ಯಾ ಗ ಒಂದಲಿ ಒಂದು ತ್ಕರಾರು, ಎಲಾಿ ಕಡೆ
ವಾಾ ಪಾರ ಕಡಿಮೆ ಆಗುತಿತ ದೆ. ರೂಪಾಯಿ ಬೆಲೆ ಕುಸಿಯುತ್ತ ದೆ. ಹಣ್ಕೆಿ ಬೆಲೆ ಇಲಿ . ಮಕಿ ಳು ಬೆಳ್ಳಯುತ್ತ ದ್ಯಾ ರೆ ಅವರನ್ನನ
ಅರ್ಧ ಮಾಡುವದೆ ಕಷ್ಟ ಎಂದು ಹೇಳಿಕೊಳುೆ ತಿತ ದಾ ರು.
2. ಹೆಡ್ ಮಾಸತ ರ್ ತಂದಿಟ್ಟ ಟೆರ ೀನ್ಲ್ಲಿ ಯಾವ ಯಾವ ತ್ರಹದ ಕಪುಿ ಗಳಿದಾ ವು?
ಉತ್ು ರ:ಹೆಡ್ ಮಾಸತ ರ್ ತಂದಿಟ್ಟ ಟೆರ ೀನ್ಲ್ಲಿ 30-35 ಕಪುಿ ಗಳಿದಾ ವು. ಅದರಲ್ಲಿ ಕೆಲವು ಅತ್ಾ ಂತ್ ಬೆಲೆ ಬ್ಬಳುವಂತ್ಹವು,
ಚೈನಾ ಪ್ಪಂಗಾಣಿಗಳು, ಸುಂದರ ಗಾಜಿನ್ವು, ಸಿಟ ೀಲ್ ಲೀಟ್ಗಳು, ಪಾಿ ಸಿಟ ಕ್ ಕಪುಿ ಗಳು, ಇನ್ನನ ಕೆಲವು ಬೆಲೆ ಬ್ಬಳದ
ಗಾಜಿನ್ ಕಪುಿ ಗಳಿದಾ ವು.
3. ಹೆಡ್ಮಾಸತ ರರು ಮಕಿ ಳಿಗೆ ಏನೆಂದು ಹೇಳಿ ಅಡುಗೆ ಮನೆಗೆ ಹೊೀದರು?
ಉತ್ು ರ; ಮಕಿ ಳ್ಳ ಒಂದು ಐದು ನಿೀಮಿಷ್ ಇರಿ, ನಿಮಗೆಲಿ ಒಳ್ಳೆ ಯ ಕಾಫೀ ಮಾಡಿಕೊಂಡು ಬರುತೆತ ೀನೆ. ನ್ನ್ನ ಹೆಂಡತಿ
ಹೊೀಗಿ ಕೆಲವಷ್ಧವಾಯಿತ್ತ. ಆದರೆ ನ್ನ್ನ ಕಾಫೀ ಕೂಡಾ ತ್ತಂಬ್ಬ ಚ್ಛನಾನ ಗಿರುತ್ತ ದೆ ಎಂದು ಜೊೀರಾಗಿ ನ್ಕುಿ ಅಡಿಗೆ
ಮನೆಗೆ ಹೊದರು.
4.ರ್ಗವಂತ್ ಕೊಟ್ಟ ಈ ಬದುಕನ್ನನ ಯಾವ ರಿೀತಿ ನ್ಡೆಸಬೇಕೆಂದು ಗುರುಗಳು ಹೇಳಿದರು?
ಉತ್ು ರ; ರ್ಗವಂತ್ ಜಿೀವನ್ ಎನ್ನನ ವ ಕಾಫ ಕೊಟಟ ದ್ಯಾ ನೆ. ಅವನ್ನ ಕೊಡುವದು ಈ ಕಾಫೀ ಮಾತ್ರ ಕಪುಿ ಗಳನ್ನ ಲಿ .
ಆವುಗಳನೆನ ಲಿ ನಾವು ಮಾಡಿಕೊಂಡಿದೆಾ ೀವೆ. ರ್ಗವಂತ್ ಕೊಟ್ಟ ಈ ಜಿೀವನ್ವನ್ನನ ಆಸ್ಕವ ದಿಸಬೇಕು. ಅಲಂಕಾರಗಳ
ಬೆನ್ನ ತಿತ ಓಡಿ ಜಿೀವನ್ವನ್ನನ ಮರೆಯಬ್ಬರದು. ಸಂತೀಷ್ವಾಗಿ ಇರುವವರಿಗೆ ಜಿೀವನ್ದಲ್ಲಿ ಎಲಿ ವೂ ಚ್ಛನಾನ ಗಿರುವುದು
ಸಿರಲ್ಲಕ್ಕಿ ಲಿ ಎಂದು ಹೆಡ್ಮಾಸತ ರ ತಿಳಿಸಿದರು.
● ಕೆಳಗಿನ್ ಪೂಶೆನ ಗಳಿಗೆ ಎಂಟು ಹತ್ತು ವಾಕಾ ಗಳಲಿಿ ಉತ್ು ರಿಸಿರಿ:
1.ಗುರುಗಳು ಸುಖ ಜಿೀವನ್ದ ಪಾಠವನ್ನನ ವಿದ್ಯಾ ರ್ಥಧಗಳಿಗೆ ಹೇಗೆ ಮನ್ವರಿಕೆ ಮಾಡಿಕೊಟ್ಟ ರು?
ಉತ್ು ರ:- ಗುರುಗಳು ಸುಖ ಜಿೀವನ್ದ ಪಾಠವನ್ನನ ಕಾಪ್ಪೀ ಕಪುಿ ಗಳಿಗೆ ಹೊೀಲ್ಲಸಿ ಹೇಳಿದರು. ಮಕಿ ಳೇ ನಿೀವೆಲಿ ರೂ ಬೆಲೆ
ಬ್ಬಳುವ ಕಪುಿ ಗಳನೆನ ೀ ಆರಿಕೊಂಡಿದಿಾ ೀರಿ. ಸ್ಕಧಾರಣ್ ಕಪುಿ ಗಳನ್ನನ ಆರಿಸಿಲಿ . ಅಂದರೆ ನಿಮಗೆ ಉತ್ತ ಮವಾದದಾ ನ್ನನ
ಪಡೆಯಬೇಕು ಎನ್ನನ ವ ಆಸ್ಥ. ಅದು ನಿಮಮ ತಂದರೆಗೆ ಕಾರಣ್. ಕಾಫೀ ಎಂದರೆ ಜಿೀವನ್, ಕಪುಿ ಹಣ್ ಅಂದರೆ ಅಂತ್ಸುತ
ಅಧಿಕಾರ ಇದಾ ಂತೆ, ಅವೆಲಿ ಜಿೀವನ್ವನ್ನನ ರ್ರಿಸಲು ಬೇಕಾಗುವ

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 14
ಸ್ಕರ್ನ್ಗಳು. ನಿೀವು ಹಿಡಿದ ಕಪುಿ ಕಾಫಯ ರುಚಿಯನ್ನನ ಬದಲ್ಲಸಲಾರದು, ಆದರೆ ದುರ್ದಧವ ಎಂದರೆ ನಾವು
ಕಾಫಗಿಂತ್ ಕಪ್ಪಿ ಗೆ ಹೆಚ್ಚಚ ಮಹತ್ವ ಕೊಡುತೆತ ೀವೆ. ಮತತಬಾ ರ ಕಪಿ ನ್ನನ ನೀಡಿ ಆಸೂಯ್ಕ ಪಡುತೆತ ೀವೆ. ರ್ಗವಂತ್
ನ್ಮಗೆ ಜಿೀವನ್ ಎನ್ನನ ವ ಕಾಫೀ ಕೊಟಟ ದ್ಯಾ ನೆ. ಕಪುಿ ಗಳನ್ನನ ಇಲಿ . ಅವನೆನ ಲಿ ನಾವು ಮಾಡಿಕೊಂಡಿದೆಾ ೀವೆ.
ಜಿೀವನ್ವನ್ನನ ಆಸ್ಕವ ದಿಸಿ ಅಲಂಕಾರಗಳ ಹಿಂದೆ ಓಡಿ ಜಿೀವನ್ವನ್ನನ ಮರೆಯಬೇಡಿರಿ. ಜಿೀವನ್ವನ್ನನ ಆಸ್ಕವ ದಿಸಿ ಎಂದು
ಹೇಳಿದ್ಯಾ ರೆ.
2. ಸುಖ ಜಿೀವನ್ ವಾ ಕ್ಕತ ಯ ಒಳಗಿದೆಯೇ ಅರ್ವಾ ಹೊರಗಿದೆಯೇ? ಚ್ಚಿಧಸಿ,
ಉತ್ು ರ:- ಸುಖ ಜಿೀವನ್ ವಾ ಕ್ಕತ ಯ ಒಳಗಿದೆ ಏಕೆಂದರೆ ಮನ್ಸುಿ ಶುದಧ ವಾಗಿರಬೇಕು. ನಿಮಧಲವಾಗಿರಬೇಕು. ಇವೆರೆಡು
ಇರಬೇಕಾದರೆ ಮೊದಲು ದುರಾಸ್ಥ ಬಿಡಬೇಕು. ನಾವು ಕಷ್ಟ ಪಟ್ಟಟ ದುಡಿದು ತಿನ್ನ ಬೇಕು ಹಾಗೂ ಇತ್ರರಿಗೂ ಸಹಾಯ
ಮಾಡಬೇಕು. ಕಷ್ಟ ಇದಾ ವರಿಗೆ ಹಣ್ದ ಅರ್ವ ಮಾಗಧದಶಧನ್ದ ಮೂಲಕ ಮಂದೆ ಬರಲು ಸಹಕರಿೀಸಬೇಕು.
ಯಾವುದೇ ಸಹಾಯ ಮಾಡಬೇಕಾದರೆ, ಫಲವನ್ನನ ಬಯಸಬ್ಬರದು. ನ್ಮಮ ಲ್ಲಿ ಇರುವುದರ ಬಗೆಗ ಹೆಮೆಮ ಪಡಬೇಕು
ಅದನ್ನನ ಬಿಟ್ಟಟ ಇತ್ರರ ವಸುತ ವಿನ್ ಮೇಲೆ ಆಸ್ಥ ಪಡಬ್ಬರದು. ರ್ಗವಂತ್ ನ್ಮಗೆ ಒಂದು ಜಿೀವನ್ ನಿೀಡಿದ್ಯಾ ನೆ. ಅದನ್ನನ
ಸಂದರಗಳಿಸಬೇಕು. ಪರ ತಿಯಂದು ಸನಿನ ವೇಷ್ವನ್ನನ ಆಸ್ಕವ ದಿಸಬೇಕು. ಇನ್ನನ ಎತ್ತ ರ ಶೆರ ೀಣಿಯನ್ನನ ತ್ಲುಪಬೇಕು.
ನ್ಮಮ ಜಿೀವನ್ದಲ್ಲಿ ಇವುಗಳನ್ನನ ಶುದಧ ಮನ್ಸಿಿ ನಿಂದ ಮಾಡಿದರೆ ನ್ಮಮ ಜಿೀವನ್ ಸುಖ ಜಿೀವನ್ವಾಗುತ್ತ ದೆ.
● ಸಂದರ್ಗವನುನ ಸಾಿ ರಸಾ ದೊಡನೆ ವಿವರಿಸಿರಿ.
1. ನಿಜವಾದ ಶಿಕ್ಷಕನಿಗೆ ಸವ ಂತ್ ಮಕಿ ಳಿಗಿಂತ್ ವಿದ್ಯಾ ರ್ಥಧಗಳೇ ಹೆಚ್ಚಚ ಪ್ಪರ ಯವಾಗುತಾತ ರೆ.
ಆಯ್ಕಿ :- ಈ ವಾಕಾ ವನ್ನನ "ಗುರುರಾಜ ಕಜಧಗಿ" ಅವರು ಬರೆದಿರುವ 'ಕರುಣಾಳು ಬ್ಬ ಬೆಳಕೆ'ಎಂಬ ಕೃತಿಯಿಂದ ಆಯಾ
"ಕಾಪ್ಪೀ-ಕಪುಿ " ಎಂಬ ಗದಾ ಭಾಗದಿಂದ ಅರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಲೇಖಕರು ಹಳ್ಳಯ ವಿದ್ಯಾ ರ್ಥಧಗಳನ್ನನ ಕಂಡ ಸಂದರ್ಧದಲ್ಲಿ ಹೇಳಿದ್ಯಾ ರೆ.ಲೇಖಕರು
ಹಳ್ಳಯ ವಿದ್ಯಾ ರ್ಥಧಗಳನ್ನನ ಕಂಡು ಅವರಿಗೆ ತ್ತಂಬ ಸಂತೀಷ್ವಾಗುತ್ತ ದೆ. ನ್ಮಗೆ ಬದುಕ್ಕನ್ ಪಾಠ ಕಲ್ಲಸುತ್ತ
ವಿದ್ಯಾ ರ್ಥಧಗ ಯಶಸಿ ನ್ನನ ಬಯಸುತಾತ ರೆ. ಸವ ಂತ್ ಮಕಿ ಳಿಗಿಂತ್ ವಿದ್ಯಾ ರ್ಥಧಗಳ್ಳ ನ್ಮಗೆ ಹೆಚ್ಚಚ ಪ್ಪರ ಯರಾಗಿರುತಾತ ರೆತಾತ ರೆ.
ಸಾಿ ರಸಾ :- ಗುರುಗಳು ತಂದೆ ಸ್ಕಿ ನ್ದಲ್ಲಿ ನಿಂತ್ತ ಮಾಗಧದಶಧನ್ ನಿೀಡಿ,ಬದುಕ್ಕನ್ ಪಾಠ ಕಲ್ಲಸಿ, ವಿದ್ಯಾ ರ್ಥಧಗಳ
ಯಶಸಿ ನ್ನನ ಬಯಸುವುದು ಇಲ್ಲಿ ಸ್ಕವ ರಸಾ ಕರವಾಗಿದೆ.
2. ನ್ನ್ನ ಕಾಫೀ ಕೂಡಾ ತ್ತಂಬ್ಬ ಚ್ಛನಾನ ಗಿರುತ್ತ ದೆ
ಆಯ್ಕಿ :-ಈ ವಾಕಾ ವನ್ನನ "ಗುರುರಾಜ ಕಜಧಗಿ" ಅವರು ಬರೆದಿರುವ 'ಕರುಣಾಳು ಬ್ಬ ಬೆಳಕೆ' ಎಂಬ ಕೃತಿಯಿಂದ ಆಯಾ
"ಕಾಪ್ಪೀ-ಕಪುಿ " ಎಂಬ ಗದಾ ಭಾಗದಿಂದ ಅರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಹಿರಿಯ ವಿದ್ಯಾ ರ್ಥಧಗಳು ಹೆಡ್ ಮಾಸಟ ರರನ್ನನ ನೀಡಲು ಮನೆಗೆ ಬಂದ್ಯಗ ಹೆಡ್
ಮಾಸಟ ರ್ ಹಿೀರಿಯ ವಿದ್ಯಾ ರ್ಥಧಗಳಿಗೆ ಈ ವಾಕಾ ವನ್ನನ ಹೇಳುತಾತ ರೆ.ವಿದ್ಯಾ ರ್ಥಧಗಳನ್ನನ ಕಂಡರೆ ಸವ ಂತ್ ಮಕಿ ಳಿಗಿಂತ್
ಹೆಚ್ಚಚ ಪ್ಪರ ೀತಿ, ವಿದ್ಯಾ ರ್ಥಧಗಳಿಗೆ ಕುಡಿಯಲು ಕಾಫ ಮಾಡುವಾಗ ಮೇಲ್ಲನ್ ಮಾತ್ತ ಹೇಳುತಾತ ರೆ.
ಸಾಿ ರಸಾ :- ಹೆಡಮಾಸತ ರರು ಹಳ್ಳಯ ವಿದ್ಯಾ ರ್ಥಧಗಳನ್ನನ ಕಂಡಡನೆ ತ್ಮಮ ಸವ ಂತ್ ಮಕಿ ಳಿಗೆ ಕಾಫೀ ಮಾಡುವ ಹಾಗೆ
ಅವರಿಗೂ ಮಾಡಿಕೊಡುವುದು ಹಾಗೂ ಅವರ ಹಾಸಾ ಮನೀಭಾವನೆ ಇಲ್ಲಿ ಸ್ಕವ ರಸಾ ಕರವಾಗಿದೆ.
3.ನಿೀವೇ ಕಾಫ ಹಾಕ್ಕಕೊಳಿೆ ಆ ಮೇಲೆ ಕುಳಿತ್ತ ಮಾತ್ನಾಡೀಣ್
ಆಯ್ಕಿ :-ಈವಾಕಾ ವನ್ನನ "ಗುರುರಾಜಕಜಧಗಿ"ಅವರುಬರೆದಿರುವ'ಕರುಣಾಳುಬ್ಬಬೆಳಕೆ'ಎಂಬಕೃತಿಯಿಂದಆಯಾ "ಕಾಪ್ಪೀ-
ಕಪುಿ "ಎಂಬಗದಾ ಭಾಗದಿಂದಅರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಲೇಖಕರು ಬಿಸಿ ಬಿಸಿ ಕಾಫಯನ್ನನ ತಂದು ಒಂದು ಪಾತೆರ ಯಲ್ಲಿ ಡುತಾತ ಹೇಳುತಾತ ರೆ. 30-35
ಕಾಫೀ ಕಪುಿ ಗಳನ್ನನ ಇಟ್ಟಟ ಹೇಳುತಾತ ರೆ. ಕಾಫ ಕಪುಿ ಗಳು ಉದ್ಯಹರಣೆ ತೆಗೆದುಕೊಳುೆ ತಾತ ಅವರ ಸಮಸ್ಥಾ ಗೆ ಕಾರಣ್
ತಿಳಿಸುತಾತ ನೆಮಮ ದಿಯ ಜಿೀವನ್ ನ್ಡೆಸಲು ಮಾಗಧದಶಧನ್ ನಿೀಡುತಾತ ಮೇಲ್ಲನ್ ಮಾತ್ತ ಹೇಳುತಾತ ರೆ.
ಸಾಿ ರಸಾ :- ಹೆಡಮಾಸತ ರರು ಕಾಫೀ ಕಪುಿ ಗಳ ಉದ್ಯಹರಣೆಗೆ ತೆಗೆದುಕೊಳುೆ ತಾತ ಅವರ ಸಮಸ್ಥಾ ಗೆ ಪರಿಹಾರ ನಿೀಡಲು
ಪರ ಯತಿನ ಸುವುದು ಇಲ್ಲಿ ಸ್ಕವ ರಸಾ ಕರವಾಗಿದೆ.
4. ನಿೀವು ಗಮನಿಸಿದಿಾ ೀರಾ ? ನಿೀವೆಲಿ ಎಂರ್ ಕಪುಿ ಆರಿಸಿಕೊಂಡಿದಿಾ ೀರಿ?

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 15
ಆಯ್ಕಿ :-ಈವಾಕಾ ವನ್ನನ "ಗುರುರಾಜಕಜಧಗಿ"ಅವರುಬರೆದಿರುವ'ಕರುಣಾಳುಬ್ಬಬೆಳಕೆ'ಎಂಬಕೃತಿಯಿಂದಆಯಾ "ಕಾಪ್ಪೀ-
ಕಪುಿ "ಎಂಬಗದಾ ಭಾಗದಿಂದಅರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಲೇಖಕರು ಕಾಫಯನ್ನನ ತಂದಿಟ್ಟಟ ಕಪುಿ ಗಳಿಗೆ ಕಾಫೀ ಹಾಕ್ಕಕೊಳೆ ಲು ಹೇಳುವ
ಸಂದರ್ಧದಲ್ಲಿ ಈ ಮೇಲ್ಲನ್ ಮಾತ್ತ ಹೇಳುತಾತ ರೆ.ಆಸ್ಥಯೇ ತಂದರೆಗೆ ಕಾರಣ್ ಕಾಪ್ಪೀ ಜಿೀವನ್ವನ್ನನ ಕಪುಿ ಹಣ್, ಆಸ್ಥ,
ಅಧಿಕಾರಕೆಿ ಹೊೀಲ್ಲಸಿ ಜಿೀವನ್ ಮಾಗಧವನ್ನನ ವಿದ್ಯಾ ರ್ಥಧಗಳಿಗೆ ತಿಳಿಸಿ ಕೊಡುತಾತ ಮೇಲ್ಲನ್ ಮಾತ್ತ ಹೇಳುತಾತರೆ.
ಸಾಿ ರಸಾ :- ಪರ ತಿಯಬಾ ವಾ ಕ್ಕತಯೂ ಉತ್ತ ಮವಾದುದನೆನ ೀ ಪಡೆಯಬೇಕೆನ್ನನ ವಲ್ಲಿ ಸಿಕ್ಕಿ ರುವುದನ್ನನ ಬಿಟ್ಟಟ
ಇಲಿ ದಿರುವುದರ ಕಡೆ ಗಮನ್ ಹರಿಸುತಾತ ನೆ ಎಂಬ್ಬದು ಇಲ್ಲಿ ಸ್ಕವ ರಸಾ ಕರವಾಗಿದೆ.
5. ರ್ಗವಂತ್ ನಿಮಗೆ ಜಿೀವನ್ ಎನ್ನನ ವ ಕಾಫೀ ಕೊಂಡಿದ್ಯಾ ನೆ.
ಆಯ್ಕಿ :-ಈವಾಕಾ ವನ್ನನ "ಗುರುರಾಜಕಜಧಗಿ"ಅವರುಬರೆದಿರುವ'ಕರುಣಾಳುಬ್ಬಬೆಳಕೆ'ಎಂಬಕೃತಿಯಿಂದಆಯಾ "ಕಾಪ್ಪೀ-
ಕಪುಿ "ಎಂಬಗದಾ ಭಾಗದಿಂದಅರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಶಿಕ್ಷಕರು ವಿದ್ಯಾ ರ್ಥಧಗಳಿಗೆ ಹೇಳುತಾತ ರೆ. ನಾವು ಕಾಫಗಿಂತ್ ಕಪ್ಪಿ ಗೆ ಹೆಚ್ಚಚ ಮಹತ್ವ
ಕೊಡುತೆತ ೀವೆ. ಮತ್ತತ ಬೇರೆಯವರ ಕಪಿ ನ್ನನ ನೀಡಿ ಆಸೀಯ ಪಡುತೆತ ೀವೆ' ಎಂದು ವಿದ್ಯಾ ರ್ಥಧಗಳಿಗೆ ತಿಳಿಸಿಕೊಡುತಾತ
ಮಾಗಧದಶಧನ್ ಮಾಡುತಾತ ರೆ.
ಸಾಿ ರಸಾ :- ಮನ್ನಷ್ಾ ನ್ ಪರ ಸುತ ತ್ದ ನೈಜ ಬದುಕನ್ನನ ಒಂದು ಕಾಫ ಮತ್ತತ ಕಾಫೀ ಕಪ್ಪಿ ಗೆ ಹೊಲ್ಲಸಿರುವುದು ಇಲ್ಲಿ
ಸ್ಕವ ರಸಾ ಕರವಾಗಿದೆ.

ಗದಾ ೬ಟುಸ್ಸ ಡ ವಾಾ ಕ್ಸಸ ಮ್ಯಾ ಸಿಯಂ


ಕವಿ/ಲೇಖಕರ ಪರಿಚಯ
1. ಬಸವಪರ ಭು ಪಾಟೀಲ
* ಡಾ. ಬಸವಪರ ಭು ಪಾಟಲಇವರು 1947 ರಲ್ಲಿ ರಾಯಚೂರ ಜಿಲೆಿ ಯ ಮಾನಿವ ತಾಲ್ಲಿ ಕ್ಕನ್ ಬೆಟ್ಟ ದೂರು ಎಂಬಲ್ಲಿ
ಜನಿಸಿದರು.
* ಇವರು ಮಾತ್ನಾಡಿ ಹೆಣ್ಗಳ್ಳ, ಇದೇನ್ನಕತೆ,ಬೆಳಗು,ಬಸವನಾಡಿನಿಂದ ಮಂಡೇಲನಾಡಿಗೆ ಇನ್ನನ ಮಂತಾದ
ಕೃತಿಗಳನ್ನನ ರಚಿಸಿದ್ಯಾ ರೆ.

2.ಕೆ.ಸಿದಾ ಯಾ ಸ್ಕವ ಮಿ
* ಕೆ. ಸಿದಾ ಯಾ ಸ್ಕವ ಮಿಗಳು ಇವರು 1945ರಾಯಚೂರು ಜಿಲೆಿ ಯ ಮಾನಿವ ಎಂಬಲ್ಲಿ ಜನಿಸಿದರು.
* ಇವರಿಬಾ ರು ಸೇರಿ 'ಯುರೀಪ್ಪನ್ಲ್ಲಿ 'ಎಂಬ ಪರ ವಾಸ ಸ್ಕಹಿತ್ಾ ವನ್ನನ ರಚ್ಸಿದ್ಯಾ ರೆ.
* ಆಕರ ಕೃತಿ, 'ಯುರೀಪ್ಪನ್ಲ್ಲಿ '.

ಕಠಿಣ ಪದಗಳ ಅರ್ಗ:


ಕೊೀಚ್-ನಾಲುಿ ಚ್ಕರ ದ ಬಂಡಿ, ಡಾಾ ಗರ್-ಕರಾರಿ, ತ್ರಾತ್ತರಿ-ಅವಸರ. ದುಬ್ಬರಿ ಹೆಚ್ಚಚ ಬೆಲೆ. ಪಾಲ್ಲಧಮೆಂಟ್-ಸಂಸತ್ತತ ,
ಮೂಾ ಸಿಯಂ-ವಸುತ ಸಂಗರ ಹಾಲಯ, ಸಮಚ್ಚ ಯ- ಗುಂಪು, ಹಾರರ್-ರ್ಯ. ಗೈಡ್-ಮಾಗಧದಶಿಧ. ತ್ದರ ೀಪ-ಆದೆ
ತ್ರಹ, ತಾಸು-ಗಂಟೆ. ನಿಗಢ ರಹಸಾ , ಬಿರ ಜ್-ಸೇತ್ತವೆ, ವಾಾ ಕಿ -ಮೇಣ್. ಸಬಬಧ-ಉಪನ್ಗರ,
● ಈ ಪರ ಶೆನ ಗಳಿಗೆ ಒಂದು ಎರಡು ವಾಕಾ ಗಳಲ್ಲಿ ಉತ್ತ ರಿಸಿ.
1. ಲಂಡನ್ನ್ಲ್ಲಿ ರುವ ವಾಾ ಕ್ಿ ಮೂಾ ಸಿಯಂಗೆ ಟ್ಟಸಿ ಡ್ ಎಂಬ ಹೆಸರು ಹೇಗೆ ಬಂತ್ತ?
ಉತ್ು ರ:ಮೇಡಂ ಟ್ಟಸಿ ಡ್ ವಾಾ ಕ್ಿ ಗಂಬೆಗಳನ್ನನ ಮೊದಲು ಮಾಡಿದಾ ರಿಂದ,
2. ಲಂಡನ್ನ್ಲ್ಲಿ ರುವ ಪರ ಸಿದಧ ವಿಶವ ವಿದ್ಯಾ ಯಗಳಾವುವು?
ಉತ್ು ರ:ಕೇಂಬಿರ ಡ್್ ಹಾಗೂ ಆಕ್ಿ ಫಡ್ಧ,
3. ಲಂಡನ್ ವಿಶವ ವಿದ್ಯಾ ನಿಲಯದ ಮಂದೆ ಗಾಂಧಿೀಜಿಯವರ ಪರ ತಿಮೆಯನ್ನನ ಏಕೆ ಸ್ಕಿ ಪ್ಪಸಲಾಯಿತ್ತ?

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 16
ಉತ್ು ರ: ಗಾಂಧಿೀಜಿ ಅಲ್ಲಿ ಓದಿದಾ ರಿಂದ
4. ಥೇಮ್ಿ ನ್ದಿ ದಡದಲ್ಲಿ ರುವ ಜನ್ವಸತಿಯನ್ನನ ಲೇಖಕರು ಯಾವುದಕೆಿ ಹೊೀಲ್ಲಸುತಾತ ರೆ?
ಉತ್ು ರ: ಮಂಬೈಯ ಸಮದರ ದಂಡೆ ಸಮಿೀಪ ಇರುವ ಮೆರಿೀನ್ ಡೆರ ೈವ್ಗೆ ಹೊಲ್ಲಸಿದ್ಯಾ ರೆ.
5. ಲಂಡನ್ನ್ ಭೂ ವಿಸಿತ ೀಣ್ಧ ಎಷ್ಟಟ ?
ಉತ್ು ರ 1572 ಕ್ಕ.ಮಿೀ.
● ಈ ಪರ ಶೆನ ಗಳಿಗೆ 3-4 ವಾಕಾ ಗಳಲಿಿ ಉತ್ು ರಿಸಿ.
1. ಲಂಡನ್ನ್ಲ್ಲಿ ಸಂರ್ವಿಸಿದ ದುರಂತ್ಗಳ ಬಗೆಗ ಗೈಡ್ ತಿಳಿಸಿದ ವಿಚಾರಗಳೇನ್ನ?
ಉತ್ು ರ:- 1666ರಲ್ಲಿ ಲಂಡನ್ ನ್ಲ್ಲಿ ದಡಡ ಅಗಿನ ದುರಂತ್ ಸಂರ್ವಿಸಿತ್ತ. 2 ದಿನ್ ಲಂಡನ್ ಹೊತಿತ ಉರಿಯುತಿತ ತ್ತತ .
13000 ಮನೆಗಳು, 80 ಚ್ಚ್ಛಧಗಳು ಸುಟ್ಟಟ ಹೊಗಿದಾ ವು. ಈ ದುರಂತ್ದ ನೆನ್ಪ್ಪಗಾಗಿ 200 ಅಡಿ ಎತ್ತ ರದಕಂದ
ನಿಲ್ಲಿ ಸಿದ್ಯಾ ರೆ. ಅದಕ್ಕಿ ಂತ್ ಒಂದೆರೆಡು ವಷ್ಧದ ಹಿಂದೆ ಒಂದು ಪ್ಿ ೀಗ್ ರೀಗಕೆಿ ಹನೆನ ರಡು ಹದಿಮೂರು ಸ್ಕವಿರ ಜನ್ರು
ಸತ್ತತ ಹೊೀಗಿದಾ ಂತೆ ಎಂದು ಗೈಡ್ ತಿಳಿಸಿದರು.
2. ಥೇಮ್ಿ ನ್ದಿಯ ಉತ್ತ ರ ಹಾಗೂ ದಕ್ಕಿ ಣ್ಕೆಿ ಯಾವ ವಗಧದ ಜನ್ ವಾಸಿಸುತಾತ ರೆ?
ಉತ್ು ರ: ಥೇಮ್ಿ ನ್ದಿಯ ಉತ್ತ ರ ಹಾಗೂ ದಕ್ಕಿ ಣ್ಕೆಿ ಉದಾ ಮಗಳು, ಫಾಾ ಕಟ ರಿಗಳು, ರಾಜಕಾರಣಿಗಳು ಇರುತಾತ ರೆ. ಉತ್ತ ರಕೆಿ
ವಾಾ ಪಾರಿಗಳು, ಕಡಿಮೆ ಆದ್ಯಯ ಹೊಂದಿರುವವರು ವಾಸಿಸುತಾತ ರೆ.
3.ಲಂಡನ್ ಟ್ವರ್ ಬಿರ ಜ್ನ್ ವೈಶಿಷ್ಟ ಾ ವೇನ್ನ?
ಉತ್ು ರ: ಲಂಡನ್ನ ಲ್ಲಿ 13 ಬಿೀಜ್ಗಳಿವೆ. ಅದರಲ್ಲಿ ಟ್ವರ್ ಬಿರ ಜ್ ಪರ ಮಖವಾದದುಾ . ಇದು ಸ್ಕವಿರ ಟ್ನ್ ತ್ತಗುತ್ತ ದೆ.
ಹಡಗುಗಳು ಬಂದ್ಯಗ ಒಂದುವರೆ ಎರಡು ನಿೀಮಿಷ್ ಮೇಲಕೆಿ ಎದುಾ ಹಡುಗುಗಳು ಹೊಗಲು ದ್ಯರಿಮಾಡಿಕೊಡುತ್ತ ದೆ.
ಇದು ಟ್ರವರ್ ಬಿರ ಜ್ನ್ ವೈಶಿಷ್ಟ ಾ .
4. ಥೇಮ್ಿ ನ್ದಿಯ ಮೇಲ್ಲರುವ ಪರ ಸಿದಧ ಸೇತ್ತವೇಗಳಾವವು?
ಉತ್ು ರ: ಥೇಮ್ಿ ನ್ದಿಯ ಮೇಲ್ಲರುವ ಪರ ಸಿದಧ ಸೇತ್ತವೆಗಳು ವೆಸ್ಟ ಮಿನಿಸಟ ರ್ ಸೇತ್ತವೆ, ವಾಟ್ಲ್ಲಧ ಸೇತ್ತವೆ, ಲಂಡನ್
ಸೇತ್ತವೆ.
5. ಟ್ರಮ್ ಆಫ್ ಲಂಡನ್ ಅನ್ನನ ನಿಗೂಢ ಸಿ ಳ ಎಂದು ಏಕೆ ಕರಿಯುತಾತ ರೆ?
ಉತ್ು ರ:ಟ್ರವರ್ ಆಫ್ ಲಂಡನ್ 3-4 ಅಂತ್ಸಿತ ನ್ ಚೌಕಾಕಾರದ ಬೃಹತ್ ಕಟ್ಟ ಡದಮೇಲೆ ಟ್ವರ್ಗಳಿವೆ. ಇದು ರಾಜರು
ತ್ಮಗೆ ಆಗದವರನ್ನನ ಕೊಲ್ಲಿ ಸುವ ಜ್ಞಗ, ರಾಜಮನೆತ್ನ್ ಗಳಲ್ಲಿ ನ್ ವೈಷ್ಮಾ , ಅಸುಯ್ಕ, ಕೊಲೆ, ಸುಲ್ಲಗೆಗಳ ಸ್ಕಿ ನ್ ಆಗಿತ್ತತ
ಮತ್ತತ ರಾಬಟ್ಧ ಡೆರ ೈವ್ 1757ರ ಪಾಿ ಸಿ ಕದನ್ದಲ್ಲಿ ವಶಪಡಿಸಿಕೊಂಡ ಶಸತ ರಸತ ರಗಳು ಇಲ್ಲಿ ಇಡಲಾಗಿದೆ.
● ಕೆಳಗಿನ್ ಪೂಶೆನ ಗಳಿಗೆ ಎಂಟು ಹತ್ತು ವಾಕಾ ಗಳಲಿಿ ಉತ್ು ರಿಸಿರಿ:
1.ಟ್ಟಸಿ ೀಡ್ ವಾಾ ಕ್ಿ ಮೂಾ ಸಿಯಂನ್ ವಿಶೇಷ್ತೆ ಏನ್ನ?
ಉತ್ು ರ : ಮೇಡಂ ಟ್ಟಸಿ ಡ್ ಈ ವಾಾ ಕ್ಿ ಗಂಬೆಗಳನ್ನನ ಮೊದಲು ಮಾಡಿದವರು. ಈ ಮೇಣ್ದ ಗಂಬೆಗಳು ತ್ದೂರ ಪ
ಒಬಾ ವಾ ಕ್ಕತ ಯನೆನ ೀ ಹೊೀಲುತ್ತ ವೆ. ಯಾವ ವಾ ಕ್ಕತ ಯನ್ನನ ಮೇಣ್ದಲ್ಲಿ ಮಾಡಿರುತಾತ ರೆ ಆದು ಶಾರುಖ್ ಖ್ಯನ್, ಆಮಿರ್
ಖ್ಯನ್, ಅಮಿತಾಭ್ ಬಚ್ಚ ನ್, ಮಲ್ಲಧನ್ ಮೆನೀ, ಟೆನಿಸ್ ತಾರೆ ಬೆಕರ್ ಬೀಗ್ಧ ಹಿೀಗೆ ಪರ ಸಿದಧ ರ ವಾಾ ಕ್ಿ ಗಂಬೆ
ಮಾಡಿದ್ಯಾ ರೆ. ಆ ಮೂತಿಧಗಳ ಪಕಿ ದಲ್ಲಿ ನಿಂತ್ತ ನಾವು ಫೀಟೊೀ ತೆಗೆಸಿಕೊಂಡರೆ ನಿಜವಾದ ವಾ ಕ್ಕತ ಯಂದಿಗೆ
ಇದೆಾ ೀವೇನೀ ಅನಿಸುತ್ತ ದೆ. ಈ ಸಹಜತೆಯೇ ಆ ಮೇಣ್ದ ಬಂಬೆಗಳ ವೈಶಿಷ್ಟ .
2. ಛಂಬರ್ ಆಫ್ ಹಾರರ್ ಒಳಗೆ ಹೊೀದ್ಯಗ ಲೇಖಕರಿಗಾದ ಅನ್ನರ್ವವೇನ್ನ?
ಉತ್ು ರ: ಛಂಬರ್ ಆಫ್ ಹಾರರ್ ಅಲ್ಲಿ ಚಿೀರುವ ರ್ಯಾನ್ಕವಾದ ಕ್ಕರುಚ್ಚವ ಶಬಾ ಕೇಳಬರುತ್ತ ದೆ. ಅದು ರಾಜರು
ತ್ಮಮ ವಿರೀಧಿಳನ್ನನ ಕೊಲ್ಲಿ ಸುತಿತ ದಾ ಸಮಯದಲ್ಲಿ ಹೊರಡಿಸುತಿತ ದಾ ಚಿೀತಾಿ ರ, ಲೇಖಕರು ಒಳಗೆ ಹೊೀದ್ಯಗ ಅವರ
ಮೇಲೆ ಆಕರ ಮಣ್ ಮಾಡಲು ಕತಿತ ಹಿಡಿದು ಒಬಾ ವ ಬಂದ, ಒಬಾ ಕತ್ತತ ಹಿಚ್ಚಕಲು ಬಂದ. ಒಬಾ ಏಕಾ ಏಕ್ಕವಾಗಿ
ಕ್ಕರುಚ್ಚತ್ತ ಹೊಟೆಟ ಗೆ ಡಗರ್ ತಿಮಿಯಲು ಬಂದಂತೆ ಮಾಡಿದ. ಇವು ಲೇಖಕರಿಗಾದ ಅನ್ನರ್ವಗಳು.
3.ಥೇಮ್ಿ ನ್ದಿಯ ಸುತ್ತ ಮತ್ತ ಲೇಖಕರು ಕಂಡ ದೃಶಾ ಗಳಾವುವು?

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 17
ಉತ್ು ರ: ಥೇಮ್ಿ ನ್ದಿಯ ಮೇಲೆ ವೆಸ್ಟ ಮಿನಿಸಟ ರ್ ಸೇತ್ತವೆ, ವಾಟ್ಲ್ಲಧ ಸೇತ್ತವೆ, ಲಂಡನ್ ಸೇತ್ತವೆ ಪರ ಸಿದಧ ವಾಗಿವೆ.
ಲಂಡನ್ ಬಿರ ಜ್ಗೆ ಹತಿತ ರದಲೆಿ ೀ ಟ್ವರ್ ಆಫ್ ಲಂಡನ್ ಇದೆ. 3-4 ಅಂತ್ಸಿತ ನ್ ಚೌಕಾಕಾರದ ಬೃಹತ್ ಕಟ್ಟ ಡದ ಮೇಲೆ
ಟ್ವರ್ಗಳಿವೆ ಇದು ರಾಜರು ತ್ಮಗೆ ಆಗದವರನ್ನನ ಕೊಲ್ಲಿ ಸುವ ಜ್ಞಗ, ಇವುಗಳ್ಳನೆನ ಲಾಿ ಲೇಖಕರು ಕಂಡಿರುವ
ದೃಶಾ ಗಳು
● ಸಂದರ್ಗವನುನ ಸಾಿ ರಸಾ ದೊಡನೆ ವಿವರಿಸಿರಿ.
1. ಅಲ್ಲಿ ನ್ ಒಳ ಥೇಟ್ರ್ ನ್ಲ್ಲಿ 3ಡಿ ಕನ್ನ ಡಕ ಹಾಕ್ಕಕೊಂಡು ತಾರಾಲಯ ನೀಡಿದೆವು
ಆಯ್ಕಿ :- ಈ ವಾಕಾ ವನ್ನನ "ಡಾ. ಬಸವ ಪರ ಭು ಪಾಟೀಲ" ರವರು ಬರೆದಿರುವ'ಯೂರೀಪ್ಪನ್ಲ್ಲಿ ' ಎಂಬ ಕೃತಿಯಿಂದ
ಆಯಾ "ಟ್ಟಸಿ ೀಡ್ ವಾಾ ಕ್ಿ ಮೂಾ ಸಿಯಂ" ಎಂಬ ಗದಾ ಭಾಗದಿಂದ ಆರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಲೇಖಕರು ತಾರಾಲಯಕೆಿ ಹೊೀದ ಸಂದರ್ಧದಲ್ಲಿ ತ್ನ್ನ ಸ್ಥನ ೀಹಿತ್ನಿಗೆ ಹೇಳಿದ್ಯಾ ರೆ. ತ್ಮಮ
ಸ್ಥನ ೀಹಿತ್ನಾದ ಸತಿೀಶನ್ ಜೊತೆ ತಾರಾಲಯಕೆಿ ಹೊೀಗಿದಾ ರು. ತಾರಾಲಯದಲ್ಲಿ 3ಡಿ ಕನ್ನ ಡಕವನ್ನನ ಹಾಕ್ಕದ್ಯಗ
ನ್ಕ್ಷತ್ರ ಗಳು ಸಮಿೀಪ ಇದಾ ಂತೆ ಕಾಣ್ಣತ್ತ ವೆ ಎಂದು ಹೇಳುವಗಾಗ ಮೇಲ್ಲನ್ ಮಾತ್ತ ಹೇಳಿದ್ಯಾ ರೆ.
ಸಾಿ ರಸಾ :- ಒಳ ಥೇಟ್ರ್ ನ್ಲ್ಲಿ 3ಡಿ ಕನ್ನ ಡಕ ಹಾಕ್ಕದ್ಯಗ ಲೇಖಕರಿಗೆ ಆದ ರೀಮಾಂಚ್ನ್ ಅನ್ನರ್ವ ಇಲ್ಲಿ
ಸ್ಕವ ರಸಾ ಕರವಾಗಿದೆ.
2.ಇವರೆಲಿ ಬಸರ ೀ ರೈಲೀ ಹಿಡಿಯಲು ತ್ರಾತ್ತರಿಯಿಂದ ಹೊರಟದಾ ರು
ಆಯ್ಕಿ :- ಈ ವಾಕಾ ವನ್ನನ "ಡಾ. ಬಸವ ಪರ ಭು ಪಾಟೀಲ" ರವರು ಬರೆದಿರುವ 'ಯೂರೀಪ್ಪನ್ಲ್ಲಿ 'ಎಂಬ ಕೃತಿಯಿಂದ
ಆಯಾ "ಟ್ಟಸಿ ೀಡ್ ವಾಾ ಕ್ಿ ಮೂಾ ಸಿಯಂ" ಎಂಬ ಗದಾ ಭಾಗದಿಂದ ಆರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಲೇಖಕರು ಲಂಡನ್ನ್ ಜನ್ರ ಬದುಕ್ಕನ್ ಬಗೆಗ ಹೇಳುವ ಸದರ್ಧದಲ್ಲಿ ಹೇಳಿದ್ಯಾ ರೆ.
ಲಂಡನ್ ಬದುಕಲು ತ್ತಂಬ್ಬ ದುಬ್ಬರಿ ಊರು ಎಂದು ಹೇಳುತಾತ ರೆ. ಇಲ್ಲಿ ಬದುಕುವ ಜನ್ರ ಕಷ್ಟ ಕಂಡು ಬರುತ್ತ ದೆ.
ಅವರು ತ್ಮಮ ಮನೆಗೆ ಮರಳಲು ನಿಂತ್ವನ್ನನ ನೀಡಿ ಆ ಸಂದರ್ಧದಲ್ಲಿ ಲೇಖಕರು ಮೇಲ್ಲನ್ ಮಾತ್ತ ಹೇಳುತಾತ ರೆ.
ಸಾಿ ರಸಾ :- ಲಂಡನಿನ ನ್ಲ್ಲಿ ಬದುಕುವ ಜನ್ರ ಜಿೀವನ್ ಶೈಲ್ಲ ಇಲ್ಲಿ ಸ್ಕವ ರಸಾ ಕರವಾಗಿದೆ.
3. ಲಂಡನ್ ಮಲಗಿ ನಿದಿರ ಸುತ್ತ ದೆಯೇ ಅನಿಸುತ್ತ ದೆ
ಆಯ್ಕಿ :- ಈ ವಾಕಾ ವನ್ನನ "ಡಾ. ಬಸವ ಪರ ಭು ಪಾಟೀಲ" ರವರು ಬರೆದಿರುವ'ಯೂರೀಪ್ಪನ್ಲ್ಲಿ 'ಎಂಬ ಕೃತಿಯಿಂದ
ಆಯಾ "ಟ್ಟಸಿ ೀಡ್ ವಾಾ ಕ್ಿ ಮೂಾ ಸಿಯಂ" ಎಂಬ ಗದಾ ಭಾಗದಿಂದ ಆರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಲೇಖಕರು ಲಂಡನ್ ಮದಾ ದಿಂದ ನೀಡುವ ಸಂದರ್ಧದಲ್ಲಿ ಹೇಳುತಾತ ರೆ. ಲಂಡನ್
ಮದಾ ದಿಂದ ನೀಡುವಾಗ ಕಾಣ್ಬರುವ ದೃಶಾ ವಾಗಿದೆ. ಲಂಡನ್ ನ್ಲ್ಲಿ ಇರುವ ಜನ್ರು ಕೆಲಸ ಇಲಿ ದಿರುವಾಗ ಹೊರಗೆ
ಬರುವದಿಲಿ . ಅವರು ಶಾಂತ್ತೆಯಿಂದ ಇರುವುದನ್ನನ ಕಂಡು ಲೇಖಕರು ಮೇಲ್ಲನ್ ಮಾತ್ತ ಹೇಳಿದ್ಯಾ ರೆ.
ಸಾಿ ರಸಾ :- ಲಂಡನ್ ಮದಾ ದಿಂದ ಹೊರವಲಯದ ಕಡೆಗೆ ಬಂದ್ಯಗ ಅಲ್ಲಿ ಯ ಜನ್ರ ಜಿೀವನ್ ಶೈಲ್ಲ ಇಲ್ಲಿ
ಸ್ಕವ ರಸಾ ಕರವಾಗಿದೆ.

ಗದಾ -7 ನ್ನ್ನ ಗೀಪಾಲ


ಕವಿ/ ಲೇಖಕರ ಪರಿಚಯ
* ಕುಪಿ ಳಿ ವೆಂಕಟ್ಪಿ ಪುಟ್ಟ ಪ ಅವರು 29-12-1904 ರಲ್ಲಿ ಶಿವಮೊಗಗ ಜಿಲೆಿ ತಿೀರ್ಧಹಳಿೆ ತಾಲ್ಲಿ ಕು ಕುಪಿ ಳಿೆ ಯಲ್ಲಿ
ಜನಿಸಿದರು.
* ಇವರು ನ್ನ್ನ ಗೀಪಾಲ, ನ್ವಿಲು, ಪಕ್ಕಿ ಕಾಶಿ, ಜಲಗಾರ, ಶಿರ ೀ ರಾಮಾಯದಶಧನಂ ಇನ್ನನ ಮಂತಾದ ಕೃತಿಗಳನ್ನನ
ರಚಿಸಿದ್ಯಾ ರೆ.
* ಶಿರ ೀಯುತ್ರಿಗೆ ಜ್ಞಞ ನ್ಪ್ಪೀಠ ಪರ ಶಸಿತ , ಪಂಪ ಪರ ಶಸಿತ , ಕನಾಧಟ್ಕ ರತ್ನ ಪರ ಶಸಿತ ಗಳು ಇನ್ನನ ಮಂತಾದ ಪರ ಶಸಿತ ಗಳು
ಲಭಿಸಿವೆ.
* ಆಕರ ಕೃತಿ, 'ನ್ನ್ನ ಗೀಪಾಲ'.

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 18
ಕಠಿಣ ಪದಗಳ ಅರ್ಗ
ಇಂಪು-ಮಧುರ, ಕರಡಿ-ರ್ರಣಿ, ಚ್ರಕ-ರಾಟೆ, ತಳಗು-ಪರ ಕಾಶಿಸು ನೀಟ್-ನಾಟ್ಕದ ದೃಶಾ , ಬವಣೆ-ಕಷ್ಟ . ಬಿತ್ತ ರ-
ವಿಸ್ಕತ ರ, ಮಳ್ಳಬಿಲುಿ -ಕಾಮನ್ಬಿಲುಿ , ಯೀಗಿ-ಯೀಗದಲ್ಲಿ ತಡಗಿದ. ಓಲೆ- ತಾಳ್ಳಮರದ ಗರಿಯ ಹಾಳ್ಳ,
ಕಾದರೆ-ಹಾದಿನೀಡು, ತಿಲಕ-ಹಣೆಯ ಬಟ್ಟಟ , ನೀತ್ತ-ನೀಲುತ್ಗೆದು, ಪವಡಿಸು-ಮಲಗು. ಬಳಲು-ಆಯಾಸ
ಬೈಗೆ-ಸಂಜೆ, ಮಿರುಗು ಪರ ಕಾಶಿಸು. ಸಿಲುಕೇ-ಸಿಗಲಾರೆನ್ನ,
● ಈ ಪರ ಶೆನ ಗಳಿಗೆ ಒಂದೆರಡು ವಾಕಾ ಗಳಲಿಿ ಉತ್ು ರಿಸಿ.
1. ಗೀಪಾಲನ್ ಬೆಳಗಿನ್ ಮಖಾ ಕೆಲಸ ಯಾವುದ್ಯಗಿತ್ತತ ?
ಉತ್ು ರ: ಬೆಳಗೆಗ ಎದುಾ ಸ್ಕನ ನ್ ಮಾಡಿ ಕಾಡಿನಿಂದ ಪೂಜೆಗೆ ಹೂಗಳನ್ನನ ಕೊಯುಾ ತ್ರುವುದು ಗೀಪಾಲನ್ ಬೆಳಗಿನ್
ಮಖಾ ಕೆಲಸವಾಗಿತ್ತತ . 2.ಗಪಾಲನಿಗೆ ಬಣ್ಣ ಬಣ್ಣ ದ ಹೂಗಳು ಹೇಗೆ ಕಾಣಿ' ಸುತಿತ ತ್ತತ ?
ಉತ್ು ರ: ಸ್ಕವಿರಾರು ಮಳ್ಳಬಿಲುಿ ಸೇರಿ ಕುಣಿದಂತೆ ಬಣ್ಣ ಬಣ್ಣ ದ ಹೂಗಳು ಗಪಲನಿಗೆ ಕಾಣಿಸುತಿತ ದಾ ವು. 3.
ಗೀಪಾಲನ್ ಗೆಳ್ಳಯರ ಹೆಸರೇನ್ನ?
ಉತ್ು ರ: ಗೀಪಾಲನ್ ಗೆಳ್ಳಯರ ಹೆಸರು ರಾಮ, ಕ್ಕಟಟ , ನಾಣಿ', ಮಾಧು
4. ಗೀಪಾಲನ್ನ ಶಾಲೆಯಿಂದ ಮನೆಗೆ ಮರಳುವಾಗ ಏಕೆ ರ್ಯ ಪಡುತಿತ ದಾ ನ್ನ?
ಉತ್ು ರ: ಗೀಪಾಲನ್ನ ಶಾಲೆಯಿಂದ ಮನೆಗೆ ಬರುವಾಗ ಕಾಡುದ್ಯಟ ಬರಬೇಕಾದಾ ರಿಂದ ಅವನ್ನ ರ್ಯ ಪಡುತಿತ ದಾ ನ್ನ.
5. ಗೀಪಾಲನ್ನ ಹೊಸ ಪಂಚ್ಛ ಬಯಸಿದೆಾ ೀಕೆ?
ಉತ್ು ರ:- ಗೀಪಾಲನ್ ಗೆಳ್ಳಯರು ಬೆಲೆಬ್ಬಳುವ ಬಟೆಟ ಹಾಕ್ಕಕೊಂಡು ಹಾಸಾ ಮಾಡುತಿತ ದಾ ರು. ಅದಕಾಿ ಗಿ ಹೊಸ
ಪಂಚ್ಛಯನ್ನನ ಗೀಪಾಲನ್ನ ಬಯಸಿದನ್ನ.
6.ಬನ್ದ ಗೀಪಾಲ ಯಾರು? ಕಾಡಿನ್ಲ್ಲಿ ಅವನ್ ಕೆಲಸವೇನ್ನ?
ಉತ್ರ: ಶಿರ ೀಕೃಷ್ಣ ಬನ್ದ ಗೀಪಾಲ, ಕಾಡಿನ್ಲ್ಲಿ ದನ್ಗಳನ್ನನ ಕಾಯುವದು ಅವನ್ ಕೆಲಸ.
● ಈ ಪರ ಶೆನ ಗಳಿಗೆ 3-4 ವಾಕಾ ಗಳಲಿಿ ಉತ್ು ರಿಸಿ.
1.ಮಲಗಿದಾ ಗೀಪಾಲನ್ನನ ತಾಯಿ ಯಾವ ಮಾತ್ತಗಳಿಂದ ಏಳಿಸಿದಳು?
ಉತ್ು ರ: ಗಪಾಲ ಬೆಳಗಾಯುತ ಮೇಲೇಳು, ಸೂಯಧ ತ್ನ್ನ ಕ್ಕರಣ್ಗಳಿಂದ ಬ್ಬವಿಯ ಬಳಿ ಇದಾ ತೆಂಗಿನ್ ಮರದ
ತ್ತದಿಯಲ್ಲಿ ಬಂದಿದ್ಯಾ ನೆ. ಹಕ್ಕಿ ಗಳು ಹಾರಾಡಿ ನಿನ್ನ ನ್ನನ ಕರೆಯುತಿತ ವೆ. ಬನ್ದಲ್ಲಿ ಹೊಗಳು ಅರಳಿ ನಿನ್ಗಾಗಿ ಕಾಯುತಿತ ವೆ.
ಶಾಲೆಗೆ ತ್ಡವಾಗುತಿತ ದೆ. ಏಳು ಕಂದ್ಯ ಎಂದು ತಾಯಿ ಗೀಪಾಲನ್ನನ ಏಳಿಸುತಾತಳ್ಳ.
2.ಗೀಪಾಲನ್ನ ಹೂ ಬನ್ದ ಸಗಸನ್ನನ ಯಾವ ರಿೀತಿ ವಣಿಧಸಿದನ್ನ?
ಉತ್ು ರ:ಎಷ್ಟಟ ಸುಂದವಾಗಿದೆ ಬನ್, ಮಲ್ಲಿ ಗೆ, ಕೇದಗೆ, ಸಂಪ್ಪಗೆ, ಪವಧತ್ಬ್ಬಳ್ಳ ಗೀರಂಟಯ ಹೂಗಳು ಅರಳಿ
ಪರಿಮಳವನ್ನನ ಬಿೀರುತ್ತ ವೆ. ಅಲ್ಲಿ ಸ್ಕವಿರಾರು ಕಾಮನ್ಬಿಲುಿ ಗಳು ಸೇರಿ ಕುಣಿದಂತೆ ಕಾಣ್ಣತ್ತ ವೆ. ಹಕ್ಕಿ ಗಳ ಇಂಪಾದ
ಗಾನ್, ಸೂಯಧನ್ ಹೊಂಬೆಳಕು, ಹಸುರಾದ ಬನ್, ಈ ರಿೀತಿ ವಣಿಧಸಿದ್ಯಾ ನೆ.
3.ಗೀಪಾಲನ್ ತಾಯಿ ಬಡತ್ನ್ದಿಂದ ಹೇಗೆ ಜಿೀವನ್ ನ್ಡೆಸುತಿತ ದಾ ಳು?
ಉತ್ು ರ:ಗೀಪಾಲನ್ ತಾಯಿ ನೀಲು ಮಾರಿ ಅದರಿಂದ ಬರುವ ಮೂರು ಕಾಸಿನ್ಲ್ಲಿ ತ್ಮಮ ಸಂಸ್ಕರ ನ್ಡೆಸುತಿತ ದಾ ಳು.
ಮಗುವಿಗೆ ಕಾಡು ದ್ಯಟ ಬರಲು ಹೆದರಿಕೆ ಆಗುತ್ತ ದೆ. ಒಬಾ ಆಳು ಬೇಕು ಎಂದು ಕೇಳುತಾತ ನೆ. ಮತ್ತತ ಮಗು ಹೊಸ ಪಂಚ್ಛ
ಬೇಕೆಂದು ಕೇಳುತಾತ ನೆ. ಇವು ಎಲಿ ವುಗಳನ್ನನ ಪುರೈಸಲು ಆಗುತಿತ ರಲ್ಲಲಿ . ಈ ರಿೀತಿ ಗೀಪಾಲನ್ ತಾಯಿ ಬಡತ್ನ್ದಲ್ಲಿ
ಜಿೀವನ್ ನ್ಡೆಸುತಿತ ದಾ ಳು.
4.ಬನ್ದ ಗೀಪಾಲನ್ ವೇಶಭೂಷ್ಣ್ಗಳು ಹೇಗಿದಾ ವು?
ಉತ್ು ರ: ಬನ್ದ ಗೀಪಾಲನ್ ತ್ಲೆಯ ಮೇಲೆ ಒಂದು ಸಣ್ಣ ಕ್ಕರಿಟ್. ನ್ವಿಲುಗರಿ, ಕೈಯಲ್ಲಿ ಒಂದು ಕೊಳಲು, ಇವು ಬನ್ದ
ಗೀಪಾಲನ್ ವೇಶಾಭೂಷ್ಣ್ಗಳು.
● ಸುಮಾರು ಹತ್ತು ವಾಕಾ ದಲಿಿ ಉತ್ು ರಿಸಿ.
1.ಗೀಪಾಲ ಮತ್ತತ ಬನ್ದ ಗೀಪಾಲನ್ ನ್ಡುವೆ ನ್ಡೆದ ಸಂಭಾಶಣೆ ಏನ್ನ?

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 19
ಉತ್ು ರ:ಗೀಪಾಲನ್ ತಾಯಿ ಹೇಳಿದ ಪರ ಕಾರ ಗಪಾಲ ಮನೆಗೆ ಬರುವಾಗ ಹೆದರಿಕೆ ಆಗುತ್ತ ದೆ. ಆಗ ಬನ್ದ
ಗೀಪಾಲನಿಗೆ ಕರೆಯುತಾತ ನೆ. ಬನ್ದ ಗೀಪಾಲ ಏನೀ, ಗೀಪಾಲ? ಎಂದು ಕೇಳುತಾತ ನೆ. ಆಗ ಮಗು ಗೀಪಾಲ
ಹೇಳುತಾತ ನೆ. ಎಲ್ಲಿ ದಿಾ ೀಯಾ? ಹೆದರಿಕೆಆಗುತಿತ ದೆ ನ್ನ್ಗೆ ಅಮಮ ಹೇಳಿದಾ ಳು, ಹೆದರಿಕೆಯಾದರೆ ನಿನ್ನ ನ್ನನ ಕರೆ ಅಂತ್. ಆಗ
ಬನ್ದ ಗೀಪಾಲ ಹೇಳತಾತ ನೆ. ಹೆದರಬೇಡ ನಾನಿಲ್ಲಿ ಯೇ ಇದೆಾ ೀನೆ. ಧೈಯಧವಾಗಿ ಹೊೀಗು ಮನೆಗೆ ಎಂದ್ಯಗ ಮಗು
ಎಲ್ಲಿ ದಿಾ ೀಯ್ಕ, ಬ್ಬ ಅಣಾಣ ಎಂದ್ಯಗ ಬನ್ದ ಗೀಪಾಲ ಹೇಳುತಾತ ನೆ. ಇಲೆಿ ೀ ಇದೆಾ ೀನೆ ಕಣೀ ಈಗ ತ್ತಂಬ್ಬ ಕೆಲಸವಿದೆ.
ಬರುವದಕೆಿ ಆಗುವದಿಲಿ . ನಿೀನ್ನ ಮನೆಗೆ ಹೊೀಗು. ಎಂದ್ಯಗ ಮಗು ನಿೀನ್ನ ಮನೆಗೆ ಅಮಮ ನ್ನ್ನನ ನೀಡಲು
ಬರುವದಿಲಿ ವೆ? ಕತ್ತ ಲಲ್ಲಿ ಕಾಡಿನ್ ನ್ಡುವೆ ಏಕ್ಕರುವೆ ಎಂದು ಕೇಳುತಾತ ನೆ. ಆಗ ಬನ್ದ ಗೀಪಾಲ ನಾನ್ನ ಹಿಂದಿನಿಂದ
ಬರುತೆತ ೀನೆ. ಅಮಮ ನಿಗೆ ಹೇಳು. ಅಮಮ ನಿನ್ಗಾಗಿ ಕಾದಿದ್ಯಾ ಳ್ಳ ಬೇಗ ಹೊೀಗು. ಹೊೀಗಪಿ ಎಂದು ಹೇಳುತಾತ ನೆ. ಇದು
ಗೀಪಾಲ ಹಾಗು ಬನ್ದ ಗೀಪಾಲನ್ ಮರ್ಾ ದ ಸಂಭಾಷ್ಣೆ,
2.ಗೀಪಾಲನ್ನ ತ್ನ್ನ ತಾಯಿಯಂದಿಗೆ ನ್ಡೆಸಿದ ಸಂಭಾಷ್ಣೆಯ ಸ್ಕರವೇನ್ನ?
ಉತ್ು ರ: ಗೀಪಾಲನ್ ತಾಯಿಯು ಮಂಜ್ಞನೆ ಗೀಪಾಲನ್ನ್ನನ ಎಬಿಾ ಸುತಾತಳ್ಳ. ಗೀಪಾಲ ಬೆಳಗಾಯುತ ಏಳು ಎಂದ್ಯಗ
ಗೀಪಾಲ ಅಲ್ಲಿ ಇರುವದಿಲಿ . ಅವನ್ನ ಬನ್ಕೆಿ ಹೊೀಗಿ ಹೊ ಕೊಯುಾ ತ್ರಲು ಹೊೀಗಿದಾ ನ್ನ. ಅಲ್ಲಿ ಂದ ಬಂದ್ಯಗ
ತಾಯಿ ಶಾಲೆಗೆ ಹೊೀಗಲು ಹೇಳುತಾತಳ್ಳ. ಅವಳು ಬಹಳ ಬಡವಳಾಗಿದಾ ಳು. ಜಿೀವನ್ ನಿವಧಹಣೆ ಮಾಡಿ ಕೊಂಡು ಒಚಿದು
ಸಣ್ಣ ಗುಡಿಸಲಲ್ಲಿ ವಾಸವಾಗಿದಾ ಳು. ಮಗನ್ನ್ನನ ಬಹಳವಾಗಿ ಪ್ಪರ ೀತಿಸುತಿತ ದಾ ಳು. ಅವಳು ಚ್ರಕದಿಂದ ನ್ನಲು ತೆಗೆದು
ಮಗನ್ ಓದಿಗೆ ಸಂಸ್ಕರದ ಖಚ್ಧನ್ನನ ಬಹಳ ಕಷ್ಟ ದಿಂದಲೇ ನಿಭಾಯಿಸುತಿತ ದಾ ಳು. ಮಗನ್ನ ಹೊಸ ಪಂಚ್ಛ ಕೇಳಿದ್ಯಗ
ಹಗಲ್ಲರುಳೂ ನ್ನತ್ತ ಸಂಪಾದಿಸಿ ಅದನ್ನನ ಕೊಡಿಸಿದಳು. ಸಂಜೆಯ ವೇಳ್ಳ ಶಾಲೆಯಿಂದ ಬರುವಾಗ ಕಾಡು ದ್ಯಟ್ಟವ
ಸಮಯ ರ್ಯವೆಂದ್ಯಗ ಶಿರ ೀಕೃಷ್ಣ ನ್ನ್ನನ ಪಾರ ರ್ಥಧಸಿದಳು. ದೇವರು ನಿನ್ನ ರಕ್ಷಣೆಯನ್ನನ ಮಾಡುವನೆಂದು ಹೇಳಿ ಅವನ್
ಎಲಾಿ ಪರ ಶೆನ ಗಳಿಗೂ ಉತ್ತ ರಿಸಿ ಕಳುಹಿಸಿದಳು. ನಿನ್ನ ಅಣ್ಣ ಗೀಪಾಲನ್ನ ನಿನ್ನ ನ್ನನ ಕಾಡು ದ್ಯಟಸುವನ್ನ
ಎಂದು ಹೇಳಿ ಶಾಲೆಗೆ ಕಳುಹಿಸಿ, ಅವನ್ಲ್ಲಿ ಧೈಯಧ ತ್ತಂಬ್ಬತಿತ ದಾ ಳು.
3.ನ್ನ್ನ ಗೀಪಾಲ ಪಾಠದಲ್ಲಿ ಪರ ಕೃತಿಯನ್ನನ ಹೇಗೆ ವಣಿಧಸಲಾಗಿದೆ.
ಉತ್ು ರ:ಬೆಳಗಿನ್ಲ್ಲಿ ಸೂಯಧನ್ನ ಚಿನ್ನ ದ ಕ್ಕರಣ್ಗಳಿಂದ ಬ್ಬವಿಯ ಬಳಿಯ ತೆಂಗಿನ್ ಮರದಲ್ಲಿ ಮಿರುಗುತಿತ ದ್ಯಾ ನೆ.
ಕಾಡಿನ್ಲ್ಲಿ ಮಲ್ಲಿ ಗೆಯ ಹೂವು, ಕೇದಗೆಯ ಹೂವು, ಸಂಪ್ಪಗೆಯ ಹೂವು, ಪವಧತ್ ಬ್ಬಳ್ಳಯ ಹೂವು, ಗೀರಂಟಯ
ಹೂವುಗಳು ಅರಳಿ ಸ್ಕವಿರಾರು ಮಳ್ಳಬಿಲುಿ ಗಳು ಸೇರಿ ಕುಣಿದಂತೆ ಕಾಣ್ಣತಿತ ದಾ ವು, ಆದರ ಸುಗಂರ್ ಸುತ್ತ ಲ್ಲ ಹರಡಿ
ಹೊಸ ಸಂತೀಷ್ವನ್ನನ ಕೊಡುತಿತ ತ್ತತ . ಹಕ್ಕಿ ಗಳ ಇಂಪಾದ ಗಾನ್, ತಂಗಾಳಿ, ಸೂಯಧದೇವನ್ ಹೊಂಬೆಳಕು ಹಸುರಾದ
ಚಿಗುರು ಹುಲ್ಲಿ ನ್ ಮೇಲೆ ಕೊೀಟ್ಾ ಂತ್ರ ಹಿಮಮಣಿಗಳು ಮಿರುಗುವ ಲ್ಲೀಲೆ ಬಹಳ ಸಗಸ್ಕಗಿತ್ತತ . ಹಿೀಗೆ ಪರ ಕೃತಿಯು
ನ್ಯನ್ ಮನೀಹರವಾಗಿಕಾಣ್ಣತಿತ ತ್ತತ .
4.ಬನ್ದ ಗೀಪಾಲನ್ ಹಾಡಿನ್ ಸ್ಕರವನ್ನನ ಬರೆಯಿರಿ,
ಉತ್ು ರ:ಗೀಪಾಲನ್ನ ತ್ಪಸಿ ನ್ನನ ಮಾಡಿದ ಮನ್ನಷ್ಾ ರ ಒಲುಮೆಗೆ ಸ್ಥರೆಯಾಗುವನ್ನ ಎನ್ನನ ತಾತ ನೆ. ತ್ಪಸಿವ ಗಳು
ಯುಗಯುಗಗಳು ತ್ಪಸಿ ನ್ನನ ಮಾಡಿ ಯೀಗಿಗಳಾಗಲು ಸ್ಕರ್ನೆಯನ್ನನ ಮಾಡುವರು. ವಿಶಾಲವಾದ ಕಡಲ್ಲಗಿಂತ್ ರ್ಕತ ರ
ಕಣಿಣ ೀರು ಅವನ್ ಇರುವಿಕೆಯ ಸ್ಕಿ ನ್ವಾಗಿದೆ. ಪವಧತ್ದ ಎತ್ತ ರಕ್ಕಿ ಂತ್ ರ್ಕತ ರ ಹೃದಯ ಮಂದಿರವನ್ನನ ಆತ್ನ್ನ
ಬಯಸುತಾತ ನೆ. ಬೃಂದ್ಯವನ್ದಲ್ಲಿ ಗೀಪ್ಪಕೆಯರು ಆಡುವ ಮಾತಿನ್ಲ್ಲಿ ವೇದಗಳಲ್ಲಿ ಇರುವ ಸ್ಕರವು ಸತ್ಾ ವು ಅಡಗಿದೆ.
ಹಾಲನ್ನನ ಮಾರುವ ಹೆಣ್ಣಣ ಗಳ ಪ್ಪರ ೀತಿಯು ಯೀಗಿಯ ಸ್ಕರ್ನೆಯನ್ನನ ಕೂಡಾ ಮಿೀರಿದುಾ ಎಂದು ಗೀಪಾಲನ್ನ
ಕೊಳಲನ್ನನ ಊದುತಾತ ಹಾಡುತಾತ ನೆ.
5.ಗೀಪಾಲನಿಗೆ ಇದಾ ಕಷ್ಟ ವೇನ್ನ?ಅದು ಹೇಗೆ ಪರಿಹಾರವಾಯಿತ್ತ?
ಉತ್ು ರ:ಗೀಪಾಲನ್ ಗೆಳ್ಳಯರು ಅವನ್ ಹಳ್ಳಯ ಬಟಟ ಯನ್ನನ ನೀಡಿ ಹಾಸಾ ಮಾಡುತಿತ ದಾ ರು ಮತ್ತತ ಸಂಜೆಯ ವೇಳ್ಳ
ಶಾಲೆಯಿಂದ ಬರುವಾಗ ಕಾಡು ದ್ಯಟ ಬರುವಾಗ ರ್ಯವಾಗುತಿತ್ತತ . ಇದು ಗೀಪಾಲನ್ ಕಷ್ಟ ಗಳು. ಗೀಪಾಲನ್ ತಾಯಿ
ಹಗಲ್ಲರುಳು ನ್ನತ್ತ ಸಂಪಾದಿಸಿದ ಹಣ್ದಿಂದ ಪಂಚ್ಛ ಕೊಡಿಸಿದಳು. ಶಲೆಯಿಂದ ಬರುವಾಗ ಹೆದರಿಕೆ ಆದರೆ ಬನ್ದ
ಗೀಪಾಲನ್ನನ ಕರೆಯಲು ಹೇಳಿದಳು. ಮತ್ತತ ಶಿರ ೀಕೃಷ್ಣ ನ್ನ್ನನ ಪಾರ ರ್ಥಧಸಿದಳು. ದೇವರು ನಿನ್ನ ರಕ್ಷಣೆಯನ್ನನ
ಮಾಡುವನ್ನ ಎಂದು ಹೇಳಿ ಅವನ್ ಎಲಾಿ ಪರ ಶೆನ ಗಳಿಗೆ ಉತ್ತ ರಿಸಿ ಕಳುಹಿಸಿದಳು. ನಿನ್ನ ಅಣ್ಣ ಗೀಪಾಲನ್ನ ನಿನ್ನ ನ್ನನ

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 20
ಕಾಡು ದ್ಯಟಸುವನ್ನ ಎಂದು ಹೇಳಿ ಶಾಲೆಗೆ ಕಳುಹಿಸಿ ಅವನ್ಲ್ಲಿ ಧೈಯಧ ತ್ತಂಬಿಳು, ಈ ರಿೀತಿಯಾಗಿ ಗೀಪಾಲನ್ ಕಷ್ಟ
ಪರಿಹಾರವಾಯಿತ್ತ. *
● ಸಂದರ್ಗದೊಂದಿಗೆ ಅಧ್ಗವಿಶೇಷ್ವನುನ ಬರೆಯಿರಿ.
1. ಸ್ಕವಿರಾರು ಮಳ್ಳಬಿಲುಿ ಗಳು ಸೇರಿಕುಣಿದಂತೆ ತೀರುತಿತ ತ್ತತ
ಆಯ್ಕಿ :- ಈ ವಾಕಾ ವನ್ನನ "ಕುವೆಂಪು" ಅವರು ಬರೆದಿರುವ'ನ್ನ್ನ ಗೀಪಾಲ' ಎಂಬ ಕೃತಿಯಿಂದ ಆಯಾ "ನ್ನ್ನ
ಗೀಪಾಲ" ಎಂಬ ಗದಾ ಭಾಗದಿಂದ ಆರಿಸಿಕೊಳೆ ಲಾಗಿದೆ.
ಸಂದರ್ಗ:- ಈ ಮಾತ್ನ್ನನ ಗೀಪಾಲನ್ನ ತ್ನ್ನ ಅಮಮ ನಿಗೆ ಹೇಳಿದನ್ನ. ಬನ್ದಲ್ಲಿ ಕಂಡುಬರುವ ಪರ ಕೃತಿಯನ್ನನ
ವಣಿಧಸುತಾತ ಮಲ್ಲಿ ಗೆ ಹೂ, ಕೇದಿಗೆ ಹೂ, ಸಂಪ್ಪಗೆಹೂ, ಪವಧತ್ ಬ್ಬಳ್ಳಯ ಹೂ ಗೀರಂಟಯ ಹೂ ಅರಳಿ ಸ್ಕವಿರಾರು
ಮಳ್ಳಬಿಲುಿ ಗಳು ಕುಣಿದಂತೆ ತೀರುತಿತ ತ್ತತ ಎಂದು ವಣಿಧಸುತಾತ ಈ ಮಾತ್ನ್ನನ ಹೇಳಿದನ್ನ.
ಸಾಿ ರಸಾ :- ಮನೆಗಿಂತ್ ಬನ್ದ ಸಬಗೆ ಅಂದ ಎಂದು ಕವಿ ವಣಿಧಸುವುದು ಇಲ್ಲಿ ಸ್ಕವ ರಸಾ ಕರವಾಗಿದೆ.
2. ಆಗೀಪಾಲ ಕೊಡ ಬೇಕು ನಾವು ಉಣ್ಬೇಕು
ಆಯ್ಕಿ :- ಈ ವಾಕಾ ವನ್ನನ "ಕುವೆಂಪು" ಅವರು ಬರೆದಿರುವ 'ನ್ನ್ನ ಗೀಪಾಲ' ಎಂಬ ಕೃತಿಯಿಂದ ಆಯಾ "ನ್ನ್ನ
ಗೀಪಾಲ" ಎಂಬ ಗದಾ ಭಾಗದಿಂದ ಆರಿಸಿಕೊಳೆ ಲಾಗಿದೆ.
ಸಂದರ್ಗ:- ಈ ಮಾತ್ನ್ನನ ಗೀಪಾಲನ್ ತಾಯಿ ಮಗನಿಗೆ ಹೇಳಿದಳು. ಗೀಪಾಲ ತಾನ್ನ ಒಂಟಯಾಗಿ ಕಾಡು
ದ್ಯಟಬರುವಾಗ ರ್ಯವಾಗುತ್ತ ದೆ. ನ್ನ್ನ ಗೆಳ್ಳಯರ ಜೊತೆ ಆಳು ಇರುತಾತ ರೆ. ನ್ನ್ನ ಜೊತೆ ಮಾತ್ರ ಯಾರೂ ಇಲಿ
ಎಂದ್ಯಗ ತಾಯಿ ಅವರೆಲಿ ಶಿರ ೀಮಂತ್ರು ಎಂದು ಹೇಳುತಾತ ಹಿೀಗೆ ಹೇಳಿದಳು.
ಸಾಿ ರಸಾ :- ಗೀಪಾಲನ್ ತಾಯಿಯ ಕಷ್ಟ ಪರಿಸಿಿ ತಿ ಹಾಗೂ ಕಷ್ಟ ದಲ್ಲಿ ಯು ರ್ಗವಂತ್ನ್ ಮೇಲ್ಲನ್ ಸಿಿ ರ ನಂಬಿಕೆ ಇಲ್ಲಿ
ಸ್ಕವ ರಸಾ ಕರವಾಗಿದೆ.
3.ಆ ಮಗುವಿಗೆ ಬಡತ್ನ್ದ ಬವಣೆಯೇಕೆ?
ಆಯ್ಕಿ :- ಈ ವಾಕಾ ವನ್ನನ "ಕುವೆಂಪು" ಅವರು ಬರೆದಿರುವ 'ನ್ನ್ನ ಗೀಪಾಲ' ಎಂಬ ಕೃತಿಯಿಂದ ಆಯಾ "ನ್ನ್ನ
ಗೀಪಾಲ" ಎಂಬ ಗದಾ ಭಾಗದಿಂದ ಆರಿಸಿಕೊಳೆ ಲಾಗಿದೆ.
ಸಂದರ್ಗ:- ಈ ಮಾತ್ನ್ನನ ಗೀಪಾಲನ್ ತಾಯಿ ತ್ನ್ನ ಮನ್ಸಿಿ ನ್ಲೆಿ ೀ ಹೇಳಿಕೊಂಡಳು. ಇಲ್ಲಿ ಯವರೆಗೆ ತ್ನ್ನ ಮಗನಿಗೆ
ಬಡತ್ನ್ದ ಬಗೆಗ ತಿಳಿಯದಂತೆ ಬೆಳ್ಳಸಿದೆ. ಆದರೆ ಈಗ ನ್ನ್ಗೆ ಇನ್ನನ ಮಂದೆ ತ್ಮಮ ಬಡತ್ನ್ವನ್ನನ ತಿಳಿಸದೇ ಬೇರೆ ದ್ಯರಿ
ಇಲಿ . ಎಂದು ದುುಃಖಿಸುತಾತ ದೇವರಿಗೆ ಹಿೀಗೆ ಬೇಡುತಾತ ಮೇಲ್ಲನ್ ಮಾತ್ತ ಹೇಳುತಾತಳ್ಳ.
ಸಾಿ ರಸಾ :- ಕಷ್ಟ ವೆನಿದಾ ರು ನ್ನ್ಗೆ ಇರಲ್ಲ ಮಗನಿಗೆ ಬೇಡ ಎನ್ನನ ವ ಮಾತೃ ಹೃದಯ ಇಲ್ಲಿ ಸ್ಕವ ರಸಾ ಕರವಾಗಿದೆ.
4.ಅಮಮ ನ್ ಮಾತ್ತ ಸುಳಾೆ ಗ ಲಾರದು?
ಆಯ್ಕಿ :- ಈ ವಾಕಾ ವನ್ನನ "ಕುವೆಂಪು" ಅವರು ಬರೆದಿರುವ'ನ್ನ್ನ ಗೀಪಾಲ'ಎಂಬ ಕೃತಿಯಿಂದ ಆಯಾ "ನ್ನ್ನ
ಗೀಪಾಲ" ಎಂಬ ಗದಾ ಭಾಗದಿಂದ ಆರಿಸಿಕೊಳೆ ಲಾಗಿದೆ.
ಸಂದರ್ಗ:- ಈ ಮಾತ್ನ್ನನ ಗೀಪಾಲನ್ನ ತ್ನ್ನ ಲ್ಲಿ ಹೇಳಿಕೊಂಡನ್ನ. ಕಾಡಿನ್ಲ್ಲಿ ಗೀಪಾಲನ್ನ ರ್ಯಗಂಡು ತಾಯಿ
ಹೇಳಿದಂತೆ ಅಣ್ಣ ನ್ನ್ನನ ಕರೆಯುತಾತ ನೆ. ಆಗ ಅಣ್ಣ ಬರಲ್ಲಲಿ , ಅವನ್ನ ಅನ್ನಮಾನ್ದಿಂದ ಹಿೀಗೆ ಮೇಲ್ಲನ್ ಮಾತ್ತ
ಹೇಳಿದ್ಯಾ ನೆ.
ಸಾಿ ರಸಾ :- ತಾಯಿಯು ಹೇಳಿದ ಮಾತ್ತ ಮತ್ತತ ತಾಯಿಯ ಮಾತಿನ್ ಮೇಲ್ಲನ್ ಅಪಾರ ನಂಬಿಕೆ ಇಲ್ಲಿ
ಸ್ಕವ ರಸಾ ಕರವಾಗಿದೆ.

ಪದಾ ಭಾಗ
ಪದಾ 1 ಏಣಿ

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 21
ಕವಿ/ ಲೇಖಕರ ಪರಿಚಯ :
* ಸುಕನಾಾ ಮಾರುತಿ ಅವರು 1956 ರಲ್ಲಿ ಬಳಾೆ ರಿ ಜಿಲೆಿ ಯ ಕೂಡಿಿ ಗಿ ತಾಲ್ಲಕ್ಕನ್ ಕೊಟ್ಟಟ ರು ಎಂಬಲ್ಲಿ ಜನಿಸಿದರು.
* ಇವರು ನಾನೆಂಬ ಮಾಯ್ಕ, ನಾನ್ನ ನ್ನ್ನ ವರು, ತಾಜ್ ಮಹಲ್ಲನ್ ಹಾಡುಇನ್ನನ ಮಂತಾದ ಕೃತಿಗಳನ್ನನ ರಚಿಸಿದ್ಯಾ ರೆ.
* ಶಿರ ೀಯುತ್ರಿಗೆ ರಾಜೊಾ ೀತ್ಿ ವ ಪರ ಶಸಿತ ಲಭಿಸಿದೆ.
* ಆಕರ ಕೃತಿ, 'ಸಮಗರ ಕವನ್ ಸಂಕಲನ್'.
ಕಠಿಣ ಪದಗಳ ಅರ್ಗ
ಆಸರೆ- ಆಶರ ಯ. ಕರಗು-ಸಿ ಂದಿಸು. ತಿರ ಶಂಕು-ಇಕಿ ಟಟ ನ್ಲ್ಲಿ ಸಿಲುಕ್ಕದವರು, ಪಾಡು-ಅವಸ್ಥಿ , ಶಿಖಂಡಿ ನ್ಪುಂಸಕ ಏಣಿ-
ಮೇಲೆ ಏರಲು ಬಳಸುವ ಸ್ಕರ್ನ್ ಕಾಳಜಿ-ಜ್ಞಗರುಕತೆ, ನ್ಮರ ತೆ-ವಿನ್ಯ, ಬ್ಬನಾದಿ-ಅಡಿಪಾಯ ಹಮಮ
● ಈ ಪರ ಶೆನ ಗಳಿಗೆ 1-2 ವಾಕಾ ಗಳಲಿಿ ಉತ್ು ರಿಸಿ.
1. ಏಣಿ' ಜನ್ರಿಗೆ ಮಾಡಿದ ಉಪಕಾರವೇನ್ನ?
ಉತ್ು ರ; ಜನ್ರನ್ನನ ಮೇಲಕೆಿ ಎತಿತ ಹಿಡಿಯುವುದರ ಮೂಲಕ ಉಪಕಾರ ಮಾಡುತ್ತ ದೆ.
2. ಏಣಿಯನ್ನನ ಬಳಸಿ ಮೇಲೆ ಏರಿದವನಿಗೆ ಏಣಿ ಹಾಕುವ ಸವಾಲು ಏನ್ನ?
ಉತ್ು ರ; ಏಣಿ ಅವರು ಹೇಗೆ ಇಳಿಯುತಾತ ರೆಂದು ಸವಾಲು ಹಾಕುತ್ತ ದೆ.
3.ಕವಯಿತಿರ ತಿರ ಶಂಕುಗಳು ಎಂದು ಯಾರನ್ನನ ಕರೆದಿದ್ಯಾ ರೆ?
ಉತ್ು ರ; ಮೇಲಂತ್ಸಿತ ನ್ ಮಾನ್ವನ್ನ್ನನ ತಿರ ಶಂಕುಗಳು ಎಂದು ಕರೆದಿದ್ಯಾ ರೆ.
4. ಮೇಲೇರಿದವರು ತಿರ ಶಂಕುಗಳು ಆಗುವುದು ಯಾವಾಗ?
ಉತ್ು ರ: ಸಹಾಯ ಮಾಡಿದವರನ್ನನ ಮರೆತಾಗ,
5.ಏಣಿಗೆ ಬಿೀಳುವ ರ್ಯವಿಲಿ ಏಕೆ?
ಉತ್ು ರ; ಆನೆ ಭಾರ ಹೊತ್ತತ ಗಟಟ ನೆಲದ ಮೇಲೆ ಕಾಲ್ಲರಿದರಿಂದ ಏಣಿಗೆ ಬಿೀಳುವ ರ್ಯ ವಿಲಿ .
● ಈ ಪರ ಶೆನ ಗಳಿಗೆ 3-4 ವಾಕಾ ಗಳಲಿಿ ಉತ್ು ರಿಸಿ.
1.ಏಣಿಯ ಸಹಾಯದಿಂದ ಮೇಲೇರಿದವರಿಗೆ ಏಣಿಯ ಉಪದೇಶವೇನ್ನ?
ಉತ್ು ರ; ಮೇಲಂತ್ಸುತ ಯಾವಾಗಲ್ಲ ಶಾಶವ ತ್ವಲಿ ಅದು ಸುರಕ್ಕಿ ತ್ವೂ ಅಲಿ . ಆಕಾಶದಲ್ಲಿ ಎಷ್ಠಟ ಹೊತ್ತತ
ಹಾರಾಡಿದರೂ ಮತೆತ ಅವರು ಕೆಳಗೆ ಇಳಿಯಲೇ ಬೇಕು. ಹಾಗೆಯೇ ಸಹಾಯ ಮಾಡಿದವರನ್ನನ ಮರೆಯಬ್ಬರದು,
ಮರೆತ್ರೆ ಅದು ಒಳ್ಳೆ ಯದಲಿ ಎಂದು ಏಣಿ ಉಪದೇಶಿಸಿದೆ.
2.ಏಣಿ ಹೇಳಿಕೊಳುೆ ವ ಕಷ್ಟ ಗಳೇನ್ನ?
ಉತ್ು ರ; ಜನ್ ಸ್ಕಮಾನ್ಾ ರು ಅದರ ಮೇಲೆ ಭಾರವನ್ನನ ಹಾಕ್ಕ ಮೇಲಕೆಿ ಏರಿದ್ಯಗ ಅದು ಭಾರವನ್ನನ ಕಷ್ಟ ಪಟ್ಟಟ
ಹೊತಿತ ಕೊಳುೆ ತ್ತ ದೆ. ಮತ್ತತ ಅವರು ಕೆಳಗೆ ಬಿೀಳದಂತೆ ಎತಿತ ಹಿಡಿಯತ್ತ ದೆ. ಆದರೆ ಮೇಲೆ ಏರಿದವರು ಏಣಿಯನ್ನನ
ಮರೆಯುತಾತ ರೆ ಎಂದು ಏಣಿ ಹೇಳಿಕೊಳುೆ ತ್ತ ದೆ.
3.ಮೇಲೆರಿದವರಿಗೆ ಏಣಿಯ ಮಹತ್ವ ಯಾವಗ ಅರಿವಾಗುತ್ತ ದೆ?
ಉತ್ು ರ; ಏಣಿಯ ಸಹಾಯವನ್ನನ ಮರೆತ್ತ ಮೇಲಂತ್ಸಿತ ನ್ಲ್ಲಿ ಹಾರಾಡಿ ನಂತ್ರ ಅವರ ಸಕುಿ ಕರಗಿ ಭೂಮಿ
ಶಾಶವ ತ್ವೆಂಬ ಅರಿವು ಮೂಡಿದ್ಯಗ ಏಣ್ಯ ಮಹತ್ವ ಅರಿವಾಗುತ್ತ ದೆ.
4.ಏಣಿ ತಾನ್ನ ಎಂರ್ವರಿಗೆ ಯಾವ ರಿೀತಿ ಸಿ ಂದಿಸುತೆತ ೀನೆಂದು ಹೇಳುತ್ತ ದೆ?
ಉತ್ು ರ; ಜನ್ಸ್ಕಮಾನ್ಾ ರಲ್ಲಿ ವಿನ್ಯ ವಿಧೇಯ ಇರುತ್ತ ದೆ ಅಂರ್ಹ ಜನ್ಸ್ಕಮಾನ್ಾ ರ ನ್ಮರ ತೆಗೆ ಕರಗುತೆತ ೀನೆ ಅವರನ್ನನ
ಕೆಳಗೆ ಬಿೀಳದಂತೆ ಎತಿತ ಹಿಡಿಯುತೆತ ೀನೆಂದು ಏಣಿ ಹೇಳುತ್ತ ದೆ.
● ಕೆಳಗಿನ್ ಪೂಶೆನ ಗಳಿಗೆ ಎಂಟು ಹತ್ತು ವಾಕಾ ಗಳಲಿಿ ಉತ್ು ರಿಸಿರಿ:
1. ಏಣಿ ಕವಿತೆ ನಿೀಡುವ ಸಂದೇಶವೇನ್ನ?
ಉತ್ು ರ; ಏಣಿ' ಈ ಪರ ಸುತ ತ್ ಪದಾ ದ ಮೂಲಕ ಶರ ಮಿಕರ ಮತ್ತತ ಜನ್ಸ್ಕಮಾನ್ಾ ರ ಸಹಾಯ ಪಡೆದು ಪದವಿ, ಅಧಿಕಾರ,
ಕ್ಕೀತಿಧ, ಹಣ್, ಗೌರವ, ಯಶಸುಿ ಪಡೆದು ವಾ ಕ್ಕತ ಮೇಲೆರುತಾತ ನೆ. ಹಿೀಗೆ ಮೇಲೆರಿದವನಿಗೆ ಅಹಂ ತ್ತಂಬಿಕೊಳುೆ ತ್ತ ದೆ. ತ್ನ್ನ
ಏಳಿಗೆಗೆ ಕಾರಣ್ರಾದವರನ್ನನ ಮರೆಯುತಾತ ನೆ, ತಿರಸಿ ರಿಸುತಾತ ನೆ. ಹಣ್, ಅಧಿಕಾರ ಅಂತ್ಸುತ ಗಳು ಎಂದಿಗೂ ಶಾಶವ ತ್ವಲಿ

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 22
ಅದನ್ನನ ಅರಿತ್ತ ತ್ನ್ನ ಏಳಿಗೆಗೆ ಕಾರಣ್ರಾದವರನ್ನನ ಗೌರವಿಸದಿದಾ ರೆ ತ್ಮಮ ವಿಪತಿತ ಗೆ ತಾವೇ ಕಾರಣ್ರಾಗುತಾತ ರೆ.
ಎಂಬ್ಬದನ್ನನ ತಿಳಿಸುತ್ತ ದೆ. ಹಾಗೆಯೇ ಅದು ಸಹಾಯ ಮಾಡಿದವರನ್ನನ ಮರೆಯದಿದಾ ರೆ ಅವರ ಬದುಕಬಹುದು
ಎಂದು ಏಣಿ ಸಂದೇಶವನ್ನನ ನಿೀಡುತ್ತ ದೆ.
2.ಜಿೀವನ್ದಲ್ಲಿ ಕೆಳಗೆ ಏಣಿ ಹೇಳುಕೊಳುೆ ವ ಸಂಕಟ್ ಹಾಗೂ ಹಾಕುವ ಸವಾಲುಗಳೇನ್ನ?
ಉತ್ು ರ: ಏಣಿ ಆನೆ ಸ್ಕಮಾನ್ಾ ರನ್ನನ ಎತಿತ ಹಿಡಿದು ಅವರನ್ನನ ಮೇಲಕೆಿ ೀರಿಸುತ್ತ ದೆ. ಆದರೆ ಜನ್ರು ಅದರ ಸಹಾಯವನ್ನನ
ಮರೆತ್ತ ಹೊೀಗುತಾತ ರೆ. ಆಂತ್ಹ ಜನ್ರನ್ನನ ಏಣಿ ಅವರು ಹೇಗೆ ತ್ನ್ನ ಸಹಾಯವಿಲಿ ದೆ ಕೆಳಗೆ ಇಳಿಯುತಾತ ರೆಂದು
ನೀಡುವೆ ಎಂದು ಸವಾಲು ಹಾಕುತ್ತ ದೆ. ಏಣಿಯು ಒಂದಂದು ಜನ್ರ ಹೆಜೆ್ ಯ ಭಾರ ಹೊರುವಾಗ ತಾನ್ನ ಪಟ್ಟ ಕಷ್ಟ
ಹೇಳಿಕೊಳೆ ಲು ಸ್ಕರ್ಾ ವಿಲಿ . ಎಂದು ಹೇಳುತ್ತ ದೆ. ಅದು ಆನೆ ಭಾರ ಹೊತ್ತ ಗಟಟ ನೆಲದಲ್ಲಿ ಕಾಲ್ಲರಿ ನಿಂತಿರುವುದರಿಂದ
ಕೆಳಗೆ ಬಿೀಳುವ ರ್ಯವಿಲಿ ಎಂದು ಹೇಳುತ್ತ ದೆ. ಈ ಜನ್ಸ್ಕಮಾನ್ಾ ರು ಕಾಲ್ಲರಿದ ನೆಲವನ್ನನ ಮರೆತ್ತ ಆಕಾಶದಲ್ಲಿ
ಎಷ್ಠಟ ೀ ಹೊತ್ತತ ಹಾರಾಡಿದರೂ ಅವರು ಏಣಿಯ ಸಹಾಯವಿಲಿ ದೆ ಕೇಳಗೆ ಬರಲು ಸ್ಕರ್ಾ ವಿಲಿ . ಅವರು ತ್ಮಮ ಸಕುಿ
ಕರಗಿ ಭೂಮಿ ಶಾಶವ ತ್ವೆಂಬ ಅರಿವು ಮೂಡಿದ್ಯಗ ಏಣಿ ಅವರ ಸಹಾಯಕೆಿ ಬರುವುದಿಲಿ ಎಂದು ಹೇಳುತ್ತ ದೆ.
● ಸಂದರ್ಗವನುನ ಸಾಿ ರಸಾ ದೊಡನೆ ವಿವರಿಸಿರಿ,
1.ನಾನ್ನ ನೀಡುತೆತ ೀನೆ ಹೇಗೆ ಇಳಿಯುತಾತ ರೆಂದು
ಆಯ್ಕಿ :- ಈ ವಾಕಾ ವನ್ನನ "ಸುಕನಾಾ ಮಾರುತಿ" ಅವರು ರಚಿಸಿರುವ'ಸಮಗರ ಕವನ್ ಸಂಕಲನ್' ಎಂಬ ಕೃತಿಯಿಂದ
ಆಯಾ "ಏಣಿ" ಎಂಬ ಪದಾ ಭಾಗದಿಂದ ಆರಿಸಿಕೊಳೆ ಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಏಣಿಯು ಜನ್ಸ್ಕಮಾನ್ಾ ರಿಗೆ ತ್ನ್ನ ಸಹಾಯವನ್ನನ ಮರೆಯುವ ಸಂದರ್ಧದಲ್ಲಿ ಹೇಳಿದೆ.
ಜನ್ ಸ್ಕಮಾನ್ಾ ರು ಏಣಿಯ ಸಹಾಯದಿಂದ ಮೇಲಕೆಿ ಹತಿತ ಹೊೀಗಿ ಅದಕೆಿ ಕೈ ಬಿಸಿದ್ಯಗ ಅವರು ಅದರ ಸಹಾವಿಲಿ ದೆ
ಹೇಗೆ ಕೆಳಗೆ ಇಳಿಯುತಾತ ರೆಂದು ನೀಡುತೆತ ೀನೆ ಎಂದು ಸವಾಲು ಹಾಕುತ್ತ ದೆ.
ಸಾಿ ರಸಾ :- ಹತಿತ ದ ಎಣಿ ಒದಿಾ ದವರಿಗೆ ಏಣಿ ಹಾಕುವ ಸವಾಲು ಇಲ್ಲಿ ಸ್ಕವ ರಸಾ ಕರವಾಗಿದೆ.
2.ಇವರಿಗೆ ಭಾರ ಹೊತ್ತತ ವರ ಕಾಳಜಿಯೇ ಇಲಿ
ಆಯ್ಕಿ :- ಈ ವಾಕಾ ವನ್ನನ "ಸುಕನಾಾ ಮಾರುತಿ" ಅವರು ರಚಿಸಿರುವ'ಸಮಗರ ಕವನ್ ಸಂಕಲನ್' ಎಂಬ ಕೃತಿಯಿಂದ
ಆಯಾ "ಏಣಿ" ಎಂಬ ಪದಾ ಭಾಗದಿಂದ ಆರಿಸಿಕೊಳೆ ಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಏಣಿಯು ಜನ್ ಸ್ಕಮಾನ್ಾ ರ ಭಾರ ಹೊರುವಾಗ ಈ ವಾಕಾ ವನ್ನನ ಹೇಳಿತ್ತ ದೆ. ಜನ್ರ
ಹೆಜೆ್ ಯ ಭಾರವನ್ನನ ಹೊರುವಾಗ ಅದು ಪಡುವ ಕಷ್ಟ ಯಾರಿಗೂ ಅರಿವಾಗುವುದಿಲಿ . ಅವರು ಯಾವುದೇ ಕಷ್ಟ
ಪಡದೆ ಮೇಲಕೆಿ ೀರಿ ಮೇಲಕೆಿ ೀರಿಸಿದವರ ಸಹಾಯವನ್ನನ ಮರೆಯುವರು ಎಂದು ಹೇಳಿಕೊಳುೆ ತ್ತ ದೆ.
ಸಾಿ ರಸಾ :- ಮೆಲಕೆಿ ರಿದವರ ಶರ ಮ ಕಷ್ಟ ಮಾತ್ರ ವಲಿ ಮೆಲಕೆಿ ರಿಸಿದವರಲುಿ ಕಷ್ಟ ನೀವುಗಳಿರುತ್ತ ವೆ ಎಂಬ್ಬದು ಇಲ್ಲಿ
ಸ್ಕವ ರಸಾ ಕರವಾಗಿದೆ.
3.ನಾನ್ನ ತಿರಸಿ ರಿಸಿದರೆ ಏನ್ನ ಮಾಡುತಾತ ರೆ ಈ ಶಿಖಂಡಿಗಳು?
ಆಯ್ಕಿ :- ಈ ವಾಕಾ ವನ್ನನ "ಸುಕನಾಾ ಮಾರುತಿ" ಅವರು ರಚಿಸಿರುವ'ಸಮಗರ ಕವನ್ ಸಂಕಲನ್' ಎಂಬ ಕೃತಿಯಿಂದ
ಆಯಾ "ಏಣಿ" ಎಂಬ ಪದಾ ಭಾಗದಿಂದ ಆರಿಸಿಕೊಳೆ ಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಏಣಿಯ ಸಹಾಯದಿಂದ ಮೇಲಕೆಿ ೀರಿದವರು ಕೆಳಗೆ ಇಳಿಯುವ ಸಂದರ್ಧದಲ್ಲಿ
ಹೇಳುತ್ತ ದೆ.ಜನ್ರು ಆಕಾಶದಲ್ಲಿ ಎಷ್ಠಟ ಹೊತ್ತತ ಹಾರಾಡಿದರೂ ಅವರು ಏಣಿಯ ಸಹಾದಿಂದಲೇ ಮತೆತ ಕೆಳಗೆ
ಇಳಿಯಬೇಕು. ಆ ಸಂದರ್ಧದಲ್ಲಿ ಏಣಿ ಅವರನ್ನನ ತಿರಸಿ ರಿಸುತ್ತ ದೆ ಎಂದು ಹೇಳುವಾಗ ಮೇಲ್ಲನ್ ಮಾತ್ತ ಬಂದಿದೆ.
ಸಾಿ ರಸಾ :- ಕಾಲ್ಲರುವ ನೆಲವನ್ನನ ಮರೆತ್ತ ಮೇಲೇರುವ ಜನ್ ಮತೆತ ಕೆಳಗಿಳಿಯಲು ಸಹಾಯ ಯಾಚಿಸಿದ್ಯಗ ಹತ್ತ ಲು
ಸಹಾಯ ಮಾಡಿದವರೆ ತಿರಸಿ ರಿಸಿದರೆ ಅವರ ಸಿಿ ತಿ ಏನಾಗುತ್ತ ದೆ ಎಂಬ್ಬದೆ ಇಲ್ಲಿ ಸ್ಕವ ರಸಾ ಕರವಾಗಿದೆ.
4.ನ್ಮರ ತೆಗೆ ನಾ ಕರಗುತೆತ ೀನೆ.
ಆಯ್ಕಿ :- ಈ ವಾಕಾ ವನ್ನನ "ಸುಕನಾಾ ಮಾರುತಿ" ಅವರು ರಚಿಸಿರುವ'ಸಮಗರ ಕವನ್ ಸಂಕಲನ್' ಎಂಬ ಕೃತಿಯಿಂದ
ಆಯಾ "ಏಣಿ" ಎಂಬ ಪದಾ ಭಾಗದಿಂದ ಆರಿಸಿಕೊಳೆ ಲಾಗಿದೆ.

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 23
ಸಂದರ್ಗ:- ಈ ಮಾತ್ನ್ನನ ಏಣಿಯ ಜನ್ರುವಿನ್ಯಕೆಿ ಕರಗುವ ಸಂದರ್ಧದಲ್ಲಿ ಈ ಮಾತ್ತ ಹೇಳುತ್ತ ದೆ. ಏಣಿಯು
ಮೇಲಕೆಿ ೀರಿದ ಜನ್ರ ಸಕುಿ ಕರಗಿ ಭೂಮಿ ಶಾಶವ ತ್ವೆಂಬ ಅರಿವು ಮೂಡಿದ್ಯಗ ಅವರಿಗೆ ಅದು ನಿಲುಕುವುದಿಲಿ ಎಂದು
ಹೇಳುತ್ತ ದೆ. ಅದು ನ್ನ್ನ ತೆಗೆ ಕರಗಿ ಬೆಳ್ಳಯ ಬಲಿ ವರನ್ನನ ಮಾತ್ರ ಎತಿತ ಹಿಡಿಯುತೆತ ೀನೆ ಎಂದು ಹೇಳುತ್ತ ದೆ.
ಸಾಿ ರಸಾ :- ಏಣಿಯು ಅಹಂಕಾರಿಗಳಿಗೆ ಸಿ ಂದಿಸುವುದಿಲಿ ವಿನ್ಯ ವಿಧೇಯ ಜನ್ರಿಗೆ ಸಿ ಂದಿಸುತ್ತ ದೆ ಎಂಬ್ಬದು ಇಲ್ಲಿ
ಸ್ಕವ ರಸಾ ಕರವಾಗಿದೆ.

ಪದಾ -2 ಬೀಧಿವೃಕ್ಷದ ಹಾಡು.


ಕವಿ/ ಲೇಖಕರ ಪರಿಚಯ :
* ಡಾ|| ಬಸವರಾಜ ಸಬರದ ಅವರು 1954 ರಲ್ಲಿ ಕೊಪಿ ಳ ಜಿಲೆಿ ಯ ಕುಕನ್ನರ ಎಂಬಲ್ಲಿ ಜನಿಸಿದರು.
* ಇವರು ಪದಕಟಟ ಹಾಡಿನ್, ನ್ನ್ನ ವರ ಹಾಡು, ಹೊೀರಾಟ್, ನ್ನರು ಹನಿಗಳು,ಇನ್ನನ ಮಂತಾದ ಕೃತಿಗಳನ್ನನ
ರಚಿಸಿದ್ಯಾ ರೆ.
* ಶಿರ ೀಯುತ್ರಿಗೆ ಕನಾಧಟ್ಕ ನಾಟ್ಕ ಅಕಾಡಮಿ ಪರ ಶಸಿತ , ಸ್ಕಹಿತ್ಾ ಶಿರ ೀ ಪರ ಶಸಿತ ದೇವರಾಜ ಬಹದೂಾ ಇಧನ್ನನ ಮಂತಾದ
ಪರ ಶಸಿತ ಗಳು ಲಭಿಸಿವೆ.
* ಆಕರ ಕೃತಿ, ಪದಕಟಟ ಹಾಡೆನ್.
ಕಠಿಣ ಪದಗಳ ಅರ್ಗ;
ಆಡವಿ- ಕಾಡು, ಕೊೀಡಿ- ಕೆರೆತ್ತಂಬಿ ಹರಿಯುವದು, ಗೀಡಾರ್ಧ-ಒಳರ್ಧ. ಪರಿ-ರಿೀತಿ, ಬೀಧಿವೃಕ್ಷ-ಆರಳಿಮರ,
ಮಡದಿ-ಪತಿನ , ಹಿಂಡು- ಗುಂಪು, ಏಕಾಂಗಿ-ಒಬಾ ಂಟ. ಗುಟ್ಟಕು-ಒಂದು ಸಲ ಕುಡಿಯುವಷ್ಟಟ ನಿೀರು, ತರೆದು
ಬಿಟ್ಟಟ ಬಿಡು, ಬೆಳಿೆ ಚ್ಚಕೆಿ -ಬೆಳಗೆಗ ಆಕಾಶದಲ್ಲಿ ಕಾಣ್ಣವ ಶುಕರ ಗೃಹ, ಮಕರಂದ-ಹೊವಿನ್ ರಸ, ಮೊೀಹ-ಆಸ್ಥ. ಹುತ್ತತ
ಹಾವಿನ್ ಗೂಡು.
● ಈ ಪರ ಶೆನ ಗಳಿಗೆ 1-2 ವಾಕಾ ಗಳಲಿಿ ಉತ್ು ರಿಸಿ.
1. ಸಿದ್ಯಧ ರ್ಧ ಬ್ಬದಧ ನಾದ ಪರಿಯನ್ನನ ಕವಿ ಎಂತ್ಹ ಕಥೆಯ್ಕಂದು ಬಣಿಣ ಸಿದ್ಯಾ ರೆ?
ಉತ್ು ರ; ಯುದಧ ಬಿಟ್ಟಟ ಪ್ಪರ ೀತಿ ಕೊಟ್ಟ ಕಥೆಯ್ಕಂದು ಬಣಿಣ ಸಿದ್ಯಾ ರೆ.
2. ಸಿದ್ಯಾ ರ್ಧ ಯಾರ ಹಾಗೂ ಯಾವುದರ ಮೊೀಹವನ್ನನ ತರೆದನ್ನ?
ಉತ್ು ರ; ಪತಿನ , ಮಗ, ಅರಮನೆ, ಮೊೀಹವನ್ನನ ತರೆದನ್ನ.
3.ಕಾಡನ್ನನ ಅಲೆದ ಸಿದ್ಯಧ ರ್ಧನಿಗೆ ಹೊಳ್ಳದುದೆಾ ೀನ್ನ?
ಉತ್ು ರ: ಸಿದ್ಯಾ ರ್ಧನಿಗೆ ನಾಡಿನಾರ್ಧ ಹೊಳ್ಳಯಿತ್ತ.
4. ಸಿದ್ಯಧ ರ್ಧನ್ನ ಕಾಡಿನಿಂದ ನಾಡಿನ್ತ್ತ ಏಕೆ ಹೊರಟ್ನ್ನ?
ಉತ್ು ರ: ಜನ್ರ ಪ್ಪರ ೀತಿಯನ್ನನ ಹುಡುಕುತ್ತ ನಾಡಿನ್ತ್ತ ಹೊರಟ್ನ್ನ.
5. ಸಿದ್ಯಧ ರ್ಧನ್ನ ಕಂಡುಕೊಂಡ ಬದುಕ್ಕನ್ ಗೂಡಾರ್ಧವೇನ್ನ?
ಉತ್ು ರ: ತ್ಪಸಿಿ ಗಿಂತ್ ಜಿೀವ ಪ್ಪರ ೀತಿ ದಡಡ ದೆಂದು ಬದುಕ್ಕನ್ ಗೂಡಾರ್ಧವನ್ನನ ಕಂಡು ಕೊಂಡನ್ನ.
6. ಬೀಧಿವೃಕ್ಷದ ಹಾಡು ಯಾರ ಜಿೀವನ್ವನ್ನನ ಕುರಿತ್ತ ತಿಳಿಸುತ್ತ ದೆ?
ಉತ್ು ರ: ಬ್ಬದಧ ನ್ ಜಿೀವನ್ವನ್ನನ ಕುರಿತ್ತ ತಿಳಿಸುತ್ತ ದೆ.
7. ಬ್ಬದಾ ನ್ನ ಅರಿತ್ತಕೊಂಡ ಬದುಕ್ಕನ್ ಸತ್ಾ ವೇನ್ನ?
ಉತ್ು ರ: ಪ್ಪರ ೀತಿ ದಡಡ ದೆಂಬ ಬದುಕ್ಕನ್ ಸತ್ಾ ವನ್ನನ ಅರಿತ್ತಕೊಂಡನ್ನ.
● ಈ ಪರ ಶೆನ ಗಳಿಗೆ 3-4 ವಾಕಾ ಗಳಲಿಿ ಉತ್ು ರಿಸಿ.
1.ಸಿದ್ಯಧ ರ್ಧನಿಗೆ ನಾಡಿನ್ ಅರ್ಧ ತಿಳಿದ ಸಂದರ್ಧವನ್ನನ ಕವಿ ಏನೆಂದು ಬಣಿಣ ಸಿದ್ಯಾ ರೆ?
ಉತ್ು ರ: ನಾಡಿನ್ ಅರ್ಧ ತಿಳಿದ ಸಂದರ್ಧವನ್ನನ ಕವಿಯು ಕಾಡು ಕಾಡು ಅಲೆದ ನಂತ್ರ ಬೆಳಿಗೆಗ ಆಕಾಶದಲ್ಲಿ ಬೆಳಿೆ ಚ್ಚಕೆಿ
ಬೆಳಗಿ ಬೀಧಿವೃಕ್ಷದಲ್ಲಿ ಮಹಾ ಬೆಳಕು ಕಾಣಿಸಿತ್ತ ಎಂದು ಬಣಿಣ ಸಿದ್ಯಾ ರೆ.
2.ಸಿದ್ಯಧ ರ್ಧ ಬ್ಬದಧ ನಾದ ಸಂದರ್ಧದಲ್ಲಿ ಕಾಡಿನ್ ತ್ತಂಬ ಪ್ಪರ ೀತಿ ಹೇಗೆ ತ್ತಂಬಿಕೊಂಡಿತ್ತ?

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 24
ಉತ್ು ರ:ಕಾಡಿನ್ ತ್ತಂಬ ಪ್ಪರ ೀತಿಯ ಹೊಳ್ಳಯು ಹರಿಯುವಂತೆ ಕಂಡಿತ್ತ. ಗೂಡಿನ್ಲ್ಲಿ ಹಕ್ಕಿ ಗಳ ಹೊಸರಾಗ ಕೇಳಿಸಿತ್ತ.
ಹೂವಿನ್ ಮಕರಂದವನ್ನನ ಸವಿಯಲು ದುಂಬಿ ಹೂವಿನಿಂದ ಹೂವಿಗೆ ಹಾರಾಡುತಿತ ತ್ತತ . ಎಲಿ ಗಿಡವು ಒಂದನನ ಂದು
ಅಪ್ಪಿ ಕೊಂಡು ಕುಣಿಯುವಂತೆ ಕಾಣ್ಣತಿತ ತ್ತತ .
● ಕೆಳಗಿನ್ ಸೂತ್ರ ಗಳಿಗೆ ಎಂಟು ಹತ್ತು ವಾಕಾ ಗಳಲಿಿ ಉತ್ು ರಿಸಿರಿ:
1.ಸಿದ್ಯಧ ರ್ಧನ್ನ ಬ್ಬದಧ ನಾದ ಪರಿ ಹೇಗೆ?
ಉತ್ರ:ಸಿದ್ಯಾ ರ್ಧ ಜಗತಿತ ನ್ಲ್ಲಿ ಆಗುವ ಘಟ್ನೆಗಳನ್ನನ ನೀಡಿ ದುುಃಖಪಡುತಾತ ನೆ. ಅದರಿಂದ ನಂದ ಅವನ್ನ
ಏಕಾಂಗಿಯಾಗಿ ಮರ್ಾ ರಾತ್ರ ಯಲ್ಲಿ ವಿೀರನಂತೆ ಎದುಾ ತ್ನ್ನ ಪತಿನ ಮಗನ್ನ್ನನ ಬಿಟ್ಟಟ ಸಿಂಹಾಸನ್ದ ಮೊೀಹವನ್ನನ
ಕಾಡಿನ್ ಕಡೆ ಹೊೀಗುತಾತ ನೆ. ಯಾವುದೇ ಗತ್ತತ ಗುರಿ ಇಲಿ ದೆ ಕತ್ತ ಲ್ಲನ್ಲ್ಲಿ ಹೊರಟ್ನ್ನ. ಅವನ್ನ ಕಾಡಿನಿಂದ ಕಾಡಿಗೆ
ಅಲೆದ ನಂತ್ರ ಅವನಿಗೆ ನಾಡಿನ್ ಅರ್ಧ ಹೊಳ್ಳಯಿತ್ತ. ಅವನ್ನ ಬೀಧಿವೃಕ್ಷದ ಅಡಿಯಲ್ಲಿ ತ್ಪಸಿಿ ಗೆ ಕುಳಿತ್ನ್ನ
ತ್ಪಸಿ ನ್ನನ ಮಾಡುವಾಗ ಅವನಿಗೆ ದೂರದಿಂದ ಬೆಳಕು. ಕಂಡಿತ್ತ. ಅವನ್ನ ಕಾಡಿನ್ಲ್ಲಿ ಹಕ್ಕಿ ಯಂದು ತ್ನ್ನ ಮರಿಗೆ
ಗುಟ್ಟಕು ಕೊಟ್ಟಟ ಹಾರಿ ಹೊೀಗುವುದನ್ನನ ಕಂಡನ್ನ. ಹುತ್ತ ದಿಂದ ಇರುವೆ ಗುಂಪು ಸ್ಕಲಾಗಿ ಹೊೀಗುತಿತ ತ್ತತ . ಅವನ್ನ
ಕಾಡು ತ್ತಂಬ ಪ್ಪರ ೀತಿಯ ಹೊಳ್ಳಯು ಹರಿಯುತಿತ ತ್ತತ . ಆದನೆನ ಲಾಿ ನೀಡಿಸ ಸಿದ್ಯಧ ರ್ಧನ್ ಮನ್ಸು ಕರುಗಿತ್ತ. ಕಾಡನ್ನನ
ಬಿಟ್ಟಟ ನಾಡಿಗೆ ಹೊೀರಟ್ನ್ನ. ಪ್ಪರ ೀತಿಯನ್ನನ ಹುಡಿಕ್ಕಕೊಂಡು ಜನ್ರ ಬಳಿ ಹೊೀದನ್ನ. ಅವನಿಗೆ ತ್ಪಸಿಿ ಗಿಂತ್ ಜಿೀವ
ಪ್ಪರ ೀತಿಯೇ ದಡಡ ದು ಎಂದು ಅರಿವಾಯಿತ್ತ. ಹಿೀಗೆ ಸಿದ್ಯಧ ರ್ಧನ್ನ ಬ್ಬದಧ ನಾದನ್ನ.
2.ಸಿದ್ಯಧ ರ್ಧ ಬ್ಬದಧ ನಾದ ಸಂದರ್ಧದಲ್ಲಿ ಪರ ಕೃತಿ ಕವಿಗೆ ಹೇಗೆ ಕಂಡು ಬಂದಿತ್ತ?
ಉತ್ು ರ:- ಮರವು ಬಳಿೆ ಯ ಹೂವನ್ನನ ಮಡಿದು ಅಪ್ಪಿ ಕೊಂಡಂತೆ ನ್ಗುತಿತ ತ್ತತ . ಹಕ್ಕಿ ಯು ಸುಂದರವಾಗಿ
ಹಾರಾಡುತಿತ ತ್ತತ . ಇರುವೆಗಳು ಹುತ್ತ ದಿಂದ ಹೊರಗೆ ಬಂದು ಗುಂಪಾಗಿ ಸ್ಕಲುಗಟಟ ನ್ಡೆಯುತಿತ ತ್ತತ . ಬೆಳಕ್ಕಿ ಯು ಗುಂಪಾಗಿ
ಬ್ಬನಿಗೆ ಏಣಿಯನ್ನನ ಹಾಕುವಂತೆ ಕಂಡವು, ಕಾಡು ತ್ತಂಬ ಪ್ಪರ ೀತಿಯ ಹೊಳ್ಳಯು ತ್ತಂಬಿ ಹರಿಯುವಂತೆ ಕಾಣ್ಣತಿತ ತ್ತ,
ಗೂಡಿನ್ಲ್ಲಿ ಹೊಸರಾಗ ಕೇಳಿಬಂದತ್ತ. ದುಂಬಿಯ ಮಕರಂದವನ್ನನ ಸವಿಯಲೆಂದ ಹೂವಿನಿಂದ ಹೂವಿಗೆ
ಹಾರುತಿತ ತ್ತತ . ಎಲಿ ಗಿಡವೂ ಒಂದನಂದು ಅಪ್ಪಿ ಕೊಂಡು ಕುಣಿಯುವಂತೆ ಕಂಡಿತ್ತ.
● ಸಂದರ್ಗವನುನ ಸಾಿ ರಸಾ ದೊಡನೆ ವಿವರಿಸಿರಿ.
1. ಗತ್ತತ ಗುರಿ ಇಲಿ ದೆ ಕತ್ತ ಲಲ್ಲಿ ನ್ಡೆದನ್ನ
ಆಯ್ಕಿ :- ಈ ವಾಕಾ ವನ್ನ "ಡಾ|| ಬಸವರಾಜ ಸಬರದ" ರವರು ರಚಿಸಿರುವ'ಪದಕಟಟ ಹಾಡೆನ್' ಎಂಬ ಕೃತಿಯಿಂದ
ಆಯಾ "ಭೀಧಿವೃಕ್ಷದ ಹಾಡು" ಎಂಬ ಪದಾ ದಿಂದ ಆರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಸಿದ್ಯಧ ರ್ಧನ್ನ ತ್ನ್ನ ಪತಿನ , ಮಗ ಅರಮನೆಯನ್ನನ ತರೆಯುವ ಸಂದರ್ಧದಲ್ಲಿ ಕವಿ ಈ
ವಾಕಾ ವನ್ನನ ಹೇಳಿದ್ಯಾ ರೆ. ಯುದಧ ಬಿಟ್ಟಟ ಪ್ಪರ ೀತಿಯ ಮಾಗಧವನ್ನನ ಹುಡುಕುವ ಸಲವಾಗಿ ತ್ನ್ನ ಪತಿನ , ಮಗ,
ಅರಮನೆಯ ಮೊೀಹವನ್ನನ ತರೆದು ಯಾವ ಗತ್ತತ ಗುರಿ ಇಲಿ ದೆ ಏಕಾಂಗಿಯಾಗಿ ಮರ್ಾ ರಾತಿರ ವಿೀರನಂತೆ ಕಾಡಿಗೆ
ಹೊೀಗುತಾತ ನೆ ಎಂದು ಕವಿ ಹೇಳುತಾತ ರೆ.
ಸಾಿ ರಸಾ :- ಸಿದ್ಯಧ ರ್ಧನ್ನ ತ್ನ್ನ ವಾಾ ಮೊೀಹವನ್ನನ ತ್ಾ ಜಿಸುವುದು ಇಲ್ಲಿ ಸ್ಕವ ರಸಾ ಕರವಾಗಿದೆ.
2 ಕಾಡ ತ್ತಂಬ್ಬ ಪ್ಪರ ೀತಿ ಹೊಳ್ಳಯು ಕೊೀಡಿಯಂತೆ ಹರಿಯಿತ್ತ.
ಆಯ್ಕಿ :- ಈ ವಾಕಾ ವನ್ನ "ಡಾ|| ಬಸವರಾಜ ಸಬರದ" ರವರು ರಚಿಸಿರುವ'ಪದಕಟಟ ಹಾಡೆನ್'ಎಂಬ ಕೃತಿಯಿಂದ
ಆಯಾ "ಭೀಧಿವೃಕ್ಷದ ಹಾಡು" ಎಂಬ ಪದಾ ದಿಂದ ಆರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಸಿದ್ಯಧ ರ್ಧನ್ನ ಬೀಧಿವೃಕ್ಷದ ಕೆಳಗೆ ತ್ಪಸುಿ ಮಾಡುವಾಗ ಪರ ಕೃತಿಯ ಸಂದಯಧವನ್ನನ
ಕಾಣ್ಣವ ಸಂದರ್ಧದಲ್ಲಿ ಹೇಳಿದ್ಯಾ ರೆ. ಕಾಡಿನ್ಲ್ಲಿ ರುವ ಪರ ಕೃತಿಯ ಸಂದಯಧಗಳು ಅವನ್ ಮನ್ಸಿ ನ್ನನ ಸ್ಥಳ್ಳಯಿತ್ತ.
ಹಕ್ಕಿ ಯಂದು ತ್ನ್ನ ಮರಿಗೆ ಗುಟ್ಟಕು ಕೊಟ್ಟ ಸಂತೀಷ್ದಿಂದ ಆಕಾಶದ ಎತ್ತ ರಕೆಿ ಹಾರಿ ಹೊೀಯಿತ್ತ. ಇದನ್ನನ ಕಂಡ
ಸಿದ್ಯಾ ರ್ಧ ಕಾಡು ತ್ತಂಬ ಪ್ಪರ ೀತಿಯ ಹೊಳ್ಳಯು ಕೊೀಡಿಯಂತೆ ಹರಿಯಿತ್ತ. ಎಂದು ಕವಿ ಹೇಳಿದರು.
ಸಾಿ ರಸಾ :- ಸಿದ್ಯಾ ರ್ಧನ್ನ ಬ್ಬದಧ ನಾದ್ಯಗ ಪರ ಕೃತಿಯ ಸಬಗು ಮತ್ತ ಷ್ಟಟ ಇಮಮ ಡಿಯಾಯಿತ್ತ ಎಂಬ್ಬದು ಇಲ್ಲಿ
ಸ್ಕವ ರಸಾ ಕರವಾಗಿದೆ.
3.ಪ್ಪರ ೀತಿಯನ್ನನ ಹುಡುಕ್ಕಕೊಂಡು ಜನ್ರ ಕಡೆಗೆ ಬಂದನ್ನ.

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 25
ಆಯ್ಕಿ :- ಈ ವಾಕಾ ವನ್ನ "ಡಾ|| ಬಸವರಾಜ ಸಬರದ" ರವರು ರಚಿಸಿರುವ'ಪದಕಟಟ ಹಾಡೆನ್' ಎಂಬ ಕೃತಿಯಿಂದ
ಆಯಾ "ಭೀಧಿವೃಕ್ಷದ ಹಾಡು" ಎಂಬ ಪದಾ ದಿಂದ ಆರಿಸಲಾಗಿದೆ.
ಸಂದರ್ಗ:- ಈ ಮಾತ್ತ ಬ್ಬದಧ ನ್ನ ಜ್ಞಞ ನೀದಯ ಆದ ನಂತ್ರ ಹೇಳಿದ್ಯಾ ರೆ. ಅವನ್ನ ಕಾಡಿನಿಂದ ಎದುಾ ನಾಡಿನ್ ಕಡೆಗೆ
ಬಂದನ್ನ. ತ್ಪಸಾ ಮಾಡುವಕ್ಕಿ ಂತ್ ಜಿೀವನ್ದ ಪ್ಪರ ೀತಿ ದಡಡ ದು ಎಂದು ತಿಳಿದು ಬದುಕ್ಕನ್ ಗೂಡಾರ್ಧವನ್ನ ಅರಿದು
ಬ್ಬದಧ ನಾಗಿ ಬಂದನ್ನ.
ಸಾಿ ರಸಾ :- ಜಿೀವ ಪ್ಪರ ೀತಿಗಿಂತ್ ಮಿಗಿಲಾಗಿರುವುದು ಯಾವುದು ಇಲ ಎನ್ನನ ವುದೇ ಇಲ್ಲಿ ಸ್ಕವ ರಸಾ ಕರವಾಗಿದೆ.

ಪದಾ 3 - ಸವಿಚೈತ್ರ
ಕವಿ/ ಲೇಖಕರಪರಿಚಯ :
* ಬಸವರಾಜ ಸ್ಕದರ ಅವರು 1955 ರಲ್ಲಿ ಧಾರವಾಡ ಜಿಲೆಿ ಯ ಕುಂದಗೀಳಎಂಬಲ್ಲಿ ಜನಿಸಿದರು.
* ಇವರು ಸಿಸಿಫಸರ ಸುತ್ತತ , ತ್ಪಿ ಂಡ, ಹೊಸ ಆಲೀಚ್ನೆ, ಮೃದುವಾಗಿ ಮಟ್ಟಟ ಇನ್ನನ ಮಂತಾದ ಕೃತ್ಗಳನ್ನನ
ರಚಿಸಿದ್ಯಾ ರೆ.
* ಶಿರ ೀಯುತ್ರಿಗೆ ರಾಜಾ ಸ್ಕಹಿತ್ಾ ಅಕಾಡೆಮಿ, ಜಯತಿೀರ್ಧ ರಾಜಪುರೀಹಿತ್ ಸ್ಕಮ ರಕ ಬಹುಮಾನ್ ಇನ್ನನ ಮಂತಾದ
ಪರ ಶಸಿತ ಗಳು ಲಭಿಸಿವೆ.
* ಆಕರ ಕೃತಿ, ಸಿಸಿಪಸರ್ ಸುತ್ತತ .

ಕಠಿಣಪದಗಳ ಅರ್ಗ
ಆದಿ-ಮೊದಲು, ಕೊರಡು-ಒಣ್ ಮರದ ತ್ತಂಡು, ಖಗ-ಹಕ್ಕಿ , ಚೈತ್ನ್ಾ -ಚ್ಟ್ಟವಟಕೆ, ದಗದ-ಕೆಲಸ, ಮತ್ತತ ಮಾದಕತೆ
ಮಗುಳು-ಮೊಗುಗ , ವಾಲಗ ವಾದಾ , ಕಲರವ-ಮೊೀಹಕ ರ್ವ ನಿ, ಕೊನ್ರು-ಚಿಗುರು, ಚಿಗಿತ್-ಚಿಗುರಿದ. ತಾರಕ-ಎತ್ತ ರದ
ಸವ ರ, ನೆಲದವವ -ಭೂಮಿತಾಯಿ, ಮಕತ -ಬಿಡುಗಡೆ ಹೊಂದಿದ, ವಧು-ಮಧುಮಗಳು.

● ಈ ಪರ ಶೆನ ಗಳಿಗೆ ಒಂದೆರಡು ವಾಕಾ ಗಳಲಿಿ ಉತ್ು ರಿಸಿ.


1.ನೆಲದಮಮ ನ್ವವಧುವಿನಂತೆ ಸಿಂಗಾರಗಳುೆ ವುದು ಯಾವಾಗ?
ಉತ್ು ರ:ಯುಗದ ಆದಿಯಲ್ಲಿ ನೆಲದಮಮ ನ್ವವಧುವಿನಂತೆ ಸಿಂಗಾರಗಳುೆ ತಾತಳ್ಳ,
2. ಯುಗಾದಿಯ ಸಂದರ್ಧದಲ್ಲಿ ನೆಲದಮಮ ಹೇಗೆ ಸಿಂಗಾರಗಳುೆ ತಾತಳ್ಳ?
ಉತ್ು ರ:ಯುಗಾದಿಯ ಸಂದರ್ಧದಲ್ಲಿ ನೆಲದಮಮ ನ್ವವಧುವಿನಂತೆ ಸಿಂಗಾರಗಳೂೆ ತಾತಳ್ಳ.
3. ಚೈತ್ರ ದಲ್ಲಿ ಯಾವುದರ ವಾಲಗ ನ್ಡೆದಿರುತ್ತ ದೆ?
ಉತ್ು ರ:ಚೈತ್ರ ದಲ್ಲಿ ನೆಲಮಗಿಲ್ಲನ್ ವಾಲಗ ನ್ಡೆದಿರುತ್ತ ದೆ.
4. ಚೈತ್ವು ಮಾಡುವ ಕೆಲಸವೇನ್ನ?
ಉತ್ು ರ:ಯುಗದ ಹಿಂದಿನ್ ಕೊಳ್ಳಯನ್ನನ ತಿಕ್ಕಿ ಮೈತಳ್ಳದತೆ ಮಾಡುವದು ಚೈತ್ರ ದ ಕೆಲಸ
5. ಯುಗಾದಿಯಲ್ಲಿ ಯಾವ ತಿನಿಸನ್ನನ ಹಂಚ್ಚವ ಸಂಪರ ದ್ಯಯವಿದೆ ?
ಉತ್ು ರ:ಯುಗಾದಿಯಲ್ಲಿ ಬೆಲಿ ಬೇವು ತಿನಿಸನ್ನನ ಹಂಚ್ಚವ ಸಂಪರ ದ್ಯಯವಿದೆ.
● ಈ ಪರ ಶೆನ ಗಳಿಗೆ 3-4 ವಾಕಾ ಗಳಲಿಿ ಉತ್ು ರಿಸಿ.
1.ಯುಗದ ಆದಿ ತಂದ ಸಂರ್ರ ಮವೇನ್ನ?
ಉತ್ು ರ:ಯುಗಾದಿ ಬಂದ್ಯಗ ಮರಗಿಡಗಳು ಹಸಿರಿನಿಂದ ಕಂಗಳಿಸುತ್ತ ವೆ. ಫಲಪುಷ್ಿ ಗಳಿಂದ ಸಮೃದಧ ವಾಗಿರುತ್ತ ವೆ.
ಬಣ್ಣ ಬಣ್ಣ ದ ಚಿತ್ರ ಗಳ ಹಾಗೆ ಕಳ್ಳಯು ತ್ತಂಬಿ ಭೂತಾಯಿ ನ್ವವಧುವಿನಂತೆ ಶೀಭಿಸುತಾತಳ್ಳ.
2. ಚೈತ್ರ ದಲ್ಲಿ ಹಕ್ಕಿ ಗಳ ಕಲರವ ಹೇಗಿರುತ್ತ ರೆಂದು ಕವಿ ವಣಿಧಸಿದ್ಯಾ ರೆ?

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 26
ಉತ್ು ರ:ಚೈತ್ರ ವೆಂದರೆ ವಸಂತ್ಋತ್ತ. ವಸಂತ್ವೆಂದರೆ ಋತ್ತಗಳ ರಾಜ ಈ ಕಾಲದಲ್ಲಿ ಗಿಡಮರಗಳು ಚಿಗುರುತ್ತ ವೆ.
ಬಣ್ಣ ಬಣ್ಣ ದ ಹೂಗಳು ಅರಳುತ್ತ ವೆ. ಕೊೀಗಿಲೆಯ ಗಾನ್ವು ಇಂಪಾಗಿ ಕೇಳಿಸುತ್ತ ದೆ. ಎಲೆಿ ಡೆ ಪರ ಕೃತಿಯಲ್ಲಿ ಹೊಸತ್ನ್
ಕಾಣ್ಣತ್ತ ದೆ.
3. ಚೈತ್ರ ದಲ್ಲಿ ಪಾರ ಣಿ ಪಕ್ಕಿ ಗಳ ಚ್ಟ್ಟವಟಕೆಗಳು ಕವಿಗೆ ಹೇಗೆ ಗೀಚ್ರಿಸಿದವು?
ಉತ್ು ರ:ಚೈತ್ರ ದಲ್ಲಿ ಪರ ಕೃತಿಯ ಬದಲಾವಣೆ ಆದ್ಯಗ ಅದರ ಸಬಗನ್ನನ ಕಂಡು ಪಾರ ಣಿ ಪಕ್ಕಿ ಗಳು ಬೇಗ ಬೇಗ ಕೆಲಸಕೆಿ
ಹೊೀಗುವಂತೆ ಅವರ ಚ್ಟ್ಟವಟಕೆ ಕವಿಗೆ ಗೀಚ್ರಿಸಿತ್ತ.
4. ಚೈತ್ರ ದಲ್ಲಿ ನೆಲಮಗಿಲು ವಾಲಗ ನ್ಡೆದಂತೆ ಭಾಸವಾಗುತ್ತ ದೆ?
ಉತ್ು ರ: ಚೈತ್ರ ದಲ್ಲಿ ಆದ ಪರ ಕೃತಿಯ ಬದಲಾವಣೆಯ ವಿಶೇಷ್ತೆ ಹೇಳುತ್ತ ಕವಿ ಕಾಡಿನ್ ಪಾರ ಣಿ ಪಕ್ಕಿ ಗಳು ಕೆಲಸಕೆಿ
ಹೊೀಗುವಂತಿದೆ. ಜಿೀವನ್ದಲ್ಲಿ ಒಂದು ಉಲಾಿ ಸ ತ್ತಂಬಿದಂತಾಗಿದೆ. ಇದರ ಸಬಗನ್ನನ ನೀಡಿ ನೆಲ ಮತ್ತತ ಮಗಿಲು
ಕೂಡಿ ವಾಲಗ ನ್ಡೆದಂತೆ ಭಾಸವಗುತ್ತ ದೆ ಎಂದು ಹೇಳಿದ್ಯಾ ರೆ.
● ಎಂಟು ಹತ್ತು ವಾಕಾ ಗಳಲಿಿ ಉತ್ು ರಿಸಿರಿ.
1. ಚೈತ್ರ ದಲಾಿ ಗುವ ಪರ ಕರ ತಿಯ ಬದಲಾವಣೆಗಳಾವುವು?
ಉತ್ು ರ: ವಸಂತ್ ಋತ್ತವಿನ್ಲ್ಲಿ ಮರಗಿಡಗಳು ಹೊಸ ಚಿಗುರುಗಳಿಂದ ತ್ತಂಬ್ಬತ್ತ ವೆ. ಬಗೆಬಗೆಯ ಬಣ್ಣ ದ ಹೂಗಳು
ಅರಳಿ ಕಂಪನ್ನನ ಬಿೀರುತ್ತ ವೆ. ಮಾವು ಬೇವು ಮಂತಾದ ಮರಗಳಲ್ಲಿ ಫಲಪುಷ್ಿ ಗಳುತ್ತಂಬ್ಬತ್ತ ವೆ. ಮಾವಿನ್ ಚಿಗುರನ್ನನ
ಸವಿದು ಕೊೀಗಿಲೆಯು ಇಂಪಾಗಿ ಹಾಡುವ ಗಾನ್ವು ಭೂಮಿಯ ಎಲಾಿ ಕಡೆ ಕೇಳಿಸುತ್ತ ದೆ. ಜೊತೆಗೆ ಪಕ್ಕಿ ಗಳ ಕಲರವವು
ಸಬಗನ್ನನ ಹೆಚಿಚ ಸಿ ಈ ಭೂಮಿತಾಯಿಯು ನ್ವವಧುವಿನಂತೆ ಕೂಡಿರುತಾತಳ್ಳ. ಹಿೀಗೆ ಚೈತ್ರ ಮಾಸದಲ್ಲಿ ಪರ ಕರ ತಿ
ಬದಲಾವಣೆ ಆಗುತ್ತ ದೆ.
2.ಕವಿ ಯುಗದ ಆದಿಯನ್ನನ ಸವಿಚಿತ್ರ ವೆಂದು ಏಕೆ ಬಣಿಣ ಸಿದ್ಯಾ ರೆ?
ಉತ್ು ರ: ಚೈತ್ರ ವೆಂದರೆ ವಸಂತ್ ಋತ್ತವಿನ್ ಕಾಲ ಈ ಋತ್ತವಿನ್ಲ್ಲಿ ಯುಗಾದಿ ಹಬಾ ವು ಬರುತ್ತ ದೆ ಅಂದರೆ ಹೊಸ
ವರುಷ್ದ ಪಾರ ರಂರ್ದ ಕಾಲ, ವಸಂತ್ನೆಂದರ ಋತ್ತಗಳ ರಾಜ, ಮರಗಿಡಗಳ್ಳಲಾಿ ಚಿಗಿತ್ತ, ಫಲಪುಷ್ಿ ಗಳಿಂದ
ಸಮೃದಧ ವಾಗಿರುವುದು. ಚೈತ್ರ ಮಾಸದಲ್ಲಿ ಬಗೆಬಗೆಯ ಬಣ್ಣ ಗಳ ಹೂಗಳು ಅರಳುತ್ತ ವೆ. ಎಲಾಿ ಕಡೆ ಹೊಸ ಕಳ್ಳಯಿಂದ
ಬರೆದ ಚಿತ್ರ ದ ಹಾಗೆ ಈ ಭೂಮಿ ತಾಯಿಯು ನ್ವವಧುವಿನಂತೆ ಕಂಗಳಿಸುತಾತಳ್ಳ. ಚೈತ್ರ ಮಾಸ ಎಂದರೆ ಕವಿಗಳ
ಮೆಚಿಚ ನ್ ಕಾಲವೂ ಹೌದು. ಚೈತ್ರ ದ ಸಬಗನ್ನನ ಬಣಿಣ ಸದ ಕವಿಯೇ ಇಲ ಹಿೀಗೆ ಚೈತ್ರ ವೇ ಯುಗದ ಆದಿಯ ಕಾಲ
ಎಂಬ್ಬದನ್ನನ ವಣಿಧಸಿದ್ಯಾ ರೆ ಸವ ಗಧದ ಸಂತೀಷ್ವನ್ನನ ಸುದಿಾ ಯನ್ನನ ಈ ಕಾಲವು ತ್ರುತ್ತ ದೆ ಎಂಬ್ಬದು ಕವಿಯ
ಆಶಯವಾಗಿದೆ.
● ಸಂದರ್ಗದೂಡನೆ ವಿವರಿಸಿರಿ,
1. ನೆಲದಮಮ ನ್ವವಧುವೆ ಆದಳಿೀತ್ತ!
ಆಯ್ಕಿ :- ಈ ವಾಕಾ ವನ್ನನ "ಬಸವರಾಜ ಸ್ಕದರ" ಅವರು ಬರೆದಿರುವ'ಸಿಸಿಪಸರ ಸುತ್ತತ ' ಎಂಬ ಕೃತಿಯಿಂದ ಆಯಾ
"ಸವಿಚೈತ್ರ " ಎಂಬ ಪದಾ ದಿಂದ ಆರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಕವಿ ಹೇಳಿದ್ಯಾ ರೆ. ಯುಗಾದಿ ಬಂದ್ಯಗ ಮರಗಿಡಗಳು ಹಸಿರಿನಿಂದ ಕಂಗಳಿಸುತ್ತ ವೆ.
ಫಲಪುಷ್ಿ ಗಳಿಂದ ಸಮೃದಧ ವಾಗಿರುತ್ತ ವೆ. ಬಣ್ಣ ಬಣ್ಣ ದ ಚಿತ್ರ ಗಳ ಹಾಗೆ ಕಳ್ಳಯು ತ್ತಂಬಿ ಭೂತಾಯಿ ನ್ವವಧುವಿನಂತೆ
ಶೀಭಿಸುತಾತಳ್ಳ ಎಂದು ಹೇಳೂವಾಗ ಮೇಲ್ಲನ್ ಮಾತ್ತ ಬಂದಿದೆ.
ಸಾಿ ರಸಾ :- ಯುಗದ ಆದಿಯಲ್ಲಿ ಭೂಮಿತಾಯಿಯು ಕಾಣ್ಣವ ಬಗೆ ಇಲ್ಲಿ ಸ್ಕವ ರಸಾ ಕರವಾಗಿದೆ.
2 ನೆಲಮಗಿಲು ವಾಲಗವೆ ನ್ಡೆದಂತಿದೆ.
ಆಯ್ಕಿ :- ಈ ಮಾತ್ನ್ನನ "ಬಸವರಾಜ ಸ್ಕದರ" ಅವರು ಬರೆದಿರುವ'ಸಿಸಿಫರ್ ಸುತ್ತತ ' ಎಂಬ ಕೃತಿಯಿಂದ
ಆಯಾ "ಸವಿಚೈತ್ರ " ಎಂಬ ಪದಾ ದಿಂದ ಆರಿಸಲಾಗಿದೆ.
ಸಂದರ್ಗ:- ಈ ಮಾತ್ನ್ನನ ಕವಿ ಹೇಳಿದ್ಯಾ ನೆ.ಚೈತ್ರ ವೆಂದರೆ ವಸಂತ್ಋತ್ತ ವಸಂತ್ವೆಂದರೆ ಋತ್ತಗಳ ರಾಜ ಈ
ಕಾಲದಲ್ಲಿ ಗಿಡಮರಗಳು ಚಿಗುರುತ್ತ ವೆ. ಎಲೆಿ ಡೆ ಪರ ಕೃತಿಯಲ್ಲಿ ಹೊಸತ್ನ್ ಕಾಣ್ಣತ್ತ ದೆ. ಜಗದ ಎಲಾಿ ಪಾರ ಣಿ ಪಕ್ಕಿ ಗಳು

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 27
ಕೆಲಸಕೆಿ ಹೊೀಗುತ್ತ ವೆ. ಜಿೀವನ್ದಲ್ಲಿ ಉಲಾಿ ಸ ಮೂಡಿ ನ್ಲಮಗಿಲು ಓಲಗ ಊದಿದಂತೆ ಕಾಣ್ಣತ್ತ ದೆ ಎಂದು ಕವಿ
ಹೇಳಿದ್ಯಾ ರೆ.
ಸಾಿ ರಸಾ :- ಹೊಸ ಮಾಸ ಹೊಸ ಜಿವೊಲಾಿ ಸ ಎಂಬ್ಬದು ಇಲ್ಲಿ ಸ್ಕವ ರಸಾ ಕರವಾಗಿದೆ.
3 ಎಲಿ ರೆದೆಗಳ ತ್ತಂಬ ಸವಿಚೈತ್ವು.
ಆಯ್ಕಿ :- ಈ ವಾಕಾ ವನ್ನನ "ಬಸವರಾಜ ಸ್ಕದರ" ಅವರು ಬರೆದಿರುವ'ಸಿಸಿಫಸುಧತ್ತತ 'ಎಂಬ ಕೃತಿಯಿಂದ
ಆಯಾ "ಸವಿಚೈತ್ರ " ಎಂಬ ಪದಾ ದಿಂದ ಆರಿಸಲಾಗಿದೆ
ಸಂದರ್ಗ:- ಈ ವಾಕಾ ವನ್ನನ ಕವಿ ಹೇಳಿದ್ಯಾ ರೆ.ಯುಗಾದಿ ಹಿಂದಿನ್ ಕೊಳ್ಳಯನ್ನನ ತಿಕ್ಕಿ ಮೈತಳ್ಳದಂತೆ ಹಿಂದಿನ್ ದುುಃಖ,
ಸಂಕಟ್ ಮಾಯವಾಗಿ, ನ್ಗುನ್ಗುವ ಮಖಗಳೇ ಎಲೆಿ ಲ್ಲಿ ಕಂಡುಬರುತ್ತ ವೆ. ಬೆಲಿ ಬೇವಿಗೆ ಸೇರಿ ಸವಿಯಾದಂತೆ
ಜಿೀವನ್ದ ಕಹಿ ಕಳ್ಳದು ಸಿಹಿ ಹೆಚಾಚ ಗಿ ದೇಹ ಮನ್ಸುಿ ಆನಂದದಿಂದ ಕೂಡಿ ಎಲಿ ರೆದೆಗಳು ಸವಿಚೈತ್ರ ಆಗುತ್ತ ವೆ ಎಂದು
ಕವಿಗಳು ಆಶಿಸಿದ್ಯಾ ರೆ.
ಸಾಿ ರಸಾ :- ಬೆಲಿ ಬೇವಿಗೆ ಸೇರಿ ಕಹಿ ಕಳ್ಳದು ಸಿಹಿ ಹೆಚ್ಚ ಲ್ಲ ಎಲಿ ರ ಎದೆಯಲ್ಲಿ ಸವಿಚೈತ್ರ ತ್ತಂಬಲ್ಲ ಎನ್ನನ ವ ಕವಿಯ
ಮಾತ್ತ ಇಲ್ಲಿ ಸ್ಕವ ರಸಾ ಕರವಾಗಿದೆ.

ಪದಾ -4 ಸದ್ದದ ಮಾಡದಿರು.


ಕವಿ/ಲೇಖಕರ ಪರಿಚಯ:
* ಡಾ|| ಚಿಕಿ ನಾಯಕನ್ ಹಳಿೆ ಪುಟೆಟ ೀಗೌಡ ಕೃಷ್ಣ ಕುಮಾರ್ (ಸಿ.ಪ್ಪ ಕೆ) ಅವರು 1939 ರಲ್ಲಿ ಕೃಷ್ಣ ರಾಜನ್ಗರ ತಾಲ್ಲಕ್ಕನ್
ಚಿಕಿ ನಾಯಕನ್ಹಳಿೆ ಎಂಬಲ್ಲಿ ಜನಿಸಿದರು.
* ಇವರು ಬಗಸ್ಥ, ತಾರಸುಖ, ಅನಂತ್ಪೃರ್ಥವ , ಕನ್ನ ಡ ಚ್ತ್ತಮಧಖ, ಇನ್ನನ ಮಂತಾದ ಕೃತಿಗಳನ್ನನ ಬರೆದಿದ್ಯಾ ರೆ.
* ಹನಿಗವನ್ ಹನಿಕಾರ, ಕನ್ನ ಡ ಸ್ಕಹಿತ್ಾ ಅಕಾಡೆಮಿ ಪರ ಶಸಿತ . ರಾಜೊಾ ೀತ್ಿ ವ ಪರ ಶಸಿತ ಇನ್ನನ ಮಂತಾದ ಪರ ಶಸಿತ ಗಳು
ಲಭಿಸಿವೆ.
* ಆಕರ ಕೃತಿ, ಬಗಸ್ಥ.
ಕಠಿಣ ಪದಗಳ ಅರ್ಗ
ಇಬಾ ನಿ-ಮಂಜಿನ್ಹನಿ, ಅಲೆ ಅಲಿ ವೆ, ಒಲು-ಅಂತೆ, ತಿಮಿರ-ಕತ್ತ ಲೆ, ತರೆ-ಬಿಡು, ರ್ವ ನಿ-ದನಿ, ಬಿರುದು-ಪರ ಶಸಿತ . ಮದುಾ -
ಸಿಡಿಯುವ ವಸುತ . ಮಿಡುಕುನ್ಡಗು. ರವಿಕರ-ಸಯಧಕ್ಕರಣ್, ರೇವು-ಹಡಗು ನಿಲುಿ ವ ಸಿ ಳ. ಸಂಕು
● ಈ ಪರ ಶೆನ ಗಳಿಗೆ ಒಂದೆರಡು ವಾಕಾ ಗಳಲಿಿ ಉತ್ು ರಿಸಿ.
1. ತಿಮಿರಕೆಿ ವೈರಿ ಯಾವುದು?
ಉತ್ು ರ:ತಿಮಿರಕೆಿ ವೈರಿ ದಿೀಪ,
2. ಕವಿ ಮಾನ್ವನ್ ಬದುಕನ್ನನ ಇಬಾ ನಿಗೆ ಏಕೆ ಹೊೀಲ್ಲಸಿದ್ಯಾ ನೆ?
ಉತ್ು ರ: ಇಬಾ ನಿ ರವಿಕ್ಕರಣ್ಕೆಿ ಕರಗಿ ಮಾಯವಾಗುತ್ತ ದೆ ಹಾಗೆ ಮಾನ್ವನ್ನ ಶಾಂತಿಯಿಂದ ಬದುಕಬೇಕು ಎಂದು ಕವಿ
ಇಬಾ ನಿಎ ಹೊೀಲ್ಲಸಿದ್ಯಾ ರೆ.
3. ನ್ಮಮ ಕತ್ಧವಾ ವನ್ನನ ಹೇಗೆ ಮಗಿಸಬೇಕೆಂದು ಕವಿ ಹೇಳಿದ್ಯಾ ರೆ?
ಉತ್ು ರ :ನ್ಮಮ ಕತ್ಧವಾ ವನ್ನನ ಶಾಂತಿಯಿಂದ ಮಗಿಸಬೇಕೆಂದು ಕವಿ ಹೇಳಿದ್ಯಾ ರೆ
● ಈ ಪರ ಶೆನ ಗಳಿಗೆ 3-4 ವಾಕಾ ಗಳಲಿಿ ಉತ್ು ರಿಸಿ,
1. ಸದುಾ ಮಾಡದೆ ಬ್ಬಳಬೇಕು ಎಂಬ್ಬವದಕೆಿ ಕವಿ ನಿೀಡುವ ಹೊೀಲ್ಲಕೆಗಳಾವುವು?
ಉತ್ು ರ:ಪರ ಕೃತಿಯು ಯಾವುದೇ ಕೆಲಸ ಸದುಾ ಗದಾ ಲವಿಲಿ ದೆ ತ್ನ್ನ ಕಾಯಧವನ್ನನ ಮಾಡುತ್ತ ದೆ. ಮನ್ನಷ್ಾ ರಾದ ನಾವು
ಶಾಂತಿಯಿದ ಬದುಕ್ಕ ನ್ಮಮ ಕತ್ಧವಾ ವನ್ನನ ಮಗಿಸಬೇಕು. ಕಪೂಧರ ಉರಿದು ಬೆಳಕನ್ನನ ನಿೀಡುವಚಿತೆ, ದಿೀಪದ
ಎದುರಿಗೆ ಕತ್ತ ಲೆ ಮಾಯವಾಗುವ ಹಾಗೆ ನಾವು ನ್ಮಮ ಪಾಲ್ಲನ್ ಕೆಲಸ ಮಾಡಬೇಕು.
2.ಕೂಗಾಟ್ದ ಬದುಕು ನಿಷ್ಟ ರಯೀಜಕ ಎಂಬ್ಬವದಕೆಿ ಕವಿ ನಿೀಡುವ ನಿದಶಧನ್ಗಳಾವುವು?

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 28
ಉತ್ು ರ:ಕಪೂಧರ ಮತ್ತತ ದಿೀಪದ ಹಾಗೆ ಮೌನ್ವಾಗಿ ಶಾಂತಿ ಸಹನೆ ಪ್ಪರ ೀತಿಗಳಿಂದ ನ್ಮಮ ಕತ್ಧವಾ ಮಾಡಿ ಮಗಿಸಬೇಕು.
ಕೂಗಾಡಿ ಹಾರಾಡಿದರೆ ಯಾವ ಪಲ ಸಿಗುವುದಿಲಿ . ಆದಾ ರಿಂದ ಸಿಡುಕನ್ನನ ಬಿಟ್ಟಟ ಪರ ತಿಯಬಾ ನ್ನ ತ್ನ್ನ ದ್ಯದ
ಕತ್ಧವಾ ವನ್ನನ ಮಾಡಬೇಕು ಎಂದು ಕವಿ ಹೇಳುತಾತ ರೆ.
3.ಕಮಧರದ ಕೆಲಸವೇನ್ನ? ಅದು ತ್ನ್ನ ಕೆಲಸವನ್ನನ ಹೇಗೆ ಮರೆಸುತ್ತ ದೆ?
ಉತ್ು ರ:ಕಮಧರದ ಕೆಲಸ ಉರಿಯುವದು. ಅದು ಶಾಂತ್ರಿೀತಿಯಿಂದ ಉರಿದು ಕರಗಿ ತ್ನ್ನ ಪಾಡಿನ್ ಕೆಲಸವನ್ನನ
ಮರೆಸುತ್ತ ದೆ. ಸದುಾ ಗದಾ ಲ ಮಾಡುವದಿಲಿ ಎಂದು ಕವಿ ಹೇಳಿದ್ಯಾ ರೆ.
4.ಮಾನ್ವನ್ ಬದುಕು ಕಮಧರದಂತೆ ಇರಬೇಕು ಏಕೆ?.
ಉತ್ು ರ:ಮಾನ್ವನ್ ಬದುಕು ಶಾಂತ್ರಿೀತಿಯಿಂದ ಸದುಾ ಗದಾ ಲವಿಲಿ ದೆ ಮಗಿಸಬೇಕು. ಅದರಲ್ಲಿ ತ್ನ್ನ ಕತ್ಧವಾ ವನ್ನನ
ಮಗಿಯಬೇಕು, ಕೂಗಾಡಿದರೆ, ಹಾರಾಡಿದರೆ ಏನ್ನ ಸಿಗುವದಿಲಿ . ಕಾರಣ್ ಮಾನ್ವನ್ ಬದುಕು ಕಪುಧರದಂತೆ
ಇರಬೇಕೆಂದು ಕವಿ ಹೇಳಿದ್ಯಾ ರೆ.
● ಎಂಟು ಹತ್ತು ವಾಕಾ ಗಳಲಿಿ ಉತ್ು ರಿಸಿರಿ
1.ಸದುಾ ಮಾಡದಿರು ಕವಿತೆ ನಿೀಡುವ ಸಂದೇಶವೇನ್ನ?
ಉತ್ು ರ:ಜಿೀವನ್ದಲ್ಲಿ ಆಡಂಬರ ಕ್ಕೀತಿಧ ಇವುಗಳಿಗೆ ಜನ್ ಮನ್ಸೀಲುವುದು ಸ್ಕಮಾನ್ಾ . ಇವುಗಳನ್ನನ ಪಡೆಯುವುದು
ಜಿೀವನ್ದ ಸ್ಕರ್ಧಕಾ ಂದು ಬಹಳ ಜನ್ ತಿಳಿದಿದ್ಯಾ ರೆ. ಆದರೆ ನ್ಮಮ ಬ್ಬಳಿಗೆ ಆದ್ಯರವಾಗಿರುವುದು ಪರ ಕೃತಿ. ಇದು
ಯಾವುದೇ ಸದುಾ ಗದಾ ಲವಿಲಿ ದೆ ತ್ನ್ನ ಚ್ಟ್ಟವಟಕೆಗಳನ್ನನ ನ್ಡೆಸಿಕೊಂಡು ಹೊೀಗುತ್ತ ದೆ ನಾವು ಕೂಡ ನ್ಮಮ ಜಿೀವನ್ದ
ಕಲಸವನ್ನನ ಸದುಾ ಮಾಡದೆ ಮಾಡಬೇಕು. ಕಪೂಧರ, ದಿೀಪದಂತೆ ಬೆಳಗಬೇಕು. ಹಸಿಸದೆ ಸಿಡಿಮದುಾ ಗದಾ ಲ
ಮಾಡುವಂತೆ ಮಾಡದೆ ಇಬಾ ನಿಯಂತೆ ಮಾನಿಯಾಗಿ ಕೊೀಪವನ್ನನ ಬಿಟ್ಟಟ ಬ್ಬಳಬೇಕು. ಶಾಂತಿಯಿಂದ ಜಿೀವನ್ವನ್ನನ
ನ್ಡೆಸಬೇಕು ಎಂಬ್ಬದೇ ಈ ಪದಾ ದ ಸ್ಕರವಾಗಿದೆ.
2. ಸದುಾ ಮಾಡದೇ ಬ್ಬಳಬೇಕು ಎಂಬ್ಬದನ್ನನ ಕವಿ ಯಾವ ಯಾವ ನಿದೇಧಶನ್ಗಳ ಮೂಲಕ ತಿಳಿಹೇಳಿೀದ್ಯಾ ರೆ?
ಉತ್ು ರ:ಮನ್ನಷ್ಾ ನ್ನ ಬದುಕ್ಕನ್ಲ್ಲಿ ತ್ನ್ನ ಕತ್ಧವಾ ವನ್ನನ ಮಾನ್ವಾಗಿ ನ್ಡೆಸಬೇಕು. ಯಾವ ರಿೀತಿ ತ್ಟೆಟ ಯಲ್ಲಿ ನ್
ಕಪೂಧರವು ಮೌನ್ವಾಗಿ ಉರಿದು ಕರಗುತ್ತ ದೆ ಹಾಗೆ ದಿೀಪದ ಎದುರಿಗೆ ಕತ್ತ ಲೆಯು ಸರಿಯುವ ಹಾಗೆ ಬ್ಬಳಬೇಕು.
ಕೂಗಾಡಿ ಹಾರಾಡಿ ಫಲವೇನ್ನ. ಹಸಿಸದೆಯು ಬ್ಬಸುಗುಡುತ್ತ ದೆ. ಸಿಡಿ ಮದುಾ ಬರೆ ಸದುಾ ಮಾಡುತ್ತ ದೆ. ಹಾಗೆ ಬ್ಬಳದೆ
ಸೂಯಧನ್ ಕ್ಕರಣ್ಕೆ ಇಬಾ ನಿಯು ಮೌನ್ವಾಗಿ ಕರಗುವಂತೆ ಕೊೀಪ ತಾಪಗಳನ್ನನ ತರೆದು ಮೌನಿಯಾಗಿ
ಕತ್ಧವಾ ವನ್ನನ ಮಗಿಸು ಎಂದು ಸಿ.ಪ್ಪ.ಕೆ ಯವರು ಸದುಾ ಮಾಡದಿರು ಪದಾ ದಲ್ಲಿ ತ್ಮಮ ಧೀರಣೆಯನ್ನನ ತಿಳಿಸಿದ್ಯಾ ರೆ.
2.ಬದುಕ್ಕನ್ಲ್ಲಿ ಶಾಂತಿ ಮತ್ತತ ಸದುಾ ಇವುಗಳಲ್ಲಿ ಯಾವುದು ಹೆಚ್ಚಚ ಸುಖ ನಿೀಡುತ್ತ ದೆ? ಏಕೆ?
ಉತ್ು ರ:ಬದುಕ್ಕನ್ಲ್ಲಿ ಶಾಂತಿ ಹಿಚಾಚ ಗಿ ಸುಖ ನಿೀಡುತ್ತ ದೆ. ಹೇಗೆ ಎಂದರೆ ಶಾಂತಿಯಿಂದ ಮಾಡಿದ ಕೆಲಸ ಸರಿಯಾಗಿ
ಆಗುತ್ತ ದೆ. ಮತ್ತತ ಸುಖ ನಿೀಡುತ್ತ ದೆ. ಆದೆ ಸದಿಾ ನಿಂದ ಬ್ಬಳಿದರೆ ನ್ಮಗೆ ಶಾಂತಿ ಸಿಗುವದಿಲಾಿ . ಹಾರಾಡಿ ಫಲವೇನ್ನ,
ಹಸಿಸದೆಯು ಬ್ಬಸುಗುಡುತ್ತ ದೆ. ಆದರೆ ಸವ ಲಿ ಮದುಾ ಸಿಡಿದು ಅಬಾ ರಿಸುತ್ತ ದೆ. ಹಾಗೆ ಬ್ಬಳದೆ ಸೂಯಧನ್ ಕ್ಕರಣ್ಕೆ
ಇಬಾ ನಿಯು ಮೌನ್ವಾಗಿ ಕರಗುವಂತೆ ಕೊೀಪ ತಾಪಗಳನ್ನನ ತರೆದು ಮನಿಯಾಗಿ ಕತ್ಧವಾ ವನ್ನನ ಮಗಿಸು ಎಂದು
ಸಿ.ಪ್ಪ.ಕೆ ಯವರು ಬಹಳ ಮಾಮಿಧಕವಾಗಿ ಕರೆದಿದ್ಯಾ ರೆ.
● ಸಂದರ್ಗದೊೀಡನೆ ವಿವರಿಸಿರಿ
1. ಶಾಂತಿಯಲ್ಲಿ ಬದುಕ್ಕ ನಿೀ ಕತ್ಧವಾ ವನ್ನನ ಮಗಿಸು.
ಆಯ್ಕಿ :- ಈ ವಾಕಾ ವನ್ನನ "ಸಿ.ಪ್ಪ.ಕೃಷ್ಣ ಕುಮಾರ್" ಅವರು ಬರೆದಿರುವ 'ಬಗಸ್ಥ'ಎಂಬ ಕೃತಿಯಿಂದ ಆಯಾ "ಸದುಾ
ಮಾಡದಿರು" ಎಂಬ ಪದಾ ದಿಂದ ಆರಿಸಲಾಗಿದೆ.
ಸಂದರ್ಗ:- ಈ ಮಾತ್ನ್ನನ ಕವಿಯು ಹೇಳಿದ್ಯಾ ರೆ. ನಾವು ಪರ ಕೃತಿಯನ್ನನ ಆದಶಧವಾಗಿಟ್ಟಟ ಕೊಂಡು ಬ್ಬಳಬೇಕು. ಹಾಗೆ
ಮಾನ್ವಾಗಿ ನ್ಮಮ ಕಾಯಧವನ್ನನ ಮಾಡಿ ಮಗಿಸಬೇಕು. ದಿೀಪದ ಎದುರಿಗೆ ಕತ್ತ ಲೆ ಹರಿಯುವಂತೆ, ತ್ಟೆಟ ಯಲ್ಲಿ
ಕಪೂಧರವು ಉರಿಯುವಂತೆ ಶಾಂತಿಯಲ್ಲಿ ಬದುಕಬೇಕು ಎಂದು ಹೇಳುವಾಗ ಈ ಮೇಲ್ಲನ್ ಮಾತ್ತ ಬಂದಿದೆ.
ಸಾಿ ರಸಾ :- ಮಾನ್ವನ್ನ ತ್ನ್ನ ಜಿೀವನ್ದಲ್ಲಿ ಯಾವುದೇ ಕೆಲಸದಲ್ಲಿ ತಡಗಿದರು ಶಾಂತಿಯಿಂದ ಮಾಡಬೇಕು
ಎಂಬ್ಬದು ಇಲ್ಲಿ ಸ್ಕವ ರಸಾ ಕರವಾಗಿದೆ.

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 29
2. ಸಿಡುಕು ಮಿಡುಕನ್ನನ ತರೆದು ಮಾನಿಯಾಗು
ಆಯ್ಕಿ :- ಈ ವಾಕಾ ವನ್ನನ "ಸಿ.ಪ್ಪ.ಕೃಷ್ಣ ಕುಮಾರ್" ಅವರು ಬರೆದಿರುವ 'ಬಗಸ್ಥ'ಎಂಬ ಕೃತಿಯಿಂದ ಆಯಾ "ಸದುಾ
ಮಾಡದಿರು" ಎಂಬ ಪದಾ ದಿಂದ ಆರಿಸಲಾಗಿದೆ.
ಸಂದರ್ಗ:- ಈ ಮಾತ್ನ್ನನ ಕವಿಯು ಹೇಳಿದ್ಯಾ ರೆ.ಮನ್ನಷ್ಾ ನ್ ಜಿೀವನ್ದಲ್ಲಿ ಹಸಿ ಸದೆಯಂತೆ ಬ್ಬಸುಗುಡದೆ ಬರೇ ಸದುಾ
ಮಾಡುವಂತೆ ಬದುಕದೆ ರವಿಕ್ಕರಣ್ಕೆಿ ಮೌನ್ವಾಗಿ ಇಬಾ ನಿಯು ಕರಗುವಂತೆ ಮೌನ್ವಾಗಿ ಬ್ಬಳುವುದನ್ನನ
ಕಲ್ಲಯಬೇಕೆಂದು ಕವಿಗಳು ಹೇಳಿದ್ಯಾ ರೆ.
ಸಾಿ ರಸಾ :- ಜಿೀವನ್ದಲ್ಲಿ ನ್ವು ಇರಬೇಕಾದ ರಿೀತಿ ನಿೀತಿಯು ಇಲ್ಲಿ ಸ್ಕವ ರಸಾ ಕರವಾಗಿದೆ.

ಪದಾ -5 ಗುರಿ
ಕವಿ/ಲೇಖಕರ ಪರಿಚಯ
* ಎಂ. ಗೀಪಾಲಕೃಷ್ಣ ಅಡಿಗ ಅವರು 1918 ರಲ್ಲಿ ಉಡುಪ್ಪ ಜಿಲೆಿ ಯ ಕುಂದ್ಯಪುರ ತಾಲ್ಲಕ್ಕನ್ ಮೊೀಗೆರಿ ಎಂಬಲ್ಲಿ
ಜನಿಸಿದರು.
* ಇವರು ಭಾವತ್ರಂಗ, ಭೂಮಿ ಗಿೀತೆ, ಅನಾಥೆ, ಆಕಾಶ ದಿೀಪಇನ್ನನ ಮಂತಾದ ಕೃತಿಗಳನ್ನನ ರಚಿಸಿದ್ಯಾ ರೆ.
* ಶಿರ ೀಯುತ್ರಿಗೆ ರಾಜೊಾ ೀತ್ಿ ವ ಪರ ಶಸಿತ , ಪಂಪ ಪರ ಶಸಿತ ಕೇಂದರ ಹಾಗೂ ರಾಜಾ ಸ್ಕಹಿತ್ಾ ಅಕಾಡೆಮಿ ಪರ ಶಸಿತ ಲಭಿಸಿದೆ.
* ಆಕರ ಕೃತಿ, ಸಮಗರ ಕಾವಾ
ಕಠಿಣ ಪದಗಳ ಅರ್ಗ
ಅಂಬ್ಬಜ-ತಾವರ, ಅಳಿಯಾಸ್ಥ-ಕ್ಕೀಳಾಸ್ಥ, ಆಳವ ಸ-ಆಳಿೀನ್ ಕೆಲಸ ಬೇಸಲ-ಕೆಲಸ, ಒಳಾೆ ರಿ-ಒಳ್ಳೆ ಯದ್ಯರಿ. ಗೈ ದುಡಿಮೆ.
ತಿರೆ-ಭೂಮಿ. ನೆನೆ ಕೊನೆ-ಅರಳಲ್ಲರುವ ಮೊಗೆಗ , ಪ್ರತ್ತ-ಬೇರೆ. ಬಸ-ವಷ್, ಬ್ಬಂದಳ-ಆಕಾಷ್ ಮಸಗು-ವಿಜಂಬಿಸು,
ಮಿಸುಪು-ಹೊಳ್ಳಯುವ, ಲಾಂಛನ್ ಗುತ್ತಧ, ಸುರಪುರ-ದೇವಲೀಕ, ಹೊನ್ಲು ಹರಿಯ
● ಈ ಪರ ಶೆನ ಗಳಿಗೆ ಒಂದೆರಡು ವಾಕಾ ಗಳಲಿಿ ಉತ್ು ರಿಸಿ.
1 ಮನ್ಸುಿ ಅಳಿಯಾಸ್ಥಗಳ ಸುಳಿಗೆಸಿಲುಕಬ್ಬರದು ಏಕೆ?
ಉತ್ು ರ:ನ್ಮಮ ಮನ್ಸುಿ ನೆಲೆ ಇರದೆ ತಳಲುತ್ತ ಇರುತ್ತ ದೆ. ಅದಕೆಿ ಅಳಿಯಾಸ್ಥಗಳ ಸುಳಿವಿಗೆ ಸಿಲುಕಬ್ಬರದು.
2. ನ್ಮಮ ದುಡಿಮೆಗೆ ಹೊವು ಫಲ್ಲಸುವದು ಯಾವಾಗ?
ಉತ್ು ರ:ಮನ್ನಷ್ಾ ನ್ ಜಿೀವನ್ಕೆಿ ನೆನೆ ಕೊನೆ ಇದ್ಯಾ ಗ ದಿನ್ದ ದುಡಿಮೆಗೆಹುವು ಫಲ್ಲಸುವದು..
3.ಅಡಿಗರ ಪಕಾರ ಪ್ರರುಷ್ದಬ್ಬಳ್ಳವ ಯಾವುದು?
ಉತ್ು ರ:ಹಿಡಿದ ಕೆಲಸವನ್ನನ ಕೊನೆಯವರೆಗೆ ಮಟಟ ಸಬೇಕು ಇದು ಅಡಿಗರ ಪರ ಕಾರ ಪ್ರರುಷ್ದ ಬ್ಬಳ್ಳವ ,
4. ಅಡಿಗರು ಹಗಲ್ಲರುಳು ಯಾವುದಕೆಿ ಹೊೀರಾಡಬೇಕೆಂದು ಕವಿ ಹೇಳಿದ್ಯಾ ರೆ?
ಉತ್ು ರ:ಜಿೀವನ್ದಲ್ಲಿ ಒಂದುಗುರಿ ಇರಬೇಕು ಅದಕೆಿ ಹೊೀರಾಡಬೇಕು ಎಂದು ಕವಿ ಹೇಳಿದ್ಯಾ ರೆ.
● ಈ ಪರ ಶೆನ ಗಳಿಗೆ 3-4 ವಾಕಾ ಗಳಲಿಿ ಉತ್ು ರಿಸಿ.
1.ನ್ಮಮ ಬದುಕು ಕೆಸರಿನ್ ಕಮಲದಂತಿರಬೇಕು ಏಕೆ?
ಉತ್ು ರ ಕೆಸರಿನ್ಲ್ಲಿ ಇದುಾ ಕಮಲದ ಹೂ ಆಕಾಶವನ್ನನ ನೀಡಿ ಸೂಯಧನ್ ಕ್ಕಣ್ನ್ಗಳನ್ನನ ನೀಡಿ ಮರೆಯುತ್ತ ದೆ.
ಹಾಗೆ ನ್ಮಮ ಬದುಕ್ಕನ್ಲ್ಲಿ ನ್ಮಗೆ ಇದಾ ಸಲರ್ಾ ಗಳನ್ನನ ಉಪಯೀಗಿಸಿಕೊಂಡು ಕೆಲಸ ಮಾಡಬೇಕು. ಆಗ ನ್ಮಮ
ಜಿೀವನ್ ಸ್ಕರ್ಧಕಗಳುೆ ತ್ತ ದೆ.
2.ಅಡಿಗರು ಯಾವುದು ಹೇಡಿತ್ನ್ ಹಾಗು ಹೆಣ್ಣ ನ್ ಎಂದು ಕವಿ ಹೇಳಿದ್ಯಾ ರೆ?
ಉತ್ು ರ:ಗಾಳಿ ಬಂದ ಕಡೆ ತಿರುಗುವದು ಹೇಡಿತ್ನ್, ದ್ಯಳಿ ಬಂದಕೂಡಲೆ ಶರಣಾಗುವದು ಹೆಣ್ಣ ನ್ ಹೇಳಿದಹಾಗೆ ಅಂಜಿ
ಕೇಳುವದು ಹೇಡಿತ್ನ್ ಅಂಜಿಸಿದರೆ ಅಂಜುವದು ಹೆಣ್ಣ ನ್ ಎಂದು ಕವಿ ಹೇಳಿದ್ಯಾ ರೆ.
3 ಜಿೀವನ್ದಲ್ಲಿ ಒಂದೇ ಹೆಗುಗ ರಿ ಇರಬೇಕು? ಏಕೆ?
ಉತ್ು ರ:ಜಿೀವನ್ದಲ್ಲಿ ಎದುರಾಗುವ ತಂದರೆಗಳನ್ನನ ಆತಂಕಗಳನ್ನನ ನಿವಾರಿಸಿಕೊಳೆ ಬೇಕು. ಬದುಕ್ಕನ್ಲ್ಲಿ ಮಂದೆ
ಸ್ಕಗಲು ಒಂದೇ ಹೆಗುಗ ರಿ ಇರಿಸಿಕೊಳೆ ಬೇಕು. ಅದಕಾಿ ಗಿ ದುಡಿಯಬೇಕು. ಆಗ ಮಾತ್ರ ಗುರಿಯನ್ನನ ತ್ಲುಪಲು ಸ್ಕರ್ಾ .

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 30
4.ಜಿೀವನ್ದಲ್ಲಿ ಒಂದೇ ಗುರಿ ಇರಬೇಕು ಎಂಬ್ಬದಕೆಿ ಅಡಿಗರು ನಿೀಡಿರುವ ನಿದಶಧನ್ಗಳಾವುವು?
ಉತ್ು ರ :ಒಂದು ಬ್ಬಣ್ಕೆಿ ಒಂದೇ ಗುರಿ ಇರುತ್ತ ದೆಯೇ ಹೊರತ್ತ ಹಲವು ಗುರಿಗಳು ಇರುವುದಿಲಿ , ದೇಹದಲ್ಲಿ ಒಚಿದೇ
ಆತ್ಮ ವಿರುತ್ತ ದೆ ಹೊರತ್ತ ಎರಡು ಆತ್ಮ ಗಳು ಇರುವುದಿಲಿ . ಅಂತೆಯೇ ಒಂದು ಜಿೀವನ್ಕೆಿ ಹಲವು ಸ್ಕರ್ಾ ಗಳು ಏಕೆ?
ಬದಲಾಗಿ ಒಂದೇ ಹೆಗುಗ ರಿಗೆ ಹಗಲ್ಲರುಳು ಹೊೀರಾಡ ಬೇಕು ಎಂದು ಕವಿ ನಿದಶಧನ್ಗಳು ನಿೀಡಿದ್ಯಾ ರೆ.
● ಎಂಟು ಹತ್ತು ವಾಕಾ ಗಳಲಿಿ ಉತ್ು ರಿಸಿರಿ
1.ನ್ರನ್ ಜಿೀವನ್ದ ಗುರಿ ಯಾವುದ್ಯಗಿರಬೇಕೆಂದು ಅಡಿಗರು ಆಶಿಸಿದ್ಯಾ ರೆ?
ಉತ್ು ರ:ಮಾನ್ವನ್ ಜಿೀವನ್ವು ಸ್ಕರ್ಧಕಗಗಬೇಕಾದರೆ ನ್ಮಮ ದುಡಿಮೆಗೆ ಫಲವು ಸಿಗಬೇಕಾದರೆ ಒಂದು ನಿಯಮವು
ಇರಬೇಕು. ಯಾವ ರಿೀತಿ ಕೆಸರಿನ್ಲ್ಲಿ ಇದಾ ರೂ ಕಮಲದ ಹೂ ಸೂಯಧನ್ ಕ್ಕರಣ್ಕ ಆರಳುವಂತೆ ಕಟಟ ಗುಣ್ಗಳನ್ನನ
ಅಂಟಸಿ ಕೊಳೆ ದೆ ಬ್ಬಳಬೇಕು, ಗಾಳಿ ಬಂದಡೆ ತಿರುಗುವಾ ಹೇಡಿತ್ನ್ ಬೇಡ ಹಣ್ಣ ನ್ವು ಬೇಡ, ಪ್ರರುಷ್ದಿಂದ ಸರಿಯಾದ
ದ್ಯರಿಯಲ್ಲಿ ಸ್ಕಗಬೇಕು. ಒಂದು ಬ್ಬಣ್ಕೆ ಒಂದೇ ಗುರಿ, ಒಂದು ದೇಹದಲ್ಲಿ ಒಂದೇ ಆತ್ಮ ವಿರುವಂತೆ ಜಿೀವನ್ದಲ್ಲಿ
ಅವಕಾಶವು ಒಂದೆ ಸ್ಕರಿ ಸಿಗುತ್ತ ದೆ. ಅದಕೆಿ ಒಂದೇ ಗುರಿಗಾಗಿ ಹೊೀರಾಡಬೇಕು. ಪರಹಿತ್ಕಾಿ ಗಿ ಬ್ಬಳಬೇಕು. ನ್ರನ್ಲ್ಲಿ
ನಾರಾಯಣ್ನ್ನ್ನನ ಕಾಣ್ಬೇಕು. ಸ್ಕವ ರ್ಧವನ್ನನ ಮರೆತ್ತ ಪರಹಿತ್ಕಾಿ ಗಿ ದುಡಿಯಬೇಕು ಎಂದು ಕವಿ ತಿಳಿಸಿದ್ಯಾ ರೆ.
2.ಆಂಗರ ಪರ ಕಾರ ಜಿೀವನ್ ಯಾವಾಗ ಸ್ಕರ್ಧಕವಾಗುತ್ತ ದೆ?
ಉತ್ು ರ: ಮಾನ್ವನ್ ಜಿೀವನ್ ಸ್ಕರ್ಧಕವಾಗಬೇಕಾದರೆ ಪರಹಿತ್ರಾಗಿ ದುಡಿಯಬೇಕು. ಸ್ಕವ ರ್ಧವನ್ನನ ಮರೆತ್ತ
ಪರಹಿತ್ಕಾಿ ಗಿ ದುಡಿಯಬೇಕು ಮಾನ್ವನ್ ಜಿೀವನ್ವು ಸ್ಕರ್ಧಕವಾಗಬೇಕಾದರೆ, ನ್ಮಮ ದುಡಿಮೆಗೆ ಫಲವು ಸಿಗಬೇಕಾದರೆ
ಒಂದು ನಿಯಮವು ಇರಬೇಕು ಯಾವ ರಿೀತಿ ಕೆಸರಿನ್ಲ್ಲಿ ದಾ ರೂ ಕಮಲದ ಸೂಯಧನ್ ಕ್ಕರಣ್ಗಳಿಗೆ ಆರಳುವಂತೆ ಕೆಟ್ಟ
ಗುಣ್ಗಳನ್ನನ ಅಂಟಸಿ ಕೊಳೆ ದೆ ಬ್ಬಳಬೇಕು, ಗಾಳಿ ಬಂದಡೆ ತಿರುಗುವಾ ಹೇಡಿತ್ನ್ ಬೇಡ ಹೆಣ್ಣ ನ್ವು ಬೇಡ,
ಪ್ರರುಷ್ದಿಂದ ಸರಿದ್ಯರಿಯಲ್ಲಿ ಸ್ಕಗುಬೇಕು. ಒಂದು ಬ್ಬಣ್ಕೆ ಒಂದೇ ಗುರಿ, ಒಂದು ದೇಹದಲ್ಲಿ ಒಂದೇ ಆತ್ಮ ವಿರುವಂತೆ
ಜಿೀವನ್ದಲ್ಲಿ ಅವಕಾಶವು ಒಂದೆ ಸ್ಕರಿ ಸಿಗುತ್ತ ದೆ. ಆದಕೆಿ ಒಂದೇ ಗುರಿಗಾಗಿ ಹೊೀರಾಡಬೇಕು ಎಂದು ಕವಿ ತಿಳಿಸಿದ್ಯಾ ರೆ.
3.ಗುರಿ ಪದಾ ದ ಸ್ಕರಾಂಶವನ್ನನ ಬರೆಯಿರಿ.
ಉತ್ು ರ:- ಬದುಕ್ಕಗಂದು ಗುರಿ ಇಲಿ ದಿದಾ ರೆ ಅದು ಎಲ್ಲಿ ಗೆ ಹೊೀಗಬೇಕೆಂಬ ನಿಶಿಚ ತ್ತೆ ಇಲಿ ದೆ ಅಪಾರವಾದ ಕಡಲ್ಲನ್ಲ್ಲಿ
ಚ್ಚಕಾಣಿ ಇಲಿ ದೆ ನೌಕೆಯನ್ನನ ನ್ಡೆಸಿದಂತೆ ಆಗುತ್ತ ದೆ. ಜಿೀವನ್ವು ಸ್ಕರ್ಧಕವಾಗಬೇಕಾದರೆ, ನ್ಮಮ ದುಡಿಮೆಗೆ ಫಲವು
ಸಿಗಬೇಕಾದರೆ ಒಂದು ನಿಯಮವು ಇರಬೇಕು. ಕೆಸರಿನ್ಲ್ಲಿ ದಾ ರೂ ಕಮಲದ ಹೂ ಸೂಯಧನ್ ಕ್ಕರಣ್ಕೆ ಅರಳುವಂತೆ
ಕಟ್ಟ ಗುಣ್ಗಳನ್ನನ ಅಂಟಸಿ ಕೊಳೆ ದೆ ಬ್ಬಳಬೇಕು. ಗಾಳಿ ಬಂದಡೆ ತಿರುಗುವವರು ಹೇಡಿತ್ನ್ ಬೇಡ ಹೆಣ್ಣ ನ್ವು ಬೇಡ,
ಪ್ರರುಷ್ದಿಂದ ಸರಿದ್ಯರಿಯಲ್ಲಿ ಸ್ಕಗುಬೇಕು, ಒಂದು ಬ್ಬಣ್ಕೆ ಒಂದೇ ಗುರಿ, ಒಂದು ದೇಹದಲ್ಲಿ ಒಂದೇ ಆತ್ಮ ವಿರುವಂತೆ
ಜಿೀವನ್ದಲ್ಲಿ ಅವಕಾಶವು ಒಂದೆ ಸ್ಕರಿ ಸಿಗುತ್ತ ದೆ. ಅದಕೆಿ ಒಂದೇ ಗುರಿಗಾಗಿ ಹೊೀರಾಡಬೇಕು, ಪರಹಿತ್ಕಾಿ ಗಿ ಬ್ಬಳಬೇಕು.
ನ್ರನ್ಲ್ಲಿ ನಾರಾಯಣ್ನ್ನ್ನನ ಕಾಣ್ಬೇಕು. ಸ್ಕರ್ಧವನ್ನನ ಮರೆತ್ತ ಪರಹಿತ್ಕಾಿ ಗಿ ದುಡಿಯಬೇಕು. ತಿಳಿಸಿದ್ಯಾ ರೆ. ಎಂದು
● ಸದರ್ಗದೊಡನೆ ವಿವರಿಸಿ.
1.ದ್ಯಳಿ ಬಂದಡನೆ ಶರಣೆಂಬ ಹೆಣ್ತ ನ್ವು.
ಆಯ್ಕಿ :- ಈ ವಾಕಾ ವನ್ನನ "ಗೀಪಾಲಕೃಷ್ಣ ಅಡಿಗ" ರವರು ಬರೆದಿರುವ'ಸಮಗರ ಕಾವಾ ' ಎಂಬ ಕೃತಿಯಿಂದ
ಆಯಾ "ಗುರಿ" ಎಂಬ ಪದಾ ದಿಂದ ಆರಿಸಲಾಗಿದೆ.
ಸಂದರ್ಗ:- ಈ ಮಾತ್ನ್ನನ ಕವಿಯು ಹೇಳಿದ್ಯಾ ರೆ. ಮನ್ನಷ್ಾ ನ್ನ ಜಿೀವನ್ದಲ್ಲಿ ಒಂದೇ ಗುರಿ ಹೊಂದಿರಬೇಕು. ಗಾಳಿ ಬಂದ
ಕಡೆ ತಿರುಗುವಂತ್ ಹೇಡಿತ್ನ್ವು ಬೇಡವೆಂದು ಹೇಳುವಾಗ ಈ ಮೇಲ್ಲನ್ ಮಾತ್ತ ಬಂದಿದೆ. ದ್ಯಳಿ ಬಂದಡನೆ ಶರಣೆಂಬ
ಹೆಣ್ಣ ನ್ವು ಬೇಡ ಎಂದು ತಿಳಿಸಿದ್ಯಾ ರೆ. ಹೇಡಿತ್ನ್ ವಿದಾ ರೆ ಏನ್ನ್ನನ ಸ್ಕಧಿಸಲು ಸ್ಕರ್ಾ ಆಗುವುದಿಲಿ ಎಂದು ತಿಳಿಸುವಾಗ
ಈ ಮಾತ್ತ ಬಂದಿದೆ.
ಸಾಿ ರಸಾ :- ಗುರಿ ಮನ್ನಷ್ಾ ನಿಗೆ ಅವಶಾ ಕಾಗಿರುತ್ತ ದೆ. ಗುರಿಯಂತೆ ಬ್ಬಳನ್ನನ ನ್ಡೆಸಿಕೊಂಡು ಹೊೀಗಬೇಕೆ ವಿನಃ
ಬ್ಬಳಿಗನ್ನಸ್ಕರ ಗುರಿಯನ್ನನ ಆಗಾಗೆಗ ಬದಲಾಯಿಸಬ್ಬರದು ಎಂಬ್ಬದು ಇಲ್ಲಿ ಸ್ಕವ ರಸಾ ಕರವಾಗಿದೆ.
2.ಒಂದು ಜಿೀವನ್ಗೇಕೆ ಹಲವು ಸ್ಕರ್ಾ ಗಳು.

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 31
ಆಯ್ಕಿ :- ಈ ವಾಕಾ ವನ್ನನ "ಗೀಪಾಲಕೃಷ್ಣ ಅಡಿಗ" ರವರು ಬರೆದಿರುವ'ಸಮಗರ ಕಾವಾ ' ಎಂಬ ಕೃತಿಯಿಂದ
ಆಯಾ "ಗುರಿ" ಎಂಬ ಪದಾ ದಿಂದ ಆರಿಸಲಾಗಿದೆ.
ಸಂದರ್ಗ:- ಈ ಮಾತ್ನ್ನನ ಕವಿಯು ಹೇಳಿದ್ಯಾ ರೆ. ಒಂದು ಬ್ಬಣ್ಕೆಿ ಒಂದೇ ಗುರಿ ಇರುವಂತೆ ಒಂದು ದೇಹದಳಗೆ
ಒಂದೇ ಆತ್ಮ ವು ಇರುವ ಹಾಗೆ ಈ ಜಿೀವನ್ದಲ್ಲಿ ಅವಕಾಶವು ಒಂದೇ ಬ್ಬರಿ ಸಿಗುತ್ತ ದೆ. ಅದನ್ನನ ಸರಿಯಾಗಿ
ಉಪಯೀಗಿಸಿಕೊಳೆ ಬೇಕು ಎಂದು ತಿಳಿಸುತಾತ , ಮಾತ್ನ್ನನ ಹೇಳಿದ್ಯಾ ರೆ. ಒಂದೇ ಹೆಗುಗ ರಿಯ ಸ್ಕರ್ನೆಗಾಗಿ ಹಗಲ್ಲರುಳು
ಹೊೀರಾಡಬೇಕೆಂದು ಕವಿಗಳು ತಿಳಿಸಿದ್ಯಾ ರೆ.
ಸಾಿ ರಸಾ :- ಇರುವ ಒಂದು ಜಿೀವಕೆಿ ಒಂದೇ ಗುರಿ ಸ್ಕಕು ಆ ಗುರಿಯ ಸ್ಕರ್ನೆಗೆ ಹಗಲ್ಲರುಳು ದುಡಿಯಬೇಕು ಎಂಬ್ಬದು
ಇಲ್ಲಿ ಸ್ಕವ ರಸಾ ಕರವಾಗಿದೆ.
3. ಪರಹಿತ್ರ ಬಳಲುತಿತ ರಲದುವ ಜಿೀವನ್ವು.
ಆಯ್ಕಿ :- ಈ ವಾಕಾ ವನ್ನನ "ಗೀಪಾಲಕೃಷ್ಣ ಅಡಿಗ" ರವರು ಬರೆದಿರುವ'ಸಮಗರ ಕಾವಾ ' ಎಂಬ ಕೃತಿಯಿಂದ
ಆಯಾ "ಗುರಿ" ಎಂಬ ಪದಾ ದಿಂದ ಆರಿಸಲಾಗಿದೆ.
ಸಂದರ್ಗ:- ಈ ಮಾತ್ನ್ನನ ಕವಿಯು ಹೇಳಿದ್ಯಾ ರೆ. ಮನ್ನಷ್ಾ ನ್ನ ಜಿೀವನ್ದಲ್ಲಿ ಖಚಿತ್ವಾದ ಗುರಿಯನ್ನನ ಹೊಂದಿರಬೇಕು.
ಅದನ್ನನ ಸ್ಕಧಿಸುವಾಗ ಅಡಿಡ ಆತಂಕಗಳು ಎದುರಾದರೆ ಹದರದ ಅದನ್ನನ ನಿವಾರಿಸಿಕೊಳೆ ಬೇಕು. ಆಡಡ ದ್ಯರಿ
ಹಿಡಿಯದೆ ಸರಿಯಾದ ಒಳ್ಳೆ ಯ ಮಾಗಧದಲ್ಲಿ ನ್ಡೆಯಬೇಕು ಮಾನ್ವನ್ಲ್ಲಿ ರ್ಗವಂತ್ನ್ ರೀಪ ಕಂಡು, ಸುರಪುರದ
ವಾತಾವಣ್ ನಿಮಾಧಣ್ ಮಾಡಬೇಕು ಎಂದು ಹೇಳುವಾಗ ಮೇಲ್ಲನ್ ಮಾತ್ತ ಬಂದಿದೆ.
ಸಾಿ ರಸಾ :- ಸ್ಕವ ರ್ಧತ್ನ್ ತರೆದು ಪರಹಿತ್ಕೆಿ ದುಡಿಯಬೇಕು ಎಂಬ್ಬದು ಇಲ್ಲಿ ಸ್ಕವ ರಸಾ ಕರವಾಗಿದೆ.

ಪದಾ -6 ಮ್ಯಡಲ್ ಕುಣಗಲ್ ಕೆರೆ


ಕಠಿಣ ಪದಗಳ ಅರ್ಗ
ಊರುಗೀಲು-ಹುಟ್ಟಟ , ಕಪಿ ಕ್ಕಿ -ಜಲಚ್ರಗಳನ್ನನ ತಿನ್ನನ ವ ಪಕ್ಕಿ , ತಂತಿರ -ಕೆರೆ ಕಟ್ಟಟ ವ
ಕಲೆಯಲ್ಲಿ ನಿಷ್ಿ ತ್ರಾದವರು, ಸ್ಕರಂಗ-ಜಿಂಕೆ, ಐಭೀಗ- ವೈಭೀಗ, ಚಂದಿರಾಮ- ಚಂದಿರ, ಬಿಡದಿಗಪಾಿ ಗ ಬಿಡದೇ
ತಿನ್ನನ ವಾಗ ಮೊದಲು-ಪೂವಧದಿಕುಿ .
● ಈ ಪರ ಶೆನ ಗಳಿಗೆ 1-2 ವಾಕಾ ಗಳಲಿಿ ಉತ್ು ರಿಸಿ.
1.ಕುಣಿಗಲ್ ಕೆರೆಯು ಯಾವ ದಿಕ್ಕಿ ನ್ಲ್ಲಿ ದೆ?
ಉತ್ು ರ: ಮೂಡಲ ದಿಕ್ಕಿ ನ್ಲ್ಲಿ ದೆ.
2. ಕುಣಿಗಲ್ ಕೆರೆ ಹೇಗೆ ಬ್ಬಗಿದೆ?
ಉತ್ು ರ:ಬ್ಬಳ್ಳಹಣಿಣ ನಂತೆ ಬ್ಬಗಿದೆ.
3. ತ್ತಂಬಿದ ಕುಣಿಗಲ್ ಕೆರೆಯನ್ನನ ಯಾವುದಕೆಿ ಹೊೀಲ್ಲಸಲಾಗಿದೆ?
ಉತ್ು ರ: ನಿಂಬೆಯ ಹಣಿಣ ಗೆ ಹೊೀಲ್ಲಸಲಾಗಿದೆ.
4.ಕುಣಿಗಲ್ ಕೆರೆಯ ಅಂದವನ್ನನ ನೀಡಲು ಯಾರು ಬಂದರೆಂದು ಉತೆತ ೀಕ್ಕಿ ಸಲಾಗಿದೆ?
ಉತ್ು ರ: ಶಿವನ್ನ ಬಂದರೆಂದು ಉತೆತ ೀಕ್ಕಿ ಸಲಾಗಿದೆ.
5. ಕೆರೆಯಲ್ಲಿ ಯಾವ ಮಿೀನ್ನಗಳಿದಾ ವು?
ಉತ್ು ರ: ಕೆರೆಯಲ್ಲಿ ಬ್ಬಳ್ಳಮಿೀನ್ನಗಳಿದಾ ವು.
● ಈ ಪರ ಶೆನ ಗಳಿಗೆ 3-4 ವಾಕಾ ಗಳಲಿಿ ಉತ್ು ರಿಸಿ.
1.ಕುಣಿಗಲ್ ಕೆರೆ ನೀಡುವವರಿಗೆ ಹೇಗೆ ಕಾಣ್ಣತಿತ ತ್ತತ ?
ಉತ್ು ರ: ಕುಣಿಗಲ್ ಕೆರೆ ನೀಡುವವರಿಗೆ ಸುಂದರವಾಗಿ ಕಾಣ್ಣತಿತ ತ್ತತ . ಅದನ್ನನ ನೀಡಲು ಚಂದರ ನ್ನ
ಮೂಡಿಬರುತಾತ ನೆ, ಇಷ್ಟಟ ಸಂದಯಧದಿಂದ ಕೂಡಿರುತ್ತ ದೆ ನೀಡುವವರು ಅಬ್ಬಾ ಎಂದು ಆಶಚ ಯಧಗೀಳುೆ ತಾತ ರೆ.
2.ಕಬಾ ಕ್ಕಿ ಯಾವಾಗ ಬ್ಬಯಿ ಬಿಡುತಾವೆ?
ಉತ್ು ರ: ಕುಣಿಗಲ್ ಕೆರೆಯಲ್ಲಿ ಇರುವ ಮಿೀನ್ನಗಳನ್ನನ , ಜಲಚ್ರಗಳನ್ನನ ನೀಡಿ ಕಬಾ ಕ್ಕಿ ಗಳು ಬ್ಬಯಿ ಬಿಡುತ್ತ ವೆ.

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 32
3.ಬ್ಬಳ್ಳಮಿೀನ್ನಗಳು ಬಬೆಾ ಹೊಡೆಯಲು ಕಾರಣ್ವೇನ್ನ?
ಉತ್ು ರ: ಕುಣಿಗಲ್ ಕರೆಯ ಆಕಿ ಪಕಿ ದ ಜನ್ರು ಕೃಷಿ ಕಲಸದ ಜೊತೆ ಮಿೀನ್ನಗಾರಿಕೆ ಮಾಡುತಾತ ರೆ. ಮಿೀನ್ನ
ಹಿಡಿಯಲು ಕರೆಯಲ್ಲಿ ಬಲೆ ಹಾಕುತಾತ ರೆ. ಮಿೀನ್ನ ಬಲೆಗೆ ಸಿಕ್ಕಿ ದ್ಯಗ ಬಬೆಾ ಹೊಡೆಯುತ್ತ ವೆ.
● ಕೆಳಗಿನ್ ಶೂಶೆನ ಗಳಿಗೆ ಎಂಟು ಹತ್ತು ವಾಕಾ ಗಳಲಿಿ ಉತ್ು ರಿಸಿರಿ:
1. ಕುಣಿಗಲ್ ಕೆರೆಯ ಜಿೀವಸಂಕುಲಕೆಿ ಆಶರ ಯವಾಗಿರುವುದನ್ನನ ಗಿೀತೆಯಲ್ಲಿ ಯಾವ ರಿತಿ ವಣಿಧಸಲಾಗಿದೆ.
ಉತ್ು ರ: ಕೆರೆಯಲ್ಲಿ ದೀಣಿ ನ್ಡೆಸಲು ಒಂದು ಕೊೀಲು ಬೇಕು. ಅದನ್ನನ ಹಾರಕೊಿ ಂದು ಉರುಗೀಲು ಎಂದಿದ್ಯಾ ರೆ.
ದೀಣಿಯನ್ನನ ನ್ನಕಲು ಬಳಸುವ ಕೊೀಲು ಅದನ್ನನ ನ್ನಕಕೊೀಲು ಎಂದ್ಯಾ ರೆ, ಬ್ಬಳ್ಳಹಣಿಣ ನ್ ಗಾತ್ರ ದ ಮಿೀನ್ನಗಳು
ಬಬೆಾ ಹಾಕುತಿತ ವೆ ಅಂದರೆ ಕುಣಿಗಲ್ ಕರೆಯ ಅಕಿ ಪಕಿ ದ ಜನ್ರು ಕೃಷಿ ಕೆಲಸದ ಜೊತೆ ಮಿೀನ್ನಗಾರಿಕೆ ಮಾಡುತಾತ ರೆ.
ಮಿೀನ್ನ ಹಿಡಿಯಲು ಕರೆಯಲ್ಲಿ ಬಲೆ ಹಾಕುತಾತ ರೆ. ಮಿೀನ್ನ ಬಲೆಗೆ ಸಿಕ್ಕಿ ದ್ಯಗ ಬಬೆಾ ಹೊಡೆಯುತ್ತ ವೆ. ಇದಲಿ ದೆ ಪಾರ ಣಿ
ಪಕ್ಕಿ ಗಳು ಸಂತೀಷ್ದಿಂದ ನ್ಗುತಿತ ವೆ ಕಾರಣ್ ಕೆರೆ ತ್ತಂಬಿ ತ್ತಳುಕುತಿತ ವೆ. ಗುಬಿಾ ಗಳು, ಸ್ಕರಂಗಗಳು ಸಂತೀಷ್ದಿಂದ
ನ್ಗುತಿತ ವೆ ಎಂದು ಹೊೀಲ್ಲಸಿದ್ಯಾ ರೆ. ಹಾಗೇಯ್ಕ ಕುಣಿಗಲ್ ಕೆರೆಯ ಅಂದವನ್ನನ , ನೀಡಲು ಶಿವನಿ ಬಂದು
ಯೀಗಿಯಂತಾಗಿದ್ಯಾ ನೆ. ಅಂದರೆ ಅದರ ಸಬಗು ಎಷಿಟ ರಬಹುದು ಅಲಿ ದೇ ಕಪಿ ಗಿರುವ ಹಕ್ಕಿ ಗಳು ಬ್ಬಯಿ ಯನ್ನನ
ಬಿಟ್ಟಟ ನೀಡುತ್ತ ವೆ, ಕೊನೆಯದ್ಯಗಿ ಕುಣಿಗಲ್ ಕೆರೆ ಜಿೀವನ್ ಸಂಕುಲಕೆಿ ಈ ಮೇಲ್ಲನ್ ಸ್ಕಲ್ಲನಿಂದ ಆಶರ ಯವಾಗುತ್ತ ದೆ
ಎಂದು ವಿಮಸಲಾಗಿದೆ.
2.ಮೂಡಲ್ ಕುಣಿಗಲ್ ಕೆರೆ ಗಿೀತೆಯ ಭಾವಾರ್ಧವನ್ನನ ಬರೆಯಿರಿ?
ಉತ್ು ರ: ಮೂಡಲ ದಿಕ್ಕಿ ನ್ಲ್ಲಿ ರುವ ಕುಣಿಗಲ್ ಕೆರೆ ನೀಡುವವರಿಗೆ ಒಂದು ವೈಭೀಗ ಅದೃಷ್ಟ ಮಾಡಿರುವ ನಾ
ಕುಣಿಗಲ್ ಕೆರೆಗೆ ಚಂದಿರನ್ನ ಮೂಡಿಬರುತಾತ ನೆ, ಎಷ್ಟಟ ಸಂದಯಧದಿಂದ ಕೂಡಿರುತ್ತ ದೆ ಎಂದರೆ ಅಬ್ಬಾ ಎಂದು
ಆಶಚ ಯಧವಾಗಿ ವಣ್ಧನೆ ಮಾಡಲು ಅಸ್ಕರ್ಾ ಎಂದು ವಣಿಧಸಿದ್ಯಾ ರೆ, ಕುಣಿಗಲ್ ಕೆರೆ ಸಬಗು ಸಂದಯಧವನ್ನನ
ಬ್ಬಳ್ಳಹಣಿಣ ಗೆ ಹೊೀಲ್ಲಸಲಾಗಿದೆ. ಹೇಗೆ ಬ್ಬಳ್ಳಹಣ್ಣಣ ಬ್ಬಗಿದ ಹಾಗೆ ಕೆರೆಯು ಸಹ ಬ್ಬಗಿರುವ ರಿೀತಿ ಕಾಣಿಸುತ್ತ ದೆ. ಮತ್ತತ
ಸಂಬಂರ್ದಲ್ಲಿ ಭಾವ ಎಂದರೆ ಹೆಣ್ಣಣ ಮಗಳಿಗೆ ಎಲ್ಲಿ ಲಿ ದ ಅಕಿ ರೆ ಆಗಿನ್ ಕಾಲದಲ್ಲಿ ಮದುವೆ ಆಗುವ ಹುಡುಗ ಅರ್ವಾ
ಮಾವನ್ ಮಗನ್ನ್ನನ ತ್ತಂಬ್ಬ ಆಕರೆಯಿಂದ ಕಾಣ್ಣವಂತ್ ಸಂಬಂರ್. ಅದಲಿ ದೇ ಅವನ್ನ ತಂದುಕೊಟ್ಟ ಂತ್ಹ ಸಿೀರೆಯ
ಬಣ್ಣ ವು ಎಷ್ಟಟ ಚ್ಛನಾನ ಗಿದೆಯೀ ಆಷ್ಠಟ ಕೆರೆಯು ತ್ತಂಬ್ಬ ಸುಂದರವಾಗಿದೆ. ಕೆರೆಯಲ್ಲಿ , ಹಾರಕೊಿ ಂದು ಹಾರುಕೊೀಲು,
ಹಾರುವುದಕೆಿ ಹಾಯಿಸುವುದಕೆಿ , ದೀಣಿ ನ್ಡೆಸಲು ಬಳಸುವ ಕೊೀಲು ಅದನ್ನನ ನ್ನಕಲು ನ್ನಕುವುದಕೆಿ ಇನನ ಂದು
ಕೊೀಲು ಮತ್ತತ ಬ್ಬಳ್ಳಹಣಿಣ ನ್ ಗಾತ್ರ ದ ಮಿೀನ್ನಗಳು ಬಬೆಾ ಹಾಕುತಿತ ವೆ ಅಂದರೆ ಬಲೆಗೆ ಸಿಕ್ಕಿ ಬಬೆಾ ಹೊಡೆಯುತಿತ ವೆ.
ಸ್ಕರಂಗಗಳು ಗುಬಿಾ ಗಳು ಸಂತೀಷ್ಕೆಿ ಕೂಗಿಕೊಳುೆ ತಿತ ವೆ. ಇದು ಕುಣಿಗಲ್ ಕೆರೆ ಗಿೀತೆಯ ಭಾವಾರ್ಧವಾಗಿದೆ.
● ಸಂದರ್ಗವನುನ ಸಾಿ ರಸಾ ದೊಡನೆ ವಿವರಿಸಿರಿ,
1.ಭಾವ ತಂದ್ಯನೀ ಬಣ್ಣ ದ ಸಿೀರೆ,
ಆಯ್ಕಿ :- ಈ ವಾಕಾ ವನ್ನನ "ಜನ್ಪದ ಗಿೀತೆ"ಯಿಂದ "ಮೂಡಲ್ ಕುಣಿಗಲ್ ಕೆರೆ" ಎಂಬ ಪದಾ ಭಾಗದಿಂದ ಅರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಕುಣಿಗಲ್ ಕೆರೆಯ ಸಬಗು ಸಂದಯಧವನ್ನನ ಬ್ಬಳ್ಳಯ ಹಣಿಣ ಗೆ ಹೊೀಲ್ಲಸುವ
ಸಂದರ್ಧದಲ್ಲಿ ಹೇಳಲಾಗಿದೆ. ಹೇಗೆ ಬ್ಬಳ್ಳಯ ಹಣ್ಣಣ ಬ್ಬಗಿದೆ ಹಾಗೆ ಕೆರೆಯು ಸಹ ಬ್ಬಗಿರುವ ರಿೀತಿ ಕಾಣಿಸುತ್ತ ದೆ. ಭಾವ
ಎಂದರೆ ಹೆಣ್ಣಣ ಮಗಳಿಗೆ ಎಲ್ಲಿ ಲಿ ದ ಅಕಿ ರೆ, ಆಗಿನ್ ಕಾಲದಲ್ಲಿ ಮದುವೆ ಆಗುವ ಹುಡುಗ ಆರ್ವಾ ಮಾವನ್ ಮಗನ್ನ್ನನ
ತ್ತಂಬ್ಬ ಅಕಿ ರೆಯಿಂದ ಕಾಣ್ಣತಿತ ದಾ ರು.
ಸಾಿ ರಸಾ :- ಮೂಡಲ್ ಕುಣಿಗಲ್ ಕೆರೆ ತ್ತಂಬಿ ತ್ತಳುಕುವಾಗ ಬ್ಬಗಿನ್ ಅಪ್ಪಧಸುವ ಪರಿ ಇಲ್ಲಿ ಸ್ಕವ ರಸಾ ಕರವಾಗಿದೆ.
2. ಕಪಿ ಕ್ಕಿ ಬ್ಬಯ ಬಿಡುತಾವೆ.
ಆಯ್ಕಿ :- ಈ ವಾಕಾ ವನ್ನನ "ಜನ್ಪದ ಗಿೀತೆ"ಯಿಂದ "ಮೂಡಲ್ ಕುಣಿಗಲ್ ಕೆರೆ" ಎಂಬ ಪದಾ ಭಾಗದಿಂದ ಅರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಕೆರೆಯ ಸಂದಯಧದಿಂದ ಹಕ್ಕಿ ಗಳು ಹೇಗೆ ಕಾಣ್ಣತ್ತ ವೆ. ಎಂದು ಹೇಳುವ ಸಂದರ್ಧದಲ್ಲಿ
ಹೇಳಿದ್ಯಾ ರೆ. ಕೆರೆಯ ಅಂದವನೆನ ನೀಡಲು ಶಿವನ್ನ ಬಂದು ಯೀಗಿಯಂತಾಗಿದ್ಯಾ ನೆ. ಕಪಿ ಗಿರುವ ಹಕ್ಕಿ ಗಳು
ಬ್ಬಯನ್ನನ ಬಿಟ್ಟಟ ನಿಲುಿ ತ್ತ ವೆ. ಮಿೀನ್ನಗಳನ್ನನ ತಿನ್ನ ಲು ಎಂದು ಹೇಳುವಾಗ ಮೇಲ್ಲನ್ ಮಾತ್ತ ಹೇಳಿದ್ಯಾ ರೆ.

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 33
ಸಾಿ ರಸಾ :- ಕೈಲಾಸವಾಸಿಯಾದ ಶಿವನೇ ಕುಣಿಗಲ್ ಕೆರೆಯ ಸಬಗನ್ನನ ನೀಡಲು ಬಂದನೆಂದರೆ ಅದರ ಸಬಗು
ಎಷಿಟ ದೆ ಎಂಬ್ಬದೆ ಇಲ್ಲಿ ಸ್ಕವ ರಸಾ ಕರವಾಗಿದೆ.
3. ಬಬೆಾ ಹೊಡೆದ್ಯಬೆ ಬ್ಬಳ ಮಿೀನ್ನ,
ಆಯ್ಕಿ :- ಈ ವಾಕಾ ವನ್ನನ "ಜನ್ಪದ ಗಿೀತೆ"ಯಿಂದ "ಮೂಡಲ್ ಕುಣಿಗಲ್ ಕೆರೆ" ಎಂಬ ಪದಾ ಭಾಗದಿಂದ ಅರಿಸಲಾಗಿದೆ.
ಸಂದರ್ಗ:- ಈ ವಾಕಾ ವನ್ನನ ಕುಣಿಗಲ್ ಕೆರೆಯ ಸಬಗು ಸಂದಯಧವನ್ನನ ಬ್ಬಳ್ಳಯ ಹಣಿಣ ಗೆ ಹೊೀಲ್ಲಸುವ
ಸಂದರ್ಧದಲ್ಲಿ ಹೇಳಲಾಗಿದೆ. ಕೆರೆಯಲ್ಲಿ ಹಾರಕೊಿ ಂದು ಹಾರುಕೊೀಲು, ಹಾರುವುದಕೆಿ ಹಾಯಿಸುವುದಕೆಿ ಬಳಸುವ
ಕೊೀಲು ಅದನ್ನನ ನ್ನಕಲು ನ್ನಕುವುದಕೆಿ ಇನನ ಂದು ಕೊೀಲು ಎಂದಿದ್ಯಾ ರೆ. ಬ್ಬಳ್ಳ ಹಣಿಣ ನ್ ಗಾತ್ರ ದ ಮಿೀನ್ನಗಳು
ಬಲೆಗೆ ಸಿಕ್ಕಿ ಬಬೆಾ ಹಾಕುತಿತ ವೆ ಎಂದು ಹೇಳಿದ್ಯಾ ರೆ.
ಸಾಿ ರಸಾ :- ಕುಣಿಗಲ್ ಕೆರೆ ಬ್ಬಳ್ಳ ಮಿೀನ್ನಗಳು ಕೇವಲ ವಾಸಸಿ ಳವಾಗಿದೆ ಅವುಗಳ ಸಂತೀಷ್ಕೂಿ ಕಾರಣ್ವಾಗಿದೆ
ಎಂಬ್ಬದು ಇಲ್ಲಿ ಸ್ಕವ ರಸಾ ಕರವಾಗಿದೆ.

ಪದಾ -7 ವಚನ್ಗಳು.
ವಚನ್ಕಾರರ ಪರಿಚಯ :
1. ಬಸವಣಣ
* ಬಸವಣ್ಣ ನ್ವರು 12 ನೇ ಶತ್ಮಾನ್ದಲ್ಲಿ ವಿಜಯಪುರ ಜಿಲೆಿ ಯ ಬ್ಬಗೇವಾಡಿ,ಎಂಬಲ್ಲಿ ಜನಿಸಿದರು.
* ಇವರು ಬರೆದ ಕೃತಿಗಳು ಬಸವಣ್ಣ ನ್ವರ ವಚ್ನ್ಗಳು
* ವಚನ್ ಅಂಕ್ಕತ್ನಾಮ, ಕೂಡಲಸಂಗಮದೇವ.
2.ಸನ್ನ ಲ್ಲಗೆಯ ಸಿದಾ ರಾಮ
* ಸನ್ನ ಲ್ಲಗೆಯ ಸಿದಾ ರಾಮ ಅವರು 12 ನೆ ಶತ್ಮಾನ್ದಲ್ಲಿ ಸನ್ನ ಲ್ಲಗೆ ಯಲ್ಲಿ ಜನಿಸಿದರು.
* ಇವರು ಬರೆದ ಕೃತಿಗಳು ಸನ್ನ ಲ್ಲಗೆ ಸಿದಾ ರಾಮ ವಚ್ನ್ಗಳು.
* ವಚನ್ ಅಂಕ್ಕತ್ನಾಮ, ಕಪ್ಪಲಸಿದಧ ಮಲ್ಲಿ ಕಾಜುಧನ್.
3.ಅಕಿ ಮಹಾದೇವಿ
* ಅಕಿ ಮಹಾದೇವಿ ಅವರು 12 ನೆಯ ಶತ್ಮಾನ್ದಲ್ಲಿ ಶಿವಮೊಗಗ ಜಿಲೆಿ ಯ ಉಡುತ್ಡಿಎಂಬಲ್ಲಿ ಜನಿಸಿದರು.
* ಇವರು ಬರೆದ ಕೃತಿಗಳು ಯೀಗಾಂಗ ತಿರ ವಿದಿ ಮತ್ತತ ಅಕಿ ಮಹಾದೇವಿ ವಚ್ನ್ಗಳು
* ವಚನ್ ಅಂಕ್ಕತ್ನಾಮ, ಚ್ನ್ನ ಮಲ್ಲಿ ಕಾಜುಧನ್
ಪದಗಳ ಅರ್ಗ
ಅಗಲು-ಊಟ್ದ ತ್ಟೆಟ , ಅನ್ನ ಕ-ತ್ನ್ಕ, ಬ್ಬನ್- ಅನ್ನ , ಹಯನ್-ಅನ್ನ , ಹಾಲ್ಲಗೆ ಸಂಬಂಧಿಸಿದುಾ ,
● ಈ ಪರ ಶೆನ ಗಳಿಗೆ ಒಂದೆರಡು ವಾಕಾ ಗಳಲ್ಲಿ ಉತ್ು ರಿಸಿರಿ.
1. ಬಸವಣ್ಣ ನ್ವರು ಜನ್ರ ಯಾವ ನಂಬಿಕೆಯನ್ನನ ಖಂಡಿಸಿದ್ಯಾ ರೆ?
ಉತ್ು ರ: ಬಸವಣ್ಣ ನ್ವರು ಜನ್ರ ನಿೀರುಕಂಡಲ್ಲಿ ಮಳುಗುವದು ಮರವನ್ನನ ಕಂಡಲ್ಲಿ ಸುತ್ತತ ವ ನಂಬಿಕೆಯನ್ನನ
ಖಂಡಿಸಿದ್ಯಾ ರೆ.
2. ವೇಷ್ ಮತ್ತತ ಆಚ್ರಣೆಯ ಸಂಬಂರ್ ಹೇಗಿರಬೇಕು?
ಉತ್ು ರ: ವೇಷ್ ರ್ರಿಸಿದ ಮೇಲೆ ವೇಷ್ಕೆಿ ತ್ಕಿ ಆಚ್ರಣೆ ಇರಬೇಕು.
3. ವೇದ್ಯಂತ್ವನ್ನನ ಓದಿವನ್ನ ಹೇಗಿರಬೇಕೆಂದು ಸಿದಧ ರಾಮ ಹೇಳುತಾತ ನೆ?
ಉತ್ು ರ: ವೇದ್ಯಂತ್ವನ್ನನ ಓದಿದವನ್ನ ಬರ ಹಮ ನ್ನನ ಒಲ್ಲಸಿಕೊಳುೆ ವನ್ನ ಆಗಬೇಕೆಂದು ಸಿದಧ ರಾಮ ಹೇಳೂತಾತ ನೆ.
4. ಕೆರೆಗಳು ನಿಯೀಜಕ ಆಗುವದು ಯಾವಾಗ?
ಉತ್ು ರ: ಮಣ್ಾ ತಿೀರ್ಧಗಳು ಬರದಿದ್ಯಾ ಗ ಕೆರೆ ತೀಡಿದುಾ ನಿಷ್ಟ ರಯೀಜಕ ಆಗುವದು.

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 34
5. ರ್ನ್ವಿದಾ ವರಲ್ಲಿ ಇರಬೇಕಾದ ಗುಣ್ ಯಾವುದು?
ಉತ್ು ರ: ರ್ನ್ವಿದಾ ವರಲ್ಲಿ ಇರಬೇಕಾದ ಗುಣ್ ದಯ್ಕ.
6. ಅಕಿ ಮಹಾದೇವಿಯು ತ್ನ್ನ ಬದುಕು ಯಾವಾಗ ಫಲದ್ಯಯಕ ಆಗುತ್ತ ದೆ ಎಂದು ಹೇಳುತಾತಳ್ಳ?
ಉತ್ು ರ: ಚ್ನ್ನ ಮಲ್ಲಿ ಕಾಜುಧನ್ ಜ್ಞಞ ನ್ ಇದ್ಯಾ ಗ ತ್ನ್ನ ಬದುಕು ಫಲದ್ಯಯಕ ಆಗುತ್ತ ದೆ ಎಂದು ಅಕಿ ಮಹಾದೇವಿ
ಹೇಳುತಾತ ರೆ.
● ಈ ಪರ ಶೆನ ಗಳಿಗೆ 3-4 ವಾಕಾ ಗಳಲಿಿ ಉತ್ು ರಿಸಿರಿ.
1. ಬಸವಣ್ಣ ನ್ವರು ಜನ್ರ ಧಾಮಿಧಕ ನಂಬಿಕೆಯನ್ನನ ಏಕೆ ಖಂಡಿಸಿದ್ಯಾ ರೆ?
ಉತ್ು ರ: ಜನ್ರು ನಿೀರು ಕಂಡಲ್ಲಿ ಮಳುಗುತಾತ ರೆ. ಮರವನ್ನನ ಕಂಡರೆ ಸುತ್ತತ ತಾತ ರೆ. ಬತ್ತತ ವ ಜಲ ಒಣ್ಗುವ ಮರವನ್ನನ
ಮೆಚ್ಚಚ ವ ಜನ್ ಕೂಡಲ ಸಂಗಮನ್ನ್ನನ ತಿಳಿಯಲು ಸಂಪರ ದ್ಯಯವನ್ನನ ಸವಣ್ಣ ನ್ವರು ಲೇವಡಿ ಮಾಡಿದ್ಯಾ ರೆ.
ಸ್ಕರ್ಾ ವಿಲಿ ಎಂದು ಕುರುಡು
2. ರೂಪ್ಪದುಾ ಫಲವೇನ್ನ ಗುಣ್ವಿಲಿ ದನ್ಕ ಈ ಮಾತಿನ್ ಆರ್ಧವೈಶಿಷ್ಟ ಾ ವೇನ್ನ?
ಉತ್ು ರ:ನೆರಳನ್ನನ ಕೊಡದಿರುವ ಮರದಿಂದ ಯಾವ ಫಲವೂ ಇಲಿ . ದವಿಲಿ ದವನಿಗೆ ರ್ನ್ವಿದಾ ರೂ ಪರ ಯೀಜನ್ವಿಲಿ .
ಹಾಲು ಕೊಡದ ಹಸುವಿದಾ ರೂ ಫಲವಿಲಿ . ಹಾಗೆಯೇ ಗುಣ್ವಿಲಿ ದ ರೂಪವೂ ಕೂಡ ವಾ ರ್ಧ, ಮನ್ನಷ್ಾ ನಿಗೆ ಗುಣ್
ಮಖಾ ವೇ ಹೊರತ್ತ ಸುಂದರವಾದ ರೂಪವಲಿ ಎಂಬ್ಬದನ್ನನ ಈ ವಾಕಾ ತಿಳಿಸುತ್ತ ದೆ.
● ಈ ಪರ ಶೆನ ಗಳಿಗೆ ಎಂಟು ಹತ್ತು ವಾಕಾ ಗಳಲಿಿ ಉತ್ು ರಿಸಿರಿ.
1.ಬಸವಣ್ಣ ವರು ಜನ್ರ ಮೌಡಾ ತೆಯನ್ನನ ಯಾವ ರಿೀತಿ ಖಂಡಿಸಿದ್ಯಾ ರೆ?
ಉತ್ು ರ: ಬಸವಣ್ಣ ನ್ವರು ಜನ್ರ ಮರ್ಾ ತೆಯ ಬಗೆಗ ಬಹಳ ಮಾಮಿಧಕವಾಗಿ ಹೇಳಿದ್ಯಾ ರೆ. ಜನ್ರು ನಿೀರು ಕಂಡರೆ
ಮಳುಗುತಾತ ರೆ. ಮರವನ್ನನ ಕಂಡರೆ ಸುತ್ತತ ತಾತ ರೆ. ಬತ್ತತ ವ ಜಲ ಒಣ್ಗುವ ಮರವನ್ನನ ಮೆಚ್ಚಚ ವ ಜನ್ ಕೂಡಲ
ಸಂಗಮನ್ನ್ನನ ತಿಳಿಯಲು ಸ್ಕರ್ಾ ವಿಲಿ . ಮೊಡನಂಬಿಕೆಯನ್ನನ ನಂಬಿ ಜನ್ರು ಮಾಡುವ ಕಾಯಧ ನ್ಮಮ ನ್ನನ ಶಾಂತಿ
ಕೊಡುವದಿಲಿ . ಇದರಿಂದ ಏನ್ನ ಲಾರ್ ಆಗುವದಿಲಿ . ರ್ಗವಂತ್ ನ್ಮಿಮ ಂದ ಸಂತೀಷ್ ಪಡುವದಿಲಿ ಎಂದು ಬಸವಣ್ಣ
ಹೇಳಿದ್ಯಾ ರೆ.
2.ಬ್ಬಹಾ ಹಾಗು ಆಂತ್ರಿಕ ನ್ಡುವಳಿಕೆಯಲ್ಲಿ ಸ್ಕಮಾ ತೆ ಇರಬೇಕೆಂದು ಸಿದಧ ರಾಮನ್ನ ತ್ನ್ನ ವಚ್ನ್ದಲ್ಲಿ ಹೇಗೆ
ಪರ ತಿಪಾದಿಸಿದ್ಯಾ ರೆ?
ಉತ್ು ರ: ಸಿದಾ ರಾಮ ಮನ್ನಷ್ಾ ಬ್ಬಹಾ ಹಾಗು ಆಂತ್ರಿಕ ನ್ಡುವಳಿಕೆಯಲ್ಲಿ ಒಂದೇ ರಿೀತಿ ಇರಬೇಕೆಂದು ಹೇಳಿದ್ಯಾ ರೆ.
ಕಾವಿ ತಟ್ಟಟ ಅವರಲ್ಲಿ ಒಳ್ಳೆ ಯ ಜ್ಞಞ ನ್ ಇಲಿ ದಿದಾ ರೆ ಅದು ತೀಡಿದುಾ ವಾಾ ರ್ಧವಾಗುತ್ತ ದೆ. ವೇದವನ್ನನ ಓದಿಯೂ
ಫಲವಿಲಿ . ಓದಿದ ಹಾಗೆ ನ್ಡುವಳಿಕೆ ಇಲಿ ದಿದಾ ರೆ. ದೇವರು ನ್ಮಗೆ ಒಲ್ಲಯದಿದಾ ರೆ ಕೆರೆಗಳನ್ನನ ತೀಡಿದರೆ ನಿೀರು
ಬರಬೇಕು, ಇಲಿ ದಿದಾ ರೆ ಅವು ವಾ ರ್ಧ ವಾಗುತ್ತ ವೆ. ಎಂದು ಸಿದಧ ರಾಮ ತ್ನ್ನ ವಚ್ನ್ಗಳಲ್ಲಿ ಬಹಳ ಮಾಮಿಧಕವಾಗಿ
ಹೇಳುತಾತ ರೆ.
3.ಅಕಿ ಮಹಾದೇವಿ ತ್ನ್ನ ಬದುಕು ಫಲದ್ಯಯಕ ಆಗುವದನ್ನನ ಯಾವ ನಿದಶಧನ್ಗಳಂದಿಗೆ ಸಮದಿಧಸುತಾತಳ್ಳ?
ಉತ್ು ರ:ಅಕಿ ಮಹಾದೇವಿ ಚ್ಛನ್ನ ಮಲ್ಲಿ ಕಾಜುಧನ್ನ್ ಜ್ಞಞ ನ್ವಿಲಿ ದೆ ಅಂದರೆ ರ್ಕ್ಕತ ಇಲಿ ದೆ ಬದುಕಲು ಬಯಸುವುದಿಲಿ .
ಯಾವ ರಿೀತಿ ಮರ ಇದುಾ ನೆರಳು ನಿೀಡದಿದಾ ರೆ ಮರಇದುಾ ಫಲವಿಲಿ ರ್ನ್ವಿದಾ ರೂ ದಯ್ಕ ಇರದಿದಾ ರೆ ಫಲವಿಲಿ ,
ಹಾಲು ನಿೀಡದ ಹಸು ಇದುಾ ಫಲವಿಲಿ . ರೀಪ ಇದುಾ ಗುಣ್ ಇರದಿದಾ ರೆ ರೂಪವಾಾ ರ್ಧ. ಹಾಗೆಯೇ ಅನ್ನ ವಿಲಿ ದ ತ್ಟೆಟ
ಇದಾ ರೆ ಆದರಿಂದ ಪರ ಯೀಜನ್ವಿಲಿ ಆದು ವಾ ರ್ಧ ಎಂದಿದ್ಯಾ ರೆ. ಮನ್ನಷ್ಾ ನ್ ಜಿೀವನ್ದಲ್ಲಿ ರ್ಗವಂತ್ನ್ ಜ್ಞಞ ನ್ ಇದ್ಯಾ ಗ
ಮಾತ್ರ ಜಿೀವನ್ ಫಲದ್ಯಯಕ ಆಗುತ್ತ ದೆ ಎಂದು ಅಕಿ ಮಹಾದೇವಿ ಹೇಳಿದ್ಯಾ ರೆ.
● ಸಂದರ್ಗದೊೀಡನೆ ವಿವರಿಸಿರಿ.
1.ನಿೀರ ಕಂಡಲ್ಲಿ ಮಳುಗುವರಯಾಾ
ಆಯ್ಕಿ :- ಈ ವಾಕಾ ವನ್ನನ "ಬಸವಣ್ಣ ನ್ವರು" ಬರೆದಿರುವ "ವಚ್ನ್ಗಳು" ಎಂಬ ಪದಾ ದಿಂದ ಆರಿಸಲಾಗಿದೆ.
ಸಂದರ್ಗ:- ಈ ಮಾತ್ನ್ನನ ಬಸವಣ್ಣ ನ್ವರು ಹೇಳಿದ್ಯಾ ರೆ. ಜನ್ರು ನಿಜವಾಗಿ ಹೊಂದಿರಬೇಕದ ರ್ಕ್ಕತ ಯನ್ನನ
ವಿವರಿಸುತಾತ ಜನ್ರು ನಿೀರನ್ನನ ಕಂಡಲ್ಲಿ ಮಳುಗುವರು ಮರ ಕಂಡಲ್ಲಿ ಸುತ್ತತ ವರು ಬತ್ತತ ವ ಜಲವ ಒಣ್ಗುವ ಮರವ

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 35
ಮೆಚಿಚ ದವರು ದೇವರ ಜ್ಞಞ ನ್ವನ್ನನ ತಿಳಿಯುತಾತ ರೆಯ್ಕ? ಎಂದು ಪರ ಶಿನ ಸುತ್ತ ಮೂಢನಂಬಿಕೆಯನ್ನನ ಖಂಡಿಸುತ್ತ
ಅರ್ಧವಿಲಿ ದ ಆಚ್ರಣೆ ಬಿಡಬೇಕೆಂದು ತಿಳಿಸುವಾಗ ಈ ಮಾತ್ತ ಬಂದಿದೆ.
ಸಾಿ ರಸಾ :- ಸಮಾಜದಲ್ಲಿ ನ್ಡೆಯುತಿತ ದಾ ಕುರುಡು ಸಂಪರ ದ್ಯಯದ ಬಗೆಗ ಬಸವಣ್ಣ ನ್ವರು ಸರಳ ಭಾಷ್ಠಯಲ್ಲಿ
ಖಂಡಿಸಿರುವುದು ಇಲ್ಲಿ ಸ್ಕವ ರಸಾ ಕರವಾಗಿದೆ.
2.ವೇದ್ಯಂತ್ವನೀದಿ ಫಲವೇನ್ಯಾ ,
ಆಯ್ಕಿ :- ಈ ವಾಕಾ ವನ್ನನ "ಸನ್ನ ಲ್ಲಗೆಯ ಸಿದಾ ರಾಮ" ಬರೆದಿರುವ "ವಚ್ನ್ಗಳು" ಎಂಬ ಪದಾ ದಿಂದ ಆರಿಸಲಾಗಿದೆ.
ಸಂದರ್ಗ:- ಈ ಮಾತ್ನ್ನನ ಸಿದಧ ರಾಮ ಹೇಳಿದ್ಯಾ ರೆ. ಮನ್ನಷ್ಾ ವೇಶಕೆಿ ತ್ಕಿ ಂತೆ ನ್ಡೆಯದಿದಾ ರೆ ವೇಶ ಧಿರಿಸಿ ಫಲವಿಲಿ .
ನ್ನಡಿದ ಹಾಗೆ ನ್ಡೆಯಬೇಕು. ಮನ್ನಷ್ಾ ವೇದಗಳನ್ನನ ಓದಿ ಅದನ್ನನ ಪಾಲ್ಲಸಬೇಕು. ರ್ಗವಂತ್ನ್ನನ ಒಲ್ಲಸಿಕೊಳೆ ಬೇಕು.
ಆಗ ಲಾರ್ಆಗುತ್ತ ದೆ ಎಂದು ಹೇಳುವಾಗ ಮೇಲ್ಲನ್ ಮಾತ್ತ ಬಂದಿದೆ.
ಸಾಿ ರಸಾ :- ಜಿೀವನ್ದ ಸಫಲತೆ ಸ್ಕರ್ಾ ವಾಗುವುದು ಯಾವಾಗ ಎಂಬ್ಬವುದನ್ನನ ತಿಳಿಸುವುದೇ ಇಲ್ಲಿ ಸ್ಕವ ರಸಾ ಕರವಾಗಿದೆ.
3. ಅಗಲ್ಲದುಾ ಫಲವೇನ್ನ ಬ್ಬನ್ವಿಲಿ ದನ್ನ ಕಿ .
ಆಯ್ಕಿ :- ಈ ವಾಕಾ ವನ್ನನ "ಅಕಿ ಮಹಾದೇವಿ" ರವರು ಬರೆದಿರುವ "ವಚ್ನ್ಗಳು" ಎಂಬ ಪದಾ ದಿಂದ ಆರಿಸಲಾಗಿದೆ.
ಸಂದರ್ಗ:- ಈ ಮಾತ್ನ್ನನ ಅಕಿ ಮಹಾದೇವಿ ಹೇಳಿದ್ಯಾ ರೆ.ನಿಜವಾದ ಜ್ಞಞ ನ್ವಿರಬೇಕು ಎಂದು ವಿವರಿಸುತಾತ ನೆರಳು
ನಿೀಡದ ಮರ, ಹಾಲು ಕೊಡದ ಹಸು, ಗುಣ್ವಿಲಿ ದ ರೂಪದಿಂದ ಯಾವ ಪಲವಿಲಿ ವೊೀ ಹಾಗೆ ಅನ್ನ ವಿಲಿ ದ
ತ್ಟೆಟ ಯಿಂದ ಏನ್ನ ಪರ ಯೀಜನ್ವಿಲ ಎಂದು ತಿಳಿಸುವಾಗ ಅಕಿ ಮಹಾದೇವಿ ಈ ಮಾತ್ನ್ನನ ಹೇಳಿದ್ಯಾ ರೆ.
ಸಾಿ ರಸಾ :- ತ್ಮಮ ಬಳಿ ಎಲಾಿ ಇದುಾ ಅದರ ಉಪಯೀಗವಿಲಿ ದಿದಾ ಮೇಲೆ ಅವುಗಳು ನಿಸಿ ರಯೀಜಕ ಎನ್ನನ ವುದು
ಇಲ್ಲಿ ಸ್ಕವ ರಸಾ ಕರವಾಗಿದೆ.

ಪದಾ -8 ನಿಟ್ಟ ೀಟದಲಿ ಹಾಯದ ನು ಬಿಟಟ ಮಂಡಯಲಿ,


ಕವಿ/ಲೇಖಕರ ಪರಿಚಯ
* ಕುಮಾರವಾಾ ಸ (ನಾರಣ್ಪಿ ) ಅವರು 1430 ರಲ್ಲಿ ಗದುಗಿನ್ ಕೊೀಳಿವಾಡ ನ್ಲ್ಲಿ ಜನಿಸಿದರು.
* ಇವರು ಕಣಾಧಟ್ಕ ಭಾರತ್ ಕಥಾಮಂಜರಿ ಅರ್ವಾ ಗದುಗಿನ್ ಭಾರತ್ ಮತ್ತತ ಐರಾವತ್ಕೃತಿಗಳನ್ನನ ರಚಿಸಿದ್ಯಾ ರೆ.
* ಬಿರುದ್ದ, ರೂಪಕ ಸ್ಕಮಾರ ಜಾ ಚ್ಕರ ವತಿಧ
ಆಕರ ಕೃತಿ:- ಗದುಗಿನ್ ಭಾರತ್
ಪದಗಳ ಅರ್ಗ
ಕಡೆ-ಕೊನೆ. ಹಾಯವು-ದ್ಯಟ್ವು. ಬಲ-ಸೈನ್ಾ ಕಡಲು-ಸಮದರ , ಮನ್ವಿೀಸ್ಕಡಲಾರದು ಮನ್ಈಸ್ಕಡಲಾರದು.
ಒಡಲುವಿಡಿದಿರಲೇನ್ ದೇಹವನ್ನನ ಹೊಂದಿರುವಾಗ ಮೊಡವಿ-ಪೃರ್ಥವ ಇದದೀ- ಹೆತಿತ ದೆಯೀ, ಮೊೀಹರ -ಸೈನ್ಾ
ಮೃಡ-ಶಿವ, ಕಾದಿ ಗೆಲ್ಲದೆವು- ಯುದಧ ಮಾಡಿ ಗೆದಾ ಂತೆ, ಸಂವರಿಸು-ಒಟ್ಟಟ ಗೂಡಿಸು. ಬಿಟ್ಟ ಮಂಡೆ ಕೂದಲು ಕೆದರಿದ ತ್ಲೆ,
ಒಡಲು-ದೇಹ, ಗಜರು-ಗದರಿಸು, ವನ್ಜ-ಕಮಲ, ವನ್ಜಮಖಿ- ಕಮಲದ ಮಖ ಉಳೆ ವಳು. ಸಹರು- ಬ್ಬಯಿಗೆ
ಬಂದಂತೆ ಹೇಳು. ಅನ್ನವರ-ಯುದಧ ಎಪು-ಶತ್ತರ ವಾಹಿನಿ-ಸೈನ್ಾ , ನಾಡನ್ರಿ ಆಂಜಬ್ಬರುಕ, ಧುರ-ಯುದಧ , ಪಾತ್ಕ-
ಪಾಪ, ರ್ರಣಿ-ಭೂಮಿ, ಭೂಸುರ-ಬರ ಹಮ ಣ್ರು.ಸುರರ ಸತಿ-ಅಪಿ ರೆ.
● ಕೆಳಗಿನ್ ಪರ ಶೆನ ಗಳಿಗೆ ಒಂದ್ದ ವಾಕಾ ದಲಿಿ ಉತ್ು ರಿಸಿ.
1. ಕೌರವನ್ ಸೇನೆಯು ಉತ್ತ ರನಿಗೆ ಹೇಗೆ ಕಾಣಿಸಿತ್ತ?
ಉತ್ು ರ: ಕೌರವನ್ ಸೇನೆಯು ಉತ್ತ ರನಿಗೆ ವಿಶಾಲವಾದ ಸಮದರ ದಂತೆ ಕಂಡಿತ್ತ.
2. ಉತ್ತ ರನ್ನ ನಿಟೊಟ ೀಟ್ದಲ್ಲಿ ಓಡಿದುಾ ಏಕೆ?
ಉತ್ು ರ: ವಿಸ್ಕತ ರವಾದ ಸಮದರ ದಂತೆ ಕಾಣ್ಣವ ಸೈನ್ಾ ವನ್ನನ ಕಂಡು ಹೆದ್ಯರಿ ಓಡಿದನ್ನ,
3. ಧುರಕೆಿ ಬೆನ್ನನ ಹಾಕ್ಕದರೆ ಏನ್ನ ಪಾರ ಪ್ಪತ ಯಾಗುತ್ತ ದೆ?
ಉತ್ು ರ: ಪಾಪ ಪಾರ ಪ್ಪತ ಯಾಗುತ್ತ ದೆ

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 36
4. ಅಜುಧನ್ನ್ನ ಯಾರನ್ನನ ನಾಡನ್ನ ಎಂದು ಕರೆದಿದ್ಯಾ ನೆ?
ಉತ್ು ರ: ಉತ್ತ ರನ್ನ್ನನ ನಾಡನ್ರಿ ಎಂದು ಕರೆದಿದ್ಯಾ ನೆ.
5. ಉತ್ತ ರನಿಗೆ ಇಂದರ ಪದವಿಯು ಏಕೆ ಬೇಕ್ಕಲಿ ?
ಉತ್ು ರ: ಇಂದರ ಪದವಿ ಪಡೆಯುವುದಕ್ಕಿ ಂತ್ ಜಿೀವ ಉಳಿಸಿಕೊಂಡು ಬದುಕುವುದೇ ಒಳ್ಳೆ ಯದು.
6. ಸುರರ ಸತಿಯರ ಸ್ಕಿ ನ್ವನ್ನನ ಯಾರು ತ್ತಂಬ್ಬತಾತ ರೆ?
ಉತ್ು ರ: ಅರಮನೆಯ ನಾರಿಯರು ತ್ತಂಬ್ಬತಾತ ರೆ.
● ಈ ಪರ ಶೆನ ಗಳಿಗೆ 3-4 ವಾಕಾ ಗಳಲಿಿ ಉತ್ು ರಿಸಿರಿ.
1.ಶತ್ತರ ಬಲಕೆಿ ನ್ಮೊೀ ಎಂದು ಉತ್ತ ರನ್ನ ಏಕೆ ಹೇಳಿದನ್ನ?
ಉತ್ು ರ: ಕೌರವರ ಸೇನೆಯನ್ನನ ಕಂಡ ಉತ್ತ ರನಿಗೆ ಯಾವಾಗಲು ಕಾಣ್ದ ಅದುು ತ್ವನ್ನನ ಕಂಡಂತಾಯಿತ್ತ. ಇಡಿೀ
ಭೂಮಿ ಸೈನ್ಾ ದಿಂದ ತ್ತಂಬಿತ್ತತ . ಇವರಡನೆ ಕಾದಲು ಸ್ಕಕಾಿ ತ್ ಶಿವನಿಂದ ಮಾತ್ರ ಸ್ಕರ್ಾ ಇವರಡನೆ ಯುದಧ
ಮಾಡಿ ಗೆದಾ ಂತೆಯೇ ಈ ಸೈನ್ಾ ಕೆಿ ನ್ಮೊೀ ಎಂದು ಹೇಳಿದನ್ನ. 2.ಒಡಲು ಒಡೆವಂತೆ ಅಜುಧನ್ನ್ನ ಮನ್ದಲ್ಲಿ ನ್ಗಲು
ಕಾರಣ್ವೇನ್ನ?
ಉತ್ು ರ:- ಅಜುಧನ್ನ್ನ ರರ್ವನ್ನನ ನಾಲೆಿ ಂಟ್ಟ ಅಡಿಗಳಷ್ಟಟ ಮಂದಕೆಿ ಹೊೀದ್ಯಗ ಈ ಸ್ಕರದಿ ನ್ನ್ನ ನ್ನನ ಕೊಂದು
ಬಿಟ್ಟ ನ್ನ ಎಂದು ಮೈ ಮೇಲ್ಲನ್ ಸ್ಥರಗನ್ನನ ಒಟ್ಟಟ ಗೂಡಿಸಿ ರರ್ದಲ್ಲಿ ಹಿಂದಕೆಿ ಬಂದು ನಿಂತ್ತ ಕೆಳಗೆ ಧುಮಿಮ ಕ್ಕಿ ದನ್ನ.
ಬದುಕ್ಕದೆ ಎಂದು ತ್ಲೆಗೂದಲು ಕೆದರಿ ಹಾರಾಡುವಂತ್ಹ ವೇಗದಿಂದ ಓಡಲು ಪಾರ ರಂಭಿಸಿದನ್ನ. ಅದನ್ನನ ನಿೀಡಿ
ಅಜುಧನ್ನ್ನ ಒಡಲು ಒಡೆವಂತೆಮನ್ದಲ್ಲಿ ನ್ಕಿ ನ್ನ. 3.ಕಾದುನ್ಡೆ ಎಂದು ಅಜುಧನ್ನ್ನ ಉತ್ತ ರನ್ನ್ನನ ಏಕೆ
ಒತಾತ ಯಿಸಿದನ್ನ?
ಉತ್ು ರ : ಉತ್ತ ರನ್ನ ಹೆಂಗೆಳ್ಳಯರ ಮಂದೆ ಕೌರವನ್ ಸೇನೆಯನ್ನನ ಸುಲರ್ವಾಗಿ ಎದುರಿಸಬಹುದು ಎಂದು ಬ್ಬಯ
ಬಮದಂತೆ ಮಾತ್ನಾಡಿದನ್ನ. ಆದರೆ ಯುದಧ ದಲ್ಲಿ ಕೌರವ ಸೇನೆಯನ್ನನ ಕಂಡು ಹೆದರಿ ಓಡಲು ಪಾರ ರಂಭಿಸಿದನ್ನ. ಆಗ
ಅಜುಧನ್ನ್ನ ಸೈನ್ಾ ವನ್ನನ ಸರಿಯಾಗಿ ಅರಿಯದೆ ಹಲುಿ ಕ್ಕರಿದು ಮಾತ್ನಾಡಿದನ್ನ. ಈಗ ಅಂಜುಬ್ಬರಕ ನ್ರಿಯಂತೆ
ಓಡುವುದು ಸರಿಯಲಿ .ಕಾದುನ್ಡೆ ಎಂದು ಅಜುಧನ್ನ್ನ ಉತ್ತ ರನಿಗೆ ಹೇಳಿದನ್ನ.
4. ಯುದಧ ವನ್ನನ ಮಾಡದಯ್ಕ ಸುಖಪಡಬಹುದು ಎಂಬ್ಬದನ್ನನ ಉತ್ತ ರನ್ನ ಹೇಗೆ ಸಮದಿಧಸಿದನ್ನ?
ಉತ್ು ರ: ಯುದಧ ಭೂಮಿಯಿಂದ ಓಡಿ ಬಂದ ಪಾತ್ಕವನ್ನನ ಬ್ಬರ ಹಮ ಣ್ರು ಕಳ್ಳಯುತಾತ ರೆ. ಅಶವ ಮೇರ್
ಯಾಗಮಾಡಬಹುದು. ಫಲವನ್ನನ ಪರ ತ್ಾ ಕ್ಷವಾಗಿಯೇ ಮಾಡಬಹುದು. ಅದರ ಫಲವನ್ನನ ಪಡೆಯಲು ಸವ ಗಧಲೀಕದ
ಅಪಿ ರೆಯರು ಬೇಕಾಗಿಲಿ . ನ್ನ್ನ ಅರಮನೆಯ ನಾರಿಯರೇ ಸ್ಕಕು. ನ್ಮಮ ದರೆತ್ನ್ವೇ ನ್ಮಗೆ ಇಂದರ ಪದವಿ
ಎಂಬ್ಬದ್ಯಗಿ ಯುದಧ ವನ್ನನ ಮಾಡದೆಯೇಸುಖಪಡಬಹುದು ಎಂಬ್ಬದನ್ನನ ಉತ್ತ ರನ್ನ ಸಮರ್ಥಧಸಿದನ್ನ.
● ಕೆಳಗಿನ್ ಸೂತ್ರ ಗಳಿಗೆ ಎಂಟು ಹತ್ತು ವಾಕಾ ಗಳಲಿಿ ಉತ್ು ರಿಸಿರಿ:
1.ಅಜುಧನ್ ಮತ್ತತ ಉತ್ತ ರ ಇವರ ಸಂಭಾಷ್ಣೆಯ ಸ್ಕವ ರಸಾ ವನ್ನನ ಬರೆಯಿರಿ.
ಉತ್ು ರ: ಕೌರವರು ವಿರಾಟ್ರಾಜನ್ ಗೀವುಗಳನ್ನನ ಅಪಹರಿಸುತಾತ ರೆ. ಪಾಂಡವರನ್ನನ ಹುಡುಕುವ ಉದೆಾ ೀಶ
ಅವರದ್ಯಗಿರುತ್ತ ದೆ. ಉತ್ತ ರ ಕುಮಾರನ್ ಸ್ಕರರ್ಥಯಾಗಿ ಅಜುಧನ್ನ್ನ ಬೃಹನೆನ ಳ್ಳಯ ವೇಷ್ದಲ್ಲಿ ರಣ್ರಂಗಕೆಿ ಬಂದ್ಯಗ
ಕೌರವರ ರ್ಯಂಕರ ಸೈನ್ಾ ವನ್ನನ ಕಂಡು, ಶಿವನಿಂದ ಮಾತ್ರ ಈ ಸೇನೆಯನ್ನನ ಗೆಲುಿ ವುದಕೆಿ ಸ್ಕರ್ಾ ತ್ನಿನ ಂದ್ಯಗದು,
ಎಂದು ಉತ್ತ ರನ್ನ ರರ್ದ ಹಿಂಬದಿಯಿಂದ ಧುಮಿಮ ಕ್ಕಿ , ಬೆನ್ನನ ತಿರುಗಿಸಿ ಬಿಟ್ಟ ಮಂಡೆಯಲ್ಲಿ ಓಡಲು ತಡಗುತಾತ ನೆ.
ಅಜುಧನ್ ಅವನ್ನ್ನನ ತ್ಡೆದು ಅರಮನೆಯಲ್ಲಿ ಹೆಂಗೆಳ್ಳಯರ ಮಂದೆ ಜಂರ್ ಕೊಚಿಚ ದ ಪರ ಸಂಗವನ್ನನ ನೆನೆಪ್ಪಸುತಾತ ನೆ.
ಆದರೆ ಉತ್ತ ರ ಕುಮಾರನ್ನ ತ್ನ್ಗೆ ತ್ನ್ನ ಅರಮನೆಯ ಸಖಾ ವೇ ಸ್ಕಕು ಎಂದು ಉತ್ತ ರಿಸುತಾತ ನೆ. ಇಂದರ ಪದವಿಯು ತ್ನ್ಗೆ
ಬೇಡ, ಅಪಿ ರೆಯರು ಬೇಡ, ನ್ನ್ಗೆ ನ್ಮಮ ಅರಮನೆಯ ಸಿತ ರೀಯರೇ ಸ್ಕಕು, ನ್ನ್ನ ಜಿೀವ ಉಳಿದರೆ ಅಷ್ಠಟ ೀ ಸ್ಕಕೆಂದು
ಓಡತಡಗಿದನ್ನ. ಆಗ ಓಡುವುದು ಸರಿಯಲಿ ಕಾದು ನ್ಡೆ ಅಜುಧನ್ನ್ನ ಉತ್ತ ರನಿಗೆ ಅಂಜುಬ್ಬರುಕ ನಾಡನ್ರಿಯ ಹಾಗೆ
ಎಂದನ್ನ.
2. ಅಜುಧನ್ ಮತ್ತತ ಉತ್ತ ರ ಇವರ ಗುಣ್ ಸವ ಭಾವದಲ್ಲಿ ಯ ವಾ ತಾಾ ಸಗಳನ್ನನ ಬರೆಯಿರಿ.

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 37
ಉತ್ು ರ: ಅಜುಧನ್ನ್ನ ಧೈಯಧ, ಪರಾಕರ ಮ, ವಿೀರತ್ನ್ದ ಪರ ತಿಕವಾಗಿದ್ಯಾ ನೆ. ಧಿೀರವಂತ್ರಾಗಬೇಕು ಅಚ್ಜಬ್ಬರುಕನಾದ
ಸಂಕೇತ್ವಾದರ ಉತ್ತ ರನ್ನ ಹೇಡಿತ್ನ್ ಜಂರ್ದ ಉತ್ತ ರನಂತ್ಹ ಬದುಕು ಬೇಡ ಅಜುಧನ್ನ್ ಹಾಗೆ ಎಂಬ ಸಂದೇಶವೂ
ಇವರ ಗುಣ್ಸವ ಭಾವಗಳಲ್ಲಿ ಡಗಿದೆ. ಅರಮನೆಯಲ್ಲಿ ಹೆಂಗೆಳ್ಳಯರ ಮಂದೆ ಜಂರ್ ಕೊಚಿಚ ಕೊಂಡ ಉತ್ತ ರ ಕುಮಾರ
ಕೌರವ ಸೈನ್ಾ ವನ್ನನ ನೀಡಿ ರ್ಯದಿಂದ ಬಿಟ್ಟ ಮಂಡೆಯಲ್ಲ ಓಡುತಾತ ನೆ. ಇವನ್ನ್ನನ ನೀಡಿ ಎಲಿ ರೂ ನ್ಗುತಾತ ರೆ.
ನ್ನ್ಗೆ ಇಂದರ ಪದವಿಯು ಬೇಡ, ಅಪಿ ರೆಯರು ಬೇಡ, ನ್ನ್ನ ಅರಮನೆಯ ಸಿತ ರೀಯರೇ ಸ್ಕಕು, ನ್ನ್ನ ಜಿೀವ ಉಳಿದರೆ ಅಷ್ಠಟ ೀ
ಸ್ಕಕೆಂದು ಓಡತಡಗಿದನ್ನ. ಅವನ್ ಈ ನ್ಡುವಳಿಕೆ ಎಲಿ ರಿಗೂ ನ್ಗುವನ್ನನ ತ್ರಿಸುತ್ತ ದೆ. ಆದರೆ ಅಜುಧನ್ ಶೌಯಧದ
ಪರ ತಿೀಕವಾಗಿದ್ಯಾ ನೆ. ತ್ನ್ನ ಪರಾಕರ ಮದಿಂದ ಕೌರವರ ಸೇನೆಯಡನೆ ಹೊೀರಾಡಿ, ವಿಕರ ಮವನ್ನನ ಪಡೆದು,
ವಿಜಯಶಾಲ್ಲಯಾ ಆದುದು ಅವನ್ ಭುಜರ್ಲ ಪರಾಕರ ಮಕೆಿ ಕನ್ನ ಡಿಯಾಗಿದೆ. ಇದಕಾಿ ಗಿಯೇ ಎಲಿ ರೂ ಬಯಸುವುದು
ಅಜುಧನ್ನಂತ್ಹ ಆಗುವದು ಉತ್ತ ರಕುಮಾರನಂತೆ ಅಲಿ .
● ಸಂದರ್ಗವನುನ ಸಾಿ ರಸಾ ದೊಡನೆ ವಿವರಿಸಿರಿ.
1.ಶಿವಶಿವ ಕಾದಿಗೆಲ್ಲದವು.
ಆಯ್ಕಿ :- ಈ ವಾಕಾ ವನ್ನನ "ಗದುಗಿನ್ ನಾರಾಯಣ್ಪಿ " ನ್ವರು ಬರೆದಿರುವ'ಗದುಗಿನ್ ಭಾರತ್' ಎಂಬ ಕೃತಿಯಿಂದ
ಆಯಾ "ನಿಟೊಟ ೀಟ್ದಲ್ಲ ಹಾಯಾ ನ್ನ ಬಿಟ್ಟ ಮಂಡೆಯಲ್ಲ" ಎಂಬ ಪದಾ ದಿಂದ ಅರಿಸಲಾಗಿದೆ.
ಸಂದರ್ಗ:- ಈ ಮಾತ್ನ್ನನ ವಿರಾಟ್ರಾಜನ್ ಮಗನಾದ ಉತ್ತ ರಕುಮಾರನ್ನ ಬೃಹನ್ನ ಳ್ಳ ವೇಷ್ಧಾರಿ ಅಜುಧನ್ನಿಗೆ
ಹೇಳಿದನ್ನ. ಕೌರವರ ರ್ಯಂಕರ ಸೇನೆಯನ್ನನ ಕಂಡು ಹೆದರಿ ರಣ್ರಂಗದಿಂದ ಓಡಲು ತಡಗಿದ್ಯಗ ಬೃಹನ್ನ ಳ್ಳ ವೇಷ್
ರ್ರಿಸಿದಾ ಅಜುಧನ್ನ್ನ ತ್ಡೆದು ಯುದಧ ಭೂಮಿಯಿಂದ ಓಡುವುದು ಪಾಪವೆಂದು ಹೇಳಿದ್ಯಗ ಈ ಮೇಲ್ಲನ್ ಮಾತ್ನ್ನನ
ಉತ್ತ ರ ಕುಮಾರ ಹೇಳುತಾತ ನೆ.
ಸಾಿ ರಸಾ :- ಉತ್ತ ರ ಕುಮಾರನ್ ಪ್ರರುಷ್ ಕೇವಲ ಮಹಿಳ್ಳಯರ ಮಂದೆ ಎನ್ನನ ವ ಗುಣ್ ಇಲ್ಲಿ ಸ್ಕವ ರಸಾ ಕರವಾಗಿದೆ.
2.ನಿಟೊಟ ೀಟ್ದಲ್ಲ ಹಾಯಾ ನ್ನ ಬಿಟ್ಟ ಮಂಡೆಯಲ್ಲ.
ಆಯ್ಕಿ :- ಈ ವಾಕಾ ವನ್ನನ "ಗದುಗಿನ್ ನಾರಾಯಣ್ಪಿ " ನ್ವರು ಬರೆದಿರುವ'ಗದುಗಿನ್ ಭಾರತ್' ಎಂಬ ಕೃತಿಯಿಂದ
ಆಯಾ "ನಿಟೊಟ ೀಟ್ದಲ್ಲ ಹಾಯದ ನು ಬಿಟ್ಟ ಮಂಡೆಯಲ್ಲ" ಎಂಬ ಪದಾ ದಿಂದ ಅರಿಸಲಾಗಿದೆ.
ಸಂದರ್ಧ:- ಈ ಮಾತ್ನ್ನನ ಉತ್ತ ರಕುಮಾರನ್ನ ಕೌರವನ್ ಸೇನೆ ಕಂಡು ಹೆದರಿ ಓಡುವ ಸಂದರ್ಧದಲ್ಲಿ
ಹೇಳಲಾಗಿದೆ.ಕೌರವ ಸೇನೆಯನ್ನನ ಕಂಡು ಹೆದರಿದ ಉತ್ತ ರನ್ನ ಕೌರವ ಸೇನೆಯಡನೆ ಯುದಧ ಮಾಡಲು ತ್ನಿನ ಂದ
ಸ್ಕರ್ಾ ವಿಲಿ ವೆಂದು ನಿದ್ಯನ್ವಾಗಿ ರರ್ದ ಹಿಂದಿನಿಂದ ಓಡಲು ಪಾರ ರಂಭಿಸಿದ್ಯಗ ಮೇಲ್ಲನ್ ಮಾತ್ತ ಬಂದಿದೆ.
ಸಾಿ ರಸಾ :- ಯುದಾ ಮಾಡಲೆಂದು ಬಂದ ಉತ್ತ ರನ್ನ ಕೌರವನ್ ಸೇನೆಯನ್ನನ ನೀಡಿ ಹೆದರಿ ಮೆಲಿ ನೆ ರರ್ದ
ಹಿಂದೆಯಿಂದ ಧುಮಕ್ಕ ಓಡಿ ಹೊೀದ ಹಾಸಾ ಪರ ಸಂಗ ಇಲ್ಲಿ ಸ್ಕವ ರಸಾ ಕರವಾಗಿದೆ.
3.ನಾಡನ್ರಿಯಲ್ ಹಲುಗಿರಿಯ ಬಿಡುವೆನೆ
ಆಯ್ಕಿ :- ಈ ವಾಕಾ ವನ್ನನ "ಗದುಗಿನ್ ನಾರಾಯಣ್ಪಿ " ನ್ವರು ಬರೆದಿರುವ 'ಗದುಗಿನ್ ಭಾರತ್' ಎಂಬ ಕೃತಿಯಿಂದ ಆಯಾ
"ನಿಟೊಟ ೀಟ್ದಲ್ಲ ಹಾಯಾ ನ್ನ ಬಿಟ್ಟ ಮಂಡೆಯಲ್ಲ" ಎಂಬ ಪದಾ ದಿಂದ ಅರಿಸಲಾಗಿದೆ.
ಸಂದರ್ಗ:- ಈ ಮಾತ್ನ್ನನ ಅಜುಧನ್ ಉತ್ತ ರನಿಗೆ ಹೇಳಿದನ್ನ.ಉತ್ತ ರನ್ನ ಹೆಂಗಳ್ಳಯರ ಮಂದೆ ಬ್ಬಯ್ಕಾ ಬಂದಂತೆ
ಮಾತ್ನಾಡಿದನ್ನ. ಆದರೆ ಯುದಧ ರಂಗದಲ್ಲಿ ಕೌರವಸೇನೆಯನ್ನನ ಕಂಡು ಹೆದರಿ ಓಡಲು ಪಾರ ರಂಭಿಸಿದನ್ನ. ಆಗ
ಅಜುಧನ್ನ್ನ ಹಲುಿ ಕ್ಕರಿದು ಅಂಜುಬ್ಬರುಕ ನ್ರಿಯಂತೆ ಓಡಿಹೊೀಗಲು ಬಿಡುವುದಿಲಿ ಕಾದು ನ್ಡೆ ಎಂದು ಉತ್ತ ರನಿಗೆ
ಹೇಳಿದನ್ನ.
ಸಾಿ ರಸಾ :- ಉತ್ತ ರನ್ ಯುದಾ ದ ಬಗೆಗಿನ್ ಜಂಬದ ಮಾತ್ತ ಹಾಗೂ ಅಜುಧನ್ನ್ ಶೌಯಧದ ಮಾತ್ತ ಇಲ್ಲಿ
ಸ್ಕವ ರಸಾ ಕರವಾಗಿದೆ.
4.ಎಮಮ ರಮನೆಯ ನಾರಿಯರೆ ಸ್ಕಕು.
ಆಯ್ಕಿ :- ಈ ವಾಕಾ ವನ್ನನ "ಗದುಗಿನ್ ನಾರಾಯಣ್ಪಿ " ನ್ವರು ಬರೆದಿರುವ'ಗದುಗಿನ್ ಭಾರತ್' ಎಂಬ ಕೃತಿಯಿಂದ ಆಯಾ
"ನಿಟೊಟ ೀಟ್ದಲ್ಲ ಹಾಯಾ ನ್ನ ಬಿಟ್ಟ ಮಂಡೆಯಲ್ಲ" ಎಂಬ ಪದಾ ದಿಂದ ಅರಿಸಲಾಗಿದೆ.

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 38
ಸಂದರ್ಗ:- ಈ ಮಾತ್ನ್ನನ ಉತ್ತ ರನ್ನ ಅಜುಧನ್ನಿಗೆ ಹೇಳಿದನ್ನ. ಯುದಧ ರಂಗದಿಂದ ಓಡಿಹೊೀದರೆ ಪಾಪ
ಸುತಿತ ಕೊಳುೆ ವುದು ಎಂದ್ಯಗ ಉತ್ತ ರ ನ್ನ್ಗೆ ಯುದಧ ದಲ್ಲಿ ಸೀತ್ತ ವಿೀರ ಸವ ಗಧ ಸೇರುವುದು ಬೇಡ ಇಂದರ ಪದವಿಯೂ
ಬೇಡ ಸುರರಸತಿಯರೂ ಬೇಡ ಎಂದು- ಹೇಳುವಾಗ ಈ ಮಾತ್ತ ಬಂದಿದೆ.
ಸಾಿ ರಸಾ :- ಉತ್ತ ರನ್ ಯುದಾ ದ ಮಂಚಿನ್ ಮಾತ್ತ ಮತ್ತತ ಯುದಾ ದಲ್ಲಿ ನ್ ರ್ಯಂಕರ ಸೇನೆಯನ್ನನ ನೀಡಿದ ನಂತ್ರದ
ಅವನ್ ಮಾತಿನ್ಲ್ಲಿ ನ್ ವಾ ತಾಾ ಸ ಇಲ್ಲಿ ಸ್ಕವ ರಸಾ ಕರವಾಗಿದೆ.

ಪೂರಕ ಓದ್ದ
1- ಕಳಳ ರ ಗುರು
1.ವೈದಾ ರು ತ್ನ್ನ ವೃತಿತ ಯ ಕುರಿತ್ತ ಹೆಂಡತಿ ರತ್ನ ಳಿಗೆ ಏನ್ನ ಹೇಳಿದರು?
ಉತ್ು ರ:- ವೈದಾ ರು ತ್ನ್ನ ವೃತಿತ ಯ ಬಗೆಗ ಹಿೀಗೆ ಹೇಳುತಾತ ರೆ. ಈ ವೈದಾ ವೃತಿತ ದುಡುಡ ಗಳಿಸಬೇಕಾದುದುಾ ಕೇವಲ
ಸಮಾಜದ ಕೆಿ ೀಮ ಸ್ಕರ್ನೆಗಾಗಿ ಇರುವುದು, ಸಮಾದದಿಂದ ನ್ಮಗೆ ಬದುಕ್ಕ ಇರಲು ಏನಾದರು ದರೆತ್ರೆ ಸ್ಕಕು ಎಂದು
ವೈದಾ ರು ತ್ನ್ನ ವೃತಿತ ಯ ಬಗೆಗ ತ್ನ್ನ ಹೆಂಡತಿ ರತಾನ ಳಿಗೆ ಹೇಳಿದರು.
2.ಹಾವನ್ನನ ಕಂಡ ವೈದಾ ರ ತ್ಲೆಯಲ್ಲಿ ಯಾವ ವಿಚಾರಗಳು ಮೂಡಿಬಂದವು?
ಉತ್ು ರ:- ಹಾವಿನಂತ್ಹ ದುಷ್ಟ ಜಂತ್ತವು ಕೆಣ್ಕದೆ ಯಾರನ್ನನ ಹಿಂಸಿಸುವದಿಲಿ . ಮನ್ನಷ್ಾ ಮನ್ನಷ್ಾ ನಿಗೆ ಸುಮಮ ನೆ
ಬಿಡುವನೆ? ಅವನ್ ಆಸ್ಥಯ ಹಾವು ಗಿಂತ್ ಕೆಟ್ಟ ದು. ಯಾರು ಕಣ್ಕದಿದಾ ರೂ ಎಲಿ ರನ್ನನ ಕಡಿಯುವುದು ಎಂದು
ಹಾವನ್ನನ ಕಂಡ ವೈದಾ ರು ತ್ಲೆಯಲ್ಲಿ ವಿಚಾರಗಳು ಮೂಡಿಬಂದವು.
3. ವೈದಾ ರು ಭಿೀಮನಾಯಕನ್ ಮಗುವಿನ್ ಪಾರ ಣ್ವನ್ನನ ಹೇಗೆ ಉಳಿಸಿದರು?
ಉತ್ು ರ:- ವೈದಾ ರು ಮಗುವಿನ್ ನಾಡಿಯನ್ನನ ಹಿಡಿದು ನೀಡಿದರು ಜವ ರದ ರಿೀತಿಯಲ್ಲಿ ಪರಿೀಕ್ಕಿ ಸಿ ಗುರುತಿಸಿದರು.
ಔಷ್ಧಿಯ ಮಾತೆರ ಯನ್ನನ ಮಗುವಿಗೆ ಕುಡಿಸಿದರು. ವೈದಾ ರಿಗೆ ಭಿೀಮನಾಯಕನ್ ಪಾರ ಣ್ ರಕ್ಕಿ ಸಲು ಒಂದು ಸಪುಿ
ಬೇಕಾಯಿತ್ತ. ವೈದಾ ರು ಸಪಿ ನ್ನನ ಹುಡುಕಲು ಹೊೀದರು. ಸಪ್ಪಿ ನ್ ರಸದಂದಿಗೆ ಔಷ್ಧಿ ಯನ್ನನ ಕುಡಿಸಿದರು.
ಕುಪ್ಿ ಯಲ್ಲಿ ದಾ ಒಂದು ಲೀಹವನ್ನನ ಹಣೆ ತ್ತಂಬ ಬಳಿದರು ಹಿೀಗೆ ವೈದಾ ರು ಭಿೀಮನಾಯಕನ್ ಮಗುವಿನ್ ಪಾರ ಣ್
ವನ್ನನ ಉಳಿಸಿದರು.
4.ಭಿೀಮನಾಯಕನ್ನ ವೈದಾ ರಿಗೆ ಏನೆಂದು ಕೃತ್ಜಞ ತೆಯನ್ನನ ಸಲ್ಲಿ ಸಿದನ್ನ?
ಉತ್ು ರ:- ವೈದಾ ರ ಕಾಲ ಮೇಲೆ ಬಿದುಾ ಹೇಳಿದ ಆ ಕಾಣ್ದ ದೇವರು ನಿವು. ನಿೀವು ಮಾತ್ರ ನ್ನ್ನ ಕಣಿಣ ಗೆ ಕಾಣ್ಣವ ದೇವರು
ನಿಮಮ ಉಪಕಾರವನ್ನನ ಎಂದೀ ಮರೆಯಲಾರೆ. ಎಂದು ಕೃತ್ಜಞ ತೆಯನ್ನನ ಸಲ್ಲಿ ಸಿದನ್ನ,
5.ವೈದಾ ರು ಯಾವ ಮಾತ್ತಗಳು ಭಿೀಮನಾಯಕನ್ ಮನ್ಸಿ ನ್ನನ ಚ್ಚಚಿಚ ದವು?
ಉತ್ು ರ:- ಕಾಯುವುದು ದೇವರ ಕೆಲಸ; ಕೊಲುಿ ವುದು ರಾಕ್ಷಸರ ಕೆಲಸ ಎಂಬ ಮಾತ್ತಗಳನ್ನನ ಭಿೀಮನಾಯಕನ್
ಮನ್ಸಿ ನ್ನನ ಚ್ಚಚಿಚ ದವು.
6. ವೈದಾ ರು ತ್ಮಮ ಸೇವೆಯಿಂದ ಯಾವ ಪರ ತಿಫಲಗಳು ಲಭಿಸಿದವು ಎಂದು ತ್ನ್ನ ಹೆಂಡತಿಗೆ ಹೇಳಿದರು?
ಉತ್ು ರ:- ನಿಮಮ ವೈದಾ ಕ ಪಾರ ವಿಣ್ಾ ಕೆಿ ದರೆಯುವ ಪರ ತಿಫಲ ಹಿೀಗೆ ಕಾಣಿಸಿತ್ತ. ಕಾಲ ತ್ತಂಬ್ಬ ನೆಟ್ಟ ಮಳುೆ . ಎಡವಿದ
ಗಾಯ, ನಿದೆಾ ಗೆಡುವುದು, ಉಪವಾಸವೇ ಪರ ತಿಫಲವು ಲಭಿಸಿದವು.
7. ಭಿೀಮ ನಾಯಕನ್ನ ವೈದಾ ರ ವಸತ ಗಳನ್ನನ ಹಿಂತ್ತರಿಗಿಸಿ ಏನೆಂದು ಹೇಳಿದನ್ನ?
ಉತ್ು ರ:- ವೈದಾ ರ ವಸುತ ಗಳನ್ನನ ಹಿಂತಿರುಗಿಸಿ ದೇವರ ಒಡವೆಗಳನ್ನನ ದೇವರಿಗೆ ಒಪ್ಪಿ ಸಲು ಬಂದಿದೆಾ ೀನೆ ನ್ನ್ನ ನ್ನನ
ಕ್ಷಮಿಸಿ, ದಯವಿಟ್ಟಟ ಎಲಿ ವನ್ನನ ಒಪ್ಪಿ ಸಿ ಕೊಳೆ ಬೇಕು ಎಂದನ್ನ.
8.ವೈದಾ ರ ಮನೆಯಿಂದ ಕಳುವಾದ ವಸುತ ಗಳು ಮರಳಿ ಸಿಕ್ಕಿ ದಾ ಬಗೆ ಹೇಗೆ?

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 39
ಉತ್ು ರ:- ಆಳುಗಳಿಬಾ ರು ಗಂಟ್ನ್ನನ ಬಿಚಿಚ ಮಂದೆ ಇಟ್ಟ ರು. ವೈದಾ ರು ಮನೆಯಲ್ಲಿ ಕಳುವಾದ ವಸುತ ಗಳ್ಳಲಿ ಅಲ್ಲಿ
ಇದಾ ವು. ಭಿೀಮನಾಯಕ ಮತೆತ ನ್ನಡಿದ, ತ್ಮಮ ಹಾಸಿಗೆ ನ್ನ್ನ ಮಗನ್ ಮಗಗ ಲಲ್ಲಿ ಇದೆ. ಅದಂದು ಮಾತ್ರ ತಿಂದಿಲಿ .
ಅದು ತ್ಮಮ ಹರಕೆಯಾಗಿ ನ್ನ್ನ ಮಗನಿಗೆಂದು ಇರಲ್ಲ ಎಂದನ್ನ. ಈ ರಿೀತಿ ವಸುತ ಗಳು ಸಿಕಿ ವು.
9.ಕಳೆ ರ ಗುರುವಿನ್ ನ್ಮಃಪರಿವತ್ಧನೆ ಹೇಗಾಯಿತ್ತ?
ಉತ್ು ರ:- ಭಿೀಮನಾಯಕನ್ ಮಗನಿಗೆ ಜವ ರ ಬಂದ್ಯಗ ವೈದಾ ರು ಅವನಿಗೆ ವೈದಾ ರು ಮದುಾ ಕೊಟ್ಟಟ ಸರಿಪಡಿಸಿದರು.
ಕಾಯುವದು ದೇವರ ಕೆಲಸ ಕೊಲುಿ ವದು ರಾಕ್ಷರ ಕೆಲಸ ಎಂದು ವೈದಾ ರು ಹೇಳುತಾತ ರೆ ಕಳೆ ರ ಗುರುವಿನ್ ಮಗ
ಗುಣ್ವಾದ್ಯಗ ಅವನ್ ಮನ್ ಪರಿವತ್ಧನೆ ಆಯಿತ್ತ.
10. ಕಳೆ ರ ಗುರು ಪಾಠದಿಂದ ನಾವು ಕಲ್ಲತ್ತಕೊಳೆ ಬೇಕಾದ ವಿಚಾರವೇನ್ನ?
ಉತ್ು ರ:- ನಾವು ಪರ ತಿಫಲ ಬಯಸದೆ ಒಳ್ಳೆ ಯ ಕಾಯಧ ಮಾಡಿದ್ಯಗ ದೇವರು ಅದರ ಫಲ ನಿೀಡುತಾತ ನೆ. ಯಾವ ರಿೀತಿ
ವೈದಾ ಸಮಾಜ ಸೇವೆಯನ್ನನ ಸಲ್ಲಿ ಸುತಿತ ದಾ ನ್ನ. ವೈದಾ ನ್ನ ತಾನೇ ಕಷ್ಟ ಕೆಿ ಒಳಗಾಗಿ ಭಿೀಮನಾಯಕನ್ ಜಿೀವನ್ವನ್ನನ
ಉಳಿಸಲು ಹಲವಾರು ಕರ ಮವನ್ನನ ವಹಿಸಿದನ್ನ. ವೈದಾ ರು ಸವ ತಃ ಕಾಡಿನ್ಲ್ಲಿ ತೆರಳಿ ಭಿೀಮನಾಯಕನ್ ಮಗನಿಗೆ
ಔಷ್ಧಿಯನ್ನನ ತಂದು, ಅವನ್ ಜಿೀವನ್ವನ್ನನ ರಕ್ಕಿ ಸಿದನ್ನ.

2. ಹೀಂಗೆ ಬೇವುಗಳ ಹಾಡು


1. ಬದುಕು ಬದುವ ಬೇಲ್ಲ ಯಾವ ರಿೀತಿ ಇದೆ?
ಉತ್ು ರ:- ಹೊಂಗೆ ಮರದ ಜೊೀಲ್ಲಯಂತೆ, ಆರಳಿದ ಹೂವಂತೆ, ಮಲಗಿದ ಮಲ್ಲಿ ಗೆಯಂತೆ, ರೂಪ ತಾಯಿಯಂತೆ, ನೆರಳು
ಕರುಳಿನಂತೆ ಮಡಿಲ ರಿೀತಿಯಲ್ಲಿ ದೆ.
2.ಹೊಳ್ಳಯ ದಂಡೆಯ ಸ್ಕಲ್ಲನ್ಲ್ಲಿ ಹಿಂದಿನ್ ಯಾವ ನೆನ್ಪುಗಳಿವೆ?
ಉತ್ು ರ:- ರಾಜಾ ಹುಟಟ , ರಾಜಾ ವುರುಳಿ, ಸ್ಕಗಿ ಸ್ಕಗಿ ಶತ್ ಶತ್ಮಾನ್ಗಳ ನೇಗಿಲಯೀಗಿ ಸ್ಕಗಿಸ್ಕಗಿ ಅದೇ ಸಂತೆ, ಅದೇ
ಜ್ಞತೆರ ಗಬಾ ರದ ಹಾಡು ಹೊಮಿಮ ದೆ ಎಂಬ ನೆನ್ಪುಗಳಿವೆ.
3. ಈ ಲೀಕವು ಯಾವ ರಿೀತಿ ಸಂತೀಷ್ದ್ಯಯಕವಾಗಿದೆ ಎಂದು ಕವಯಿತಿರ ಹೇಳುತಾತ ರೆ?
ಉತ್ು ರ:- ಬಣ್ಣ ಬಣ್ಣ ದ ಚಿಟೆಟ ಹಾರಿ ಭಂಗದ ಸಂಗಿೀತ್ ಕೇಳಿ ಕೆಳಗೆ ಹೊರಗೆ, ಜಿೀವ ಹೂವ ಹಾಸಿಗೆಯ ಗಮ ಗಮನಿಸುವ
ಗಮಲ್ಲನ್ಲ್ಲಿ ಇಲೆಿ ೀ ಎಲಿ ೀ ಅಡಗಿ ನಾಳ್ಳಯ್ಕಂಬ ಖುಷಿಯಿದೆ ಎಂದು ಹೇಳಿದ್ಯಾ ರೆ.
4. ನಾಗರಿಕತೆಯ ಬೆಳವಣಿಗೆಯ ಬಗೆಗ ಕವಿಯಿತಿತ ಗೆ ಯಾವ ಅಲಕು ಇದೆ?
ಉತ್ು ರ:- ಜನ್ರು ನ್ಗರವನ್ನನ ಎಲಾಿ ತಿಂದು ತೇಗಿದುಾ ಬಗೆಬಗೆಯ ಕಾರೇನ್ನ, ಪಟ್ಪಟ್ ಮೊೀಟ್ರರುಗನ್ನ ಅಲ್ಲಿ ಮೇಲೆ
ಲೀಹದ ಹಕ್ಕಿ ಹಾರಾಟ್ವೇನ್ನ ಈ ಎಲಾಿ ಜಿೀವದ ಇಂರ್ನ್ ತಿೀರುತ್ತ ಲ್ಲದೆ ಬದುಕು ನಾಳ್ಳ ಏನೀ ಯಾಕೊೀ ಏನೀ
ಎಂದು ಕವಯಿತಿಗೆ ಅಳುಕು ಇದೆ.
5.ಮನ್ನಕುಲದ ರ್ವಾ ಬದುಕು ಯಾವ ರಿೀತಿ ಅರಳಬೇಕ್ಕದೆ?
ಉತ್ು ರ:- ತೆಂಗು ತಾರೆಗಳ ನಾಡಿನ್ಲ್ಲಿ ಬೆವರ ಹನಿಯಲ್ಲ ಸ್ಕಲೆಯಲ್ಲಿ ಜಿೀವಾ ಅಮೃತ್ವಡಗಿದೆ. ಜಿೀವವನ್ನನ ಹಿಂಡಿ
ಒಡಲನ್ನನ ಹಿಂಡಿ ತೈಲಧಾರೆಯು ಹೊಮಿಮ ಬರಲ್ಲ ಹೊಂಗೆ, ಹಿಪ್ಿ , ಜಿೀವ ಮೇಳ ನ್ಡೆಯಲ್ಲ ನಾಳ್ಳ ಎಂಬ ಚ್ಪಿ ರದ
ಕೆಳಗೆ ಮನ್ನಕುಲದ ರ್ವಾ ಬದುಕು ಮೊಳಕೆಯ ಒಡೆಯಲ್ಲ, ರ್ವಾ ವಾದ ಬದುಕು ಅರಳಬೇಕ್ಕದೆ.

ಕಂಠಪಾಠದ ಪದಾ ಗಳು


1.ಬೀಧಿವೃಕ್ಷದ ಹಾಡು
ಕಾಡು ಕಾಡು ಅಲೆದ ಅವಗೆ ನಾಡಿನಾರ್ಧ ಹೊಳ್ಳಯಿತ್ತ
ಕೊೀಗಿಲೆಯ ಹಾಡದಂದು ದೂರದಿಂದ ಕೇಳಿತ್ತ
ಬೆಳಿೆ ಚ್ಚಕ್ಕಿ ಬ್ಬನಿನ್ಲ್ಲಿ ಆಗತಾನೆ ಬೆಳಗಿತ್ತ

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 40
ಬೀಧಿವೃಕ್ಷದಲ್ಲಿ ಮಹಾಬೆಳಕೊಂದು ಕಂಡಿತ್ತ.
ಅರ್ವಾ
ಏಕಾಂಗಿ ವಿೀರನಂತೆ ಮರ್ಾ ರಾತಿರ ಎದಾ ನ್ನ
ಮಡದಿ ಮಗುವ ತರೆದವನ್ನ ಅಡವಿ ದ್ಯರಿ ಹಿಡಿದನ್ನ
ಅರಮನೆಯ ಮೊೀಹವನ್ನನ ಹರಿದುಹಾಕ್ಕ ಹೊೀದನ್ನ
ಗತ್ತತ ಗುರಿಯು ಇಲಿ ದಂತೆ ಕತ್ತ ಲಲ್ಲಿ ನ್ಡೆದನ್ನ.

2. ಸವಿಚೈತ್ರ
ಕೊರಡ ಕೊನ್ರಿಸಿ ತ್ತದಿಗೆ ಮಗಳ ನ್ಗೆ ಮತಿತ ಟ್ಟಟ
ಬರಡು ಜಿೀವಕೆ ಹೊಸತ್ತ ಚೈತ್ನ್ಾ ವು
ಕುಕ್ಕಲ ಕೊೀಗಿಲೆ ಕಂಠ ಮಕತ ತಾರಕಕೇರಿ
ಚಿಲ್ಲಪ್ಪಲ್ಲಯ ಕಲರವಕೆ ಮತೆತ ೀರಿದೆ.
ಅರ್ವಾ
ಯುಗದ ಹಿಂದಿನ್ ಕೊಳ್ಳಯ ತಿಕ್ಕಿ ಮೈ ತಳ್ಳದಂತೆ
ನ್ಗುವ ನ್ಲ್ಲವಿನ್ ಮಖವೆ ಎಲೆಿ ಲ್ಲಿ ಯೂ
ಬೆಲಿ ಬೇವಿಗೆ ಸೇರಿ ಕಹಿ ಕಳ್ಳದು ಸಿಹಿ ಹೆಚಿಚ
ಎಲಿ ರೆದೆಗಳ ತ್ತಂಬ ಸವಿಚೈತ್ರ ವು.

3.ಗುರಿ
ಕೆಸರಳಿದಾ ರು ಮೇಲೆ ಬ್ಬಂದಳವ ನೀಡಿ
ಮಿಸುಪ ರವಿಕ್ಕರಣ್ಗಳ ಸಿರಿಗೆ ಮೆರೆದ್ಯಡಿ
ಮಸಗುವಂಬ್ಬಜದಂತೆ ದೆಾ ೀಯದ್ಯಳ್ಳವ ಸಕೆ
ಬಸಮಾಗು, ಬಂದ ಮನ್ನಜತೆಯ ಸ್ಕರ್ಧಕತೆಗೆ.
ಅರ್ವಾ
ಒಂದು ಬ್ಬಣ್ಕೆ ಗುರಿಯು ಹಲವಿರುವುದುಂಟೆ?
ಒಂದು ದೇಹದಳಾತ್ಮ ವೆರಡಿರುವುದುಂಟೆ?
ಒಂದು ಜಿೀವನ್ಕೇಕೆ ಹಲವು ಸ್ಕರ್ಾ ಗಳು?
ಒಂದೆ ಹೆಗುಗ ರಿಗೆ ಹೊೀರಾಡು ಹಗಲ್ಲರುಳು.

4. ವಚನ್ಗಳು
ನಿೀರ ಕಂಡಲ್ಲಿ ಮಳುಗುವರಯಾ
ಮರನ್ ಕಂಡಲ್ಲಿ ಸುತ್ತತ ವರಯಾ
ಬತ್ತತ ವ ಜಲವ ಒಣ್ಗುವ ಮರನ್
ಮೆಚಿಚ ದವರು ನಿಮಮ ನೆನ ತ್ತ ಬಲಿ ರು ಕೂಡಲಸಂಗಮದೇವ.
ಅರ್ವಾ
ಮರವಿದುಾ ಫಲವೇನ್ನ ನೆಳಲ್ಲಲಿ ದನ್ನ ಕಿ
ರ್ನ್ವಿದುಾ ಫಲವೇನ್ನ ದಯವಿಲಿ ದನ್ನ ಕಿ
ಹಸುವಿದುಾ ಫಲವೇನ್ನ ಹಯನಿಲಿ ದನ್ನ ಕಿ

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 41
ರೂಪ್ಪದುಾ ಫಲವೇನ್ನ ಗುಣ್ವಿಲಿ ದನ್ನ ಕಿ
ಅಗಲ್ಲದುಾ ಫಲವೇನ್ನ ಬ್ಬನ್ವಿಲಿ ದನ್ನ ಕಿ
ನಾನಿದುಾ ಫಲವೇನ್ನ ನಿಮಮ ಜ್ಞಞ ನ್ವಿಲಿ ದನ್ನ ಕಿ ಚ್ಛನ್ನ ಮಲ್ಲಿ ಕಾಜುಧನ್.

5.ನಿಟ್ಟ ೀಟದಲಿ ಹಾಯದ ನು ಬಿಟಟ ಮಂಡಯಲಿ,


ಕಡೆಗೆ ಹಾಯವು ಕಂಗಳಿೀ ಬಲ
ಗಡಲ ಮನ್ವಿೀಸ್ಕಡಲಾರದು
ವೊಡಲುವಿಡಿದಿರಲೇನ್ ಕಾಣ್ಲು ಬ್ಬರದದುು ತ್ವ
ಪೊಡವಿಯಿದುದ ಮೊೀಹರವನಿದ
ರಡನೆ ಕಾದುವನಾವನಾತ್ನೆ
ಮೃಡನ್ನ ಶಿವಶಿವ ಕಾದಿಗೆಲ್ಲದೆವು ಬಲಕೆ ನ್ಮೊಯ್ಕಂದ.
ಅರ್ವಾ
ಎಂದಡಜುಧನ್ ನ್ಗುತ್ ರರ್ವನ್ನ
ಮಂದೆ ನಾಲೆಿ ಂಟ್ಡಿಯ ನ್ನಕಲು
ಕೊಂದನಿೀ ಸ್ಕರರ್ಥಯ್ಕನ್ನತ್ ಸಂವರಿಸಿ ಮಂಜೆರಗ
ಬಂದು ಮೆಲಿ ನೆ ರರ್ದ ಹಿಂದಕೆ
ನಿಂದು ಧುಮಿಮ ಕ್ಕಿ ದನ್ನ ಬದುಕ್ಕದೆ
ನೆಂದು ನಿಟೊಟ ೀಟ್ದಲ್ಲ ಹಾಯಾ ನ್ನ ಬಿಟ್ಟ ಮಂಡೆಯಲ್ಲ.

ಪದಾ ಗಳ ಸಾರಂಶ
1)ಬೀಧಿವೃಕ್ಷದ ಹಾಡು
ಏಕಾಂಗಿ ವಿೀರನಂತೆ ಮರ್ಾ ರಾತಿರ ಎದಾ ನ್ನ
ಮಡದಿ ಮಗುವ ತರೆದವನ್ನ ಅಡವಿ ದ್ಯರಿ ಹಿಡಿದನ್ನ
ಅರಮನೆಯ ಮೊೀಹವನ್ನನ ಹರಿದುಹಾಕ್ಕ ಹೊೀದನ್ನ
ಗತ್ತತ ಗುರಿಯು ಇಲಿ ದಂತೆ ಕತ್ತ ಲಲ್ಲಿ ನ್ಡೆದನ್ನ
ಈ ಪದಾ ವನ್ನನ "ಬಸವರಾಜ ಸಬರದ" ಅವರು ಬರೆದಿರುವ 'ಪದಕಟಟ ಹಾಡೆನ್' ಎಂಬ
ಕೃತಿಯಿಂದ ಆಯಾ "ಬೀಧಿವೃಕ್ಷದ ಹಾಡು" ಎಂಬ ಪದಾ ದಿಂದ ಆರಿಸಲಾಗಿದೆ.
ಬ್ಬದಧ ನ್ನ ಏಕಾಂಗಿಯಾಗಿ ತ್ಮಮ ಹತಿತ ರವಿದಾ ಎಲಾಿ ಸುಖ ಸಲರ್ಾ ಹೆಂಡತಿ ಮಗುವನ್ನನ ಬಿಟ್ಟಟ
ರಾತಿರ ಯಲ್ಲಿ ಕಾಡಿನ್ ಕಡೆಗೆ ನ್ಡೆದನ್ನ. ದು:ಖಕೆಿ ಕಾರಣ್ವನ್ನನ ಹುಡುಕಲು ಗತ್ತತ ಗುರಿ ಇಲಿ ದೆ ಕಾಡಿನ್ ಕಡೆಗೆ
ನ್ಡೆದನ್ನ.

2)ಬೀಧಿವೃಕ್ಷದ ಹಾಡು
ಕಾಡು ಕಾಡು ಅಲೆದ ಅವಗೆ ನಾಡಿನಾರ್ಧ ಹೊಳ್ಳಯಿತ್ತ
ಕೊೀಗಿಲೆಯ ಹಾಡದಂದು ದೂರದಿಂದ ಕೇಳಿತ್ತ
ಬೆಳಿೆ ಚ್ಚಕ್ಕಿ ಬ್ಬನಿನ್ಲ್ಲಿ ಆಗತಾನೆ ಬೆಳಗಿತ್ತ
ಬೀಧಿವೃಕ್ಷದಲ್ಲಿ ಮಹಾಬೆಳಕೊಂದು ಕಂಡಿತ್ತ.

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 42
ಈ ಪದಾ ವನ್ನನ "ಬಸವರಾಜ ಸಬರದ" ಅವರು ಬರೆದಿರುವ 'ಪದಕಟಟ ಹಾಡೆನ್' ಎಂಬ ಕೃತಿಯಿಂದ ಆಯಾ
"ಬೀಧಿವೃಕ್ಷದ ಹಾಡು" ಎಂಬ ಪದಾ ದಿಂದ ಆರಿಸಲಾಗಿದೆ.
ಬ್ಬದಧ ನ್ನ ಮನೆಯನ್ನನ ಬಿಟ್ಟಟ ಬಂದು ದುಖ:ಕೆಿ ಕಾರಣ್ವನ್ನನ ಹುಡುಕುತ್ತ ಒಂದು ಕಾಡಿನಿಂದ
ಇನನ oದು ಕಾಡಿಗೆ ತಿರುಗುತಾತ ನೆ. ಕೊೀಗಿಲೆಯ ಹಾಡು ಕೆಳಿಸುತ್ತ ದೆ. ಆಕಾಶದಲ್ಲಿ ಚ್ಚಕೆಿ ಗಳು ಕಾಣಿಸುತ್ತ ವೆ.
ಬೀದಿವೃಕ್ಷದ ಕೆಳಗೆ ಒಂದು ಬೆಳಕು ಕಾಣಿಸುತ್ತ ದೆ. ನಾಡಿನ್ ಅರ್ಧತಿಳಿಯತ್ತ ದೆ. ಬ್ಬದಧ ನಿಗೆ ಜ್ಞಞ ನೀದಯವಾಗುತ್ತ ದೆ.

3) ಸವಿಚೈತ್ರ
ಕೊರಡ ಕೊನ್ರಿಸಿ ತ್ತದಿಗೆ ಮಗಳ ನ್ಗೆ ಮತಿತ ಟ್ಟಟ
ಬರಡು ಜಿೀವಕೆ ಹೊಸತ್ತ ಚೈತ್ನ್ಾ ವು
ಕುಕ್ಕಲ ಕೊೀಗಿಲೆ ಕಂಠ ಮಕತ ತಾರಕಕೇರಿ
ಚಿಲ್ಲಪ್ಪಲ್ಲಯ ಕಲರವಕೆ ಮತೆತ ೀರಿದೆ.
ಈ ಪದಾ ವನ್ನನ "ಬಸವರಾಜ ಸ್ಕದರ" ಅವರು ಬರೆದಿರುವ 'ಸಿಸಿಪಸರ ಸುತ್ತತ ' ಎಂಬ ಕೃತಿಯಿಂದ ಆಯಾ
"ಸವಿಚೈತ್ರ " ಎಂಬ ಪದಾ ದಿಂದ ಆರಿಸಿಕೊಳೆ ಲಾಗಿದೆ.
ಚೈತ್ರ ಮಾಸದಲ್ಲಿ ಆಗುವ ಬದಲಾವಣೆಗಳ ಬಗೆಗ ಹೇಳಿದ್ಯಾ ರೆ. ಬೇಸಿಗೆಯಲ್ಲಿ ಒಣ್ಗಿದ ಹಾಗೆ ಆದ ಮರದ
ರೆಂಬೆ ಕೊಂಬೆಗಳು ಚಿಗುರುತ್ತ ವೆ. ಬರಡಾಗಿರುವ ನ್ಮಮ ಜಿೀವನ್ದಲ್ಲಿ ಸಂತೀಷ್ ಹೊಸ ಉಲಾಿ ಸ ತ್ತಂಬ್ಬತ್ತ ದೆ. ಕೊಗಿಲೆ
ಪಕ್ಕಿ ಗಳ ಹಾಡಿನ್ ರಾಗ ಆಕಾಶಕೆಿ ಮಟ್ಟಟ ತ್ತ ದೆ.

4)ಸವಿಚೈತ್ರ
ಯುಗದ ಹಿಂದಿನ್ ಕೊಳ್ಳಯ ತಿಕ್ಕಿ ಮೈ ತಳ್ಳದಂತೆ
ನ್ಗುವ ನ್ಲ್ಲವಿನ್ ಮಖವೆ ಎಲೆಿ ಲ್ಲಿ ಯೂ
ಬೆಲಿ ಬೇವಿಗೆ ಸೇರಿ ಕಹಿ ಕಳ್ಳದು ಸಿಹಿ ಹೆಚಿಚ
ಎಲಿ ರೆದೆಗಳ ತ್ತಂಬ ಸವಿಚೈತ್ರ ವು.
ಈ ಪದಾ ವನ್ನನ "ಬಸವರಾಜ ಸ್ಕದರ" ಅವರು ಬರೆದಿರುವ 'ಸಿಸಿಪಸರ ಸುತ್ತತ ' ಎಂಬ ಕೃತಿಯಿಂದ ಆಯಾ
"ಸವಿಚೈತ್ರ " ಎಂಬ ಪದಾ ದಿಂದ ಆರಿಸಿಕೊಳೆ ಲಾಗಿದೆ.
ಚೈತ್ರ ಮಾಸಕ್ಕಿ ಂತ್ ಮೊದಲ್ಲನ್ ತಿಂಗಳಲ್ಲಿ ಆದ ಎಲಾಿ ಕೊಳ್ಳಯನ್ನನ ತಿಕ್ಕಿ ತಳ್ಳದಂತೆ ಆಗುತ್ತ ದೆ.
ಎಲಾಿ ಕಡೆಗೆ ಸಂತೀಷ್ದ ಮಖಗಳು ಕಾಣ್ಣತ್ತ ವೆ. ಯುಗಾದಿಯ ಹಬಾ ದಲ್ಲಿ ಬೇವು ಬೆಲಿ ತಿಂದು ಬೆಲಿ ಬೇವಿಗೆ ಸೇರಿ
ಬೆಲಿ ದ ಪರ ಭಾವ ಹೆಚಾಚ ಗಿ ಕಹಿ ಕಳ್ಳದು ಸಿಹಿ ಹೆಚಾಚ ಗಿ ಜನ್ರ ಎದೆಗೆ ಸಂತೀಷ್ ಮೂಡುತ್ತ ದೆ.

5) ಗುರಿ
ಕೆಸರಳಿದಾ ರು ಮೇಲೆ ಬ್ಬಂದಳವ ನೀಡಿ
ಮಿಸುಪ ರವಿಕ್ಕರಣ್ಗಳ ಸಿರಿಗೆ ಮೆರೆದ್ಯಡಿ
ಮಸಗುವಂಬ್ಬಜದಂತೆ ದೆಾ ೀಯದ್ಯಳ್ಳವ ಸಕೆ
ಬಸಮಾಗು, ಬಂದ ಮನ್ನಜತೆಯ ಸ್ಕರ್ಧಕತೆಗೆ.
ಈ ಪದಾ ವನ್ನನ "ಎಂ ಗೀಪಾಲ ಕೃಷ್ಣ ಅಡಿಗ" ಅವರು ಬರೆದಿರುವ'ಸಮಗರ ಕಾವಾ ' ಎಂಬ ಕೃತಿಯಿಂದ ಆಯಾ
"ಗುರಿ" ಎಂಬ ಪದಾ ದಿಂದ ಆರಿಸಿಕೊಳೆ ಲಾಗಿದೆ.
ಮನ್ನಷ್ಾ ತ್ನ್ನ ಗುರಿಯನ್ನನ ಕಮಲದ ಹೂವಿನ್ ಹಾಗೆ ಇಡಬೇಕು. ಯಾವ ರಿೀತಿ ಕಮಲ ಕೆಸರಿನ್
ಒಳಗೆ ಹುಟಟ ದರು ಮೇಲೆ ಆಕಾಶದಲ್ಲಿ ದಾ ಸೂಯಧನ್ ಕ್ಕರಣ್ವನ್ನನ ನೀಡಿ ಸಂತೀಷ್ಗಳುೆ ತ್ತ ದೆ ಹಾಗೆ ನಾವು ನ್ಮಮ
ಜಿೀವನ್ ನ್ಡೆಸಬೇಕು. ದೆಾ ಯ ಇಡಬೇಕು ಮನ್ನಷ್ಾ ನಾಗಿ ಹುಟಟ ಬಂದ ಸ್ಕರ್ಧಕತೆಗೆ ಎಂದು ಹೇಳಿದ್ಯಾ ರೆ.

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 43
6) ಗುರಿ
ಒಂದು ಬ್ಬಣ್ಕೆ ಗುರಿಯು ಹಲವಿರುವುದುಂಟೆ?
ಒಂದು ದೇಹದಳಾತ್ಮ ವೆರಡಿರುವುದುಂಟೆ?
ಒಂದು ಜಿೀವನ್ಕೇಕೆ ಹಲವು ಸ್ಕರ್ಾ ಗಳು?
ಒಂದೆ ಹೆಗುಗ ರಿಗೆ ಹೊೀರಾಡು ಹಗಲ್ಲರುಳು
ಈ ಪದಾ ವನ್ನನ "ಎಂ ಗೀಪಾಲ ಕೃಷ್ಣ ಅಡಿಗ" ಅವರು ಬರೆದಿರುವ'ಸಮಗರ ಕಾವಾ ' ಎಂಬ ಕೃತಿಯಿಂದ ಆಯಾ
"ಗುರಿ" ಎಂಬ ಪದಾ ದಿಂದ ಆರಿಸಿಕೊಳೆ ಲಾಗಿದೆ.
ಮನ್ನಷ್ಾ ತ್ನ್ನ ಗುರಿ ಹೇಗಿಡಬೇಕೆಂದು ಹೇಳಿದ್ಯಾ ರೆ ಯಾವ ರಿೀತಿ ಒಂದು ಬ್ಬಣ್ಕೆಿ ಒಂದೇ ಗುರಿ
ಇರುತ್ತ ದೆ ಒಂದು ದೇಹದಲ್ಲಿ ಒಂದು ಆತ್ಮ ಇರುತ್ತ ದೆ. ಮನ್ನಷ್ಾ ನ್ ಜಿೀವನ್ದಲ್ಲಿ ಹಲವು ಸ್ಕರ್ಾ ಗಳು ಏಕೆ ಬೇಕು.
ಮನ್ನಷ್ಾ ಒಂದೇ ಹಿರಿದ್ಯದ ಗುರಿಯನ್ನನ ಸ್ಕಧಿಸಲು ದಿನ್ ರಾತಿರ ಶರ ಮಪಡಬೇಕು.

7) ವಚನ್ಗಳು
ನಿೀರ ಕಂಡಲ್ಲಿ ಮಳುಗುವರಯಾ
ಮರನ್ ಕಂಡಲ್ಲಿ ಸುತ್ತತ ವರಯಾ
ಬತ್ತತ ವ ಜಲವ ಒಣ್ಗುವ ಮರನ್
ಮೆಚಿಚ ದವರು ನಿಮಮ ನೆನ ತ್ತ ಬಲಿ ರು ಕೂಡಲಸಂಗಮದೇವ.
ಈ ವಾಕಾ ವನ್ನನ "ಬಸವಣ್ಣ " ನ್ವರು ಬರೆದಿರುವ "ವಚ್ನ್ಗಳು" ಎಂಬ ಪದಾ ದಿಂದ ಆರಿಸಿಕೊಳೆ ಲಾಗಿದೆ.
ಬಸವಣ್ಣ ನ್ವರು ಜನ್ರ ಮೂಢ ನಂಬಿಕೆಯ ಬಗೆಗ ಹೇಳಿದ್ಯಾ ರೆ. ನಿೀರು ಎಲ್ಲಿ ಕಾಣ್ಣತ್ತ ದೆ ಅಲ್ಲಿ
ಮಳುಗುತಾತ ರೆ. ಮರ ಎಲ್ಲಿ ಕಾಣ್ಣತ್ತ ದೆ ಅದರ ಸುತ್ತ ಸುತ್ತತ ತಾತ ರೆ. ಒಂದು ದಿನ್ ಬತಿತ ಹೊೀಗುವ ನಿೀರು ಒಣ್ಗಿ ಹೊೀಗುವ
ಮರ ಇಷ್ಟ ಪಡುವವರು ರ್ಗವಂತ್ನ್ ಮಾತ್ತಗಳನ್ನನ ಎಲ್ಲಿ ತಿಳಿಯುತಾತ ರೆ.

8) ವಚನ್ಗಳು
ಮರವಿದುಾ ಫಲವೇನ್ನ ನೆಳಲ್ಲಲಿ ದನ್ನ ಕಿ
ರ್ನ್ವಿದುಾ ಫಲವೇನ್ನ ದಯವಿಲಿ ದನ್ನ ಕಿ
ಹಸುವಿದುಾ ಫಲವೇನ್ನ ಹಯನಿಲಿ ದನ್ನ ಕಿ
ರೂಪ್ಪದುಾ ಫಲವೇನ್ನ ಗುಣ್ವಿಲಿ ದನ್ನ ಕಿ
ಅಗಲ್ಲದುಾ ಫಲವೇನ್ನ ಬ್ಬನ್ವಿಲಿ ದನ್ನ ಕಿ
ನಾನಿದುಾ ಫಲವೇನ್ನ ನಿಮಮ ಜ್ಞಞ ನ್ವಿಲಿ ದನ್ನ ಕಿ ಚ್ಛನ್ನ ಮಲ್ಲಿ ಕಾಜುಧನ್.
ಈ ವಾಕಾ ವನ್ನನ "ಅಕಿ ಮಹಾದೇವಿ" ಅವರು ಬರೆದ "ವಚ್ನ್ಗಳು" ಎಂಬ ಪದಾ ದಿಂದ ಆರಿಸಿಕೊಳೆ ಲಾಗಿದೆ.
ಮರ ಇದುಾ ಅದು ನೆರಳು ಕೊಡದೆ ಇದಾ ರೆ ಆದರಿಂದ ಲಾರ್ ಆಗುವದಿಲಿ . ರ್ನ್ ಇದೆ ಆದರೆ ದಯ್ಕ
ಇರದಿದಾ ರೆ ಅದರಿಂದ ಲಾರ್ ಆಗುವದಿಲಿ , ಹಸು ಹಾಲು ಕೊಡದೆ ಇದಾ ರೆ ಆದರಿಂದ ಲಾರ್ ಆಗುವದಿಲಿ . ರೂಪ
ಇದಾ ವರ ಹತಿತ ರ ಗುಣ್ ಇರದಿದಾ ರೆ ಅದರಿಂದ ಲಾರ್ ಆಗುವದಿಲಿ .ತ್ಟೆಟ ಇದೆ ಅದರಲ್ಲಿ ಅನ್ನ ಇರದಿದಾ ರೆ ಅದರಿಂದ
ಲಾರ್ ಆಗುವದಿಲಿ . ನಾವು ಹುಟಟ ದ ಮೇಲೆ ದೇವರ ಜ್ಞಞ ನ್ ಇಲಿ ದಿದಾ ರೆ ನಾವು ಹುಟಟ ದುಾ ವಾ ರ್ಧ ಆಗುತ್ತ ದೆ.

9)ನಿಟ್ಟ ೀಟದಲಿ ಹಾಯದ ನು ಬಿಟಟ ಮಂಡೆಯಲಿ


ಕಡೆಗೆ ಹಾಯವು ಕಂಗಳಿೀ ಬಲ
ಗಡಲ ಮನ್ವಿೀಸ್ಕಡಲಾರದು
ವೊಡಲುವಿಡಿದಿರಲೇನ್ ಕಾಣ್ಲು ಬ್ಬರದದುು ತ್ವ

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 44
ಪೊೀಡವಿಯಿೀದುದ ಮೊೀಹರವನಿದ
ರಡನೆ ಕಾದುವನಾವನಾತ್ನೆ
ಮೃಡನ್ನ ಶಿವಶಿವ ಕಾದಿಗೆಲ್ಲದೆವು ಬಲಕೆ ನ್ಮೊಯ್ಕಂದ.
ಈ ವಾಕಾ ವನ್ನನ "ಕುಮಾರವಾಾ ಸ" ಬರೆದಿರುವ ‘ಗದುಗಿನ್ ಭಾರತ್' ಎಂಬ ಕೃತಿಯಿಂದ ಆಯ್ "ನಿಟೊಟ ೀಟ್ದಲ್ಲ
ಹಾಯಾ ನ್ನ ಬಿಟ್ಟ ಮಂಡೆಯಲ್ಲ" ಎಂಬ ಪದಾ ದಿಂದ ಆರಿಸಿಕೊಳೆ ಲಾಗಿದೆ.
ಎಂತ್ಹ ಅದುು ತ್ವಾದ ಸೈನ್ಾ ಕೊನೆಯವರೆಗೆ ದೃಷಿಟ ಹೊೀಗುತಿತ ಲಿ . ಈ ಸೈನ್ಾ ದಡನೆ ನಾನ್ನ ಯುದಧ
ಮಾಡಲು ಸ್ಕರ್ಾ ವಿಲಿ . ಯಾವುದೇ ಅದುು ತ್ವಾದ ಕೆಲಸ ಮಾಡಲು ಮೊದಲು ಜಿೀವಂತ್ವಾಗಿರಬೇಕು. ಈ ಸೈನ್ಾ ಕೆಿ
ಭೂಮಿತಾಯಿ ಜನ್ಮ ಕೊಟಟ ದಹಾಗೆ ಕಾಣ್ಣತ್ತ ದೆ. ಈ ಸೈನ್ಾ ದಡನೆ ಯುದಧ ಮಾಡಲು ಶಿವನಿಂದ ಮಾತ್ರ ಸ್ಕರ್ಾ .
ಇವರಡನೆ ಯುದಧ ಮಾಡಿ ಗೆದಾ ಹಾಗೆಯೇ ಈ ಸೈನ್ಾ ಕೆಿ ನ್ಮೊೀ ಎನ್ನನ ತಾತ ನೆ.

10)ನಿಟ್ಟ ೀಟದಲಿ ಹಾಯದ ನು ಬಿಟಟ ಮಂಡೆಯಲಿ


ಎಂದಡಜುಧನ್ ನ್ಗುತ್ ರರ್ವನ್ನ
ಮಂದೆ ನಾಲೆಿ ಂಟ್ಡಿಯ ನ್ನಕಲು
ಕೊಂದನಿೀ ಸ್ಕರರ್ಥಯ್ಕನ್ನತ್ ಸಂವರಿಸಿ ಮಂಜೆರಗ
ಬಂದು ಮೆಲಿ ನೆ ರರ್ದ ಹಿಂದಕೆ
ನಿಂದು ಧುಮಿಮ ಕ್ಕಿ ದನ್ನ ಬದುಕ್ಕದೆ
ನೆಂದು ನಿಟೊಟ ೀಟ್ದಲ್ಲ ಹಾಯಾ ನ್ನ ಬಿಟ್ಟ ಮಂಡೆಯಲ್ಲ
ಈ ವಾಕಾ ವನ್ನನ "ಕುಮಾರವಾಾ ಸ" ಬರೆದಿರುವ ‘ಗದುಗಿನ್ ಭಾರತ್' ಎಂಬ ಕೃತಿಯಿಂದ ಆಯ್
"ನಿಟೊಟ ೀಟ್ದಲ್ಲ ಹಾಯಾ ನ್ನ ಬಿಟ್ಟ ಮಂಡೆಯಲ್ಲ" ಎಂಬ ಪದಾ ದಿಂದ ಆರಿಸಿಕೊಳೆ ಲಾಗಿದೆ.
ಉತ್ತ ರಕುಮಾರ ಕೌರವ ಸೈನ್ಾ ವನ್ನನ ನೀಡಿ ಹೆದರಿದ್ಯಗ ಅಜುಧನ್ ರರ್ವನ್ನನ ವೇಗವಾಗಿ ನ್ಡೆಸುತಾತ ನೆ.
ಆಗ ಉತ್ತ ರಕುಮಾರ ಸ್ಕರರ್ಥ ನಿೀನ್ನ ನ್ನ್ಗೆ ಕೊಂದೆ ಎಂದು ಸ್ಥರಗನ್ನನ ಒಟಟ ಗೂಡಿಸಿರರ್ದಿಂದ ಜಿಗಿದು ಬದುಕ್ಕದೆನೆಂದು
ಓಡಲು ಪಾರ ರಂಬಿಸುತಾತ ನೆ.

ಭೂಮಿಗೆ ಬಿದದ ಬಿೀಜ ಎದೆಗೆ ಬಿದದ ಅಕ್ಷರ ಫಲ ಕೊಟ್ಟಟ ಕೊಡುತ್ು ದೆ


ತ್ಯಾರಿಸಿದವರು,
ಶಂಕರ ಯ ರಾಗಿಪಾಟೀಲ, ಕನ್ನ ಡ ಭಾಷಾ ಶ್ಕ್ಷಕರು,
ಶ್ರ ೀ ಛತ್ರ ಪತಿ ಶ್ವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ -ಹಲಸಿ
ದೂರವಾಣಿ ಸಂಖ್ಯಾ :- 9741241615

______________________________________________________________________________________
ಶಂಕರ ಯ ರಾಗಿಪಾಟೀಲ,ಕನ್ನ ಡ ಭಾಷಾ ಶಿಕ್ಷಕರು, ಶಿರ ೀ ಛತ್ರ ಪತಿ ಶಿವಾಜಿ ವಿದ್ಯಾ ಮಂದಿರ ಪ್ರರ ಢ ಶಾಲೆ ಹಲಸಿ page 45

You might also like