Download as pdf or txt
Download as pdf or txt
You are on page 1of 8

ತಿರುಪ್ಪ ಲ್ಲ ಾಂಡು – ಸರಳ

ವಿವರಣೆ
July 1, 2020

kannadamudhalAyiramthiruppallANdu

ಶ್ರ ೀ: ಶ್ರ ೀಮತೇ ಶಠಗೀಪಾಯ ನಮಃ ಶ್ರ ೀಮತೇ ರಾಮಾನುಜಾಯ ನಮಃ ಶ್ರ ೀಮತ್
ವರವರಮುನಯೇ ನಮಃ

ಮುದಲ್ಯಿರಮ್
ಮಣವಾಳ ಮಾಮುನಿಗಳ್ ಅವರು, ಉಪದೇಶ ರತ್ತಿ ನಮಾಲೈಯ 19ನೆ ಪಾಶುರದಲ್ಲಿ
ತ್ತರುಪಪ ಲ್ಿ ಾಂಡಿನ ಶ್ರ ೀಷ್ಠ ತೆಯನುು ಸಾಂದರವಾಗಿ ಬಹಿರಂಗಪಡಿಸಿದ್ದಾ ರೆ.

“ಕೀದಿಲವಾಾಂ ಆಳ್ವಾ ಗಗಳ್ ಕೂರು ಕಲೈಕ್ಕೆ ಲ್ಿ ಮ್


ಆದಿ ತ್ತರುಪಪ ಲ್ಿ ಾಂಡು ಆನದವುಮ್ -ವೇದತ್ತಿ ಕ್ಕೆ
ಓಾಂ ಎನುು ಮ್ ಅದುಪೀಲ್ ಉಳಳ ದುಕ್ಕೆ ಲ್ಿ ಮ್ ಶುರುಕ್ಕೆ ಯ್ ತ್ತಿ ನ್
ಮಂಗಲಂ ಆನದ್ದಲ್.”
ಮಣವಾಳ ಮಾಮುನಿಗಳ್ ಅವರ ಧೃಡವಾದ ಅಭಿಪಾರ ಯವೇನೆಾಂದರೆ,
ಪರ ವಣಂ ಹೇಗೆ ಎಲ್ಿ ವೇದಗಳಿಗೂ ಸವಗಶ್ರ ೀಷ್ಠ ವಾದದುಾ ಹಾಗು ಸಾರವಾಗಿದ್ದಾ ಯೀ,
ಹಾಗೆಯೇ ಆಳ್ವಾ ರುಗಳ ಅರುಳಿಚ್ಚೆ ಯಯ ಲಗ ಳಿಗೆ ( ಆಳ್ವಾ ರುಗಳ ದಿವಯ ಪರ ಬಂಧಗಳನುು
ಪಠಿಸವುದಕ್ಕೆ ಅರುಳಿಚ್ಚೆ ಯಯ ಲ್ ಎನುು ತ್ತಿ ರೆ)
ತ್ತರುಪಲ್ಿ ಾಂಡು ಸವಗಶ್ರ ೀಷ್ಠ ವಾದದುಾ ಹಾಗು ಸಾರವಾಗಿದ್ದ.ಆದಾ ರಾಂದಲೇ,
ಅರುಳಿಚ್ಚೆ ಯಯ ಲಗ ಳನುು ಪಠಿಸಲು ಪಾರ ರಂಭಿಸವ ಮುನು ತ್ತರುಪಲ್ಿ ಾಂಡನುು ಪಠಿಸವುದು.

ಪೆರಯಾಳ್ವಾ ರ್ ಅವರು, ಪಾಾಂಡಯ ರಾಜನ ಆಸಾಾ ನದಲ್ಲಿ ಶ್ರ ೀಮನ್ ನಾರಾಯಣನ


ಪಾರ ಭಲಯ ವನುು ಸಾಾ ಪಿಸಿದ್ದಗ, ರಾಜ ಅವರನುು ಆನೆಯ ಮೇಲೆ ಕೂರಸಿ, ಮೆರವಣಿಗೆ
ನಡಿಸಿದನು. ಆಳ್ವಾ ರನ ಇಾಂತಹ ದೃಷ್ಯ ವನುು ಕ್ಕಣಲು, ಸಾಕ್ಕಾ ತ್ ಶ್ರ ೀಮನ್ ನಾರಾಯಣನು
ತನು ದಿವಯ ಪತ್ತು ಗಳಾಂದಿಗೆ ಗರುಡ ವಾಹನನ ಮೇಲೆ ಪರ ತಯ ಕ್ಷನಾದನು! ವೈಕ್ಕಾಂಠದಲ್ಲಿ
ಸಖವಾಗಿದಾ ಎಾಂಪೆರುಮಾನ್ ಹಿೀಗೆ ಸಂಸಾರಕ್ಕೆ ಇಳಿದಿದ್ದಾ ನಲಿ ಎಾಂದು ಚಾಂತೆ ಗಾಂಡು,
ಅವನ ಕ್ಕಾ ೀಮಕ್ಕೆ ಗಿ ಪೆರಯಾಳ್ವಾ ರ್ ತ್ತರುಪಪ ಲ್ಿ ಾಂಡು ಸಿ ತ್ತಸಿದರು!
ಪೆರಯಾಳ್ವಾ ರ್ ತಮಮ ಅನನಯ ಶ್ರ ೀಷ್ಠ ತೆಯಾಂದ, ತ್ತನು ಮಾತರ ಕ್ಕೆ ಸಿ ತ್ತಸವುದಲಿ ದ್ದ,
ಸಂಸಾರಗಳು (ಭೌಕ್ತಿ ಕ ಕ್ಕಾ ೀತರ ದ ನಿವಾಸಿಗಳು) ಕೂಡ ಎಾಂಪೆರುಮಾನನುು ವೈಭವೀಕರಸಿ
ತ್ತರುಪಪ ಲ್ಿ ಾಂಡು ಸಿ ತ್ತಸವಂತೆ ಮಾಡಿದರು.

ಈ ಸರಳ ಅನುವಾದವನುು ಪೆರಯವಾಚ್ಚೆ ನ್ ಪಿಳ್ಳ ೈ ಅವರ ತ್ತರುಪಪ ಲ್ಿ ಾಂಡು ವಾಯ ಖ್ಯಯ ನದ
ಸಹಾಯದಿಾಂದ ನಡೆಸಲ್ಗಿದ್ದ.

ತನಿಯನ್
ಗುರುಮುಖಮ್ ಅನದಿೀಥ್ಯ ಪಾರ ಹ ವೇದ್ದನ್ ಅಶೇಶಾನ್
ನರಪತ್ತ ಪರಕ್ಕಿ ಪಿ ಮ್ ಶುಲೆ ಮಾಧಾತ್ತ ಕ್ಕಮಃ
ಶಾ ಶುರಮ್ ಅಮರವಂಧಯ ಮ್ ರಂಗನಾಥ್ಸಯ ಸಾಕ್ಕಾ ತ್
ದಿಾ ಜಕ್ಕಲತ್ತಲಕಂ ತಮ್ ವಷ್ಣು ಚತಿ ಾಂ ನಮಾಮೀ.
‘ವಟ್ಟು ಚತಿ ನ್’ ಎಾಂಬ ಹೆಸರುಗಾಂಡು ,ಗುರು ಮೂಲಕ ಕಲ್ಲಯದೇ, ಆ
ತ್ತರುಮಾಲ್ಲನ(ಎಾಂಪೆರುಮಾನ್) ಅನುಗರ ಹದಿಾಂದಲೇ ಸಪ ಷ್ಠ ವಾದ ಜಾು ನ ಮತ್ತಿ ಭಕ್ತಿ ಯನುು
ಪಡೆದ ಪೆರಯಾಳ್ವಾ ರ್ ಅವರು, ಶ್ರ ೀವಲ್ಲಿ ಪ್ಪಪ ತ್ತಿ ರನ ಎಾಂಪೆರುಮಾನಿನ ದಿವಯ ದೇವಸಾಾ ನದ
ಸಧಾರಣೆಗಾಗಿ, ಚನು ದ ನಾಣಯ ಗಳ ಉಡುಗರೆಯನುು ಗೆಲಿ ಲು, ದಕ್ತಾ ಣ ಮದುರೈಯ ರಾಜ,
ಶ್ರ ೀವಲಿ ಭ ದೇವನ್ ಅವರ ಆಸಾಾ ನದ ಪಂಡಿತರ ಸಭೆಗೆ ಹೀಗಿ , ವೇದಗಳಿಾಂದ ಉಲೆಿ ೀಖಿಸವ
ಮೂಲಕ ಎಾಂಪೆರುಮಾನಿನ ಪರ ಬಲಯ ವನುು ಸಾಾ ಪಿಸಿ, ಚನು ದ ನಾಣಯ ಗಳನುು ಗೆದಾ ರು.
ಮುಾಂದ್ದ ಅವರು ತನು ದಿವಯ ಪ್ಪತ್ತರ ಯಾದ ಆಾಂಡಾಳನುು ಶ್ರ ೀ ರಂಗನಾಥ್ನಿಗೆ ವವಾಹ
ಮಾಡಿಕಟ್ು ರು. ಆದಾ ರಾಂದ, ಅವರು ಎಾಂಪೆರುಮಾನಿನ ಮಾವ ಎಾಂದು ನಿತಯ ಸೂರಗಳಿಾಂದ
ಪೂಜಿಸಲಪ ಟ್ು ರು. ಅವರು ಬ್ರರ ಹಮ ಣರಲ್ಲಿ ( ವೇದಗಳನುು ಕಲ್ಲತ್ತ, ಕಲ್ಲಸವವರು ಬ್ರರ ಹಮ ಣರು)
ಅತಯ ಾಂತ ಶ್ರ ೀಷ್ಠ ರು! ಅಾಂತಹ ಪೆರ ಆಳ್ವಾ ರಗೆ ನನು ನಮಸಾೆ ರಗಳು.

ಮಿನ್ನಾ ರ್ ತಡಮದಿಳ್ ಶೂಳ್ ವಿಲ್ಲಲ ಪ್ಪಪ ತ್ತೂ ರ್ ಎನ್ಡ್ರ ೊ ರು ಕಾಲ್.


ಶೊನ್ನಾ ರ್ ಕಳರ್ ಕಮಲಂ ಶೂಡಿನ್ಡ್ೋಮ್.
ಮುನ್ನಾ ಲ್ ಕಿಳಿ ಅರುತ್ತೂ ನ್ ಎನ್ಡ್ರ ೊ ರೈತ್ೂ ೋಮ್ ಕಿೋಳ್ ಮಯಿನಿಲ್ ಶೇರುಮ್
ವಳಿ ಅರುತ್ೂ ೋಮ್ ನಾಂಜಮೇ ವಂದು.
“ಓ ! ಹೃದಯವೇ! ಆಭರಣಗಳಂತೆ, ಮಾಂಚನಂತೆ ನಮಮ ತಲೆಗಳ ಮೇಲೆ ,ಹಳ್ಯುವ
ಬೃಹತ್ ಗೀಡೆಗಳಿಾಂದ ಸತಿ ಲಪ ಟ್ು ‘ಶ್ರ ೀವಲ್ಲಿ ಪ್ಪಪ ತ್ತಿ ರ್’ಎಾಂಬ ಹೆಸರನುು ಉಲೆಿ ೀಖಿಸವರ
ಕಮಲ ಪಾದಗಳಿಗೆ ನಮಮ ವಂದನೆಗಳು.”
ಪೆರಯಾಳ್ವಾ ರ್ ರಾಜನ ಆಸಾಾ ನಕ್ಕೆ ಹೀಗಿ, ತನು ವಾದಗಳಿಾಂದ ಅಲೆಿ ೀ ಇದಾ ಚನು ದ ನಿಧಿ
ಕತಿ ರಸಿ ತನು ಕೈಗಳಿಗೆ ಬಂದು ಬೀಳುವಂತೆ ಮಾಡಿದ ಘಟ್ನೆಯನುು ನೆನೆಪಿಸಿಕಾಂಡು , ಅದರ
ಬಗೆಗ ಮಾತನಾಡುವುದರಾಂದ ನಾವು ನಮಮ ನುು ಕ್ಕಳಮಟ್ು ದ ಸಿಾ ತ್ತಯಾಂದ ಉಳಿಸಿಕಾಂಡೆವು.
ಪಾಂಡಿಯನ್ ಕಾಂಡಾಡ ಪ್ಟ್ಟ ರ್ ಪಿರಾನ್ ವಂದಾನಾಂಡುೊ
ಈಾಂಡಿಯ ಶಂಖಂ ಎಡುತ್ತೂ ದ.
ವಾಂಡಿಯ ವದಂಗಳೋದಿ ವಿರೈಾಂದು ಕಿಳಿ ಅರುತ್ತೂ ನ್.
ಪದಂಗಳ್ ಯಾಮುಡಯ ಪ್ತ್ತೂ .
ಪಾಾಂಡಿಯ ದೇಶದ ರಾಜ, ಶ್ರ ೀ ವಲಿ ಭ ದೇವನ್ ಸಂತೀಷ್ದಿಾಂದ “ಪಟ್ು ರ್ ಪಿರಾನ್ ಇಲ್ಲಿ
ಸರ್ೀಗತಿ ಜಿೀವಯ ಪಾರ ಭಲಯ ವನುು ಸಾಾ ಪಿಸಲು ಬಂದಿದ್ದಾ ರೆ!” “ ಎಾಂದು ರ್ೀಷಿಸಿದನು.
ರಾಜನ ಆಸಾಾ ನದ ಪರ ಜೆಗಳು, ವಜಯದ ಸಂಕೇತವಾಗಿ ಶಂಖವನುು ಊದಿದರು. ವೇದಗಳಿಾಂದ
ಅಗತಯ ವಾದ ಪ್ಪರಾವೆಗಳನುು ಒದಗಿಸವ ಮೂಲಕ, ಪೆರ ಅಳ್ವಾ ರ್ [ಭಟ್ು ರ್ ಪಿರಾನ್] ಅವರು
ಶ್ರ ೀಮನ್ ನಾರಾಯಣನ ಪಾರ ಭಲಯ ವನುು ಸಾಾ ಪಿಸಿದರು. ಅಾಂತಹ ಪೆರಯಾಳ್ವಾ ಅಗವರ ದಿವಯ
ಪಾದಗಳು ನಮಮ ಆಶರ ಯ.

೧.ಪಶುರಮ್
ಪೆರ ಆಳ್ವಾ ರನುು ನೀಡಲು, ಅತ್ತ ಸಾಂದಯಗ ಮತ್ತಿ ಕಲ್ಯ ಣ ಗುಣಗಳು ಹಾಂದಿರುವ
ಸಾಕ್ಕಾ ತ್ ಶ್ರ ೀಮನ್ ನಾರಾಯಣ ಭೂಲೀಕಕ್ಕೆ ಇಳಿದು ಬಂದದನುು ಕಂಡ ಪೆರಯಾಳ್ವಾ ರ್,
ಎಾಂಪೆರುಮಾನಿಗೆ ಎಲ್ಲಿ ಜನರ ಕಣ್ಣು ದೃಷಿು ಬದುಾ ಅವನಿಗೆ ದುರಾದೃಷ್ು ವಾಗಿ
ಬಡುತಿ ದ್ದಯೀ ಎಾಂದು ಹೆದರ, ಅವನು ಕ್ಕಲ ಇರುವವರೆಗೂ ಹಿೀಗೆಯೇ ಸಖಯ ವಾಗಿ
ಇರಬೇಕ್ಕಾಂದು ಎಾಂಪೆರುಮಾನನುು ವೈಭವೀಕರಸತ್ತಿ ತ್ತರುಪಲ್ಿ ಾಂಡಿನ ಮೊದಲನೆಯ
ಪಾಶುರವನುು ಹಾಡುತ್ತಿ ರೆ.

ಪ್ಲ್ಲ ಾಂಡು ಪ್ಲ್ಲ ಾಂಡು ಪ್ಲ್ಲ ಯಿರತ್ತೂ ಾಂಡು


ಪ್ಲಕೋಟಿ ನೂರಾಯಿರಮ್
ಮಲ್ಲ ಾಂಡ ತಿನ್ ತ್ೋಳ್ ಮಣಿವಣ್ಣಾ !
ಉನ್ ಸೇವಡಿ ಸೆವಿಿ ತಿರುಕಾಾ ಪ್ಪ
“ಕ್ಕಸಿಿ ಪಟ್ಟಗಳನುು ನಿಯಂತ್ತರ ಸಿ ಕಲುಿ ವಂತಹ ಬಲವಾದ ದಿವಯ ಭುಜಗಳು ಮತ್ತಿ ಕ್ಕಾಂಪ್ಪ
ರತು ವಣಗ ಹಾಂದಿರುವ ಓ ಎಾಂಪೆರುಮಾನ್! ನಿನು ಕ್ಕಾಂಪ್ಪ ದಿವಯ ಪಾದಗಳಿಗೆ ಕ್ಕಲ
ಇರುವವರೆಗೂ ರಕ್ಷಣೆ ಇರಲ್ಲ!”

ಪೆರಯಾಳ್ವಾ ರ್ ಎಾಂಪೆರುಮಾನನುು ಮಾನವರ ಸಮಯದ ಪರ ಮಾಣದ ಮೂಲಕ, ನಂತರ


ದೇವತೆಗಳ ಸಮಯದ ಪರ ಮಾಣದ ಮೂಲಕ, ನಂತರ ಬರ ಹಮ ನ ಸಮಯದ ಪರ ಮಾಣದ
ಮೂಲಕ ಮತ್ತಿ ಅಾಂತ್ತಮವಾಗಿ, ಅನೇಕ ಬರ ಹಮ ರ ಸಮಯದ ಮೂಲಕ ವೈಭವೀಕರಸತ್ತಿ ರೆ.

ಎರಡನಯ ಪಶುರದಲ್ಲಲ ಆಳ್ವಾ ರ್, ನಿತಯ ವಭೂತ್ತ(ಪರಮಪದಂ) ಮತ್ತಿ ಲ್ಲೀಲ್


ವಭೂತ್ತ(ಸಂಸಾರ)ಗಳಲ್ಲಿ ಎಾಂಪೆರುಮಾನಿನ ಉನು ತ ಸಾಾ ನವನುು ಹಗಳುತ್ತಿ ರೆ.
೨.ಅಡಿಯೋಮೋಡುಮ್ ನಿನ್ಡ್ಾ ೋಡುಮ್
ಪಿರಿವಿನಿರ ೊ ಆಯಿರಮ್ ಪ್ಲ್ಲ ಾಂಡು.
ವಡಿವಾಯ್ ನಿನ್ಾ ವಲ ಮಾರ್ಬಿನಿಲ್ ವಾಳಿಿನ್ಡರ ೊ ಮಂಗೈಯುಮ್ ಪ್ಲ್ಲ ಾಂಡು.
ವಡಿವಾರ್ ಶೊೋದಿ ವಲತ್ತೂ ರೈಯುಮ್
ಶುಡರಾಳಿಯುಮ್ ಪ್ಲ್ಲ ಾಂಡು
ಪ್ಡೈಪೋರ್ ಪ್ಪಕ್ಕಾ ಮುಳಂಗುಮ್
ಅಪಪ ಾಂಚಜನಿಾ ಯಮುಮ್ ಪ್ಲ್ಲ ಾಂಡೇ!
ಯಜಮಾನನಾದ ನಿೀನು ಮತ್ತಿ ನಿನು ಸೇವಕರಾದ ನಾವು, ನಮಮ ಬಬ ರ ಮಧ್ಯಯ ಇರುವ
ಸಂಬಂಧವು ಶಾಶಾ ತವಾಗಿ ಉಳಿಯಲ್ಲ!
ಆಭರಣಗಳನುು ಧರಸಿಕಾಂಡು, ಸಾಂದರವಾಗಿರುವ ಯುವತ್ತ ,ನಿನು ಹೃದಯದ ಬಲಗಡೆ
ವಾಸಿಸತ್ತಿ ರುವ ಪೆರಯ ಪಿರಾಟಿ ಮಹಾಲಕ್ತಾ ಮ ಅಲ್ಲಿ ಶಾಶಾ ತವಾಗಿರಲ್ಲ!
ನಿನು ಬಲಗೈಯಯ ಲ್ಲಿ ರುವ ಸಾಂದರವಾದ ದಿವಯ ಚಕರ ವು ಶಾಶಾ ತವಾಗಿರಲ್ಲ!
ನಿನು ಎಡಗೈಯಲ್ಲಿ ರುವ, ಜೀರಾಗಿ ಗಜಿಗಸಿ, ಯುದಧ ಭೂಮಗಳಲ್ಲಿ ರುವ ಶತ್ತರ ಗಳ
ಹೃದಯವನುು ತ್ತಾಂಡುಗಳ್ವಗಿ ಹರದು ಹಾಕ್ಕವ ಪಾಾಂಚಜನಯ ವು ಶಾಶಾ ತವಾಗಿರಲ್ಲ!
ಭಕಿ ರನುು ಕೂರದ್ದಗ, ಪೆರಯಾಳ್ವಾ ರ್ ಸಂಸಾರದ ಬಗೆಗ ಉಲೆಿ ೀಖಿಸತ್ತಿ ರೆ.
ಪೆರಯ ಪಿರಾಟಿ, ಪಾಾಂಚಜನಯ ಮತ್ತಿ ಚಕರ ವನುು ಕೂರದ್ದಗ, ಪರಮಪದವನುು
ಉಲೆಿ ೀಖಿಸತ್ತಿ ರೆ.

ಮೂರನಯ ಪಶುರಮ್. ಈ ಪಾಶುರದಿಾಂದ ಪಾರ ರಂಭಿಸಿ, ಮೂರು ಪಾಶುರಗಳಲ್ಲಿ


ಪೆರಯಾಳ್ವಾ ರೊ ಮೂರು ತರದ ಜನರನುು ಎಾಂಪೆರುಮಾನನುು ಹಗಳಿ ಹಾಡಲು
ಆಹಾಾ ನಿಸತ್ತಿ ರೆ.
ಈ ಲೌಕ್ತಕ ಪರ ಪಂಚದ ಸಖ ಸಂತೀಷ್ದ ಅನುಭವದಲ್ಲಿ ಆಸಕ್ತಿ ಇರುವವರು,
ಲೌಕ್ತಕ ಜಿೀವನದಲ್ಲಿ ವೈರಾಗಯ ಹಾಂದಿ, ತನು ಆತ್ತಮ ನುಭಾವದಲ್ಲಿ ಮಾತರ ವೇ ಆಸಕ್ತಿ
ಇರುವವರು(ಕೈವಲ್ಯ ರ್ಥಗ) ಮತ್ತಿ ಸಾಕ್ಕಾ ತ್ ಎಾಂಪೆರುಮಾನನಿಗೆ ಮಾತರ ವೇ ಸೇವೆ
ಮಾಡುವುದರಲ್ಲಿ ಆಸಕ್ತಿ ಇರುವವರು.
ಈ ಪಾಶುರದಲ್ಲಿ ಆಳ್ವಾ ರ್ ಎಾಂಪೆರುಮಾನಿನ ಸೇವೆ ಮಾಡಲು ಆಸಕ್ತಿ ಇರುವನರನುು
ಕರೆಯುತ್ತಿ ರೆ.
೩. ವಾಳಾಟ್ ಪ್ಟ್ಟಟ ನಿನಿರ ೊ ೋರ್ ಉಳಿಳ ೋರೇಲ್
ವಂದು ಮಣ್ಣಾ ಮ್ ಮಣಮುಮ್ ಕಣಿಿ ನ್.
ಕೂಳಾಟ್ ಪ್ಟ್ಟಟ ನಿನಿರ ೊ ೋಗಿಳೈ ಎಾಂಗಳ್ ಕ್ಕಳುವಿನಿಲ್ ಪ್ಪಗುದಲೊಟ್ಟ ೋಮ್.
ಏಳಾಟ್ಕಾ ಲುಮ್ ಪ್ಳಿಪಿಪ ಲೊೋಮ್ ನ್ನಾಂಗಳ್ ಇರಾ ಕದರ್ ವಾಳ್.
ಇಲಂಗೈ ಪಳಾಳ್ ಆಗಪ್ ಪ್ಪ ಡೈ ಪರುದಾನ್ಡ್ಕ್ಕಾ ಪ್ಲ್ಲ ಾಂಡು ಕೂರುದುಮೇ
“ಸೇವೆಯ ಸಂಪತ್ತಿ ನ ಬಗೆಗ ನಿಮಗೆ ಆಸಕ್ತಿ ಇದಾ ರೆ, ಬೇಗನೆ ಬನಿು , ಎಾಂಪೆರುಮಾನಿನ
ಉತಸ ವವನುು (ಹಬಬ ) ಆಚರಸಲು ಮಣು ನುು ಅಗೆಯರ (ಅಾಂಕ್ಕರಾಪಗಣಮ್).
ಯಾವುದೇ ಸೇವೆಯನುು ಮಾಡಲು ಅಪೇಕ್ತಾ ಸಿರ. ಆಹಾರದ ಬಗೆಗ ಮಾತರ ಆಸಕ್ತಿ
ಹಾಂದಿರುವವರು ನಮೊಮ ಾಂದಿಗೆ ಸೇರಲು ನಾವು ಅನುಮತ್ತಸವುದಿಲಿ . ಅನೇಕ
ತಲೆಮೊರೆಗಳಿಾಂದ, ನಾವು ಯಾವುದನ್ನು ಬಯಸಲ್ಲಲಿ ಮತ್ತಿ ದೀಷ್ರಹಿತರಾಗಿದ್ದಾ ೀವೆ.
ಲಂಕ್ಕಯಲ್ಲಿ ವಾಸಿಸತ್ತಿ ದಾ ರಾಕ್ಷಸರ ವರುದಧ , ತನು ಬಲಿ ನುು ಪರ ಯೀಗಿಸಿ ಯುದಧ ಮಾಡಿದ
ಆ ಎಾಂಪೆರುಮಾನನುು ಪರ ಶಂಸಿಸತ್ತಿ ದ್ದಾ ೀವೆ! ನಮೊಮ ಾಂದಿಗೆ ನಿೀವೂ ಸೇರ, ಅವನನುು ಹಗಳಿ!

ನ್ನಲಾ ನ ಪಶುರಮ್.
ಈ ಪಾಶುರದಲ್ಲಿ ಪೆರಯಾಳ್ವಾ ರ್ ಎಾಂಪೆರುಮಾನಿಗೆ ಸೇವೆ ಮಾಡುವವರನುು ನೀಡಿ
ತೃಪಿಿ ಗಳಳ ದ್ದ, ಯಾರಗೆ ಈ ಜಗತ್ತಿ ನ ಸಂಪತಿ ನುು ಅನುಭವಸವುದರಲ್ಲಿ ಆಸಕ್ತಿ ಇದ್ದಯೀ,
ಮತ್ತಿ ಯಾರಗೆ ತನು ಆತಮ ವನುು ಮಾತರ ಅನುಭವಸವುದರಲ್ಲಿ ಆಸಕ್ತಿ ಇದ್ದಯೀ,
ಅವರಬಬ ರೂ ಎಾಂಪೆರುಮಾನನುು ವೈಭವೀಕರಸಲು ಸೇರಬೇಕ್ಕಾಂದು
ಪೆರಯಾಳ್ವಾ ಬಗಯಸತ್ತಿ ರೆ. ಇವರಬಬ ರಲ್ಲಿ ,
ಜಗತ್ತಿ ನ ಸಂಪತಿ ನುು ಅನುಭವಸವುದರಲ್ಲಿ ಆಸಕ್ತಿ ಇರುವವರಗೆ ಎಾಂಪೆರುಮಾನಿಗೆ
ಕೈಾಂಕಯಗ ಮಾಡುವುದರಲ್ಲಿ ಆಸಕ್ತಿ ಉಾಂಟಾಗುವ ಸಾಧಯ ತೆ ಇದ್ದ. ಆದರೆ, ಕೈವಲ್ಯ ರ್ಥಗಗಳು
ಕೈವಲಯ ಮೊೀಕ್ಷವನುು (ಆತ್ತಮ ನುಭಾವ) ಪಡೆದುಬಟ್ು ರೆ, ಅವರು ಅದರಾಂದ ಹರಗೆ ಬಂದು
ಎಾಂಪೆರುಮಾನನಿಗೆ ಸೇವೆ ಮಾಡಲು ಸಾಧಯ ವಲಿ . ಆದಾ ರಾಂದ ಪೆರಯಾಳ್ವಾ ರ್
ಕೈವಲ್ಯ ರ್ಥಗಗಳನುು ಮೊದಲು ಕರೆಯುತ್ತಿ ರೆ.
೪.ಏಡು ನಿಲತಿೂ ಲ್ ಇಡುವದನ್ ಮುನ್ಡಾ ಮ್ ವಂದು
ಎಾಂಗಳ್ ಕ್ಕಳಾಮ್ ಪ್ಪಗುಾಂದು.
ಕೂಡು ಮನ್ಡಮ್ ಉಡೈಯಿೋಗಿಳ್ ವರಂಬೊಳಿ
ವಂದೊಲ್ಲ ೈ ಕೂಡುಮಿನ್ಡ್ೋ.
ನ್ನಡು ನ್ಡಗರಮುಮ್ ನಂಗರಿಯ
ನ್ಡಮೋ ನ್ನರಾಯಣ್ಣಯ ಎನ್ಡ್ರ ೊ .
ಪಡು ಮನ್ಡಮ್ ಉಡೈಪ್ ಪ್ತೂ ರುಳ್ಳ ೋರ್
ವಂದು ವಲ್ಲ ಾಂಡು ಕೂರುಮಿನೇ.
ಸಾಮಾನಯ ಗಾರ ಮಸಾ ರು ಮತ್ತಿ ಪಟ್ು ಣದಲ್ಲಿ ವಾಸಿಸವ ಜಾಾ ನವುಳಳ ಜನರು
ಎಾಂಪೆರುಮಾನನ ಬಗೆಗ ಚನಾು ಗಿ ಅರಯುವಂತೆ ಮಾಡುವ, ಶ್ರ ೀಮನ್ ನಾರಾಯಣನನುು
ಹಗಳುವ ಎಾಂಟ್ಟ ಉಚ್ಚೆ ರಾಾಂಶಗಳ ದಿವಯ ಮಂತರ , ಅಷ್ಟು ಕ್ಷರ ಮಂತರ ವನುು ಪಠಿಸಲು
ಆಸಕ್ತಿ ಇದಾ ರೆ, ನಮು ನುು ಸೇರ!

೫ .ಪಶುರಮ್. ಈ ಪಾಶುರದಲ್ಲಿ ಪೆರಯಾಳ್ವಾ ರ್, ಜಗತ್ತಿ ನ ಐಶಾ ಯಗದಲ್ಲಿ ಆಸೆ


ಇರುವವರನುು ಆಹಾಾ ನಿಸತ್ತಿ ರೆ.
ಅಾಂಡಕ್ಕಲತ್ತೂ ಕ್ ಅಧಿಪ್ತಿಯಾಗಿ
ಅಶುರರ್ ಇರಾಕಾ ದರೈ.
ಇಾಂಡೈಕ್ಕಾ ಲತ್ೂ ೈ ಎಡುತ್ತೂ ಕಳೈಾಂದ
ಇರುಡೇಕೇಶನ್ ತನ್ಡಕ್ಕಾ .
ತ್ಾಂಡಕ್ಕಾ ಲತಿೂ ಲ್ ಉಳಿಳ ೋರ್
ವಂದಡಿ ತ್ಳುದು ಆಯರ ನ್ನಮಮ್ ಶೊಲ್ಲಲ .
ಪಂಡೈ ಕ್ಕಲತ್ೂ ೈ ತವಿನ್ಡಿದು
ಪ್ಲ್ಲ ಾಂಡು ವಲ್ಲ ಯಿರತ್ತೂ ಾಂಡು ಎನಿಿ ನೇ.
ರಾಕ್ಷಸರ ಕ್ಕಲಗಳ ನಿಯಂತರ ಣಕ್ಕೆ ಗಿ,ಅವರನುು ಸಂಪೂಣಗವಾಗಿ ಸವಗನಾಶ ಮಾಡಿದ
ಹೃಷಿಕೇಶನ ಸೇವೆ ಮಾಡುವ ಗುಾಂಪಿನಲ್ಲಿ ನಿೀವು ಇದಿಾ ೀರ. ನಮಮ ಗುಾಂಪನುು ಸೇರ
ಎಾಂಪೆರುಮಾನಿನ ದಿವಯ ಪಾದಗಳಿಗೆ ನಮಸೆ ರಸಿ.
ಎಾಂಪೆರುಮಾನಿನ ಸಾವರ ನಾಮಗಳನುು ಪೂಣಗ ಹೃದಯದಿಾಂದ ಪಠಿಸಿ. ವವಧ
ಪರ ಯೀಜನಗಳಿಗಾಗಿ ಅನುಗರ ಹಿಸಲು ಎಾಂಪೆರುಮಾನಲ್ಲಿ ಬೇಡಿಕಾಂಡು, ನಂತರ ಅವನನುು
ಬಟ್ಟು ಬಡುವಂತಹ ಈ ಜನಮ ಚಕರ ವನುು ತಲಗಿಸಿ ಮತ್ತಿ ಅವನನುು ಪದೇ ಪದೇ
ವೈಭವೀಕರಸಿ.

೬.ಪಶುರಮ್: ಈ ಪಾಶುರದಲ್ಲಿ ಅಳ್ವಾ ರ್ ಮೂರು ಗುಾಂಪ್ಪಗಳಲ್ಲಿ ಪರ ತ್ತಯಬಬ ರನುು ಈ


ರೀತ್ತ ಆಹಾಾ ನಿಸಿದ ನಂತರ, ಪರ ತ್ತ ಗುಾಂಪ್ಪ ಬಂದು ಅವರೊಾಂದಿಗೆ ಸೇರುತಿ ದ್ದ. ಇವರಲ್ಲಿ ,
ಮೂರನೆ ಪಾಶುರದಲ್ಲಿ ( “ವಾಳ್ವಟ್ ಪಟ್ಟು ಪಾಶುರಮ)” ಕೂರದ ಗುಾಂಪ್ಪ, ಎಾಂಪೆರುಮಾನಿಗೆ
ಸೇವೆ ಸಾಧಿಸವುದರಲ್ಲಿ ಅಪೇಕ್ಕಾ ಇರುವವರು, ತಮಮ ಗುಣಗಳು ಮತ್ತಿ ಚಟ್ಟವಟಿಕ್ಕಗಳನುು
ನಿರೂಪಿಸತ್ತಿ ರೆ . ಅವರನುು ಪೆರಯಾಳ್ವಾ ರ್ ಸಿಾ ೀಕರಸತ್ತಿ ರೆ.
ಎಾಂದೈ ತಂದೈ ತಂದೈ ತಂದೈ ತಮ್ ಮೂತೂ ಪ್ಪ ನ್.
ಏಳಪ ಡಿಕಾಲ್ ತ್ಡಂಗಿ ವಂದು ವಳಿ ವಳಿ ಆಟ್ಚ ೈಗಿನ್ಡ್ರ ೊ ೋಮ್.
ತಿರುವೋಣತಿೂ ರುವಿಳವಿಲ್ ಅಾಂದಿಯಮಪ ೋದಿಲ್ ಅರಿಯುರುವಾಗಿ
ಅರಿಯೈ ಅಳಿತೂ ವನೈ.
ಪಂದನೈ ತಿೋರಪ್ ಪ್ಲ್ಲ ಾಂಡು ಪ್ಲ್ಲ ಯಿರತ್ತೂ ಾಂಡು ಎನ್ಡ್ರ ೊ ಪಡುದುಮೇ.
ತನು ಶತ್ತರ ವಾದ ಹಿರಣಯ ನನುು ಸಂಹಾರ ಮಾಡಿದ, ಸಿಾಂಹದ ಮುಖ ಮಾನವನ ದೇಹದ
ಸಾಂದರವಾದ ರೂಪಗಾಂಡ ನರಸಿಾಂಹನಿಗೆ ಏಳು ತಲೆಮೊರೆಗಳಿಾಂದ, ನನು ತಂದ್ದ, ನಾನು,
ನನು ತಂದ್ದಯ ತಂದ್ದ, ಅವರ ತಂದ್ದ ಮತ್ತಿ ಅವರ ತಂದ್ದ, ಇತರರು, ವೇದಗಳ ಪರ ಕ್ಕರ
ಕೈಾಂಕಯಗಗಳನುು ನಡೆಸಿ ಬರುತ್ತಿ ದ್ದಾ ೀವೆ. ಭಕಿ ರಗಾಗಿ ಉಪಕ್ಕರ ಮಾಡುವ ಸಮಯ, ಅವನಿಗೆ
ಬೇಸರವಾಗಿದಾ ರೆ, ನಾವು ಅವನನುು ಹಗಳಿ, ವೈಭವೀಕರಸಿ, ಆ ಬೇಸರವನುು ತೆಗೆಯೀಣ.

೭.ಪಶುರಮ್: ಈ ಪಾಶುರದಲ್ಲಿ ಪೆರಯಾಳ್ವಾ ರ್( “ಏಡು ನಿಲತ್ತಿ ಲ್” ಎನುು ವ ನಾಲೆ ನೆ


ಪಾಶುರದಲ್ಲಿ ಆತ್ತಮ ನುಭಾವವನುು ಬಯಸವ) ಕೈವಲ್ಯ ರ್ಥಗಗಳನುು ಸಿಾ ೀಕರಸತ್ತಿ ರೆ.
ಅವರು ತಮಮ ಗುಣಗಳನುು ನಿರೂಪಿಸತ್ತಿ ರೆ.
ತಿೋಯಿಲ್ ಪಲ್ಲಗಿನ್ಡರ ೊ ಶೆನ್ಡ್ು ಡರಾಳಿ
ತಿಗಳ್ ತಿರುಚಚ ಕಾ ರತಿೂ ನ್
ಕೋಯಿಲ್ ಪರಿಯಾಲ್ ಒಟಾಂಡು ನಿನ್ಡ್ರ ೊ
ಕ್ಕಡಿಕ್ಕಡಿ ಆಟ್ಚ ೈಗಿನ್ಡ್ರ ೊ ೋಮ್.
ಮಾಯಪ್ ಪರುಪ್ಪ ಡೈ ವಾಣನೈ
ಆಯಿರಮ್ ತ್ೋಳುಮ್ ಪಳಿ ಕ್ಕರುದಿ ಪಯ
ಶುಳಟಿೊ ಯ ಆಳಿ ವಲ್ಲ ನ್ಡ್ಕ್ಕಾ ಪ್ಲ್ಲ ಾಂಡು ಕೂರುದುಮೇ.
ಬಾಂಕ್ತಗಿಾಂತಲೂ ಆತಯ ಾಂತ ಪರ ಕ್ಕಶಮಾನವಾದ ಕ್ಕಾಂಪ್ಪ ಮಶರ ತ ವೈಭವ ಹಾಂದಿರುವ ದಿವಯ
ಚಕರ ದ(ಚಕರ ತ್ತಿಳ್ವಾ ರ್) ಚಹು ವನುು ನಮಮ ದೇಹದ ಮೇಲೆ ಗುರುತ್ತಗಿ
ಧರಸಿಕಾಂಡಮೇಲೆ,ಇನುು ಮುಾಂದ್ದ ಬರುವ ಕ್ಕಲಕ್ಕೆ , ಭವಷ್ಯ ತಲೆಮೊರೆಗಳು ಕೂಡ
ಸೇರದಂತೆ ಕೈಾಂಕಯಗಗಳನುು ನಿವಗಹಿಸಲು ಬಂದಿದ್ದಾ ೀವೆ. ಚಕರ ತ್ತಿಳ್ವಾ ರನುು ಮೇಲಕ್ಕೆ
ಹಿಡಿಡದುಕಾಂಡು , ಗಿರಕ್ತಸಿ ರಾಕ್ಷಸನಾದ ಬ್ರಣಾಸರನ ಭುಜಗಳಿಾಂದ ರಕಿ ಪರ ವಾಹವಾಗಿ
ಹರಸಿದ ಎಾಂಪೆರುಮಾನನುು ನಾವು ಹಗಳುತೆಿ ೀವೆ.

೮. ಪಶುರಮ್ : ಎಾಂಪೆರುಮಾನನುು ವೈಭವೀಕರಸಿ ಹಾಡಲು ಒಪಿಪ ಕಾಂಡು ಬಂದ


ಐಶಾ ಯಾಗರ್ಥಗಗಳನುು ( “ಆಾಂಡಕ್ಕಲತ್ತಿ ಕ್ಕೆ ” ಪಾಶುರದಲ್ಲಿ ) ಪೆರಯಾಳ್ವಾ ರ್
ಉಲೆಿ ೀಖಿಸತ್ತಿ ರೆ.
ನಯಿಿ ಡೈ ನ್ಡಲಲ ದೊೋರ್ ಶೊೋಱುಮ್ ನಿಯತಮುಮ್ ಅತ್ತೂ ಣಿಚ್ ಚೇವಗಮುಮ್ಾ ೈ
ಅಡೈಕಾಾ ಯುಮ್ ಕೞುತ್ತೂ ಕ್ಕಾ ಪ್ ಪೂಣೊಡು ಕಾದುಕ್ಕಾ ಕ್ ಕ್ಕಣರ ಲಮುಮ್
ಮ್ಯಿಿ ಡ ನ್ಡಲಲ ದೊೋರ್ ಸಾನ್ಡದ ಮುಮ್ ತನ್ಡ್ದ ಎನಾ ೈ ವೆಳುಳ ಯಿರ್ ಆಕಾ ವಲಲ
ಪೈಯುಡೈ ನ್ನಗಪ್ ಪ್ಗೈಕಾ ಡಿಯಾನ್ಡ್ಕ್ಕಾ ಪ್ ಪ್ಲ್ಲ ಣ್ಣರ ಕೂಱುವನೇ
“ದೇಹಕ್ಕೆ ಉತಿ ಮವಾದ ಅನನಯ ಶ್ರ ೀಗಂಧ, ತ್ತಾಂಬೂಲ( ಅಡಿಕ್ಕ, ವಳ್ಳ ೀದ್ದಲೆ ಮತ್ತಿ ನಿಾಂಬ
ಹಣಿು ನ ಮಶರ ಣ) ತ್ತಪಪ ದ ಮಧ್ಯಯ ಗೌಪಯ ಸೇವೆಯಲ್ಲಿ ಕ್ಕಣಿಸವ ಶುದಧ ವಾದ, ರುಚಯಾದ
ಪರ ಸಾದವನುು ನಮಗೆ ಕಡುವ ಎಾಂಪೆರುಮಾನನುು ನಾವು ಪರ ಶಂಸಿಸತೆಿ ೀವೆ! ಕ್ಕತ್ತಿ ಗೆಗೆ
ಆಭರಣ, ಕ್ತವಗಳಿಗೆ ಕ್ಕಾಂಡಲ, ನಮಗೆ ಒಳ್ಳ ಯ ಮನಸಸ ನುು ಕಡುವ ಸಾಮಥ್ಯ ಗವರುವ,
ಧಾ ಜ ಹಾಂದಿರುವ, ಹೆಡೆಗಳಿರುವ ಹಾವುಗಳ ಶತ್ತರ ವಾದ ಗರುಡನನುು ಹಾಂದಿರುವ ಆ
ಎಾಂಪೆರುಮಾನನುು ನಾವು ವೈಭವೀಕರಸತೆಿ ೀವೆ” ಎಾಂದು ಐಶಾ ಯಾಗರ್ಥಗಳು ಹೇಳುತ್ತಿ ರೆ.

೯ .ಪಶುರಮ್: ಈ ಪಾಶುರದಲ್ಲಿ ಪೆರ ಆಳ್ವಾ ರ್, ಮೂರನೆ ಪಾಶುರದಲ್ಲಿ (ವಾಳ್ವಟ್ಪ ಟ್ಟು )


ಆಹಾಾ ನಿಸಲಪ ಟ್ಟು , ಆರನೆ ಪಾಶುರದಲ್ಲಿ ( ಎಾಂದೈ ತಂದೈ) ಬಂದು ಸೇರಕಾಂಡ,
ಎಾಂಪೆರುಮಾನನಿಗೆ ಸೇವೆ ಮಾಡಲು ಅಪೇಕ್ತಾ ಸಿದ ಭಕಿ ರನುು ಪರ ಶಂಸಿಸತ್ತಿ ರೆ.
ಉಡುತ್ತೂ ಕಳೈಾಂದ ನಿನ್ ಪಿೋದಗ ಆಡೈ ಉಡುತ್ತೂ ಕಲತೂ ದುಾಂಡು
ತ್ಡುತೂ ತ್ತಳಾಯ್ ಮಲರ್ ಶೂಡಿ ಕಳೈಾಂದನ್ಡ
ಶೂಡುಮ್ ಇ ತ್ೂ ಾಂಡರಗಳೋಮ್
ವಿಡುತೂ ದಿಶೈಕ್ ಕರುಮಮ್ ತಿರುತಿೂ
ತಿರುವೋಣ ತಿೂ ರುವಿಳವಿಲ್
ಪ್ಡುತೂ ಪೈನ್ನಾ ಗಣೈಪ್ ಪ್ಳಿಳ ಕಾಂಡಾನ್ಡ್ಕ್ಕಾ
ಪ್ಲ್ಲ ಾಂಡು ಕೂರುದುಮೇ.
ನಿೀನು ನಿನು ದಿವಯ ಸಾಂಟ್ದಲ್ಲಿ ಧರಸಿಕಾಂಡು ತೆಗೆದ ದಿವಯ ಉಡುಗೆಯನುು ನಾವು
ಉಟ್ಟು ಕಾಂಡು, ನಿೀನು ಉಾಂಡ ಪರ ಸಾದ ಅವಶೇಷ್ವನುು ( ಎಾಂಪೆರುಮಾನನಿಗೆ ಮಾಡಿದ
ನೈವೇದಯ ) ಮತ್ತಿ ನಿನು ಮೇಲೆ ಧರಸಿಕಾಂಡ ದಿವಯ ತ್ತಳಸಿಯನುು ನಾವು ಧರಸಿ , ನಿನು
ಸೇವಕರಾಗಿ ಇರುತೆಿ ೀವೆ. ಎಲ್ಿ ದಿಕ್ಕೆ ಗಳಲೂಿ ನಿೀನು ಸೂಚಸಿದ ಎಲ್ಿ ಕ್ಕಯಗಗಳನ್ನು
ನಿವಗಹಿಸವ, ಚನಾು ಗಿ ವಸಿ ರಸಿದ ಹೆಡೆಗಳನುು ಹಾಂದಿರುವ , ನಿನಗೆ ಹಾಸಿಕ್ಕಯಾಗಿರುವ
ಆದಿಶೇಷ್ನ ಮೇಲೆ ವರಮಸಿರುವ ಎಾಂಪೆರುಮಾನೇ, ನಿನು ತ್ತರುವೀಣದ ದಿನ (
ಎಾಂಪೆರುಮಾನಿನ ದಿವಯ ನಕ್ಷತರ ) ನಿನು ನುು ಹಗಳಿ ಹಾಡುಗಳನುು ನಾವು ಹಾಡುತೆಿ ೀವೆ.

೧೦.ಪಶುರಮ್: “ಏಡುನಿಲತ್ತಿ ಲ್” ಪಾಶುರದಲ್ಲಿ ಆಹಾಾ ನಿಸಿ, ತ್ತೀಯಲ್ ಪಲ್ಲಗಿನ್ ರ


ಪಾಶುರದಲ್ಲಿ ಎಾಂಪೆರುಮಾನನುು ಹಗಳಲು ಬಂದ ಕೈವಲ್ಯ ರ್ಥಗಗಳಾಂದಿಗೆ ( ತಮಮ
ಆತಮ ವನುು ಅನುಭವಸಲು ಅಪೇಕ್ತಾ ಸವವರು ) ಪೆರಯಾಳ್ವಾ ರ್ ಸೇರುತ್ತಿ ರೆ.
ಎನ್ನಾ ಲ್ ಎಾಂಪೆರುಮಾನ್ ಉನ್ಡದ ನ್ಡ್ಕ್ಕಾ ಅಡಿಯೋಮ್ ಎನ್ಡ್ರ ೊ ಎಳುತೂ ಪ್ಪ ಟ್ಟ
ಅನ್ನಾ ಳೇ.
ಅಡಿಯೋಾಂಗಳ್ ಅಡಿಕ್ಕಾ ಡಿಲ್
ವಿೋಡುಪ್ ಪೆಟ್ಟೊ ಉಯಾ ದದು ಕಾಣ್.
ಶೆನ್ನಾ ಲ್ ತ್ೋಟಿೊ ತಿರು ಮದುರೈಯುಳ್ ಶಿಲೈ ಕ್ಕನಿತ್ತೂ
ಐ್ಾ ದಲ್ಯ ಪೈನ್ನಾ ಗತ್ ತೂ ಲೈ ಪಯಾ ದವನೇ, ಉನಾ ೈಪ್ಪ ಲ್ಲ ಾಂಡು ಕೂರುದುಮೇ.
“ಓ ದೇವನೇ! ನಿನು ಸೇವಕರಾಗಿರುವೆವು ಎಾಂದು ನಿನಗೆ ನಾವು ಬರೆದುಕಟ್ು ದಿನವೇ ನಮಮ
ಕ್ಕಲದ ವಂಶಸಾ ರು ಕೈವಲಯ ದಿದ ಪರಹಾರ ಪಡೆದು ಉನು ತ್ತೀಕರಸಲಪ ಟ್ು ರು! ಶುಭ ದಿನ
ಅವತರಸಿದ ಎಾಂಪೆರುಮಾನೇ,
ಮದುರೈಯಲ್ಲಿ (ಉತಿ ರ) ಕಂಸನು ನಡೆಸಿದ ಉತಸ ವದಲ್ಲಿ ಬ್ರಣವನುು ಮುರದವನೇ, ಸಪಗ
ಕ್ಕಳಿಯನು ವಸಿ ರಸಿದ ಐದು ಹೆಡೆಗಳ ಮೇಲೆ ನೆಗೆದ ನಿನು ನುು ನಾವೆಲ್ಿ ಸೇರ
ವೈಭವೀಕರಸತೆಿ ೀವೆ!

೧೧.ಪಶುರಮ್. “ಅಾಂಡಕ್ಕೆ ಲತ್ತಿ ಕ್ಕೆ ” ಪಾಶುರದಲ್ಲಿ ಕರೆದು , “ನೈಯಯ ಡೈ ನಲಿ ದೀರ್”


ಪಾಶುರದಲ್ಲಿ ಬಂದು ಸೇರಕಾಂಡ ಐಶಾ ಯಾಗರ್ಥಗಗಳಾಂದಿಗೆ ಪೆರಯಾಳ್ವಾ ರ್
ಎಾಂಪೆರುಮಾನನುು ಪರ ಶಂಸಿಸಲು ಸೇರುತ್ತಿ ರೆ.
ಅಲಿ ಳಕ್ ಒನ್ಡ್ರ ೊ ಮ್ ಇಲ್ಲ
ಅಣಿಕೋಟಿಟ ಯರ್ ಕೋನ್
ಅಭಿಮಾನ್ಡತ್ತೂ ಾಂಗನ್ ಶೆಲಿ ನೈ ಪೋಲ
ತಿರುಮಾಲೇ ನ್ನನ್ಡ್ಮ್ ಉನ್ಡಕ್ಕಾ ಪ್ ಪ್ಳವಡಿಯೇ.
ನ್ಡಲಿ ಗೈಯಾಲ್ ನ್ಡಮೋ ನ್ನರಾಯಣ್ಣವೆಾಂಡುೊ
ನ್ನಮಮ್ ಪ್ಲ ಪ್ರವಿ.
ಪ್ಲಿ ಗೈಯಾಲುಮ್ ಪ್ವಿತಿೂ ರನೇ ,ಉನಾ ೈಪ್ ಪ್ಲ್ಲ ಾಂಡು ಕೂರುವನೇ.
ಓ ಮಹಾಲಕ್ತಾ ಮ ಯ ಪತ್ತಯೇ! ಅತಯ ಾಂತ ಗೌರವದಿಾಂದಿದಾ , ದೀಷ್ರಹಿತರಾದ,
ತ್ತರುಕೀಟಿು ಯೂರನ ಜನರಗೆ ನಾಯಕನಾದ ಸೆಲಾ ನಂಬಯಂತೆಯೇ ನಾನ್ನ ನಿನಗೆ
ಮಾತರ ವೇ ಬಹಳ ಕ್ಕಲದಿಾಂದ ಸೇವಕನಾಗಿದ್ದಾ ೀನೆ.
ತನು ಮೂಲ ಸಾ ಭಾವ, ರೂಪ, ಗುಣಗಳು ಹಾಗು ಐಶಾ ಯಗದಿಾಂದ ನಮಮ ನುು ಶುದಧ
ಪಡಿಸವನೇ, ನಿನು ಅಷ್ಟು ಕ್ಷರ (ಎಾಂಟ್ಟ ಉಚ್ಚೆ ರಾಾಂಶಗಳ ಮಂತರ )ಮಂತರ ವನುು
ಧಾಯ ನಿಸತ್ತಿ , ನಿನು ಸಾವರ ನಾಮಗಳನುು ಜಪಿಸತೆಿ ೀನೆ.
೧೩.ಪಶುರಮ್ : ಈ ಪಾಶುರದಲ್ಲಿ ಪೆರಯಾಳ್ವಾ ರ್ ಪರ ಭಂಧದ ಪರ ಯೀಜನಗಳನುು
ಹೆಳುತ್ತಿ ರೆ. ಎಾಂಪೆರುಮಾನನುು ಆಳವಾದ ಪಿರ ೀತ್ತಯಾಂದ ವೈಭವೀಕರಸವವರು, ಕ್ಕಲ
ಇರುವವರೆಗೂ ಅವನಾಂದಿಗೆ ಒಳಗಾಂಡಿರುತ್ತಿ ರೆ ಮತ್ತಿ ಅವನಿಗೆ ಮಂಗಳ್ವಶಾಸನ(
ಎಾಂಪೆರುಮಾನನುು ಪರ ಶಂಸಿಸವುದು) ಮಾಡುವ ಅದೃಷ್ು ವನುು ಪಡೆಯುತ್ತಿ ರೆ ಎಾಂದು
ಹೇಳುತ್ತಿ ಈ ಪರ ಬಂಧವನುು ಮುಗಿಸತ್ತಿ ರೆ.
ಪ್ಲ್ಲ ಾಂಡೆನ್ಡ್ರ ೊ ಪ್ವಿತಿೂ ರನೈ ಪ್ರಮೇಟಿಟ ಯೈ
ಶಾರ್ಾಂಮ್ ಎನ್ಡ್ಾ ಮ್ ವಿಲ್ಲ ಾಂಡಾನ್ ತನಾ ೈ
ವಿಲ್ಲಲ ಪ್ಪತ್ತೂ ರ್ ವಿಟ್ಟಟ ಚಿತೂ ನ್ ವಿರುಮಿಿ ಯ ಶೊಲ್
ನ್ಡಲ್ ಆಾಂಡೆನ್ಡ್ರ ೊ ನ್ಡವಿನ್ಡ್ರ ೊ ಉರೈಪಪ ರ್
ನ್ಡಮೋ ನ್ನರಾಯಣ್ಣಯ ಎನ್ಡ್ರ ೊ
ಪ್ಲ್ಲ ಾಂಡುಮ್ ಪ್ರಮಾತಿ ನೈ
ಚೂಳಾ ದು ಇರುನ್ಡ್ದ ಏತ್ತೂ ವರ್ ಪ್ಲ್ಲ ಾಂಡೇ!
ಶ್ರ ೀವಲ್ಲಿ ಪ್ಪತ್ತಿ ರಲ್ಲಿ ಜನಿಸಿದ ವಟ್ಟು ಚತಿ ನ್(ಪೆರಯಾಳ್ವಾ ರ್) , ಎಲಿ ದಿಕ್ತೆ ಾಂತಲೂ
ಉತಿ ಮವಾದ ಪರಮಪದದಲ್ಲಿ ಸದ್ದ ವಾಸಿಸವ, ತನು ಶಾರಂಗ ಧನುಷ್ನುು ಆಳುವ
ಎಾಂಪೆರುಮಾನ್ ಎಾಂದ್ದಾಂದಿಗೂ ಶುಭಕರವಾಗಿರಲ್ಲ ಎಾಂದು ಅಪೇಕ್ತಾ ಸಿ, ಈ ಪರ ಬಂಧವನುು
ರಚಸಿದರು. ಈ ಪರ ಬಂಧ ವನುು ಪಠಿಸಲು ಒಳ್ಳ ಯ ಕ್ಕಲ ಬಂದಿದ್ದ ಎಾಂದು ಯೀಚಸವವರು,
ಕ್ಕಲ ಇರುವವರೆಗೂ ಅವನ ಅಷ್ಟು ಕ್ಷರ ಮಂತರ ವನುು ಧಾಯ ನಿಸತ್ತಿ , ಪಲ್ಿ ಾಂಡು ಹಾಡುತ್ತಿ
(ಎಾಂಪೆರುಮಾನ್ ಧಿೀಗಗ ಕ್ಕಲ ಇರಲ್ಲ) ಎಾಂದು ಶ್ರ ೀಮನಾು ರಾಯಣನನೆು ೀ ಪದೇ ಪದೇ
ಸತ್ತಿ ತ್ತಿ ರುತ್ತಿ ರೆ.

ಅಡಿಯೇನ್ ರೂಪ ರಾಮಾನುಜ ದ್ದಸಿ

You might also like