Download as pdf or txt
Download as pdf or txt
You are on page 1of 10

ಕೆಲವು ವಾಕ್ಯ ಗಳು ಮೇಲು ನೋಟಕೆೆ

ಅಸಮಂಜಸವಾಗಿರುತ್ತ ದೆ. ಆದರೆ ಸಂಬಂಧಪಟಟ


ಇನನ ೊಂದು ವಾಕ್ಯ ವನ್ನನ ಓದಿದಾಗ ಮೊದಲಿನ ವಾಕ್ಯ ದ
ಭಾವ ಹೊಂದಿ ಬರುತ್ತ ದೆ . ಇೊಂತ್ಹ ವಿಷಯವುಳ್ಳ ಶ್ಲೊ ಕ್ವನ್ನ ೋ
ಸಮಸ್ಯಯ ಎನ್ನನ ತ್ತತ ರೆ.

वर्षस्यैकं दिनं गौरी पदिवक्त्रं न पश्यदि।

ವಷಷದ ಒೊಂದು ದಿನ ಪಾವಷತಿ ಗಂಡನಾದ ಈಶ್ವ ರನ ಮುಖ


ನೋಡುವುದಿಲೊ . ಈ ಸಮಸ್ಯಯ ಗೆ ಉತ್ತ ರ ಸುಲಭವಾಗಿಯೇ ಇದೆ.

भाद्रपिशुक्लचिुर्थ्ाां िु चन्द्रिशषनशङ्कया॥

ಭಾದರ ಪದ ಮಾಸದ ಶುಕ್ೊ ಪಕ್ಷದ ಚತುರ್ಥಷಯಂದು ಈಶ್ವ ರನ


ತ್ಲೆಯ ಮೇಲೆ ಇರುವ ಚಂದರ ನನ್ನನ ನೋಡಿದರೆ ಅಪವಾದ
ತ್ಪಪ ದೆೊಂದು ಗೌರಿಯು ಆ ದಿನ ಈಶ್ವ ರನ ಮುಖವನ್ನ ೋ
ನೋಡುವುದಿಲೊ .

िािेन कदििं पुत्र ! लेखं दलख ममाज्ञया ।

न िेन दलखखिो लेखः दपिुराज्ञा न लोदपिा॥

ತಂದೆಯು ಮಗನಿಗೆ " ನನನ ಆಜ್ಞೆ ಯಂತೆ ಒೊಂದು ಪತ್ರ ವನ್ನನ ಬರೆ"
ಎೊಂದನ್ನ. ಮಗನ್ನ ಪತ್ರ ವನ್ನನ ಬರೆಯಲೂ ಇಲೊ . ಆಜ್ಞೆ ಯನ್ನನ
ಮೋರಲೂ ಇಲೊ .
ಪರಿಹಾರ

ಈ ಶ್ಲೊ ಕ್ದಲಿೊ ಕೊಟ್ಟಟ ರುವ ಪದಗಳ್ನ್ನನ ಸರಿಯಾಗಿ


ಜೋಡಿಸುವುದರಿೊಂದ ಉತ್ತ ರವು ದೊರಕುತ್ತ ದೆ.

न तेन ಎೊಂಬ ಎರಡು ಪದವನ್ನನ नतेन ಎೊಂದು ಒೊಂದೇ ಪದವಾಗಿ


ಮಾಡಿದಾಗ ವಿನಯದಿೊಂದ ಕೂಡಿದವ ಎೊಂಬ ಅರ್ಷ ಆಗುತ್ತ ದೆ.
ವಿನಯದಿೊಂದ ಕೂಡಿ ಅವನ್ನ ಪತ್ರ ವನ್ನನ ಬರೆದನಾದುರಿೊಂದ

ತಂದೆಯ ಆಜ್ಞೆ ಯನ್ನನ ಮೋರಲಿಲೊ .

3
आगिः पाण्डवाः सवे िु योधनसमीहया।

िस्मै गां सुवर्णां च रत्नादन दवदवधादन च॥

आगिः पाण्डवाः सवेऽिु योधनसमीहया।

िस्मै गां सुवर्णां च रत्नादन दवदवधादन च॥

आगतः पाण्डवाः सवे अदः यः धनसमीहया तस्मै गाम् सवर्णम् च


रत्नानन नवनवधानन च

यः धनसमीहया आगतः तस्मै पाण्डवाः गाम् सवर्णम् च रत्नानन


नवनवधानन च सवे अदः

यः ಯಾರು धनसमीहया ಧನದಸಮೋಪಕೆೆ आगतः


ಬರುತ್ತತ ರೋ तस्मै ಅವರಿಗೆ पाण्डवाः ಪಾೊಂಡವರು गाम्
ಹಸುವನ್ನನ सवर्णम् ಬಂಗಾರವನ್ನನ च रत्नानन ರತ್ನ ಗಳ್ನ್ನನ
नवनवधानन च ವಿವಿಧ सवे ಸವಷ ವಸುತ ವನ್ನನ अदः -ಇತ್ತ ರು
सवे दयोधनसमीहया ಎೊಂಬಲಿೊ ಪದವನ್ನನ ಸರಿಯಾಗಿ ಬಿಡಿಸುವುದರಿೊಂದ
ಉತ್ತ ರವು ದೊರೆಯುತ್ತ ದೆ.

सवे अदः यः धनसमीहया ಎೊಂದು ಬಿಡಿಸಬೇಕು.

यः ಯಾವನ್ನ धनसमीहया ಹಣವನ್ನನ ಬಯಸಿ आगतः ಬಂದನೋ तस्मै


ಅವನಿಗೆ सवे ಎಲ್ಲೊ पाण्डवाः ಪಾೊಂಡವರೂ गाम् ಹಸುವನ್ನನ सवर्णम्
ಬಂಗಾರವನ್ನನ नवनवधानन ಬಗೆಬಗೆಯ रत्नानन च ರತ್ನ ಗಳ್ನ್ನನ ಕೂಡ अदः
ಇತ್ತ ರು.

सवे+ अदः - सवेऽदः ಎೊಂದಾಗಿದಿಿ ರಿೊಂದ ಸಮಸ್ಯಯ ಯಾಗಿತುತ .

एकोना दवंशदिः स्त्रीर्णां स्नानािां सरयं गिा।

दवंशदिः पुनरायिा एको व्याघ्रेर्ण भदििः ॥

एकः ना नविंशनतः स्त्रीर्ािं स्नानार्थं सरयिं गता।

नविंशनतः पनः आयता एकः व्याघ्रेर् भनितः ॥

ಇಲಿೊ एकः ಅೊಂದರೆ ಪುರುಷ ना ಎೊಂದರೆ ಪುರುಷ नविंशनतः


स्त्रीर्ािं -೨೦ ಸಿತ ರೋಯರು ಸ್ನನ ನಕ್ಕೆ ಗಿ ಸರಯೂ ನದಿಗೆ
ಹೋದರು. नविंशनतः पनः आयता ೨೦ ಜನರು ಎೊಂದರೆ
ಸಿತ ರೋಯರು ಹೊಂತಿರುಗಿ ಬಂದರು. ಆದರೆ एकः ಎೊಂದರೆ ಒಬಬ
ಪುರುಷ ಹುಲಿಯೊಂದ ತಿನನ ಲಪ ಟಟ ಎೊಂದರ್ಷವಾಗುತ್ತ ದೆ.
ಇದು ಸಮಸ್ಯಯ ಯ ಪರಿಹಾರ.
ಸ್ನನ ನಕ್ಕೆ ಗಿ ಸರಯೂ ನದಿಗೆ ಹತ್ತ ೊಂಭತುತ ಸಿತ ರೋಯರು
ಹೋದರು. ಇಪಪ ತುತ ಜನರು ಹೊಂತಿರುಗಿ ಬಂದರು.
ಒಬಬ ನನ್ನನ ಹುಲಿಯು ತಿೊಂದಿತು.

ಹತ್ತ ೊಂಭತುತ ಸಿತ ರೋಯರು ಹೋದದುಿ , ಬಂದವರು


ಇಪಪ ತುತ . ಅಲೊ ದೆ ಒಬಬ ನನ್ನನ ಹುಲಿಯು ತಿೊಂದಿದೆ. ಈ
ಸಂಖ್ಯಯ ಸಮಸ್ಯಯ ಬಿಡಿಸಬೇಕು.

एकोना दवंशदिः - ಎೊಂದರೆ ಒೊಂದು ಕ್ಡಿಮೆ ಇಪಪ ತುತ .


ಅೊಂದರೆ ೧೯ ಎನಿನ ಸುತ್ತ ದೆ. ಆದರೆ एको ना नविंशनतः स्त्रीर्ाम्
ಎೊಂದು ಬಿಡಿಸಬೇಕು. ना ಎೊಂದರೆ ಒಬಬ ಗಂಡಸು ಮತುತ
೨೦ ಸಿತ ರೋಯರು ಸ್ನನ ನಕ್ಕೆ ಗಿ ತೆರಳಿದರು. ಗಂಡಸನ್ನನ
ಹುಲಿಯು ತಿೊಂದಿತು. ೨೦

ಜನರು ಹೊಂದಿರುಗಿ ಬಂದರು.


5

अहं च त्वं राजेन्द्र लोकनािौ उभावदप ।


बहुव्रीदहरहं राजन् र्ष्ठीित्पुरुर्ो भवान्॥

अहं च त्वं राजेन्द्र उभौ अदप लोकनािः बहुव्रीदहः अहं भवान्


राजन् र्ष्ठीित्पुरुर्ः

ಭಿಕುು ಕ್ನಬಬ ರಾಜನಿಗೆ ಹೇಳುತ್ತತ ನ್- ಎಲೈ ರಾಜೊಂದರ !


ನಾವಿಬಬ ರೂ ಲೋಕ್ನಾರ್ರೇ. ನಾನ್ನ ಬಹುವಿರ ಹ
ಸಮಾಸದವನ್ನ. ನಿೋನ್ನ ಷಷ್ಠ ೋ ತ್ತುಪ ರುಷ ಸಮಾಸದವನ್ನ"
ಎೊಂದು . ರಾಜನಿಗೆ ಅರ್ಷವಾಯತೇ? ಸಮಸ್ಯಯ ಬಿಡಿಸಿರಿ.

लोकनार्थः ಎೊಂಬುದನ್ನನ ಬಹುವಿರ ೋಹ ಸಮಾಸವನಾನ ಗಿ


ಇಟ್ಟಟ ಕೊೊಂಡು ಬಿಡಿಸಿದರೆ, लोकः नार्थः यस्य सः

लोकनार्थः ಎೊಂದಾಗುತ್ತ ದೆ. ಯಾರಿಗೆ ಜನರೇ ಪೊಷಕ್ರೋ


ಅವನ್ನ ಲೋಕ್ನಾರ್-- ಭಿಕುು ಕ್.

ಷಷ್ಠ ೋ ತ್ತುಪ ರುಷ ಸಮಾಸವನಾನ ಗಿ ಇಟ್ಟಟ ಕೊೊಂಡು


ಬಿಡಿಸಿದರೆ लोकानाम् नार्थः लोकनार्थः ಪರ ಜ್ಞಗಳ್ ಒಡೆಯ
ಲೋಕ್ನಾರ್-- ರಾಜ ಎೊಂದಾಗುತ್ತ ದೆ.
6

ಒೊಂದು ಪಾದದಲಿೊ ವಿರುದಧ ವಾದ ಅರ್ಷವನ್ನನ ಕೊಡುವ


ವಾಕ್ಯ ಅರ್ವಾ ಪದಗಳಿದುಿ , ಅದೇ ಅರ್ಷವು
ಹೊಂದಿಕೊಳುಳ ವಂತೆ ಇನ್ನನ ಳಿದ ಪಾದಗಳ್ನ್ನನ ರಚನ್
ಮಾಡಿದರೆ , ಅದನ್ನನ ಸಮಸ್ನಯ ಪೂರಣ ಎನ್ನನ ತ್ತತ ರೆ.

हुिाशनश्चन्दनपङ्कशीिलः

ಅಗ್ನಿ ಯು ಶ್ರ ೀಗಂಧದ ಚೂರ್ಣದಷ್ಟು ತಂಪಾಗ್ನದೆ.

ಇಲಿೊ ಮೇಲನ ೋಟಕೆೆ ವಿರುದಿ ವಾಗಿ ಅರ್ಷ ತ್ೋರಿಸುತ್ತ ದೆ.


ಇದರ ಪರಿಹಾರಕ್ಕೆ ಗಿ ಸಮಸ್ನಯ ಪೂರಣ ಮಾಡಲ್ಲಗಿದೆ.

सुिं पििं समवेिय पावके


न बोधयामास पदिं पदिव्रिा।

ििाभवि् ित्पदिभखिगौरवाि्

हुिाशनश्चन्दनपङ्कशीिलः ॥

हुताशनः ಅಗಿನ च चन्दनः ಶ್ರ ೋಗಂಧ पङ्कशीतलः ಗಂಧ ತೇದಾಗ


ಬರುವ ನಿೋರುಮಶ್ರ ತ್ ಮುದೆಿ (ಶ್ೋತ್ವಾದ-ತಂಪಾದ)

समवेिय-cause to look or consider/seeing

सतम् पतन्तम् समवेिय पावके न बोधयामास पनतम् पनतव्रता तदा


अभवत् तत् पनत भक्तः गौरवात् हुताशनः च चन्दनः पङ्कशीतलः

सतम् ಮಗನ್ನ पतन्तम् ಬಿೋಳುತಿತ ರುವಾಗ समवेिय ನೋಡಿ


पावके ಬೊಂಕಿಯಲಿೊ न बोधयामास ಹೇಳ್ಲಿಲೊ पनतम् ಗಂಡನಿಗೆ
पनतव्रता ಪತಿವರ ತೆಯಾದ ಅವಳು तदा अभवत् ಆಗ ಆಯತು
तत् पनत भक्तः ಅವಳ್ ಪತಿಭಕಿತ गौरवात् ಗೌರವ ಎಷ್ಟಟ ಎೊಂದು
, ಆಗ हुताशनः ಅಗಿನ ಯೂ ಕೂಡ च चन्दनः ಶ್ರ ೋಗಂಧದ

पङ्कशीतलः ಮುದೆಿ ಯಂತೆ ತ್ಣಣ ಗಾಯತು.

ಧಮಷಪತಿನ ಯ ತ್ಡೆಯ ಮೇಲೆ ತ್ಲೆಯಟ್ಟಟ


ಗೃಹಸತ ನಬಬ ನಿದಿರ ಸುತಿತ ದಿ . ಅಲಿೊ ಯೇ ಆಡುತಿತ ದಿ ಅವರ
ಮಗುವು ಆಡಾಡುತ್ತತ ಹೋಗಿ ಬೊಂಕಿಯಲಿೊ ಇನ್ನ ೋನ್ನ
ಬಿೋಳ್ಲಿತುತ . ಗಂಡನಿಗೆ ನಿದಾರ ಭಂಗವಾಗುವುದೆೊಂದು
ಪತಿಭಕಿತ ಯೊಂದ ಹೊಂಡತಿಯು ಮಸುಕ್ಕಡಲಿಲೊ . ಇೊಂತ್ಹ
ಉಜವ ಲ ಪತಿಭಕಿತ ಗೆ ಮೆಚ್ಚಿ ಅಗಿನ ದೇವನ್ನ ಶ್ರ ೋಗಂಧದ
ಚೂಣಷದಂತೆ ತಂಪಾಗಿಬಿಟಟ .
7

वाधषके यौवने वादप केसरीभाि् दवदशष्यिे।

ಮೇಲ್ಿ ೀಟದಲ್ಲಿ ಇದನ್ನಿ ಗಮನಿಸಿದಾಗ ,


ತಾರುರ್ಯ ದಲ್ಲಿ ರುವವರಿಗಾಗಲ್ಲೀ , ಮುದುಕರಿಗಾಗಲ್ಲೀ
ಕೇಸರಿೀಭಾತ್ ಇಷ್ು ಎಂಬ ಅರ್ಣ ತೀರುತ್ತ ದೆ. ಕಂಚ
ಆಳವಾಗ್ನ ಪರಿಶ್ೀಲ್ಲಸಿದಾಗ केसरीभाि् ಎಂಬ ಪದವನ್ನಿ
ಬಿಡಿಸಿದರೆ केसरी + इभाि् ಎಂದಾಗುತ್ತ ದೆ. केसरी ಎಂದರೆ
ಸಿಂಹ , इभः ಎಂದರೆ ಆನೆ . ಈಗ ಅರ್ಣ
ಹಂದಿಕಂಡಾಗ " ಸಿಂಹವು ಮುಪ್ಪಿ ನಲ್ಲಿ ಗಲ್ಲೀ ,
ಯೌವನದಲ್ಲಿ ಗಲ್ಲೀ ಆನೆಗ್ನಂತ್ಲೂ ಹೆಚ್ಚ ೀ ಸರಿ " ಎಂಬ
ಅರ್ಣ ಬರುತ್ತ ದೆ.

वाधषके यौवने वादप केसरी इभाि् दवदर्ष्यिे॥


8

दकं नरः कुरुिे गानम् ? कं कं पुष्णादि जाङ्गलम्?

काऽदमिािषप्रिा िे वगवी? दकं शु कवि् वनम्?

ಯಾವ ಮನ್ನಷ್ಯ ನ್ನ ಹಾಡುತಾತ ನೆ? ಮಂಸವು


ಯಾರನ್ನಿ ಪೀಷಿಸುತ್ತ ದೆ? ಯಾವ ದೇವಧೇನ್ನವು
ಅಮಿತಾರ್ಣವನ್ನಿ ಕಡುತಾತ ಳೆ? ಗ್ನಳಿಗಳುಳಳ ದುು
ಯಾವ ವನ?
दकन्नरः ಕಿನಿ ರನ್ನ कङ्कम् ಹದು ನ್ನಿ
कादमिािषप्रिाಕಾಮಧೇನ್ನ दकंशुकवि् ಕಿಂಶುಕ(ಮುತ್ತತ ಗದ
) ಮರದಿಂದ ಕೂಡಿದುು

दकं नरः -दकन्नरः कं कं- कङ्कम् काऽदमिािषप्रिा- कादमिािषप्रिा


िे वगवी

दकं शुकवि्-दकंशुकवि्
9

शिचन्द्रं नभस्तलम्

ಎನ್ನಿ ವುದು ಒಂದು ಸಮಸ್ಯಯ . ಇದರ ಅರ್ಣ ಆಕಾಶವು


ನೂರು ಚಂದರ ರಿಂದ ಕೂಡಿದೆ ಎಂಬುದಾಗ್ನ. ಈ
ಸಮಸ್ಯಯ ಯನ್ನಿ ಪರಿಹರಿಸಲು ಈ ಶ್ಿ ೀಕವನ್ನಿ
ರಚಿಸಲ್ಲಗ್ನದೆ.

िामोिर-कराघाि-दवह्वलीकृिचेिसा ।

दृष्टं चार्णरमल्लेन शिचन्द्रं नभस्तलम्॥

िामोिरः कराघाि दवह्वलीकृि चेिसा दृष्टं चार्णरमल्लेन शिचन्द्रं


नभस्तलम्

ದಾಮೀದರನ ಬಲವಾದ ಕೈ ಪೆಟ್ಟು ನಿಂದ


ಧಿಗ್ಮೂ ಡನಾದ ಚಾಣೂರನೆಂಬ ಮಲಿ ನೂರು
ಚಂದರ ರಿಂದ ಕೂಡಿದ ಆಕಾಶವನ್ನಿ ಕಂಡ
ಕೃಷ್ಣ ನ ಕೈಗಳ ಬಲವಾದ ಪೆಟ್ಟು ನಿಂದ ತ್ತ್ತ ರಿಸಿ ಹೀದ
ಚಾಣೂರನೆಂಬ ಮಲಿ ನೂರು ಚಂದರ ರಿಂದ ಕೂಡಿದ
ಆಕಾಶವನ್ನಿ ಕಂಡ!!!

10

पानीयं पािुदमच्छादम

त्वत्तः कमललोचने।

यदि िास्यदस नेच्छादम

नो िास्यादस दपबाम्यहम्॥

ಈ ಶ್ಿ ಕದ ಮೇಲರ್ಣವನ್ನಿ ಗಮನಿಸಿದರೆ ವಿರೀಧವು


ಎದುು ಕಾಣಿಸುತ್ತ ದೆ. ಅರ್ಣ ಹೀಗ್ನದೆ- ಕಮಲದಂತೆ
ಕಣ್ಣಣ ಳಳ ಹೆಣ್ಣ ೀ! ನಾನ್ನ ನಿನಿಿ ಂದ ನಿೀರು
ಕುಡಿಯಬಯಸುತೆತ ೀನೆ. ನಿೀನ್ನ ಕಟು ರೆ
ಕುಡಿಯುವುದಿಲಿ . ನಿೀನ್ನ ಕಡದಿದು ರೆ ಕುಡಿಯುತೆತ ೀನೆ.

ಇದರ ಪರಿಹಾರ ಹೀಗ್ನದೆ.िास्यदस ಎಂಬ ಪದವನ್ನಿ िासी


+अदसಎಂದು ಬಿಡಿಸಬೇಕು. ನಿೀನ್ನ ದಾಸಿಯಾಗ್ನದು ರೆ
ನಾನ್ನ ಕುಡಿಯುವುದಿಲಿ .नो िादस अदस ದಾಸಿಯಲಿ ದಿದು ರೆ
ನಾನ್ನ ಕುಡಿಯುತೆತ ೀನೆ. िास्यदस ಎಂಬುದನ್ನಿ
ಕಿರ ಯಾಪದವಾಗ್ನ ಇಟ್ಟು ಕಂಡರೆ ಕಡುತ್ತ ೀಯೆ
ಎಂದರ್ಣವಾಗುತ್ತ ದೆ. ಆಗ ಮೇಲೆ ಹೇಳಿದ ವಿರೀಧವು
ತೀರುತ್ತ ದೆ.

You might also like