Professional Documents
Culture Documents
ತಿರುಪ್ಪಲ್ಲಾಂಡು
ತಿರುಪ್ಪಲ್ಲಾಂಡು
ವಿವರಣೆ
July 1, 2020
kannadamudhalAyiramthiruppallANdu
ಶ್ರ ೀ: ಶ್ರ ೀಮತೇ ಶಠಗೀಪಾಯ ನಮಃ ಶ್ರ ೀಮತೇ ರಾಮಾನುಜಾಯ ನಮಃ ಶ್ರ ೀಮತ್
ವರವರಮುನಯೇ ನಮಃ
ಮುದಲ್ಯಿರಮ್
ಮಣವಾಳ ಮಾಮುನಿಗಳ್ ಅವರು, ಉಪದೇಶ ರತ್ತಿ ನಮಾಲೈಯ 19ನೆ ಪಾಶುರದಲ್ಲಿ
ತ್ತರುಪಪ ಲ್ಿ ಾಂಡಿನ ಶ್ರ ೀಷ್ಠ ತೆಯನುು ಸಾಂದರವಾಗಿ ಬಹಿರಂಗಪಡಿಸಿದ್ದಾ ರೆ.
ಈ ಸರಳ ಅನುವಾದವನುು ಪೆರಯವಾಚ್ಚೆ ನ್ ಪಿಳ್ಳ ೈ ಅವರ ತ್ತರುಪಪ ಲ್ಿ ಾಂಡು ವಾಯ ಖ್ಯಯ ನದ
ಸಹಾಯದಿಾಂದ ನಡೆಸಲ್ಗಿದ್ದ.
ತನಿಯನ್
ಗುರುಮುಖಮ್ ಅನದಿೀಥ್ಯ ಪಾರ ಹ ವೇದ್ದನ್ ಅಶೇಶಾನ್
ನರಪತ್ತ ಪರಕ್ಕಿ ಪಿ ಮ್ ಶುಲೆ ಮಾಧಾತ್ತ ಕ್ಕಮಃ
ಶಾ ಶುರಮ್ ಅಮರವಂಧಯ ಮ್ ರಂಗನಾಥ್ಸಯ ಸಾಕ್ಕಾ ತ್
ದಿಾ ಜಕ್ಕಲತ್ತಲಕಂ ತಮ್ ವಷ್ಣು ಚತಿ ಾಂ ನಮಾಮೀ.
‘ವಟ್ಟು ಚತಿ ನ್’ ಎಾಂಬ ಹೆಸರುಗಾಂಡು ,ಗುರು ಮೂಲಕ ಕಲ್ಲಯದೇ, ಆ
ತ್ತರುಮಾಲ್ಲನ(ಎಾಂಪೆರುಮಾನ್) ಅನುಗರ ಹದಿಾಂದಲೇ ಸಪ ಷ್ಠ ವಾದ ಜಾು ನ ಮತ್ತಿ ಭಕ್ತಿ ಯನುು
ಪಡೆದ ಪೆರಯಾಳ್ವಾ ರ್ ಅವರು, ಶ್ರ ೀವಲ್ಲಿ ಪ್ಪಪ ತ್ತಿ ರನ ಎಾಂಪೆರುಮಾನಿನ ದಿವಯ ದೇವಸಾಾ ನದ
ಸಧಾರಣೆಗಾಗಿ, ಚನು ದ ನಾಣಯ ಗಳ ಉಡುಗರೆಯನುು ಗೆಲಿ ಲು, ದಕ್ತಾ ಣ ಮದುರೈಯ ರಾಜ,
ಶ್ರ ೀವಲಿ ಭ ದೇವನ್ ಅವರ ಆಸಾಾ ನದ ಪಂಡಿತರ ಸಭೆಗೆ ಹೀಗಿ , ವೇದಗಳಿಾಂದ ಉಲೆಿ ೀಖಿಸವ
ಮೂಲಕ ಎಾಂಪೆರುಮಾನಿನ ಪರ ಬಲಯ ವನುು ಸಾಾ ಪಿಸಿ, ಚನು ದ ನಾಣಯ ಗಳನುು ಗೆದಾ ರು.
ಮುಾಂದ್ದ ಅವರು ತನು ದಿವಯ ಪ್ಪತ್ತರ ಯಾದ ಆಾಂಡಾಳನುು ಶ್ರ ೀ ರಂಗನಾಥ್ನಿಗೆ ವವಾಹ
ಮಾಡಿಕಟ್ು ರು. ಆದಾ ರಾಂದ, ಅವರು ಎಾಂಪೆರುಮಾನಿನ ಮಾವ ಎಾಂದು ನಿತಯ ಸೂರಗಳಿಾಂದ
ಪೂಜಿಸಲಪ ಟ್ು ರು. ಅವರು ಬ್ರರ ಹಮ ಣರಲ್ಲಿ ( ವೇದಗಳನುು ಕಲ್ಲತ್ತ, ಕಲ್ಲಸವವರು ಬ್ರರ ಹಮ ಣರು)
ಅತಯ ಾಂತ ಶ್ರ ೀಷ್ಠ ರು! ಅಾಂತಹ ಪೆರ ಆಳ್ವಾ ರಗೆ ನನು ನಮಸಾೆ ರಗಳು.
೧.ಪಶುರಮ್
ಪೆರ ಆಳ್ವಾ ರನುು ನೀಡಲು, ಅತ್ತ ಸಾಂದಯಗ ಮತ್ತಿ ಕಲ್ಯ ಣ ಗುಣಗಳು ಹಾಂದಿರುವ
ಸಾಕ್ಕಾ ತ್ ಶ್ರ ೀಮನ್ ನಾರಾಯಣ ಭೂಲೀಕಕ್ಕೆ ಇಳಿದು ಬಂದದನುು ಕಂಡ ಪೆರಯಾಳ್ವಾ ರ್,
ಎಾಂಪೆರುಮಾನಿಗೆ ಎಲ್ಲಿ ಜನರ ಕಣ್ಣು ದೃಷಿು ಬದುಾ ಅವನಿಗೆ ದುರಾದೃಷ್ು ವಾಗಿ
ಬಡುತಿ ದ್ದಯೀ ಎಾಂದು ಹೆದರ, ಅವನು ಕ್ಕಲ ಇರುವವರೆಗೂ ಹಿೀಗೆಯೇ ಸಖಯ ವಾಗಿ
ಇರಬೇಕ್ಕಾಂದು ಎಾಂಪೆರುಮಾನನುು ವೈಭವೀಕರಸತ್ತಿ ತ್ತರುಪಲ್ಿ ಾಂಡಿನ ಮೊದಲನೆಯ
ಪಾಶುರವನುು ಹಾಡುತ್ತಿ ರೆ.
ನ್ನಲಾ ನ ಪಶುರಮ್.
ಈ ಪಾಶುರದಲ್ಲಿ ಪೆರಯಾಳ್ವಾ ರ್ ಎಾಂಪೆರುಮಾನಿಗೆ ಸೇವೆ ಮಾಡುವವರನುು ನೀಡಿ
ತೃಪಿಿ ಗಳಳ ದ್ದ, ಯಾರಗೆ ಈ ಜಗತ್ತಿ ನ ಸಂಪತಿ ನುು ಅನುಭವಸವುದರಲ್ಲಿ ಆಸಕ್ತಿ ಇದ್ದಯೀ,
ಮತ್ತಿ ಯಾರಗೆ ತನು ಆತಮ ವನುು ಮಾತರ ಅನುಭವಸವುದರಲ್ಲಿ ಆಸಕ್ತಿ ಇದ್ದಯೀ,
ಅವರಬಬ ರೂ ಎಾಂಪೆರುಮಾನನುು ವೈಭವೀಕರಸಲು ಸೇರಬೇಕ್ಕಾಂದು
ಪೆರಯಾಳ್ವಾ ಬಗಯಸತ್ತಿ ರೆ. ಇವರಬಬ ರಲ್ಲಿ ,
ಜಗತ್ತಿ ನ ಸಂಪತಿ ನುು ಅನುಭವಸವುದರಲ್ಲಿ ಆಸಕ್ತಿ ಇರುವವರಗೆ ಎಾಂಪೆರುಮಾನಿಗೆ
ಕೈಾಂಕಯಗ ಮಾಡುವುದರಲ್ಲಿ ಆಸಕ್ತಿ ಉಾಂಟಾಗುವ ಸಾಧಯ ತೆ ಇದ್ದ. ಆದರೆ, ಕೈವಲ್ಯ ರ್ಥಗಗಳು
ಕೈವಲಯ ಮೊೀಕ್ಷವನುು (ಆತ್ತಮ ನುಭಾವ) ಪಡೆದುಬಟ್ು ರೆ, ಅವರು ಅದರಾಂದ ಹರಗೆ ಬಂದು
ಎಾಂಪೆರುಮಾನನಿಗೆ ಸೇವೆ ಮಾಡಲು ಸಾಧಯ ವಲಿ . ಆದಾ ರಾಂದ ಪೆರಯಾಳ್ವಾ ರ್
ಕೈವಲ್ಯ ರ್ಥಗಗಳನುು ಮೊದಲು ಕರೆಯುತ್ತಿ ರೆ.
೪.ಏಡು ನಿಲತಿೂ ಲ್ ಇಡುವದನ್ ಮುನ್ಡಾ ಮ್ ವಂದು
ಎಾಂಗಳ್ ಕ್ಕಳಾಮ್ ಪ್ಪಗುಾಂದು.
ಕೂಡು ಮನ್ಡಮ್ ಉಡೈಯಿೋಗಿಳ್ ವರಂಬೊಳಿ
ವಂದೊಲ್ಲ ೈ ಕೂಡುಮಿನ್ಡ್ೋ.
ನ್ನಡು ನ್ಡಗರಮುಮ್ ನಂಗರಿಯ
ನ್ಡಮೋ ನ್ನರಾಯಣ್ಣಯ ಎನ್ಡ್ರ ೊ .
ಪಡು ಮನ್ಡಮ್ ಉಡೈಪ್ ಪ್ತೂ ರುಳ್ಳ ೋರ್
ವಂದು ವಲ್ಲ ಾಂಡು ಕೂರುಮಿನೇ.
ಸಾಮಾನಯ ಗಾರ ಮಸಾ ರು ಮತ್ತಿ ಪಟ್ು ಣದಲ್ಲಿ ವಾಸಿಸವ ಜಾಾ ನವುಳಳ ಜನರು
ಎಾಂಪೆರುಮಾನನ ಬಗೆಗ ಚನಾು ಗಿ ಅರಯುವಂತೆ ಮಾಡುವ, ಶ್ರ ೀಮನ್ ನಾರಾಯಣನನುು
ಹಗಳುವ ಎಾಂಟ್ಟ ಉಚ್ಚೆ ರಾಾಂಶಗಳ ದಿವಯ ಮಂತರ , ಅಷ್ಟು ಕ್ಷರ ಮಂತರ ವನುು ಪಠಿಸಲು
ಆಸಕ್ತಿ ಇದಾ ರೆ, ನಮು ನುು ಸೇರ!