Professional Documents
Culture Documents
ನಾಗಚಂದ್ರ
ನಾಗಚಂದ್ರ
ತಿಳಿವಂದದೆ:
* ಹಳಗನ್ನಡ ಸಾಹಿತ್ಯ ಪಂಪ ನಿಂದಾಗಿ ಉಚ್ಛ್ರಾಯಸ್ಥಿತಿ
ತಲುಪಿತು. ಪಂಪ ಹಾಕಿಕೊಟ್ಟ ಮಾರ್ಗದಲ್ಲಿಯೇ
ರನ್ನ,ಪೊನ್ನ ಮುಂತಾದ ಕವಿಗಳು ಕಾವ್ಯಗಳನ್ನು ಬರೆದು
ಕನ್ನಡ ಸಾಹಿತ್ಯ ಪರಂಪರೆಯನ್ನು ಎತ್ತರಕ್ಕೆ ಕೊಂಡೊಯ್ದರು
*12 ನೇ ಶತಮಾನದ ಆರಂಭದಲ್ಲಿ ಜೀವಿಸಿದ್ದ ಮತ್ತೊಬ್ಬ
ಜೈನಕವಿ ನಾಗಚಂದ್ರನು ಇಂದಿನ ವಿಜಯಪುರದವನು
*ಈತ ಅಲ್ಲಿ ಮಲ್ಲಿನಾಥನ ಜಿನಾಲಯವನ್ನು
ಕಟ್ಟಿಸಿದನೆಂದು ತಿಳಿದುಬರುತ್ತದೆ.
*“ಕರುಣಿಸುವೂಡೆನಗೆ ದಶಕಂ
ಧರ ಧುರದೊಳ್ ರಘುತನೂಜನಾಯುಃಪ್ರಾಣಂ
ಬರೆಗಂ ಬಾರದಿರೆನುತುಂ
ಧರಿತ್ರಿಯೊಳ್ ಮೈಯನೊಕ್ಕು ಮೂರ್ಛೆಗೆ ಸಂದಳ್”
*ರಾವಣನಿಗೆ ಅನುಕಂಪ ಹುಟ್ಟಿ ತನ್ನನ್ನು ತಾನೇ ನಿಂದಿಸಿ
ಕೊಳ್ಳುತ್ತಾನೆ
*”ರಾಮನಿನಗಲ್ಫಿ ತಂದಾ
ನೀ ಮಾನಿನಿಗಿನಿತು ದುಃಖಮಂ ಪುಟ್ಟಿಸಿದೆಂ
ಕಾಮ ವ್ಯಾಮೋಹದಿನಾ
ಶಾ ಮುಖಮಂ ಪುದಿಯೆ ದುರ್ಯಶಃ ಪಟಹರವಂ”
*'’ಮದನಯಶಃ ಪಟಧ್ವನಿ
ಪುದಿಯೆ ವಿಯಚ್ಚರನ ಕರ್ಣಮಂ ಹೃದಯಕ್ಕೆ
ಇದುದಿಲ್ಲ ದಿವ್ಯ ವಚನಂ
ಬಿದಿಯಮೀರುಗುಮೆ ಪೆರರ ಪೇಳ್ದುಉಪದೇಶಂ''
*''ವೆಸನಾಭಿಭೂತನಾವನುಮನುರಾಗವೇಗದೆ ಹಿತ-
ಅಹಿತ ಚಿಂತೆಯನೇಕೆ ಮಾಡುವಂ''
*'' ಬೆಸನಿಗಳಾರುಮೆತ್ತಲರಿವರ್
ವಿಷಯಾಸವಮತ್ತಚೇತಸರ್''
*ಇರದುಯ್ದೀಗಳೆ ಕೊಟ್ಟರೆ ತನ್ನ ವ್ಯಕ್ತಿತ್ವಕ್ಕೆ ಪರಾಕ್ರಮಕ್ಕೆ
ಅವಮಾನವಾಗುತ್ತದೆ ಎಂದು ಭಾವಿಸಿ.....