Lokadrishti - Vimarshe 969

You might also like

Download as pdf or txt
Download as pdf or txt
You are on page 1of 5

1

ಲಕ ೋಕಹಿತಕ್ಕೆ ಅಗತಯವಾದ ಲಕ ೋಕದೃಷ್ಟಿ


ಪುಸ್ತಕ: ಲಕ ೋಕದೃಷ್ಟಿ, ಕ್ೌದಿ ಪರಕ್ಾಶನ, 2023
ಲಕೋಖಕರು: ಡಾ ಸಿ ಜಿ ಲಕ್ಷ್ಮೋಪತಿ
ವಿಮರ್ಕೆ: ಅಮರ್ ಬಿ ಹಕ ಳಕಗದ್ಕೆ

2023ರಲ್ಲಿ ಪ್ರಕಟವಾದ ಡಾ. ಸಿ ಜಿ ಲಕ್ಷ್ಮೀಪ್ತಿ ಅವರ ‘ಲ ೀಕದೃಷ್ಟಿ- ಮಾರ್ಕ್ಸ್‍ವಾದ ೀತ್ತರ ಮತ್ತತ


ಆಧತನಿಕ ೀತ್ತರ ಚಿಂತ್ಕರ ಕಥನ’ ಪ್ುಸ್ತಕವು ಒಟತಿ 12 ಅಧ್ಾಾಯಗಳನತು ಹ ಿಂದಿದ . ಆಿಂಟ ೀನಿಯೀ ಗಾರಿಂಶಿ,
ನಾರ್ಸರ್ಟಸ ಎಲ್ಲಯಾ್, ಸಿಮನ್ ದತರ್ತವಾ, ಲ ಯಿ ಆಲ ತಸ್ರ್, ಥಿಯೀಡರ್ ಅಡ ನ ಸ ಮತ್ತತ ಮಾರ್ಕ್್
ಹಾಕ ೈಮರ್, ಜತಗನ್ ಹ ರ್ರ್ಾ‍ಾ್, ಮಿಶ ಲ್ ಫುಕ ೀ, ಎಡವರ್ಡಸ ಸ ೈದ್, ಪಿಯರಿ ಬ ೀದ ಾಸ, ಜಾರ್ಜಸ ರಿಟಜರ್,
ಪೌಲ ೀ ಫ್ ೈರ್ ೀ; 20ನ ಯ ಶತ್ಮಾನದ ಈ ಹನ ುರಡತ ಪಾಶಾಾತ್ಾ ಚಿಂತ್ಕರ ಜಿೀವನ ಹಾಗ ಚಿಂತ್ನ ಗಳ
ಪ್ರಿಚಯ ಹಾಗ ಆಧತನಿಕ ೀತ್ತರವಾದವನತು ಕತರಿತ್ತ ಪ್ರಿಚಯಾತ್ಾಕ ಅಧ್ಾಾಯವನತು ಇದತ ಒಳಗ ಿಂಡಿದ .
ಗಾರಿಂಶಿ, ಫುಕ ೀ, ಸ ೈದ್, ಫ್ ೈರ್ ೀ ಹಾಗ ಬ ೀದ ಾಸ ಅವರ ಚಿಂತ್ನ ಗಳನತು ಸ್ಮಷ್ಟಿಯಾಗಿ ಕನುಡದಲ್ಲಿ
ಕಟ್ಟಿಕ ಡತವಿಂಥ ಪ್ುಸ್ತಕಗಳನತು ಕರಮವಾಗಿ ಕ ಫಣಿರ್ಾರ್ಜ, ಎನ್ ಎ್ ಗತಿಂಡ ರ, ಸಿ ಎನ್ ರ್ಾಮಚಿಂದರನ್,
ಮಹಾರ್ಲ ೀಶವರ ರ್ಾವ್ ಮತ್ತತ ಭಾರತಿೀದ ೀವಿ ಪಿ ಅವರತ ಈಗಾಗಲ ೀ ರ್ರ್ ದಿದಾಾರ್ . ದತರ್ತವಾ ಅವರ
ಚಿಂತ್ನ ಗಳನತು ಎಚ್ ಎ್ ಶಿರೀಮತಿ ಅವರತ ತ್ಮಾ ಕ ಲವು ಪ್ುಸ್ತಕಗಳಲ್ಲಿ ವಿಸ್ೃತ್ವಾಗಿ ಚಚಸಸಿದಾಾರ್ .
ಆಧತನಿಕ ೀತ್ತರವಾದವನತು ವಿಶ ಿೀಷಣಾತ್ಾಕವಾಗಿ ಪ್ರಿಚಯಿಸ್ತವ ರ್ಾಜ ೀಿಂದರ ಚ ನಿು ಅವರ ಪ್ುಸ್ತಕವಿದ .
ಅಡ ನ ಸ, ಹಾಕ ೈಮರ್ ಹಾಗ ಹ ರ್ರ್ಾ‍ಾ್‍ರ ಚಿಂತ್ನ ಗಳನತು ಅಜಕಕಳ ಗಿರಿೀಶ್ ಭರ್ಟ ಅವರ ‘ಡಿಆರ‍ರ
ಮ ಡತ ಪ್ಡತ’ ಪ್ುಸ್ತಕವು ವಿವರವಾಗಿ ಚಚಸಸಿದರ್ , ನಿತ್ಾಾನಿಂದ ಬಿ ಶ ಟ್ಟಿ ಅವರ ‘ಮಾಗಾಸನ ವೀಷಣ ’ ಪ್ುಸ್ತಕವು
ವಿಶ ೀಷವಾಗಿ ಹ ರ್ರ್ಾ‍ಾ್‍ರನತು ಮತಖಾಮತಖಿಗ ಳಳುತ್ತದ . ಆದರ್ ಬ ೀರ್ ಬ ೀರ್ ಕೃತಿಗಳಲ್ಲಿ ಹಿಂಚಹ ೀಗಿರತವ ಈ
ಎಲಿ ಚಿಂತ್ಕರ ಚಿಂತ್ನ ಗಳ ಿಂದಿಗ ಎಲ್ಲಯಾ್, ರಿಟಜರ್ ಹಾಗ ಆಲ ತಸ್ರ‍ರ ವಿಚಾರಗಳನ ು ಸ ೀರಿಸಿ ಒಿಂದತ
ಪ್ುಸ್ತಕವಾಗಿಸಿರತವುದತ ಮತ್ತತ ಸಾಧಾವಾದಲ ಿಲಿ ಸ್ಥಳೀಯ ಉದಾಹರಣ ಗಳನತು ನಿೀಡತತ್ತ ಪ್ರಿಕಲಪನ ಗಳನತು
ಸ್ತಲಭವಾಗಿ ವಿವರಿಸಿರತವುದತ ಲಕ್ಷ್ಮೀಪ್ತಿ ಅವರ ಹ ಗಗಳಕ .
ಈ ಎಲಿ ಚಿಂತ್ಕರನತು ಒಿಂದತ ಪ್ುಸ್ತಕದ ರ ಪ್ದಲ್ಲಿ ಕನುಡದ ಪ್ರಿಸ್ರಕ ಕ ಪ್ರಿಚಯಿಸ್ತವ
ಅಗತ್ಾವ ೀನಿತ್ತತ? “ನಮಾ ಸ್ತತ್ತಲ್ಲನ ಸಾಮಾಜಿಕ ವಿದಾಮಾನಗಳಳ ಹ ೀಗ ಮತ್ತತ ಏಕ ಘಟ್ಟಸ್ತತ್ತವ ಎಿಂರ್ತದನತು
ತಿಳದತಕ ಳುಲತ ಆಸ್ಕ್ತತ (ನನಗ ) ಜಾಸಿತ” ಎಿಂದತ ಹ ೀಳಳವ ಲಕ್ಷ್ಮೀಪ್ತಿ ಅವರತ ಆ ತಿಳವಳಕ ಯನತು ಹಲರ್ಗ ಗಳಲ್ಲಿ
ಬ ಳ ಸಿದ ಪಾಶಾಾತ್ಾ ಚಿಂತ್ಕರನತು, “ಅದರಲ್ಲಿಯ ಮಾರ್ಕ್ಸ್‍ವಾದ ೀತ್ತರ ಮತ್ತತ ಆಧತನಿಕ ೀತ್ತರ ಚಿಂತ್ಕರನತು
ಕನುಡ ಓದತಗರಿಗ ಸ್ರಳವಾಗಿ ಮತ್ತತ ಸ್ರಿಯಾದ ರಿೀತಿಯಲ್ಲಿ ಪ್ರಿಚಯಿಸ್ತವ” ಅಗತ್ಾವನತು ಮನಗಿಂಡತ ಈ
ಪ್ುಸ್ತಕವನತು ರ್ರ್ ದಿದ ಾೀನ ಿಂದತ ತ್ಮಾ ‘ಲ ೀಖಕರ ಮಾತ್ತ’ ಎಿಂರ್ ಅರಿಕ ಯಲ್ಲಿ ಹ ೀಳಕ ಿಂಡಿದಾಾರ್ . ಆದರ್
2

ಮಾರ್ಕ್ಸ್‍ವಾದ ೀತ್ತರ ಮತ್ತತ ಆಧತನಿಕ ೀತ್ತರ ಚಿಂತ್ಕರ್ ೀ ಏಕ ಎನತುವುದಕ ಕ ಲ ೀಖಕರತ ಸ್ಮಥಸನ ಯನತು
ನಿೀಡಿಲಿ. ಅಿಂಥ ಸ್ಮಥಸನ ಯಿಂದನತು ಪ್ುಸ್ತಕಕ ಕ ಮತನತುಡಿ ರ್ರ್ ದ ರ್ಾರ್ರ್ಟಸ ಜ ೀ್‍ ಅವರತ ನಿೀಡಲತ
ಪ್ರಯತಿುಸಿದಾಾರ್ . “ಈ ಟ ರ್ಕ್್ರ್ಟ‍ನ ಸಾಮಾಜಿಕ ಸ್ಿಂದಭಸ ರ್ಹತಮತಖಾವಾಗಿದ ” ಎಿಂದತ ಹ ೀಳಳವ ಇವರತ,
ಪ್ಶಿಾಮದಲ್ಲಿ ಆಧತನಿಕತ್ ಮತ್ತತ ರ್ಿಂಡವಾಳಶಾಹಿ ನಿಯಿಂತಿರತ್ ತ್ಿಂತ್ರಜ್ಞಾನದ ಬ ಳವಣಿಗ ಯ ಹಾದಿಯನತು
ಚತಿರಸ್ತತ್ತ, ಅವು ಜಗತಿತನ ಲ ಿಡ ಸ್ಮತದಾಯ-ಸ್ಮಾಜಗಳಲ್ಲಿ ಸ್ೃಷ್ಟಿಸಿರತವ ಸ್ಿಂಕಷಿದಲ್ಲಿ ಹಾಗ ಈ ಕಾರಣದಿಿಂದ
ಭಾರತ್ದಲ್ಲಿ ಹ ಚಾಾಗಿರತವ ಫ್ಾಾಸಿ್ಿ ಮನ ೀಧ್ ೀರಣ ಯಲ್ಲಿ ಆ ಸ್ಿಂದಭಸವನತು ಗತರತತಿಸ್ತತ್ಾತರ್ . ಇಿಂಥ
ಸ್ಿಂದಭಸವನತು ಪ್ರಸ್ತತತ್ ಪ್ುಸ್ತಕದಲ್ಲಿ ಸಾಥನಪ್ಡ ದಿರತವ ಎಲಿ ಚಿಂತ್ಕರ ಮತಖಾಮತಖಿಕ ಿಂಡತ, ಚಿಂತ್ನ-ಮಿಂಥನ
ನಡ ಸಿದಾಾರ್ ಿಂರ್ತದತ ರ್ಾರ್ರ್ಟ‍ಸರ ಅಭಿಮತ್. ಇದರ ಓದಿನ ಮ ಲಕ ಹ ಸ್ ತ್ಲ ಮಾರಿನವರತ “ತ್ಮಗಿೀಗಾಗಲ ೀ
ಸಾಮಾನಾಜ್ಞಾನವಾಗಿ ದತ್ತವಾದ ಹಳ ಯ ಕನುಡಕಗಳ ಮ ಲಕ ಸ್ತತ್ತಲ್ಲನ ಜಗತ್ತನತು ನ ೀಡತವ ದೃಷ್ಟಿಕ ೀನ”
ರ್ದಲಾಗತವಿಂತ್ಾಗಲ್ಲ ಹಾಗ ಜನರತ “ಕಣ ೆದತರಿನ ಅನಾಾಯ, ಅಸ್ಮಾನತ್ ಗಳನತು ಕಿಂಡ ಕಾಣದಿಂತಿರತವ
ಜಡತ್ ಯ ಸಿಥತಿಯಿಿಂದ ಮೈಕ ಡವಿ” ಎದ ಾೀಳಳವಿಂತ್ಾಗಲ್ಲ ಎಿಂದತ ಆಶಿಸ್ತತ್ಾತರ್ . ಈ ಆಶಯಕ ಕ
ಪ್ೂರಕವಾಗತವಿಂತ್ ಯೀ ಪ್ುಸ್ತಕದಲ್ಲಿ ವಿಚಾರಗಳಳ ಮಿಂಡಿತ್ವಾಗಿವ ಯಿಂರ್ತವುದಿಂತ್ ನಿಜ.
‘ಮಾರ್ಕ್ಸ್‍ವಾದ ೀತ್ತರ ಚಿಂತ್ಕ’ ಎನತುವುದತ ಇಿಂಗಿಿಶ್ನ
‍ ‘ಪೀ್ಿ-ಮಾಕ್ತ್ಸ್ರ್ಟ‍’ ಪ್ದದ
ಅನತವಾದವ ಿಂದತ ತ್ ೀರತತ್ತದ . (ಇದತ ನಿಜವ ೀ ಆಗಿದಾಲ್ಲಿ ಸ್ರಿಯಾದ ಅನತವಾದ ‘ಮಾರ್ಕ್ಸ್‍ವಾದ ೀತ್ತರವಾದಿ
ಚಿಂತ್ಕ’ ಎಿಂದಾಗಬ ೀಕತ). ಎನ ಸಸ ಿ ಲಕಾಿವ್ ಹಾಗ ಚಾಿಂಟಲ್ ಮೌಫ್ ಎಿಂರ್ ಚಿಂತ್ಕರತ ತ್ಮಾ
ಚಿಂತ್ನ ಗಳನತು ಕಾಟಗರ್ ೈ್ ಮಾಡತವ ದೃಷ್ಟಿಯಿಿಂದ ಈ ಪ್ದವನತು ಮೊಟಿಮೊದಲ ಬಾರಿಗ ರ್ಳಕ ಗ ತ್ಿಂದರತ.
ಈ ಹಿನ ುಲ ಯಲ್ಲಿ ನ ೀಡಿದರ್ , ಪ್ರಸ್ತತತ್ ಪ್ುಸ್ತಕದಲ್ಲಿನ ಯಾರ ಮಾರ್ಕ್ಸ್‍ವಾದ ೀತ್ತರ ಚಿಂತ್ಕರಲಿ. ಹಾಗಾಗಿ,
ಲಕ್ಷ್ಮೀಪ್ತಿ ಅವರತ ಈ ಪ್ದವನತು ಬ ೀರ್ ಯೀ ಅಥಸದಲ್ಲಿ ರ್ಳಸಿದಿಂತ್ ತ್ ೀರತತ್ತದ . ಆ ಅಷ ಿ ಚಿಂತ್ಕರ
ವಿಚಾರಗಳನತು ಗಮನಿಸಿದರ್ , ಮಾರ್ಕ್ಸ್‍ನ ಮಿಂಡನ ಗಳಗ ೀ ಹ ಚತಾ ರ್ದಧವಾದ ಸಾಿಂಪ್ರದಾಯಿಕ
ಮಾರ್ಕ್ಸ್‍ವಾದಕ್ತಕಿಂತ್ ಭಿನುವಾಗಿ ಮಾರ್ಕ್ಸ್‍ವಾದವನತು ಬ ಳ ಸಿದವರನತು ಅಥವಾ ಮಾರ್ಕ್ಸ್‍ನ ಆಶಯಗಳನತು
ಒಪ್ುಪತ್ತಲ ೀ ಅವನ ಚಿಂತ್ನ ಗಳನತು ವಿಮಶಿಸಸಿದವರನತು ಮಾರ್ಕ್ಸ್‍ವಾದ ೀತ್ತರ ಚಿಂತ್ಕರ್ ಿಂದತ ಲ ೀಖಕರತ
ಗತರತತಿಸಿದಾಾರ್ ಿಂದತ ತಿಳದತರ್ರತತ್ತದ . ಇನತು, ಫುಕ ೀರನತು ಹ ರತ್ತಪ್ಡಿಸಿ ಈ ಪ್ುಸ್ತಕದಲ್ಲಿನ ಯಾರನ ು
ಆಧತನಿಕ ೀತ್ತರವಾದಿಗಳ ಿಂದತ (ಪೀ್ರ್ಟ‍-ಮಾಡನಿಸ್ರ್ಟ‍ಗಳ ಿಂದತ) ಕರ್ ಯಲತ ಸಾಧಾವಿಲಿ.
ಆಧತನಿಕ ೀತ್ತರವಾದದ ಮೀಲ ಅಡ ನ ಸ ಅವರ ಚಿಂತ್ನ ಗಳ ಪ್ರಭಾವವಿದ ಎನತುವುದತ ನಿಜ. ಆದರ್ , ಆ
ವಾದವು ಒಿಂದತ ಗಿಂಭಿೀರ ತ್ತ್ತವಶಾಸಿರೀಯ ಹತಡತಕಾಟವಾಗತವ ಮತನುವ ೀ ಅವರತ ತಿೀರಿಕ ಿಂಡರತ. ಹಾಗಾಗಿ,
ಆಧತನಿಕ ೀತ್ತರವಾದವನತು ಕತರಿತ್ ಲ ೀಖನವನ ುಿಂದತ ಕ ೈಬಿಟತಿ, ‘ಮಾರ್ಕ್ಸ್‍ವಾದ ೀತ್ತರ ಚಿಂತ್ಕರ ಕಥನ’
ಎಿಂದಷ ಿೀ ಅಡಿರ್ರಹವನತು ನಿೀಡಿ ಪ್ುಸ್ತಕವನತು ಪ್ರಕಟ್ಟಸಿದಾರ ನಡ ಯತತಿತತ್ತತ. ಹಿೀಗಿದ ಾ, ಇಲ್ಲಿನ ಅನ ೀಕ
ಚಿಂತ್ಕರ ವಿಚಾರಗಳಳ ಆಧತನಿಕತ್ ಎಿಂರ್ ಯೀಜನ ಯ ವಿಶ ಿೀಷಣ ಯನತು ಕ ೀಿಂದರವಾಗಿಸಿಕ ಿಂಡಿವ ಎಿಂರ್
3

ಕಾರಣಕಾಕಗಿ ಆಧತನಿಕ ೀತ್ತರವಾದವನತು ಕತರಿತ್ ಆ ಲ ೀಖನವು ಪ್ರಸ್ತತತ್ ಪ್ುಸ್ತಕದಲ್ಲಿರತವುದತ ಸ್ ಕತವ ೀ ಆಗಿದ


ಎಿಂದನುರ್ಹತದತ.
ಲಕ್ಷ್ಮೀಪ್ತಿ ಅವರತ ಚಿಂತ್ಕರನತು ಪ್ರಿಚಯಿಸ್ಲತ ಒಿಂದತ ನಿದಿಸಷಿ ಕರಮವನತು ಅನತಸ್ರಿಸಿದಾಾರ್ .
ಮೊದಲ್ಲಗ , ದಪ್ಪ ಅಕ್ಷರಗಳಲ್ಲಿ ಒಿಂದತ ಪ್ುಟದಷತಿ ಸ್ಿಂಕ್ಷ್ಪ್ತ ಪ್ರಿಚಯವನತು ನಿೀಡತತ್ಾತರ್ . ನಿಂತ್ರ, ಬೌದಿಧಕ
ಜಗತಿತನಲ್ಲಿ ಅವರ ಸಾಥನ ಹಾಗ ಚಿಂತ್ನ ಗಳ ಮಹತ್ವವನತು ತಿಳಸ್ತತ್ತ, ಅವರ ಜಿೀವನಚರಿತ್ ರಯನತು
ಕಟ್ಟಿಕ ಡತತ್ಾತರ್ . ರ್ಳಕ, ಚಿಂತ್ನ ಗಳನ ು, ಮತಖಾ ಪ್ರಿಕಲಪನ ಗಳನ ು ಪ್ರಿಚಯಿಸ್ತತ್ತ, ಕ ಲವು
ನಿದಶಸನಗಳ ಿಂದಿಗ ವಿವರಿಸ್ತತ್ಾತರ್ . ಆಧತನಿಕ ಇಿಂಡಿಯಾಗ ಆ ಪ್ರಿಕಲಪನ ಗಳಳ ಹ ೀಗ ಪ್ರಸ್ತತತ್ವ ಿಂದತ
ಮನಗಾಣಿಸ್ತತ್ಾತರ್ . ಆಯಾ ಚಿಂತ್ಕರನತು ಕತರಿತ್ತ ರ್ಿಂದ ವಿಮಶ ಸ, ಟ್ಟೀಕ ಗಳನತು ಉಲ ಿೀಖಿಸಿ, ಪ್ರಿಚಯ
ರ್ರಹವನತು ಕ ನ ಗ ಳಸ್ತತ್ಾತರ್ . ಈ ಮಾದರಿಯ ನಿರ ಪ್ಣ ಯಲ್ಲಿ ಗಾರಿಂಶಿ, ಎಲ್ಲಯಾ್, ಫುಕ ೀ, ಬ ೀದ ಾಸ,
ರಿಟಜರ್ ಹಾಗ ಫ್ ೈರ್ ೀ ಅವರ ಪ್ರಿಚಯ ತ್ತ್ತವವಿವ ೀಚನ ಯ ದೃಷ್ಟಿಯಿಿಂದ ಸ್ಮಗರವಾಗಿ ಮ ಡಿರ್ಿಂದಿದ . ಅಿಂದರ್ ,
ಚಿಂಕತ್ರ ಯಾವ ಪ್ರಮತಖ ಪ್ರಿಕಲಪನ ಗಳನ ು ಕ ೈಬಿಡದ , ಅವುಗಳ ಚಾರಿತಿರಕ ಹಿನ ುಲ ಯನತು ಕಟ್ಟಿಕ ಡತವುದತ,
ಪ್ರಿಕಲಪನ ಗಳನತು ಸ್ಪಷಿವಾಗಿ ವಿವರಿಸ್ತವುದತ, ಸ್ ಕತ ನಿದಶಸನಗಳನತು ನಿೀಡತವುದತ; ಇವು ಆ ಪ್ರಿಚಯ
ರ್ರಹಗಳಲ್ಲಿ ಚ ನಾುಗಿ ನಡ ದಿವ . ಸಾವಭಾವಿಕ ಕಾಯಸಗಳನತು ಕತರಿತ್ತ ಸ್ಮಾಜದ ಒಪ್ುಪ-ತ್ಪ್ುಪಗಳ ದೃಷ್ಟಿಯ ರ್ಗ ಗ
ಎಲ್ಲಯಾ್ ಮಾಡಿದ ಅಧಾಯನವನತು ಪ್ರಿಚಯಿಸ್ತವಾಗ ಲಕ್ಷ್ಮೀಪ್ತಿಯವರತ ಭಾರತಿೀಯ ಸ್ಮಾಜದಲ್ಲಿ
ಲ ೈಿಂಗಿಕತ್ ಯನತು ಕತರಿತ್ ಲ ೀಕದೃಷ್ಟಿಯ ರ್ದಲಾವಣ ಯನತು ನಿದಶಸನವಾಗಿ ನಿೀಡಿದತಾ ಮತ್ತತ ರಿಟಜರ‍ು
ಮಾಾರ್ಕ್‍ಡ ನಾಲ ಡೈಸ ೀಶನ್‍ನ ಪ್ರಿಕಲಪನ ಯನತು ವಿವರಿಸ್ತವಾಗ ಮಿಂಗಳ ರಿನ ಹ ೀಟ ಲಗಳ ಉದಾಹರಣ ಯನತು
ಕ ಟ್ಟಿದತಾ ಸ್ಿಂಕ್ತೀಣಸ ಪ್ರಿಕಲಪನ ಗಳನತು ಸ್ರಳವಾಗಿ ವಿವರಿಸ್ತವ ಉತ್ತಮ ಮಾದರಿಗಳಾಗಿವ .
ಆ ಆರತ ಚಿಂತ್ಕರನತು ಸ್ಮಥಸವಾಗಿ ಪ್ರಿಚಯಿಸ್ತವ ಲಕ್ಷ್ಮೀಪ್ತಿಯವರತ ದತರ್ತವಾ ಅವರನತು
ಪ್ರಿಚಯಿಸ್ತವಾಗ ಸಾಕಷತಿ ಎಡವಿದಾಾರ್ . ದತರ್ತವಾರ “ಸ್ಮಗರ ತ್ಾತಿವಕ ಪ್ರಣಾಳಕ ಯನತು ಈ ಕೃತಿಯ
ಮಿತಿಯಲ್ಲಿ ಮಿಂಡಿಸ್ಲತ ಸಾಧಾವಾಗಿಲಿ” ಎಿಂದತ ಲ ೀಖನದ ಕ ನ ಯಲ್ಲಿ ಒಪಿಪಕ ಳಳುತ್ಾತರ್ . ಈ ಮಿತಿಯ
ಹ ರತ್ಾಗಿಯ ಅವರನತು ಹ ಚತಾ ಸ್ಮಥಸವಾಗಿ ಪ್ರಿಚಯಿಸ್ತವ ಸಾಧಾತ್ ಯಿತ್ತತ. ಅವರ ಜಿೀವನಚರಿತ್ ರಯನತು
ಕ್ತರಿದತಕ ಳಸಿ ತ್ತ್ತವವಿವ ೀಚನ ಯನತು ಹ ಚತಾ ಬ ಳ ಸ್ರ್ಹತದಿತ್ತತ. ಇನತು, ಅಡ ನ ಸ ಹಾಗ ಹಾಕ ೈಮರ್
ಅವರನತು ಒಟ ಿಟ್ಟಿಗ ನ ೀಡತವ ಪ್ರಯತ್ು ಸ್ಫಲವಾಗಿಲಿವ ಿಂದ ೀ ಹ ೀಳಬ ೀಕತ. ಹಿೀಗ ಮಾಡಿದಾರಿಿಂದ ಎರಡತ
ದ ೀಷಗಳಾಗಿವ . ಹಾಕ ೈಮರ‍ರನತು ಫ್ಾರಿಂರ್ಕ್‍ಫರ್ಟ‍ಸ ಸ್ ಕಲ್ಲನ ಒರ್ಬ ಸ್ವತ್ಿಂತ್ರ ಮತ್ತತ ಸ್ಮಥಸ ಚಿಂತ್ಕನಾಗಿ
ತ್ ೀರಿಸ್ಲತ ಸಾಧಾವಾಗದ ೀ ಇದಾದತಾ ಮೊದಲ ದ ೀಷ. ಆ ಸ್ ಕಲ್ಲನ ತ್ತ್ತವಶಾಸಿರೀಯ ಅಧಾಯನಕರಮವಾದ
‘ಕ್ತರಟ್ಟಕಲ್ ಥಿಯರಿ’ಗ ರ್ತನಾದಿ ಹಾಕ್ತದವನ ೀ ಹಾಕ ೈಮರ್. ಅಲಿದ , ದತಡಿಯತವ ವಗಸದ ವಿಮೊೀಚನ ಶಕ್ತತಯ
ರ್ಗ ಗ ಈತ್ನಿಗ , ಅಡ ನ ಸಗ ಒಿಂದತ ಹಿಂತ್ದವರ್ ಗ ಭಿನಾುಭಿಪಾರಯವಿತ್ತತ. ಇನತು, ಕ್ತರಟ್ಟಕಲ್
ಥಿಯರಿಯಿಂದರ್ ೀನತ ಎಿಂರ್ ಪಾರಥಮಿಕ ಪ್ರಶ ುಗ ಉತ್ತರ ನಿೀಡದ , ತ್ಾವ ೀ ಈ ಪ್ುಸ್ತಕದಲ್ಲಿ ಉಲ ಿೀಖಿಸಿದ
‘ನಕಾರ್ಾತ್ಾಕ ದವಿಂದಾವತ್ಾಕತ್ ’(ನ ಗ ಟ್ಟವ್ ಡಯಲ ಕ್ತಿರ್ಕ್್) ಎಿಂರ್ ಅಡ ನ ಸ ಅವರ ರ್ಹಳ ಮತಖಾ ಪ್ರಿಕಲಪನ
4

ಮತ್ತತ ಮಥಡಾಲಜಿಯನತು ವಿವರಿಸ್ದ , ಇವರಿೀವಸರ ಚಿಂತ್ನ ಗಳಳ ಸಾಿಂಪ್ರದಾಯಿಕ ಮಾರ್ಕ್ಸ್‍ವಾದಕ್ತಕಿಂತ್


ಹ ೀಗ ಭಿನು ಎಿಂದ ಸ್ಪಷಿವಾಗಿ ತ್ ೀರಿಸ್ದ ಇದಾದತಾ ಎರಡನ ಯ ದ ೀಷ. ಹ ರ್ರ್ಾ‍ಾ್ ಅವರ ಪ್ರಿಚಯದಲ ಿ
ಈ ಅಪ್ರಿಪ್ೂಣಸತ್ ಎದತಾಕಾಣತತ್ತದ . ಆಧತನಿಕತ್ ಹಾಗ ಜ್ಞಾನಮಿೀಮಾಿಂಸ ಯ ಸ್ಿಂಕಥನಗಳಗ ಹ ರ್ರ್ಾ‍ಾ್‍
ನಿೀಡಿದ ಪ್ರಮತಖ ಕ ಡತಗ ಗಳ ಪ್ರಸಾತಪ್ವ ೀ ಅದರಲ್ಲಿಲಿ. ಆಲ ತಸ್ರ‍ರ ಕ ಡತಗ ಯನತು ‘ಐಡಿಯಲಾಜಿಕಲ್ ಸ ಿೀರ್ಟ
ಅಪಾರಿಟ್’ ಎಿಂರ್ ಪ್ರಿಕಲಪನ ಗಷ ಿೀ ಸಿೀಮಿತ್ಗ ಳಸ್ಲಾಗಿದ ಯಲಿದ , ಲಕ್ಷ್ಮೀಪ್ತಿಯವರತ ನಿೀಡತವ
ಜವಾಹರಲಾಲ್ ನ ಹರತ ವಿಶವವಿದಾಾನಿಲಯದಲ್ಲಿ ನಡ ದ ಘಟನ ಯ ನಿದಶಸನವನತು ಆ ಗಹನವಾದ
ಪ್ರಿಕಲಪನ ಯನತು ರ್ಳಸ ದ ಯ , ಅಧಿಕಾರದ ಸ್ರಳ ವಾಾಖಾಾನವಿಂದರಿಿಂದಲ ೀ ವಿವರಿಸ್ರ್ಹತದಾಗಿದ . ಇನತು,
ರ್ಿಂಡವಾಳಶಾಹಿ, ಪ ಟ್ಟಿ-ರ್ ಜಾವಸ ವಗಸಗಳಿಂದ ಹ ಮಿಾದ ರ್ತದಿಧಜಿೀವಿಗಳನತು ಕ ೀಿಂದರವಾಗಿಟತಿಕ ಿಂಡತ ಗಾರಿಂಶಿ
ಸಾವಯವ/ಜಿೀವಿಂತ್(ಆಗಾಸನಿರ್ಕ್) ರ್ತದಿಧಜಿೀವಿಗಳ ಿಂರ್ವರನತು ವಾಾಖಾಾನಿಸ್ತತ್ಾತನಲಿದ , “ರ್ ೈತ್ರತ ತ್ಮಾ
ಉತ್ಾಪದನಾ ಚಟತವಟ್ಟಕ ಗಳ ಜ ತ್ ಜಿೀವಿಂತ್ ಸ್ಿಂರ್ಿಂಧ ಹ ಿಂದಿರತವ ರ್ತದಿಧಜಿೀವಿಗಳನತು ರ ಪಿಸ್ತವುದಿಲಿ, ಬ ೀರ್
ಮಾದರಿಯ ರ್ತದಿಧಜಿೀವಿಗಳನತು ತ್ನ ುಳಗ ವಿಲ್ಲೀನಗ ಳಸಿಕ ಳಳುವುದಿಲಿ” (ಅಿಂಟ ೀನಿಯ ಗಾರಮಿಿ, ಕ
ಫಣಿರ್ಾರ್ಜ, ಪ್ುಟ 73) ಎಿಂರ್ ಅನತಮಾನವನ ು ವಾಕತಪ್ಡಿಸ್ತತ್ಾತನ . ಸಾವಯವ ರ್ತದಿಧಜಿೀವಿಗಳನತು ಕತರಿತ್ತ
“ಜನರ್ ಡನ ನಿರಿಂತ್ರವಾಗಿ ಒಡನಾಟವನಿುಟತಿಕ ಿಂಡತ ಅವರಲ್ಲಿ ಪ್ರಜ್ಞ ಯನತು ಉದಿಾೀಪಿಸ್ತವಿಂತ್ಹ ವಾಕ್ತತ”
(ಲ ೀಕದೃಷ್ಟಿ, ಪ್ುಟ 153) ಎಿಂದತ ಲಕ್ಷ್ಮೀಪ್ತಿಯವರತ ಗಾರಿಂಶಿಯ ಪ್ರಿಭಾಷ ಯಿಂದತ ವಿವರಿಸ್ತವಷತಿ ಇವನ
ವಾಾಖಾಾನವು ಸ್ರಳವಾಗಿಲಿ. ಆಧತನಿಕ ೀತ್ತರವಾದದ ಚಚ ಸಯಲ್ಲಿ ಫ್ ರಡಿರರ್ಕ್ ನಿೀಶ ಯನತು ಪ್ರಸಾತಪಿಸಿದ ಸ್ಿಂದಭಸ
ಮತ್ತತ ರಿೀತಿ ಗ ಿಂದಲಕಾರಿಯಾಗಿದ . ಈತ್ ಹಿಟಿರ‍ು ಆಡಳತ್ಾವಧಿಯಲ್ಲಿ ರ್ದತಕ್ತದಾ, ಅದಕ ಕ ಸ್ಪಿಂದಿಸಿದಾ ಎಿಂರ್
ತ್ಪಾಪದ ಅಥಸ ರ್ರತವಿಂತಿದ . ಇವನ ಚಿಂತ್ನ ಗಳಳ ಇವನ ನಿಂತ್ರ ರ್ಿಂದ ಆಧತನಿಕ ೀತ್ತರವಾದಿಗಳನತು
ಪ್ರಭಾವಿಸಿತ್ತ ಎಿಂದತ ಹ ೀಳರ್ಹತದ ೀ ಹ ರತ್ತ, ಅದರ ಹತಟ್ಟಿಗ ಇವನ ಕಾರಣನಾಗಿದಾನ ಿಂರ್ಿಂತ್ ಬಿಿಂಬಿಸ್ತವುದತ
ಚಾರಿತಿರಕವಾಗಿಯ , ತ್ಾತಿವಕವಾಗಿಯ ಪ್ರಮಾದವಾಗತತ್ತದ .
ಈ ಪ್ುಸ್ತಕದಲ್ಲಿ ಪ್ರಿಚಯಿಸ್ಲಪಟ್ಟಿರತವ ಎಲಿ ಪಾಶಾಾತ್ಾ ಚಿಂತ್ಕರತ ತ್ಮಾ ದ ೀಶ-ಕಾಲದ
ಆಗತಹ ೀಗತಗಳಗ ಸ್ಪಿಂದಿಸಿದವರಷ ಿೀ ಅಲಿ, ತ್ಮಾ ಹಿಿಂದಿನ ತ್ತ್ತವಶಾಸಿರೀಯ ಪ್ರಿಂಪ್ರ್ ಗಳ ಿಂದಿಗ
ಸ್ಿಂವಾದವನ ು ನಡ ಸಿದವರತ. ಹಾಗಾಗಿ, ಅವರ ಚಿಂತ್ನ ಗಳ ಆಳ-ಅಗಲವನತು ಗರಹಿಸ್ಲತ ಯತರ್ ೀಪಿನ
ತ್ತ್ತವಶಾಸ್ರದ ಚರಿತ್ ರಯನತು, ಕನಿಷಠಪ್ಕ್ಷ 16ನ ಯ ಶತ್ಮಾನದಿಿಂದಿೀಚ ಗ ಆಧತನಿಕತ್ ಎಿಂರ್ ವಿದಾಮಾನದ ಹತಟತಿ
ಹಾಗ ಬ ಳವಣಿಗ ಯ ಚರಿತ್ ರಯನಾುದರ ಅಧಾಯನ ಮಾಡಬ ೀಕಾಗತತ್ತದ . ಇದತ, ಭಾರತ್ದ ಸ್ದಾದ
ಸಾಮಾಜಿಕ ಸಿಥತಿ-ಗತಿಗಳನತು ಅರಿತ್ತಕ ಳುಲ ಅನಿವಾಯಸವಾಗಿದ . ಆದರ್ ಭಾರತ್ದಲ್ಲಿರತವುದತ ಹ ೀರಲಪಟಿ,
ಜಾತಿ-ಜಾತಿಗಳಳ ಭಿನು-ವಿಭಿನುವಾಗಿ ಪ್ರತಿಕ್ತರಯಿಸ್ತತ್ತಲ್ಲರತವ ಹಲವು ಆಧತನಿಕತ್ ಗಳಳ. ಅಲಿದ , ಪಾರಿಂಪ್ರಿಕ
ನಿಂಬಿಕ , ಆಚರಣ , ಮೌಲಾಗಳಳ ಹ ಸ್ ಅಥಸ ಮತ್ತತ ಫಿಂಕ್ಷನ್‍ಗಳ ಿಂದಿಗ ಆಧತನಿಕತ್ ಗಳ ಜ ತ್ ಯಾಗಿ
ನ ಲ ಸಿರತವುದರಿಿಂದ, ಆಧತನಿಕತ್ ಯ ಸ್ವರ ಪ್ ಮತ್ತತ ಪ್ರಿಣಾಮಗಳಳ ಇಲ್ಲಿ ಹ ಚತಾ ಸ್ಿಂಕ್ತೀಣಸವಾಗಿವ . ಈ
5

ನಿಟ್ಟಿನಲ್ಲಿ, ಪ್ಶಿಾಮದ ಆ 12 ಚಿಂತ್ಕರತ ತ್ಮಾ ದ ೀಶ-ಕಾಲ ಹಾಗ ಹಿಿಂದಿನ ತ್ತ್ತವಶಾಸಿರೀಯ


ಪ್ರಿಂಪ್ರ್ ಗಳ ಿಂದಿಗ ನಡ ಸಿದಾಕ್ತಕಿಂತ್ ತಿೀವರವಾದ ಅನತಸ್ಿಂಧ್ಾನವನತು ಭಾರತ್ದ ಚಿಂತ್ಕರತ ತ್ಮಾ ದ ೀಶ-ಕಾಲ
ಮತ್ತತ ಹಿಿಂದಿನ ತ್ತ್ತವಶಾಸಿರೀಯ ಪ್ರಿಂಪ್ರ್ ಗಳ ಿಂದಿಗ ನಡ ಸ್ಬ ೀಕ್ತದ . ಫ್ಾರಿಂರ್ಕ್‍ಫರ್ಟಸ ಸ್ ಕಲ್ ಹಾಗ
ಆಧತನಿಕ ೀತ್ತರವಾದ ಪ್ಶಿಾಮದಲ್ಲಿ ಉಿಂಟತಮಾಡಿದಿಂಥ ತ್ತ್ತವಶಾಸಿರೀಯ ಪ್ಲಿಟವಿಂದತ ಭಾರತ್ದಲ ಿ
ಘಟ್ಟಸ್ಬ ೀಕ್ತದ . ಲಕ್ಷ್ಮೀಪ್ತಿ ಅವರ ಈ ಪ್ುಸ್ತಕ ಅಿಂಥದ ಾಿಂದತ ಪ್ಲಿಟಕ ಕ ನಾಿಂದಿಯಾಗದಿದಾರ ದಿಕ ್ಚಯಾಗಿ
ಕ ಲಸ್ಮಾಡತತ್ತದ ಎಿಂದರ್ ತ್ಪಾಪಗಲಾರದತ.

************************

You might also like