Professional Documents
Culture Documents
ಇಮ್ಮಡಿ ಪುಲಿಕೇಶಿ - ವಿಕಿಪೀಡಿಯ
ಇಮ್ಮಡಿ ಪುಲಿಕೇಶಿ - ವಿಕಿಪೀಡಿಯ
ದಕ್ಖನ್ ನ ಪೂರ್ವ
ಚಂದ್ರಾದಿತ್ಯ,
ಆದಿತ್ಯವರ್ಮ,
ವಿಕ್ರಮಾದಿತ್ಯ,
ಜಯಸಿಂಹ,
ಅಂಬರ
ಈ ಐವರ ಬಗ್ಗೆ ಇನ್ನು ಹೆಚ್ಚಿನ ವಿವರಗಳು
ತಿಳಿದುಬಂದಿಲ್ಲ. ಹಾಗೆಯೇ, ಗಂಗವಂಶದ ಅರಸು
'ದುರ್ವಿನೀತ', ತನ್ನ ಒಬ್ಬಳು ಮಗಳನ್ನು ಪುಲಿಕೇಶಿಗೆ
ಕೊಟ್ಟು ವಿವಾಹಮಾಡಿದನು ಎಂದು ಕೆಲ
ಶಾಸನಗಳಲ್ಲಿ ದಾಖಲಾಗಿದೆ. ಆಕೆಯ ಮಗನೇ
'ಒಂದನೆಯ ವಿಕ್ರಮಾದಿತ್ಯ' ಎಂದು ಇತಿಹಾಸ ತಜ್ಞರ
ಅಭಿಪ್ರಾಯ. ಪುಲಿಕೇಶಿಯ ಮರಣಾನಂತರ ಮಕ್ಕಳು
ಅಧಿಕಾರಕ್ಕಾಗಿ ಪರಸ್ಪರ ಹೊಡೆದಾಡಿ ರಾಜ್ಯವನ್ನು
ಚಿಕ್ಕ ಚಿಕ್ಕ ಪ್ರಾಂತ್ಯಗಳಾಗಿ ವಿಂಗಡಿಸಿ ಆಡಳಿತ
ಪ್ರಾರಂಭಿಸಿದರು. ಆದರೆ ಪುಲಿಕೇಶಿಯ ಮೂರನೆಯ
ಮಗ, ಒಂದನೆಯ ವಿಕ್ರಮಾದಿತ್ಯ, ಸೋದರರ ಮೇಲೆ
ಯುದ್ಧಮಾಡಿ ಸೋಲಿಸಿದ ಮೇಲೆ ಅವರನ್ನು ಮನ್ನಿಸಿ,
ಸೋದರರನ್ನನ್ನೆಲ್ಲಾ ಒಂದುಗೂಡಿಸಿ ಕ್ರಿ.ಶ. ೬೪೨ರಲ್ಲಿ
ರಾಜನೆಂದು ಘೋಷಿಸಿಕೊಂಡು, ಸಾಮ್ರಾಜ್ಯವನ್ನು
ಪುನರ್ಸ್ಥಾಪಿಸಿದನು. ಆತನು ೧೩ ವರ್ಷದ ಆಡಳಿತದ
ನಡೆಸಿದ ಬಳಿಕ ಕೊನಯಲ್ಲಿ ಪಲ್ಲವರನ್ನು
ಬಾದಾಮಿಯಿಂದ ಹೊಡೆದೋಡಿಸಿದನು.
ಅಂತಿಮವಾಗಿ, ವಂಶದ ಎರಡನೆಯ ವಿಕ್ರಮಾದಿತ್ಯ
ಸಂಪೂರ್ಣವಾಗಿ ಪುನರ್ನಿರ್ಮಾಣಮಾಡಿ, ೨ ನೆಯ
ಪುಲಿಕೇಶಿಯ ಕಾಲದ ಸಾಮ್ರಾಜ್ಯಕ್ಕೆ ಹೋಲುವ
ಮೇರು ಸ್ಥಿತಿಗೆ ತಲುಪಿಸಿದನು.
ಉಲ್ಲೇಖಗಳು
1. "ಬಾದಾಮಿ ಚಾಲುಕ್ಯರು : ಸಂಪಾದಕರ
ಮಾತು" (https://web.archive.org/web/2
0151018223744/http://kanaja.in/archi
ves/53115) . Archived from the
original (http://kanaja.in/archives/531
15) on 2015-10-18. Retrieved 2014-
11-29. {{cite web}}: |archive-
date= / |archive-url= timestamp
mismatch (help)
"https://kn.wikipedia.org/w/index.php?
title=ಇಮ್ಮಡಿ_ಪುಲಿಕೇಶಿ&oldid=1198480" ಇಂದ
ಪಡೆಯಲ್ಪಟ್ಟಿದೆ