Professional Documents
Culture Documents
04. ಬಲಿಯನಿತ್ತೊಡೆ ಮುನಿವೆಂ Notes
04. ಬಲಿಯನಿತ್ತೊಡೆ ಮುನಿವೆಂ Notes
04. ಬಲಿಯನಿತ್ತೊಡೆ ಮುನಿವೆಂ Notes
com
ಕೃತಿಕಾರರ ಪರಿಚಯ
ಜನ್ನ ಹಳೇಬೀಡು ಪ್ರಾಂತದ ಕವಿ ( ಸಾ . ಶ . ೧೨೨೫ ) ಹೊಯ್ಸಳರ ಬಲ್ಲಾಳನಿಂದ
ಕವಿಚಕ್ರವರ್ತಿ ಅಭಿಧಾನವನ್ನು ಪಡೆದ ಈತ ಯಶೋಧರ ಚರಿತೆ ,
ಅನಂತನಾಥಪುರಾಣ ಮತ್ತು ಅನುಭವ ಮುಕುರ ಕಾವ್ಯಗಳ ಕರ್ತೃ . ನರಸಿಂಹ
ಬಲ್ಲಾಳನ ಆಸ್ಥಾನದಲ್ಲಿ ದಂಡಾಧಿಪತಿಯೂ ಮಂತ್ರಿಯೂ ಆಗಿದ್ದನು . ಜೈನ ಧಾರ್ಮಿಕ
ಕಾವ್ಯಗಳನ್ನು ರಚಿಸಿದ ಜನ್ನ ಅಹಿಂಸಾ ತತ್ವವನ್ನು ಕಾವ್ಯಗಳಲ್ಲಿ ಸಂದೇಶ ರೂಪದಲ್ಲಿ
ನೀಡಿದ ಕವಿ .
ಪೂರ್ವಕತೆ
ರಾಜಪುರವೆಂಬ ಪಟ್ಟಣ . ಅದರ ದೊರೆ ಮಾರಿದತ್ತ , ಆ ಪುರದಲ್ಲಿ ಚಂಡಮಾರಿಯ
ದೇವಾಲಯವಿತ್ತು . ಆಶ್ವಯುಜ ಹಾಗೂ ಚೈತ್ರಋತುಗಳಲ್ಲಿ ದೊರೆ ಮತ್ತು ಪ್ರಜೆಗಳು
ಜಾತ್ರೆ ನಡೆಸಿ ದೇವಿಯನ್ನು ಆರಾಧಿಸುತ್ತಿದ್ದರು . ಒಮ್ಮೆ ಚೈತ್ರಮಾಸದಲ್ಲಿ ಜಾತ್ರೆ
ಪ್ರೇರಣಾ ಅಭ್ಯಾಸ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
2. “ಬಲಿಯನಿತ್ತೊಡೆ ಮುನಿವೆಂ”
3. “ನರಕದೊಳ್ನಿವಾರಣೆವಡೆವಯ್”
4. “ದೇವನೆ ಆದಂ”
ಭಾಷಾ ಚಟುವಟಿಕೆ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
● ನಾಲ್ಕು ಪಾದಗಳಿರಬೇಕು.
● ಒಂದು ಮತ್ತು ಮೂರನೆಯ ಪಾದಗಳು ಪರಸ್ಪರ ಸಮನಾಗಿದ್ದು ನಾಲ್ಕು
ಮಾತ್ರೆಯ ತಲಾ ಮೂರು ಮೂರು ಗಣಗಳಿರಬೇಕು.
● ಎರಡು ಮತ್ತು ನಾಲ್ಕನೆಯ ಪಾದಗಳ ಪರಸ್ಪರ ಸಮನಾಗಿದ್ದು ನಾಲ್ಕು
ಮಾತ್ರೆಗಳ ತಲಾ ಐದೈದು ಗಣಗಳಿರಬೇಕು.
● ಪ್ರತಿ ಪಾದವೂ ಆದಿಪ್ರಾಸದಿಂದ ಕೂಡಿರಬೇಕು.