KarthikaMaasaSanchike Mitrarashmi 14nov2023 Final-Compressed

You might also like

Download as pdf or txt
Download as pdf or txt
You are on page 1of 58

ಕಾರ್ತಿಕಮಾಸ ಸಂಚಿಕೆ 14ನೇ ನವೆಂಬರ್ 2023

ಸಂಸಕೃತ್-ಸಂಸಕ
06 ೃರ್ತ-ಸಂಸ್ಕಕರಗಳ ಅರಿವಿಗೆ ಅಕಷರಯಾನ...
ApaanavaayuMudra by Visharada 16Sept2023.docx

ಮಿತ್ರರಶ್ಮಿಃ
ಕನಾಡದ ಕನಾಡಿಯಲ್ಲಿ ಸಂಸಕೃತ ಮಾಸಪ್ತರಕೆ
ಮಿತ್ರರಶ್ಮಿಯ ಅಂತ್ರಂಗ
ಕಾರ್ತಿಕಮಾಸ ಸಂಚಿಕೆ, ೧೪ ನವಂಬರ್, ೨೦೨೩

ಪ್ರಧಾನ ಸಂಪಾದಕರು
1 ಸಂಪಾದಕವಚನರಶ್ಮಿಃ ಪ್ರಧಾನ ಸಂಪಾದಕರ ಮಾತು
ಡಾ. ಗಣಪ್ತ ಹೆಗಡೆ
2 ಾ ನಿಕ ವಿಚಾರಗಳು ಡಾ. ಜಯಂತೀ ಮನೀಹರ್
ಭಗವದ್ಗೀತೆಯಲ್ಲಿ ಮನೀವೈಜ್ಞ
ಸಂಪಾದಕರು
ಶ್ರೀ ಎಂ. ಎಸ್. ಕಮಲೀಶಯಯ 3 ದೀಹಳೀಶಸುುತಯಲ್ಲಿ ವಾಮನಾವತಾರ ಶ್ರೀಮತ ನಿಮಮಲಾ ಶಮಾಮ
ಸಹಸಂಪಾದಕರು 4 ಮಾಘನ ಶ್ಶುಪಾಲವಧೆ ಡಾ. ಕೆ. ಕೃಷ್ಣಮೂತಮ ಮಯಯ
ಕು. ಧನಯಶ್ರೀ ರಾಮಕೃಷ್ಣ ಭಟ್
5 ಪ್ರತಪ್ಕಷಭಾವನೆ ವಿದ್ವಾನ್ ವನರಾಗ ಶಮಾಮ
ಪ್ರಿಶೀಲನಾ ಸಮಿರ್ತ
6 ೧ ಸುಳುು = ೧ ಪಾಪ್ ಶ್ರೀ ಎಮ್. ಎಸ್. ನರಸಂಹಮೂತಮ
ಡಾ. ಮಿೀನಾಕ್ಷಷೀ ಕಾತಮಕೆೀಯನ್
ಡಾ. ಬಿ. ಆರ್. ಸುಹಾಸ್ 7 ಬದಧತೆಗೆ ದೊರೆತ ಪ್ರಬುದಧಪ್ದವಿ ಡಾ. ಗಣಪ್ತ ಭಟ್
ಡಾ. ಗಣಪ್ತ ಭಟ್ ಗೀವುಗಳ ಮಹತಾ ಶ್ರೀಮತ ವಸುಮತೀ ರಾಮಚಂದರ
8
ಡಾ. ಕೆ. ಕೃಷ್ಣಮೂತಮ ಮಯಯ
9 ಬಸವನಗುಡಿ ಕಡಲೀಕಾಯಿ ಪ್ರಿಷೆ ಶ್ರೀ ಶ್ರೀಕಂಠ ಬಾಳಗಂಚಿ
ಡಾ. ಜಯಂತೀ ಮನೀಹರ್
10 ಗಂದಲದ್ಂದ ಶಂತತೆಯೆಡೆಗೆ ಶ್ರೀ ದ್ನೆೀಶ್ ಕೃಷ್ಣಮೂತಮ
ಗೌರವ ಸಲಹೆಗಾರರು
11 ಕಮಮ - ಶಸರದೃಷ್ಟಿ ಶ್ರೀ ವಿ. ಎಮ್. ಉಪಾಧಾಯಯ
ಪ್ರರ || ಕೆ. ಜೆ. ರಾವ್
ವಿದ್ವಾನ್ ವನರಾಗ ಶಮಾಮ 12 ಸಾಧನೆಗೆ ತಾಳ್ಮಮ ಅಗತಯ ಶ್ರೀ ಎಸ್. ಬಿ. ಕೃಷ್ಣ
ಶ್ರೀ ಎಂ. ಎಸ್. ನರಸಂಹಮೂತಮ 13 ದ್ೀಪಾವಳಯಲ್ಲಿ ಗೀಪೂಜೆ ಶ್ರೀಮತ ವಿದ್ವಯ ಪ್ಟ್ಟಿಜೆ
ಶ್ರೀ ಸುಚೀಂದರಪ್ರಸಾದ್
14 ಅಪಾನಮುದ್ವರ ಶ್ರೀಮತ ವಿಶರದ್ವ

ವಿನಾಾಸ ಹಾಗೂ ತಂರ್ತರಕ ಸಹಕಾರ 15 ಕೃಪಾಚಾಯಮರ ಜೀವನಗಾಥೆ ಶ್ರೀಮತ ರತಾಾ ಎಸ್. ಎನ್.
ಶ್ರೀ ಎಂ. ಎಸ್. ಕಮಲೀಶಯಯ
16 ಸಂಸಕೃತೆೀ ಏವ ಶೀಭತೆೀ ವಿದ್ವಾನ್ ಚಂದರಶೀಖರ ಭಟ್ಿ

ಕಾನೂನು ಸಲಹೆ 17 ಐತಹಾಸಕ ದ್ೀಪಾವಲ್ಲೀ ಶ್ರೀಮತ ಅನುರಾಧಾ ರಾಜಮೂತಮ


ಶ್ರೀ ಕೆ. ಜೆ. ಕಾಮತ್ 18 ಎಂಥ ದ್ೀವಿಗೆಯನುಾ ಹಚಚಬೀಕು? ಶ್ರೀಮತ ಸೀತಾಲಕ್ಷಷಮೀ ಕಮಲೀಶ್

ಪ್ರಕಾಶಕರು ಹಾಗೂ ಕೀಶಾಧಿಕಾರಿಗಳು 19 ಭಜಗೀವಿಂದಮ್ ಶ್ರೀ ಪ್ರಮೀದ್ ನಟ್ರಾಜ್


ಶ್ರೀ ಎಲ್. ಎನ್. ಪ್ರಸಾದ್ 20 ಸಂಸಕೃತ ಅಂತರಾಲಾಪ್ಗಳು ಡಾ. ಬಿ. ಆರ್. ಸುಹಾಸ್
ಶ್ರೀ ರತಾಾಕರ್ ಭಟ್
21 ವಿಷ್ಣಣಸಹಸರನಾಮದ ಮಹಿಮೆ ಶ್ರೀ ಎಸ್. ವಂಕಟೀಶ

22 ಹಯಗ್ರೀವಸಾಾಮಿ ಶ್ರೀಮತ ಚಿನಮಯಿ ಪ್ರಭಾವತ ಐಯಯಂಗಾರ್

23 ಆಹಾರದ ಮಹತುವ ಡಾ. ಕವಿತಾ ಮಗಜ

24 ಕೌಟಿಲಯರ ಅಥಮಶಸರದಲ್ಲಿ ವಿದ್ವಯಸಮುದದೀಶ ಡಾ. ತರುಮಲ

25 ಸಂಸಕೃತಭಾಷಾರಶ್ಮಿಃ ಶ್ರೀಮತ ಭವಾನಿೀ ಹೆಗಡೆ


ಮೈರ್ತರೀ ಸಂಸಕೃತ್-ಸಂಸಕೃರ್ತ ಪ್ರರ್ತಷ್ಠಾನಮ್(ರಿ) 26 ಪುಸುಕ ಪ್ರಿಚಯ ‘ಭೀಜರಾಜನ ಕಥೆಗಳು’ಪುಸುಕದ ಒಳನೀಟ್
#130, 3ನೀ ಮುಖಾರಸ್ತೆ,
27 ರಸರಶ್ಮಿಃ ಶ್ರೀ ಪಿ. ಭಗವಾನ್
ಗೃಹಲ ಕ್ಷಷಮೀ ಬಡಾವಣೆ 2ನೀ ಹಂತ್,
28 ವಾತಾಮರಶ್ಮಿಃ ಇತುೀಚಿನ ಸಂಸಕೃತ ಕಾಯಮಕರಮಗಳು
ಕಮಲಾನಗರ, ಬಂಗಳೂರು - 560079
ದೂರವಾಣಿ: 94482 43724
ಮುಖಪುಟ ಚಿತ್ರಕೃಪೆ : Rishu Bhosale on Unsplash
ಸಂಪಾದಕವಚನರಶ್ಮಿಃ
ಕೆೇವಲ ಸಂಕ್ಲಪವನ್ುು ಇಟ್ುುಕಂಡ ಮಾತಿಕೆಕ ಯಾವ
ಕೆಲಸಗಳೂ ನ್ಡೆಯುವುದಲಲ . ಯಾವುದ್ೇ ಕೆಲಸವು
ಸರಿಯಾದ ಫಲವನ್ುು ಕಡಬೇಕಾದರ ಸಂಕ್ಲಪದ ಜೊತೆ
ಪಿಯತುಗಳು ಇರಲೇಬೇಕು. ‘ಜಲಬಂದು ನಿಪಾತೇನ
ಕರಮಶಿಃ ಪೂಯಿತೇ ಘಟಿಃ' ಎಂಬ ಸುಭಾಷಿತದ ಸಾಲನ್ುು
ಗಮನಿಸಿದಾಗ ನ್ಮಗೆ ಮತತಂದು ಮುಖ್ಯ ವಿಷಯ
ತ್ರಳಿಯುತತದ್. ನಿೇರಿನ್ ಒಂದಂದ್ೇ ಹನಿಯು
ಮಡಕೆಯಳಗೆ ಬೇಳುತಾತ ಹೇದಂತೆ, ಮಡಕೆಯು
ಡಾ. ಗಣಪರ್ತ ಹೆಗಡೆ ಹಂತಹಂತವಾಗಿ ತುಂಬಕಳುುತತದ್. ‘ಹನಿ ಹನಿಗೂಡಿದರೆ
ಸಂಸಕೃತ ಉಪನ್ಯಯಸಕ್ರು ಹಳ್ಳ’ ಎನ್ುುವ ಕ್ನ್ುಡದ ಗಾದ್ಯು ಕೂಡ ಇದನೆುೇ

ನಮೇ ನಮಿಃ| ತ್ರಳಿಸುತತದ್. ಈ ರಿೇತ್ರಯ ಸಂಕ್ಲಪ ಹಾಗೂ


ಪಿಯತುಗಳೆರಡರನ್ುು ಜೊತೆಗೂಡಿಸಿ ಕಾಯಯವನ್ುು
‘ಮಿತ್ರರಶ್ಮಿಃ’ ಸಂಸಕೃತ ಮಾಸಪತ್ರಿಕೆಯ ಸಮಸತ
ನ್ಡೆಸಿಕಂಡು ಬರುತ್ರತರುವ ಮಿತಿರಶ್ಮಿಯ ಸಂಪ್ರದಕ್
ಓದುಗ ಬಂಧುಗಳಿಗೆ ಸಾದರ ಪಿಣಾಮಗಳು.
ಮಂಡಳಿಗೂ, ಕಾಯಯಕ್ತಯರಿಗೂ, ಹಾಗೂ ‘ಮಿತ್ರರಶ್ಮಿಃ’
ಮಾರ್ಗಿರಬ್ಧಿಃ ಸರ್ಿಯತ್ನಿಃ ಫಲಂರ್ತ|
ಎಂಬ ಜ್ಞ
ಾ ನ್ದ ಕಡವನ್ುು ಉತತಮ ಲೇಖ್ನ್ದ
ಎಂಬುದಂದು ಸುಭಾಷಿತದ ವಾಕ್ಯ. ಧೈಯಯದಂದ
ಹನಿಗಳಿಂದ ತುಂಬುತ್ರತರುವ ಎಲಲ ಲೇಖ್ಕ್ರಿಗೂ
ಆರಂಭಿಸಿದ ಕೆಲಸಗಳೆಲಲವೂ ಫಲಿಸುತತವೆ ಎಂಬುದು ಇದರ
ಧನ್ಯವಾದಗಳು.
ತಾತಪಯಯ. ‘ಕನನಡದ ಕನನಡಿಯಲ್ಲಿ ಸಂಸಕೃತ್ ಮಾಸಪರ್ತರಕೆ’
ಈ ಸಂಚಿಕೆಯನ್ುು ಸುಂದರವಾಗಿ ನಿರೂಪಿಸಿ, ತಮಿ
ಎಂಬುದು ‘ಮಿತ್ರರಶ್ಮಿಃ’ ಮಾಸಪತ್ರಿಕೆಯ ಧಯೇಯೇದ್ದೇಶ-
ಮುಂದ್ ಇಡಲು ಸಹಕ್ರಿಸಿದ ಮೈತ್ರಿೇ ಬಳಗದ ಸಂಪ್ರದಕ್
ಗಳನ್ುು ವಿವರಿಸುವ ಮಾತು. ಸಂಸಕೃತದಲಿಲರುವ
ಮಂಡಲಿ ಹಾಗೂ ಪರಿಶ್ಮೇಲಕ್ರಿಗೆ ಧನ್ಯವಾದಗಳು ಮತುತ
ಅಮೂಲಯವಾದ ಹಾಗೂ ಗಹನ್ವಾದ ಹತುತ ಹಲವು
ಅಭಿನ್ಂದನೆಗಳು. ‘ಮಿತ್ರರಶ್ಮಿಃ’ ಮಾಸಪತ್ರಿಕೆಯ ಮುಂದನ್
ವಿಚಾರಗಳನ್ುು ಕ್ನ್ುಡಭಾಷೆಯಲಿಲ ಅತಯಂತ ಸರಳವಾಗಿ
ಸಂಚಿಕೆಗಳೂ ಕೂಡ ಇದಕ್ರಕಂತಲೂ ಮತತಷ್ಟು
ಪಿಸುತತಪಡಿಸುವುದರ ಮೂಲಕ್ ಸಾಮಾನ್ಯ ಜನ್ರಿಗೂ ಈ
ಪಿಭಾವಪೂರ್ಯವಾಗಿ ಮೂಡಿಬರಲಿ ಎಂದು ಆಶ್ಮಸುತೆತೇವೆ.
ಎಲಲ ವಿಚಾರಗಳನ್ುು ತಲುಪಿಸುವಂತಹ ಕಾಯಯವು
ಮಿತಿರಶ್ಮಿ ಸಂಚಿಕೆಯ ಮೂಲಕ್ ನ್ಡೆಯುತ್ರತದ್ ಎಂಬುದು ಪಿಸುತತ ಸಂಚಿಕೆಯಲಿಲ ಹಲವಾರು ಸಂದರ್ೇಯ-
ಬಹಳ ಸಂತಸದಾಯಕ್ ವಿಚಾರ. ಇದಕೆಕ ತಾವೆಲಲರೂ ಕ್ಳೆದ ಚಿತವಾದ ಲೇಖ್ನ್ಗಳು ಪಿಸುತತಪಡಿಸಲಪಟ್ಟುವೆ. ‘ಬದಧತಗೆ
ಹನ್ುಂದು ಸಂಚಿಕೆಗಳಿಗೆ ತೇರಿಸಿರುವ ಸಕಾರಾತಿಕ್ ದೊರೆತ್ ಪರಬುದಧಪದವಿ’ ಎಂಬ ಸುಂದರವಾದ
ಪಿತ್ರಸಪಂದನೆ ಮತುತ ಪಿತ್ರಕ್ರಿಯೆಗಳು ಅಭಿಪ್ರಿಯಗಳೆೇ ಸಾಕ್ರಿ . ಲೇಖ್ನ್ವನ್ುು ಡಾ. ಗಣಪರ್ತ ಭಟ್ ಅವರೂ, ‘ಗೇವುಗಳ್
ಪಿಿಯ ಓದುಗರೇ, ಪಿಸುತತ ಕಾತ್ರಯಕ್ಮಾಸದ ಸಂಚಿಕೆ ಮಹತ್ವ’ ಎಂಬ ಲೇಖ್ನ್ವನ್ುು ಶ್ರೇಮರ್ತ ರ್ಸುಮರ್ತೇ
ತಮಿ ಕೆೈಯಲಿಲದ್. ಉದಯಮೇನ ಹಿ ಸಿಧ್ಯಂರ್ತ ಕಾರ್ಯಿಣಿ ನ ರಾಮಚಂದರ ಅವರೂ, ‘ದೇಪಾರ್ಳಿಯಲ್ಲಿ ಗೇಪೂಜೆ'
ಮನೇರಥ ಿಃ| ಪಿಯತುವಿಲಲದ್ೇ ಯಾವ ಕಾಯಯವೂ ಎಂಬ ಲೇಖ್ನ್ವನ್ುು ಶ್ರೇಮರ್ತ ವಿದ್ಯಯ ಪಟ್ಟಾಜೆಯವರೂ,
ಸಿದಿಯಾಗದು ಎಂಬುದು ಇದರ ತಾತಪಯಯ. ಸಂಕ್ಲಪಶಕ್ರತ ‘ಐರ್ತಹಾಸಿಕ ದೇಪಾರ್ಲ್ಲೇ’ ಎಂಬ ಲೇಖ್ನ್ವನ್ುು ಶ್ರೇಮರ್ತ
ಹಾಗೂ ಪುರುಷ ಪಿಯತುಗಳು ಜೊತೆಯಾದಾಗಲೇ ಅನುರಾಧಾ ರಾಜಮೂರ್ತಿಯರ್ರೂ, ‘ದೇಹಳಿೇಶ-
ಕಾಯಯಸಿದಿಯಾಗುವುದು. ಮಾನ್ವನ್ ಪಿಯತುವಿಲಲದ್,

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 1


ಸಂಪಾದಕವಚನರಶ್ಮಿಃ
ಸುುರ್ತಯಲ್ಲಿ ವಾಮನಾರ್ತ್ರ’ ಎಂಬ ಲೇಖ್ನ್ವನ್ುು ಸಂದರ್ೇಯಚಿತವಾದ ಲೇಖ್ನ್ವನ್ುು ಡಾ. ಕವಿತ್
ಶ್ರೇಮರ್ತ ನಿಮಿಲಾ ಶಮಾಿ ಅವರು ಸುಂದರವಾಗಿ ಮಗಜಿಯವರು ಪಿಸುತತಪಡಿಸಿದಾದರ.
ಪಿಸುತತಪಡಿಸಿದಾದರ. ‘ಬಸರ್ನಗುಡಿ ಕಡಲೇಕಾಯಿ ಪರಿಷೆ’ ಇದಲಲದ್, ಈ ಸಂಚಿಕೆಯಲಿಲ ಶ್ರೇ ದನೇಶ್
ಎಂಬ ವಿಶೇಷ ಲೇಖ್ನ್ವನ್ುು ಶ್ರೇ ಶ್ರೇಕಂಠ ಕೃಷ್ಣಮೂರ್ತಿಯವರ ‘ಗಂದಲದಂದ ಶಾಂತ್ತಯೆಡೆಗೆ’,
ಬ್ಳ್ಗಂಚಿಯವರು ಉತತಮವಾಗಿ ಪಿಸುತತಪಡಿಸಿದಾದರ. ಶ್ರೇಮರ್ತ ಚಿನಮಯಿ ಪರಭಾರ್ರ್ತ ಐಯಯಂರ್ಗರ್ ಅವರ
‘ಎಂಥ ದೇವಿಗೆಯನುನ ಹಚಚಬೇಕು?' ಎಂಬ ‘ಹಯಗ್ರೇರ್ಸ್ವವಮಿ', ಶ್ರೇ ಎಸ್. ಬ. ಕೃಷ್ಣ ಅವರ ‘ಸ್ವಧ್ನಗೆ
ಲೇಖ್ನ್ವನ್ುು ಶ್ರೇಮರ್ತ ಸಿೇತ್ಲಕ್ಷ್ಮೇ ಕಮಲೇಶ್ ಅವರು ತ್ಳ್ಮಮ ಅಗತ್ಯ’, ಶ್ರೇಮರ್ತ ರತ್ನ ಎಸ್. ಎನ್ ಅವರ
ಬರದರ, 'ಸಂಸಕೃತ್ ಅಂತ್ರಾಲಾಪಗಳು' ಎಂಬ ವಿಶೇಷ ‘ಕೃಪಾಚಾಯಿರ ಜಿೇರ್ನರ್ಗಥ’ ಹಾಗೂ ಶ್ರೇ ಎಸ್.
ಅಂಕ್ರ್ವನ್ುು ಡಾ. ಸುಹಾಸ್ ಅವರು ಪಿಸುತತಪಡಿಸಿದಾದರ. ವಂಕಟೇಶ ಅವರ 'ವಿಷ್ಣಣಸಹಸರನಾಮದ ಮಹಿಮ'ಯ
ಅಂತೆಯೆೇ ಖ್ಯಯತ ವೆೇದಾರ್ಯಚಿಂತಕ್ರೂ ಮತುತ ಮುಂದುವರಿದ ಭಾಗಗಳು ಮನ್ಮುಟ್ುುವಹಾಗೆ
ಭಾರತ್ರೇಯ ಸಾಂಸಕೃತ್ರಕ್ ಪರಂಪರಯ ಸಂಶೇಧಕ್ರೂ ಮೂಡಿಬಂದವೆ.
ಆಗಿರುವ ಡಾ. ಜಯಂರ್ತೇ ಮನೇಹರ್ ಅವರ ಪಿತ್ರ ಸಂಚಿಕೆಯಲೂಲ ಲೇಖ್ನ್ಗಳನ್ುು ತಪಪದ್ೇ
‘ಭಗರ್ದಗೇತಯಲ್ಲಿ ಮನೇವ ಜ್ಞ
ಾ ನಿಕ ವಿಚಾರಗಳು’, ಪಿಸುತತ್ರಪಡಿಸುತ್ರತರುವ ಶ್ರೇಮರ್ತ ಭವಾನಿೇ ಹೆಗಡೆ, ಶ್ರೇ ಪಿ.
ಹಾಗೂ ಹಾಸಯಬರಹಗಾರರಾದ ಶ್ರೇ ಎಮ್. ಎಸ್. ಭಗವಾನ್, ಮತುತ ಡಾ. ರ್ತರುಮಲ ಅವರಿಗೆ ಧನ್ಯವಾದಗಳು.
ನರಸಿಂಹಮೂರ್ತಿಯರ್ರ ‘೧ ಸುಳುಳ = ೧ ಪಾಪ’ ಅಯೇಧಯಯಲಿಲ ರಾಮಮಂದರ ನಿಮಾಯರ್ದ
ಲೇಖ್ನ್ಗಳು ಹೃದಯಮುಟ್ುುವಂತ್ರವೆ. ನ್ಮಿಲಲರ ಕ್ನ್ಸು ನ್ನ್ಸಾಗುವ ಸಮಯ ಬಂದದ್. ಬರುವ
ಆಚಾಯಯ ಶಂಕ್ರರ ಜನ್ಜನಿತ ಸಾಹಿತಯವಾದ ಜನ್ವರಿ ತ್ರಂಗಳಲಿಲ ರಾಮಮಂದರವು ಲೇಕಾಪಯಣೆಗೆ
‘ಭಜಗೇವಿಂದಮ್’ನ್ ಲೇಖ್ನ್ಮಾಲಯ ೯ನೆೇ ತಯಾರಾಗುತ್ರತದ್. ಇದಕೆಕ ಪೂವಯಭಾವಿಯಾಗಿ, ಕೇಟ್ಟಗಳ
ಭಾಗವನ್ುು ಶ್ರೇ ಪರಮೇದ್ ನಟರಾಜ್ ಅವರೂ, ಸಂಖ್ಯಯಯಲಿಲ ರಾಮತಾರಕ್ಮಂತಿದ ಜಪ, ಪ್ರರಾಯರ್
‘ಸಂಸಕೃತೇ ಏರ್ ಶೇಭತೇ’ ಎಂಬ ಸವರಚಿತ ಸಂಸಕೃತ ಮಾಡುವ ಮೂಲಕ್ ತಮಿ ಅಳಿಲು ಸೇವೆಯನ್ುು ಮೈತ್ರಿೇ
ಶಲೇಕ್ಗಳನ್ುು ವಿದ್ಯವನ್ ಚಂದರಶೇಖರ ಭಟಾ ಅವರು ಪಿತ್ರಷ್ಠಾನ್ವು ಸಲಿಲಸುತ್ರತದ್ . ಈ ನಿಟ್ಟುನ್ಲಿಲ ಮೈತ್ರಿೇ ಸಂಸಕೃತ-
ಪಿಸುತತಪಡಿಸಿದಾದರ. ಸಂಸಕೃತ್ರ ಪಿತ್ರಷ್ಠಾನ್ಮ್ ವತ್ರಯಂದ ಅಕುೇಬರ್ ೨,
‘ಪರರ್ತಪಕ್ಭಾರ್ನ’ ಎಂಬ ಉತತಮವಾದ ೨೦೨೩ ರಂದು ಆರಂಭಗಂಡ ‘ಮಿಶರಮಾಧ್ುಯಿ’
ಲೇಖ್ನ್ವನ್ುು ಒದಗಿಸಿದ ವಿದ್ಯವನ್ ರ್ನರಾಗ ಶಮಾಿ ಕಾಯಯಕ್ಿಮದ ಆರಂಭದಲಿಲ ‘ಶ್ರೇರಾಮನಾಮತ್ರಕ
ಅವರಿಗೆ ಹಾಗೂ ‘ಮಾಘನ ಶ್ಶುಪಾಲರ್ಧೆ’ ಎಂಬ ಜಪಯಜಾ 'ವೂ ನ್ಡೆಯುತ್ರತದ್. ಪಿಸುತತ ಪತ್ರಿಕೆಯಲಿಲ
ಲೇಖ್ನ್ವನ್ುು ಬರದ ಡಾ. ಕೃಷ್ಣಮೂರ್ತಿ ಮಯಯ ಅವರಿಗೆ ಮಿಶಿಮಾಧುಯಯ ಕಾಯಯಕ್ಿಮದ ಬಗೆೆ ವಿವರಗಳನ್ುು
ಸಂಕ್ರಿಪತವಾಗಿ ಕಡಲಾಗಿದ್.
ಾ ನರಶ್ಮಿಃ’
ಹೃದಯತುಂಬದ ಕ್ೃತಜಾ ತೆಗಳು. ಹಾಗೆಯೆೇ ‘ಜ್ಞ
‘ಮಿತ್ರರಶ್ಮಿಃ’ ಸಂಸಕೃತ ಮಾಸಪತ್ರಿಕೆಯನ್ುು
ಎಂಬ ಶ್ಮೇಷಿಯಕೆಯಡಿಯಲಿಲ ಶ್ರೇ ವಿ. ಎಮ್. ಉಪಾಧಾಯಯ
ನಿೇವೆಲಲರೂ ಓದ ನಿಮಿ ಅಭಿಪ್ರಿಯವನ್ುು ದಯವಿಟ್ುು
ಅವರ ‘ಕಮಿ-ಶಾಸರದೃಷ್ಟಾ’ ಅಂಕ್ರ್ದ ಮುಂದುವರಿದ
ನ್ಮ್ಿಂದಗೆ ಹಂಚಿಕಳಿು ಎಂದು ಈ ಮೂಲಕ್
ಭಾಗವು ಸುಂದರವಾಗಿ ಮೂಡಿಬಂದದ್. ಅಪಾನಮುದ್ಯರ
ನಿವೆೇದಸುತೆತೇವೆ.
ಎಂಬ ಉಪಯುಕ್ತ ಲೇಖ್ನ್ವನ್ುು ಶ್ರೇಮರ್ತ ವಿಶಾರದ್ಯ
ಮತತಮಿ ತಮಗೆಲಲರಿಗೂ ವಂದನೆಗಳು.
ಅವರೂ, ‘ಆಹಾರದ ಮಹತ್ುವ' ಎಂಬ ಮತತಂದು

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 2


ಚಿಂತನರಶ್ಮಿಃ
‘ನ್ನ್ಗೆ ಧರ್ಾ ತಿಳಿದ್ದೆ. ಆದರೆ ಅದರಲ್ಲಿ ನ್ನ್ಗೆ
ಆಸಕ್ತತಯಿಲಿ. ಅಧರ್ಾ ಯಾವುದೆಂದನ ನ್ನ್ಗೆ ತಿಳಿದ್ದೆ.
ಆದರೆ ಅದರಲ್ಿೀ ನ್ನ್ಗೆ ಆಸಕ್ತತ – ವಿರಕ್ತತಯಿಲಿ’ ಅಂದರೆ,
ಅದನ ತ್ನ್ಗೆ ಬೀಡವನಿೂಸನವುದ್ಲಿ ಎಂದನ ಸಪಷ್ ಟವಾಗಿ
ಹೀಳುತ್ತತನೆ.
ಅಧಮಿಂ ಧಮಿಮಿರ್ತ ಯಾ
ಮನಯತೆೇ ತ್ಮಸಾವೃತಾ |
ಸರ್ವಿಥಾಿನ್ ವಿಪರೇತಾಂಶ್ಚ
ಡಾ. ಜಯಂರ್ತೇ ಮನೇಹರ್ ಬುದ್ಧಿಃ ಸಾ ಪಾರ್ಿ ತಾಮಸೇ ||
ವೇದಾರ್ಥಚಿಂತಕರು ಮತುು (ಭಗವದ್ಗೀತೆ 18.32)
ಭಾರತೇಯ ಸಾಿಂಸ್ಕೃತಕ ಪರಿಂಪರಯ ಸ್ಕಿಂಶ ೇಧಕರು ಅಂಧಕಾರದ್ಂದ ಕೂಡಿದವರಾಗಿ, ಯಾರನ
ಅಧರ್ಾವನೊೀ ಧರ್ಾವಂದನ ತ್ಪ್ಪಪಗಿ ತಿಳಿಯನತ್ತತರೀ,
ಭಗವದ್ಗೇತೆಯಲ್ಲಿ ಮನೇವೈಜ್ಞ
ಾ ನಿಕ ವಿಚಾರಗಳು
ಪರತಿರ್ಂದನ ಆಲೀಚನೆಯನ್ನೂ ಹಾಗನ ಕೆಲಸಗಳನ್ನೂ
(ಭಾಗ-೨) ತ್ಪು ಪದಾರಿಯಲ್ಲಿಯೀ ರ್ಮಡನತ್ತತರೀ ಅವರ ಬನದ್ಿಯನ
ತ್ತರ್ಸಿಕವಾದನದನ. ಅಂದರೆ, ಇಂತ್ಹ ವಯಕ್ತತಗಳ ರ್ನ್ಸನಿ
ಯಯಾ ಧಮಿಮಧಮಿಂ ಚ
ಸಂಪೂಣಾವಾಗಿ ಭರಷ್ ಟವಾಗಿರನತ್ತದೆ. ಅವರಿಗೆ ಯಾವ
ಕಾಯಿಂ ಚಾಕಾಯಿಮೇವ ಚ |
ಉಪದೆೀಶವೂ ನಾಟನವುದ್ಲಿ. ಪರರಿಗೆ ಹಿಂಸೆ ಕೊಡನವುದನ,
ಅಯಥಾವತ್ರಜ್ಞನಾರ್ತ
ಅಶಂತಿಯನ್ನೂ ಹರಡನವಂತ್ಹ ಯಾವ ಕೆಲಸದಲ್ಲಿಯನ
ಬುದ್ಧಿಃ ಸಾ ಪಾರ್ಿ ರಾಜಸೇ ||
ಇವರಿಗೆ ಭಯವಿರನವುದ್ಲಿ. ಹಿಂದೆ ಹೀಳಿದಂತೆ, ಯಾವ
(ಭಗವದ್ಗೀತೆ 18.31)
ಕಾಯಾ ರ್ಮಡನವುದಕೆೆ ಭಯಪಡಬೀಕೊೀ, ಯಾವ
ಧರ್ಮಾಧರ್ಾವನ್ನೂ, ಯಾವ ಕೆಲಸವನ್ನೂ
ರ್ಮಗಾದಲ್ಲಿ ನ್ಡೆಯನವುದರಲ್ಲಿ ಭಯ ಇರಬೀಕೊೀ
ರ್ಮಡಬೀಕು ಹಾಗನ ಯಾವುದನ್ನೂ ರ್ಮಡಬಾರದನ
ಅದರಲ್ಲಿ ಇರನವುದ್ಲಿ. ಅದರಿಂದಾಗಿ ಇವರನ ನ್ಡೆಯನವ
ಎನ್ನೂವುದನ್ನೂ ಸರಿಯಾಗಿ ತಿಳಿಯದ್ರನವವನ್ ಬನದ್ಿಯನ
ಹಾದ್ ಅಂಧಕಾರರ್ಯವಾಗಿರನವುದನ.
ರಾಜಸಿಕ. ಅಂದರೆ, ಇಲ್ಲಿ ರಾಜಸಿಕನಾದವನಿಗೆ
ಧೃತಾಯ ಯಯಾ ಧಾರಯತೆೇ
ಎಲಿದರಲ್ಲಿಯನ ಸಂಶಯವಿರನತ್ತದೆ. ಹೊರನೀಟಕೆೆ
ಮನಿಃ ಪಾರಣೇಂದ್ರಯಕ್ರಯಾಿಃ |
ಹಿತ್ವಾಗಿ ಕಾಣನವ ಕೆಲಸದ ಪರಿಣಾರ್ ಅಹಿತ್ವಂಬನದನ
ಯೇಗೇನಾವಯಭಿಚಾರಣ್ಯಯ
ಅವನಿಗೆ ತಿಳಿದ್ರನತ್ತದೆ. ಆದರೆ, ಯಾವುದನ್ನೂ ಸರಿಯಾಗಿ
ಧೃರ್ತ ಸಾ ಪಾರ್ಿ ಸಾರ್ತಿಕ್ೇ ||
ನಿಧಾರಿಸಲಾಗದಂತ್ಹ ಸಂದೆೀಹದ್ಂದ ಕೂಡಿದವ-
(ಭಗವದ್ಗೀತೆ 18.33)
ನಾಗಿರನತ್ತತನೆ. ಅದಕೆೆ ಕಾರಣ, ಯನಕಾತಯನಕತ ಪರಿಜ್ಞ
ಾ ನ್ದ
ಯಾವ ವಯಕ್ತತಯ ರ್ನ್ಸನಿ, ಪ್ಪರಣ ಹಾಗನ
ಅಭಾವ; ಅಥವಾ ಸರಿಯಂದನ ತಿಳಿದರನ, ಆ ದಾರಿಗೆ
ಇಂದ್ರಯಗಳ ಚಟನವಟಿಕೆಗಳು ಅನ್ವರತ್ ನ್ಡೆಸನವ
ಹೊೀಗಲಾರದ ರ್ನ್ಸಿಿನ್ವರನ. ಇಲ್ಲಿ ರ್ಹಾಭಾರತ್ದ
ರ್ೀಗಪರಕ್ತರಯಗಳಿಂದಾಗಿ ಧೃಡ ಸಂಕಲಪಗಳಿಂದ ಕೂಡಿರನ-
ದನರ್ೀಾಧನ್ನ್ ನೆನ್ಪು ಬರನತ್ತದೆ.
ವುದೀ ಅವನ್ ಬನದ್ಿಯನ ಸಾತಿಿಕವಾದನದನ. ಇಲ್ಲಿ,
ಜ್ಞನಾಮಿ ಧಮಿಂ ನ ತ್ತ್ರ ಮೇ ರುಚಿಿಃ
ರ್ೀಗವಂದರೆ, ಚಿತ್ತವೃತಿತನಿರೀಧವಂದಷ್ಟೀ ಅಲಿದೆ,
ಜ್ಞನಾಮಿ ಅಧಮಿಂ ನ ಚ ಮೇ ವಿರಕ್ತಿಃ |
ಹಿಂದ್ನ್ ಅಧ್ಯಯಯಗಳಲ್ಲಿ ಹೀಳಿರನವ ಭಕ್ತತ - ಜ್ಞ
ಾ ನ್- ಕರ್ಾ

ಮಿತ್ರರಶ್ಮಿ: ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 3


ಚಿಂತನರಶ್ಮಿಃ
ರ್ೀಗಗಳಂಬ ಮೀಕಷ ರ್ಮಗಾವಂದನ ತಿಳಿಯಬೀಕು. ಇಲಿದ್ರನವುದನ `ಧೃತಿ'ಯ ಕಾಯಾ. ಬನದ್ಿ ತೆಗೆದನಕೊಳುಳವ
ಇಂತ್ಹ ರ್ೀಗದ್ಂದ ಶನದಿವಾದ ಅಂತ್ರಂಗವು ಧ್ಯರಣ ಒಳಳಯ ನಿಧ್ಯಾರಗಳಿಗೆ ಬದಿವಾಗಿ, ಆ ನಿಧ್ಯಾರವನ್ನೂ
ಕಷರ್ತೆಯನಳಳ ಧೃತಿಯಿಂದ ಕೂಡಿರನತ್ತದೆ. ಕಾಯಾಗತ್ಗೊಳಿಸನವಲ್ಲಿ ನೆರವಾಗುವ ಧೃತಿಯಿದಾೆಗ
ಯಯಾ ತ್ು ಧಮಿಕಾಮಾಥಾಿನ್ ಸಾತಿಿಕ ಸಿಭಾವ ಗೊೀಚರವಾಗುತ್ತದೆ. ಯನಕಾತಯನಕತ
ಧೃತಾಯ ಧಾರಯತೆೇsರ್ಜಿನ | ವಿವೀಚನೆಯನ್ನೂ ರ್ಮಡಿ ಬನದ್ಿ ತೆಗೆದನಕೊಳುಳವ
ಪರಸಂಗೇನ ಫಲಾಕಾಂಕ್ಷೇ ನಿಧ್ಯಾರಗಳಿಗೆ ಒತ್ತತಸೆ ಕೊಡದ ಧೃತಿಯಿದಾೆಗ, ಅದರ
ಧೃರ್ತಿಃ ಸಾ ಪಾರ್ಿ ರಾಜಸೇ || ಪರಿಣಾರ್ ರಾಜಸಿಕ ಅಥವಾ ತ್ತರ್ಸಿಕವಾಗುತ್ತದೆ.
(ಭಗವದ್ಗೀತೆ 18.34) ಒಂದಮೆ, ಬನದ್ಿ ತೆಗೆದನಕೊಂಡ ನಿಧ್ಯಾರ
ಧರ್ಾ- ಅಥಾ - ಕಾರ್ಗಳಲ್ಲಿ ಅತಿೀವ ಆಸಕತನಾಗಿ, ಸರಿಯಿಲಿದಾಗ, ಅದಕೆೆ ಬದಿವಾಗಿಲಿದ್ರನವ ಸಾತಿಿಕ
ಇಂದ್ರಯ ಸನಖ, ಸಂಪತ್ತನ್ನೂ ಗಳಿಸನವುದರಲ್ಲಿಯೀ ಧೃತಿಯಿಂದಾಗಿ, ಬನದ್ಿ ಮದಲನ ತೆಗೆದನಕೊಂಡ
ಸಂಪೂಣಾ ಆಸಕತನಾಗಿ, ಫಲಾಕಾಂಕ್ತಷಯಾಗಿಯೀ ಸಕಲ ನಿಧ್ಯಾರವನ್ನೂ ಬದಲ್ಲಸಿ ಅಂತಿರ್ ಪರಿಣಾರ್ ಸಾತಿಿಕವೀ
ಕೆಲಸಗಳನ್ನೂ ರ್ಮಡನವವನ್ಲ್ಲಿ ಧೃತಿಯನ ರಾಜಸಿಕ- ಆಗುವ ಸಂಭವವಿರನತ್ತದೆ.
ವಾಗಿರನವುದನ. ಅಂದರೆ, ಎಲಿವನ್ನೂ ತ್ನ್ೂ ಸಿಶಕ್ತತಯಿಂದಲ್ೀ ಅಂದರೆ, ಇಲ್ಲಿ ಹೀಳಿರನವಂತ್ಹ ಸಾತಿಿಕ, ರಾಜಸಿಕ
ಸಾಧಿಸಬಲ್ಿನೆಂಬ ಛಲ ತೀರನವವನ್ನ ಇವನಾಗಿರನತ್ತತನೆ. ಹಾಗನ ತ್ತರ್ಸಿಕ ಗುಣಗಳು ಬೀರೆ ಬೀರೆ ಕಾಲದಲ್ಲಿ ಹಾಗನ
ಯಯಾ ಸಿಪನಂ ಭಯಂ ಶೇಕಂ ಬೀರೆ ಬೀರೆ ಸಂದಭಾಗಳಲ್ಲಿ ಒಬಬ ವಯಕ್ತತಯಲ್ಲಿಯೀ
ವಿಷಾದಂ ಮದಮೇವ ಚ | ಕಂಡನಬರನವುದನ್ನೂ ಗರ್ನಿಸಿದರೆ, ಇವಲಿವೂ
ನ ವಿಮುಂಚರ್ತ ದುಮೇಿಧಾ ಪರಿವತ್ಾನ್ಶೀಲವಾಗಿರನತ್ತವ ಎನ್ನೂವುದನ ತಿಳಿದನಬರನತ್ತದೆ.
ಧೃರ್ತಿಃ ಸಾ ಪಾರ್ಿ ತಾಮಸೇ || ಇಂದನ, ಯಾವುದೆೀ ವಯಕ್ತತಯನ್ನೂ ಸಂಪೂಣಾವಾಗಿ
(ಭಗವದ್ಗೀತೆ 18.35) ರಾಜಸಿಕನೆಂದಾಗಲ್ಲೀ ತ್ತರ್ಸಿಕನೆಂದಾಗಲ್ಲೀ ವಿಂಗಡಿ-
ಕನ್ಸನ ಕಾಣನವುದನ, ಭಯ, ಶೀಕ, ವಿಷಾದ ರ್ತ್ನತ ಸನವುದನ ತ್ಪ್ಪಪಗುತ್ತದೆ. ಇಲ್ಲಿ ಗರ್ನಿಸಬೀಕಾದ
ಸಿಪರತಿಷ್ೆ (ರ್ದ)ಗಳಿಂದಾಚೆಗೆ ಹೊೀಗಲಾರದ ದನಬನಾದ್ಿ- ಅಂಶವಂದರೆ, ಯಥೀಚಿತ್ವಾದ `ಧೃತಿ' ರ್ತ್ನತ
ಯಿಂದ ಕೂಡಿದವನ್ ಧೃತಿಯನ ತ್ತರ್ಸಿಕವಾಗಿರನವುದನ. `ಬನದ್ಿ'ಗಳಿಂದ ಕೂಡಿದ ರ್ಮನ್ವನ್ನ ಸಾತಿಿಕಭಾವದ್ಂದ
ಅಂದರೆ, ಇವನ್ನ ರ್ಮಡಲನ ತಡಗುವ ಯಾವುದೆೀ ಲೀಕಹಿತ್ವನ್ನೂ ಹಾಗನ ಆತೆೀದಾಿರವನ್ನೂ ಸಾಧಿಸಲನ
ಕೆಲಸವು ಅಥವಾ ಸಂಕಲಪವು ತ್ತರ್ಸಿಕವಾಗಿರನತ್ತದೆ. ಇಲ್ಲಿ, ಸರ್ಥಾನಾಗುತ್ತತನೆ. ಈ ಸಾರ್ಥಯಾವನ್ನೂ, ಅಧಯಯನ್
ಕನ್ಸನ ಕಾಣನವುದನ ಎಂದರೆ, ರ್ಮಡಬೀಕಾದ ಕಾಯಾದಲ್ಲಿ ಹಾಗನ ಸತ್ಿಂಗಗಳಿಂದ ಯಾರನ ಬೀಕಾದರನ
ತಡಗದೆ, ಅತಿಯಾದ ನಿದೆೆಯಲ್ಲಿ ರ್ನಳುಗಿ ಆಲಸಿ- ಪಡೆಯಬಹನದನ. ಇಲ್ಲಿ, ಯಾವುದೆೀ ರಿೀತಿಯ ಭೀದ
ಯಾಗಿರನವುದನ ಎಂದನ ತಿಳಿಯಬೀಕು. ಭಾವಗಳನ್ನೂ ಕೃಷ್ಣ ಹೀಳಿಲಿ. `ಬನದ್ಿ' ಹಾಗನ `ಧೃತಿ' ಗಳನ್ನೂ
ಈ ಮೀಲ್ಲನ್ ಏಳು ಶಿೀಕಗಳಲ್ಲಿ, ಕೃಷ್ಣ ಹೀಳುತಿತರನವ ಸರಿಯಾದ ರ್ಮಗಾದಲ್ಲಿ ವಿಕಾಸ ರ್ಮಡಿಕೊಂಡಾಗ ಒಬಬ
ತಿರಗುಣಪೂವಾಕವಾದ ಧೃತಿ ಹಾಗನ ಬನದ್ಿಗಳು ವಯಕ್ತತಯ ಉದಾಿರವಾಗುವುದಷ್ಟೀ ಅಲಿದೆ, ಸರ್ಮಜದ
ಸಾವಾತಿರಕವಾಗಿ, ಎಲಿರಲ್ಲಿಯನ ಕಾಣನವಂತ್ಹನದೆೀ ಆಗಿದೆ. ಏಳಿಗೆಯನ ಆಗುವುದರಲ್ಲಿ ಸಂಶಯವಿಲಿ.
ಸಾವಿರಾರನ ವರನಷ್ಗಳು ಕಳದ್ದೆರನ ರ್ಮನ್ವರ ಈ ವೀದ, ಉಪನಿಷ್ತ್ನತ ಹಾಗನ ಭಗವದ್ಗೀತೆಗಳಲ್ಲಿ
ರ್ನಲಗುಣಗಳಲ್ಲಿ ವಯತ್ಯಯವೀನ್ನ ಕಾಣನವುದ್ಲಿ. ಹೀಳಿರನವುದೆಲಿವೂ ಯಾವುದೆೀ ಒಂದನ ಕೊೀಮಿಗೆ ಅಥವಾ
ಯಾವುದೆೀ ಕೆಲಸದ ನಿಧ್ಯಾರರ್ಮಡನವುದನ `ಬನದ್ಿ'ಯ ಧರ್ಾಕೆೆ ರ್ಮತ್ರ ಅನ್ಿಯಿಸನವುದ್ಲಿ. ನ್ರ್ೆ ಸರ್ಮಜದ
ಕೆಲಸ. ರ್ಮಡಿದ ನಿಧ್ಯಾರಕೆೆ ಬದಿವಾಗಿರನವುದನ ಅಥವಾ ಅವನ್ತಿಗೆ ಕಾರಣವಾದ ಅಸಪೃಶಯತೆಗೆ ರ್ನಲವಾದ ಒಬಬ

ಮಿತ್ರರಶ್ಮಿ: ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 4


ಚಿಂತನರಶ್ಮಿಃ
ವಯಕ್ತತಯ ಜನ್ನ್ದ್ಂದ ನಿಧ್ಯಾರವಾಗುವ ಜ್ಞತಿಪದಿತಿಯನ ಕಲನಷ್ಟತ್ವಾಗಿರನವ ನ್ರ್ೆ ಸರ್ಮಜಕೆೆ ಇಂದನ ಭಗವಾನ್
ವೀದಕಾಲದಲ್ಲಿ ಇರಲ್ಲಲಿವಂಬನದನ ನಿವಿಾವಾದವಾದ ಕೃಷ್ಣನ್ ವಾಣಿಯ ನೆೀರಪರಚಾರ ಹಚಾಾಗಿ ನ್ಡೆಯಬೀಕಾಗಿದೆ.
ವಿಷ್ಯ. ಅಂದನ ಇದೆದನೆ ವಣಾವಯವಸೆೆ. ವಣಾ ಎಂದರೆ ಇಲ್ಲಿ, ಗಿೀತ್ತಚಾಯಾನ್ನ ಎಲಾಿ ಪಂಥಗಳನ್ನೂ ತಿಳಿಸಿ ಹೀಳಿ
ಆಯೆ. ಇಲ್ಲಿ ಯಾವುದರ ಆಯೆ? ತ್ನ್ೂ ಗುಣ ಅಥವಾ ಅವಲಿವನ್ನೂ ಸನತ್ರರನಪದಲ್ಲಿ ಸರ್ನ್ಿಯ ರ್ಮಡಿರನ-
ಸಿಭಾವಕೆನ್ನಗುಣವಾಗಿ ತ್ನ್ೂ ಜೀವನ್ ಕರರ್ದ ಆಯೆ. ವುದನ್ನೂ ಕಾಣಬಹನದಾಗಿದೆ. ಹಾಗಾಗಿಯೀ ಕೃಷ್ಣನ್ನ್ನೂ
ಜೀವನ್ ಕರರ್ಕೆೆ ತ್ತನ್ನ ಆಯೆ ರ್ಮಡಿಕೊಳುಳವ ವೃತಿತಯನ ಸರ್ನ್ಿಯಾಚಾಯಾನೆಂದನ ಕರೆಯನತ್ತತರೆ. ನ್ರ್ೆ ದೆೀಶದ
ಸೆೀರಿಕೊಳುಳತ್ತದೆ. ಇಂತ್ಹ ಚಾತ್ನವಾಣಯಾದ ವಯವಸೆೆಯನ ಧ್ಯಮಿಾಕ ಹಾಗನ ಸಾಂಸೆೃತಿಕ ಪರಂಪರೆಯಲ್ಲಿ,
(ಚಾತ್ನವಾಣಯಾಂ) ನ್ನಿೂಂದ ಸೃಷ್ಟಟಯಾಯಿತ್ನ (ರ್ಯಾ ವೀದಕಾಲಾನ್ಂತ್ರ ಹಲವಾರನ ಅನ್ಪೀಕ್ತಷತ್ ಬದಲಾ-
ಸೃಷ್ಟಂ) ಎನ್ನೂತ್ತತನೆ ಶ್ರೀಕೃಷ್ಣ. ಈ ವಯವಸೆೆಗೆ ವಣೆಗಳು ಸೆೀರಿಹೊೀಗಿ ನ್ಷ್ಟ ಹೊಂದ್ರನವ ಸನಾತ್ನ್
ಆಧ್ಯರವಾಗಿರನವುದನ, ಗುಣ ಹಾಗನ ಕರ್ಾಗಳು (ಗುಣ ಧರ್ಾವನ್ನೂ ಪುನ್ಃ ಸಂಸಾೆಪಿಸಲನ, ಭಗವಾನ್ ಕೃಷ್ಣನ್ನ
ಕಮಿ ವಿಭಾಗಶ್ಿಃ). ಇಲ್ಲಿ ಕರ್ಾವಂದರೆ ಒಬಬ ವಯಕ್ತತ ತ್ನ್ೂ ಗಿೀತ್ತರ್ೃತ್ವನ್ನೂ ಹರಿಸಿದಾೆನೆ.
ಜೀವಿತ್ಕಾೆಗಿ ರ್ಮಡನವ ಕೆಲಸ. ಗುಣಗಳಂದರೆ ಸಾತಿಿಕ – ಸವಿ ಧಮಾಿನ್ ಪರತ್ಯಜಯ
ರಾಜಸಿಕ - ತ್ತರ್ಸಿಕ ಗುಣಗಳು. ಈ ತಿರಗುಣಗಳನ್ನೂ ಮಾಮೇಕಂ ಶ್ರಣಂ ವರಜ |
ಆಧರಿಸಿರನವ ರ್ನ್ನಜನ್ ಸಿಭಾವವು ಪರಿವತ್ಾನ್ಶೀಲ- ಅಹಂ ತಾಿಂ ಸವಿಪಾಪೇಭ್ಯೇ
ವಾಗಿರನವುದನ. ಆದೆರಿಂದಲ್ೀ ಶ್ರೀಕೃಷ್ಣನ್ನ, ಚಾತ್ುವಿಣಯಿಂ ಮೇಕಷಯಿಷಾಯಮಿ ಮಾ ಶ್ುಚಿಃ ||
ಮಯಾ ಸೃಷ್ಟಂ ಗುಣ ಕಮಿ ವಿಭಾಗಶ್ಿಃ | ಎಂದನ (ಭಗವದ್ಗೀತೆ 18.66).
ಹೀಳುತ್ತತನೆ (ಭಗವದ್ಗೀತೆ 4.13). ಇಲ್ಲಿ, ವಿಶೀಷ್ವಾಗಿ ಅನನಾಯಶ್ಮಚಂತ್ಯಂತೇ ಮಾಂ
ಗರ್ನಿಸಬೀಕಾದ ವಿಷ್ಯವಂದರೆ, ಕೃಷ್ಣನ್ನ ‘ರ್ಮನ್ವ- ಯೇ ಜನಾಿಃ ಪಯುಿಪಾಸತೆೇ |
ರೆಲಿರನ, ಬಾರಹೆಣಾದ್ ಚತ್ನವಾಣಾದಲ್ಲಿ ಬೀರೆ ಬೀರೆಯಾಗಿ, ತೆೇಷಾಂ ನಿತಾಯಭಿಯುಕಾತನಾಂ
ನ್ನಿೂಂದ ಜನಿಸಿದರನ’ ಎಂದನ ಹೀಳುತಿತಲಿ. ಸತ್ಿ – ರಜೀ- ಯೇಗಕೆಷೇಮಂ ವಹಾಮಯಹಮ್ ||
ತ್ರ್ - ಗುಣಗಳನ್ನೂ ಹೊತ್ನತಕೊಂಡೆೀ ಜನಿಸನವ ರ್ಮನ್ವರನ (ಭಗವದ್ಗೀತೆ 9.22).
ತ್ರ್ೆ ತ್ರ್ೆ ಗುಣಾಧಿಕಯದ್ಂದಾಗಿ ಕೆೈಗೊಳುಳವ ವೃತಿತಯನ್ನೂ `ಬೀರೆಲಿವನ್ನೂ ಬಿಟನಟ ನ್ನ್ೂ ಬಳಿ ಬಾ....' ಎಂದನ
ಗರ್ನಿಸಿ, ತ್ನಿೂಂದ ಈ ಚಾತ್ನವಾಣಯಾದ ವಯವಸೆೆಯನ ಪಿರೀತಿಯಿಂದ ಕರೆಯನತ್ತತ ಹಾಗೆ ಬಂದನ ತ್ನ್ೂಲ್ಲಿ ರ್ನ್ಸಿನ್ನೂ
ಸೃಷ್ಟಟಯಾಯಿತ್ನ ಎನ್ನೂತ್ತತನೆ. ಇದರಲ್ಲಿ ಮದಲಧಾವಾದ ನೆಲ್ಗೊಳಿಸಿದವರ `ರ್ೀಗಕೆಷೀರ್ವನ್ನೂ ನಾನ್ನ
ನೀಡಿಕೊಳುಳತೆೀತ ನೆ' ಎಂದನ ಭರವಸೆಯನ್ನೂ ಕೊಡನವ,
`ಚಾತ್ುವಿಣಯಿಂ ಮಯಾ ಸೃಷ್ಟಂ' ಎನ್ನೂವುದನ್ನೂ ರ್ಮತ್ರ
ರ್ೀಗಧರ್ಾಸರ್ನ್ಿಯಾಚಾಯಾನಾದ ಕೃಷ್ಣನ್ ಜೀವನ್
ಹಿಡಿದನಕೊಂಡನ ಇದನೊೀ ಇಂದನ ರನಢಿಯಲ್ಲಿರನವ ಜ್ಞತಿ
ಧರ್ಾರ್ೀಗ ಚಿಂತ್ಕರನ್ನೂ ನಿರಂತ್ರವಾಗಿ ತ್ನ್ೂತ್ತ
ಪದಿತಿಗೆ ಅನ್ಿಯಿಸಿ ಹೀಳುವುದನ ಸರಿಯಲಿ. ಇದರಲ್ಲಿ,
ಸೆಳಯನತಿತದೆ. ಪರತಿರ್ಂದನ ಬಾರಿ ಓದ್ದಾಗಲನ,
`ರ್ಮನ್ವ ಸರ್ಮಜದ ನಾಲಕುೆ ವಿಭಾಗಗಳನ್ನೂ ನಾನ್ನ
ಕೆೀಳಿದಾಗಲನ ಹೊಸದಂದನ ಅಥಾ
ಸೃಷ್ಟಟಸಿದೆ' ಎಂದನ ಕೃಷ್ಣ ಹೀಳಿರನವುದನ್ನೂ ವಿಶೀಷ್ವಾಗಿ
ಸೆೀಪಾಡೆಯಾಗುತ್ತದೆ. ಇದನ, ಅನ್ನ ಕಷಣವೂ ಹರಿಯನವ
ಗರ್ನಿಸಿ ಅರಿಯಬೀಕು. ಈ ರಿೀತಿಯ ವಯವಸೆೆಯನ್ನೂ
ಜ್ಞ
ಾ ನ್ ಸ್ರೀತ್. ಪರತಿರ್ಬಬ ಚಿಂತ್ಕರ ರ್ನ್ದಲ್ಲಿ
ಪ್ಪರಚಿೀನ್ ಕಾಲದಲ್ಲಿ, ಭಾರತ್ದಲಿಷ್ ಟೀ ಅಲಿದೆ, ಪರಪಂಚ-
ಅನ್ನದ್ನ್ವೂ ನ್ಡೆಯನವ ರ್ನೀ ರ್ಂಥನ್ಕೆೆ ಅನ್ನ್ಯ
ದೆಲ್ಿಡೆಯನ ಬೀರೆ ಬೀರೆ ಹಸರಿನ್ಲ್ಲಿ, ಕಾಣಬಹನದಾಗಿದೆ.
ಆಕರವಾಗಿದೆ.
ಜ್ಞತಿ - ರ್ತ್ - ಧರ್ಾಗಳ ಗೊಂದಲಗಳಲ್ಲಿ
ತಳಲಾಡನತ್ತತ ಪರಸಪರ ದೆಿೀಷಾಸನಯಗಳಿಂದ

ಮಿತ್ರರಶ್ಮಿ: ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 5


ಭಕ್ತಿ ರ ಶ್ಮಿಃ
ಸಣಾಜಾಗದಲಿಿ ಮಳೆಯಂದ ಆಶ್ರಯ ಪಡೆದರನ,
ಆಳ್ವಾರರಲಿಿ ಮೊದಲನಯವರಾದ ಪೊಯಗೈಆಳ್ವಾರರನ.
ಆಗ ಒಬ್ಬರನ ಮಲಗಬ್ಹ್ನದದಷ್ಟು ಜಾಗ ಮಾತರ ಆ
ಕೊಠಡಿಯಲಿಿತನು . ಎರಡನಯದಗಿ ಅಲಿಿಗೆ ಬ್ಂದನ
ಸೇರಿದವರನ ಪೂತತ್ತುಳ್ವಾರರನ. ಆಗ ಇಬ್ಬರನ
ಕುಳಿತನಕೊಳಳಲನ ಸಾಕಾಗುವಷ್ಟು ಜಾಗ ಮಾತರ ಅಲಿಿತನು .
ಅಷುರಲಿಿ ಅಲಿಿಗೆ ಪೇರ್ಯಳ್ವಾರರೂ ಬ್ಂದನ ಸೇರಿದರನ.
ಪೊಯಗೈಆಳ್ವಾರರನ ಇಡಿಯ ಭೂಮಂಡಲವನುೇ
ಶ್ರೇಮರ್ತ ನಿಮಿಲಾ ಶಮಾಿ
ಹ್ಣತೆರ್ಯಗಿಸಿ, ಅದರ ಮೇಲಿನ ನೇರನುಲಾಿ ತನಪಪವಂದನ
ಅಧ್ಯಯತಮ ಚಿಂತಕ್ರನ ಹಾಗೂ ಬ್ರಹ್ಗಾರರನ ಭಾವಿಸಿ, ಸೂಯಾನನುೇ ಆ ದಿೇಪದ ಜ್ಯೇತಿ ಎಂಬ್ಂತೆ
ದೇಹಳೇಶಸತುರ್ತಯಲ್ಲಿ ವಾಮನಾವತಾರ ವರ್ಣಾಸಿ ನೂರನ ಪದಯಗಳನನು ಹಾಡಿದರನ.
ಪೂದತ್ತುಳ್ವಾರರನ ಭಗವಂತನಲಿಿ ತಮಗಿರನವ
ಭಿಕ್ಷೇಚಿತ್ಂ ಪ್ರಕಟಯನ್ ಪ್ರಥಮಾಶರಮತ್ವಂ | ಭಕ್ಷುಯನುೇ ದಿೇಪವಂದೂ, ಅವನನನು ಕಾಣನವ ಹ್ಂಬ್ಲವೇ
ಕೃಷ್ಣಾಜಿನಂ ಯವನಿಕಾಂ ಕೃತ್ವಾನ್ ಪ್ರರಯಾಯಾಿಃ || ತನಪಪವಂದೂ, ಅವರನ ಆ ದಿೇಪದಲಿಿ ಹ್ಚನಿವ ಜ್ಯೇತಿಯೇ
ವಯಕಾು ಕೃತೇಸುವ ಸಮಿೇಕ್ಯ ಭತಜಂತ್ರೇ ತಾಂ | ಜಾ
ಾ ನದಿೇಪವಂದೂ ಭಾವಿಸಿ, ತ್ತವೂ ನೂರನ ಪದಯಗಳನನು
ತಾವಮೇವ ಗೇಪ್ನಗರೇಶ ಜನಾ ವಿದತಸ್ತ್ುಾಮ್ || ಹಾಡಿದರನ.
ಹೇ ಗೇಪನಗರಿಯ ಅಧಿಪತಿಯೇ! ಭಿಕ್ಷೆಗೆ ಇವರಿಬ್ಬರೂ ಹಾಡಿದ ಹಾಡನಗಳಿಂದ
ಉಚಿತವಾದ ಬ್ರಹ್ಮಚರ್ಯಾಶ್ರಮವನನು ಪಾಲಿಸನವಂತೆ ಪರಭಾವಿತರಾಗಿದದ ಪೇರ್ಯಳ್ವಾರರನ ಮೊದಲೇ ಭಕ್ಷುಯಂದ
ವಟನವಂತೆ ನೇನನ ವೇಷ ಧರಿಸಿದರೂ, ನನು ಪ್ರರಯರ್ಯದ ತೊಯನದ ಹೇಗಿದದವರನ. ಇವರಿಬ್ಬರೂ ಹ್ಚಿಿಟು ದಿೇಪಗಳ
ಲಕ್ಷೆಮೇದೇವಿಯನನು ನನು ವಕ್ೆಸಥಲದಲಿಿ ಮರೆಮಾಚಲನ ಬೆಳಕ್ಷನಲಿೇ ಶ್ರೇ ಮಹಾವಿಷ್ಟಾವನನು ಅವನ ಅರಸಿ
ಕ್ೃಷ್ಣಾಜಿನವನನು ಬ್ಳಸಿದ. ಆದರೆ ಅದನ ಅವಳನನು ಲಕ್ಷೆಮೇದೇವಿಯೊಡನ ಕ್ಂಡನ ಮಂಗಳವನೂು ಹಾಡಿದರನ.
ಪೂತಿಾರ್ಯಗಿ ಮರೆಮಾಚಲಾಗದೇ ಜನರನ ಆ ಇವರನ ಮೂವರ ಹಾಡನಗಳಿಂದ ಪ್ರರೇತನ್ನದ ಮಹಾವಿಷ್ಟಾ,
ಲಕ್ಷೆಮೇದೇವಿಯನನು ನೇಡಿಯೇ ನೇನನ ರ್ಯರೆಂದನ ಈ ಭಕ್ುರ ನಡನವಯೇ ತ್ತನೂ ಇರಲಂದನ ಆ ಪುಟು
ತಿಳಿದರನ. ನೇನನ ಶ್ರೇಮನ್ನುರಾಯಣನಂದೇ ಅವರನ ಜಾಗದಲಿಿ ಬ್ಂದನ ಸೇರಿದ. ಆ ಮೂವರನೂು ಹಿತವಾಗಿ
ಅರಿತರನ. ಇದನ ಶ್ರೇ ವೇದಂತದೇಶಿಕ್ರನ ರಚಿಸಿದ ಸಪಶಿಾಸಿ, ತ್ತನೂ ಆ ಸನಖವನನು ಅನನಭವಿಸಲಾರಂಭಿಸಿದ.
ದೇಹ್ಳಿೇಶ್ಸನುತಿ ಎಂಬ್ ಸ್ುೇತರದ ಒಂದನ ಶ್ಿೇಕ್ (11). ಭಕ್ುರ ಸಂಗವೇ ಭಗವಂತನಗೆ ಸೌಖಯವಲಿವೇ?
ದೇಹ್ಳಿೇ ಎಂದರೆ ಮನಯಲಿಿರನವ ಒಂದನ ಸಣಾ ತಮಮ ನಡನವ ಆವಿಭಾವಿಸಿದ ತಿರವಿಕ್ರಮನನನು
ಕೊಠಡಿ. ವರಾಂಡಾ ಎಂದರೂ ಸರಿ. ತಮಿಳುನ್ನಡಿನ ಮನದಲಿೇ ಕ್ಂಡನ, ಅರಿತನ (ಏಕ್ಷಂದರೆ, ಅವನನ ಅವರ
ಒಂದನ ದಿವಯದೇಶ್ವಾದ ತಿರನಕೊಕೇವಲೂರ್ ಎಂಬ್ ಸಣಾ ಕ್ರ್ಣಾಗೆ ಕಾರ್ಣಸದಯೇ ತನು ಸಪಶ್ಾ ಸನಖವನನು ನೇಡಿದ),
ಊರೆೇ ಈ ದಿವಯದೇಶ್. ಮೊದಲ ಮೂರನ ಆಳ್ವಾರರೂ ಮೂವರೂ ಆಳ್ವಾರರನ ಆ ಹಿತವಾದ ಅನನಭವಕ್ಷಕ
ಮಳೆಗಾಲದ ಒಂದನ ರಾತಿರಯಲಿಿ ಸಂಧಿಸಿ, ಭಗವಂತನಗೆ ಮನಸ್ೇತರನ. ರೇಮಾಂಚನಗಂಡರನ. ಆ ಪುಟು
ತಮಮದೇ ವಿಶೇಷರಿೇತಿಯಲಿಿ ದಿೇಪಹ್ಚಿಿ ಸನುತಿಸಿದರನ. ಆ ಜಾಗವೇ ಈಗ ತಿರನಕೊಕೇವಲೂರ್ ಎಂಬ್ ದಿವಯದೇಶ್.

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 7


ಭಕ್ತಿ ರ ಶ್ಮಿಃ
ತಿರವಿಕ್ರಮನ ರೂಪದ ಅರ್ಚಾಮೂತಿಾರ್ಯಗಿ ಅವತ್ತರದ ಉದದೇಶ್ ಕ್ಷಡನತುದಲಾಿ ಎಂಬ್ ಚಿಂತೆ
ಶ್ರೇಮನ್ನುರಾಯಣ ಇಲಿಿ ದಶ್ಾನ ಕೊಡನತಿುದದನ. ವಾಮನನಗೆ. ಅವಳನನು ಇತರರನ ನೇಡದಂತೆ
ಈ ದಿವಯದೇಶ್ಕ್ಷಕ ಗೇಪಪುರಿೇ ಎಂದೂ ಒಂದನ ಕ್ೃಷ್ಣಾಜಿನವನನು ಬಿಗಿರ್ಯಗಿ ಹದಸಿದನಂತೆ. ಅದನ
ಹಸರನ. ಸಾಾಮಿಗೆ ದೇಹ್ಳಿೇಶ್ ಎಂದನ ತಿರನನ್ನಮ. ಅವನ ಅವಳಿಗೆ ತಲಗೆ ಹದಸಿದ ಅವಗುಂಠನವಾಯತೆಂದನ
ಕುರಿತ್ತಗಿ ಸಾಾಮಿ ವೇದಂತದೇಶಿಕ್ರನ ರಚಿಸಿದ ಸ್ುೇತರವೇ ದೇಶಿಕ್ರನ ಚಮತ್ತಕರವಾಗಿ ಈ ಶ್ಿೇಕ್ದಲಿಿ ಹೇಳಿದದರೆ.
ದೇಹ್ಳಿೇಶ್ಸನುತಿ. ಈ ಶ್ಿೇಕ್ವೂ ಅದರಿಂದ ಆದರೆ, ಆ ಮಹಾತ್ತಯ ಲಕ್ಷೆಮೇ, ಮೊದಲೇ
ಉದಧೃತವಾದದನದ. ವಾಮನ್ನವತ್ತರವನನು ಕೊಂಡಾಡದೇ ಚಂಚಲ. ಚಪಲದಿಂದ ಕ್ೃಷ್ಣಾಜಿನದ್ಳಗಿಂದಲೇ ಆಗಾಗ
ತಿರವಿಕ್ರಮಾವತ್ತರವನನು ವರ್ಣಾಸಲಾಗದನ. ಆದದರಿಂದ ಈ ಹರಗೆ ಇಣನಕುತಿುದದಳಂತೆ. ಅವಳನನು ನೇಡಿದವರಿಗೆಲಾಿ,
ಶ್ಿೇಕ್ದಲಿಿ ದೇಶಿಕ್ರನ ವಾಮನ್ನವತ್ತರವನುೇ ಪರಧ್ಯನವಾಗಿ ಖಂಡಿತ್ತ ಇವನನ ಶ್ರೇಮನ್ನುರಾಯಣನೇ ಎಂದನ
ಕೊಂಡಾಡಿದದರೆ. ಅರಿವಾಗಿರಲನ ಸಾಕು ಎನನುತ್ತುರೆ ದೇಶಿಕ್ರನ.
ಅದಿತಿಯ ಹಟ್ಟುಯಂದ ಜನಸಿದವನೇ ಉದದಕ್ಷಕ ಇನುಂದನ ಶ್ಿೇಕ್ವನೂು ನೇಡೇಣ. ಈ
ಬೆಳೆದನ ನಂತ. ಬಾಲಲಿೇಲಯೊಂದೂ ಇಲಿ . ಹೇಗಲಿ. ಶ್ಿೇಕ್ವು ವಾಮನನನ ತಿರವಿಕ್ರಮನ್ನದ ಪರಿಯನನು
‘ಹ್ಸಿವು ಹಾಲನ ಕೊಡನ’ ಎಂದದರೂ ಕ್ಷೇಳಿದನೇ? ಅದೂ ವರ್ಣಾಸನತುದ.
ಇಲಿ . ಅವನನ ಕ್ಷೇಳಿದ್ದಂದೇ. ‘ನನಗೆ ಬೆೇಗ ಉಪನಯನ ಭಕುಪ್ರರಯ ತ್ವಯಿ ತ್ಥಾ ಪ್ರವರ್ಿಮಾನೇ |
ಮಾಡಿ ಎಂದನ’. ಮನದದದ ಮಗು. ಅದಿತಿಗೆ ಮಗನನನು ಮತಕಾು ವಿತಾನ ವಿತ್ರ್ತಸುವ ಪೂವಿಮಾಸೇತ್ ||
ಕ್ಂಡನ ಹಿಗುಗ . ಕ್ಶ್ಯಪರಿಗೂ ಅಷ್ುೇ. ಸಂಭರಮದಿಂದಲೇ ಹಾರಾವಲ್ಲಿಃ ಪ್ರಮಥೇ ರಶನಾಕಲಾಪ್ಿಃ |
ಉಪನಯನವನೂು ಮಾಡಿದರನ. ಎಂಥಾ ಭಾಗಯ! ಗಾಯತಿರೇ ತಾರಾಗಣಿಃ ತ್ದನತಮೌಕ್ತುಕ ನೂಪುರಶ್ರೇಿಃ ||
ಮಂತರದ ಪರತಿಪಾದಕ್ನಗೆೇ ಆ ಮಂತರದ ಉಪದೇಶ್ ಭಕ್ುಪ್ರರಯನೇ! ನೇನನ ವಿಶ್ಾರೂಪ್ರರ್ಯಗಿ ಆಕಾಶ್ವನನು
ಮಾಡನವ ಅದೃಷು . ತೆೇಜಸಿಾರ್ಯದ ವಟನವನನು ಕ್ಂಡನ ಭೇದಿಸಿಕೊಂಡನ ಬೆಳೆಯನತಿುದದರೆ, ಅಲಿಿದದ ನಕ್ೆತರಗಳ ವಿವಿಧ
ಸಂತೊೇಷಪಟುರನ. ಆಹಾಾನತರೆಲಿ ದೇವತೆಗಳು, ಋಷಿಗಳು ಗುಚಛಗಳು ಮೊದಲನ ಅವನ ಚಪಪರದಂತೆ ಕ್ಂಡವಂತೆ.
ಮನಂತ್ತದವರನ. ಒಬ್ಬರನ ಕ್ೃಷ್ಣಾಜಿನವನನು, ಇನುಬ್ಬರನ ಅವನನ ಇನೂು ಬೆಳೆದಗ, ಅವು ಸಾಾಮಿಯ ಕೊರಳಿಗೆ
ನ್ನರನಮಡಿ, ಮಗದ್ಬ್ಬರನ ಸ್ಂಟಕ್ಷಕ ಸನತುಲನ ಮಂಜಿ, ಹಾರದಂತೆ ಶ್ೇಭಿಸಿದವಂತೆ. ಅದಕ್ಷಕಂತಲೂ ಎತುರವಾಗಿ
(ಹ್ಗಗ ಹಸದ ಉಡಿದರ) ಮತೊುಬ್ಬರನ ಹಿೇಗೆ ಆವನನ ಬೆಳೆದಗ, ಆ ನಕ್ೆತರ ಮಂಡಲವು ಅವನ ಸ್ಂಟಕ್ಷಕ
ಬ್ರಹ್ಮರ್ಚರಿಗೆ ಉಪಯೊೇಗವಾಗುವಂಥಾ ಪರಿಕ್ರಗಳನುೇ ಒಡಾಯಣವಾಯತಂತೆ. ಅವನನ ಮತುಷ್ಟು ಬೆಳೆದಗ ಅದೇ
ಉಡನಗರೆರ್ಯಗಿ ಕೊಟುರನ. ನಕ್ೆತರ ಮಾಲ ಅವನ ಪಾದಗಳಿಗೆ ನೂಪುರಗಳಂತೆ
ಉಪನಯನ ಮಾಡಿಸಿಕೊಂಡ ವಟನ ವಾಮನನನ ಅಲಂಕಾರ ಮಾಡಿತಂತೆ.
ತಂದ, ತ್ತಯಯೊಡನ ನಲಿದೇ, ಸಿೇದ ಬ್ಲಿಯ ಹಿೇಗಿದ ದೇಶಿಕ್ರ ಅದನುತ ಕ್ಲಪನ. ಅವರನನು ಇಂದನ
ಅರಮನಯತು ನಡೆದ. ವಂದಿಸ್ೇಣ. ವಾಮನನನ ಬೆಳೆದನ ತಿರವಿಕ್ರಮನ್ನದ
ಅಷುರಲಿಿ ಒಂದನ ವಿಶೇಷ ನಡೆಯತನ. ಲಕ್ಷೆಮೇದೇವಿ ಅದನುತಕ್ಕಕ ಮಂಗಳ ಹಾಡೇಣ. ಆಂಡಾಳ್ ಹಾಡಿದಂತೆ,
ಅವನನನು ಬಿಟ್ಟುರಲಾರಳು. ವಿಷಾೇಿಃ ಶ್ರೇರನಪಾಯಿನಿೇ ‘ಅನತರ ಇವ್ವ ವಲಗಂ ಆಳಂದಾಯಾ ಅಡಿಪೇಟ್ರರ’. ಮೂರನ
ಎಂಬ್ಂತೆ. ವಾಮನ್ನವತ್ತರದಲೂಿ ಅವನ ಎದಯಲಿೇ ಲೇಕ್ಗಳನುೇ ಅಳೆದ ಪಾದಗಳಿಗೆ ಮಂಗಳ ಹಾಡೇಣ.
ಕುಳಿತಳವಳು. ಬ್ಲಿಯ ಮೇಲ ಅವಳ ಕ್ಟಾಕ್ೆ ಬಿದದರೆ,
(ಸಮಪ್ಿಣೆ: ಗುರತಗಳಾದ ಶ್ರೇ ಕೆ. ಎಸ್. ನಾರಾಯಣಾಚಾಯಿರಗೆ)

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 8


ಗ್ರಂ ಥಾವಲ ೋಕನರಶ್ಮಿಃ
ಪರಭಾತ ಮುಂತ್ಯದ ವರ್ಿನೆಗಳು ಇವ. ಹನೆುರಡನೆೇ
ಸಗಿದಲ್ಲಿ ಶ್ರೇಕ್ೃಷ್ಣನ ಪರಯಾರ್ದ ವರ್ಿನೆ, ಯಮುನಾ
ನದಿಯ ವರ್ಿನೆಗಳು ಇವ. ಹದಿಮೂರನೆೇ ಸಗಿದಲ್ಲಿ
ಶ್ರೇಕ್ೃಷ್ಣನು ಇಂದರಪರಸಥಕೆಕ ಬರುವುದು ಮತುತ ಪುರನಾರಯರ
ಶೃಂಗಾರ ರ್ಚೇಷ್ಟೆಗಳ ವರ್ಿನೆಯದೆ. ಹದಿನಾಲಕನೆೇ
ಸಗಿದಲ್ಲಿ ರಾಜಸೂಯ ಯಾಗ, ಶ್ರೇಕ್ೃಷ್ಣನಿಗೆ ಅಘಯಿದಾನ,
ಭೇಷ್ಮಕ್ೃತ ಶ್ರೇಕ್ೃಷ್ಣಸುತತ್ತಳಿವ. ಹದಿನೆೈದನೆೇ ಸಗಿದಲ್ಲಿ
ಶಿಶುಪಾಲ ಮತುತ ಅವನ ಪರವಾದ ರಾಜರುಗಳು
ಡಾ. ಕೆ. ಕೃಷ್ಣಮೂರ್ತಿ ಮಯಯ
ಶ್ರೇಕ್ೃಷ್ಣನಿಗೆ ನಿೇಡಿದ ಗೌರವವನುು ಸಹಿಸದೆೇ ಗಂದಲ-
ಸಂಸೃತ ಪ್ರಾಧ್ರಾಪಕರು ವನೆುಬ್ಬಿಸ್, ಯುದಧಕೆಕ ತಯಾರನಡೆಸುವ ವರ್ಿನೆ;
ಮಾಘನ ಶ್ಶುಪಾಲವಧೆ ಹದಿನಾರನೆೇ ಸಗಿದಲ್ಲಿ ಶಿಶುಪಾಲನ ದೂತನ ಆಗಮನ;
‘ಘಂಟಾ ಮಾಘ’ ವಿರಚಿತ ಶಿಶುಪಾಲ ವಧೆಯು ದೂತನ ಮಾತ್ತಗೆ ಸಾತಯಕ್ಯ ಉತತರ; ಶಿಶುಪಾಲನ
ಪಂಚಮಹಾಕಾವಯಗಳಲ್ಲಿ ನಾಲಕನೆಯದಾಗಿದೆ. ‘ಮೇಘೇ ಪರಾಕ್ರಮದ ವರ್ಿನೆ; ಹದಿನೆೇಳನೆೇ ಸಗಿದಲ್ಲಿ ಶ್ರೇಕ್ೃಷ್ಣನ
ಮಾಘೇ ಗತ್ಂ ವಯಿಃ’ ಎಂಬ ವಾಕ್ಯ ಮಾಘನನುು ಪರಶಂಸೆ ಸೆೈನಯದ ಸ್ದಧತೆಯ ವರ್ಿನೆ; ಹದಿನೆಂಟನೆಯ ಸಗಿದಲ್ಲಿ
ಮಾಡುತತದೆ. ಕಾಳಿದಾಸನ ಮೇಘಸಂದೇಶ ಮತುತ ಮಾಘನ ಸೆೈನಯದವಯದ ತುಮುಲ ಯದಧದ ವರ್ಿನೆ; ಹತ್ತಂಬತತನೆೇ
ಶ್ಶುಪಾಲವಧೆಯನುು ಓದುತ್ತತದದರೆ ಆಯುಷ್ಯವೇ ಮುಗಿದು ಸಗಿದಲ್ಲಿ ಚಿತರಯುದಧದ ವರ್ಿನೆ; ಇಪಾತತನೆೇ ಸಗಿದಲ್ಲಿ
ಹೇಗುತತದೆ ಎಂದು ವರ್ಣಿಸಲಾಗಿದೆ. ಮಹಾಭಾರತದ ಶ್ರೇಕ್ೃಷ್ಣ ಮತುತ ಶಿಶುಪಾಲರ ಯುದಧ ಮತುತ ಶಿಶುಪಾಲನ
ಸಭಾಪವಿದ ಅಧ್ಯಯಯ 30ರಂದ 42ರವರೆಗಿನ ವಧೆಯ ವರ್ಿನೆಗಳಿವ. ಹಿೇಗೆ 20 ಸಗಿಗಳಲ್ಲಿ ಪ್ರರಢವಾಗಿ
ಕ್ಥಾವಸುತವನುು ಇಲ್ಲಿ ಸ್ವೇಕ್ರಸಲಾಗಿದೆ. ಇಲ್ಲಿ 20 ‘ಶಿಶುಪಾಲವಧೆ’ಯನುು ಮಾಘನು ರಚಿಸ್ದಾದನೆ.
ಸಗಿಗಳಿವ.
ಮಾಘಕಾವಯದ ಮೊದಲೆರಡು ಸಗಿಗಳಲ್ಲಿ ದಾವರಕೆಗೆ
ಇಂದರನ ಸಂದೆೇಶವನುು ಹತತ ನಾರದರ ಆಗಮನ,
ಶ್ರೇಕ್ೃಷ್ಣನಿಗೆ ಇಂದರನ ಸಂದೆೇಶದ ಕ್ಥನ, ಬಲರಾಮ –
ಉದಧವರಂದಿಗೆ ಶ್ರೇಕ್ೃಷ್ಣನ ರಾಜನಿೇತ್ತಯ ಬಗೆೆ ಚರ್ಚಿ,
ಇತ್ಯಯದಿ ಬರುವುದು. ಮೂರನೆೇ ಸಗಿದಲ್ಲಿ ದಾವರಕೆಯಂದ
ಶ್ರೇಕ್ೃಷ್ಣ ಹರಡುವ ಹಾಗು ಸಮುದರದ ವರ್ಿನೆಗಳಿವ.
ನಾಲಕನೆೇ ಸಗಿದಲ್ಲಿ ರೆೈವತಕ್ ಪವಿತದ ವರ್ಿನೆ; ಐದನೆೇ
ಸಗಿದಲ್ಲಿ ಷ್ಡೃತುವಿನ ವರ್ಿನೆ; ಆರನೆೇ ಸಗಿದಲ್ಲಿ
ಸಂಧ್ಯಯಕಾಲ, ಅಂಧಕಾರ ಇತ್ಯಯದಿ ವರ್ಿನೆ; ಏಳನೆೇ ಮತುತ
ಎಂಟನೆೇ ಸಗಿದಲ್ಲಿ ಪುಷ್ಪಾಪಚಯ ಮತುತ ಜಲಕ್ರೇಡೆಗಳ
ವರ್ಿನೆ; ಒಂಬತತನೆೇ ಸಗಿದಿಂದ ಹನ್ುಂದನೆೇ
ಸಗಿದವರೆಗೆ ಚಂದ್ರೇದಯ; ರಾತ್ತರಕ್ೇರ ಡೆ, ಪಾನಗೇಷ್ಠಿ,
ಚಿತರಕ್ೃಪೆ : commons.wikimedia.org

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 9


ವಿಚಾರರಶ್ಮಿಃ
ಪ್ರತಿಪ್ಕಷಭಾವನೆಯ ಸುಂಸಾೆರವನುು ಮತ್ುು ಅಭಾಯಸವನುು
ಹಚ್ಚಿಸುತ್ಯು ಹೀಗ್ಬೀಕು. ಆಗ್ ನಮಮಲ್ಲು ಧನಾತ್ಮಕ
ಚ್ಚುಂತ್ನೆಯ ಶಕ್ತುಯ ಸುಂಚಯವಾಗುತ್ುದೆ. ನಿಜವಾದ
ವಿರುದಧಭಾವನೆ ಯಾವುದೆುಂಬ್ುದನುು ವಿಶ್ುೀಷ್ಣೆಯ
ಮೂಲಕ ಕುಂಡುಕಳಳಬೀಕು. ಉದ್ದಹರಣೆಗೆ, ಇನ್ನುಬ್ಬನ
ಕ್ತೀತಿಿ-ಯಶಸಿನುು ನ್ನೀಡಿ ನಾವು ಅಸೂಯೆ ಪ್ಡುವುದು
ವಯಕ್ತುಯ ಮೀಲ್ಲನ ದೆವೀಷ್ದುಂದಲುದೆೀ ಇರಬ್ಹುದು, ಅರ್ವಾ
ದುಯೊೀಿಧನಾದಗ್ಳುಂತೆ ದ್ದಯಾದ ಮತ್ಿರವೂ
ವಿದ್ವಾನ್ ವನರಾಗ ಶಮಾಿ
ಆಗಿಲುದರಬ್ಹುದು; ಅದು ತ್ನಗೆ ಆ ಕ್ತೀತಿಿ ದಕ್ತೆಲು ಎನುುವ
ಖ್ಯಯತ್ ವಿದ್ದವುಂಸರು ಕ್ತೀಳರಿಮ, ಹತ್ಯಶ್, ಏನೆೀ ಇರಬ್ಹುದು. ಆಗ್ ನಮಮ

ಪ್ರರ್ತಪ್ಕಷಭಾವನ ಕ್ತೀತಿಿಯ ಆಸೆಯನುು ನಾವು ಗೆಲುಬೀಕಾಗುತ್ುದೆ.


ಭಗ್ವದುೀತೆಯ ನಿಲ್ಲಿಪ್ು ಭಾವವನುು ಅಳವಡಿಸ್ಸಕಳಳಲು
ಪ್ರತಿಯೊಬ್ಬ ಮನುಷ್ಯನ ಜೀವನ ಮತ್ುು ಪ್ರಯತಿುಸಬೀಕು.
ಆರೀಗ್ಯದ ಮೀಲೆ, ‘ಪ್ರರ್ತಪ್ಕಷಭಾವನ’ ಎನುುವುದು ತ್ುುಂಬ್
ಈ ಪ್ರತಿಪ್ಕಷಭಾವನೆಯು ಮಿದುಳಿನಲ್ಲು ಹೀಗೆ
ಪ್ರಭಾವವನುು ಬೀರುತ್ುದೆ.
ಕ್ಕಲಸಮಾಡುತ್ುದೆ ಎುಂಬ್ುದನುು ನರವಿಜ್ಞ
ಾ ನದ ಒುಂದು
ನಕಾರಾತ್ಮಕ ಆಲೀಚನೆಯು ಮನುಷ್ಯನನುು ಪ್ರಯೊೀಗ್ ತೀರಿಸ್ಸಕಟ್ುಟದನುು ಇಲ್ಲು ಉದ್ದಹರಿಸ-
ನಿರುಂತ್ರ ಕಾಡುತ್ುದೆ. ಅದು ಮನುಷ್ಯನ ಸಾಧನೆ ಮತ್ುು ಬ್ಹುದು. David Eagleman ಬ್ರೆದರುವ ‘ದಿ ಬ್ರೈನ್’
ಸುಖಜೀವನಕ್ಕೆ ಬ್ಲವಾದ ಪ್ರತಿಬ್ುಂಧವನುು ಒಡುುತ್ುದೆ. ಎುಂಬ್ ಗ್ರುಂರ್ದಲ್ಲು ಇದರ ಬ್ಗೆು ಉಲೆುೀಖವಿದುಾ, ಅಲ್ಲು
ಹಾಗಾದರೆ ಅದನುು ಗೆಲುುವುದು ಹೀಗೆ? ಯೊೀಗ್ಶಾಸರದಲ್ಲು ಪ್ರತಿಪ್ಕಷಭಾವನೆ ಎುಂಬ್ ಶಬ್ಾವನುು ಉಪ್ಯೊೀಗಿಸದೆೀ
ಮಹರ್ಷಿಪ್ತ್ುಂಜಲ್ಲ ಇದನುು ಸೂತ್ರರೂಪ್ದಲ್ಲು (ಸೂತ್ರ ಇದಾರೂ, ಅದು ಅದೆೀ ಪ್ರತಿಕ್ತರಯೆಯಾಗಿದೆ ಎುಂಬ್ುದನುು
2.33) ‘ವಿತ್ಕಿಬಾಧನೇ ಪ್ರರ್ತಪ್ಕಷಭಾವನಮ್’ ಎುಂದು ಗ್ಮನಿಸಬ್ಹುದು. ಓವಿ ಸ್ಸರೀ, ‘ಡರಗ್’ ಒುಂದರ ವಯಸನಕ್ಕೆ
ಅರ್ಿ-ಪೂರ್ಿವಾಗಿ ಹೀಳಿದ್ದಾರೆ. ಕ್ಕಟ್ಟ ಭಾವನೆಗ್ಳು ಒಳಗಾಗಿದುಾ, ಅದರಿುಂದ ಹರಬ್ರಲು ಪ್ರಯತಿುಸುತಿುದಾಳು.
ಮನಸ್ಸಿಗೆ ಬ್ುಂದ್ದಗ್ ಅದಕ್ಕೆ ವಿರುದಧವಾದುದನುು ಆಕ್ಕಯ ಮಸುಕ ಕ್ಕೆ FMRI (Functional Magnetic
ಭಾವಿಸಬೀಕು. ಅುಂದರೆ, ಲೀಭದ ಬ್ದಲಾಗಿ Resonance Imaging) ಯುಂತ್ರವನುು ಅಳವಡಿಸ್ಸದರು.
ತ್ಯಯಗ್ವನೂು, ಹುಂಸೆಯ ಬ್ದಲಾಗಿ ಅಹುಂಸೆಯನೂು, ‘ಈಗ್ ಅವಳ ಮಿದುಳಿನಲ್ಲು ಏನಾಗುತ್ುದೆ?’ ಎುಂಬ್ುದನುು
ಕೀಪ್ದ ಬ್ದಲು ತ್ಯಳ್ಮಮಯನೂು, ದೆವೀಷ್-ಮತ್ಿರದ ಕುಂಪೂಯಟ್ರ್ಪ್ರದೆಯ ಮೀಲೆ ವಿೀಕ್ತಷಸತಡಗಿದರು. ಈಗ್
ಬ್ದಲಾಗಿ ಪ್ರೀತಿಯನೂು, ತ್ಯತ್ಯಿರದ ಬ್ದಲು ಆಕ್ಕಯ ಮುುಂದೆ ಅವಳಿಗೆ ಇಷ್ಟವಾದ ‘ಡರಗ್’ನುು
ಕರುಣೆಯನೂು ಭಾವಿಸುವುದು ‘ಪ್ರರ್ತಪ್ಕಷಭಾವನಾ’ ಇರಿಸಲಾಯಿತ್ು. ಕೂಡಲೆೀ ಆಕ್ಕಯಲ್ಲು ಆ ‘ಡರಗ್’ನುು
ಎನಿಸುತ್ುದೆ. ಅಹುಂಸೆ, ಪ್ರೀತಿ ಮುುಂತ್ಯದ ಸದುುರ್ಗ್ಳನುು ಪ್ಡೆಯುವ ತ್ುಡಿತ್ ತಿೀವರವಾಯಿತ್ು. ಮಿದುಳಿನಲ್ಲು ಈ
ಅರ್ವಾ ಇುಂರ್ಹ ಗುರ್ಗ್ಳ ಮೂತಿಿರೂಪ್ರಾದ ತ್ುಡಿತ್ಕ್ಕೆ ಸುಂಬ್ುಂಧಪ್ಟ್ಟ Neurons (ನೂಯರಾನಗ್ಳು)
ಮಹಾತ್ಮರನುು ನೆನೆಯುವುದರ ಮೂಲಕ ನಮಮಲ್ಲು ಜೀರಾಗಿ ಕುಣಿಯತಡಗಿದವು. ಈಗ್ ಆಕ್ಕಗೆ ಅದರ
ಉದೂೂತ್ವಾದ ಕ್ಕಟ್ಟ ಯೊೀಚನೆಗ್ಳನುು ನಿಗ್ರಹಸಬ್ಹುದು. ವಿರುದಧವಾದ ಭಾವನೆಗ್ಳನುು ತ್ುಂದುಕಳಳಲು

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 10


ವಿಚಾರರಶ್ಮಿಃ
ಸೂಚ್ಚಸಲಾಯಿತ್ು. ಈ ‘ಡರಗ್’ ಎಷ್ಟಟ ಹಾನಿಕಾರಕ, ದೆೀಹ ಹರಡಬ್ಹುದು. ಹಡೆದ್ದಟ್, ಮನಸಾುಪ್, ಪೀಲ್ಲಸ್-
ಮನಸುಿಗ್ಳ ಮೀಲೆ ಎುಂರ್ಹ ದುಷ್ಪರಿಣಾಮ ಬೀರುತ್ುದೆ, ಸೆಟೀಷ್ನ ಹೀಗೆ ನಮಮ ಸಮಯವನೂು, ಮನಸಿನೂು,
ಜೀವನವನೆುೀ ಸವಿನಾಶ ಮಾಡುವ ವಯಸನವಿದು - ಹರ್ವನೂು, ಆರೀಗ್ಯವನೂು ಹಾಳುಮಾಡುವ ಪ್ರತಿಕ್ತರಯೆ
ಆದಾರಿುಂದ ಇದರಿುಂದ ಬಡುಗ್ಡೆ ಹುಂದ ಆದಶಿ- ನಡೆಯುತ್ು ಹೀಗುತ್ುದೆ. ಅದರ ಬ್ದಲ್ಲಗೆ
ಜೀವನವನುು ನಡೆಸಬೀಕು, ಇತ್ಯಯದ ಸಕಾರಾತ್ಮಕ ‘ನಿುಂದಸ್ಸದರೆೀನುಂತೆ? ಅದರಿುಂದ ಏನಾಗುವುದದೆ? ಸತ್ಯ
ಚ್ಚುಂತ್ನೆಗ್ಳನುು ಮನಸ್ಸಿನಲ್ಲು ತ್ುಂದುಕಳಳಲು ತಿಳಿಸ- ಸತ್ಯವೀ ಇರುತ್ುದೆ’ ಎುಂದೀ, ಹಾಗೆ ನಿುಂದಸ್ಸದುಾ ಹೌದ
ಲಾಯಿತ್ು. ಆಕ್ಕ ಹಾಗೆಯೆೀ ಅುಂರ್ಹ ಸಕಾರಾತ್ಮಕ ಅಲುವೀ, ನಾವೀ ನೆೀರವಾಗಿ ಮಾತ್ಯಡಿ, ಕೂಲಾಗಿ ಯಾಕ್ಕ
ಭಾವನೆಗ್ಳನುು ತ್ುಂದುಕುಂಡಾಗ್, ಅದಕ್ಕೆ ಸುಂಬ್ುಂಧಪ್ಟ್ಟ ಸಮಸೆಯಯನುು ಪ್ರಿಹರಿಸ್ಸಕಳಳಬಾರದು? ಎುಂದು
ನೂಯರಾನುಗ್ಳು ಕುಣಿಯತಡಗಿದವು. ಕರಮೀರ್ ಇದು ಶಾುಂತ್ವಾದ ಪ್ರತಿಕ್ತರಯೆ ತೀರಿದರೆ ನಮಮಲ್ಲು ಆಗುವ
ತಿೀವರವಾದುಂತೆ ‘ಡರಗ್’ ಅಪೀಕ್ಕಷಯ ನೂಯರಾನುಗ್ಳ ಬ್ದಲಾವಣೆಯೆೀ ಬೀರೆ. ಇದರಿುಂದ ನಿಷೀಧಾತ್ಮಕ
ಕುಣಿಯುವಿಕ್ಕ ಕ್ತಷೀರ್ವಾಗ್ತಡಗಿತ್ು. ಕನೆಗೆ ಹಾರಾಟ್ ಯೊೀಚನೆ ದೂರಾಗಿ ತ್ಯತಿುವಕ ನೆಲೆಗ್ಟ್ಟಟನಲ್ಲು ನಾವು
ಕಡಿಮಯಾಗಿ, ಅಪೀಕ್ಕಷಯ ನೂಯರಾನುಗ್ಳು ತ್ರ್ಣಗಾದವು. ಯೊೀಚ್ಚಸುವುಂತ್ಯಗುತ್ುದೆ.
ಇದೆೀ ರಿೀತಿ ಅಭಾಯಸ ಮಾಡುತ್ು, ಆಕ್ಕ ಆ ಮಾರಕ ‘ಡರಗ್’
ನಮಮ ಗುರುಗ್ಳೊಬ್ಬರು ಕ್ಕೀಳುತಿುದಾರು ‘ಒುಂದು
ವಯಸನದುಂದ ಪಾರಾದಳು. ನಾವು ಮಾಡುವ ಅಭಾಯಸದ
ಸ್ಸಟ್ುಟಬ್ುಂದು ನಿೀನು ಬಾವಿಹಾರಿದರೆ ಅುಂರ್ದೆೀ ನೂರು
ಪ್ರಿಣಾಮವನುು ನಮಮ ಕರ್ಣಮುುಂದೆ ನ್ನೀಡಿದ್ದಗ್,
ಸ್ಸಟ್ುಟ ಮಾಡಿದರೂ ಮೀಲೆದುಾ ಬ್ರಲ್ಲಕಾೆಗುತ್ುದೆಯೆ?’
ಭಾವನೆಯು ಮಿದುಳಿನ ವಿನಾಯಸದ ಮೀಲೆ ಪ್ರಿಣಾಮ-
ಎುಂದು. ತಿಳಿಗೆೀಡಿ ಗ್ುಂಗ್ಮಮಳು, ತಟ್ಟಟಲಳಿದಾ
ವುುಂಟ್ುಮಾಡುವುದರ ಮೂಲಕ ವಯಕ್ತುತ್ವದಲ್ಲುಯೆೀ
ಮಗುವನುು ನಾಗ್ರಹಾವಿನಿುಂದ ರಕ್ತಷಸ್ಸದ ಮುುಂಗುಸ್ಸಯನುು,
ಪ್ರಿವತ್ಿನೆಯನುು ತ್ರಬ್ಲುುದು ಎುಂಬ್ುದು ಇದರಿುಂದ
ಬಾಯಿಗೆ ರಕು ಇರುವುದನುು ಕುಂಡು ಮುುಂಗುಸ್ಸಯ ಮೀಲೆ
ಸ್ಸದಧವಾಯಿತ್ು. ನನಿುುಂದ ಆಗುವುದಲು ಎುಂಬ್ ನಿರಾಶಾ-
ನಿೀರಿನ ಕಡವನುು ಎತಿುಹಾಕ್ತ ಕುಂದ ಕಥೆ ಎಲುರಿಗ್ೂ
ವಾದವನುು ಹುಂದಕ್ಕೆ ತ್ಳಿಳ, ನನಿುುಂದ ಸಾಧಯವಾಗಿಯೆೀ
ಗೊತೆುೀ ಇದೆ. ಅದರ ಬ್ದಲ್ಲಗೆ ಸಾವಧಾನವಾಗಿ ಯೊೀಚನೆ
ಆಗುತ್ುದೆ ಎುಂಬ್ ಆಶಾವಾದವನುು ದೃಢಗೊಳಿಸ್ಸದರೆ
ಮಾಡಿದಾರೆ ಮುದಾನ ಮುುಂಗುಸ್ಸಯೂ ಉಳಿಯುತಿುತ್ುು; ಕ್ಕಟ್ಟ
ಕಾಯಿದಲ್ಲು ಯಶಸಿನುು ಪ್ಡೆಯಬ್ಹುದು ಎುಂಬ್ ತ್ತ್ುವವೀ
ಘಟ್ನೆಯೂ ಸುಂಭವಿಸುತಿುರಲ್ಲಲು . ಗ್ುಂಗ್ಮಮ ದುುಃಖಪ್ಡುವ
ಪ್ರತಿಪ್ಕಷಭಾವನೆಯ ತ್ಳಹದಯಾಗಿದೆ.
ಸುಂದಭಿವೂ ಬ್ರುತಿುರಲ್ಲಲು . ನಮಮಲ್ಲು ಉುಂಟಾಗುವ
‘ಯಾದೃಶ್ೇ ಭಾವನಾ ಯತ್ರ ಸಿದಿಿರ್ಿವರ್ತ ನಕಾರಾತ್ಮಕ ಭಾವನೆಯಿುಂದಲೆೀ ದೆೈನುಂದನ ಅನೆೀಕ
ತಾದೃಶ್ೇ’ ಎನುುವುದು ಋರ್ಷ-ಮುನಿಗ್ಳು ಅನುಭವದುಂದ ಅನಾಹುತ್ಗ್ಳು ಸುಂಭವಿಸುತ್ುವ ಎನುುವುದು ವೈಜ್ಞ
ಾ ನಿಕ
ಕುಂಡುಕುಂಡ ಸತ್ಯ-ವಾಗಿತ್ುು . ಅುಂತೆಯೆೀ ಪ್ರತಿಪ್ಕಷ ಸತ್ಯ. ಒುಂದು ಸುಂಶೀಧನೆ ‘ನಿಷೀಧಾತ್ಮಕ ಯೊೀಚನೆ ಮತ್ುು
ಭಾವನೆಗೆ ಸುಂಬ್ುಂಧಪ್ಟ್ಟುಂತೆ ವಿವಿಧ ಬ್ಗೆಯ ವಿಚಾರ-ವಿಶ್ುೀಷ್ಣೆಯಿಲುದ ತ್ಕಷರ್ದ ಪ್ರತಿಕ್ತರಯೆಯನುು
ಉದ್ದಹರಣೆಗ್ಳನುು ನ್ನೀಡಬ್ಹುದು. ನಮಮನುು ಯಾರೀ ತ್ಡೆದರೆ, ಅುಂರ್ಹ ಸುಂಸಾೆರವನುು ಜನರಿಗೆ ಕಟ್ಟರೆ, 60%
ನಿುಂದಸ್ಸದರು ಎುಂದಟ್ುಟಕಳಿಳ . ಆಗ್ ಒಮಮಲೆೀ ನಮಗೆ ಸ್ಸಟ್ುಟ ರಷ್ಟಟ ಅಪ್ರಾಧ ಮತ್ುು ಅಪ್ಘಾತ್ಗ್ಳನುು ತ್ಡೆಯಬ್ಹುದು’
ನೆತಿುಗೆೀರಬ್ಹುದು. ನಮಗೆ ವಯಕ್ತುಯೊಬ್ಬ ಬೈಯುಯತಿುದ್ದಾನೆ ಎುಂದು ಹೀಳುತ್ುದೆ. ‘ನಕಾರಾತ್ಮಕ ಚ್ಚುಂತ್ನೆ ಉನುತಿಗೆ
ಎುಂದು ಯಾರೀ ಹೀಳಿದ್ದಗ್ ನಮಮ ಸ್ಸಟ್ುಟ ಸ್ಸಡಿದೆೀಳುತ್ುದೆ. ಬ್ಹುದಡು ಅಡಿು’ ಎುಂಬ್ುದು ತ್ಜಾ ರ ಅಭಿಪಾರಯ.
‘ಅವನಿಗೆ ತ್ಕೆ ಪಾಠವನುು ಕಲ್ಲಸಬೀಕು’ ಎುಂದು ಕಾಯನಿರನುಂತ್ಹ ಕಾಯಿಲೆಗೆ ಬ್ಲ್ಲಯಾದವರಲ್ಲು

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 11


ವಿಚಾರರಶ್ಮಿಃ
ಕಾಯನಿರಿಗಿುಂತ್ಲೂ ನಿಷೀಧಾತ್ಮಕ ಭಾವನೆಯಿುಂದಲೆೀ ಹಚುಿ ತಡಗಿಕುಂಡರೆ ಮನಸುಿ ಮತ್ುಷ್ಟಟ ಚುಂಚಲವಾಗುತ್ುದೆ.
ಬ್ಲ್ಲಯಾಗಿದ್ದಾರೆ ಎುಂದು ಹೀಳಲಾಗುತ್ುದೆ. ಅಲುದೆೀ ಧನಾತ್ಮಕ ಚ್ಚುಂತ್ನೆಗ್ೂ ಅದು ಅಡಿುಯಾಗುತ್ುದೆ. ನ್ನೀಬ್ಲ್
ಹೃದಯಾಘಾತ್, ಕಾಯನಿರ್ ಮುುಂತ್ಯದ ಕಾಯಿಲೆ ಬ್ರುವುದಕ್ಕೆ ಪ್ರಶಸ್ಸುಯನುು ಪ್ಡೆದ ಅರ್ಿಶಾಸರಜಾ ಹಬ್ಿಟ್ಿ ಸೆೀಮನ,
ನಕಾರಾತ್ಮಕ ಚ್ಚುಂತ್ನೆಗ್ಳ್ಮೀ ಮುಖಯಕಾರರ್ ಎುಂಬ್ುದು ‘ಮಾಹತಿಯ ಸುಂಪ್ತ್ುು ಏಕಾಗ್ರತೆಯ ದ್ದರಿದಯವನುು
ದೃಢಪ್ಟ್ಟಟದೆ. ಅದಕ್ಕೆೀ ಬ್ಸವರ್ಣನವರು ಸೃರ್ಷಟಸುತ್ುದೆ’ ಎುಂದು ಹೀಳುತ್ಯುನೆ. ಏಕಾಗ್ರತೆ ಧನಾತ್ಮಕ-
ಚ್ಚುಂತ್ನೆಯ ದಯೀತ್ಕವಾದರೆ, ಚುಂಚಲತೆ ಋಣಾತ್ಮಕ
ಲೇಕದ ಡಂಕ ನೇವೇಕೆ ರ್ತದದುವಿರಿ? |
ಯೊೀಚನೆಯ ಪ್ರತಿೀಕ.
ನಮ್ಮನಮ್ಮ ತ್ನದವ ಸಂತೈಸಿಕೊಳ್ಳಿ |
ನಮ್ಮ ನಮ್ಮ ಮ್ನವ ಸಂತೈಸಿಕೊಳ್ಳಿ |’ ಪ್ರತಿಷೆ, ಹಗೆತ್ನದ ಬ್ದಲ್ಲಗೆ ಪ್ರೀತಿ, ಕರುಣೆಗ್ಳ್ಮೀ
ಎುಂದು ಕರೆಯನುು ಕಡುತ್ಯುರೆ. ಕಷಮಾಭಾವ, ಕರುಣೆ, ನಮಮ ಜೀವಾಳವಾದರೆ ಅದೆೀ ಮಾನವಿೀಯತೆ ಮತ್ುು
ಪ್ರೀತಿ, ತ್ಯಯಗ್ಮನ್ನೀ-ಭಾವ ನಮಮದ್ದದರೆ ಅದು ನಮಮ ವಿಶವಮಾನವತೆಯ ಕಡೆಗೆ ಸಾಗುವ ದ್ದರಿ ಎನುಬ್ಹುದು.
ಆರೀಗ್ಯಕ್ಕೆೀ ಒಳ್ಮಳಯದು. ಕ್ಕಟ್ಟ ಯೊೀಚನೆ ಮಾಡುತ್ು, ಬುಂದೆರಯವರು ತ್ಮಮ ಕವಿತೆಯಲ್ಲು ಇದನುು ಸುುಂದರವಾಗಿ
ಬೀರೆಯವರ ಕ್ಕಡುಕನೆುೀ ಬ್ಯಸುವವನು ವಾಸುವದಲ್ಲು ಹೀಗೆ ಹೀಳಿದ್ದಾರೆ.
ತ್ಯನೆೀ ಹಾಳಾಗುತ್ಯುನೆ. ಇನ್ನುುಂದು ದೆೀಶವನುು
ಎನನ ಪಾಡೆನಗಿರಲಿ, ಅದರ ಹಾಡನನಷ್ಟೆ
ಹಾಳುಮಾಡಲು ಯತಿುಸುವ ದೆೀಶ ತ್ಯನೆೀ ಪ್ತ್ನದತ್ು
ನೇಡದವನದ ರಸಿಕ ನನಗೆ |
ಸಾಗುತಿುರುವುದನೂು, ಎಲುರಿಗ್ೂ ಒಳ್ಮಳಯದ್ದಗ್ಲ್ಲ ಎುಂದು
ಕಲದಸಕಕರೆಯಂಥ ನನನದೆಯದ ಕರಗಿದರೆ
ಬ್ಯಸುವ ದೆೀಶ ಉನುತಿಯತ್ು ಸಾಗುವುದನೂು ನಾವು
ಆ ಸವಿಯ ಹಣಿಸದ ನನಗೆ ||
ಕಾರ್ುತೆುೀವ.
ಇಲ್ಲು, ‘ವಿಷ್ವನುು ತ್ಯನು ನುುಂಗಿ, ಅಮೃತ್ವನುು
‘ಒುಂದು ಆನೆ ಕಳಕ್ಕೆ ಪ್ರವೀಶಮಾಡಿದರೆ ನಿೀರು
ಜಗ್ತಿುಗೆ ನಿೀಡಿದ ವಿಷ್ಕುಂಠನುಂತೆ, ನಮಮ ಪಾಡನುು ನಾವೀ
ಅಲುೀಲಕಲುೀಲವಾಗುತ್ುದೆ. ಕಳಚೆಯಾಗುತ್ುದೆ. ಅದೆೀ
ಅನುಭವಿಸುತ್ು, ಹಾಡನುು ಮಾತ್ರ ಅುಂದರೆ ಸುಂತೀಷ್ವನುು
ದಡು ಸರೀವರದಲ್ಲು ಹಕೆರೆ ಸರೀವರ
ಮಾತ್ರ ನಿೀಡೀರ್. ಆಗ್ ಕಲುುಸಕೆರೆಯುಂತ್ ಹೃದಯ
ಶಾುಂತ್ವಾಗಿಯೆೀ ಇರುತ್ುದೆ’ ಎುಂದು ರಾಮಕೃಷ್ಣ
ಕರಗಿದರೆ ಅದರ ಸವಿಯನುು ನನಗ್ೂ ಉಣಿಸು’ ಎುಂಬ್
ಪ್ರಮಹುಂಸರು ಹೀಳುತ್ಯುರೆ. ಅುಂದರೆ ವಿಶಾಲವಾದ
ಮಾತಿನಲ್ಲು ಎುಂತ್ಹ ಉದ್ದತ್ು ಭಾವವಿದೆ? ಅದೆೀ ನಮಮ
ಸರೀವರದುಂತೆ ನಮಮ ಮನಸುಿ ವಿಶಾಲವಾಗಿರಬೀಕು,
ಆಶಯವಾದ್ದಗ್ ಜಗ್ಳ, ತ್ುಂಟೆ, ಕ್ಕಡುಕುಗ್ಳಿಗೆ ಅವಕಾಶವೀ
ತಿಳಿಯಾಗಿರಬೀಕು. ಅುಂದರೆ ಯಾವುದೆೀ ಪ್ರಕ್ಷುಬ್ಧತೆ
ಇಲುವಲು! ಆದಾರಿುಂದ ನಿಷೀಧಾತ್ಮಕ ಯೊೀಚನೆಯನುು
ಉುಂಟಾಗುವುದಲು . ಯಾವುದೆೀ ಅವಾುಂತ್ರಗ್ಳಾಗ್ಲ್ಲ,
ಪ್ರತಿಪ್ಕಷಭಾವದುಂದ ಸಕರಾತ್ಮಕಗೊಳಿಸ್ಸದರೆ ಅದೆಷ್ಟಟ
ಅನಾಹುತ್ಗ್ಳಾಗ್ಲ್ಲ ಇರುವುದಲು . ಪ್ರಜೆಯ ವಯಕ್ತುಗ್ತ್-
ಸುಖಮಯ ಅಲುವ ?
ಆರೀಗ್ಯವೂ, ದೆೀಶದ ಸಾಮಾಜಕ-ಆರೀಗ್ಯವೂ
ಚೆನಾುಗಿರುತ್ುದೆ. ಪ್ರರ್ತಪ್ಕಷಭಾವನಯದ ಸವಿಜನ ಹಿತ್ಕಾರಿ |
ಖರ್ತಮೇಲೆ ಪಿರದರ್ತಜಯವಂಬದದಕೆ ಸಾಕ್ಷಷ ||
ಭಾವಶಕ್ತುಯ ಉದ್ದತಿುೀಕರರ್ವೀ ಸಕಾರಾತ್ಮಕ
ಮ್ರ್ತಯಲಿಿ ಮ್ೂಡದವಾ ಕೆಡದಕನದನ ತೊಳೆಯೊಳ್ಳತ್ದ |
ಚ್ಚುಂತ್ನೆಯ ಉದೆಾೀಶ. ಅಧಯಯನವುಂದರೆ ಕ್ಕೀವಲ
ಹಿತ್ಭಾವದಿಂ ಸತ್ತ್ ವನರಾಗಮಿತ್ರ ||
ಮಾಹತಿಸುಂಗ್ರಹವಲು . ಕ್ಕೀವಲ ಮಾಹತಿಸುಂಗ್ರಹದಲ್ಲುಯೆೀ

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 12


ಹಾಸ್ಯರಶ್ಮಿಃ
‘ಯಾರ ಕಾಲು’ ಎಂದ, ‘ನಿನ್ ಕಾಲು ಅಪಘಾತ್ದಿಂದ
ಮುರಿಯಿತ್ು ಅಂತ್ ವಿಶ್ವ ಹೇಳಿದ’.
‘ವಿಶ್ವ ಸಿಕೆರೆ ಅವನ ಕಾಲು ಮುರಿೇತಿೇನಿ. ಅವನು
ಫುಟಬಾಲ್ ಮಾಡಿಕಂಡು ಕಿಕ್ ಎತಿಾ ಗೊೇಲ್
ಮಾಡಿಾೇನಿ’ ಎಂದು ಕುಲಕಣಿಾ ಕಾಲು ಜಾಡಿಸಿ ಕ್ಕಂಡ
ಕಾರಿದ. ಸುಳ್ಳು ಸ್ಪಪಟ್ಲಲೇ ಸತ್ತಾಗ ತ್ಲ ತ್ಗಿಿಸಿದ ವಿಶ್ವ
ಶ್ರದ್ದಧಂಜಲಿ ಅರ್ಪಾಸಿದ.
‘ಪರತಿ ಸುಳಿುಗು ಒಂದೊಂದು ಪಾಪ ಸೇರುತ್ತಾ
ಶ್ರೇ ಎಮ್ ಎಸ್ ನರಸಂಹಮೂರ್ತಿ
ಹೇಗುತ್ಾದೆ, ವಿಶ್ವ’ ಎಂದು ಶ್ಲೇಕ ಹೇಳಿದೆ.
ಖ್ಯಯತ್ ಹಾಸಯ ಬರಹಗಾರರು ಏಕತ್ಿಃ ಸಕಲಂ ಪಾಪಮಸತ್ಯೇಕತಂ ತ್ತ್ೇನೃತ್ಿಃ |
೧ ಸುಳ್ಳು = ೧ ಪಾಪ ಸಾಮಯಮೇವ ವದಂತ್ಯಯರ್ಿಿಃ ತ್ುಲರ್ಂ
ಗೆಳೆಯ ವಿಶ್ವ ದಿನಕ್ಕೆ ಎರಡುಡಜನ್ ಧೃತ್ಯೇಸತಯೇಿಃ ||
ಸುಳ್ಳುಹೇಳ್ಳತ್ತಾನೆ ಎಂದು ಅಂಕಿ ಅಂಶ್ಗಳ್ಳ ಹೇಳ್ಳತ್ಾವೆ. ‘ನಾನು ಬಪ್ಪ ಪ ತ್ಕೆಡಿ, ತ್ಕೆಡಿ ವಿಷಯ ಬಿಡಿಸಿ

ಸುಳ್ಳು ಮಂಜುಗಡ್ಡೆಯಂತೆ ತ್ಣ್ಣಗಿರುತ್ಾದೆ; ಸತ್ಯವು ಹೇಳಪಪ’ ಎಂದ ವಿಶ್ವ .

ಕಾಣಿಸಿಕಂಡಾಗ ಸುಳ್ಳು ಸಿಡಿದು ಬಂಕಿ ಉಂಡ್ಡಯಾಗಿ, ದೊಡೆ ಪಾಪಗಳಿಗೆ ಮೂಲ ಕಾರಣ್ವೆೇ ಸುಳ್ಳು .

ಸುಳ್ಳುಹೇಳಿದವನ ಮಯಾಾದೆ ತೆಗೆಯುತ್ಾದೆ. ಗಂಡನಿಗೆ ಆರ್ಿಿಃ ವದಂರ್ತ – ತ್ುಲರ್ಂ ತ್ಯೇಿಃ ಧೃತ್ಯೇಿಃ


ಸುಳೆುೇ ಮೊದಲ ಹಂಡತಿ. ಆದರೆ ಹಂಡತಿಗೆ ಸುಳೆುೇ ಸವತಿ. ಸಾಮಯಂ ಏವ !
ಸುಳ್ಳು ಬಹುದೊಡೆ ಪಾಪ ಎಂಬುದನುು ಹಿರಿಯರು ಅಂದರೆ ಬಲಲವರು ಹೇಳ್ತಾರೆ, ‘ಸುಳಿುನೊಡನೆ

ತಿಳಿಸಿದ್ದಾರೆ. ತ್ಪಪನುು ಮುಚ್ಚಿಹಾಕುವುದರಿಂದ ಸುಳಿುನ ಪಾಪವನುು ತ್ೂಗಿನೊೇಡಿದ್ದಗ ತ್ಕೆಡಿಯ ಎರಡು

ಕಂತೆಯನುು ಬಿಚ್ಚಿಡುತೆಾೇವೆ. ಸುಳ್ಳು ಶಿಕ್ಷ್ಯಯಧಾರಿತ್ ಅಕೃತ್ಯ ತ್ಟ್ಟುಗಳೂ ಸಮಾನವೆೇ. ಅಂದರೆ ಒಂದು ಸುಳಿುಗೆ ಒಂದು

ಮಾಡಲು ಪ್ರೇರಣೆ ಕಡುತ್ಾದೆ; ಘೇರ ಕೃತ್ಯಗಳನುು ಪಾಪ ಹುಟ್ುುತೆಾ . ಸುಳ್ಳು ನಗೊೇವಾಗ ಪಾಪ ಅಳಿಾರುತೆಾ .

ಮರೆಮಾಚಲು ಸುಳುನೆುೇ ಅಸರವಾಗಿ ಬಳಸುತೆಾೇವೆ. ಒಂದು ಕಡ್ಡಗೆ ಸತ್ಯ ನಕಾೆಗ ಸುಳ್ಳು ಸತೆಾೇ ಹೇಗುತೆಾ ವಿಶ್ವ’

ಸುಳಿುನಿಂದ ನೂರು ಸುಳ್ಳು ಹುಟ್ುುತ್ಾದೆ. ಇದು ಒಂದು ರಿೇತಿ ‘ಹಾಗಿದೆರ ನನಗೆ ಪಾಪ ಸುತ್ೆಂಡಿದ್ದಯ?’ ಅಂತ್

ರಕಾಬಿೇಜಾಸುರನ ಸಂತ್ತಿ ಇದಾ ಹಾಗೆ. ಗಾಬರಿಯಿಂದ ಕ್ಕೇಳಿದ.

ವಿಶ್ವ ತ್ಡವಾಗಿ ಬಂದ. ಲೇಟಾಗಿದಾಕ್ಕೆ ಕಾರಣ್ ‘ಏಳ್ಳ ಪದರದ ಚಮಾದ ಮೇಲ ಎಂಟ್ನೆೇ

ಕ್ಕೇಳಿದರೆ ಸುಳಿುನ ಸರಮಾಲ ಪೇಣಿಸುತ್ತಾನೆ ಎಂದು ಪದರವಾಗಿ ಪಾಪ ಮಂಚ್ತಾ ಇದೆ, ಸುಳ್ಳು ಸಮಾಜದ

ಗೊತಿಾತ್ುಾ; ಆದರೂ ಕ್ಕೇಳಿದೆ, ‘ಯಾಕ್ ವಿಶ್ವ, ಲೇಟ್ು?’ ಸ್ಪವಸ್ಯವನುು ಕ್ಕಡಿಸುತ್ಾದೆ, ಗರುಡ ಪ್ಪರಾಣ್ ಓದು, ಸುಳ್ಳು

‘ಕುಲಕಣಿಾಗೆ ಬೈಕ್ ಅಪಘಾತ್ವಾಗಿ ಕಾಲು ಹೇಳಿದ ವಯಕಿಾಯನು ಕಾದ ಎಣೆಣಯ ಬಾಂಡಿಲಯಲಿಲ ಹಾಕಿ

ಮುರಿದಿತ್ುಾ, ಅವನು ಆಸಪತೆಗೆ


ರ ಸೇರಿಸಿ ಬಂದೆ’ ಎಂದ. ಬೇಂಡ ರಿೇತಿ ಗೊೇಳಿಸುತ್ತಾರೆ’ ಎಂದೆ. ವಿಶ್ವ ಹದರಿದ.

ನಾನು ಕೂಡಲ ಕುಲಕಣಿಾಗೆ ಫೇನ್ ಮಾಡಿ ಸಿಪೇಕರ್ ‘ಸುಳ್ಳುಗಳನುು ಸೃಷ್ಟುಮಾಡುವವರಿಗೆ ರೌರವ

ಆನ್ ಮಾಡಿದೆ, ‘ಹೇಗಿದೆ ಕಾಲು ಕುಲಕಣಿಾ?’ ಎಂದೆ. ನರಕ, ಸುಳ್ಳು ಭಯಂಕರ ತ್ಪ್ಪ ಪಗಳನುು ಮಾಡಿಸುತ್ಾದೆ.
ಸತ್ಯಕ್ಕೆ ಒಂದೆೇ ಬಣ್ಣವಾದರೆ ಸುಳಿುಗೆ ಗೊೇಸುಂಬಯ

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 13


ಹಾಸ್ಯರಶ್ಮಿಃ
ಹಲವು ಬಣ್ಣಗಳ್ಳ’ ಎಂದು ಬದರಿಸಿದೆ. ಅಷುರಲಿಲ ‘ಯಾರ ಹಂಡಿಾ’ ಎಂದ್ದಗ ಅವನು ತ್ಬಿಿಬಾಿದ,
ಪಾರ್ಟಾಗೆ ಹೇಗಲು ಅವನಿಗೆ ಫೇನ್ ಬಂತ್ು. ‘ಬರ್ಲಾ, ವಿಶ್ವನ ಹಂಡಿಾ ತ್ವರಿಗೆ ಹೇಗಿರುವುದು ನನಗೆ ತಿಳಿದಿತ್ುಾ .
ಪಾರ್ಟಾ ಇದೆ’ ಅಂದ. ‘ಸ್ಪರಿ ಗೆಳೆಯ, ಇನೆಮೇಲ ಕಡಿಮ ಮಾಡಿಾೇನಿ’
ಏಕತ್ಿಃ ಸವಿಪಾಪಾನಿ ಮದಯ ಪಾನಂ ತ್ಥೈಕತ್ಿಃ | ಎಂದು ಎದುಾ ಕ್ಕೈ ಮುಗಿದ.
‘ಎಲಲ ಪಾಪಗಳ್ಳ ಒಂದು ತ್ೂಕವಾದರೆ, ‘ಏನ್ ಕಡಿಮ ಮಾಡಿಾೇಯಾ’
ಮದಯಪಾನವೆೇ ಒಂದು ತ್ೂಕ!’ ಎಂದು ಪಾರ್ಟಾಗೆ ‘ನಿನುನು ಭೇರ್ಟ ಆಗೊೇದನು’
ಹೇಗುವುದನುು ಖಂಡಿಸಿದೆ. ಅವನು ವಿಷಯ ನಿೇರ್ತ
ಬದರ್ಲಯಿಸಿ ಮತ್ಾಂದು ಸುಳ್ಳು ಹೇಳಿದ. ಸುಳ್ಳು ಹೇಳ್ಳವವರಿಗೆ ಸತ್ಯ ಬೇಧಿಸದರೆ ಗೇಕಿಲಲ ಮೇಲೆ
‘ಹಾಗಿದೆರ ಪಾರ್ಟಾಗೆ ಹೇಗೊಲಲ, ಮನೆಗೆ ಮಳೆಸುರಿದಂತೆ ಸವಿಜ್ಞ
ಹೇಗಿಾೇನಿ ಹಂಡಿಾ ಕಾಯಾಾ ಇತ್ತಾಳೆ’ ಎಂದ.

ಮಿತ್ರರಶ್ಮ ಮಾಸಪರ್ತರಕೆಯ ಹಂದಿನ ಸಂಚಿಕೆಗಳನುು ಓದಬೇಕೆ ?


ಹಾಗಾದರೆ ಇಷ್ಟವಾದ ಸಂಚಿಕೆಯ ಮುಖಪುಟದ ಚಿತ್ರದ ಮೇಲೆ ಕ್ಲಲಕ್ಲಿಸ

Nov 2022 Dec 2022 Jan 2023 Feb 2023

Mar 2023 Apr 2023 May 2023 Jun 2023

Jul 2023 Aug 2023 Sep 2023 Oct 2023

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 14


ಕಥಾರಶ್ಮಿಃ
ಆಕಿಮಿಸಿದನ್ು. ಬಲಶಾಲಿಯಾದ ಬಲಿಯು ಸುರರಡನೆ
ಸಮರ ಸಾರುತ್ು ತ್ನ್ು ಆಸುರಿೇ ಮಾಯೆಯೆಂದ
ತ್ನೆುದುರಿಗೆೇ ಇದದ ಇೆಂದಿನ್ ಇೆಂದಿಿಯಗಳಿಗೆ
ಅಗೇಚರನಾದನ್ು. ಅಷ್ಿಲಿದ, ಬಲಿಯ ಬಲಿಷ್ಠ ಸೈನ್ಯವು
ಹಾವು, ಚೇಳು, ಹುಲಿ, ಸಿೆಂಹಗಳ್ ರೂಪ ತ್ತಳಿ ದೇವತಗಳ್
ಮೇಲೆ ಮುಗಿ ಬಿೇಳ್ತೊಡಗಿತ್ು. ದಿಗ್ಗ್ಭ್ರೆಂತ್ರಾದ
ದೇವತಗಳು ಹರಿಯ ಮೊರೆಹಕಕರು. ಹರಿಮಾಯೆಯ

ಡಾ. ಗಣಪ್ರ್ತ ಭಟ್ ಎದುರು ಆಸುರಿೇ ಮಾಯೆಯು ನಿಲುಿವುದಾದರೂ ಹೆೇಗೆ?


ಬಲಿಯ ಚತ್ುರೆಂಗ ಬಲದಲಿಿದದ ಕಾಲನೆೇಮಿ, ಮಾಲಿ,
ಸಂಸೃತ ಪ್ರಾಧ್ರಾಪಕರು
ಸುಮಾಲಿಗಳಾಯರೂ ಹರಿಮಾಯೆಯ ಎದುರು
ಬದ್ಧತೆಗೆ ದೊರೆತ್ ಪ್ರಬುದ್ಧಪ್ದ್ವಿ ಬದುಕುಳಿಯಲಿಲಿ .
ಅಮರರಾಗಬೇಕೆಂಬ ಒೆಂದೇ ನಿಟ್ಟಿನಿೆಂದ ಬಲು ಹೇಗೆ ಬಲಿಯ ಬಲವೆಲಿ ಉಡುಗಿ
ಕಷ್ಿಪಟ್ುಿ ಅದಿತಿಯ ಮಕಕಳಾದ ಆದಿತೇಯರು ಮತ್ುು ಹೇಗುತಿುರುವಾಗಲೆೇ ಅವನ್ ಮೇಲೆ ವೃದಧಶ್ಿವ ಇೆಂದಿನ್ು
ದಿತಿಯ ಮಕಕಳಾದ ದೈತ್ಯರು ಕ್ಷೇರೇದಧಿಯನ್ುು ಕಡೆದು ವಜಿಪಿಹಾರವನೆುೇ ಗೆೈದನ್ು. ಆದರೂ ವಿಸಮಯವೆಂದು
ಕೊನೆಗೂ ಅಮೃತ್ವನೆುೇನೊ ಪಡೆದರು. ಆದರೆ ವಿಸುುರಿಸಿತ್ು! ಈ ಹೆಂದ ವೃತ್ಿನ್ನ್ುು ಕತ್ುರಿಸಿದದ
ಹರಿಮಾಯೆಯೆಂದ ಅಮೃತ್ವು ಆದಿತೇಯರ ಪಾಲಾದಾಗ ವಜ್ರಿಯುಧವು ಬಲಿಯನ್ುು ಜರ್ವರಗಳಿಸುವುದಿರಲಿ,
ತ್ಮಮ ಪಾಲು ತ್ಪ್ಪಿಹೇಗುವುದನೊಪ್ಪಿಕೊಳ್ಳದ ದೈತ್ಯರು ಗ್ಗ್ಯಗಳಿಸಲೂ ಇಲಿ . ಧೃತಿಗೆಡುವ ಸರದಿ ಮತು
ಆದಿತೇಯರ ಮೇಲೆ ಒೆಂದೇ ಸಮನೆ ಮುಗಿಬಿದದರು. ಇೆಂದಿನ್ದೇ ಆಯತ್ು. ಘನ್ವಸುುವಿನಿೆಂದಾಗಲಿ,
ಈವವರ ನ್ಡುವೆ ಕಾಳ್ಗವು ಬಬವರವಾಗಿ ಏಪವಡಲು ದಿವವಸುುವಿನಿೆಂದಾಗಲಿ ಬಲಿಯ ಪಾಿಣಬಲಿ
ಪರಸಿರರ ಚತ್ುರ ಚತ್ುರೆಂಗಬಲಗಳ್ ಘಷ್ವಣೆಗೆ ತ್ುತ್ತುದ ಪಡೆಯಲಾಗದೆಂಬ ವರವಿರುವುದನ್ುು ಆಕಾಶ್ಭಾಷಿತ್ವು
ಆನೆ, ಕುದುರೆ, ಯೇಧರ ಕತ್ುುಗಳುರುಳಿ ನೆತ್ುರಹಳೆ ಹೆೇಳಿತ್ು. ಕೊನೆಗೆ ಅತ್ು ಗಟ್ಟಿಯಲಿದ, ಇತ್ು ಪೂತಿವ ನಿೇರೂ
ಹರಿದವು. ಆಯುಧಗಳ್ ಸದುದ ಅನ್ುರಣಿಸಿ, ಅಲಿದ ಸಮುದಿದ ನೊರೆಯೆಂದ ಹಡೆದು ಇೆಂದಿನ್ು
ಯುದಧಭೂಮಿಯು ಮೃತ್ುಯವಿನ್ ನ್ೃತ್ಯಶಾಲೆಯೆನಿಸಿ ಬಲಿಯ ಪಾಿಣಬಲಿ ಪಡೆದನ್ು.
ರಣರಣಿಸಿತ್ು. ಪಾಿಣೆೇಶ್ವರನ್ನೆುೇ ಕಳೆದುಕೊೆಂಡ ಮೇಲೆ ಉಳಿದ
ದಿವಿಜರ ವಿಜಯವಾತವಯನ್ುು ಕೇಳುತ್ುಲೆ ದೈತ್ಯರೆಲಿ ಒಬ್ಬೊಬೊರಾಗಿ ಪಾಿಣಬಿಡುತಿುದದರೂ ದೇವತಗಳು
ದನ್ುಜರಾಜನಾದ ಬಲಿಯು ಉದಿಿಕುನಾದನ್ು. ನಿೆಂತ್ಲಿಿ ಮಾತ್ಿ ಯುದಧ ಬಿಡಲಿಲಿ . ಇನ್ೂು ಆರಿರದ ಅವರ
ನಿಲಿಲಾರದ, ತ್ನ್ು ಮನ್ಸಿನ್ ಮಾತ್ನ್ುು ಕೇಳ್ಬಲಿ ರೇಷಾಗಿುಯನ್ುು ನಾರದರು ಬೆಂದು ಶ್ಮಗಳಿಸ-
ಮಯನಿೆಂದ ನಿಮಿವತ್ವಾದ 'ವೆೈಹಾಯಸ'ವೆೇರಿ ಬೇಕಾಯತ್ು. ಅವರ ಆಣತಿಯ ಮೇರೆಗೆ ಯುದಧವನ್ುು
ವೆೈಮಾನಿಕನೆನಿಸಿ ದೇವೆೇೆಂದಿನ್ ಬಳಿ ಬೆಂದಿಳಿದನ್ು. ನಿಲಿಿಸಿದ ನಿಲಿೆಂಪರು ತ್ತವೆೇ ಯುದಧವನ್ುು ಗೆದದವೆೆಂದು
ಧನ್ುಗುಣಗಳ್ ಕುಣಿಸುತ್ ಬಾಣಗಳ್ ಸುರಿಮಳೆಗರೆದನ್ು. ಬಿೇಗಿದರು. ಸತ್ುುಬಿದದ ಬಲಿಯ ಗ್ಗ್ತ್ಿವನ್ುು ದೈತ್ಯರು
ಇತ್ು ದೇವೆೇೆಂದಿನ್ು ತ್ತನೆೇನ್ು ಕಮಿಮಯಲೆಿನ್ುುತ್ತು ಶ್ುಕಾಿಚಾಯವರ ಸನಿಹ ಹತ್ುು ತ್ೆಂದರು.
ಹೆಮಮಯೆಂದ ಹೂೆಂಕರಿಸಿ, ತ್ನ್ು ಪರಾಕಿಮದಿೆಂದ ದಾನ್ವರ ಮೃತ್ಸೆಂಜೇವಿನಿಯೆೆಂಬ ಅಮೃತ್ಸದೃಶ್ವಾದ ಅವರದೇ

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 15


ಕಥಾರಶ್ಮಿಃ
ವಿದಯಯ ಬಲದಿೆಂದ ಬಲಿಯು ಪುನ್ಜೇವವಿತ್ನಾಗಿ ಎದುದ ಜ್ರತ್ ಕಮಾವದಿ ಸೆಂಸಾಕರಗಳ್ ಪಡೆದು ಬಳೆದ ಆ
ಕುಳಿತ್ನ್ು. ಸಮರಣಶ್ಕ್ುಯು ಅವನ್ಲಿಿ ಪುನ್ಃ ವಾಮನ್ನಿಗೆ ಸವಿತ್ೃವಿನಿೆಂದಲೆೇ ಗ್ಗ್ಯತಿಿಯ
ಸುುರಣೆಯಾಯತ್ು. ಏಳು-ಬಿೇಳುಗಳಿಗೆಲಿ ಕಮವವೆೇ ಉಪದೇಶ್ವಾಯತ್ು. ದೇವಗುರು ಬೃಹಸಿತಿಗಳು ಜನಿವಾರ
ಕಾರಣವೆೆಂಬ ಧಮವಬುದಿಧಯೆಂದ ತ್ನ್ು ತ್ತನ್ು ತೊಡಿಸಿದರು. ಭೂದೇವಿಯು ಕೃಷಾಾಜನ್ವನ್ುು, ಚೆಂದಿನ್ು
ಸೆಂತೈಸಿಕೊೆಂಡನ್ು. ಕೈಗೆ ದೆಂಡವನ್ುು, ಕಮಲಾಸನ್ನ್ು ಕಮೆಂಡಲುವನ್ುು,
ಭಕ್ು ದಾಕ್ಷಣಯಗಳಿೆಂದ ತ್ನ್ಗೆ ದಾನ್ ದಕ್ಷಣೆ- ಧನ್ದನ್ು ಧನ್ಪಾತಿಯನ್ುು ನಿೇಡಿದರೆ ಸಾಕ್ಷಾತ್
ಗಳೊಪ್ಪಿಸಿದ ಬಲಿಯ ಕೈಯಲಿಿ, ಗುರುಗಳಾದ ಶ್ುಕಿರು ಅನ್ುಪೂಣೆವಯೆೇ ವಟ್ುವಿಗೆ ಭಿಕಷಯನ್ುು ನಿೇಡಿದಳು.
ವಿಶ್ವಜತ್ಸತ್ಿವನ್ುು ಮಾಡಿಸಿದರು. ಯಾಗ್ಗ್ೆಂತ್ಯದಲಿಿ ಬಲಿಗೆ ಬಿಹಮತೇಜಸಿಸನಿೆಂದ ವಟ್ುವು ಬಿಹಮಷಿವಯೆಂತ
ಬಿಲುಿ ಬಾಣಗಳ್ ಬತ್ುಳಿ ಕ, ಹಸಿರು ಹಯಗಳುಳ್ಳ ಕೆಂಗಳಿಸಿದನ್ು.
ಸವಣವಸಯೆಂದನ್ಗಳೆಲಿ ದೊರಕ್ದವು. ಬಿಹಮನ್ು ಬಾಡದ ತಿಿಲೇಕಾಧಿಪತಿಯಾದ ಬಲಿಯು ಶ್ುಕಿರ
ಕಮಲಮಾಲೆಯನ್ುು ಕೊರಳಿಗೆ ಹಾಕ್ದನ್ು. ಗುರುಗಳಾದ ನೆೇತ್ೃತ್ವದಲಿಿ ಅಶ್ವಮೇಧ ಸತ್ಿ ಕೈಗಳ್ಳಲು ನ್ಮವದಾ ತಿೇರ
ಶ್ುಕಿರು ಶ್ೆಂಖವನ್ುು ನಿೇಡಿ ನಿಶ್ಶೆಂಕಯೆಂದ ಸೇರಿದಾಗ ವಾಮನಾವತ್ತರಿ ಶ್ರೇಹರಿಯು ಅಲಿಿಗೆ ಬೆಂದನ್ು.
ಗೆಲುವಾಗುವುದೆಂದುಲಿದರು. "ವಿಜಯೇ ಭವ" ಎೆಂದು ಛತ್ಿ, ಕಮೆಂಡಲು ಧರಿಸಿ ಕುೆಂಡದಡೆಗೆ ಬೆಂದ ವಟ್ುವ
ಸಹೃದಯ ಭಾವದಿೆಂದ ಆಯವ ಪಿಹಾಿದನ್ು ಆಶೇವಾವದ ಮೇಲೆ ಬಲಿಗೆ ಗೌರವವು ಬೆಂದು ಮಣೆ ಕೊಟ್ುಿ ಕೂರಿಸಿ
ಮಾಡಲು ಬಲಿಯು ಹಾಿದಗೆಂಡನ್ು. ಪಾದ ತೊಳೆದ ತಿೇರ್ವವನ್ುು ನೆತಿುಗತಿುಕೊೆಂಡನ್ು.
ಹೇಗೆ ಅಜೇಯನೆನಿಸಿದ ಬಲಿಯು ಮತು ‘ಸಾವಮಿ, ತ್ಪವೆೇ ರೂಪ ತ್ತಳಿ ಬೆಂದೆಂತಿರುವ ನಿಮಮ
ವಿಜಯಯಾತಿಯನ್ುು ಕೈಗೆಂಡನ್ು. ಸೈನ್ಯದೊಡಗೂಡಿ ಆಗಮನ್ದಿೆಂದ ನ್ನ್ು ಯಾಗವು ಸಫಲವಾಯತ್ು. ನಿಮಮ
ಸುರರಡನೆ ಸಮರಗೆೈಯಯಲು ಸವಗವವನಾುಕಿಮಿಸಿದನ್ು. ಮನೊೇರರ್ವನ್ುು ಪೂರೆೈಸಲು ಸಿದಧನಿರುವೆ. ಸಿವೇಕರಿಸಿ
ಅವನ್ ಶ್ೆಂಖನಾದಕಕ ಅಪಸರಸಿಯರ ಗಭವವು ಉದಧರಿಸಿ ನ್ನ್ುನ್ು’ ಎೆಂದನ್ುುತ್ು ಬಲಿಯು
ನಿರ್ೇವದಗೆಂಡವು. ಅವನ್ ಪುರಪಿವೆೇಶ್ವನ್ುು ತಿಳಿದ ನ್ಮಿನಾಗುಲಿಯಲು ಆ ವಾಮನ್ಮೂತಿವಯು ‘ನಿನ್ು
ಪುರೆಂದರನ್ ಶ್ರಿೇರವು ಹೆದರಿಕಯೆಂದ ಅದುರತೊಡಗಿತ್ು. ವೆಂಶ್ಕ್ೇತಿವಯನ್ು ತಿಳಿದೇ ನಾ ನಿಮಮ ಬಳಿ ಬೆಂದಿರುವೆ.
ಸುಪವಾವಣರೆಲಿ ಸವಗವದಿೆಂದ ಪಲಾಯನ್ ಮಾಡಿದರು. ನ್ನಿುಚೆ ಹೆಚಚೇನ್ೂ ಇಲಿ . ನಾನ್ು ಮೂರೆೇ ಮೂರು
ತ್ನ್ು ದಯತ್ತ್ನ್ಯರಿಗೆಲಿ ಬೆಂದೊದಗಿದ
ದಯನಿೇಯ ಸಿಿತಿ ಕೆಂಡು ಮರುಗಿದ ದೇವಮಾತ
ಅದಿತಿಯು ತ್ನ್ು ಪತಿ ಕಶ್ಯಪರ ಬಳಿ ಸಾರಿದಳು. ಅವರು
ಹರಿಯ ಮೊರೆ ಹೇಗುವುದೊೆಂದೇ ದಾರಿಯೆೆಂದರು.
ಪತಿಯ ಅನ್ುಮತಿಯ ಮೇರೆಗೆ ಹರಿಯಲಿದು
ವರಕೊಡುವೆಂತ ಅವಳು ವಿತ್ ಮಾಡಿದಾಗ ಅನ್ವರತ್
ಕಾಯವ ಶ್ರೇಹರಿಯು ಅಸುರಾಧಿಪನ್ ಶಕ್ಷಸಿ ಸುರರ
ರಕ್ಷಸುವೆನೆೆಂದು ದೇವಮಾತಗೆ ಮಾತ್ನಿತ್ುನ್ು.
ಕೊಟ್ಿಮಾತ್ನೆೆಂದೂ ತ್ಪಿದ ಶ್ರೇಹರಿಯು ಒಪಿ
ವಾಮನ್ನ್ ರೂಪ ತ್ತಳಿ ಕಶ್ಯಪರ ಮನೆಗೆ ಬಳ್ಕಾದನ್ು.
ಚಿತ್ಿಕೃಪೆ: commons.wikimedia.org

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 16


ಕಥಾರಶ್ಮಿಃ
ಹೆಜೆಗಳ್ನಿುಡುವಷ್ಟಿ ಭೂಮಿಯನ್ುು ದಾನ್ ನಿೇಡು. ಸಾಕು’ ‘ಅಜೇಯವೆನಿಸಿದ ಮಾಯೆಯನ್ುು ಜಯಸಿದ ನಿೇನ್ು
ಎೆಂದನ್ು. ‘ಆದಿೇತ್ು. ಆದರೂ ನಿೇನ್ು ಈ ತಿಿಲೇಕಪಾಲನ್ ಸಾಲೇಕಯಪದವಿ ಪಡೆಯುವೆ. ಸುತ್ಲಲೇಕದ
ಬಳಿ ಬಹುಪಾಲು ಭೂಮಿಯನೆುೇ ಕೇಳಿದದರೂ ಸಲುಿತಿುತ್ುಲಿ . ಪಿಭುವಾಗುವ ನಿೇನ್ು ಮುೆಂದ ಸಾವಣಿವ ಮನ್ವೆಂತ್ರದಲಿಿ
ಇರಲಿ, ಫಲಭರಿತ್ ಧರಾತ್ಲವ ಧಾರಾಳ್ವಾಗಿ ದೇವೆೇೆಂದಿನಾಗುವೆ’ ಎೆಂದನ್ುುತ್ು ಶ್ರೇಹರಿಯು ಬಲಿಯನ್ುು
ಧಾರೆಯೆರೆಯುವೆ. ಸಿವೇಕರಿಸಿದ ನಿಮಮ ಯಾಚನೆಯು ಸತ್ಕರಿಸಲು ಆತ್ನ್ೂ ಹರಿಗೆ ನ್ಮಸಕರಿಸಿ ಸುತ್ಲಲೇಕಕಕ
ಇೆಂದೇ ಕೊನೆಯಾಗಿ ಬಿಡಲಿ’ ಎೆಂದು ಉದಾರ ತರಳಿದನ್ು. ಇಲಿಿ ಯಾರೂ ಯಿಃ ಕಶ್ಿತ್ ಅಲಿವೆೇ ಅಲಿ .
ಮನ್ಸಿನಿೆಂದ ಬಲಿಯು ಉದಭರಿಸಿದನ್ು. ‘ದುರಾಸ ಪಡುವ ಬದಧತಯು ಎಲಿಿಯೆೇ ಇದದರೂ ಅದಕಕ ಪುರಸಾಕರವಿದದೇ
ದುರುಳ್ ನಾನ್ಲಿವೆೇ ಅಲಿ . ಅಲಿವೆೇ ಆದರೂ ಇದ. ಸಮಯವು ಕೂಡಿ ಬರುವವರೆಗೆ
ಪಾಿಪುವಾದುದರಲೆಿೇ ತ್ೃಪುನಾಗುವೆನ್ು’ ಎೆಂದು ಕಾಯಬೇಕಾಗಬಹುದು. ಇನ್ುು ಯಾವ ಪದವಿಯೂ
ವಾಮನ್ನೆನ್ುಲು ಬಲಿಯು ಮೂರು ಹೆಜೆಗಳ್ಷ್ಟಿ ಶಾಶ್ವತ್ವಲಿ . ಇರುವಷ್ಿೇ ದಿನ್ ನಾಯಯಯುತ್ವಾಗಿ
ಭೂಮಿಯನ್ುು ಕೊಡಲು ಸಜ್ರೆದನ್ು. ಬಳ್ಸಬೇಕಾದುದು ಮುಖಯ. ದೇವತಗಳ್ ರಾಜನಾದ
‘ಈತ್ ವಟ್ುವಲಿ . ಕಪಟ್ಟ. ತ್ೆಂತ್ಿ ಹಸದು ಮೊೇಸ ದೇವೆೇೆಂದಿನ್ು ತ್ನ್ಗೆೇ ಶಾಶ್ವತ್ವಲಿದ ತಿಿಲೇಕ
ಮಾಡಲು ಬೆಂದರುವ ಚಕಿಪಾಣಿಯೆೇ ಈತ್’ ಎೆಂದು ಸಾಮಾಿಜಯವನ್ುು ಮತು ಪಡೆದು ಸುಖವಾಗಿ ಕಾಲ ಕಳೆದನ್ು.
ಶ್ುಕಾಿಚಾಯವರು ಎಚಚರಿಸಿದರೂ ಮರು-ಉಚಚರಿಸದ (ಕಾತಿವಕಮಾಸದ ಮೊದಲದಿನ್ವೆೇ ಬರುವ ‘ಬಲಿಪ್ರರ್ತಪ್ತ್’,
ಬಲಿಯು ತ್ನ್ು ಮಾತಿಗಷ್ಿೇ ಬದಧನಾದನ್ು. ತ್ನ್ು ಕಲತ್ಿಳು ಬಲಿಯ ಹೆಸರಲಿಿ ಇೆಂದಿಗೂ ನ್ಡೆದುಕೊೆಂಡು ಬೆಂದಿರುವ ಹಬೊ .
ಬಲಿಚಕಿವತಿವಯ ಈ ಪಿಸೆಂಗವು ವಾಯಸವಿರಚಿತ್ ಭಾಗವತ್-
ಧಾರಾಪಾತ್ಿದಿೆಂದ ನಿೇರು ಜ್ರರಿಸಲು ಬಲಿಯು ವಟ್ುವಿನ್
ಪುರಾಣದಲಿಿ ಸೊಗಸಾಗಿ ಮೂಡಿ ಬೆಂದಿದ )
ಪಾದ ತೊಳೆಯತೊಡಗಿದನ್ು. ದಾನ್ಧಾರೆಯು ಕೈ ಮೇಲೆ
ಬಿೇಳುತಿುರಲಾಗಿ ವಾಮನ್ನ್ು ಕೊನೆಯಲಿದೆಂತ
ಬಳೆಯತೊಡಗಿದನ್ು. ಒೆಂದು ಪಾದದಿೆಂದ ಬಲಿಯು
ಆಳುತಿುದದ ಇಡಿೇ ಭೂಮೆಂಡಲವನ್ುಳೆದು, ಮತೊುೆಂದರಿೆಂದ
ನ್ಭೇಮೆಂಡಲವನ್ುು ವಾಯಪ್ಪಸಿದಾಗ, ಮೂರನೆಯ
ಹೆಜೆಯಡಲು ಜ್ರಗವೆೇ ಇಲಿದೆಂತ್ತಯತ್ು. ಕೊಟ್ಿ ಮಾತ್ು
ತ್ಪ್ಪಿ ಕಟ್ಿವನಾಗಲಪಿದ ಬಲಿಯು ತ್ೃತಿೇಯಪಾದವನ್ುು
ತ್ನ್ು ಮೌಲದ ಮೇಲಿಡಲು ಹೆೇಳಿದನ್ು. ಅದೇ ಸಮಯಕಕ
ಅಲಿಿಗೆ ಬೆಂದ ಆಯವ ಪಿಹಾಿದನಿಗೆ ಇದಲಿ ಹರಿಯ
ಚಮತ್ತಕರವೆೆಂಬ ಅರಿವಾಯತ್ು. ‘ಸೆಂಪತ್ುು ಹೆಚಾಚದಾಗ
ಹುಚಚನ್ೆಂತ್ತಗುವ ಮನ್ುಷ್ಯನ್ು ವಿಪತ್ುನ್ುು ತ್ತನೆೇ
ತ್ೆಂದುಕೊಳುಳವನ್ು. ಅೆಂರ್ಹ ಆಪತ್ತಕರಕ ಸೆಂಪತ್ುನ್ುು
ಮೊಮಮಗನ್ ಕೈಯೆಂದ ಕಸಿದುಕೊಳುಳತಿುರುವುದು
ಅನ್ುಗಿಹವಲಿದ ಮತಿುನೆುೇನ್ು?' ಎೆಂದುಕೊಳುಳತ್ು ಆತ್ ಹರಿಗೆ
ನ್ಮಸಕರಿಸಿದನ್ು. ಪಾಿಣವನೆುೇ ಬಲಿದಾನ್ ಮಾಡಲು
ಹರಟ್ ಬಲಿಗೆ ಶ್ರೇಹರಿಯ ಅನ್ುಗಿಹವಾಯತ್ು. ಚಿತ್ಿಕೃಪೆ: commons.wikimedia.org

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 17


ಕಥಾರಶ್ಮಿಃ
ರ್ತೋರಬೆೋಕನ್ನುವ ರ್ೃಢ ನಶಚಯವುಳಳವರೂ ಆಗಿದದರನ. ಅವರ
ಬಲ್ಗಳು ನ್ೂತ್ನ್ವಾಗಿ ಹೆಣೆಯಲಪಟ್ಟಿದದವು. ಅವರನ ಆ
ಬಲ್ಗಳನ್ನು ನೋರಿಗೆ ಎಸೆದನ, ಒಟ್ಟಿಗಿ ಅನ್ಯೋನ್ಯ
ಸಹಾಯದಿಂದ ಆ ಬಲ್ಯಲ್ಲಿ ಸಿಲನಕ್ಷದ ಮೋನ್ನ, ಮರ್ತುತ್ರ
ಜಲಚರ ಪಾರಣಿಗಳನ್ನು ಎಳೆದನಕಳುಳವಾಗ ಆ
ಪಾರಣಿಗಳಿಂದ ಪರಿವೃತ್ನಾದ ಚಯವನ್ ಮಹರ್ಷಿಯನ್ೂು
ಮ್ಮೋಲಕಕಳೆದರನ. ಆ ಮನನಯನ ನೋರಿನ್ಲ್ಿೋ ಇದನದದರಿಂದ
ಅವನ್ ಶರಿೋರವು ಪಾಚಿಯಿಂದ ಲ್ೋಪಿತ್ವಾಗಿ, ಹಸಿರನ
ಶ್ರೇಮರ್ತ ವಸುಮರ್ತೇ ರಾಮಚಂದ್ರ ಬಣ್ಣಕಕ ರ್ತರನಗಿತ್ನು . ಅವನ್ನ್ನು ಕಂಡ್ ಬೆಸುರನ ಭಯ
ಭಕ್ಷುಗಳಿಂದ ಅವನಗೆ ನ್ಮಸಕರಿಸಿದರನ. ಮಹರ್ಷಿಯೊಡ್ನ್ನ
ಸಂಸಕೃತ್ ಶಿಕಿಕರನ, ಬೆಂಗಳೂರನ
ಸೆಳೆಯಲಪಟ್ಿ ಮೋನ್ನಗಳು ಮೃತ್ನಯವಶವಾದದದನ್ನು ಕಂಡ್ ಆ
ಗೇವುಗಳ ಮಹತ್ವ ಋರ್ಷಯನ ಬಹಳವಾಗಿ ಖೋದಗಂಡ್ನ್ನ.
ಕಾರ್ತಿಕಮಾಸದ ಪಾಡ್ಯವನ್ನು ‘ಗೋವರ್ಿನ್
ಮೋನ್ನಗಳ ಮರಣ್ದಿಂದ ದನಃಖಿತ್ನಾದ ಆ
ಪೂಜಾ’ ಎಂಬ ಹೆಸರಿನಂದಲೂ ಆಚರಿಸನವುದನ ಪದಧರ್ತ.
ಮನನಯನ್ನು ಕಂಡ್ ಮೋನ್ನಗಾರರನ ಅವನ್ನ್ನು ಕುರಿತ್ನ,
ಅನಾದಿಕಾಲದಿಂದಲೂ, ಗೋವು, ಭಾರರ್ತೋಯ
‘ಮಹಾಮನನಯೋ, ನಾವು ರ್ತಳಿಯದೋ ಮಾಡಿದ
ಸಂಸಕೃರ್ತಯಲ್ಲಿ ದೋವರ ಮತ್ನು ತಾಯಿಯ ಸ್ಥಾನ್ವನ್ನು
ಅಪರಾರ್ವನ್ನು ಮನುಸಿ. ನ್ಮೆ ಮ್ಮೋಲ್ ಪರಸನ್ುವಾಗಿರಿ.
ಪಡೆದನಕಂಡಿದ.
ಅದಕಾಕಗಿ, ನಮಗೆ ಇಷಿವಾದ ಯಾವ ಕಾಯಿವನ್ನು
ಮಹಾಭಾರತ್ದ ಅನ್ನಶಾಸನ್ಪವಿ (ದಾನ್- ಮಾಡ್ಬೆೋಕಂದನ ಹೆೋಳಿರಿ’ ಎಂದನ ಪಾರರ್ಥಿಸಿದರನ.
ರ್ಮಿಪವಿ)ದಲ್ಲಿರನವ ಈ ಕಥೆಯಲ್ಲಿ ಗೋವಿನ್
ಬೆಸುರ ಮಾತ್ನಗಳನ್ನು ಕೋಳಿದ ಚಯವನ್ನ್ನ, ‘ಎಲ್ೈ
ಮಹತ್ವವು ಬಹಳ ಸನಂದರವಾಗಿ ನರೂಪಿತ್ವಾಗಿದ.
ಮೋನ್ನಗಾರರೋ, ನಾನ್ನ ಇಷ್ಟಿ ಕಾಲವೂ ಈ ಮೋನ್ನಗಳ
ಪೂವಿ ಕಾಲದಲ್ಲಿ ಭೃಗುವಿನ್ ಮಗನಾದ ಚಯವನ್ನ್ನ ಜೊತೆಯೋ ಜಿೋವಿಸಿದದನ್ನ. ಆದದರಿಂದ ನಾನ್ನ ಇವುಗಳನ್ನು
ಒಂದನ ಮಹಾವರತ್ವನ್ನು ಕೈಗಂಡಿದದನ್ನ. ಆ ವರತ್ದ ಪರಿತ್ಯಜಿಸಲಾರ’ ಎಂದನ್ನ.
ಸ್ಥಫಲಯಕಾಕಗಿ ನೋರಿನ್ಲ್ಲಿ ವಾಸಿಸಲನ ಪಾರರಂಭಿಸಿದನ್ನ.
ಆಗ ಆ ಬೆಸುರನ ತ್ಮೆ ರಾಜನಾದ ನ್ಹನಷನ್ ಬಳಿಗೆ
ರಾಗದವೋಷಗಳನ್ನು ತ್ಯಜಿಸಿ, ಅವನ್ನ ಹನ್ನುರಡ್ನ ವಷಿಗಳ
ಹೋಗಿ ನ್ಡೆದ ವಿಷಯವನ್ನು ರ್ತಳಿಸಿದರನ. ಆಗ ನ್ಹನಷನ್ನ
ಕಾಲ ಗಂಗಾ-ಯಮನನಾ ಸಂಗಮದಲ್ಲಿ ನೋರಿನ್ಲ್ಿೋ
ಅಮಾತ್ಯರೊಡ್ನ್ನ ಅಲ್ಲಿಗೆ ಅವಸರವಾಗಿ ಹೋಗಿ, ಅವರನ್ನು
ಕರಡಿನ್ಂತೆ ವಿಚಲ್ಲತ್ನಾಗದೋ ಕುಳಿತ್ನ್ನ. ಅವನಗೆ ನ್ದಿೋ
ಕುರಿತ್ನ ‘ಮನನಯೋ, ನಮಗೆ ಯಾವ ಪಿರರಯವಾದ
ದೋವತೆಗಳು ಪರದಕ್ಷಿಣೆ ಮಾಡ್ನರ್ತುದದರೋ ವಿನ್ಃ ಸವಲಪವೂ
ಕಾಯಿವನ್ನು ಮಾಡಿಕಡ್ಲ್ಲ? ಅದನ ಎಷ್ಿೋ
ತಂದರ ಕಡ್ನರ್ತುರಲ್ಲಲಿ . ನೋರಿನ್ಲ್ಲಿ ವಾಸಿಸನರ್ತುದದ
ದನಷಕರವಾದರೂ ಮಾಡ್ನತೆುೋನ್ನ’ ಎಂದನ ಬೆೋಡಿದನ್ನ.
ಜಲಚರಗಳೂ ಅವನ್ಲ್ಲಿ ಪಿರೋರ್ತಯಿಂದ ಸಹಜಿೋವನ್ವನ್ನು
ಮಾಡ್ನರ್ತುದದವು. ಅದನ್ನು ಕೋಳಿ ಚಯವವನ್ನ, ‘ಮಹಾರಾಜ, ಈ ಬೆಸುರನ
ಬಹಳ ಶರಮಪಟ್ನಿ ನ್ನ್ುನ್ನು ಈ ನ್ದಿಯಿಂದ ಮ್ಮೋಲ್ರ್ತುದಾದರ.
ಒಮ್ಮೆ ಆ ಜಲಾಶಯಕಕ ಬೆಸುರನ ಮೋನ್ನ ಹಿಡಿಯಲನ
ಆದದರಿಂದ ನ್ನ್ುನ್ೂು ಈ ಮೋನ್ನಗಳನ್ೂು, ಕರಯಕಕ
ಬಂದರನ. ಅವರನ ಬಲ್ಲಷಠರೂ, ಮೋನ್ನಗಳನ್ನು ಹಿಡಿದೋ
ಕಂಡ್ನಕೋ’ ಎಂದನ್ನ. ಒಡ್ನ್ನಯೋ ನ್ಹನಷನ್ನ

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 18


ಕಥಾರಶ್ಮಿಃ
ಪುರೊೋಹಿತ್ರಿಗೆ, ‘ಪುರೊೋಹಿತ್ರೋ, ಚಯವನ್ನ್ನ ಹೆೋಳಿದಂತೆ ಅನ್ನರೂಪವಾದ ಮೌಲಯವೆಂದನ ಭಾವಿಸನತೆುೋನ್ನ’ ಎಂದನ
ಇವನ್ನ್ನು ಕಂಡ್ನಕಳಳಲನ ಬೆಸುರಿಗೆ ಸ್ಥವಿರ ನಾಣ್ಯಗಳನ್ನು ಅಂಜಲ್ಲಬದಧನಾಗಿ ನ್ನಡಿದನ್ನ.
ಕಡಿ’ ಎಂದನ್ನ.
ಅದರಿಂದ ಸಂತ್ೃಪುನಾದ ಚಯವನ್ನ್ನ ‘ರಾಜೋಂದರ,
ಅದಕಕ ಚಯವನ್ನ್ನ ‘ಮಹಾರಾಜ, ನ್ನ್ು ಬೆಲ್ ಕೋವಲ ನೋನ್ನ ನ್ನ್ಗೆ ಒಳೆಳಯ ಮೌಲಯವನ್ನುೋ ನೋಡಿದಿದೋಯ.
ಒಂದನ ಸ್ಥವಿರ ನಾಣ್ಯಗಳು ಎಂದನ ಹೆೋಗೆ ಭಾವಿಸಿದ? ನ್ನ್ು ಪರಪಂಚದಲ್ಲಿ ಗೋವುಗಳಿಗೆ ಸಮಾನ್ವಾದ ರ್ನ್ವು
ಮೌಲಯವೆಷ್ಿಂದನ ನನ್ು ಸವಬನದಿಧಯಿಂದ ನಣ್ಿಯಿಸಿ, ಬೆೋರೊಂದಿಲಿ . ಗೋವುಗಳು ಪರಪಂಚದ ಎಲಾಿ ಬಗೆಯ
ಬೆಸುರಿಗೆ ಕಡ್ನ’ ಎಂದನ್ನ. ಆಗ ನ್ಹನಷನ್ನ ಚಯವನ್ನಗೆ, ಸಂಪರ್ತುಗೆ ಮೂಲ ಕಾರಣ್ವಾಗಿವೆ. ಮನ್ನಷಯರಿಗೆ ಅಮೃತ್
‘ಪೂಜಯರೋ, ನಮೆ ಮೌಲಯ ಒಂದನ ಲಕಿ ಸಮಾನ್ವಾದ ಹಾಲನ್ನು ಕಡ್ನವ ಗೋವುಗಳು
ನಾಣ್ಯಗಳಾಗಿರಬಹನದೋ? ಅಥವಾ ಅದಕ್ಷಕಂತ್ ಹೆಚಿಚನ್ ಮಾತ್ೃಸವರೂಪವಾಗಿವೆ. ಗೋವುಗಳು ಸವಿತ್ರ ಪೂಜಿಸ-
ಮೌಲಯವನ್ನು ಬೆಸುರಿಗೆ ಕಡ್ಬೆೋಕನ್ನುವಿರಾ?' ಎಂದನ ಲಪಡ್ನತ್ುವೆ’ ಎಂದನ ಗೋವುಗಳ ಮಹಾತೆೆಯನ್ನು
ಕೋಳಿದನ್ನ ವಿವರಿಸಿದನ್ನ.

ಅದಕಕ ಚಯವನ್ನ್ನ ‘ರಾಜ ಶ್ರೋಷಠನ್ನೋ, ನಾನ್ನ ಲಕಿ ಅದನ್ನುಲಾಿ ಕೋಳುರ್ತುದದ ಬೆಸುರನ ಬದಾಧಂಜಲ್ಲಗಳಾಗಿ,
ನಾಣ್ಯಕಕ ಸಲಿತ್ಕಕವನ್ಲಿ . ನನ್ಗೆ ರ್ತಳಿಯದಿದದರ ನನ್ು ತ್ಮೆನ್ನು ಅನ್ನಗರಹಿಸಬೆೋಕಂದನ ಚಯವನ್ನ್ಲ್ಲಿ ಪಾರರ್ಥಿಸಿದರನ.
ಮಂರ್ತರಗಳಲ್ಲಿ ಸಮಾಲೋಚಿಸಿ, ನರ್ಿರಿಸನ’ ಎಂದನ್ನ. ಆಗ ಆಗ ದಯಾಮಯನಾದ ಚಯವನ್ನ್ನ, ‘ಕೈವತ್ಿರೋ, ನಮೆ
ನ್ಹನಷನ್ನ ಆತ್ನ್ ಮಂರ್ತರಗಳಲ್ಲಿ ಸಮಾಲೋಚಿಸಿ, ತ್ನ್ು ಪಾರಥಿನ್ನಯಂತೆ ನಾನ್ನ ಈ ಹಸನವನ್ನು ಸಿವೋಕರಿಸಿದದೋನ್ನ.
ಅರ್ಿ ರಾಜಯವನ್ನು ಅಥವಾ ಪೂರ್ತಿ ರಾಜಯವನ್ನುೋ ಕಡ್ಲನ ಇದರಿಂದ ನೋವು ಸಕಲ ಪಾಪಗಳಿಂದ ಮನಕುರಾಗಿದಿದೋರಿ’
ಮನಂದಾದನ್ನ. ಎಂದನ ಹೆೋಳಿದನ್ನ.

ಆದರ ಚಯವನ್ನ್ನ ‘ನನ್ು ಸಮಗರ ರಾಜಯದಿಂದ ನಾನ್ನ


ವಿನಮಯವಾಗತ್ಕಕವನ್ಲಿ . ದೊರಯೋ, ನ್ನ್ಗೆ
ಯೊೋಗಯವಾದ ಮೌಲಯವನ್ನು ನೋಡಿ ನ್ನ್ುನ್ನು ಕಂಡ್ನಕೋ’
ಎಂದಾಗ ನ್ಹನಷನ್ನ ಏನ್ನ ಮಾಡ್ಬೆೋಕಂದನ ತೋಚದೋ
ದನಃಖಿತ್ನಾಗಿ ಕುಳಿರ್ತದದನ್ನ.

ಆಗ ವನ್ಚರನಾದ ಋರ್ಷಯೊಬಬನ್ನ ಬಂದನ ‘ಎಲ್ೈ


ರಾಜನ್ನೋ, ಚಯವನ್ಮಹರ್ಷಿಯನ ಯಾವುದರಿಂದ
ಸಂತ್ನಷಿನಾಗುವನ್ನ ಎಂದನ ನ್ನ್ಗೆ ಗತ್ನು . ಮಹಾರಾಜ,
ಪರಪಂಚದಲ್ಲಿ ಬೆಲ್ ಕಟ್ಿಲಾರದ ವಸನುವೆಂದರ ಗೋವು.
ನೋನ್ನ ಅದನ್ನು ಚಯವನ್ನ್ ಮೌಲಯವಾಗಿ ನಶಚಯಿಸನ’
ಎಂದನ್ನ. ಆಗ ಸಮಾಧಾನ್ ಹಂದಿದ ಆ ನ್ಹನಷನ್ನ
ಚಯವನ್ನ್ಲ್ಲಿ ಹೋಗಿ ಅವನ್ನ್ನು ಕುರಿತ್ನ, ‘ರ್ಮಾಿತ್ೆನಾದ
ಚಯವನ್ನ್ನೋ, ನಾನ್ನ ಒಂದನ ಹಸನವನ್ನು ಬೆಸುರಿಗೆ ನೋಡಿ
ನನ್ುನ್ನು ಕಂಡ್ನಕಂಡಿದದೋನ್ನ. ಇದೋ ನನ್ಗೆ
ಚಿತ್ರಕೃಪೆ: commons.wikimedia.org

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 19


ಆಚಾರರಶ್ಮಿಃ
ಕಾಯದರಿಸಿಕೆಂಡು ಬೆಂದು, ದೊಡಡಗಣೇಶ್ ಮತ್ುಿ
ಬಸವಣಣನ (ನೆಂದಿಯ) ದಶ್ಿನ ಪ್ಡದು ಪ್ಪನಿೇತ್ರಾಗು-
ವುದಲಿದೆೇ, ಅಲಿಿ ನಡಯುವ ಜಾತೆರಯಲಿಿ ಸಡಗರ
ಸೆಂಭ್ರಮಗಳಿೆಂದ ಭಾಗವಹಿಸುತ್ತಿರುವುದರ ಹಿನೂಲಯನುೂ
ತ್ತಳಿಯೇಣ ಬನಿೂ.

ಕಡಲೇಕಾಯ ಪ್ರಿಷೆಯ ಹಿನ್ೂಲ ಅತ್ಯೆಂತ್


ರೇಚಕವಾಗಿದೆ. ನೂರಾರು ವಷಿಗಳ ಹಿೆಂದೆ ಈ
ಪ್ರದೆೇಶ್ದಲಿಿ ರೆೈತ್ರು ಕಡಲಕಾಯಯನುೂ ಬಳೆಯುತ್ತಿದದರು.
ಶ್ರೇ ಶ್ರೇಕಂಠ ಬಾಳಗಂಚಿ
ಸಮೃದೆವಾಗಿ ಬಳೆದಿದದ ಕಡಲೇಕಾಯ ಇನ್ೂೇನು ಕಟಾವು
ಮಾಡಲೇ ಬೇಕು ಎನುೂವಷುರಲಿಿ, ರಾತ್ರೇ ರಾತ್ತರ ಅವರು
ಬಸವನಗುಡಿ ಕಡಲೇಕಾಯಿ ಪರಿಷೆ
ಬಳೆದಿದದ ಕಡಲೇಕಾಯ ಹಲಕ್ಕಕ ಯಾರೇ ನುಗಿಿ,
ಬೆಂಗಳೂರು ಸಿಲಿಕಾನ್-ಸಿಟಿ ಪ್ರಪ್ೆಂಚದಲಿಿ ಅತ್ಯೆಂತ್ ಧವೆಂಸಮಾಡಿ ಬಿಡುತ್ತಿದದರು. ಹಿೇಗೆ ಪ್ದೆೇ ಪ್ದೆೇ ಆಗುತ್ತಿದದ
ವೇಗವಾಗಿ ಬಳೆಯುತ್ತಿರುವ ನಗರಗಳಲಿಿ ಒೆಂದಾಗಿದೆ. ನಷುದಿೆಂದ ನೆಂದ ರೆೈತ್ರು ಅದೂೆಂದು ದಿನ ತ್ಮೆ
ಆಧುನಿಕತೆಗೆ ಮತ್ುಿ ಪಾಶ್ಚಿಮಾತ್ಯ ಸೆಂಸಕೃತ್ತಗೆ ಅತ್ಯೆಂತ್ ಬಳೆಯನುೂ ನಷು ಮಾಡುವವರನುೂ ಹಿಡಿಯಲೇ ಬೇಕು
ವೇಗವಾಗಿ ಒಗಿಿಕೆಂಡಿರುವ ನಗರವಾದರೂ ಇನೂೂ ತ್ನೂ ಎೆಂದು ನಿಧಿರಿಸಿ, ರಾತ್ತರ ಎಲಿರೂ ತ್ಮೆ ಹಲವನುೂ
ಗ್ರರಮೇಣ ಸೊಗಡನುೂ ಹಾಗೆಯೇ ಉಳಿಸಿಕೆಂಡು ಕಾಯಲು ನಿೆಂತಾಗ, ಅವರು ಕೆಂಡ ದೃಶ್ಯದಿೆಂದ ಒೆಂದು ಕಷಣ
ಬೆಂದಿರುವುದು ಮೆಚುಿವೆಂತ್ಹ ವಿಷಯವಾಗಿದೆ. ದೆಂಗ್ರದರು. ರೆೈತ್ರು ರಾತ್ತರ ತ್ಮೆ ಹಲವನುೂ ಕಾದು
ಕುಳಿತ್ತದಾದಗ ಬೃಹದಾಕಾರದ ಹೇರಿಯೆಂದು
ಶ್ರರವಣ ಮತ್ುಿ ಆಶ್ವಯುಜಮಾಸಗಳ ಸಾಲು
ಅದೆಲಿಿೆಂದಲೇ ಬೆಂದು ಅವರ ಹಲದಲಿಿ ಬಳೆದಿದದ
ಸಾಲು ಹಬಬಗಳು ಮುಗಿದು, ಇನ್ೂೇನು ಮಾಗಿಯ ಚಳಿ
ಕಡಲೇ ಕಾಯಯನುೂ ತ್ತನುೂತ್ತಿದುದದನುೂ ಕೆಂಡ ಆ ರೆೈತ್ರು
ನಮೆೆಲರ ಿ ನುೂ ಅಪ್ಪ ುವುದಕ್ಕಕ ಶ್ುರುವಾಗುತ್ತಿದದೆಂತೆಯೇ
ಇದು ಸಾಮಾನಯವಾದ ಹೇರಿಯಲಿ . ಇದು
ಬರುವುದು ಕಾತ್ತಿಕಮಾಸ. ಶೈವಾರಾಧಕರಿಗೆ ಪ್ರತ್ತೇ
ಶ್ಕ್ತಿಯುತ್ವಾದ ನೆಂದಿಯ ಪ್ರತ್ತರೂಪ್ವೆಂದು
ಕಾತ್ತಿಕಸೊೇಮವಾರವೂ ಅತ್ಯೆಂತ್ ಪ್ಪಣಯಕರವಾದ ದಿನ.
ಪ್ರಿಗಣಿಸುತಾಿರೆ.
ಬಹುತೆೇಕರು ಕಾತ್ತಿಕಸೊೇಮವಾರ ಶ್ರದೆೆಯೆಂದ ದಿನವಿಡಿೇ
ಉಪ್ವಾಸವನುೂ ಆಚರಿಸಿ, ಸೆಂಜೆಯಲಿಿ ಹತ್ತಿರದ ಕೂಡಲೇ ರೆೈತ್ರೆಲಿರೂ ಆ ಬಸವನ ಬಳಿ
ಶ್ಚವದೆೇವಾಲಯಕ್ಕಕ ಹೇಗಿ, ಶ್ಚವದಶ್ಿನವನುೂ ಮಾಡಿ ಕ್ಕೈಮುಗಿದು, ‘ದಯವಿಟ್ುು ನಾವು ಕಷುಪ್ಟ್ುು ಬಳೆಸಿದ
ತ್ದನೆಂತ್ರವೇ ಫಲಾಹಾರವನುೂ ಸಿವೇಕರಿಸುವ ಪ್ದದತ್ತಯನುೂ ಬಳೆಗಳನುೂ ಹಾಳು ಮಾಡಬೇಡ; ಇದೆೇ ಸಥಳದಲಿಿ
ರೂಢಿಯಲಿಿಟ್ುುಕೆಂಡಿದಾದರೆ. ಬೆಂಗಳೂರಿನವರಿಗೆ ಕಡೇ ನಿನಗೆಂದು ದೊಡಡದಾದ ಗುಡಿಯೆಂದನುೂ ಕಟಿು,
ಕಾತ್ತಿಕಸೊೇಮವಾರ ಬೆಂದಿತೆೆಂದರೆ ಅವರೆಲಿರ ಗಮನವು ಕಡಲಕಾಯ ಬಳೆಯನುೂ ಸಮೃದೆವಾಗಿ ಬಳೆದು
ಬಸವನಗುಡಿಯ ಪ್ರತ್ತಷ್ಠಿತ್ ‘ಕಡಲೇಕಾಯ ಪ್ರಿಷೆ’ಯತ್ಿ ಕಾತ್ತಿಕಮಾಸದ ಕನ್ಯ ಸೊೇಮವಾರ ನಿನಗೆ ಅದೆೇ
ಹರಿಯುತ್ಿದೆ. ಕಡಲೇಕಾಯಯನುೂ ನ್ೈವೇದಯವನಾೂಗಿ ಅರ್ಪಿಸುವುದಲಿದೆೇ,
ನಿನೂ ಹೆಸರಿನಲಿಿಯೇ ಕಡಲಕಾಯ ಪ್ರಿಷೆ ನಡಸುತೆಿೇವ’
ನೂರಾರು ವಷಿಗಳಿೆಂದ ಬಸವನಗುಡಿಯಲಿಿ
ಎೆಂದು ಕೇರಿಕಳುುತಾಿರೆ. ರೆೈತ್ರ ಮೊರೆಗೆ ಓಗಟ್ು
ನಡಯುತ್ತಿರುವ ಕಡಲೇ-ಪ್ರಿಷೆಯನುೂ ನೇಡಲು
ಬಸವಣಣ ಅೆಂದಿನಿೆಂದ ರೆೈತ್ರ ಬಳೆಯನುೂ ನಾಶ್ಗಳಿಸದೆೇ
ಸಾವಿರಾರು ಜನರು ಮೂರು-ನಾಲುಕ ದಿನಗಳನುೂ

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 20


ಆಚಾರರಶ್ಮಿಃ
ಕಾಪಾಡುತ್ಿದೆ ಎನುೂವುದು ಈ ಕಡಲೇಕಾಯ ಪ್ರಿಷೆಯ ಚೆಂತಾಮಣಿ, ಶ್ರೇನಿವಾಸಪ್ಪರ, ಕೇಲಾರ, ಚಕಕಬಳ್ಳುಪ್ಪರ,
ಹಿನೂಲಯಾಗಿದೆ. ಮಾಗಡಿ, ಮೆಂಡಯ, ಮೆೈಸೂರು, ತ್ುಮಕೂರು, ಕುಣಿಗಲ್
ಹಿೇಗೆ ರಾಜಯದ ನಾನಾ ಭಾಗಗಳಲಿದೆೇ, ನ್ರೆಯ
ಆೆಂಧರಪ್ರದೆೇಶ್, ತ್ಮಳುನಾಡಿನ ರೆೈತ್ರುಗಳು ಸಹಾ ಈ
ಪ್ರಿಷೆಯಲಿಿ ತಾವು ಬಳೆದ ಕಡಲೇ ಕಾಯಯೆಂದಿಗೆ
ಭಾಗವಹಿಸುತಾಿರೆ.

ರಾಮಕೃಷಣ ಆಶ್ರಮದ ಎದುರಿಗಿರುವ


ವಿವೇಕಾನೆಂದರ ಪ್ಪತ್ಥಳಿಯ ವೃತ್ಿದಿೆಂದ ಆರೆಂಭ್ವಾಗುವ
ಜಾತೆರಯು ಬಸವಣಣನ ದೆೇವಸಾಥನವನೂೂ ದಾಟಿ
ಹೇಗಿರುತ್ಿದೆ. ಇನುೂ, ಈ ಭಾಗದಲಿಿ ಜಾಗ ಸಿಗದ
ವಾಯಪಾರಿಗಳು, ಹನುಮೆಂತ್ನಗರ, ಗವಿ-ಗೆಂಗ್ರಧರೆೇಶ್ವರ
ದೆೇವಸಾಥನಗಳಿಗೆ ಹೇಗುವ ರಸ್ತಿ, ಇನೂೂ ತ್ಡವಾಗಿ
ಬೆಂದವರು ರಾಮಕೃಷಣ ಆಶ್ರಮದಿೆಂದ ಚಾಮರಾಜಪೇಟೆಯ
ಚಿತ್ರ ಕೃಪೆ: www.tripadvisor.in
5ನ್ೇ ಮುಖ್ಯ ರಸ್ತಿಯಡಗೆ ಸಾಗುವ ಜಾಗಗಳಲಿಿ ಬಿಡಾರ
ಹಿೇಗೆ ನೂರಾರು ವಷಿಗಳ ಹಿೆಂದಿನಿೆಂದಲೂ,
ಹೂಡುತಾಿರೆ. ಹಿೇಗೆ ಇಡಿೇ ಮೂನಾಿಲುಕ ದಿನಗಳ ಕಾಲ
ರೆೈತ್ರು ತಾವು ಬಳೆದ ಕಡಲಕಾಯಯನುೂ ತೆಗೆದುಕೆಂಡು
ಬಸವನಗುಡಿಯ ಸುತ್ಿಮತ್ಿಲಿನ ಪ್ರದೆೇಶ್ ಕಡಲೇಕಾಯಯ
ಬೆಂದು, ಭ್ಕ್ತಿಯೆಂದ ದೊಡಡಗಣಪ್ತ್ತಗೆ ಪ್ರತ್ತ ವಷಿವೂ
ವಾಯಪಾರಕಾಕಗಿಯೇ ಮೇಸಲಾಗಿರುತ್ಿದೆ. ರಸ್ತಿಯ
ಅರ್ಪಿಸಿ ಜಾತೆರಯನುೂ ನಡಸಿಕೆಂಡು ಬರುತ್ತಿದಾದರೆ.
ಇಕ್ಕಕಲಗಳಲಿಿ ಕಡಲಕಾಯಯ ರಾಶ್ಚಗಳು ಪ್ರಿಷೆಗೆ ಬರುವ
ಆರೆಂಭ್ದಲಿಿ ಕ್ಕೇವಲ ಕಡಯ ಕಾತ್ತಿಕಸೊೇಮವಾರ ಮಾತ್ರ
ಗ್ರರಹಕರನುೂ ಸ್ತಳೆಯುತ್ಿವ. ಮೂರು-ಬಿೇಜದ ಉದದನ್ಯ
ನಡಯುತ್ತಿದದ ಜಾತೆರಗೆ ಎಲಿರೂ ಬರಲು ಸಾಧಯವಾಗದಿದದ
ಕಾಯ, ಎರಡು-ಬಿೇಜದ ಗಿಡಡ ಕಾಯಗಳು, ಕಡುಗುಲಾಬಿ
ಕಾರಣ, ಸುಮಾರುವಷಿಗಳಿೆಂದಲೂ ಎರಡು ದಿನ
ಬಣಣದ ಬಿೇಜ ಹಾಗೂ ತ್ತಳಿಗುಲಾಬಿ ಬಣಣದ ಬಿೇಜಗಳು
ಮೊದಲೇ, ಅರ್ಥಿತ್ ಶ್ನಿವಾರ ಬಳಗೆಿಯೆಂದಲೇ
ಗ್ರರಹಕರ ಬಾಯಲಿಿ ನಿೇರೂರಿಸಿದರೆ, ಅದರ ಜೊತೆ ಅಲಿೇ
ಬಿಸಿ-ಬಿಸಿಯಾಗಿ ಹುರಿದ ಕಡಲೇಕಾಯಯ ಜೊತೆ
ಬಿಸಿಯಾಗಿ ಹದವಾಗಿ ಬೇಯಸಿದ ಕಡಲೇಕಾಯಯೂ
ಭ್ಕಾಿದಿಗಳಿಗೆ ಲಭ್ಯವಿರುತ್ಿದೆ.

ಕಡಲಕಾಯ ಪ್ರಿಷೆಯಲಿಿ ಕಡಲೇಕಾಯ


ಮಾತ್ರವಲಿದೆೇ, ಕಡಲೇಪ್ಪರಿ, ಬೆಂಡು-ಬತಾಿಸು, ವಿವಿಧ
ರಿೇತ್ತಯ ‘ಜಾತೆರ-ಸಿಹಿತ್ತೆಂಡಿ’ಗಳು ಹಿೆಂದೆಲಾಿ ಲಭ್ಯವಿರು-
ತ್ತಿದದರೆ ಈಗ ‘ಕಾಲಾಯ ತ್ಸ್ತೆೈ ನಮಃ’ ಎನುೂವೆಂತೆ ಭೇಲ್
ಪ್ಪರಿ, ಬಿಸಿ ಬಿಸಿ ಸಿವೇಟ್ ಕಾನ್ಿ, ಕಾಟ್ನ್ ಕಾಯೆಂಡಿ, ಪಾಪ್
ಕಾನ್ಿ ಹಿೇಗೆ ಬಗೆಬಗೆಯ ತ್ತೆಂಡಿ ತ್ತನಿಸುಗಳ
ತ್ಳುುಗ್ರಡಿಗಳು ಎಲಿೆಂದರಲಿಿ ನಿಲಿಿಸಿಕೆಂಡಿರುವ ಕಾರಣ
ಚಿತ್ರ ಕೃಪೆ: www.tripadvisor.in ಭ್ಕಾಿದಿಗಳಿಗೆ ನಡದಾಡಲು ತ್ುಸು ತಾರಸದಾಯಕವಾದರೂ

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 21


ಆಚಾರರಶ್ಮಿಃ
ಜನರ ಮಧ್ಯಯ ತ್ಳಿುಕೆಂಡು, ನುಗಿಿ, ದೆೇವರ ದಶ್ಿನ ಹರಗಿನ ಮಾರುಕಟೆುಗೆ ಹೇಲಿಸಿದರೆ ಈ
ಪ್ಡದಾಗ ಆಗುವ ಆನೆಂದ ವಣಿಿಸಲಸದಳವೇ ಸರಿ. ಕಡಲಕಾಯ ಪ್ರಿಷೆಯಲಿಿ ಮಾರಾಟ್ವಾಗುವ
ಕಡಲಕಾಯಗೆ ಬಲ ತ್ುಸು ಹೆಚಾಿ ಗಿಯೇ ಇರುತ್ಿದಾದರೂ,
ಬೆಂಗಳೂರಿಗರಿಗೆ ತ್ಮೆ ಸೆಂಸಕೃತ್ತಯ ಭಾಗವಾಗಿರುವ ಈ
ಕಡಲೇಕಾಯ ಪ್ರಿಷೆಗೆ ಬೆಂದು ಸರತ್ತಯ ಸಾಲಿನಲಿಿ ನಿೆಂದು
ದೊಡಡಗಣೇಶ್ನ ವಿಶೇಷ ಪೂಜೆಯಲಿಿ ಭಾಗಿಯಾಗಿ,
ಅಲಿಿೆಂದ ಸಮೇಪ್ದಲಿೇ ಇರುವ ದೊಡಡ ಬಸವನಗುಡಿ-
ಯಲಿಿರುವ ಬಸವಣಣನಿಗೂ ನಮಸಿ, ಪ್ರಸಾದ ರೂಪ್ದಲಿಿ
ಕನಿಷಿ ಪ್ಕಷ ಒೆಂದುಸ್ತೇರು ಹಸಿೇಕಡಲಕಾಯ, ಬೇಯಸಿದ
ಕಾಯ, ಹುರಿದ ಕಡಲೇಕಾಯ ಹಿೇಗೆ ಅವರವರ ರುಚಗೆ
ಚಿತ್ರ ಕೃಪೆ: www.tripadvisor.in ತ್ಕಕೆಂತೆ ಕಡಲೇಕಾಯಯಲಿದೆೇ ಕಡಲೇಪ್ಪರಿ, ಕಲಾಯಣಸ್ತೇವ,
ಬೆಂಡು-ಬತಾಿಸುಗಳನೂೂ ಖ್ರಿೇದಿಸಿ ಮನ್ಗೆ
ಹೆಣುಣ ಮಕಕಳಿಗೆ ಬಳೆ, ಓಲ ಸ್ತೇರಿದೆಂತೆ ಜಾತೆರಯಲಿಿ ಕೆಂಡೊಯುದ ಅಕಕ-ಪ್ಕಕದವರೆಂದಿಗೆ ಹೆಂಚಕೆಂಡು
ಸಿಗುವ ತ್ರಹೆೇವಾರಿ ವಸುಿಗಳನುೂ ಲಭ್ಯವಿದದರೆ ಇನುೂ ಚಕಕ ಭ್ಕ್ತಿ-ಭಾವದಲಿಿ ಮೆಂದೆೇಳುತಾಿರೆ. ಎರಡು ವಷಿಗಳ ಹಿೆಂದೆ
ಮಕಕಳಿಗೆೆಂದೆೇ, ಬಣಣ ಬಣಣದ ರ್ಪೇರ್ಪೇ, ಬಲೂನುಗಳು, ವಿವಿಧ ‘ಕೇವಿಡ್ ಕರಿಛಾಯ’ಯೆಂದ ಸಾೆಂಕ್ಕೇತ್ತಕವಾಗಿ ನಡದು
ಆಟಿಕ್ಕಗಳಲಿದೆೇ ಮಕಕಳ ಮನೇರೆಂಜನ್ಗ್ರಗಿ ರಾಟೆ, ಸೆಂಪೂಣಿವಾಗಿ ಮೆಂಕಾಗಿದದ ಪ್ರಿಷೆಗೆ, ಈ ಬಾರಿ
ಉಯಾಯಲಗಳು, ಮೆರಿೇಿ-ಗೇ-ರೆಂಡ್ ಆಟ್ಗಳು ಲಕ್ಷೇಪ್ಲಕಷ ಸೆಂಖ್ಯಯಯಲಿಿ ರೆೈತ್ರು ಹಾಗು ಭ್ಕಾಿದಿಗಳು
ಲಭ್ಯವಿರುತ್ಿವ. ಇವಲಿವುದಕ್ತಕೆಂತ್ಲೂ ಇನೂೂ ಒೆಂದು ಹೆಜೆೆ ಬೆಂದು ಭ್ಗವೆಂತ್ನ ಕೃಪಾಶ್ಚೇವಾಿದಕ್ಕಕ ಪಾತ್ರರಾಗಿರುವ
ಮುೆಂದೆ ಹೇಗಿ ವಿವಿಧ ದೆೇವರುಗಳ ಮಣಿಣನ, ರ್ಪೆಂಗ್ರಣಿ ನಿರಿೇಕ್ಕಷಯದೆ.
ಮತ್ುಿ ಪಾಿಸುರ್–ಆಫ್-ಪಾಯರಿೇಸಿಿನಿೆಂದ ತ್ಯಾರಿಸಿದ
ಗೆಂಬಗಳಲಿದೆೇ ದೂರದ ಮಧುರೆೈ ಗೆಂಬಗಳು, ಆಧುನಿಕವಾಗಿ ನಾವುಗಳು ಎಷೆುೇ ಮುೆಂದುವರೆ-
ಕಾೆಂಚೇಪ್ಪರದ ರಾಮ-ಸಿೇತೆ, ದಶ್ರವತಾರದ ದಿದದರೂ ನಮೆ ಪೂವಿಜರು ನಡಸಿಕೆಂಡು ಬರುತ್ತಿದದ
ಗೆಂಬಗಳಲಿದೆೇ, ತ್ತರುಪ್ತ್ತಯ ಪ್ಟ್ುದಗೆಂಬಗಳನುೂ ಸಾೆಂಸಕೃತ್ತಕ ಕಾಯಿಕರಮಗಳು ಮತ್ುಿ ಜಾತೆರಗಳನುೂ
ಕಳುಲು ಹೆೆಂಗಳೆಯರ ಸಾಲೇ ಅಲಿಿರುತ್ಿದೆ. ಅರ್ಿಪೂಣಿವಾಗಿ ನಮೆ ಮುೆಂದಿನ ರ್ಪೇಳಿಗೆಯವರಿಗೂ
ತ್ಲುರ್ಪಸಲೇ ಬೇಕಾದ ಕತ್ಿವಯ ನಮೆ ನಿಮೆೆಲರ
ಿ ಮೆೇಲಯೇ
ಇದರ ಜೊತೆಗೆ ಪ್ರತ್ತೇವಷಿದ ಪ್ರಿಷೆಯಲಿಿಯೂ ಇದೆಯಲಿವೇ?
ಮೆೈಪೂತ್ತಿ ಬಳಿುಯ ಬಣಣವನುೂ ಹಚಿಕೆಂಡು ಮಹಾತಾೆ
ಗ್ರೆಂಧಿಯವರೆಂತೆಯೇ ಕನೂಡಕ ಮತ್ುಿ ಕೇಲು ಹಿಡಿದು
ನಿೆಂತ್ುಕಳುುವ ವೃದೆರನುೂ ನೇಡಿದಾಗ ‘ಛೇ, ಹಟೆುೇ
ಪಾಡಿಗೆ ಈ ಪ್ರಿಯಾಗಿ ಕಷು ಪ್ಡಬೇಕಲಾಿ’ ಎೆಂಬ
ನೇವಿನ ವಯಥೆಯ ನಡುವಯೂ ಅವರ ಪ್ಕಕದಲಿಿ
ನಿೆಂತ್ುಕೆಂಡು ಒೆಂದು ಸ್ತಲಿಿ ಇಲಿವೇ ಪೇಟೇ
ತೆಗೆಸಿಕೆಂಡು ಕ್ಕೈಲಾದ ಮಟಿುಗೆ ಹಣವನುೂ ಅಲಿೇ ಇಟಿುದದ
ತ್ಟೆುಯಲಿಿ ಹಾಕ್ತಬೆಂದಾಗ ಮನಸಿಿಗೆ ತ್ುಸು ನ್ಮೆದಿ
ಸಿಗುತ್ಿದೆ. ಚಿತ್ರ ಕೃಪೆ: www.tripadvisor.in

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 22


ಚಿಂತನರಶ್ಮಿಃ
ಮನಸ್ಸನುು ಶಂತ್ಗೊಳಿಸ್ಲು ಈ ಕೆಳಕಂಡ ಕೆಲವು
ಮಾಗಾಗಳ್ಳ ಸ್ಹಾರ್ಕಾರಯಾಗಬಹುದು:-

ಪ್ರರಣಾಯಾಮ :- ಆನ ಪಾನ ಎಂಬ ಸ್ಹಜ ಕ್ತರಯೆರ್ನುು


ಮಾಡುತ್ಾ ಉಸ್ಸರನೆುೀ ಗಮನಿಸ್ುವುದು.
ಆಧಾಯರ್ತಮಕ ಅಭ್ಯಯಸ:- ಯೀಗ ಅಥವಾ ಧ್ಯಯನದ ಮೂಲಕ
ಆಧ್ಯಯತ್ರಮಕ ಅಭ್ಯಯಸ್ ಮಾಡುವುದು.
ಸಹಜ ಸಂಭ್ಯಷಣೆ:- ಮನಸ್ಸಸಗೆ ಹಿತ್ಕ್ಡುವ ಹಿತೆೈಷಿಗಳ
ಜೊತೆ ಸ್ಹಜವಾಗಿ ಮಾತ್ನಾಡುವುದು.
ಶ್ರೇ ದನೇಶ್ ಕೃಷಣಮೂರ್ತಿ
ಪುಸತಕ ಓದಬವುದಬ:- ನೂತ್ನ ಪುಸ್ಾಕವನುು ಓದುವುದು
ಮ್ಯಾನೇಜರ್, ಅಕಸೆಂಚರ್ ಮನಸ್ಸಸಗೆ ಗಣನಿೀರ್ ಸ್ಂತ್ೃಪ್ತಾರ್ನುು ಕ್ಡಬಹುದು.
ಗಂದಲದಂದ ಶಂತ್ತೆಯೆಡೆಗೆ ನಿದ್ರರ :- ಹಿತ್ಮಿತ್ವಾದ ನಿದೆರರ್ನುು ಮಾಡುವುದು
ಮನಸ್ಸನುು ಶಂತ್ಗೊಳಿಸ್ಲು ಸ್ಹಾರ್ಕವಾಗಬಹುದು.
ಕ್ರೇಧಾದಭವರ್ತ ಸಂಮೇಹಿಃ ಸಂಮೇಹಾತ್್ಮ ೃರ್ತವಿಭ್ರಮಿಃ |
ಸಂಗೇತಾನಬಸರಣೆ:- ಮನಸ್ಸಸಗೆ ಖುಷಿರ್ನುು ತ್ಂದು
ಸಮೃರ್ತಭ್ರಂಶದಬುದಿನಾಶೇ ಬಬದಿನಾಶತ್ರಣಶ್ಯರ್ತ || ಕ್ಡುವ ಸ್ಂಗಿೀತ್ವನುು ಕೆೀಳ್ಳವುದು ಮನಸ್ಸನುು
(ಭಗವದ್ಗೀತೆ 2.63) ಪರಫುಲಲಗೊಳಿಸ್ಬಹುದು.
ಹಸಿವು ನಿಯಂತ್ರಣ:- ಹಸ್ಸವು ಹರಹಮಿಮದಾಗ ನಾವು
ಅರ್ಥಾತ್ ಕ್ರೀಧಕ್ೊಳಗಾದ ಮನುಷ್ಯನು ‘ ಇದು
ಸ್ವಾಧಿೀನತೆ ಹಂದ್ದ ಮನಸ್ುಸ ಹೆಚಾು ಗಿ
ಕಾರ್ಾವೀ – ಅಕಾರ್ಾವೀ? ಎಂದು ವಿಚಾರ ಮಾಡುವ
ಶಂತ್ಗೊಳುಬಹುದು.
ವಿವೀಕವನುು ಕಳೆದುಕ್ಳ್ಳುತ್ತಾನೆ. ಅವಿವೀಕದ್ಂದ
(ಮೂಢತೆಯಂದ) ಸ್ಮರಣಶಕ್ತಾರ್ು ಭರಂಶವಾಗುತ್ಾದೆ. ಸ್ನಾನ:- ಶುದಿವಾದ ತ್ಣಣನೆ ನಿೀರನಿಂದ ಸ್ವುನ ಮಾಡುವುದು
ಅದಕಾರಣ ಬುದ್ಿ ಅರ್ಥಾತ್ ಜ್ಞ ಾ ನಶಕ್ತಾರ್ು ನಶಿಸ್ುತ್ಾದೆ. ಮನಸ್ಸನುು ಶಂತ್ಗೊಳಿಸ್ಬಹುದು.
ಬುದ್ಿನಾಶವಾಗುವುದರಂದ ಮನುಷ್ಯನ ಪತ್ನವಾಗುತ್ಾದೆ. ಪ್ರಸನಾಚಿತ್ತ:- ದ್ನವನುು ಪರಸ್ನುಚಿತ್ಾದ್ಂದ ಆರಂಭಿಸ್ಸ,
ನಗುವಿನ ಅಭ್ಯಯಸ್ ಮಾಡುವುದು.
ಮಾನವನು ಮುಂಜ್ಞನೆಯಂದ ರಾತ್ರರರ್ವರೆಗೂ
ಅನೆೀಕ ಚಟುವಟಿಕೆಗಳನುು ಮಾಡುತ್ಾಲೀ ಇರುತ್ತಾನೆ. ಏನು ಮನುಷ್ಯ ಕಾರ್ಾಪರವೃತ್ಾನಾಗಿರುವುದು ತ್ಪಪಲಲ;
ಮಾಡಬೀಕು ಮತ್ುಾ ಏನು ಮಾಡಬಾರದು ಎಂದು ತ್ನಗಾಗಿ ಸ್ಾಲಪ ಸ್ಮರ್ವನುು ಮಿೀಸ್ಲ್ಲರುವುದು, ತ್ನಗೆ
ನಿಧಾರಸ್ುವುದು ತ್ುಂಬಾ ಕಷ್ಟ . ನಮಮ ಕೆಲಸ್-ಕತ್ಾವಯಗಳ್ಳ ಇಷ್ಟವಾದ ಹವಾಯಸ್ವನುು ರೂಡಿಸ್ಸಕ್ಳ್ಳುವುದು, ಸ್ಾಲಪ
ಬಿಡುವಿಲಲದ ವೀಳಾಪಟಿಟರ್ನುು ಹಂದ್ರುವುದು ಹತ್ುಾ ಹರಪರಪಂಚದ್ಂದ ದೂರವಿದುು ತ್ನು
ಸ್ಹಜವೀ ಸ್ರ. ಆಧುನಿಕ ಪರಪಂಚದಲ್ಲಲ ವಯಕ್ತಾಗಳ್ಳ ಅಂತ್ರಾಳದ ಧಾನಿರ್ನುು ಕೆೀಳ್ಳವುದರಲ್ಲಲ ಸ್ಸಗುವ
ಸ್ಂತೀಷ್ವನುು ಪೂರೆೈಸ್ಲು ನಿರ್ೀಾವವಸ್ುಾಗಳ ಪರಶಂತ್ತೆ ಬೀರೆಲೂಲ ಸ್ಸಗುವುದ್ಲಲ .
ಮೊರೆಹೀಗುತ್ತಾರೆ. ಸ್ಂಪತ್ಾನುು ಗಳಿಸ್ುವುದು,
ಬನಿು, ನಾವಲಲರೂ ದ್ನದ 24 ಗಂಟೆಗಳಲ್ಲಲ 5
ಅಧಿಕಾರವನುು ಹಂದುವುದು, ಹೆಚುು ಹಣ, ಕ್ತೀತ್ರಾರ್ನುು
ನಿಮಿಷ್ಗಳನಾುದರೂ ನಮಗಾಗಿ ಮಿೀಸ್ಲ್ಲಡೀಣ.
ಗಳಿಸ್ುವುದರಲಲೀ ತ್ಮಮ ಮನಸ್ಸನುು ಕೆೀಂದ್ರೀಕರಸ್ುತ್ತಾರೆ.
ಮನಸ್ಸನುು ನಿಗುಾಣ ನಿರಾಕಾರ ಪರಬರಹಮನಲ್ಲಲ ಲ್ಲೀನಗೊಳಿಸ್ಸ
ಇದೆಲಲದರ ನಡುವ, ಮನಸ್ಸಸಗೆ ಶಂತ್ರ ಹಾಗೂ ನೆಮಮದ್
ಪರಮಾತ್ಮನ ಜೊತೆ ಮಾತ್ನಾಡೀಣ.
ಬೀಕೆಂದರೆ ಅದು ಸ್ಸಗುವುದು ಹೆೀಗೆ?

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 23


ಜ್ಞಾನರಶ್ಮಿಃ
ನ್ಯವಿಬಬರೂ ಒಿಂದಾಗಿಯೇ ಕತ್ಭವಾಗಳನುು ಮಡಲು)
ದಾನಮಡಿದಾಾನೆ’.
ಗೃಭಾಾಮಿ ತೇ ಸೌಭಗತ್ಯಾಯ ಹಸಿಂ ರ್ಯಾ ಪತ್ಯಾ
ಜರದಷ್ಟಿಯಿಥಾಸಿಃ |
ಭಗೇ ಅಯಿಮಾ ಸವಿತ್ಯ ಪುರಂಧಿರ್ಿಹಾಂ
ತ್ಯಾದುರ್ಗಿಹಿಪತ್ಯಾಯ ದೇವಿಃ |
ಆಶವಲಾಯನ ಗೃಹಾಸೂತ್ಿದಲ್ಲಿ ‘ಗೃಭಾಾಮಿ ತೇ
ಸೌಭಗತ್ಯಾಯ ಹಸಿಮಿತ್ಾಂಗುಷ್ಠಮೇವ ಗೃಹಿಾೇಯಾತ್’
ಶ್ರೇ ವಿ ಎಮ್ ಉಪಾಧ್ಯಾಯ
ಎಿಂದು ಇದ.
ಅಧ್ಯಾತ್ಮ ಚಿಂತ್ಕರು ಹಾಗೂ ಖ್ಯಾತ್ ಬರಹಗಾರರು
ಈ ಕನೆಾಯು ಪಿತ್ೃಕುಲದಿಂದ (ಮನೆಯಿಂದ)
ಪತ್ರಕುಲಕೆ ಹೇಗುತ್ಯತ ಕನ್ಯಾವೃತ್ವನುು ಬಿಡುತ್ರತದಾಾಳೆ.
ಕರ್ಿ - ಶಾಸರದೃಷ್ಟಿ (ಭಾಗ-11) ಕನಾಯಾ ಪಿತ್ೃಭ್ಾೇ ಯರ್ತೇಪರ್ತಲೇಕರ್ವದೇಕ್ಷಾರ್ದಾಸಥ
ಕನ್ಯಾದಾನದಿಂದ ಆಗುವ ಉಪಯುಕತತೆಗಳನುು ಸ್ಯಾಹಾ |
ಕೇಳಿ. ‘ಕೃತ್ಯಾ ಸಿಂಜ್ಞಕಳಾದ ಆಭಿಚಾರಕ ಮಿಂತ್ರಿಕ ಮಳೆಯನುು ಸುರಿಸುವ ಹೇ ಇಿಂದಿನೆೇ! ಈ
ಶಕ್ತತಯುಳಳ ದೇವತೆಯು ನೇಲ ಮತ್ುತ ಕಿಂಪು ಕನೆಾಯನುು ತ್ಿಂದಯ ಮನೆಯಿಂದ ಬಿಡಿಸು, ಆದರೆ
ಬಣ್ಣವುಳಳವಳಾಗಿದಾಾಳೆ. ಈ ವಧುವಿನಲ್ಲಿ ಅಿಂಟಿಕಿಂಡಿರುವ ಪತ್ರಯ ಕುಲದಿಂದ ಬಿಡಿಸಬೇಡ. ಈಕಯು
ಆಕಯು (ಕನ್ಯಾದಾನ ಸಿಂದರ್ಭದಲ್ಲಿ ) ತ್ಾಜಿಸಲಪಡುತ್ಯತಳೆ. ಗಿಂಡನಮನೆಯಲ್ಲಿಯೇ ಇರುವಹಾಗೆ ಮಡು. ಇವಳು
ನಿಂತ್ರ ಈ ವಧುವಿನ ಬಿಂಧುಗಳು ಪಿವೃದಧರಾಗುತ್ಯತರೆ ಪತ್ರಗೃಹದಲ್ಲಿ ದೃಢವಾಗಿ ಇದುಾಕಿಂಡು ಪುತ್ಿವತ್ರಯೂ
(ಏಳೆೆಹಿಂದುತ್ಯತರೆ). ಇವಳ ಪತ್ರಯು ಸಿಂಸಾರಬಿಂಧ- ಸೌಭಾಗಾವತ್ರಯೂ ಆಗುವ ಹಾಗೆ ಮಡು.
ನದಲ್ಲಿ ನಯಮಿಸಲಪಡುತ್ಯತನೆ’. ಪ್ರೇತ್ೇ ರ್ುಂಚಾರ್ತ ನಾರ್ುತ್ಸುುಬದಾಾರ್ರ್ುತ್ಸಕರತ್|
ಯಥೇಯ ಮಿಂದರ ಮಿೇಢ್ಾಸುುಪುತ್ಯರ ಸುಭರ್ಗsಸರ್ತ ಸ್ಯಾಹಾ|
ನೇಲಲೇಹಿತ್ಂ ಭವರ್ತ ಕೃತ್ಯಾಸಕ್ತಿವಯಜತೇ |
ಮಳೆಯನುು ಸುರಿಸುವ ಹೇ ಇಿಂದಿನೆೇ! ಈ
ಏಧಂತೇ ಅಸ್ಯಾ ಜ್ಞ
ಾ ತ್ಯಿಃ ಪರ್ತಬಿಂಧೇಷು ಬಧಾತೇ |
ವಧುವನುು ಪುತ್ಿವಿಂತ್ಳನ್ಯುಗಿಯೂ, ಸೌಭಾಗಾವಿಂತ್-
ವರನು ವಧುವಿನ ಕೈಯನುು ತ್ನು ಬಲಹಸತದಿಂದ ಳನ್ಯುಗಿಯೂ ಮಡು. ಇವಳಲ್ಲಿ ಹತ್ುತ ಮಕೆಳಾಗುವಿಂತೆ
ಹಿಡಿದುಕಿಂಡು ‘ನೇನು ನನು ಮಿತ್ಿಳಾದ’- ಮಿತ್ರೇsಸಿ ಅನುಗಿಹಿಸ್ಸ ಗಿಂಡನನುು ಹನ್ನುಿಂದನೆಯವನನ್ಯುಗಿ
ಎನುುತ್ಯತನೆ. ಮತ್ುತ ಮುಿಂದುವರಿದು ಹಿೇಗೆ ಹೇಳುತ್ಯತನೆ. ಮಡು.
‘ನ್ಯನು ನನು ಶ್ಿೇಯಸ್ಸಿನ ಸಾಧನೆಗಾಗಿ ನನು ಕೈಯನುು ಇಮಾಂತ್ಾಮಿಂದರಮಿೇಢ್ಾಸುುಪುತ್ರಗಂಸುಭರ್ಗಂ ಕೃಣು|
ಹಿಡಿಯುತೆತೇನೆ. ಇದೇ ಸಿಂಬಿಂಧದಿಂದ ನನು ಪತ್ರಯಾದ ದಶಾಸ್ಯಾಂ ಪುತ್ಯರನಾಧೇಹಿ ಪರ್ತಮೇಕಾದಶಂ ಕೃಧಿ ಸ್ಯಾಹಾ|
ನನ್ನುಡನೆ ವಾಧಭಕಾ (ಮುಪು ಪ ) ಹಿಂದುವವರೆಗೂ ಈ ವಧುವನುು ಗಾಹಭಪತ್ಯಾಗಿುಯು ರಕ್ತಿಸಲ್ಲ;
ಜೊತೆಯಾಗಿರು. ದೇವತ್ಯತ್ಮನ್ಯದ ರ್ಗನೂ, ಈಕಯ ಮಕೆಳನುು ದೇರ್ಘಭಯುಷಮಿಂತ್ರನ್ಯುಗಿ ಮಡಲ್ಲ.
ಅಯಭಮನೂ, ಸವಿತ್ೃವೂ, ಪೂಷದೇವನೂ, ನನುನುು ಹಚ್ುು ಹೇಳುವುದರಿಿಂದೇನು? ತ್ನು ತೊಡೆಯಮೇಲೆ
ನನಗೆ ಗೃಹಪತ್ರಯಾಗಲು (ಗೃಹಸಥನ್ಯಗಲು, ಎಿಂದರೆ ಪುತ್ಿರು ಶೇಭಿಸುವಿಂತೆಯೂ ಬದುಕ್ತರುವ ಮಕೆಳ

ಮಿತ್ರರಶ್ಮಿಃ ಕಾರ್ತಿಕ ಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 24


ಜ್ಞಾನರಶ್ಮಿಃ
ತ್ಯಯಯೂ ಆಗಿರಲ್ಲ. ನದಿಯಿಂದ ಎದಾ ಈ ವಧುವು 2 ಶಕ್ತತ-ಆರೇಗಾಗಳಿಗಾಗಿ ಈ ಎರಡನೆಯ
ಮೊಮಮಕೆಳ ಸಿಂಬಿಂಧವಾದ ಆನಿಂದವನುು ಜೊೇಡಿಹಜ್ಜೆ- ಊಜಿ ದಾಪದೇ ಭವ.
ಅನುರ್ವಿಸುವಿಂತೆ ಮಡು. 3 ಸಾಧನ ಸಿಂಪತ್ರತಗಾಗಿ ಈ ಮೂರನೆಯ ಜೊೇಡಿಹಜ್ಜೆ-
ಇಮಾರ್ಗ್ನಿಸ್ಯರಯತ್ಯಂ ರ್ಗಹಿಪತ್ಾಿಃ ಪರಜ್ಞರ್ಸ್ಾೈ ನಯತ್ು ರಾಯಸ್ಪೇಷಾಯ ರ್ತರಪದೇಭವ.
ದೇರ್ಿಮಾಯುಿಃ| 4 ಸುಖ-ಆನಿಂದಗಳಿಗಾಗಿ ಈ ನ್ಯಲೆನೆಯ
ಅಶೂನ್ಾೇಪಸ್ಯಥ ಜೇವತ್ಯರ್ಸುಿ ಮಾತ್ಯ ಜೊೇಡಿಹಜ್ಜೆ- ರ್ಯೇಭವಾಯ ಚತ್ುಷ್ಪದೇಭವ.
ಪೌತ್ರಮಾನಂದರ್ಭಿ ಪರಬುಧಾತ್ಯಮಿಯಗ೦ ಸ್ಯಾಹಾ| 5 ಉತ್ತಮ ಸಿಂತ್ಯನ್ನತ್ಪತ್ರತಗಾಗಿ ಈ ಐದನೆಯ
ಎಲೆೈ ವಧುವೇ! ಈ ಕಲ್ಲಿನ ಮೇಲೆ ನಿಂತ್ುಕೇ. ಈ ಜೊೇಡಿಹಜ್ಜೆ- ಪರಜ್ಞಭಾಿಃ ಪಂಚಪದೇ ಭವ.
ಕಲ್ಲಿನಮೇಲೆ ನಿಂತ್ರರುವ ನೇನು ಕಲ್ಲಿನಿಂತೆ ಸ್ಸಥರವಾಗಿರು. 6 ಧಮಭವನುನುಸರಿಸ್ಸ ಜಿೇವಿಸಲ್ಲಕ್ಕೆಗಿ ಈ ಆರನೆಯ
ಯುದಧಮಡಲ್ಲಚಿಸುವವರನುು ಓಡಿಸು. ಮುಿಂದ ಜೊೇಡಿಹಜ್ಜೆ- ಋತ್ಭಾಿಃ ಷ್ಟಪದೇ ಭವ.
ಯುದಧಮಡಲ್ಲಚಿಸುವವರನುು ತ್ಡೆ. 7 ನ್ಯವಿಬಬರೂ ಗೆಳೆಯರಾಗಿಯೇ ಇರಲ್ಲಕ್ಕೆಗಿ ಈ
ಅರ್ತಷ್ಠೇರ್ರ್ಶಾಮನ ರ್ಶ್ಮೇವ ತ್ಾಗಂ ಸಿಥರಾಭವ | ಏಳನೆಯ ಜೊೇಡಿಹಜ್ಜೆ- ಸಖಾ ಸಪಿಪದೇ ಭವ.
ಅಭಿರ್ತಷ್ಠಪೃತ್ನಾತ್ಸುಹಸಾ ಪೃತ್ನಾಯತ್ಿಃ| ಇನ್ನುಿಂದು ಶಾಖೆಯವರು ಇದನುು
ಹಿರಿಯರ ಮಗಭದಶಭನದಲ್ಲಿ ಮಿಂಗಲಾ-
ಏಕಮಿಷ್ೇ ವಿಷುಾಸ್ಯಾಿ sನಾೇತ್ು|
ಕಿಂಠಸೂತ್ಿವನುು ಕಟ್ುುವುದು ಒಿಂದು ವಿಶ್ೇಷವಾದ
ದಾೇ ಊರ್ೇಿ ವಿಷುಾಸ್ಯಾಿ sನಾೇತ್ು | ರ್ತರೇ
ವಿಧಿಯಾಗಿದ. ಆಗ ವಧುವನುು ಕುರಿತ್ು ‘ಹೇ
ಣಿ ವರತ್ಯಯ ವಿಷುಾಸ್ಯಾಿ sನಾೇತ್ು |
ಸುಜಾತೆಯೇ, ನನು ಸುಖೇಜಿೇವನಕೆ ಆಧ್ಯರವಾಗುವ ಈ
ಚತ್ಯಾರಿ ಮಾಯೇಭವಯ ವಿಷುಾಸ್ಯಾಿ sನಾೇತ್ು |
ಮಿಂಗಲಾವನುು ನನು ಕರಳಿಗೆ ಕಟ್ುುತೆತೇನೆ; ನ್ಯವಿಬಬರೂ
ಪಂಚ ಪಶುಭ್ಾೇ ವಿಷುಾಸ್ಯಿಾsನಾೇತ್ು |
ನೂರು ಸಿಂವತ್ಿರ ಸುಖವಾಗಿ ಬಾಳೇಣ್.
ಷ್ಡ್ರರಯಸ್ಪೇಷಾಯ ವಿಷುಾಸ್ಯಾಿ sನಾೇತ್ು |
ಮಾಂಗಲಾಂ ತ್ಂತ್ುನಾನೇನ ರ್ರ್ಜೇವನ ಹೇತ್ುನಾ |
ಸಪಿಸಪಿಭ್ಾೇ ಹೇತ್ಯರಭ್ಾೇ ವಿಷುಾಸ್ಯಾಿ sನಾೇತ್ು |
ಕಂಠೇ ಬಧ್ಯಿಮಿ ಸುಭಗೇ ಜೇವೇರ್ ಶರದಿಃ ಶತ್ಂ || ಸಖಾ ಸಪಿಪದಾ ಭವ ಸಖಾಯೌ ಸಪಿಪದಾ ಬಭೂವಿಃ|
ಎಿಂದು ಹೇಳುತ್ಯತನೆ. ಹಿಂಡತ್ರಯನುು “ಅಧ್ಯಭಿಂಗಿ” ಎಿಂದು
ಸಖ್ಾಂತೇ ಗಮೇಯಂ|
ಶಾಸರವು ಹೇಳುತ್ತದ ಏಕಿಂದರೆ ಗಿಂಡ-ಹಿಂಡತ್ರಯರು
ಸಖಾಾತಿೇ ಯೇಷ್ಂ|
ದೇಹಬೇರಾದರೂ ಅಧಭನ್ಯರಿೇಶವರನಿಂತೆ ಒಿಂದೇ
ಸಖಾಾನಮೇ ಯೇಷಾಠಸುರ್ಯಾವ ಸಂಕಲ್ಪಪವಹೈ ಸಂಪಿರಯೌ
ಆಗಿದಾಾರೆ. ಇದನುು ಎಿಂದರೆ ಈ ಸಮನತೆ ಮತ್ುತ
ರೇಚಿಷ್ಣಾ ಸುರ್ನಸಾಮಾನೌ | ಇಷ್ರ್ೂಜಿರ್ಭಿ
ಅನ್ನಾೇನಾತೆಗಳನುು ಅರ್ಭಮಡಿಕಿಂಡರೆ ವಿವಾಹವು
ಸಂವಸ್ಯನೌ ಸಂನೌರ್ನಾಗಂಸಿ ಸಂ ವರತ್ಯ ಸರ್ು
ಸಾರ್ಭಕವಾಗುತ್ತದ.
ಚಿತ್ಯಿನಾಾಕರಂ | ಸ್ಯತ್ಾರ್ಸಾ ರ್ೂಹರ್ ರ್ೂಹರ್ಸಿಮ ಸ್ಯ
ವಿವಾಹದ ಇನ್ನುಿಂದು ಮುಖಾವಿಧಿಯು
ತ್ಾಂ ದ್ಯಾರಹಂ ಪೃಥಿವಿೇತ್ಾಗಂ ರೇತ್ೇsಹಗಂ
ಸಪತಪದಯಾಗಿದ. ಈ ವಿಧಿಯಲ್ಲಿ ಏಳುಬಾರಿ
ರೇತ್ೇಭೃತ್ಿಾಂ ರ್ನ್ೇsಹರ್ಸಿಮ ವಕಿಾಗಂ
ಜೊೇಡಿಹಜ್ಜೆಯನುು ಇಡುವರು.
ಸ್ಯಮಾಹರ್ಸ್ಯ ೈಋಕಿಾಗಂ ಸ್ಯ ಮಾರ್ನುವರತ್ಯ ಭವ
1 ಅನ್ಯುಹಾರ, ಇಚಾಿಶಕ್ತತಗಳಿಗಾಗಿ ಈ ಮೊದಲನೆಯ
ಪುಗಂಸ್ೇ ಪುತ್ಯರಯ ವೇತ್ಿವೈಶ್ರಯೈ ಪುತ್ಯರಯ ವೇತ್ಿವ
ಜೊೇಡಿಹಜ್ಜೆ - ಇಷ್ ಏಕಪದೇ ಭವ. ಏಹಿ ಸೂನೃತೇಿಃ | ಸಖೇರ್ತ ಸಪಿಮೇ ಪದೇ ಜಪರ್ತ|

ಮಿತ್ರರಶ್ಮಿಃ ಕಾರ್ತಿಕ ಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 25


ಜ್ಞಾನರಶ್ಮಿಃ
ಈ ಏಳು ಹಜ್ಜೆಯ ಪೈಕ್ತ ಮೊದಲನೆಯ ಧಮಭಗಳಾಗಲ್ಲೇ ನನು ಜೊತೆಯಲೆಿೇ ಮಡುವಿಂತೆ ನನು
ಹಜ್ಜೆಯನುು ಇಡುವುದರಿಿಂದ ವಿಷ್ಣಣವು ನನಗೆ ಅನುವನುು ಮನಸುಿ ಒಿಂದಾಗಿಯೇ ಇರಲ್ಲ. ನೇನು ಋಗೆವೇದಸವರೂಪಳು,
ಕಟ್ುು ನನು ಜೊತೆಯಲ್ಲಿ ನನುಲ್ಲಿಗೆ ಬರಲ್ಲ; ಎರಡನೆಯ ನ್ಯನು ಸಾಮವೇದಸವರೂಪನು. ನ್ಯನು ಎತ್ತರದಲ್ಲಿರುವ
ಪದಾಭಿಕಿಮಣ್ದಿಂದ ಬಲವನೂು; ಮೂರನೆಯದರಿಿಂದ ಆಕ್ಕಶ ಸವರೂಪನು; ನೇನು ಕಳಗಿರುವ ಪೃಥ್ವವಯು. ನ್ಯನು
ವಿತ್ಯದ ಕಮಭಗಳನೂು ನ್ಯಲೆನೆಯದರಿಿಂದ ಸುಖವನೂು; ರೆೇತ್ಸಿವರೂಪನು; ನೇನು ರೆೇತ್ಸಿನುು ಧರಿಸುವವಳು. ನ್ಯನು
ಐದನೆಯದರಿಿಂದ ಪಶುಗಳನೂು; ಆರನೆಯದರಿಿಂದ ಋತ್- ಮನಸಿವರೂಪನು; ನೇನು ವಾಕಿವರೂಪಳು. ಈ
ಧಮಭಗಳನೂು; ಏಳನೆಯದರಿಿಂದ ಹೇತ್ಯ ರಿೇತ್ರಯಾಗಿರುವ ನೇನು ನನಗೆ ಅನುಕೂಲಳಾಗಿರು. ನೇನು
ಪಿಶಾಸಾತಬಾಿಹಮಣಾಚ್ಿಿಂಸ್ಸೇ ಪೇತ್ಯನೆೇಷ್ಟು ಅಚಾಿವಾಕ ಸಿಂಪತ್ಿಮೃದಧಗಾಗಿ, ಪುತ್ಿಲಾರ್ಕ್ಕೆಗಿರುವವಳು; ಪಿಿಯವಾದ
ಅಗಿುೇಧರ ಎಿಂಬ ಸಪತಯಜ್ಞಗಳನೂು ಕಟ್ುು ನನು ಮತ್ುಗಳಿಿಂದ ಕೂಡಿದವಳೆೇ ನನು ಸಮಿೇಪಕೆ ಬಾ.
ಜೊತೆಯಲ್ಲಿ ಬರಲ್ಲ. ವೈವಾಹಿಕ ಜಿೇವನದ ಎಲಿ ಉತ್ತಮೊೇತ್ತಮ
ಈ ಏಳು ರಾಶಿಗಳನುು ದಾಟ್ುವುದರಿಿಂದ ಅಿಂಶಗಳನೂು ಈ ಏಳು ಹಜ್ಜೆಗಳನುಡುವಲ್ಲಿ
ಸಪತಪದಯಾದ ನೇನು ನನಗೆ ಸ್ುೇಹಿತ್ಳಾಗು. ಈ ಸಿಂಕಲ್ಲಪಸಲಾಗುತ್ತದ. ಈ ಸಪತಪದಯನುು ಇಟ್ುವರು, ಇದರ
ಸಪತಪದಯಿಂದಲೆೇ ನ್ಯವಿಬಬರೂ ಮಿತ್ಿರಾಗೇಣ್. ಅರ್ಭವನುು ತ್ರಳಿದು ಅನುಷ್ಟಾನಮಡಿದವರು ವಿವಾಹವನುು
ನ್ಯವಿಬಬರೂ ಸ್ುೇಹಿತ್ರಾಗಿಯೇ ಬಾಳೇಣ್. ನನು ಬಿಂಧನ ಎಿಂದು ಪರಿಗಣಿಸಲು ಯಾವ ಕ್ಕರಣ್ವೂ ಇಲಿ .
ಸ್ುೇಹದಿಂದ ನೇನು ಬೇರೆಯಾಗಬೇಡ. ನನು ಸ್ುೇಹದಿಂದ ಗಿಂಡ-ಹಿಂಡಿರಲ್ಲಿ ಯಾರೂ ಹಚ್ುು-ಕಡಿಮ ಇಲಿ; ಇದು
ನ್ಯನೂ ಬೇರೆಯಾಗುವುದಲಿ . ಪಿತ್ರಕ್ಕಯಭವನುು ಸಮತೆ, ಸಹಬಾಳೆವಯ ಅನುಷ್ಟಾನವೇ. ಯಾವ
ಮಡಲೂ ಇಬಬರೂ ನಧಭರಿಸ್ಸ ಸಹಕರಿಸೇಣ್. ಕುಟ್ುಿಂಬದಲ್ಲಿ ಪಿತ್ರಯೊಬಬರೂ ಇನ್ನುಬಬರ ಮನವಿೇಯ
ಪಿಿೇತ್ರಯುಕತರಾಗಿಯೇ ಇರುವಾ. ಸರಿಯಾದ ದೌಬಭಲಾಗಳನುು ತ್ರಳಿದು ಕಿಮಿಸತ್ಯತರೇ ಮತ್ುತ
ಸಿಂಬಿಂಧವಿಂದು ತ್ರಳಿದು ಸಿಂತೊೇಷವಾಗಿರೇಣ್. ಒಳೆಳಯ ಸದುೆಣ್ಗಳನುು ಗುರುತ್ರಸ್ಸ ಗೌರವಿಸುತ್ಯತರೇ ಆ
ಮನಸ್ಸಿನಿಂದ ಕೂಡಿದವರಾಗಿರೇಣ್. ಅನುವನೂು ಕುಟ್ುಿಂಬವೇ ಸವಗಭವಾಗುತ್ತದ.
ಬಲವನೂು ಅನುರ್ವಿಸುವವರಾಗೇಣ್. ನಮಿಮಬಬರ
ಮನಸೂಿ ಒಿಂದೇ ಆಗಿರಲ್ಲ. ವಿತ್ಯದ ಯಾವ ಕೃಷಾಾಪಿಣರ್ಸುಿ

ಚತ್ಿಕೃಪ Jayesh Jalodara on Unsplash ಚತ್ಿಕೃಪ One Horizon Productions on Unsplash

ಮಿತ್ರರಶ್ಮಿಃ ಕಾರ್ತಿಕ ಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 26


ಚಿಂತನರಶ್ಮಿಃ
ಈ ಮಧುಸೂದನಸರಸವತೇಯವರು ಸವಲಪ ಆತುರ
ಹಾಗೂ ಕೇಪ್ದ ಸವಭಾವದವರಾಗಿದದರು. ಎದುರಾಳಿ-
ಯಿಂದಿಗೆ ವಾದ ಮಾಡಿ ಅವನನುು ಸೇಲ್ಲಸುವುದು
ಅವರಿಗೆ ತುಿಂಬಾ ಸಿಂತೇಷ್ದ ವಿಷ್ಯವಾಗಿತುತ . ಒಮೆ
ಹರಿದ್ವರದಲ್ಲಿ ಒಬಬ ಸಾಧು ಅವರಿಗೆ ನಿನುಲ್ಲಿ ದೆೇವರು
ಇದ್ದನಿಂದ್ದರೆ ಇನ್ನುಬಬನಲೂಿ ಇದ್ದನ ತಾನೇ,
ಆದದರಿಿಂದ ನಿನುನುೇ ಅರ್ವಾ ಎದುರಾಳಿಯಲ್ಲಿರುವ
ದೆೇವರನುು ಸೇಲ್ಲಸಿದಿಂತಾಯಿತಲಿವೆೇ ಎಿಂದು ಕೆೇಳಿದ್ಗ
ಶ್ರೇ ಎಸ್. ಬಿ. ಕೃಷ್ಾ ಮಧುಸೂದನಸರಸವತೇಯವರು ವಿನಾಕಾರಣ ವಾದ
ಅರ್ವಾ ತಕಥ ಮಾಡ್ುವುದನುು ನಿಲ್ಲಿಸಿದರು.
ವಕೇಲರು
ಈ ಹನುಲೆಯುಳಳ ಮಧುಸೂದನಸರಸವತೇ-
ಸಾಧನಗೆ ತಾಳ್ಮಮ ಅಗತ್ಯ
ಯವರಿಗೆ ಒಮೆ ಒಬಬ ಸನಾಾಸಿ ಒಿಂದು ಮಿಂತರವನುು
ಬಹಳ ಹಿಂದೆ ಹದಿನಾರನೇ ಶತಮಾನದಲ್ಲಿ
ಪ್ರಿಚಯಿಸಿ ಅದನುು ಏಕಾಗರತೆಯಿಿಂದ ದಿನಕೆಕ ಐದು
ಮಧುಸೂದನಸರಸವತೇ ಎಿಂಬ ಬಹುದೊಡ್ಡ ವಿದ್ವಿಂಸರು
ಘಿಂಟೆಗಳ ಕಾಲ ಮೂರು ವಷ್ಥಗಳ ಕಾಲ
ಭಾರತದಲ್ಲಿ ಇದದರು. ಅವರು ಸಿಂಸಕೃತದಲ್ಲಿ ಬಹಳ ಹೆಸರು
ಜ್ಪಿಸುವಿಂತೆಯೂ ಹಾಗೂ ಅದರಿಿಂದ ಅವರಿಗೆ ಶ್ರೇಕೃಷ್ಣನ
ಮಾಡಿದದರು. ಇವರ ಸಿಂಸಕೃತ ಜ್ಞ
ಾ ನ ಎಷ್ಟು
ಸಾಕ್ಷಾತಾಕರವಾಗುವುದ್ಗಿಯೂ ಹೆೇಳಿ ಆಶೇವಾಥದ
ಅಗಾಧವಾದದೆದಿಂದರೆ ಇವರು ಭಗವದಿಗೇತೆಯ ಮೇಲೆಯೇ
ಮಾಡಿದನು. ಶ್ರೇಕೃಷ್ಣನ ಪ್ರಮ ಭಕತರಾಗಿದದ ಇವರು ಎಷ್ುೇ
ವಾಾಖ್ಯಾ ಬರೆದವರು. ಇವರು ಭಗವದಿಗೇತಾ
ಕಷ್ುವಾದರೂ ಸರಿ ಹಾಗೆಯೇ ಮಾಡ್ುವುದ್ಗಿ
ಗೂಢಾರ್ಥದಿೇಪಿಕಾ ಹಾಗೂ ಕೃಷ್ಣಕುತೂಹಲಮ್
ನಿಧಥರಿಸಿದರು.
ಕೃತಗಳನುು ಒಳಗಿಂಡ್ಿಂತೆ ಹಲವಾರು ಕೃತಗಳನುು
ಒಿಂದು ಒಳ್ಳಳಯ ದಿನ ಹಾಗೂ ಮುಹೂತಥದಲ್ಲಿ
ರಚಿಸಿದ್ದರೆ .
ತಮೆ ಊರಿನ ಶ್ರೇಕೃಷ್ಣನ ದೆೇವಾಲಯದಲ್ಲಿ ಮಿಂತರವನುು
ನಮೇऽಸತು ತೇ ವ್ಯಯಸ ವಿಶಾಲಬತದ್ಧೇ
ಪ್ಠಿಸಲು ಆರಿಂಭಿಸಿದರು. ಊರಿನ ಎಲಿರಿಗೂ ಅವರು
ಫುಲ್ಲಾರವಿಂದಾಯತ್ಪತ್ರನೇತ್ರ |
ಶ್ರೇಕೃಷ್ಣನ ಭಕತರೆಿಂದು ಗತತತುತ . ಆದದರಿಿಂದ ಅವರ ಈ
ಯೇನ ತ್ವಯಾ ಭಾರತ್ತೈಲಪೂರ್ಿ:
ಮಿಂತರಪ್ಠಣ ಹೆಚಿಿನ ಗಮನ ಸಳ್ಳಯದೆೇ ರಹಸಾವಾಗಿ
ಪರಜ್ವವಲಿತೇ ಜ್ವ ಾ ನಮಯ: ಪರದೇಪ: ||
ನಡೆಯಿತು. ಆದರೆ ಮೂರಲಿ ನಾಕು ವಷ್ಥ ಮಿಂತರವನುು
ಪರಪನನ ಪಾರಿಜ್ವತಾಯ
ಪ್ಠಿಸಿದರೂ ಮಧುಸೂದನಸರಸವತೇಯವರಿಗೆ ಶ್ರೇಕೃಷ್ಣನ
ತೇತ್ರವೇತರೈಕಪಾರ್ಯೇ |
ದಶಥನ ಭಾಗಾ ದೊರೆಯಲ್ಲಲಿ . ಬಹಳ ನಿರಾಸಯಿಿಂದ
ಜ್ವ
ಾ ನಮತದಾರಯ ಕೃಷ್ಣಾಯ
ಹಳ್ಳಯ ಸಾಮಾನಾ ಜೇವನಕೆಕ ಮರಳಿದರು.
ಗೇತಾಮೃತ್ದತಹೇ ನಮ: ||
ಮುಿಂದೆ ಒಿಂದು ದಿನ ಮಧುಸೂದನ-
ಈ ಮೇಲ್ಲನ ಶ್ಿೇಕಗಳೂ ಸೇರಿದಿಂತೆ ಅವರು ಸರಸವತೇಯವರು ತಮೆ ಚಪ್ಪಲ್ಲಯನುು ಹೊಲ್ಲಸಲು
ರಚಿಸಿದ ಕೆಲವು ಶ್ಿೇಕಗಳು ಧ್ಯಾನಶ್ಿೇಕಗಳು ಎಿಂದು ಚಮಾೆರನ ಬಳಿಗೆ ಹೊೇದರು. ಇವರ ಚಪ್ಪಲ್ಲಯನುು
ಪ್ರಸಿದಧವಾಗಿವೆ ಹಾಗೂ ಭಗವದಿಗೇತೆಯ ಅವಿಭಾಜ್ಾ ರಿಪೇರಿ ಮಾಡ್ಲು ಹೆಚುಿ ಸಮಯ ಬೇಕಾಗುತತದೆ ಎಿಂದು
ಅಿಂಗವೆೇ ಆಗಿಬಿಟ್ಟುವೆ. ಈ ಮಧುಸೂದನ ಸರಸವತೇಯವರು ಆ ಚಮಾೆರ ಬೇರೆಯವರ ಕೆಲಸಗಳನುು ಮೊದಲು
ಆರಾಧಾದೆೈವ ಶ್ರೇಕೃಷ್ಣನ ಪ್ರಮ ಭಕತರಾಗಿದದರು. ಮಾಡಿದನು.

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 27


ಚಿಂತನರಶ್ಮಿಃ
ಈ ರಿೇತ ಸಣಣ ಹಾಗೂ ಬೇಗ ಮುಗಿಯುವ ಆರಿಂಭಿಸಿದರು. ಆದರೆ ಅವರಿಗೆ ಮತತಮೆ ನಿರಾಸ
ಕೆಲಸವನುು ಮೊದಲು ಮುಗಿಸಿ ನಿಂತರ ದೊಡ್ಡ ಕೆಲಸವನುು ಕಾದಿತುತ . ಚಮಾೆರ ಹೆೇಳಿದಿಂತೆ ಆರು ತಿಂಗಳುಗಳು
ಮಾಡ್ುವುದಕೆಕ ಸಿಂಸಕೃತದಲ್ಲಿ ಸೂಚಿಕಟಾಹನಾಾಯ ಕಳ್ಳದರೂ ಭೂತವನುು ಸಿದಧಸಿಕಳುಳವುದಿರಲ್ಲ ಅದರ
ಎನುುತಾತರೆ. ಸುಳಿವೂ ಇಲಿವಾಯಿತು. ಪುನಃ ತಾಳ್ಳೆಗೆಟ್ು ಅವರು
ಚಮಾೆರನನುು ಚೆನಾುಗಿ ಬಯದರು. ಆಗ ಚಮಾೆರ ಹೆೇಳಿದ
ಮಧುಸೂದನಸರಸವತೇಯವರು ಚಮಾೆರ ತಮೆನುು
"ಸಾವಮಿ, ತಮಗೆ ಭೂತ ಒಲ್ಲದಿದೆ. ಕಳ್ಳದ ನಾಲುಕ
ಅಲಕ್ಯ ಮಾಡ್ುತತದ್ದನ ಎಿಂದು ವಿಪ್ರಿೇತ ಕೇಪ್ದಿಿಂದ
ತಿಂಗಳುಗಳಿಿಂದ ಅದು ನಿಮೆ ಬಳಿಗೆ ಬರಲು ಪ್ರಯತು
ಅವನನುು ಬೈಯಲು ಆರಿಂಭಿಸಿದರು. ಆದರೆ ಆ ಚಮಾೆರ
ಪ್ಡ್ುತತದೆ. ಆದರೆ ನಿಮೆ ನಾಕು ವಷ್ಥಗಳ ಮಿಂತರಪ್ಠಣದ
ಮಾತರ ಕೇಪ್ಗಳಳದೆೇ ಅವರಿಗೆ ಹೆೇಳಿದನು "ಸಾವಮಿ,
ಪ್ರಭಾವದಿಿಂದ ಒಿಂದು ಬಲವಾದ ಪ್ರಭೆಯು ನಿಮೆನುು
ನಿಮಗೆ ತಾಳ್ಳೆ ಕಡಿಮ. ಅದಕೆಕೇ ನಿಮೆ ಪ್ರಯತು ಸಿದಿಧಸಲ್ಲಲಿ .
ಸುತುತವರೆದಿದೆ. ನಿೇವು ಆ ಪ್ರಭೆಯ ಒಳಗೆ ಇರುವವರೆಗೂ
ನಾಕು ವಷ್ಥ ಮಾಡಿದ ಮಿಂತರಪ್ಠಣವನುು ತಾಳ್ಳೆಯಿಿಂದ
ಅದನುು ದ್ಟ್ಟ ನಿಮೆ ಬಳಿಗೆ ಬರಲು ಆ ಭೂತಕೆಕ
ಮುಿಂದುವರೆಸಿದದರೆ ಶ್ರೇಕೃಷ್ಣ ದಶಥನ ಕಡ್ುತತದದನೇನ್ನೇ"
ಸಾಧಾವಿಲಿ . ಶ್ರೇಕೃಷ್ಣನ ಪ್ರಮ ಭಕತರಾದ ತಮಗೆ ಅವನ
ಎಿಂದು ಹೆೇಳಿದನು.
ಮಿಂತರಪ್ಠಣ ಹೊಿಂದುತತದೆಯೇ ಹೊರತು
ಮಧುಸೂದನಸರಸವತೇಯವರು ತಮೆ ರಹಸಾ ಭೂತಮಿಂತರವಲಿ . ನಿೇವು ಶ್ರೇಕೃಷ್ಣನ ಮಿಂತರಪ್ಠಣ
ಮಿಂತರಪ್ಠಣದ ವಿಷ್ಯ ಇವನಿಗೆ ಹೆೇಗೆ ಗತಾತಯಿತು ಮುಿಂದುವರಿಸಿದರೆ ನಿಮಗೆ ಒಳ್ಳಳಯದ್ಗುತತದೆ" ಎಿಂದನು.
ಎಿಂದು ಆಶಿಯಥ ಹಾಗೂ ಕೇಪ್ದಿಿಂದ ಚಮಾೆರನನುೇ
ಮಧುಸೂದನಸರಸವತೇಯವರು ಪುನಃ ಶ್ರೇಕೃಷ್ಣನ
ದಿಟ್ಟುಸಿದರು. ಆಗ ಆ ಚಮಾೆರ "ಸಾವಮಿ,
ಮಿಂತರಪ್ಠಣಕೆಕ ಮರಳಿದರು. ಈ ಬಾರಿ ಇನೂು ಹೆಚಿಿನ
ಆಶಿಯಥಪ್ಡ್ಬೇಡಿ, ನನಗೆ ಒಿಂದು ಭೂತಮಿಂತರ
ಭಕತ, ಶರದೆಧ ಹಾಗೂ ಆಳವಾದ ಚಿಿಂತನಯಿಿಂದ
ಸಿದಿಧಯಾಗಿದೆ, ಆ ಭೂತ ಎಲಿರ ವಿಷ್ಯವನೂು ನನಗೆ
ಮಿಂತರಪ್ಠಣವನುು ಮುಿಂದುವರಿಸಿದರು. ಈ ಬಾರಿ
ಕವಿಯಲ್ಲಿ ಹೆೇಳುತತದೆ. ಹಾಗೆಯೇ ನಿಮೆ ವಿಷ್ಯವನೂು
ಅವರಿಗೆ ಶ್ರೇಕೃಷ್ಣನ ಸಾಕ್ಷಾತಾಕರವಾಯಿತು.
ಸಹ ನನಗೆ ಹೆೇಳಿದೆ" ಎಿಂದನು.
ಅವರು ಮುಿಂದೆ ಎಿಂತಹ ಪ್ರಮ ಭಕತರಾದರೆಿಂದರೆ
ಆಗ ಶ್ರೇಕೃಷ್ಣನ ಸಾಕ್ಷಾತಾಕರದ ಪ್ರಯತುದಲ್ಲಿ
ಯಾವಾಗಲೂ ಹೇಗೆ ಹೆೇಳುತತದದರು
ವಿಫಲರಾಗಿದದ ಮಧುಸೂದನಸರಸವತೇಯವರಿಗೆ ಆ
ಕೃಷ್ಣಾತ್ ಪರಂ ಕಿಮಪಿ ಪರಂ
ಭೂತವೆೇ ವಾಸಿ ಎನಿಸಿತು. ಆ ಭೂತಮಿಂತರವನುು ತಮಗೆ
ತ್ತ್ುವಮಹಂ ನಾ ಜ್ವನೇ
ಹೆೇಳಿಕಡ್ುವಿಂತೆ ಚಮಾೆರನನುು ಕೆೇಳಿದರು. ಆಗ ಆ
ಎಿಂದರೆ ಕೃಷ್ಣನಿಗಿಿಂತ ದೊಡ್ಡ ತತತವ ನನಗೆ ಗತತಲಿ .
ಚಮಾೆರ ಶ್ರೇಕೃಷ್ಣನ ಭಕತರಾದ ಅವರಿಗೆ ಭೂತಮಿಂತರ
ಬೇಡ್ವೆಿಂದನು. ಆದರೆ ಇವರ ಒತಾತಯಕೆಕ ಮಣಿದ ಓದುಗರೆೇ, ಈ ಪ್ರಸಿಂಗದಿಿಂದ ನಮಗೆ ತಳಿಯುವ
ಚಮಾೆರ ಆ ಮಿಂತರವನುು ಹಾಗೂ ಅದನುು ಸಿದಿಧಸುವ ಬಹುಮುಖ್ಾ ಸಿಂಗತ ಎಿಂದರೆ ಯಾವುದೆೇ ಒಿಂದು
ಪ್ರಿಯನುು ಅವರಿಗೆ ಹೆೇಳಿದನು. ಹಾಗೂ ಆರು ತಿಂಗಳಲ್ಲಿ ಸಾಧನಗೆ ತಾಳ್ಳೆ ಮತುತ ಸಹನ ಬಹಳ ಮುಖ್ಾ. ಇನೂು
ಆ ಭೂತವನುು ಸಿದಧಸಿಕಳುಳಬಹುದು ಎಿಂದು ಹೆೇಳಿದನು. ನಿಖ್ರವಾಗಿ ಹೆೇಳುವುದ್ದರೆ ತಾಳ್ಳೆಯೇ ಒಿಂದು ಸಾಧನ.
ತಾಳ್ಳೆಯಿಿಂದ ಏಕಾಗರತೆ ಹುಟ್ುುತತದೆ, ಏಕಾಗರತೆಯಿಿಂದ ಶರದೆಧ
ಮಧುಸೂದನಸರಸವತೇಯವರಿಗೆ ಭೂತವನುು
ಹೆಚುಿತತದೆ. ಆ ಶರದೆಧಯಿಿಂದ ಕೆೈಗಿಂಡ್ ಕಾಯಥಸಾಧನ
ಸಿದಧಸಿಕಳುಳವ ಮನಸಾಯಿತು. ಪುನಃ ಪ್ರಿಶರಮದಿಿಂದ
ಸಾಧಾವಾಗುತತದೆ.
ಚಮಾೆರ ಹೆೇಳಿದ ಭೂತಮಿಂತರವನುು ಪ್ರತದಿನ ಪ್ಠಿಸಲು

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 28


ಚಿಂತನರಶ್ಮಿಃ
ಮೇಲ್ಲನ ದೃಷ್ುಿಂತಕೆಕ ಒಿಂದು ಉತತಮ ಇಲ್ಲಿ ಡಾ. ಚಿಂದರಶೇಖ್ರ್ ಅವರ ತಾಳ್ಳೆ ಮತುತ
ಉದ್ಹರಣೆ ಎಿಂದರೆ ಭಾರತದ ಖ್ಯಾತ ಖ್ಗೇಳಶಾಸರ ಉತಾಾಹನನುು ಕಳ್ಳದುಕಳಳದಿರುವಿಕೆ ಆದಶಥಪ್ರರಯ.
ವಿಜ್ಞ
ಾ ನಿ ಡಾ. ಚಿಂದರಶೇಖ್ರ್. ಅವರು ಇಿಂಗೆಿಿಂಡಿನ ಸಿಂಸಕೃತದ ಈ ಸುಭಾಷ್ಠತ ಹೆೇಳುವಿಂತೆ ಉತಾಾಹ
ಕೆೇಿಂಬಿರಡ್ಜ್ ವಿಶವವಿದ್ಾಲಯದಲ್ಲಿ ಹೆಚಿಿನ ವಿದ್ಾಭಾಾಸ ಇರುವವನಿಗೆ ಯಾವುದೂ ಅಸಾಧಾವಲಿ .
ಮಾಡಿದರು. ಅವರು 1930ನೇ ಇಸವಿಯಲ್ಲಿ ಸಿಂಶ್ೇಧನ ಕಾಷ್ಣಾದಗನಜ್ವಿಯತೇ ಮಥ್ಯಮಾನಾತ್
ಮಾಡಿ ನಕ್ತಗ ರ ಳು ಹೆೇಗೆ ಬಳ್ಳಯುತತವೆ ಮತುತ ಹೆೇಗೆ ಭೂಮಿಸ್ುೇಯಂ ಖನಯಮಾನಾ ದದಾರ್ತ |
ಒಿಂದು ಹಿಂತದ ನಿಂತರ ಕುಸಿದು ಕುಸಿದು ಬಿಳಿ ಸ್ೇತಾಾಹಾನಾಂ ನಾಸಯಸಾಧಯಂ ನರಾಣಾಮ್
ಕುಬಜಗಳಾಗುತತವೆ ಎಿಂಬ ಸಿದ್ಧಿಂತವನುು ಮಿಂಡಿಸಿದರು. ಮಾರ್ಗಿರಬ್ಧಿಃ ಸರ್ಿಯತಾನಿಃ ಫಲಂರ್ತ ||
ಆಗ ತಕ್ಣಕೆಕ ಆವರ ಸಿದ್ಧಿಂತವನುು ಯಾರೂ ಈ ಸುಭಾಷ್ಠತ ಹೆೇಳುವಿಂತೆ ಮರ್ನದಿಿಂದ
ಒಪ್ಪದಿದದರೂ ಅವರು ತಾಳ್ಳೆಗೆಡ್ದೆ ವಿಶಾವಸದಿಿಂದ ತಮೆ ಕಟ್ಟುಗೆಯಲ್ಲಿ ಬಿಂಕ, ಅಗಿಯುವಿಕೆಯಿಿಂದ ಭೂಮಿಯಲ್ಲಿ
ಸಿದ್ಧಿಂತದಲ್ಲಿ ಯಾವುದೆೇ ಬದಲಾವಣೆ ಮಾಡ್ಲ್ಲಲಿ . ಎಷ್ಟು ನಿೇರು ದೊರೆಯುತತದೆ. ಆದರೆ ಬಿಂಕ ಹಾಗೂ ನಿೇರು
ತಾಳ್ಳೆಯಿಿಂದ ಕಾದರು ಎಿಂದರೆ ಅವರಿಗೆ 1983ರಲ್ಲಿ (ಅಿಂದರೆ ದೊರೆಯುವವರೆಗೆ ತಾಳ್ಳೆಯಿಿಂದ ಮತುತ ಉತಾಾಹನನುು
ಸಿದ್ಧಿಂತವನುು ಮಿಂಡಿಸಿದ 50 ವಷ್ಥಗಳ ನಿಂತರ) ಅದೆೇ ಕಳ್ಳದುಕಳಳದೆ ಕೆಲಸ ಮಾಡ್ಬೇಕು. ಉತಾಾಹದಿಿಂದ
ಸಿದ್ಧಿಂತಕಾಕಗಿ ಪ್ರತಷ್ಠಿತ ನ್ನೇಬಲ್ ಪ್ರಶಸಿತ ದೊರೆಯಿತು. ಕೂಡಿದ ಮನುಷ್ಾನಿಗೆ ಅಸಾಧಾವೆಿಂಬ ಕೆಲಸವೆೇ ಇಲಿ .
ಅಷ್ುೇ ಅಲಿದೆ ಅವರ ಪ್ರಬಿಂಧದಲ್ಲಿ ಮಿಂಡಿಸಿದ ನಕ್ತರಗಳು ಸುೇಹತರೆ, ಸಾಧನ ಎಿಂಬುದು ಪ್ರಿಶರಮದ ಜೊತೆಗೆ
ಕುಸಿಯಲು ಆರಿಂಭವಾಗುವ ಶಾಖ್ದ ಮಟ್ು ಮುಿಂದೆ ತಾಳ್ಳೆ ಹಾಗೂ ಸಹನಗಳ ಪ್ರತಫಲವೆೇ ಹೊರತು ಅದು
‘ಚಂದರಶೇಖರ್ ಲಿಮಿಟ್’ ಎಿಂದೆೇ ಹೆಸರಾಯಿತು. ಅವಸರದ ಕಾಯಥಶೈಲ್ಲಯಿಿಂದ ಸಿಗುವ Fast Food ಅಲಿ .
.

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 29


ಆಚಾರರಶ್ಮಿಃ
ಕೀಪಬಿಂದ ಇಿಂದರನು, ಗೊೀಪಾಲಕರಗೆ ಪಾಠ ಕಲ್ಲಸಲು,
ರರ್ಸವ್ಯಗಿ ಮ್ಳೆಯನುು ಸುರಸಲು ಪಾರರಿಂಭಿಸಿದನು.
ಇದರಿಂದ ನದಯು ತುಿಂಬ ಹರಯಲ್ಲರಿಂಭಿಸಿತು. ಎಲಾ
ಜನರು ಗಾಬರಯಿಂದ ಶ್ರೀ ಕೃಷಣನ ಬಳಿಗೆ ಸಹಾಯ
ಕ್ಕೀಳಲು ಬಿಂದರು .ಆಗ ಶ್ರೀ ಕೃಷಣನು ನಿೀವು ಯಾರು
ರ್ಯಪಡುವ ಅಗತಾವಿಲಾ ಎಲಾರೂ ಒಟ್ುು ಸ್ಯೀರೀಣ,
ನಾವು ಪೂಜಸಿದ ಗೊೀವರ್ಭನ ಪವಭತವೆೀ ನಮ್ಮನುು
ರಕ್ಷಷಸುತತದೆ ಎಿಂದು ಅರ್ಯವನುು ಇತತನು .ಎಲಾ ಜನ
ಸ್ಯೀರದ ನಿಂತರ ಕೃಷಣ ತನು ಕ್ಷರುಬರಳಿನಿಿಂದ ಗೊೀವರ್ಭನ
ಶ್ರೇಮರ್ತ ವಿದಾ ಪ್ಟ್ಟಾಜೆ
ಪವಭತವನುು ಎತಿತ ಹಿಡಿದು ಗಾರಮ್ಸಥರನುು ರಕ್ಷಷಸಿದ.
ಹವ್ಯಾಸಿ ಬರಹಗಾರರು ಬಲ್ಲಪಾಡಾಮಿ ಯಿಂದು ಕೃಷಣ ಗೊೀವರ್ಭನ ಪವಭತವನುು
ಎತಿತದ ಹಿನುಲಯಲ್ಲಾ ಈ ದನ ಈಗಲೂ ಗೊೀವುಗಳಿಗೆ
ದೇಪಾವಳಿಯಲ್ಲಿ ಗೇಪೂಜೆ
ವಿಶೀಷ ಪೂಜೆ ಮಾಡಲ್ಲಗುತತದೆ.
ಮಾತ್ರಿಃ ಸವಿಭೂತಾನಂ ಗಾವಿಃ ಸವಿಸುಖಪ್ರದಿಃ | ಭಾರತಿೀಯ ಸಿಂಸೆೃತಿಯಲ್ಲಾ ಗೊೀವಿಗೆ ವಿಶಿಷು
ನಮ್ಮ ಜೀವನವನುು ಎಲ್ಲಾ ರೀತಿಯಿಂದಲೂ
ಸ್ಥಥನಮಾನವಿದೆ. ಗೊೀವನುು ಮಾತ್ಯಿಂದು
ಸಿಂಪನುಗೊಳಿಸುವ ಗೊೀವಿಗಾಗಿ ನಾವು ಪೂಜೆಯನುು
ಪೂಜಸುವರು ನಾವು. ಗಾರಮಿೀಣ ಬದುಕ್ಷನ ಅವಿಭಾಜಾ
ಮಾಡುತ್ತೀವೆ. ಅದರಲೂಾ ದೀಪಾವಳಿ ಸಿಂದರ್ಭದಲ್ಲಾ
ಅಿಂಗವ್ಯಗಿರುವ ಕೀಣ, ಎತುತಗಳನುು ಗದೆಾ ಉಳುಮೆ
ವಿಶೀಷ ಪೂಜೆ ಸಲ್ಲಾಸುತ್ತೀವೆ. ದೀಪಾವಳಿ ಎಿಂದರೆ
ಮಾಡಲು ಬಳಸಲ್ಲಗುತತದೆ. ಹಿೀಗೆ ವಷಭದ ಅತಿ ಹೆಚಿುನ
ದೀಪಗಳಿಿಂದ ದೀಪವನುು ಹಚ್ುುವ ಹಬಬ . ಆಶ್ವಯುಜ
ಸಮ್ಯ ರೆೈತ ನಿಂದಗೆ ಇರುವ ಇವುಗಳಿಗೆ ದೀಪಾವಳಿ
ಮಾಸ ಕೃಷಣ ಪಕಷದ ಚ್ತುದಭಶಿ, ಅಮಾವ್ಯಸ್ಯಾ ಹಾಗೂ
ಸಿಂದರ್ಭದಲ್ಲಾ ಗೊೀಪೂಜೆ ದನ ವಿಶೀಷ ಪೂಜೆ ಸಲುಾತತದೆ.
ಕಾತಿಭಕ ಮಾಸ ಶ್ುಕಾ ಪಕಷದ ಪಾಡಾ - ಈ ದನಗಳಲ್ಲಾ
ಗಾರಮಿೀಣ ಪರದೆೀಶ್ದಲ್ಲಾ ಗೊೀವುಗಳಿಗೆ ಸ್ಥುನ ಮಾಡಿಸಿ,
ದೀಪಾವಳಿಯನುು ಆಚ್ರಸಲ್ಲಗುತತದೆ. ದೀಪಾವಳಿಯ
ಹೂವಿನ ಹಾರಗಳನುು ಮಾಡಿ ಅವುಗಳ ಕರಳಿಗೆ ಹಾಕ್ಷ
ಮ್ೂರನೀ ದನವ್ಯದ ಕಾತಿಭಕಮಾಸ ಶ್ುಕಾಪಕಷದ ಪಾಡಾ-
ನಿಂತರ ದನಗಳಿಗೆ ದೀಪ ತೀರಸಿ, ಅವುಗಳ ತಲಗೆ
ವನುು 'ಬಲ್ಲಪಾಡಾಮಿ' ಎನುುತ್ತತರೆ. ಬಲ್ಲಪಾಡಾಮಿಯಿಂದು
ಕುಿಂಕುಮ್ವನುು ಹಚಿು ಪೂಜಸುತ್ತತರೆ. ಮ್ನ ಮ್ಿಂದಗಾಗಿ
ಗೊೀಪೂಜೆಯನುು ವಿಜೃಿಂಬಣೆಯಿಂದ ಮಾಡುತ್ತತರೆ.
ತಯಾರಸಿದ ಅಕ್ಷೆಯ ಸಿಹಿಗಟ್ಟುಗಳನುು ದನಗಳಿಗೆ
ಇದಕ್ಕೆ ಪುರಾಣದಲ್ಲಾ ಒಿಂದು ಕಥೆ ಇದೆ.
ನಿೀಡಲ್ಲಗುತತದೆ.
ಕೃಷಣ ನಿಂದಗೊೀಕುಲದಲ್ಲಾ ಇದ್ದಾಗ ಅಲ್ಲಾದಾ ಗೊೀಪ,
ಗೊೀಪಿಯರು, ಪರತಿ ವಷಭ, ಮ್ಳೆಗಾಗಿ ಇಿಂದರದೆೀವನನುು
ಪೂಜಸುತಿತದಾರು. ಇದರಿಂದ ಇಿಂದರನಿಗೆ ‘ನಾನು ಮ್ಳೆ
ಬರಸುವುದರಿಂದಲೀ ಪರಪಿಂಚ್ದಲ್ಲಾ ಎಲಾವೂ ನಡೆಯುತಿತದೆ’
ಎಿಂದು ಗವಭದಿಂದ ಬೀಗಿದ. ಇಿಂದರ ‘ತ್ತನು, ತನಿುಿಂದ’
ಎಿಂದು ಗವಭದಲ್ಲಾ ಬೀಗುತಿತರುವ ವಿಚಾರ ಕೃಷಣನಿಗೆ
ತಿಳಿಯುತತದೆ. ಈ ಕಾರಣಕ್ಕೆ ಇಿಂದರನ ಗವಭ ಮ್ಣಿಸಲು
ಇಿಂದರನಿಗೆ ಪೂಜೆ ಮಾಡದೆ ಗೊೀವರ್ಭನ ಪವಭತಕ್ಕೆ
ಪೂಜೆಮಾಡಬೀಕ್ಕಿಂದು ಗೊೀಪಾಲಕರಗೆ ಸೂಚಿಸಿದ. ಕೃಷಣನ
ಸೂಚ್ನಯ ಹಿನುಲಯಲ್ಲಾ ಗೊೀವರ್ಭನ ಪವಭತದ
ಪೂಜೆ ಮಾಡಲು ಪಾರರಿಂರ್ ಮಾಡಿದರು. ಇದನುು ನೀಡಿ ಚಿತರಕೃಪೆ: commons.wikimedia.org

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 30


ಯೋಗರಶ್ಮಿಃ
ಪ್ರಭಾವ ಬೋರತವುದರೊಂದ, ಮೂತ್ರಕಟಿೆದದಲ್ಲಿ ಹಲವು
ನಿಮಿಷಗಳ ಈ ಮತದೆರಯ ಅಭಾಯಸದಿೊಂದ ತ್ಕ್ಣ
ಸರಾಗವಾಗಿ ಮೂತ್ರವಿಸರ್ಯನಯಾದ ಹಲವು ಉದಾಹರ-
ಣೆಗಳಿವೆ (‘ಪ್ರರಸ್ೆೋಟ್’ಗರೊಂಥಿಗಳ ತೊಂದರೆ-ಯಿಲಿದಿದದಲ್ಲಿ ).
ಅಪಾನಮುದ್ರರಯ ಉಪಯೇಗಳು
1. ದೆೋಹದಲ್ಲಿನ್ ಕಷಿಲಗಳಾದ ಮಲ, ಮೂತ್ರ,
ಬೆವರತಗಳನ್ತು ಶತದಿಧಗಳಿಸಿ ಬಹತಸತಲಭವಾಗಿ
ಹೊರಹಾಕುತ್ುದೆ. ಬೆವರತವಿಕ್ಕಯನ್ತು ಪ್ರಮಾಣ-
ಶ್ರೇಮರ್ತ ವಿಶಾರದ್ರ
ದಲ್ಲಿರಸತತ್ುದೆ.
ಯೋಗ ಚಿಕ್ರತ್ಸಕರತ 2. ಮಲಬದಧತೆ, ಮೂಲವಾಯಧಿ, ಮತ್ತು ಹಲತಿನೋವುಗಳು
ಅಪಾನಮುದ್ರರ 30 ರೊಂದ 45 ನಿಮಿಷಗಳ ಪ್ರತಿದಿನ್ದ ಅಭಾಯಸದಿೊಂದ
ನಿವಾರಣೆಯಾಗುತ್ುವೆ.
ಅಪಾನಮುದ್ರರಯನುು ಮಾಡುವ ವಿಧಾನ
3. ಸಕೆರೆಕಾಯಿಲೆಯನ್ತು (ಡಯಾಬಟಿೋಸ್) ಸಿಿಮಿತ್ಕ್ಕೆ
ಮಧ್ಯ ಮತ್ತು ಅನಾಮಿಕಾ ಬೆರಳುಗಳ ತ್ತದಿಗಳನ್ತು
ತ್ರತವಲ್ಲಿ ಇದತ ಅತ್ಯೊಂತ್ ಸಹಾಯಕಾರ. ಪ್ರತಿದಿನ್ 40
ಹೆಬೆೆರಳಿನ್ ತ್ತದಿಯೊಂದಿಗೆ ಸೊಂಯೋಜಿಸತವುದತ; ಉಳಿದ
ರೊಂದ 50 ನಿಮಿಷಗಳ ಕಾಲ ಅಭಯಸಿಸಿ, ಜೊತೆಯಲ್ಲಿ
ಬೆರಳುಗಳನ್ತು ನೋರವಾಗಿಡತವುದತ. ಅಗಿು, ಆಕಾಶ, ಮತ್ತು
ಪ್ರರಣಮತದೆರಯನ್ತು ಮಾಡಬೆೋಕು.
ಭೂತ್ತ್ುವಗಳ ಸಮಿಿಲನ್ದಿೊಂದಾಗಿ ಹೊಟ್ಟೆಯಲ್ಲಿನ್ ಎಲಿ
4. ಗರ್ಭಯಣಿಸಿರೋಯರತ ಎೊಂಟ್ನೋ ತಿೊಂಗಳಿನಿೊಂದ ಪ್ರಸವದ-
ಅೊಂಗೊಂಗಗಳು ಕಾಯಯಪ್ರವೃತ್ುಗೊಂಡತ ಪ್ಚನ್ಕ್ರರಯೆ
ವರೆಗೂ ಪ್ರತಿದಿನ್ 30 ರೊಂದ 45 ನಿಮಿಷ ಈ ಮತದೆರ
ಮತ್ತು ವಿಸರ್ಯನಾಕ್ರರಯೆಗಳೆರಡೂ ಸರಾಗವಾಗಿ ಆಗುವೊಂತೆ
ಮಾಡತವುದತ ಸಹರ್, ಸತಲಭ ಪ್ರಸವಕ್ಕೆ ಸಹಕಾರ.
ಮಾಡತತ್ುದೆ. ಈ ಮತದೆರಯನ್ತು, ಎಲಿರೂ, ಯಾವಾಗ
5. ವಾಕರಕ್ಕ, ಬಕೆಳಿ ಕ್ಕ, ಹೊಟ್ಟೆಯತಬೆರ, ಹೊಟ್ಟೆನೋವನ್ತು
ಬೆೋಕಾದರೂ ಮಾಡಬಹತದಾಗಿದೆ.
ಶಮನ್ಗಳಿಸತತ್ುದೆ.
ಅಪಾನಮುದ್ರರಯ ವಿಶೇಷತೆ
6. ಅಪ್ರನ್ಮತದೆರಯ ನಿರೊಂತ್ರ ಅಭಾಯಸದಿೊಂದ ಬಾಯಿ,
ಈ ಮತದೆರಯತ ಶರೋರದ ನಿಮಯಲ್ಲೋಕರಣಕ್ಕೆ ಒತ್ತು
ಹಲತಿ, ಮೂಗು, ಕ್ರವಿ, ಕಣತುಗಳ ಆರೋಗಯ ವೃದಿಧಸತತ್ುದೆ.
ನಿೋಡತತ್ುದೆ. ದೆೋಹವು ಸೊಂಪೂಣಯ ಶತದಿಧೋಕರಣಗೊಂಡಲ್ಲಿ
ಹೃದಯವೂ ಸಹ ಸಮರ್ಯವಾಗಿ ಕ್ಕಲಸ ಮಾಡಬಲತಿದತ.
ಯೋಗದಲ್ಲಿ ಶರೋರದ ನಿಮಯಲ್ಲೋಕರಣಕ್ಕೆ ಬಹಳ
ಮಹತ್ವವಿದೆ. ಸಾಧ್ಕನ್ತ ಉನ್ುತ್ಮಟ್ೆ ತ್ಲತಪ್ಬೆೋಕಾದಲ್ಲಿ
ದೆೋಹದ ಅತ್ಯೊಂತ್ ಸೂಕ್ಮತ್ರ ಶತದಿಧೋಕರಣದ
ಅವಶಯಕತೆಯಿದೆ. ಅೊಂತೆಯೆೋ ಈ ಮತದೆರಯತ ಮನ್ಸಸನ್ೂು
ನಿಮಯಲವಾಗಿಟ್ತೆ ಸಹನ, ಸದಾಾವನ ಹಾಗು ಆೊಂತ್ರಕಪ್ರಜ್ಞೆ
ಮೂಡತವೊಂತೆ ಮಾಡತತ್ುದೆ. ವಿಶೋಷವಾಗಿ ಈ ಮತದೆರಯತ
ಮೂತ್ರಪೊಂಡಗಳ ಕಾಯಯಚಟ್ತವಟಿಕ್ಕಗಳ ಮೋಲೆ ನೋರ-

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 31


ಕಾವ್ಯರಶ್ಮಿಃ

ರಸನೇ ಸ್ಥಾಪಿತಾ ವಾಣೇ


ಸಂಸಕೃತೇ ಏವ ಶೇಭತೇ|
ಶೇಭತೇ ಸಂಸಕೃತೇ ಏವ
ಕಂಠೇ ಚ ಮಧುರಾಕಷರಮ್||

ತಾತ್ಪರ್ಿ - ಸಂಸಕರಿಸಿದ ನಾಲ್ಲಗೆಯಲ್ಲಿ ಸ್ಥಾಪಿಸಿದ ಮಾತೇ


ಶೇಭಿಸುತ್ತದೆ. ಸಂಸಕರಿಸಿದ ಕಂಠದಲ್ಲಿ ಇರುವ ಮಧುರಾಕಷರವೇ
ಶೇಭಿಸುತ್ತದೆ.
ವಿದಾವನ್ ಚಂದ್ರಶೇಖರ ಭಟಟ ಕರ್ಿದ್ವಯೇ ಶ್ುರತಾವಾಣೇ
ಸಂಸಕೃತೇ ಏವ ಶೇಭತೇ|
ಸಂಸಕೃತ್ ಪಾರಧ್ಯಯಪಕರು
ಶೇಭತೇ ಸಂಸಕೃತೇ ಏವ
ಸಂಸಕೃತೇ ಏವ ಶೇಭತೇ ನೇತರೇ ಚಿತ್ರಂ ಹಿ ಶೇಭಿತ್ಮ್||
ಲಲಾಟೇ ಲಿಖಿತಾ ರೇಖಾ
ತಾತ್ಪರ್ಿ - ಸಂಸಕರಿಸಿದ ಕಿವಿಗಳೆರಡರಿಂದ ಕೇಳಿದ ಮಾತೇ
ಸಂಸಕೃತೇ ಏವ ಶೇಭತೇ |
ಶೇಭಿಸುತ್ತದೆ. ಸಂಸಕರಿಸಿದ ಎರಡು ಕಣ್ುುಗಳಿಂದ ನೇಡಿದ
ಶೇಭತೇ ಸಂಸಕೃತೇ ಏವ
ಚಿತ್ರವೇ ಶೇಭಿಸುತ್ತದೆ.
ಮಸತಕೆೇ ವರ್ದಿತಾ ಮರ್ತ: ||

ತಾತ್ಪರ್ಿ - ಸಂಸಕರಿಸಿ ಹಣೆಯಲ್ಲಿ ಬರೆದ ರೆೇಖೆಯೇ ನ್ಮಸಿಕೆೇ ಸ್ಥಾಪಿತಾ ಘ್ರರರ್ಂ


ಶೇಭಿಸುತ್ತದೆ. ಸಂಸಕರಿಸಿ ತ್ಲೆಯಲ್ಲಿ ಬೆಳೆದ ಬುದ್ಧಿಯೇ ಸಂಸಕೃತೇ ಏವ ಶೇಭತೇ|
ಶೇಭಿಸುತ್ತದೆ. ಶೇಭತೇ ಸಂಸಕೃತೇ ಏವ
ರಸನೇ ಸ್ಥಾಪಿತಾ ರಸಮ್||
ಕರದ್ವಯೇ ಕೃತ್ಂ ದಾನಂ
ಸಂಸಕೃತೇ ಏವ ಶೇಭತೇ| ತಾತ್ಪರ್ಿ - ಸಂಸಕೃತ್ವಾದ ಮೂಗಿನಂದ ಆಘ್ರರಣಿಸಿದ
ಶೇಭತೇ ಸಂಸಕೃತೇ ಏವ ವಾಸನೆಯೇ ಶೇಭಿಸುತ್ತದೆ. ಸಂಸಕೃತ್ವಾದ ನಾಲ್ಲಗೆಯಲ್ಲಿ
ಸನ್ಮಮರ್ೇಿ ಪ್ರೇರಿತೌ ಪದೌ|| ಸ್ಥಾಪಿಸಿದ ರಸವೇ ಶೇಭಿಸುತ್ತದೆ.

ತಾತ್ಪರ್ಿ - ಸಂಸಕರಿಸಿದ ಕೈಗಳೆರಡರಿಂದ ಮಾಡಿದ ದಾನವೇ


(ಲೇಖಕರ ಸವರಚಿತ್ ಕಾವಯ )
ಶೇಭಿಸುತ್ತದೆ. ಸಂಸಕರಿಸಿದ ಮಾಗಗದಲ್ಲಿ ನಡೆಯಲು
ಪ್ರೇರೆೇಪಿಸಿದ ಪಾದಗಳೆೇ ಶೇಭಿಸುತ್ತವ.

ನೇವೂ ‘ಮಿತ್ರರಶ್ಮಿಃ’ ಮಾಸಪತ್ರರಕಗೆ ಲೆೇಖನವನುು ಬರೆಯಲ್ಲಚಿಿಸುವಿರಾ? ಅನುಸರಿಸಬೆೇಕಾದ ಸ್ಥಮಾನಯ


ಮಾಗಗಸೂಚಿಗಳಿಗಾಗಿ ಇಲ್ಲಿ ಕೊಟ್ಟಿರುವ ಚಿತ್ರದ ಮೇಲೆ ಕಿಿಕಿಕಸಿ, ತ್ರಳಿಸಿರುವ ಸ್ಥಮಾನಯ ಮಾಗಗಸೂಚಿಗಳನುು
ಅನುಸರಿಸಿ. ಮಿತ್ರರಶ್ಮಿ ಪತ್ರರಕಯಲ್ಲಿ ತ್ರಬಹುದಾದ ಉತ್ತಮ ಬದಲಾವಣೆಗಳ ಬಗೆೆ ಕೂಡ ನಮಿ ರಚನಾತ್ಿಕ
ಸಲಹೆಗಳನೂು, ಅಭಿಪಾರಯಗಳನೂು ಸಂಕಿಷಪತವಾಗಿ ಹಂಚಿಕೊಳಳಬಹುದು. ತ್ಮಿ ಲೆೇಖನ/ ಪರತ್ರಕಿರಯಯನುು
ವಿದುಯನಾಿನ ಅಂಚೆ (ಈ-ಮೇಲ್) editormrashmi@gmail.com ಮುಖೆೇನ ಕಳುಹಿಸಿ. ತ್ಮಿ
ಸಂಪೂಣ್ಗ ಹೆಸರು, ಹುದೆೆ ಹಾಗೂ ಮೊಬೆೈಲ್ ಸಂಖೆಯಯನುು ತ್ರಳಿಸುವುದನುು ಮರೆಯದ್ಧರಿ.

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 32


ಆಚಾರರಶ್ಮಿಃ
ಮಹಾಮಹಿಮನಗೆ ಪೂಜೆ ಮಾಡುವ ಮೂಲಕ್ ಹಬಬದ
ತಯಾರಿ ನಡಯುತಿದ. ಈ ದನವನುು ʼನೀರು ತುುಂಬುವ
ಹಬಬʼ ಎುಂದೂ ಕ್ರೆಯುತ್ತಿರೆ.
ಮನೆಯ ಎಲಾಿ ಸ್ವಮಾಗಿರಗಳನುು ಚೊಕ್ಕಮಾಡಿ,
ಮಡಿ ನೀರು ತುುಂಬಿ ಇಡುವುದರ ಮೂಲಕ್ ಈ ಹೆಸರು
ಪಡಯಿತು. ರಾಮನು ಹದನಾಲುಕ ವರ್ಷ ವನವಾಸದ
ನುಂತರ ಸಿೀತೆ ಮತುಿ ಲಕ್್ಮಣರುಂದಗೆ ಅಯೀಧ್ಯಯಗೆ
ಹಿುಂತ್ತರುಗಿದಾಗ ಅವರ ಸ್ವಾಗತಕಾಕಗಿ ಜನರು ಮಣ್ಣಿನ
ಶ್ರೇಮರ್ತ ಅನುರಾಧಾ ರಾಜಮೂರ್ತಿ
ದೀಪದಲ್ಲಿ ಎಣೆಿಬತ್ತಿ ಬೆಳಗಿ ಸುಂತೀರ್ದುಂದ ಸ್ವಾಗತ್ತಸಿದರು
ಹವಾಯಸಿ ಬರಹಗಾರರು ಹಾಗು ಚಿತರಕ್ಲೆಗಾರರು ಎುಂಬುದು ಎಲಿರಿಗೂ ತ್ತಳಿದ ವಿರ್ಯವೆ. ನರಕಾಸುರ
ಭೂದೀವಿ-ವರಾಹಸ್ವಾಮಿಯ ಮಗ. ಭೂದೀವಿ ವಿಷ್ಣಿವಿನಲ್ಲಿ
ಐರ್ತಹಾಸಿಕ ದೇಪಾವಳಿ ಪಾರರ್ಥಷಸಿ ಮಗನು ಸವಷ ರ್ಕಿಿವುಂತನೂ ಧೀರ್ಘಷ-
ಹೊಳೆಯಲ್ಲಿ ನೀರು ತುುಂಬಿ ಹೊಲದಲ್ಲಿ ನೀರು ಯುಷಿಯೂ ಆಗಬೆೀಕೆುಂಬ ವರವನುು ಪಡದಳು. ನರಕಾ-
ತುುಂಬಿ, ಊರೂರಿನ ಮನೆ ಗಿಡ ತುುಂಬಿ, ಜನ ತುುಂಬಿ, ಸುರನು, ಸ್ವವು ತನು ತ್ತಯಿಯಿುಂದ ಮಾತರ ಸಿಗಬೆೀಕೆುಂದು
ದೀವಳಿಗೆ ಬರಲ್ಲ, ದನ ಬೆಳಗಲ್ಲ ಎುಂಬ ಸ್ವಾತುಂತಯದ ಬರಹಮನುಂದ ಆಶಿವಾಷದ ಪಡದನು. ತನು ತ್ತಯಿಯ ರ್ಪರೀತ್ತ
ಸಮಯದ ಹರ್ಷದ ಹಾಡು ಎುಂದುಂದಗೂ ಚಿರನೂತನ! ತನುನುು ಎುಂದಗೂ ಮರಣ್ಣಸದು ಎುಂದು ತ್ತಳಿದನು. ಸಾಗಷ,
ಎುಂತಹ ಹಬಬ ದೀಪಾವಳಿ! ಸ್ವಲು ಸ್ವಲು ಭೂಮಿಯಲ್ಲಿ ಅವನ ಕಾಟ ತಡಯಲಾಗದ ದೀವತೆಗಳು
ದೀಪಗಳು, ಸುರುಸುರುಬತ್ತಿಯ ಸುರನಾದ, ರಾಕೆಟನ
ರೀಪು, ಭೂಚಕ್ರದ ಸಮ್ಮೀಹನ, ಪಟಾಕಿಯ ಢುಂ ಢುಂ,
ಬಿಸಿಕ್ಜ್ಜಾಯದ ಘಮ ಘಮ, ಹೊಸಬಟ್ಟೆ, ಒಡವೆಗಳ
ಪರದರ್ಷನ…. ಒುಂದೀ, ಎರಡೀ!? ಕಾತ್ತಷಕ್ಮಾಸದ ಈ ಹಬಬ
ಸುದೀಘಷವಾಗಿ ಐದು ದನಗಳವರೆಗೆ ನಡಯುತಿದ.
ಮ್ದಲನೆಯ ದನ ಧನಾುಂತರಿ-ತರಯೀದಶಿ, ಎರಡನೆಯ
ದನ ನರಕ್ಚತುದಷಶಿ, ಮೂರನೆ ದನ ಲಕಿ್ಮೀಪೂಜೆ,
ನಾಲಕನೆಯ ದನ ಗೀವಧಷನಪೂಜೆ ಹಾಗು ಕ್ಡಯ ದನ
ಸಹೊೀದರ ಸಹೊೀದರಿಯರಿಗೆ ಸಮರ್ಪಷಸಿ ʼಬಾಯಿ
ದೂಜʼ ಎುಂದು ಕ್ರೆಯಲಾಗುತಿದ. ದೀಪಾವಳಿಯ
ಆಚರಣೆ ಒುಂದಲಿ ಎರಡಲಿ ಹತ್ತಿರು ಕಾರಣಗಳಿುಂದ ಸ್ವಲು
ದೀಪದುಂತೆಯೆ ಕ್ುಂಗಳಿಸುತಿದ. ಭಾರತದ ಉದದಗಲಕ್ಕಕ
ಆಚರಿಸುವ ಈ ಹಬಬಕೆಕ ವಿಶೀರ್ ಇತ್ತಹಾಸವಿದ!
ಮನುಜ ಕುಲಕಾಕಗಿ ಧನಾುಂತರಿ ಆಯುವೆೀಷದ
ವಿಜ್ಜ
ಾ ನವನುು ವರಪರದಾನ ಮಾಡಿದರು. ಆರೀಗಯದ

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 33


ಆಚಾರರಶ್ಮಿಃ
ವಿಷ್ಣಿವಿನಲ್ಲಿ ಮ್ರೆ ಹೊೀದರು. ಅವನನುು ಮೆಟೆಲು ವಿಷ್ಣಿವು ಐದನೆಯ ಅವತ್ತರದಲ್ಲಿ ವಾಮನನಾಗಿ
ದಾಾಪರಯುಗದಲ್ಲಿ ಕ್ೃರ್ಿನಾಗಿ ಸುಂಹರಿಸುತೆಿೀನೆ ಎುಂದು ಕುಬಾ ಬಾರಹಮಣನ ರೂಪದಲ್ಲಿ ದಾನ ಕೆೀಳಲು ಬರುತ್ತಿನೆ.
ಆಶ್ವಾಸನೆ ಇತಿನು. ನರಕಾಸುರನುಂದ ಕ್ೃರ್ಿನಗೆ ಗವಷದಲ್ಲಿ ಮಿುಂದದದ ಬಲ್ಲಯ ಬಳಿ ಕೆೀವಲ
ಗಾಯವಾದಾಗ ಮರು ಜನಮದಲ್ಲಿ ಸತಯಭಾಮೆಯಾಗಿ ಹುಟ್ಟೆದ ಮೂರು ಹೆಜೆಾ ಭೂಮಿಯನುು ದಾನಕೆೀಳಿದಾಗ, ಗುರು
ಭೂದೀವಿಯು ಅವನ ಮರಣಕೆಕ ನಾುಂದ ಹಾಡಿದಳು!
ಸ್ವಯುವ ಮುನು ತನು ಸ್ವವು ಶೀಕ್ವಾಗಿರದ
ವಿಜೃುಂಬಣೆಯಿುಂದ ಆಚರಿಸಬೆೀಕು ಎುಂದು ಬೆೀಡಿದ
ನರಕಾಸುರ. ಈ ಆಚರಣೆಯು ದೀಪಾವಳಿ-ಯಾಯಿತು.
ಜೆೈನಗರುಂಥಗಳ ಪರಕಾರ ಇಪಪತ್ತುಲಕನೆಯ
ತ್ತೀಥಷುಂಕ್ರ ಭಗವಾನ ಮಹಾವಿೀರರು ಈ ದನದುಂದ
ಮ್ೀಕ್್ ಪಡದವರು. ಈ ನವಾಷಣದ ದನವು ಜೆೈನರ

ರ್ುಕ್ರಚಾಯಷರ ಸಲಹೆಯನೂು ಲೆಕಿಕಸದ, ಸಮಮತ್ತಸುತ್ತಿನೆ.


ಭೂಮಿ, ಸಾಗಷಗಳನುು ಎರಡು ಹೆಜೆಾಯಲ್ಲಿ ಆಕ್ರಮಿಸಿ
ಮೂರನೆಯ ಹೆಜೆಾಗಾಗಿ ಪರಸಿುಸಿದಾಗ ತನು ವಾಗಾದನ
ಮುರಿಯದ ತನುದೀ ತಲೆಯನುು ನೀಡುತ್ತಿನೆ. ಅವನನುು
ಪಾತ್ತಳಕೆಕ ಮೆಟ್ಟೆ ಲಕಿ್ಮೀದೀವಿಯನುು ರಕಿ್ಸುತ್ತಿನೆ. ಅವನ
ದೀಪಾವಳಿ (ʼದೀಪಲ್ಲ ಕಾಯʼ ಅರ್ಥಷತ್ ದೀಹದುಂದ ಉದಾತಿ ಗುಣವನುು ಮೆಚಿಿ, ಭೂಮಿಗೆ ಮರಳಲು ಒುಂದು
ಬುಂದ ಬೆಳಕು) ಆಚರಣೆಗೆ ಸ್ವಕಿ್ಯಾಗಿದ. ಒಟಾೆರೆ, ದನ ನೀಡುತ್ತಿನೆ. ಅದುವೆ ಬಲ್ಲ ಪಾಡಯಮಿ!
ಜ್ಜ
ಾ ನೀದಯದ ಬೆಳಕು ದೀಪಾವಳಿಯಾಯಿತು. ಅದೃರ್ೆ ದೀವಿಯ ಇನುುಂದು ಕ್ತೆ ಅಷ್ೆೀ
ಅತಯುಂತ ಬಲಶ್ವಲ್ಲ ರಾಜನೆುಂದರೆ ಬಲ್ಲಚಕ್ರವತ್ತಷ! ರೀಚಕ್. ಕ್ಥೆಯಲ್ಲಿ ಅಹುಂಕಾರದ ಪರಮಾವಧಯಲ್ಲಿದದ
ದೀವತೆಗಳನುು ಸೀಲ್ಲಸಿ ಲಕಿ್ಮೀದೀವಿಯನೆುೀ ಗುಲಾಮ- ಇುಂದರನು ಲಕಿ್ಮಯನುು ದೀವಲೀಕ್ ಬಿಟುೆ ಕಿ್ೀರಸ್ವಗರ
ಳನಾುಗಿ ಮಾಡಿಕುಂಡವನು. ಅವನ ಅಹುಂಕಾರವನುು ಪರವೆೀಶಿಸುವುಂತೆ ಪರಚೊೀದಸಿದಾಗ ಜಗತುಿ ಒಮೆಮಲೆೀ

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 34


ಆಚಾರರಶ್ಮಿಃ
ಕ್ತಿಲೆಯಾಯಿತು. ದೀವತೆಗಳು ಅವಳನುು ತರಲು ಹಿಡಿದು ಆರ್ರಯ ನೀಡುತ್ತಿನೆ. ಎಲಾಿ ತರಕಾರಿಗಳು ಮತುಿ
ಹರಸ್ವಹಸ ಪಟೆರು. ಸ್ವವಿರವರ್ಷ ಮುಂಥನದ ನುಂತರ ಮಸ್ವಲೆ ಮಿರ್ರಣದುಂದ ಮಾಡಿದ ʼಅನು ಕ್ಕಟʼ ತಯಾರಿಸಿ
ಲಕಿ್ಮಯು ಸುುಂದರ ಕ್ಮಲದ ಮೆೀಲೆೀರಿ ಜಗತಿನುು ಮತೆಿ ಕುಟುುಂಬದವರು ಸ್ಯುೀಹಿತರು ಸ್ಯೀರಿ ಊಟ ಮಾಡುತ್ತಿರೆ.
ಬೆಳಗುತ್ತಿಳೆ. ರಾತ್ತರಯನುು ಬೆಳಗಾಗಿಸುತಿದ ಈ ದೀಪಾವಳಿ! ಕ್ೃರ್ಿನು ಪರತ್ತಯಬಬರೂ ಆಹಾರದ ವಿರ್ಯದಲ್ಲಿ
ಉಜಾಯಿನಯ ಚಕ್ರವತ್ತಷ ವಿಕ್ರಮಾದತಯ.
ಶೌಯಷ, ದೈಯಷ, ಪರಾಕ್ರಮ, ಬುದದವುಂತ್ತಕೆ, ಉದಾತಿ
ಗುಣಗಳಿಗೆ ಹೆಸರಾದ ರಾಜ. ರ್ಕ್ ರಾಜವುಂರ್ದ
ಆಡಳಿತಗಾರರ ಮೆೀಲೆ ವಿಜಯದ ನುಂತರ ಈತನ
ಪಟಾೆಭಿಷ್ೀಕ್ ದೀಪಾವಳಿಯ ಮರುದನ ನಡಯಿತು
ಎನುಲಾಗಿದ.
ಇನುು ದಕಿ್ಣದಲ್ಲಿ ಅಮಾವಾಸ್ಯಯಯ ದನ
ʼಕೆೀದಾರೆೀರ್ಾರ ವರತʼ ಎುಂದು ಆಚರಿಸಲಾಗುವುದು. ಈ
ವರತವನುು ಪಾವಷತ್ತಯು ಶಿವನಲ್ಲಿ ಭಾಗವಾಗಲು ಮಾಡಿದ
ವರತ. ಇದರ ಫಲ್ಲತ್ತುಂರ್ವೆೀ ಅಧಷನಾರಿೀರ್ಾರ ವರತ! ಹೆಣುಿ
ಗುಂಡಸಿನಷ್ೆ ಸಮಭಾಗಸಥಳು ಎುಂಬುದನುು ಸ್ವರುತಿದ.
ಇದನುು ʼಕೆೀದಾರ ಗೌರಿ ವರತʼ ಎುಂದೂ ಕ್ರೆಯುತ್ತಿರೆ.
ಪುಂಜ್ಜಬಿನ ಸಿಖ್ಖರು ‘ಬುಂಧ ಛೀಡ್ ದವಸ್ ʼ
ಎುಂದು ದೀಪಾವಳಿಯನುು ಆಚರಿಸುತ್ತಿರೆ. ಆರನೆೀ ಗುರು
ಹರಗೀಬಿುಂದಸ್ವಹಿಬ ಮತುಿ ಇತರ 52
ತಮಮಲ್ಲಿರುವುದನುು ಕಡುಗೆ ನೀಡುವುಂತೆ ಕೆೀಳಿದನು.
ರಾಜಕುಮಾರರನುು ಸ್ಯರೆಯಿುಂದ ಬಿಡುಗಡ ಮಾಡಿದ
ಹಬಬದ ಕನೆಯ ದನವಾದ ʼಭಾಯಿ ದೂಜʼ ಸೀದರ -
ದನವಿದು. ಚಕ್ರವತ್ತಷ ಜಹಾುಂಗಿೀರ ಅವರು ಗುರುವಿನ
ಸೀದರಿ ಪವಿತರ ಬುಂಧನವನುು ಆಚರಿಸುವ ದನ. ಅುಂದು
ಕ್ವಚವನುು ಹಿಡಿದಟುೆಕಳುುವವರಿಗೆ ಮಾತರ ಜೆೈಲ್ಲನುಂದ
ಸೀದರಿ ಸೀದರನಗೆ ತ್ತಲಕ್ವಿಟುೆ ಸನಾಮನಸುತ್ತಿಳೆ. ಅದಕೆಕ
ಬಿಡಲು ಅವಕಾರ್ವಿದ ಎುಂದಾಗ ಗುರುಸ್ವಹಿಬ ಅವರು 52
ಬದಲ್ಲಯಾಗಿ ಸೀದರ ಸೀದರಿಗೆ ಉಡುಗರೆಯನುು
ತುುಂಡುದಾರಗಳಿುಂದ ಮಾಡಿದ ಮೆೀಲುಂಗಿ ಧರಿಸಿದದರು.
ನೀಡುತ್ತಿನೆ. ಪವಿತರ ಭಾುಂಧವಯ ಬೆಳಕಿನಲ್ಲಿ ಮಿುಂಚುತಿದ.
ಇದರಿುಂದಾಗಿ ಅದನುು ಹಿಡಿದ ಪರತ್ತಯಬಬ ರಾಜ-
ಕುಮಾರರು ಸ್ಯರೆಯಿುಂದ ಹೊರಬರಲು ಸ್ವಧಯವಾಯಿತು. ಇುಂತಹ ಸುುಂದರ ದೀಪಾವಳಿಯನುು ಆಚರಿಸುವ
ಗುರುವಿಮ್ೀಚನೆಯ ದೀಪ ಬೆಳಗಿದುದೀ ದೀಪಾವಳಿ. ನಾವೆೀ ಧನಯರು.
ದೀಪಾವಳಿಯ ಮರುದನವನುು ‘ಗೀವಧಷನ ದೇಪಜ್ಯೇರ್ತಿಃ ಪರಬರಹ್ಮ
ಪೂಜೆ’ ಎುಂದು ಆಚರಿಸುವ ಸುಂಪರದಾಯವಿದ. ಇುಂದರನ ದೇಪಜ್ಯೇರ್ತಜಿನಾರ್ಿನಿಃ |
ಕಾರಣ ಉುಂಟಾಗುವ ನರುಂತರ ಮಳೆ ಮತುಿ ಪರವಾಹದುಂದ ದೇಪೇ ಹ್ರತ್ು ಮೇ ಪಾಪಂ
ಗೀಪಾಲಕ್ ಮತುಿ ಕ್ೃಷಿ ಸಮುದಾಯವನುು ಸಂಧಾಯದೇಪ ನಮೇsಸುುತೇ ||
ಸುಂರಕಿ್ಸುವುದಕಾಕಗಿ ಕ್ೃರ್ಿನು ಗೀವಧಷನ ಗಿರಿಯನುು ಎತ್ತಿ

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 35


ಚಿಂತನರಶ್ಮಿಃ
ಶರದವತನ್ು ತನ್ು ತಪ್ಃಶಕ್ತ್ಯಿಂದ ತನ್ು ಮಕೆಳ ಬಗೆೆ
ತಿಳಿದು ಕಾಡಿನಿಂದ ಹಿಂತಿರುಗಿ ಬಂದು ಶಂತನ್ುವಿನಿಂದ ತನ್ು
ಮಕೆಳನ್ುು ವ್ಯಪ್ಸುಸ ಪ್ಡೆದುಕೊಂಡು ಮಗನಾದ ಕೃಪ್ನಿಗೆ
ಧನ್ುವಿಯದೆಾಯ ಸಾರಸವಯಸವವನ್ೂು ಚೆನಾುಗಿ ಕಲ್ಲಸಿದನ್ು.
ಅತಾಂತ ಅಲ್ಿ ಅವಧಿಯಲ್ಲಿ ಮಗ ಕೃಪ್ನ್ು ಶಸರ ಮತು್
ಶಾಸರದಲ್ಲಿ ಪ್ರಿರ್ತನಾಗಿ ಅಪ್ರತಿಮ ಪ್ರವಿೇರ್ನಾದನ್ು. ‘ನಿನ್ು
ಧವಜದ ಮೇಲೆ ಯಾವ್ಯಗಲ್ೂ ಎತಿ್ನ್ ಚಿತರವನ್ುು ಇಟ್ುಿಕೊ,
ಅದು ನಿನ್ು ಲಂಛನ್ವ್ಯಗಲ್ಲ’ ಎಂದು ಅಪ್ಿ ಕೃಪ್ನಿಗೆ
ಹೇಳಿದನ್ು. ಕೃಪ್ನ್ು ಮುಂದೆ ಕೃಪಾಚಾಯಯರಾಗಿ ಶ್ರೇಷಠ
ಶ್ರೇಮರ್ತ ಎಸ್ ಎನ್ ರತ್ನಾ
ಗುರುವ್ಯಗಿ ಕೌರವರಿಗೆ, ಪಾಂಡವರಿಗೆ, ಯಾದವರಿಗೆ ಮತು್
ನಿವೃತ್ ಮಾಧಾಮಿಕಶಾಲ ಶಿಕಷಕ್ತ ವೃಷ್ಟಿಗಳಿಗೆ ಶ್ರೇಷಠ ವಿದೆಾ ಕಲ್ಲಸಿದರು.
ದೇರ್ಘಯಯಸಸನ್ುು ಹಂದದಾ ಕೃಪಾಚಾಯಯರು
ಕೃಪಾಚಾರ್ಿರ ಜೇವನಗಾಥೆ
ಮಹಾಭಾರತದಲ್ಲಿನ್ ಕುರುಕಷೇತರ ಯುದಧದಲ್ಲಿ ಉಳಿದ ಕಲ್ವೇ
‘ಮಹಾಭಾರತದಲ್ಲಿ ಹೇಳಿರುವ ವಿಷಯವೇ ಎಲ್ಿ ಜನ್ರಲ್ಲಿ ಇವರೂ ಒಬಬರು. ಪಾಂಡವರು ಸವಗಾಯರೇಹರ್
ಕಡೆಯೂ ಇದೆ. ಇದರಲ್ಲಿ ಇಲ್ಿದೆೇ ಇರುವುದು ಬೇರೆಲ್ಲಿಯೂ ಮಾಡಿದ ಮೇಲ್ೂ ಕೃಪಾಚಾಯಯರು ಹಸಿ್ನಾಪುರ-
ಇಲ್ಿ’ ಎಂಬ ಮಾತಿದೆ. ಇದರಲ್ಲಿ ಒಂದು ಲ್ಕಷ ಶ್ಿೇಕಗಳಿವ. ದಲ್ಲಿದಾರು. ಅರ್ಜಯನ್ನ್ ಮಗನಿಗೂ ಶಸರವಿದೆಾಯನ್ುು
ಅವುಗಳಲ್ಲಿ ಸುಮಾರು 800 ಶ್ಿೇಕಗಳಿಗೆ ‘ವ್ಯಾಸರಹಸಾ’ ಕಲ್ಲಸಿದರೆಂದು ನ್ಂಬಲಗಿದೆ. ಇವರು ಮಹಾಭಾರತ
ಎಂದು ಹಸರು. ಇದರಲ್ಲಿ ಬರುವ ಕೃಪಾಚಾಯಯರ ಪಾತರವು ಯುದಧದಲ್ಲಿ ಕೌರವರ ಪ್ರವ್ಯಗಿ ಹೇರಾಡಿದಾಲ್ಿದೆ
ಅತಾಂತ ಮಹತ್ವಪೂರ್ಯದ್ದಾಗಿದೆ. ಇವರು ಕೌರವ - ಯುದಧದ 18ನ್ನಯ ದನ್ ಅಶವತ್ಥಾಮನ್ ಜೊತೆ ಸೇರಿಕೊಂಡು
ಪಾಂಡವರಿಗೆ ಕುಲ್ಗುರುಗಳಾಗಿ ಶಸರವಿದೆಾಯನ್ುು ಸೂಯಾಯಸ್ದ ನ್ಂತರ (ಧಮಯಕೆ ವಿರುದಧವ್ಯಗಿ)
ಕಲ್ಲಸಿದವರು. ಕೃಪಾಚಾಯಯರ ಹಿನ್ನುಲೆಯನ್ುು ತಿಳಿದು- ದ್ರರಪ್ದಯ ಐದು ಮಕೆಳನ್ುು ಕೊಂದರು. ಅನ್ಂತರ
ಕೊಳ್ಳುವುದೆೇ ಈ ಲೆೇಖನ್ದ ಪ್ರಮುಖವ್ಯದ ವಿಷಯ. ಜೇವನ್ದಲ್ಲಿ ಬೇಸತು್ ಕೊನ್ನಗೆ ಕಾಡಿಗೆ ಹೇಗಿ ದೆೇಹತ್ಥಾಗ
ಕೃಪಾಚಾಯಯರು ಗೌತಮರ ಮೊಮಮಗ. ಗೌತಮರ ಮಾಡಿದರೆಂದು ಹೇಳಲಗಿದೆ.
ಮಗ ‘ಶರದವತ’. ಇವನ್ು ಬಿಲ್ುಿಬಾರ್ಗಳನ್ುು ಕೈಯಲ್ಲಿ ಗೌತಮರ ಮಗ ಶರದವತನ್ಂತಹ ತೆೇಜಸಿವಯ ಮಗ,
ಹಿಡಿದೆೇ ಹುಟ್ಟಿದ ಕಾರರ್ದಂದ ಅವನಿಗೆ ಈ ಹಸರು ಶಂತನ್ುವಿನ್ ಅರಮನ್ನಯಲ್ಲಿ ಬಳೆದರೂ, ಭೇಷಮರಿಗೆ ಅತಾಂತ
ಅನ್ವರ್ಯವ್ಯಯಿತು. ಆಪ್್ನಾಗಿದಾರೂ, ಪಾಂಡವರಂತಹ ಸತಾವಂತರಿಗೆ
ಶರದವತನ್ು ಧನ್ುವಿಯದೆಾಯಲ್ಲಿ ಅಪ್ರತಿಮನಾಗಿದಾನ್ು. ಗುರುವ್ಯಗಿದಾ ಹಿನ್ನುಲೆ ಹಂದದಾರೂ, ಕಪ್ಟ್ಟಗಳಾದ
ಅವನ್ ಶೌಯಯಕೆ ಹದರುತಿ್ದಾ ದೆೇವೇಂದರನ್ು, ಆತನ್ ಕೌರವರ ಆಶರಯಕೆ ಹೇದದೆಾೇ ತಪಾಿಯಿತು. ಬಹುಶಃ
ಏಕಾಗರತೆಯನ್ುು ಭಂಗಪ್ಡಿಸಲ್ು ಅಪ್ಸರೆಯರನ್ುು ಪಾಂಡವರ ಜೊತೆಯಲ್ಲಿದಾದಾರೆ ನಾಾಯವ್ಯದ ಮಾಗಯದ-
ಕಳ್ಳಹಿಸುತಿ್ದಾನ್ಂತೆ. ಶರದವತನ್ು ತಪ್ಸಿಸಗಾಗಿ ಅರರ್ಾಕೆ ಲ್ಲಿರುತಿ್ದಾರು. ಅವರ ಆಯ್ಕೆಯ್ಕೇ ತಪಾಿಗಿತು್ ಎನಿಸುತ್ದೆ.
ಹೇದ್ದಗ, ಆತನ್ ಪ್ತಿುಯು ಅವಳಿ ಮಕೆಳಿಗೆ (ಒಂದು ಸತಾಮಾಗಯವನ್ುು ಬಿಟ್ುಿ ಅಸತಾದ ಹಾದಯಲ್ಲಿದಾವರ
ಗಂಡು, ಒಂದು ಹರ್ುು) ಜನ್ಮ ಕೊಟ್ಿಳ್ಳ. ಆಗ ಒಬಬ ಸೈನಿಕನ್ು ಜೊತೆಗೂಡಿದ ಕೃಪಾಚಾಯಯರ ಜೇವನ್ದಂದ ನಾವು
ಆ ಮಕೆಳನ್ುು ಪಾಲ್ನ್ನ, ಪೇಷಣೆಗಾಗಿ ಶಂತನ್ುವಿಗೆ ಕಲ್ಲಯಬೇಕಾದ ಪಾಠವಂದರೆ, ನ್ಮಮ ಹಿನ್ನುಲೆ ಎಷ್ಿೇ
ತಂದೊಪ್ಪಿಸಿದನ್ು. ಶಂತನ್ುವಿನ್ ಕೃಪೆಯಿಂದ ಬಳೆದದಾರಿಂದ ಅದುುತವ್ಯಗಿದಾರೂ ಮಾಡುವ ಆಯ್ಕೆ ತಪಾಿದರೆ ನ್ಮಮ
ಆ ಮಕೆಳಿಗೆ ಕೃಪ್, ಕೃಪೆ ಎಂದು ಹಸರಾಯಿತು. ಶರದವತನ್ ಅಧಃಪ್ತನ್ ತಪ್ಪಿದಾಲ್ಿ. ಕೃಪ್ನ್ ಜೇವನ್ ಗಾಥೆಯು ನ್ಮಮ
ಮಗನಾದಾರಿಂದ ಕೃಪ್ನಿಗೆ ಶಾರದವತ ಎಂಬ ಹಸರೂ ಇದೆ. ಜೇವನ್ಕೆ ಒಂದು ಬಹುದೊಡಡ ಎಚ್ಚರಿಕಯ ಘಂಟೆ ಇದಾಂತೆ.

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 36


ಚಿಂತನರಶ್ಮಿಃ
ಶರಣನಹೊಕಾವರಿಗೆ ಆಶಾಯದಾತೆಯೀ, ತಯಂಬಕೆಯೀ,
ನಾರಾಯಣಿಯೀ ನನಗೆ ನನು ನಮಸ್ಕಾರಗಳು.
ಕತತಲಂಬನದನ ಮನಸ್ಥಿನಲಾ ಕಳವಳವನನು, ಭಯ-
ಭೀತಿಯನನು, ಅನಶಿತತೆಯನನು ಉಂಟನಮಾಡನವುದನ.
ಅದೀ ಬೆಳಕು, ಕತತಲನೆುೀ ನನಂಗುವುದನ. ಮನಸ್ಥಿನ ಕರಾಳ
ಛಾಯಯನನು ನೀಗಿಸ್ಥ, ಧೈಯಿ-ಸ್ಿೈಯಿವನನು
ನೀಡನವುದಲಾದ, ಸಫಷ್ ಟವಾದ ದಾರಿಯನನು ತೀರನವುದನ.
ಸನಯಿನನ ಜಗತಿತನ ಕತತಲನೆುೀ ಕಳಯನವನನ.
ಶ್ರೇಮರ್ತ ಸ್ಥೇತಾಲಕ್ಷ್ಮೇ ಕಮಲೇಶ್
ಮಳಯನ ಭನವಿಯ ಐಸ್ಥರಿ; ತಂಗಾಳಿ ತಿೀಡಿದರೆ, ಮೈ-
ಹವಾಾಸ್ಥ ಕವಯಿತಿಾ ಮನಸನಿಗಳೂ ಪಾಕೃತಿದೀವಿಯ ಕರಸಪಶಿದಂದ
ಎಂಥ ದೇವಿಗೆಯನನು ಹಚ್ಚಬೇಕು ? ಪ್ರವನವಾಗುವುವು. ದೀಪಗಳು, ಮನಸ್ಥಿನಲಾ
ಆಶಾಕ್ಷರಣವನನು ಮನಡಿಸನವುವು; ಉರಿಯನವ ದೀಪಗಳು
ಬೆಳಗಿನಲ್ಲಾಗಲೀ, ಸಂಜೆಯಲ್ಲಾಗಲೀ ದೀವರ
ಚೈತನಾಾತಮದ ಸಂಕೆೀತವಾಗಿವೆ. ದೀಪದ ಮನಖೀನ ಇಲಾವೆೀ
ಮನಂದ ದೀಪವನನು ಹಚ್ಚಿ, ನಂತರ ಪ್ರಾರ್ಥಿಸನವುದನ
ಕರ್ಪಿರವನನು ಉಪಯೀಗಿಸ್ಥ, ಹೊೀಮದ ಅಗಿುಯನನು
ವಾಡಿಕೆ. ಶನಭಕರವಾದ, ಮಂಗಲಮಯವಾದ, ಈ
ಪಾತಿಷ್ಠಾಪಿಸಲ್ಲಗುವುದನ.
ಪ್ರಾರ್ಿನೆಯನನು ನೀಡೀಣ.
ದೇಪಾವಳಿಯ ಹಿನುಲ
ಶನಭಮ್ ಕರೇರ್ತ ಕಲ್ಯಾಣಂ ಆರೇಗ್ಾಮ್ ಧನಸಂಪದಿಃ|
ದೀಪ್ರವಳಿಯ ಹಿನೆುಲಯಲಾ ಬಲಚಕಾವತಿಿಯ
ಮಮಶತ್ನರಹಿತಾರ್ಥಿಯ ದೇಪರ್ಜಾೇಿರ್ತ ನಮೇsಸನುತೇ||
ಕಥೆಯಿದ. ಯಜಞ ಕಾಯಿಗಳು ಸಂಪನುವಾಗಲನ,
ಶನಭವನನು ನೀಡನವಂತಹ, ಕಲ್ಲಾಣವನನುಂಟನ-
ಬಲಚಕಾವತಿಿಯನ ದಾನವನನು ಬ್ರಾಹಮಣರಿಗೆ
ಮಾಡನವ, ಆರೀಗಾವನನು, ಧನಸಂಪತತನನು
ಕೊಡಬೆೀಕಾಗಿತನತ . ಮಹಾವಿಷ್ಣುವು ವಾಮನನ ರನಪದಲಾ,
ಆಶೀವಿದಸನವ, ನಮಮ ಶತನಾಗಳಿಗನ ಹಿತವನನುಂಟನ-
ಮನರನ ಹೆಜೆೆಯಷ್ಣಟ ಜಾಗವನನು ಬೆೀಡನತ್ತತನೆ.
ಮಾಡನವಂತಹ ದೀಪರ್ಜಾೀಿತಿಗೆ ನಮಸ್ಕಾರಗಳು.
ಬಲಚಕಾವತಿಿಯನ ವಾಮನನಗೆ ತನು ಪ್ರದದಲಾ ಮನರನ
ಕರಾಗೆರೇ ವಸತೇ ಲಕ್ಷ್ಮೇ ಕರಮಧ್ಾೇ ಸರಸವರ್ತ |
ಅಡಿ ಜಾಗವನನು ಅಳದನಕೊಳಳಲನ ಹೆೀಳಿದನನ.
ಕರಮೂಲೇ ಸ್ಥಿತೇ ಗೌರೇ ಪರಭಾತೇ ಕರದಶಿನಮ್ ||
ಮಹಾವಿಷ್ಣುವಾದರೀ ತನು ಬ್ರಹನಳಾವಾದ
ಬೆಳಗೆೆ ಎದದ ಕೂಡಲೀ ನಮಮ ಕರದಲಾೀ
ಮಹಾಪ್ರದದಂದ, ಸಂರ್ಪಣಿ ಭನಮಂಡಲವನೆುೀ
ಉಪಸ್ಥಿತರಾಗಿರನವ ಲಕ್ಷ್ಮೀ, ಸರಸವತಿ, ಗೌರಿಯರನನು
ಆಕಾಮಿಸನತ್ತತನೆ. ತದನಂತರ ‘ಈಗ ಎರಡನೆಯ
ಕಾಣಬೆೀಕು.
ಪ್ರದವನನು ಎಲಾ ಇಡಲ?’ ಎಂದನ ಕೆೀಳುತ್ತತನೆ. ಅಗಾಧ,
ಸವಿಮಂಗ್ಲ ಮಾಂಗ್ಲಾೇ ಶ್ವೇ ಸರ್ವಿಥಿ ಸಾಧಿಕೆೇ|
ವಿಸತೃತ ಮಹಾಪ್ರದದಂದ ಆಕಾಶವೂ ಆವರಿಸಲಪಡನವುದನ.
ಶರಣ್ಾೇ ತ್ರಯಂಬಕೆೇ ದೇವಿೇ ನಾರಾಯಣೇ ನಮೇಸನುತೇ||
ವಾಮನನನ ತನು ಮನರನೆಯ ಪ್ರದವನನು ಎಲಾಡಲಂದನ
ಎಲಾರಿಗನ ಮಂಗಲವನೆುೀ ಉಂಟನಮಾಡನವ
ಕೆೀಳುತ್ತತನೆ. ಇದಲ್ಲಾ ಮಹಾವಿಷ್ಣುವಿನ
ಮಂಗಲಮಯಿಯೀ, ಶನಭಕಾರಿಣಿಯೀ, ಶವನ
‘ಲೀಲ್ಲಜಾಲ’ವೆಂದನ ಅರಿತ ಬಲಚಕಾವತಿಿಯನ, ತನುನೆುೀ
ಮಡದಯೀ, ಸವಿಸ್ಕಧನೆಗಳಿಗನ ಮನಲಕಾರಣಳೀ,
ಭಕ್ಷತಯಲಾ ಅಪಿಿಸ್ಥಕೊಳಳಲನ ನಧಿರಿಸನತ್ತತನೆ. ತನು ಶರದ

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 37


ಚಿಂತನರಶ್ಮಿಃ
ಮೀಲ ವಾಮನನನ ಮನರನೆಯ ಪ್ರದವನನು ಹಗಲನಲಾ ಬೆಳಗುವ ಸನಯಿನದಾದನೆ. ಅವನಂದ
ಇಡಬೆೀಕೆಂದನ ಪ್ರಾರ್ಥಿಸನತ್ತತನೆ. ವಾಮನನನ ತನು ಹೊರಸನಸಲಪಡನವ ಬೆಳಕು, ಶಾಖ, ಅಪ್ರರ. ಬೆಳಕ್ಷನಲಾ
ಪ್ರದವನನು ಬಲಚಕಾವತಿಿಯ ತಲಯ ಮೀಲ ಇಟ್ಟಟಗ ನಮಗಾಗಲೀ, ಪ್ರಾಣಿ-ಪಕ್ಷ್ಗಳಿಗಾಗಲೀ ಕತತಲಯ
ಬಲಯನ ಪ್ರತ್ತಳಕೆಾ ತಳಳಲಪಡನವನನ. ಬಲಚಕಾವತಿಿಯ ಅನನಭವವಾಗದನ. ಸಂಜೆ ಸನಯಾಿಸತದ ನಂತರ,
ಭಕ್ಷತ-ಭಾವಕೊಾಲದ, ವಾಮನ ರನಪದ ಮಹಾವಿಷ್ಣುವು, ಬೆಳಕ್ಷನ ಅಗತಾ ನಮಮಲಾರಿಗನ ಅನನಭವಕೆಾ ಬರನವುದನ.
ಆತನಗೆ ಮನರನ ದನಗಳು ಭನಲೀಕಕೆಾ ಬರಲನ ನಾವು ಎಣ್ಣುಯ ದೀಪಗಳನನು, ಸ್ಥೀಮಎಣ್ಣುಯ ಬನಡಿಿಗಳನನು,
ಅವಕಾಶವಿದ ಎಂಬ ವರವನನು ನೀಡನತ್ತತನೆ. ಇದನೆುೀ ಲ್ಲಾಟನನುಗಳನನು, ವಿದನಾತ್ ದೀಪಗಳನನು, ಸೀಲ್ಲರ್
ದೀಪಗಳನನು, ‘ಗೀಬರ್’ಅನಲದ ದೀಪಗಳನನು ಬಳಸನ-
ದೀಪ್ರವಳಿಯ ಮನರನ ದನಗಳನಾುಗಿ ಆಚರಿಸನತೆತೀವೆ.
ತೆತೀವೆ. ಹಕ್ಷಾ-ಪಕ್ಷ್ಗಳಂತನ, ಚ್ಚಲಪಿಲಯ ಕಲರವ-
ದೇಪದ ಪರಕಾರಗ್ಳು
ದಂದಗೆ, ಸಂಜೆಯ ಮನಂದ, ತಮಮ ಗನಡನಸ್ೀರನ-
ಹಸನವಿನ ತನಪಪದಂದ ಬೆಳಗುವ ದೀಪವನನು
ವುದನನು ನಾವೆಲಾರನ ಗಮನಸ್ಥರನತೆತೀವೆ.
ಶ್ಾೀಷ್ಾವೆಂದನ ಪರಿಗಣಿಸಲ್ಲಗಿದ. ಮಕಾಳು, ಮನದನಕರನ,
ದೀಪಗಳಾಗಲ, ಮಂಗಲದಾವಾಗಳಾಗಲೀ, ದೀವ-
ಕುಡಿಯನವ ಹಾಲಂದ ಹಿಡಿದನ, ಸಗಣಿ, ಗೀಮನತಾವೂ
ದೀವಿಯರ ವಿಗಾಹಗಳಾಗಲೀ - ದೈವಸಮರಣ್ಣ, ಧ್ಯಾನ,
ಸಹ ಬಹನಪಾಯೀಜನಕಾರಿಯಾದದನದ. ಅದಕಾಾಗಿಯೀ
ಪ್ರಾರ್ಿನೆ ಪಾವಚನಾದಗಳು, ಕತತಲನ ಆವರಿಸ್ಥದ ಮನಸ್ಥಿಗೆ,
ಹಸನವನನು ‘ಗೀಮಾತೆ’ ಎಂದನ ರ್ಪಜಿಸ್ಥ, ದೀಪವನನು
ಬೆಳಕನನು ಬಿೀರನವ ಪಾಕ್ಷಾಯಗಳೀ ಆಗಿವೆ. ದೀವದೀವಿಯರ
ಬೆಳಗಿ, ಭಕ್ಷತಭಾವದಂದ ಗೌರವಿಸನವರನ. ಗೀಮಾತೆಗೆ
ವಿಗಾಹಗಳಲಾ / ಚ್ಚತಾಪಟಗಳಲಾ, ಯಾವುದಾದರನ ಪ್ರಾಣಿ,
ಬೆಳಗುವ ದೀಪದಲಾ, ಮಹಾಲಕ್ಷ್ಮಯ ಸವರನಪವನನು
ಪಕ್ಷ್, ಗಿಡ, ಮರ, ಲತೆ, ಹನಗಳು, ಫಲಗಳು, ಆಕಾಶ,
ಕಾಣನವುದನ, ನಮಮ ಸಂಸಾೃತಿಯ ಹಿರಿಮ, ಗರಿಮಯಾಗಿದ.
ಜಲಮನಲ ಇತ್ತಾದಗಳಲ್ಲಾ ಒಳಗಂಡಿರನವುದನನು
ನಮಮ ಸಮಸ್ಾಗಳಿಗೆ ಅನನಗುಣವಾಗಿ ರ್ಜಾೀತಿ-
ಗಮನಸಬಹನದನ. ದೀವರಪಟ ಕೆೀವಲ ಮಾನವರಿಗಷ್ಟೀ
ಶಾಸರದಲಾ ದೀವದೀವಿಯರ ದೀಪ್ರರಾಧನೆ ರನಡಿಯಲಾದ.
ಅಲಾ; ಪಾಕೃತಿಗನ, ಮಾನವಸಂಸಾೃತಿಗನ, ಸ್ಕಮರಸಾ, ಸಮ-
ಪಿತೃಪಕ್ದ ಸಂದಭಿದಲಾ ಭನಲೀಕಕೆಾ ಬಂದ ಪಿತೃಗಳು
ತೀಲನತೆ ಇರಬೆೀಕೆಂಬನದನ ರಸಋಷಿಗಳ ವೆೀದವಾಕಾ.
ಕಾತಿಿಕಶನದಧಪ್ರಡಾಮಿಯಂದನ ಆಕಾಶಮಾಗಿದ ಮನಲಕ
ಮಾನವ ತನು ಭಾವನಾತಮಕ, ಚೈತನಾರ್ಪಣಿ,
ತಮಮ ತಮಮ ಲೀಕಗಳಿಗೆ ಪಾಯಾಣಿಸನತಿತರನತ್ತತರೆ. ಆ
ಸ್ಕಮರಸಾದ, ಸಹನೆ, ಶಾಂತಿ, ಸೌಖಾದ, ಮೈತಿಾಯ
ಕಾಲದಲಾ ಅವರಿಗೆ ದಾರಿ ತೀರಿಸನವುದಕಾಾಗಿ ವಾವಸ್ಿ
ಸಂಬಂಧಗಳನನು ಕಾಪ್ರಡಿಕೊಳಳಬೆೀಕ್ಷದ. ಯನದಧಗಳಾಗಲೀ,
ಮಾಡನವ ‘ಆಕಾಶದೀಪ’ದ ಪದಧತಿಯನ ರನಡಿಯಲಾದ.
ಶಕೆ್ಯ ರನಪಗಳಾಗಲೀ, ಅಪರಾಧಿಯ ಮನಸಿನನು
ಮಣಿುನ ದೀಪ, ಲೀಹದ ದೀಪ, ನಂಬೆಹಣಿುನ
ತಿದನದವಂತಹ ಪರಿಕರಗಳೀ ಹೊರತನ, ಅಂತಿಮವಾದ
ದೀಪ, ಕುಂಬಳಕಾಯಿ ದೀಪ, ಬೆಲಾದ ದೀಪ,
ನಧ್ಯಿರಿತವಾದ, ಹಿಂಸ್, ಕ್ರಾಯಿತೆಯನನು ಹನಟನಟಹಾಕುವ
ತೆಂಗಿನಕಾಯಿಯ ದೀಪ, ತಂಬಿಟ್ಟಟನ ದೀಪ, ನೆಲಾಕಾಯಿ
ಸ್ಕಧನಗಳಲಾ . ಯನದಧವೆನನುವುದನ ಅಗತಾವೆೀ? ಅನವಾ-
ದೀಪ, ಮತನತ ಇತಿತೀಚಗೆ ಅರಗುದೀಪ - ಹಿೀಗೆ ದೀಪಗಳ
ಯಿತೆಯೀ? ತನುದಲಾದ ಸ್ಥರಿಸಂಪತನತಗಳನನು ಆಕಾಮಿಸ್ಥ-
ಬಗೆಯನ ವೆೈವಿಧಾಮಯವಾಗಿದ. ಜನರ ನಂಬಿಕೆಗೆ ತಕಾಂತೆ
ಕೊಳುಳವಂತಹ ಅಪ್ರಯಕಾರಿಯಾದ ಹೆಜೆೆಯೀ? ಈ ಬಗೆೆ
ಹಾಗನ ಉತ್ತಿಹಕೆಾ ಅಲಂಕೃತಗಂಡ ದೀವದೀವತೆಯರ
ನಚಿಳವಾದ ಚ್ಚಂತನೆಗಳು ಏಪಿಡಬೆೀಕ್ಷದ. ಸಂಸಕೃತ್ ಹಾಗು
ವಿಗಾಹದಂದಗೆ ಇರನವ, ವಿಶ್ೀಷ್ವಾದ ದೀಪ್ರವಳಿಯ
ಸಂಸಕೃರ್ತಯ ದೇವಿಗೆಯನನು ವಿಶವದಾದಾಂತ್ ಹಚ್ನಚವುದ-
ದೀಪಗಳನನು ಕಾಣನತೆತೀವೆ. ದೀಪಗಳನನು ಸಹ ಹನವು,
ರಂದ ಮಾತ್ರವೇ ಉತ್ುಮ ಸಮಾಜದ ನಿಮಾಿಣ ಸಾಧಾ.
ಅರಿಶನ-ಕುಂಕುಮ, ಮಂಗಲದಾವಾಗಳಿಂದ ರ್ಪಜಿಸನವರನ.

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 38


ಚಿಂತನರಶ್ಮಿಃ
ಕಾ ತೇ ಕಾಂತಾ ಕಸ್ತೇ ಪುತ್ರಿಃ
ಸಂಸಾರೇಽಯಮರ್ತೇವ ವಚಿತ್ರಿಃ ।
ಕಸಯ ತ್ವಂ ಕಿಃ ಕುತ್ ಆಯಾತ್ಿಃ
ತ್ತ್ತವಂ ಚಿಂತ್ಯ ತ್ದಹ ಭಾರತ್ಿಃ ॥
‘If you do whatever you did, you get
whatever you have already got and nothing more’
ಎೊಂಬ್ ಸಾಾಮಿ ಚಿನ್ಮಯಾನ್ೊಂದರ ಹೇಳಿಕ್ಯನ್ುು
ಸಮರಿಸುವುದು ಉತಿಮ. ಹಲವಾರು ಜನ್ಮಗಳಿೊಂದ ಜಗತಿನ್
ವಿಷಯಗಳಲ್ಲಿ, ವ್ಸುಿಗಳಲ್ಲಿ, ವ್ಯಕ್ತಿಗಳಲ್ಲಿ, ಸೊಂಬ್ೊಂಧಗಳಲ್ಲಿ
ಶ್ರೇ ಪ್ರಮೇದ್ ನಟರಾಜ್ ಅತಯೊಂತಕ ಸುಖವ್ನ್ುು ಹುಡುಕ್ತ, ಹುಡುಕ್ತ ಸೇತರುವ್
ನಾವು, ಇನ್ೂು ಅದ್ೇ ತಪ್ಪನ್ುು ಮಾಡದ್, ಪ್ರಮಾ-
ವೇದಾೊಂತ ಚಿೊಂತಕರು, ಬೊಂಗಳೂರು
ನ್ೊಂದವ್ನ್ುು ನ್ಮಮ ಹೃದಯಾೊಂತರಾಳದಲ್ಲಿ ಆತಮ-
ಭಜಗೇವಂದಮ್ ಶ್ೇಧನೆಯ ಮೂಲಕ ಹುಡುಕುವುದು ವಿವೇಕ.
ಹೇ ಭಾರತ್ಿಃ - ವಿವೇಕ್ತಯಾದ ಅಣಣನ್ು,
ಮೇಹದಂದ ಮೇಕಷದೆಡೆಗೆ …(ಭಾಗ-9)
ತಪು ಪಮಾಗಥದಲ್ಲಿ ನ್ಡೆಯುತಿರುವ್ ತಮಮನಿಗೆ ಪ್ರೇತಯಿೊಂದ
ಭಾರತದ ಸುಪ್ರಸಿದಧ ಕ್ಷೇತರಕ್ೆ ತೇರ್ಥಯಾತ್ರರಗಾಗಿ ಒಬ್ಬ ಧಮಥಮಾಗಥವ್ನ್ುು ತಳಿಸುತಾಿನೆ. ಹಾಗೆೇ, ಎಲ್ೈ
ವ್ಯಕ್ತಿ travel agency ಮೂಲಕ ಪ್ರಯಾಣದ ಯೇಜನೆ ಸಹೊೇದರ! ಎೊಂದು ಆಚಾಯಥರು ತಮಮನ್ೊಂತ್ರ ನ್ಮಮನ್ುು
ಮಾಡಿ ಹೊರಟ. ಆ ಕ್ಷೇತರಕ್ೆ ತ್ರರಳಿದ ವ್ಯಕ್ತಿ, ಆ ಸಥಳದ ಸೊಂಬೇಧಿಸಿ ಸಾಧನಾಮಾಗಥಕ್ೆ ಹಚ್ುುತದಾ ಿ ದರೆ. ಭಾರೊಂತಃ
ಮಾರುಕಟ್ಟೆಯಲ್ಲಿ ವ್ಸುಿಗಳನ್ುು ಕೊಂಡುಕಳ್ಳುವುದರಲ್ಲಿ, ಎೊಂಬ್ ಪಾಠೊಂತರವೂ ಇದ್. ಜನ್ಮಜನಾಮೊಂತರದಿೊಂದ
ಬೇದಿಬ್ದಿಯಲ್ಲಿರುವ್ ರುಚಿಕರವಾದ ತನಿಸುಗಳನ್ುು ಮಾಡಿದ ತಪ್ಪನೆುೇ ಮಾಡಿ, ಮತೂಿ ಅದ್ೇ ಜಾಡನ್ುು ಹಡಿದ
ಸೇವಿಸುವುದರಲ್ಲಿ, ಅಲ್ಲಿರುವ್ ವ್ಯಕ್ತಿಗಳ ಉಡುಗೆತೊಡುಗೆ- ನ್ಮಮನ್ುು ಎಚ್ುರಿಸಲು, ‘ಹೇ ಮೂಖಥ!’ ಎೊಂದು
ಗಳನ್ುು ಗಮನಿಸುತಿದದ. ಆಗ travel agent, ‘ಸಮಯ- ಸೊಂಬೇಧಿಸಿದಾದರೆ ಎೊಂದೂ ಅರ್ೈಥಸಬ್ಹುದು.
ವಾಯಿತು. ಮರಳಿ ಊರಿಗೆ ತ್ರರಳೇಣ’ ಎೊಂದು ಕಾ ತೇ ಕಾಂತಾ – ‘ಯಾರು ನಿನ್ು ಈ ಮಡದಿ?'
ಹೇಳಿದಾಗ, ಈ ವ್ಯಕ್ತಿಗೆ, ತಾನ್ು ಬ್ೊಂದ ಉದ್ದೇಶವೇ ಎೊಂದು ವಿಚಾರಮಾಡು. ಕೊಂತಾ ಎೊಂದರೆ ಆಕಷಥಣೆ.
ತೇರ್ಥಯಾತ್ರರ; ದ್ೇವ್ರ ದಶಥನ್ವೇ ಆಗಿಲಿದಿದದರೂ ಅಯಸಾೆೊಂತ ಎೊಂಬ್ ಪ್ದವೂ ಇದ್ೇ ಅರ್ಥವ್ನ್ುು
ಹೊೇಗಬೇಕಲಿ ಎೊಂದು ಪೆಚ್ುುಮುಖದೊಂದಿಗೆ ಊರಿಗೆ ಹೊೊಂದಿದುದ, ಮಡದಿ ಎೊಂಬ್ುದು ಇಲ್ಲಿ ಉಪ್ಲಕಷಣ. ಇದು
ಮರಳಿದ. ನ್ಮಮಲ್ಲಿರುವ್ ಬ್ಹುಪಾಲು ಜನ್ರ ಜೇವ್ನ್ಶೈಲ್ಲ ಸತಪ್ತಯರಿಬ್ಬರಿಗೂ ಅನ್ಾಯ.
ಹೇಗೆೇ ಎೊಂದು ಆದಿಶೊಂಕರಾಚಾಯಥರು ಹೊಂದಿನ್ ಶ್ಿೇಕ- ತಮಮ ಇಚ್ಛೆಯೊಂತ್ರ ನ್ಡೆಯದಿದಾದಗ ಒಬ್ಬರಿಗೊಬ್ಬರು
ದಲ್ಲಿ ತಳಿಸಿದಾದರೆ. ಮಾನ್ವ್ ಜೇವ್ನ್ದ ಉದ್ದೇಶವಾದ ಹೇಳ್ಳವ್ ಹತಾಶಯ ಮಾತಲಿ ಇವು. ಇಲ್ಲಿ ಸಾಲಪ ಆಳವಾಗಿ
ಬ್ರಹಮಸಾಕ್ಷಾತಾೆರವ್ನ್ುು ಮರೆತು, ಬಾಲಯದಲ್ಲಿ ಆಟಿಕ್ಗಳಲ್ಲಿ ವಿಚಾರ ಮಾಡಬೇಕು. ಇಬ್ಬರು ವ್ಯಕ್ತಿಗಳ್ಳ ತಮಮದ್ೇ
ಆಸಕ್ತಿ, ತಾರುಣಯದಲ್ಲಿ ಸಿರೇಪುರುಷರ ನ್ಡುವಿನ್ ಪ್ರಸಪರ ಜೇವ್ನ್ವ್ನ್ುು ಸೊಂತಸದಿೊಂದ ಸಾಗಿಸುತಿದುದ, ಹೇಗೊೇ
ಆಕಷಥಣೆ, ವ್ೃದಾಧಪ್ಯದಲ್ಲಿ ಹಲವಾರು ಚಿೊಂತ್ರಗಳಲ್ಿೇ ಒಬ್ಬರಿಗೊಬ್ಬರು ಪ್ರಿಚ್ಯವಾಗಿ, ಮದುವ ಎೊಂಬ್ ಸಮಾ-
ಮಗುರಾಗಿ ಜೇವ್ನ್ವ್ನ್ುು ವ್ಯರ್ಥವಾಗಿ ಕಳೆಯುವ್ವ್ರನ್ುು ರೊಂಭದ ನ್ೊಂತರ ಪ್ತಪ್ತುಯರಾಗಿ ಒಬ್ಬರಿಗಾಗಿ
ಉದ್ದೇಶಿಸಿ ಹೇಳಿದ ಮಾತಾಗಿತುಿ . ನ್ಮಮಲ್ಲಿ ಕ್ಲವ್ರು ಮತೊಿಬ್ಬರು ಎೊಂಬ್ ನಿಧ್ಯಥರಕ್ೆ ಬ್ರುತಾಿರೆ. ನ್ೊಂತರ ಆ
ಆಚಾಯಥರ ಇೊಂಗಿತವ್ನ್ುು ಅರಿತು ಅಧ್ಯಯತಮ ಜೇವ್ನ್ವ್ನ್ುು ವ್ಯಕ್ತಿಯ ಜೇವ್ನ್ದ ಉದ್ದೇಶ ಮತುಿ ಪ್ರೇತಯ ಕ್ೇೊಂದರವೇ
ನ್ಡೆಸಲು ಸಿದಧರಾಗಲು ಏನ್ು ಮಾಡಬೇಕ್ೊಂದು ಬ್ದಲಾಗಿಸುವ್, ಒಬ್ಬರಿಲಿದಿದದರೆ ಮತೊಿಬ್ಬರು ಬ್ದುಕುವ್
ಯೇಚಿಸುತಿರುವಾಗ ನ್ಮಮ ಸಹಾಯಕ್ೆ ಬ್ರುವ್ ಶ್ಿೇಕ:- ಆಸಯನೆುೇ ಕಳೆದುಕಳ್ಳುವ್ ಈ ಸೊಂಬ್ೊಂಧ ಸಮಯಕ್

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 39


ಚಿಂತನರಶ್ಮಿಃ
ಬ್ೊಂಧನ್ವೇನ್ು? ಎೊಂದು ವಿಚಾರಮಾಡಬೇಕು. ಸಂಸಾರೇಽಯಮರ್ತೇವ ವಚಿತ್ರಿಃ - ಇಷ್ಟೆದರೂ
ಯಾವುದೇ ಬಟೆದ ಮೇಲ್ಲರುವ್ ಮಾವಿನ್ ಮರದ ಹಣುಣ ನ್ಮಮನ್ುು ಈ ಸೊಂಸಾರಚ್ಕರದಲ್ಲಿ ಚ್ಛನಾುಗಿ ಸುತಿಸುವ್ ಈ
ಮತುಿ ಯಾವುದೇ ಸಮುದರದಲ್ಲಿದದ ಉಪು ಪ ಸೇರಿ ಒಳೆುಯ ಸೊಂಬ್ೊಂಧಗಳ್ಳ ಎಷ್ಟೆ ವಿಚಿತರವ್ಲಿವೇ? ಈ ಸೊಂಬ್ೊಂಧ-
ಉಪ್ಪನ್ಕಯಿಯಾಗಿ ರುಚಿಯಾಗುತಿದ್. ಆದರೆ, ಉಪ್ಪಲಿದ್ೇ ಗಳೆಲಿವೂ ದ್ೇಹಾಭಿಮಾನ್ವ್ನ್ುು ಆಶರಯಿಸಿದುದ, ಜನ್ಮ-
ಮಾವು ಹಾಗೂ ಮಾವಿಲಿದ್ೇ ಉಪು ಪ ಮುೊಂಚ್ಛಯೂ ಇತುಿ, ಮರಣದ ಚ್ಕರದಲ್ಲಿ ನ್ಮಮನ್ುು ಭಾರೊಂತಗೊಳಿಸುತಿವ.
ಮುೊಂದ್ಯೂ ಇರಬ್ಹುದು ಮತುಿ ತಮಮ ಅಸಿಿತಾದ ಕಸಯ ತ್ವಂ ಕಿಃ ಕುತ್ ಆಯಾತ್ಿಃ – ‘ನಿೇನ್ು ಯಾರು?
ಪ್ರಯೇಜನ್ವ್ನ್ುು ಮಾಡಿಕಳುಬ್ಹುದು. ಯಾವುದೇ ಎಲ್ಲಿೊಂದ ಬ್ೊಂದಿದಿದೇಯಾ?' ಎೊಂದು ವಿಚಾರ ಮಾಡಬೇಕು.
ಪ್ರದ್ೇಶದ ಹಣುಣ, ಇನಾಯವುದೇ ಪ್ರದ್ೇಶದ ಗೊಂಡು ಸೇರಿ, ನ್ಮಮ ಎಲಾಿ ವ್ಯವ್ಹಾರಗಳ ಕ್ೇೊಂದರಬೊಂದು ‘ನಾನ್ು'. ಈ
ಗೃಹಸಾಥಶರಮವ್ನ್ುು ಪ್ರವೇಶಿಸಿ, ಸತಪ್ತಯರಾಗಿ ಜೇವ್ನ್ದ ‘ನಾನ್ು' ಎೊಂಬ್ುದರ ಸತಯ ಏನ್ು? ದ್ೇಹವೇ?
ರುಚಿಯನ್ುು ಸವಿಯುವುದು ಸರಿ. ಆದರೆ ಅದರಲ್ಿೇ ಇೊಂದಿರಯಗಳೆೇ? ಮನ್ಸಸೇ? ಅಹೊಂಕರವೇ? ವ್ಯಕ್ತಿತಾವೇ?
ಮಗುರಾಗಿ, ತಮಮತಮಮ ಜೇವ್ನ್ದ ಸಾರ್ಥಕಯವ್ನ್ುು ಇವಲಿವೂ ಬ್ದಲಾಗುತಿದದರೂ ‘ನಾನ್ು' ಎೊಂಬ್ುದು
ಮಾಡಿಕಳುದಿದದರೆ ಗೃಹಸಾಥಶರಮವ್ನ್ುು ಪ್ರವೇಶಿಸಿದ ಬ್ದಲಾಗದ್ೇ ಶಾಶಾತವಾಗಿದ್ಯಲಿ . ನಾನ್ು ಈ ಜನ್ಮಕ್ತೆೊಂತ
ಉದ್ದೇಶ ವಿಫಲವಾದೊಂತ್ರ. ಮುೊಂಚ್ಛ ಎಲ್ಲಿದ್ದ, ಎಲ್ಲಿೊಂದ ಬ್ೊಂದ್, ಎಲ್ಲಿಗೆ ಮರಳ್ಳವ?
ಎೊಂಬ್ ಮೂಲಭೂತ ಪ್ರಶುಗಳ್ಳ ನ್ಮಮನ್ುು ಕಡದಿದದರೆ
ಕಸ್ತೇ ಪುತ್ರಿಃ – ‘ನಿನ್ು ಈ ಮಗ ಯಾರು?' ಎೊಂದು
ನಾವು ಜೇವ್ನ್ವ್ನ್ುು ಸರಿಯಾಗಿ ಜೇವಿಸೇ ಇಲಿವೊಂಬ್ೊಂತ್ರ.
ವಿಚಾರಮಾಡು. ಮಕೆಳ್ಳ ತಪು ಪ ಮಾಡಿದಾಗ ಅರ್ವಾ
ತ್ತ್ತವಂ ಚಿಂತ್ಯ ತ್ದಹ - ಈಗಲ್ೇ ಈ
ಅವ್ಮಾನ್ಕರವಾಗಿ ನ್ಡೆದಾಗ ಹೇಳ್ಳವ್ ಬೇಸರದ ಮಾತಲಿ
ತತಿವವ್ನ್ುು ಚಿೊಂತಸು. ರಮಣ ಮಹಷ್ಟಥಗಳ ಉಪ್ದ್ೇಶ
ಇವು. ಆದರೆ ಇಲೂಿ ಕೂಡಾ ಒಳಹೊಕ್ತೆ
ಸಾರವೇ "who am I?" enquiry. ನ್ನ್ು ನಿಜಸಾರೂಪ್
ವಿಚಾರಮಾಡಬೇಕ್ನ್ುುವುದು ಲಕಷಯ . ಸತಪ್ತಯರಾದರೂ
ದ್ೇಹೇೊಂದಿರಯಮನ್ೇಬ್ುದಿಧಗಳಿಗೆ ವ್ಯತರಿಕಿವಾದ ಆತಮ-
ಎಲ್ಲಿೊಂದಲೇ ಬ್ೊಂದು ಸೇರಿದ ಸೊಂಬ್ೊಂಧ, ಆದರೆ ಮಕೆಳ್ಳ
ಚ್ಛೈತನ್ಯವೊಂದು ತಳಿಯಬೇಕು. ನ್ನ್ು ಸಾರೂಪ್ ಚ್ಛೈತನ್ಯವಾದರೆ,
ನ್ಮಮವೇ. ನಾವೇ ಜನ್ಮವಿತಿ ಕೂಸು ಎೊಂದು ಮಕೆಳ ಮೇಲ್
ನ್ನ್ು ಮಡದಿ, ಪುತರ, ಸೊಂಬ್ೊಂಧಿಕರ ಸಾರೂಪ್ವೂ ಅದ್ೇ
ನ್ಮಮ ಜೇವ್ನ್ದ ಬ್ಹುಪಾಲು ಶರಮ-ಧನ್-ಪ್ರೇತಯನ್ುು
ಚ್ಛೈತನ್ಯವೇ ಅಲಿವೇ. ಹೇಗೆೇ ಜೇವ್-ಜಗತಿನ್ ತತಿವವಾದ
ಧ್ಯರೆಯೆರೆಯುತ್ರಿೇವ. ಆದರೆ ಸಾಲಪ ಯೇಚಿಸಿ - ನಾವು
ಬ್ರಹಮವ್ಸುಿವ್ನ್ುು ಗುರುಶಾಸರದ ಸಹಾಯದಿೊಂದ ಸದಾ
ಯಾವುದಕ್ೆ ಜನ್ಮ ನಿೇಡಿದುದ? ಜೇವ್ಕೆೇ ಅರ್ವಾ
ಚಿೊಂತಸು ಎೊಂದು ಶೊಂಕರಾಚಾಯಥರು ಉಪ್ದ್ೇಶಿಸಿದಾದರೆ.
ಶರಿೇರಕೆೇ? ಒೊಂದು ದೃಷ್ಟೆಯಿೊಂದ ಜೇವ್ಕ್ೆ ಯಾವ್
ತೊಂದ್ತಾಯಿಯರಿಲಿ . ಜೇವ್ ಅನಾದಿ. ಇನ್ುೊಂದು ಸಾರಾಂಶ:- ಪಾರಮಾರ್ಥಥಕ ಸತಯವ್ನ್ುರಿಯಲು
ದೃಷ್ಟೆಯಿೊಂದ ಜೇವ್ ಕೇಟಯೊಂತರ ದ್ೇಹಗಳನ್ುು ಪ್ಡೆದು, ವಾಯವ್ಹಾರಿಕವಾಗಿ ಬ್ೊಂದದಗಿರುವ್ ಜವಾಬಾದರಿಗಳನ್ುು
ಹಲವಾರು ಯೇನಿಗಳ ತೊಂದ್ತಾಯಿಗಳ್ಳ ಆ ಜೇವ್ಕ್ೆ ನಿಲ್ಲಥಪ್ಿತ್ರಯಿೊಂದ ಕತಥವ್ಯದೃಷ್ಟೆಯಿೊಂದ ಮಾಡಬೇ-
ಆಗಿಹೊೇಗಿದಾದರೆ. ಹಾಗಿದದರೆ ನಾವು ಮಕೆಳಿಗೆ ಏನ್ು? ಕ್ೊಂಬ್ುದು ಅಧ್ಯಯತಮಜೇವ್ನ್. ನಾಟಕದಲ್ಲಿ ನ್ಮಮ ಪಾತರದಲ್ಿೇ
ಅನಾದಿಯಿೊಂದ ಸದಾ ಇರುವ್ ಜೇವ್, ಅವ್ಯಕಿವಾಗಿದಾದಗ, ಮುಳ್ಳಗಿ, ಮಗುರಾಗದ್ೇ, ಪಾತರವ್ನ್ುು ಮಿೇರಿದ ಸತಯವ್ನ್ುು
ತನ್ು ಕಮಾಥನ್ುಸಾರ ವ್ಯಕಿವಾಗಲು (ಅವ್ಯಕಿದಿೇನಿ ಭೂತಾನಿ ತಳಿದು ಪಾತರವ್ನ್ುು ಸಮಪ್ಥಕವಾಗಿ ನಿವ್ಥಹಸುವ್ೊಂತ್ರ,
ವ್ಯಕಿಮಧ್ಯಯನಿ ಭಾರತ – ಗಿೇತ್ರ 2:28 ) ಒೊಂದು ತಾತಾೆಲ್ಲಕ ನ್ಮಮ ನಿಜಸಾರೂಪ್ಜಾ ಾ ನ್ವ್ನ್ುು ಪ್ಡೆದು, ಜಗನಾುಟಕದಲ್ಲಿ
ಆಶರಯಸಾಥನ್ವ್ನ್ುು ಹುಡುಕುತಿತುಿ . ಆ ತಾತಾೆಲ್ಲಕ ಧಮಥಮಾಗಥದಲ್ಲಿ ನ್ಡೆಯುತಾಿ, ಸಮಪ್ಥಕವಾಗಿ
ನಿವಾಸವ್ನ್ುು ಪ್ಡೆಯಲು ತೊಂದ್-ತಾಯಿ ಮಾಧಯಮರಷ್ೆೇ. ಬ್ಹುಜನ್ ಹತಾಯ ಬ್ಹುಜನ್ ಸುಖಾಯ ಎೊಂಬ್ೊಂತ್ರ
ಆ ಜೇವ್ ತನ್ು ಕ್ಲಸವ್ನ್ುು ಮುಗಿಸಿದನ್ೊಂತರ, ಈ ಸಮರ್ಥವಾಗಿ ಪಾತರವ್ಹಸುವುದು. ಕೇಽಹೊಂ (ನಾನ್ು
ದ್ೇಹವೊಂಬ್ ಮನೆಯನ್ುು ತೊರೆದು ಮತೊಿೊಂದು ಯಾರು?) ಎೊಂಬ್ ವಿಚಾರದಿೊಂದ ಸೇಽಹೊಂ (ಅವ್ನೆೇ
ಆಶರಯಸಾಥನ್ವ್ನ್ುು ಪ್ಡೆಯಲು ಮರಣವೊಂಬ್ ಪ್ರಕ್ತರಯೆಯ ನಾನ್ು) ಎೊಂಬ್ ನಿಶಿುತ ಜಾ ಾ ನ್ವ್ನ್ುು ಸೊಂಪಾದಿಸಿಕಳುಲು
ಮೂಲಕ ತ್ರರಳ್ಳತಿದ್. ಪಾರರ್ಥಥಸೇಣ. ಭಜಗೇವಂದಮ್.

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 40


ಪ್ರಹೇಲಿಕಾರಶ್ಮಿಃ
1. ಕಸತೂರೇ ಜಾಯತೇ ಕಸ್ಮಿತ್ಕೇ ಹಂರ್ತ ಕರಣಂ
ಕುಲಮ್ | ಕಂ ಕುರ್ಯಿತ್ಕಕತ್ರೇ ಯುದ್ಧೇ
ಮೃಗಾರ್ತಸಂಹಃ ಪಲಾಯನಮ್ ||
ಅನುವಾದ : ಕಸಲತರಿಯು ಯಾವುದರಿಿಂದ ಹುಟುಟತತದೆ?
ಆನೆಗಳ ಕುಲ್ವನುೂ ಯಾರು ಸಿಂಹರಿಸುತ್ತತರೆ? ಯುದಧದಲ್ಲಿ
ಭಯಗಿಂಡಿರುವವನು ಏನು ಮಾಡುತ್ತತನೆ? ಮೃಗದಿಿಂದ,
ಸಿಿಂಹ, ಪ್ಲ್ಲಯನ.
ಡಾ. ಬಿ ಆರ್ ಸುಹಾಸ್ ವಿವರಣೆ : ಇಲ್ಲಿ ‘ಮೃಗಾರ್ತಸಂಹಃ ಪಲಾಯನಮ್' ಎಿಂದಷೆಟೇ

ಖ್ಯಾತ ವೈದ್ಾರು ಹೇಳಿದರೆ ‘ಮೃಗದಂದ ಸಂಹಪಲಾಯನ' ಎಿಂಬ ಸಮಸಯ


ಕಟಟಿಂತ್ತಗುತತದೆ. ಆಗ ಇತರ ಮಲರು ಪಾದಗಳನುೂ
ಸಂಸಕೃತ್ ಅಂತ್ರಾಲಾಪಗಳು ರಚಿಸಿ ಇದರಿಂದಿಗ್ಗ ಹಿಂದುವಿಂತೆ ಮಾಡಬೇಕು.
ಹಿಂದಿನ ಒಿಂದು ಸಿಂಚಿಕೆಯಲ್ಲಿ ನಾವು ಸಿಂಸಕೃತದಲ್ಲಿನ ಅಿಂದರೆ, ಆ ಮಲರು ಪಾದಗಳಲ್ಲಿ ಪ್ರಶ್ನೂಗಳು ಬರುವಿಂತೆ
ಪ್ರಹೇಲ್ಲಕೆಗಳ ಬಗ್ಗೆ ಪ್ರಿಚಯಿಸಿಕಿಂಡೆವು. ಇವು ಮಾಡಿ ಈ ಪ್ದಗುಚಛದ ಪ್ದಗಳು ಆ ಒಿಂದಿಂದು
ಒಗಟುಗಳಾಗಿದುು ಇಿಂಥವು ಎಲ್ಲಿ ಭಾಷೆಗಳಲ್ಲಿ ಸಿಗುತತವೆ.
ಪ್ರಶ್ನೂಗಲ ಉತತರವಾಗಬೇಕು. ಇಲ್ಲಿನ ಶ್ಿೇಕದಲ್ಲಿ, ಕಸತೂರೇ
ಆದರೆ ಸಿಂಸಕೃತದಲ್ಲಿ ಇನಲೂ ಹಲ್ವಾರು ಬಗ್ಗಯ ಸಾಹತಯ
ಜಾಯತೇ ಕಸ್ಮಿತ್ (ಕಸಲತರಿ ಯಾವುದರಿಿಂದ ಹುಟುಟತತದೆ?)
ಕ್ರೇಡೆಗಳಿವೆ. ಇವು, ನಾವು ಆಿಂಗಿ ಭಾಷೆಯಲ್ಲಿ ಪ್ಜಲ್ಸ್
ಎಿಂಬ ಪ್ರಶ್ನೂಗ್ಗ ಮೃಗಾತ್ (ಜಿಂಕೆಯಿಿಂದ) ಎಿಂಬ ಉತತರ
(Puzzles) ಎನುೂವೆವಲ್ಿವೆೇ? ಅಿಂಥವು! ಪ್ರಹೇಲ್ಲಕೆಗಳೂ
ಬರುತತದೆ. ಕೇ ಹಂರ್ತ ಕರಣಂ ಕುಲಮ್ (ಆನೆಗಳ
ಸೇರಿದಿಂತೆ ಇಿಂಥವನುೂ ಚಿತರಸಲಕ್ತಗಳಿಂದು ಕರೆಯುತ್ತತರೆ.
ಕುಲ್ವನುೂ ಯಾರು ಕಲ್ುಿತ್ತತನೆ/ ಕಲ್ುಿತತದೆ) ಎಿಂಬ
ಈ ಸಿಂಚಿಕೆಯಲ್ಲಿ ಅಿಂಥ ಒಿಂದು ಚಿತರಸಲಕ್ತಯನುೂ
ಪ್ರಶ್ನೂಗ್ಗ ಸಂಹಃ (ಸಿಿಂಹ) ಎಿಂಬ ಉತತರ, ಮತುತ ಕಂ
ಪ್ರಿಚಯಿಸಿಕಳ್ಳೇಣ. ಅದು ‘ಅಂತ್ರಾಲಾಪ’.
ಕುರ್ಯಿತ್ಕಕತ್ರೇ ಯುದ್ಧೇ (ಯುದಧದಲ್ಲಿ ಭಯಗಿಂಡಿ-
ಅಿಂತರಾಲ್ಲಪ್ಗಳಲ್ಲಿ, ಶ್ಿೇಕಗಳಲ್ಲಿ ವಿವಿಧ ಪ್ರಶ್ನೂಗಳಿರುತತವೆ
ರುವವನು ಏನು ಮಾಡುತ್ತತನೆ) ಎಿಂಬ ಪ್ರಶ್ನೂಗ್ಗ ಪಲಾಯನಂ
ಹಾಗಲ ಆ ಶ್ಿೇಕಗಳಲ್ಿೇ ಉತತರಗಳಿರುತತವೆ. ಮೊದಲ್
(ಪ್ಲ್ಲಯನ) ಎಿಂಬ ಉತತರ ಬರುತತವೆ. ಹೇಗ್ಗ
ಮಲರು ಪಾದಗಳಲ್ಲಿ ಪ್ರಶ್ನೂಗಳಿದುರೆ, ಕಡೆಯ ಪಾದದಲ್ಲಿ
ಅಿಂತರಾಲ್ಲಪ್ ಸಮಸಯಗಳಲ್ಲಿ ಶ್ಿೇಕದಲ್ಿೇ ಪ್ರಶ್ನೂ ಮತುತ
ಉತತರಗಳಿರುತತವೆ. ಕನೆಯ ಪಾದವನುೂ ಮಾತರ ಹೇಳಿದರೆ
ಉತತರ ಎರಡಲ ಇರುತತವೆ.
ಅದು ವಾಯಕರಣಬದಧವಾಗಿದುರಲ ಅಸಿಂಬದಧ ಅಥಥ
2. ಕಃ ಖೇ ಚರರ್ತ ಕಾ ರಮಾಾ ಕಾ ಜಪ್ಯಾ ಕಂ
ಹಿಂದಿರುತತದೆ. ಕ್ರೇಡೆಗಾಗಿ ಈ ಒಿಂದು ಪಾದವನುೂ ಮಾತರ
ವಿಭತಷಣಮ್ | ಕೇ ವಂದಾಃ ಕೇದೃಶ್ಮೇ ಲಂಕಾ
ಕಟಟರೆ ಅದಿಂದು ಸಮಸಯಯಾಗುತತದೆ. ಆಗ ಇತರ
ವಿೇರಮಕಿಟಕಂಪಿತ್ಕ ||
ಮಲರು ಪಾದಗಳನುೂ ಆ ನಾಲ್ಕನೆಯ ಪಾದಕೆಕ
ಅನುವಾದ : ಆಕಾಶದಲ್ಲಿ ಯಾವುದು ಚಲ್ಲಸುತತದೆ? ಯಾರು.
ಸರಿಹಿಂದುವ ಪ್ರಶ್ನೂಗಳಿಂತೆ ರಚಿಸಿ ಸಮಸಾಯಪೂಣಥ
ರಮಯಳಾಗಿದ್ದುಳ? ಯಾವುದು ಜಪಿಸತಕಕದುು? ಯಾವುದು
ಮಾಡಬೇಕು.
ಭಲಷಣವಾಗಿರುತತದೆ? ಯಾರು ವಿಂದಯರು? ಲ್ಿಂಕೆಯು
ಈಗ ಕೆಲ್ವು ಅಿಂತರಾಲ್ಲಪ್ಗಳನುೂ ನೇಡೇಣ.
ಹೇಗಿದೆ? ವಿೇರಮಕಥಟಕಿಂಪಿತ್ತ!

ಮಿತ್ರರಶ್ಮಿ: ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 41


ಪ್ರಹೇಲಿಕಾರಶ್ಮಿಃ
ವಿವರಣೆ : ಈ ಶ್ಿೇಕದ ಎಲ್ಲಿ ಪ್ರಶ್ನೂಗಳಿಗಲ ‘ವಿದವದಭಃ ಕಾ ಸದಾ ವಂದಾಾ' ಎಿಂಬ ಚರಣದಲ್ಲಿ ವಿ
‘ವಿೇರಮಕಿಟಕಂಪಿತ್ಕ' ಎಿಂಬ ಪ್ದದಲ್ಲಿ ಉತತರಗಳಿವೆ. ಮತುತ ದಾಾ ಸೇರಿಸಿದರೆ ವಿದಾಾ, ಅಿಂದರೆ ವಿದೆಯ ಎಿಂಬ ಉತತರ
ಪ್ದವನುೂ ವಿಭಜಸುವುದರಿಿಂದ ಉತತರಗಳು ಸಿಗುತತದೆ.
ದರೆಯುತತವೆ. ‘ಕಃ ಖೇ ಚರರ್ತ'- ಆಕಾಶದಲ್ಲಿ ಯಾವುದು
4. ಯುಧಿಷ್ಠಿರಃ ಕಸಾ ಪುತ್ರೇ ಗಂಗಾ ವಹರ್ತ ಕೇದೃಶ್ಮೇ |
ಚಲ್ಲಸುತತದೆ ಎಿಂಬ ಪ್ರಶ್ನೂಗ್ಗ ಉತತರ, ವಿಃ, ಅಿಂದರೆ ಪ್ಕ್ಿ . ‘ಕಾ
ಹಂಸಸಾ ಶೇಭಾ ಕಾ ವಾಸೂ ಧ್ಮಿಸಾ ತ್ವರತ್ಕ ಗರ್ತಃ ||
ರಮಾಾ' - ಯಾರು ರಮಯಳಾಗಿದ್ದುಳ ಎಿಂಬ ಪ್ರಶ್ನೂಗ್ಗ ಉತತರ
ಅನುವಾದ : ಯುಧಿಷ್ಠಿರನು ಯಾರ ಪುತರ? ಗಿಂಗ್ಗಯು
ರಮಾ, ಅಿಂದರೆ ಲ್ಕ್ಿಿ. ‘ಕಾ ಜಪ್ಯಾ' - ಯಾವುದು
ಹೇಗ್ಗ ಹರಿಯುತತದೆ? ಹಿಂಸದ ಶ್ೇಭೆಯು ಯಾವುದ್ದ-
ಜಪಿಸತಕಕದುು ಎಿಂಬ ಪ್ರಶ್ನೂಗ್ಗ ಉತತರ, ಋಕ್, ಅಿಂದರೆ
ಗಿರುತತದೆ? ಧಮಥನ ವೆೇಗಗತಿ!
ವೆೇದದ ಮಿಂತರ. ‘ಕಂ ವಿಭತಷಣಮ್'- ಯಾವುದು
ಭಲಷಣ ಅಥವಾ ಅಲ್ಿಂಕಾರ ಎಿಂಬ ಪ್ರಶ್ನೂಗ್ಗ ಉತತರ, ವಿವರಣೆ : ಇಲ್ಲಿ, ಮಲರು ಪ್ರಶ್ನೂಗಳಿಗ್ಗ ಕನೆಯ ಚರಣದ
ಕಟಕಂ, ಅಿಂದರೆ ಬಳ. ‘ಕೇ ವಂದಾಃ'- ಯಾರು ವಿಂದಯರು ಮಲರು ಪ್ದಗಳು ಉತತರಗಳಾಗಿವೆ. ಯುಧಿಷ್ಠಿರನು ಯಾರ
ಎಿಂಬ ಪ್ರಶ್ನೂಗ್ಗ ಉತತರ, ‘ಪಿತ್ಕ’, ಅಿಂದರೆ ತಿಂದೆ. ‘ಕೇದೃಶ್ಮೇ ಪುತರ ಎಿಂಬ ಪ್ರಶ್ನೂಗ್ಗ ಧ್ಮಿನ, ಅಿಂದರೆ ಯಮಧಮಥನ
ಲಂಕಾ' - ಲ್ಿಂಕೆಯು ಹೇಗಿದೆ ಎಿಂಬ ಪ್ರಶ್ನೂಗ್ಗ ಉತತರ, ಎಿಂಬುದು ಉತತರ. ಗಿಂಗ್ಗಯು ಹೇಗ್ಗ ಹರಿಯುತತದೆ ಎಿಂಬ

ಇಡಿಯ ಪ್ದವೆೇ ಆಗುತತದೆ - ‘ವಿೇರಮಕಿಟಕಂಪಿತ್ಕ', ಪ್ರಶ್ನೂಗ್ಗ ತ್ವರತ್ಕ, ಅಿಂದರೆ ವೆೇಗವಾಗಿ ಎಿಂಬುದು ಉತತರ.

ಅಿಂದರೆ, ವಿೇರವಾನರನಾದ ಹನುಮಿಂತನಿಂದ ಕಿಂಪ್ನ- ಹಿಂಸದ ಶ್ೇಭೆಯು ಯಾವುದ್ದಗಿರುತತದೆ ಎಿಂಬ ಪ್ರಶ್ನೂಗ್ಗ

ಕಕಳಗಾಗಿದೆ ಎಿಂದು ಅಥಥ. ಗತಿ, ಅಿಂದರೆ ನಡಿಗ್ಗ ಎಿಂಬುದು ಉತತರ.

3. ಸೇಮಂರ್ತನೇಷು ಕಾ ಶಂತ್ಕ ರಾಜಾ 5. ಭೇಜನಂತೇ ಚ ಕಂ ಪೇಯಂ ಜಯಂತ್: ಕಸಾ ವೈ


ಕೇsಭತದುುಣೇತ್ೂಮಃ | ವಿದವದಭಃ ಕಾ ಸದಾ ವಂದಾಾ ಸುತ್: | ಕಥಂ ವಿಷುುಪದಂ ಪ್ರೇಕೂಂ ತ್ಕರಂ ಶಕರಸಾ
ಅತರೈವೇಕೂಂ ನ ಬುಧ್ಾತೇ || ದುಲಿಭಮ್||
ಅನುವಾದ : ಹಿಂಗಸರಲ್ಲಿ ಶಿಂತಳಾಗಿರುವವಳು ಯಾರು? ಅನುವಾದ : ಭೇಜನದ ಕನೆಗ್ಗ ಏನನುೂ ಕುಡಿಯಬೇಕು?
ರಾಜರಲ್ಲಿ ಗುಣೇತತಮನಾಗಿರುವವನು ಯಾರು? ಜಯಿಂತನು ಯಾರ ಮಗನು? ವಿಷ್ಣುಪ್ದವು ಹೇಗ್ಗ
ವಿದವಜಜನರಿಿಂದ ಸದ್ದ ವಿಂದಯವಾದುದು ಯಾವುದು? ಹೇಳಲ್ಪಟ್ಟಟದೆ? ಮಜಜಗ್ಗ ಇಿಂದರನ ದುಲ್ಥಭ (ವಸುತ ).
ಉತತರಗಳು ಇಲ್ಿೇ ಹೇಳಲ್ಪಟ್ಟಟವೆ! ಆದರೆ ತಿಳಿಯುವುದಿಲ್ಿ!
ವಿವರಣೆ : ಈ ಶ್ಿೇಕದಲ್ಲಿ, ಪ್ರತಿ ಚರಣದ ಮೊದಲ್ ಮತುತ ವಿವರಣೆ : ಕನೆಯ ಚರಣದ ಪ್ದಗಳು ಪ್ರಶ್ನೂಗಳಿಗ್ಗ

ಕನೆಯ ಅಕಿರಗಳನುೂ ಸೇರಿಸಿದರೆ, ಮಲರಲ ಪ್ರಶ್ನೂಗಳಿಗ್ಗ ಉತತರಗಳಾಗಿವೆ. ಭೇಜನದ ಕನೆಗ್ಗ ಏನನುೂ

ಉತತರಗಳು ದರೆಯುತತವೆ. ಕುಡಿಯಬೇಕು?- ತ್ಕರಂ, ಅಿಂದರೆ ಮಜಜಗ್ಗ. ಜಯಿಂತನು

‘ಸೇಮಂರ್ತನೇಷು ಕಾ ಶಂತ್ಕ'- ಈ ಚರಣದಲ್ಲಿ ಸಿೇ ಯಾರ ಮಗನು?- ಇಿಂದರನ ಮಗ. ವಿಷ್ಣುಪ್ದವು ಹೇಗ್ಗ

ಮತುತ ತ್ತ ಸೇರಿಸಿದರೆ, ಸಿೇತ್ತ ಎಿಂಬ ಉತತರ ಸಿಗುತತದೆ. ಹೇಳಲ್ಪಟ್ಟಟದೆ?- ದುಲಿಭ (ಲ್ಭಿಸುವುದು ಕಷಟ ). ತ್ಕರಂ

‘ರಾಜಾ ಕೇsಭತದುುಣೇತ್ೂಮಃ' - ಈ ಚರಣದಲ್ಲಿ ಶಕರಸಾ ದುಲಿಭಮ್ ಎಿಂಬ ಪ್ದಗುಚಛವನುೂ ಒಿಂದು

ರಾ ಮತುತ ಮಃ ಸೇರಿಸಿದರೆ ರಾಮಃ, ಅಿಂದರೆ ರಾಮ ಎಿಂಬ ಸಮಸಯಯಾಗಿ ಕಡಬಹುದು.

ಉತತರ ಸಿಗುತತದೆ.

ಮಿತ್ರರಶ್ಮಿ: ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 42


ಚಿಂತನರಶ್ಮಿಃ
ಬಯಕೆಗಳನುು ಈಡೀರಿಸುವವನು, ಆಪತಿತನ ಕಾಲದಲ್ಲಾ
ರಕಷಣೆ ಮಾಡುವವನು ಭಗವಿಂತ. ಹೀಗಾಗಿ ಭಗವಿಂತ
ಯೀಗಃ.
ಅಷ್ಾಿಂಗಯೀಗಕೆೆ ನಿಯಾಮ್ಕ, ಪೌವತಣಕ
ಭಗವಿಂತ. ಸಿಂಸ್ತ್ರರ ಸ್ತ್ರಗರವನುು ದಾಟ್ುವುದಕೆೆ,
ಮೀಕಷಸ್ತ್ರಧ್ನೆಗೆ ಉಪ್ರಯ, ದಾರಿ, ಗುರಿ ಇವೆಲ್ಲಾ
ಭಗವಿಂತನೆೀ ಆಗಿದಾಾನೆ. ಹೀಗಾಗಿ ಭಗವಿಂತ ಯೀಗಃ.
19 ಓಂ ಯೇಗವಿದಂ ನೇತ್ರೇ ನಮಿಃ –
ಶ್ರೇ ಎಸ್ ವಂಕಟೇಶ್ ವೆೀದಮ್ಿಂತೌಗಳನುು, ಆಧ್ಯಾತಿಮಕ ಸ್ತ್ರಧ್ನೆಯನುು,
ಆಧ್ಯಾತಿಮಕ ಚಿಿಂತಕರು, ಮ್ಿಂಗಳೂರು ಜೀವನ ಯೀಗವನುು ತಿಳದ ಜ್ಞ ಾ ನಿಗಳ ಗುಿಂಪಿನ
ಮ್ುಖಿಂಡ ಭಗವಿಂತ. ಹೀಗಾಗಿ ಭಗವಿಂತ
ವಿಷ್ಣುಸಹಸರನಾಮದ ಮಹಿಮೆ (ಭಾಗ-8) ಯೀಗವಿದಾಿಂನೆೀತಾ.
ಭಗವಿಂತ ಎಲೆಾಡಯನ ವಾಾಪತನಾಗಿ, ಸಮ್ನಾಗಿ,
ಯೇಗೇ ಯೇಗವಿದಂ ನೇತಾ ಪ್ರಧಾನಪುರುಷೇಶ್ವರಿಃ |
ನಿದೊೀಣಷ್ನಾಗಿ, ಅನಿಂತ ಕಲ್ಲಾರ್ಗುರ್ ಪರಿಪೂರ್ಣನಾಗಿ
ನಾರಸಂಹವಪುಿಃ ಶ್ರೇಮಾನ್ ಕೆೇಶ್ವಿಃ ಪುರುಷೇತ್ತಮಿಃ ||
(16) ಇದಾಾನೆ. ಎಲಾವೂ ಭಗವಿಂತನ ಅಧೀನದಲ್ಲಾವೆ. ಈ ರಿೀತಿ
ತಿಳದವರನುು ಯೀಗವೆೀತತರು ಎನುುತಾತರೆ. ಅಿಂತಹ
18 ಓಂ ಯೇಗಾಯ ನಮಿಃ - “ಯೇಗಿಃ ಕಮಿ
ಜ್ಞ
ಾ ನಿಗಳ ಒಡಯ, ರಕಷಕ, ಉದಾಾರಕ ಭಗವಿಂತ. ಹೀಗಾಗಿ
ಸುಕೌಶ್ಲಂ”.
ತಾನು ಮಾಡುವ ಎಲ್ಲಾ ಕೆಲಸಗಳನುು ಭಗವಿಂತ ಯೀಗವಿದಾಿಂನೆೀತಾ.
ಚತುರತೆಯಿಂದ, ಅಚುುಕಟ್ಟಾಗಿ, ಪರಿಪೂರ್ಣವಾಗಿ ಅಪರೀಕಷ ಜ್ಞ ಾ ನವನುು ಪಡದ ಭಕತರಿಗೆ ಭಗವಿಂತ
ಮಾಡುವವನು ಭಗವಿಂತ. ಹೀಗಾಗಿ ಭಗವಿಂತ ಯೀಗಃ. ಯೀಗದ ಅನೆೀಕ ಪೌಕಾರದ ಸ್ತ್ರಮ್ರ್ಥಾಣವನುು ಕೊಡುತಾತನೆ.
ಭಕತರು, ಜ್ಞ
ಾ ನಿಗಳು, ಯೀಗಿಗಳು ತಮ್ಮ ಎಲ್ಲಾ ಸ್ತ್ರಧ್ಕರ ಸ್ತ್ರಧ್ನೆಗೆ ನಾಯಕನನ, ಭಕತರ
ಹೃದಯಕಮ್ಲದಲ್ಲಾರುವ ಭಗವಿಂತನನುು ಸದಾಕಾಲವೂ ಯೀಗಕೆಷೀಮ್ವನುು ನೀಡಿಕೊಳುುವವನನ, ಆಗಿದಾಾನೆ
ಧ್ಯಾನ ಮಾಡುತಾತರೆ. ಯೀಗಿಗಳಿಂದ ಗಮ್ಾನಾದವನು ಭಗವಿಂತ.
ಭಗವಿಂತ. ಹೀಗಾಗಿ ಭಗವಿಂತ ಯೀಗಃ. ಅಣಿಮಾ ಮಹಿಮಾ ಚೈವ ಗರಿಮಾ ಲಘಿಮಾ ತ್ಥಾ |
ತುಿಂಬಿದ ಸಭೆಯಲ್ಲಾ ದ್ರೌಪದಿಯ ವಸ್ತ್ರಾಪಹರರ್ದ ಪ್ರರಪ್ತಿಃ ಪ್ರರಕಾಮಯಮಿೇಶ್ತ್ವಂ ವಶ್ತ್ವಂ ಚಾಷ್ಟಸದಧಯಿಃ ||
ಸಿಂದಭಣ ಬರುತತದೆ. ಮಾನ ರಕಷಣೆಗೆ ದ್ರೌಪದಿ ಸವತಃ ಅಣಿಮಾ :- ದೆೀಹವನುು ಅತಿ ಚಿಕೆ ಗಾತೌಕೆೆ ಇಳಸುವ
ಪೌಯತುವನುು ಮಾಡುತಾತಳೆ, ಸ್ತ್ರಧ್ಾವಾಗದಿದಾಾಗ, ಸ್ತ್ರಮ್ರ್ಥಾಣ.
ಪತಿಯರನುು ಕೆೀಳುತಾತಳೆ, ಸಭೆಯಲ್ಲಾದಾವರೆಲಾರನನು ಮಹಿಮಾ :- ದೆೀಹವನುು ಅತಿ ದೊಡಡ ಗಾತೌಕೆೆ
ಪ್ರೌರ್ಥಣಸುತಾತಳೆ. ಯಾರಿಿಂದಲನ ಸಹಾಯ ಹೆಚಿುಸಿಕೊಳುುವುದು.
ದೊರೆಯುವುದಿಲಾ . ಆಗ ಆಕೆ ಅಿಂತಿಮ್ವಾಗಿ ಶ್ರೀಕೃಷ್ಣನಿಗೆೀ ಗರಿಮಾ :- ಅತಾಿಂತ ಭಾರವಾಗುವುದು.
ಶರಣಾಗಿ ಪ್ರೌರ್ಥಣಸುತಾತಳೆ. ಆಗ ಶ್ರೀಕೃಷ್ಣ ಅಕಷಯವಾದ ಲಘಿಮಾ :- ಅತಿ ಕಡಿಮೆ ಭಾರವನುು ಹಿಂದುವುದು,
ವಸಾವನುು ಕೊಟ್ುಾ ದ್ರೌಪದಿಯನುು ರಕ್ಷಷಸುತಾತನೆ. ಹೀಗೆ ಹತಿತಯಿಂತೆ ಹಗುರವಾಗುವುದು.
ಭಗವಿಂತ ಭಕತರ ಬಿಂಧ್ು. ಭಕತರು ನೆನೆದಾಗ ಮ್ನದಲ್ಲಾ ಪ್ರರಪ್ತಿಃ :- ಎಲ್ಲಾ ಸಥಳಗಳಗನ ಅನಿಬಣಿಂಧತವಾದ
ಬಿಂದು ನೆಲೆಸುವವನು, ಭಕತರ ಧ್ಮ್ಣಸಮ್ಮತವಾದ ಪೌವೆೀಶವನುು ದೊರಕ್ಷಸಿಕೊಳುುವುದು.

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 43


ಚಿಂತನರಶ್ಮಿಃ
ಪ್ರರಕಾಮಯಮ್ :- ಇಷ್ಾಪಟ್ಟಾದಾನುು ದೊರಕ್ಷಸಿಕೊಳುುವುದು. ಶರಿೀರವಿರುವ ಅದುುತವಾದ ನಾರಸಿಿಂಹಾವತಾರವನುು
ಈಶ್ತ್ವಮ್ :- ಎಲಾದರ ಮೆೀಲೆ ಸಿಂಪೂರ್ಣವಾದ ಒಡತನ ಭಗವಿಂತ ತಾಳದಾಾನೆ. ಹೀಗಾಗಿ ಭಗವಿಂತ
ಹಿಂದುವುದು. ನಾರಸಿಿಂಹವಪುಃ.
ವಶ್ತ್ವಮ್ :- ಎಲಾವನನು ಜಯಸುವ ಶಕ್ಷತ ಹಿಂದುವುದು. ಪೌಹಾಾದನ ಭಕ್ಷತಗೆ ಮೆಚಿು ಅವನಿಗೆ ದಶಣನ ಕೊಟ್ುಾ,
ಯೀಗಮಾಗಣದಲ್ಲಾ ಹಠಯೀಗಿಗಳು ಹಠಯೀಗವನುು ದುಷ್ಾ ಹರರ್ಾಕಶಿಪುವನುು ಸಿಂಹಾರಮಾಡಿದ ರನಪ
ಹಡಿದು ಈ ಅಷ್ಾಸಿದಿಾಗಳನುು ಪಡಯುತಾತರೆ. ಭಗವಿಂತ ಭಗವಿಂತನ ನಾರಸಿಿಂಹರನಪ. ತಾನು ಸವಾಣಿಂತ-
ತನು ಭಕತರಿಗೆ, ಸ್ತ್ರಧ್ಕರಿಗೆ ಈ ಸಿದಿಾಗಳನುು ಕೊಡುತಾತನೆ. ಯಾಣಮಿ, ಎಲೆಾಲ್ಲಾಯನ ಇದೆಾೀನೆ ಎಿಂಬುದನುು ತೀರಿಸಿದ,
ಹೀಗಾಗಿ ಭಗವಿಂತ ಯೀಗವಿದಾಿಂನೆೀತಾ. ಕಿಂಬದಿಿಂದ ಪೌಕಟ್ಗಿಂಡ ರನಪ ಭಗವಿಂತನ ನಾರಸಿಿಂಹ
20 ಓಂ ಪ್ರಧಾನಪುರುಷೇಶ್ವರಾಯ ನಮಿಃ – ರನಪ. ಸಿಿಂಹ ತಾನು ಬೀಟೆಯಾಡುವಾಗ ಎದುರಾಳಗೆ
ಅತಾಿಂತ ಕ್ರೌರವಾಗಿ ಕಿಂಡು ಬಿಂದರನ ತನು ಮ್ರಿಗಳಗೆ
‘ಪ್ರಧಾನಂ ಪ್ರಕೃರ್ತಮಾಿಯಾ, ಪುರುಷೇ ಜೇವಿಃ,
ಹೆೀಗೆ ವಾತಸಲಾ, ಕರುಣೆ, ಪಿೌೀತಿಯನುು ತೀರಿಸುವುದೊೀ
ತ್ಯೇರಿೇಶ್ವರಿಃ ಪ್ರಧಾನಪುರುಷೇಶ್ವರಿಃ’. ಪೌಧ್ಯನ ಅಿಂದರೆ
ಹಾಗೆಯೆೀ ನರಸಿಿಂಹಸ್ತ್ರವಮಿ ದುಷ್ಾರಿಗೆ, ಭಗವದೆವೀಷಿಗಳಗೆ
ಪೌಕೃತಿ, ಮಾಯೆ. ಪುರುಷ್ ಅಿಂದರೆ ಜೀವನು. ಪೌಕೃತಿಗನ,
ಉಗೌನಾಗಿ, ಕಠೀರನಾಗಿ, ಕ್ರೌರನಾಗಿ ಕಿಂಡು ಬರುತಾತನೆ.
ಮಾಯೆಗನ, ಜೀವಿಗಳಗನ ಒಡಯನು ಭಗವಿಂತ.
ಆದರೆ ಭಕತರಿಗೆ, ಸ್ತ್ರಧ್ು ಸಿಂತರಿಗೆ, ಸಜಜನರಿಗೆ
ಹೀಗಾಗಿ ಭಗವಿಂತ ಪೌಧ್ಯನಪುರುಷೀಶವರಃ.
ಕರುಣಾಮ್ಯಾಗಿ, ವಾತಸಲಾಪೂರ್ಣಹೃದಯಯಾಗಿ
ಭಗವಿಂತನ ಪೂಜೆಗೆ ಬಳಸುವ ಹಾಲು, ಮಸರು,
ಕಿಂಡುಬರುತಾತನೆ.
ಹರ್ುಣ, ಹನವು, ಗಿಂಧ್ ಇತಾಾದಿಗಳೂ, ಪೂಜೆ ಮಾಡುವ
ನಾರ ಅಿಂದರೆ ನರಮ್ನುಜರಲ್ಲಾರುವ ಅಜ್ಞ
ಾ ನ, ಸಂಹ
ಜೀವಿಯನ, ಸವಣವೂ, ಸವಣರನ ಭಗವಿಂತನ ಅಧೀನ.
ಭಗವಿಂತನೆೀ ಪೂಜ್ಞ ಸ್ತ್ರಮ್ಗಿೌಗಳನುು ಒದಗಿಸಿ, ಪೂಜೆ ಅಿಂದರೆ ಸಿಮ್ಮತಿ, ನಿವಾರಿಸುವವನು, ವ ಅಿಂದರೆ ಜ್ಞ
ಾ ನ,
ಮಾಡುವ ಬುದಿಾಯನುು ಜೀವಿಗೆ ಕೊಟ್ುಾ, ಪೂಜೆಯನುು ಪುಿಃ ಅಿಂದರೆ ಕರುಣಿಸುವವನು. ಹೀಗಾಗಿ ನಾರಸಂಹವಪುಿಃ
ಮಾಡಿಸಿಕೊಿಂಡು, ಜೀವಿಗಳಗೆ, ಭಕತರಿಗೆ ಅನುಗೌಹವನುು ಅಿಂದರೆ ನರರಲ್ಲಾ ತುಿಂಬಿರುವ ಅಜ್ಞ
ಾ ನವನುು ಅಳಸಿಹಾಕ್ಷ
ಮಾಡುತಾತನೆ. ಹೀಗಾಗಿ ಭಗವಿಂತ ಪೌಧ್ಯನಪುರುಷೀಶವರಃ. ಜ್ಞ
ಾ ನದ ಬಿೀಜವನುು ಬಿತುತವವನು.
ದಾನ ಕೊಡುವ ವಸುತಗಳೂ, ದಾನ ಕೊಡುವವರನ, ನಾ ಅರ ಅಿಂದರೆ ದೊೀಷ್ವಿಲಾದವನು. ಭಕತರ
ದಾನ ಸಿವೀಕರಿಸುವವರನ ಎಲಾರನ, ಎಲಾವೂ ಭಗವಿಂತನ ದೊೀಷ್ಗಳನುು ನಾಶಮಾಡಿಯನ ಸಹ ತಾನು ಯಾವುದೆೀ
ಅಧೀನ. ಹೀಗಾಗಿ ಭಗವಿಂತ ಪೌಧ್ಯನಪುರುಷೀಶವರಃ. ದೊೀಷ್ಗಳನುು ಹಿಂದದವನು ಭಗವಿಂತ.
ಪೌಧ್ಯನ ಅಿಂದರೆ ಶ್ರೀ, ಲಕ್ಷಷಮೀದೆೀವಿ, ಪುರುಷ್ ಅಿಂದರೆ ಪೌಳಯ ಕಾಲದಲ್ಲಾ ನರರ ವಿಂಶವನುು ನಾಶಮಾಡಿ
ಬೌಹಮ. ಲಕ್ಷಷಮೀದೆೀವಿಗನ, ಬೌಹಮದೆೀವರಿಗನ ಒಡಯ ಸೃಷಿಾಕಾಲದಲ್ಲಾ ಪುನಃ ಸೃಷಿಾ ಮಾಡುವವನು ಭಗವಿಂತ.
ಭಗವಿಂತ. ಹೀಗಾಗಿ ಭಗವಿಂತ ಪೌಧ್ಯನಪುರುಷೀಶವರಃ. ಹೀಗೆ ಮ್ನುಕುಲದ, ಸಕಲರ ಸೃಷಿಾಗೆ, ಸಿಂಹಾರಕೆೆ, ಸಿಥತಿಗನ
ಲೀಕಕಲ್ಲಾರ್ಕಾೆಗಿ ಬೌಹಮದೆೀವರಿಗೆ ಹಯಗಿೌೀವ- ಕ್ರಡ ಕಾರರ್ನಾಗಿರುವವನು ಭಗವಿಂತ. ಹೀಗಾಗಿ
ರನಪದಿಿಂದ ಭಗವಿಂತ ವೆೀದಮ್ಿಂತೌಗಳನುು ಉಪದೆೀಶ ಭಗವಿಂತ ನಾರಸಿಿಂಹವಪುಃ.
ಮಾಡುತಾತನೆ. ಹೀಗಾಗಿ ಭಗವಿಂತ ಪೌಧ್ಯನಪುರುಷೀಶವರಃ. ತ್ೇನ ವಿನಾ ತ್ೃಣಮಪ್ ನ ಚಲರ್ತ
21 ಓಂ ನಾರಸಂಹವಪುಷೇ ನಮಿಃ – ನಾಹಂ ಕತಾಿ ಹರಿಿಃ ಕತಾಿ
‘ನರಸಯ ಸಂಹಸಯ ಚ ಅವಯವಾ ಯಸಮನ್ ಲಕ್ಯನತೇ ಶ್ರೇ ಕೃಷ್ಣುಪ್ಿಣಮಸುತ .
(…..ಮ್ುಿಂದುವರೆಯುವುದು)
ತ್ದವಪುಯಿಸಯ ಸ ನಾರಸಂಹವಪುಿಃ’ - ನರನ ಮ್ತುತ
ಸಿಿಂಹದ ಅವಯವಗಳು ಇರುವ ಅಪ್ರೌಕೃತವಾದ

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 44


ವಿಚಾರರಶ್ಮಿಃ
ಈಗಷ್ಟೀ ಶ್ರರವಣ ಶ್ುದಧ ಪೌಣಿಮಿಯಂದು
ನಾವೆಲ್ಲಲ ಆಚರಿಸಿದ ‘ಹಯಗ್ರೀವಜಯಂತಿ’ಗೆ ಸಂಬ್ಂಧಿ-
ಸಿದಂತ್, ಹಯಗ್ರೀವ ಉಪ್ರಖ್ಯೆನ್ವನ್ುು ಹಲವು
ಪುರಾಣಗಳು ಹಲವು ರಿೀತಿಯಲ್ಲಲ, ವಿವಿಧ್ ಕಥೆಗಳ
ಮೂಲಕ ತಿಳಿಸಿವೆ. ಈ ಎಲಲವುಗಳ ಪೈಕ್ಷ, ಮಾನ್ವರ
ಉನ್ುತಿಗೆ ಪೂರಕವಾಗ್ರುವ ಈ ಉಪ್ರಖ್ಯೆನ್ವನ್ುು ಮಾತ್ರ
ಬ್ಹಳ ಸಂಕ್ಷಿಪ್ತವಾಗ್ ಇಲ್ಲಲ ತಿಳಿಸಲ್ಲಗ್ವೆ. ಹಾಗಾದರೆ,
ಏನ್ದು? ತಿಳಿಯೀಣವೆೀ?
ಶ್ರೇಮರ್ತ ಚಿನಮಯಿ ಪರಭಾವರ್ತ ಐಯಾಂಗಾರ್ ಭಗವದಿೆೀತ್ಯ 4ನ್ೀ ಅಧಾೆಯ 5ನ್ೀ ಶ್ಲೀಕದಲ್ಲಲ-

ನಿವೃತ್ತ ಹರಿಯ ಶರೀಣಿ ಅಧಿಕಾರಿಗಳು ‘ಬಹೂನಿ ಮೇ ವಾರ್ತೇತಾನಿ ಜನಾಮನಿ ತ್ವ ಚಾರ್ಜಿನ |’


ಎಂದು ಭಗವಂತ್ನ್ೀ ಹೀಳಿದಾದನ್. ಅರ್ಥಿತ್,
ಹಯಗ್ರೇವಸ್ವಾಮಿ ಲ್ಕೆವಿಲಲದಷ್ಟಟ ಜನ್ಮಗಳು ನ್ನ್ಗೂ ನಿನ್ಗೂ ಇಬ್ಬರಿಗೂ
ಕಳೆದಿವೆ ಎಂದು. ಅಂದರೆ, ನ್ಮಮಂತ್ಯೀ ಪ್ರಮಾತ್ಮನ್ೂ
ಜ್ಞ
ಾ ನಾನಂದಮಯಂ ದೇವಂ ನರಮಲಿಃ ಸಪಟಿಕಾಕೃರ್ತಂ |
ಕೂಡ ಜನ್ಮಗಳನ್ುು ತ್ಗೆದುಕೊಳುುತಿತದಾದನ್ಂದು ಅರ್ಿ.
ಆಧಾರಿಃ ಸವಿ ವಿದ್ಯಾನಾಂ ಹಯಗ್ರೇಮುಪಾಸಮಹೇ ||
ಅಲಲವೆೀ?
ಎಂದು ಶ್ರೀ ಹಯಗ್ರೀವಸ್ವಾಮಿ ದೀವರನ್ುು ಪ್ರತಿದಿನ್
ಈ ಭೂಮಿಯಲ್ಲಲ ಹುಟಿಟರುವ ಪ್ರರಣಿಯ ಜನ್ಮವು
ಪ್ರರರ್ಥಿಸುತ್ತೀವೆ. ಅರ್ಥಿತ್, ಜ್ಞಾ ನ್ ಮತ್ುತ ವಿಜ್ಞಾ ನ್ದಿಂದ
ಕೀವಲ ಹಂದ ಮಾಡಿದ ಕಮಿಫಲಗಳನ್ುು
ಕೂಡಿದ ಸಪಟಿಕದಂತ್ ನಿಮಿಲವಾಗ್ರುವ, ಎಲಲ
ಅನ್ುಭವಿಸುತ್ಯತ ಮತ್ತಷ್ಟಟ ಕಮಿಫಲ ಸಂಚಯನ್
ವಿದೆಗಳಿಗೂ ಆಧಾರವಾಗ್ರುವ ಹಯಗ್ರೀವನ್ನ್ುು
ಮಾಡಿಕೊಳುುವುದು, ಹಂದಿನ್ ಜನ್ಮಗಳ ಪುನ್ಸಮರಣೆ/ ಜ್ಞ
ಾ ಪ್ಕ
ಉಪ್ರಸಿಸೀಣ. ಸಂಕ್ಷಿಪ್ತವಾಗ್ ವಿವರಿಸಬೀಕಂದರೆ, ಉನ್ುತ್
ಇಲಲದೀ ಇರುವುದು, ತ್ನಿುಮಿತ್ತ, ಪುನ್ಃ ಪುನ್ಃ ಅದೀ
ಜ್ಞುನ್ಕೆ ಒಂದು ‘ನಾಮ’ಮತ್ುತ ‘ರೂಪ್’ಕೊಟ್ಟರೆ, ಅದೀ
ಕಮಿಗಳನ್ುೀ, ಅದೀ ತ್ಪು ಪಗಳನ್ುೀ ಮಾಡುತ್ಯತ, ಈ ಜನ್ನ್-
‘ಶ್ರೀ ಹಯಗ್ರೀವ ಸ್ವಾಮಿ’ಯ ಆಕಾರ.
ಮರಣ ಚಕರದಲ್ಲಲ ಗಾಣಕೆ ಕಟಿಟದ ಎತಿತನ್ಂತ್ ಸುತ್ುತತ್ಯತ
ಇಡಿೀ ವಿಶ್ಾದಲ್ಲೀ ಶ್ರೀನಿವಾಸ, ಶ್ರೀರಾಮ, ಶ್ರೀಕೃಷ್ಣ,
ಇರುವುದು-ಇಷ್ಟೀ! ಆದರೆ, ಭಗವಂತ್ನಿಗೆ ಅವನ್ ಎಲಲ
ಶ್ರೀಆಂಜಯೀನ್, ಶ್ರೀಗಣಪ್ತಿ, ಶ್ಕ್ಷತದೀವತ್ಗಳು,
ಜನ್ಮಗಳ ಸಮರಣೆ ಇದ. ಅವನ್ ಅವತ್ಯರಗಳು ಕೀವಲ
ಶ್ರೀಮಹಾಲಕ್ಷಿಮೀ, ಶ್ರೀಸುಬ್ರಮಣೆ, ನಾಗರಕಲುಲಗಳು, ಇತ್ಯೆದಿ
ಲೀಕೊೀದಾಧರಕಾೆಗ್, ಅವನ್ ಭಕತರ ರಕಿಣೆಗಾಗ್ ಮಾತ್ರ.
ದೀವರುಗಳಿಗೆ/ದೀವತ್ಗಳಿಗೆ ದೀವಾಲಯಗಳು ಸ್ವಕಷ್ಟಟವೆ.
ಅವನ್ ಜನ್ಮಗಳ ಉದದೀಶ್ೆ-‘ಪರಿತಾರಣಾಯ ಸ್ವಧೂನಾಂ,
ಆದರೆ, ಶ್ರೀ ಹಯಗ್ರೀವಸ್ವಾಮಿಯ ದೀವಸ್ವಾನ್ ನೀಡ-
ಸಿಗುವುದು ಬ್ಹಳ ವಿರಳ. ವಿನಾಶಾಯ ಚ ದುಷ್ಕೃತಾಮ್|’ (ಭಗವದಿೆೀತ್ 4:7).
ಇಂತ್ಹ ವಿರಳವಾದ ದೀವರ ಮೂತಿಿಯನ್ುೀ, ಆದದರಿಂದ ಅವುಗಳನ್ುು ‘ಅವತ್ಯರ’(= ಅವತ್ರತಿ ಇತಿ
ಆರಾಧ್ೆ ದೈವವನಾುಗ್, ಶ್ರೀವೆೈಷ್ಣವರ ಶ್ರೀಮಠಗಳಲ್ಲಲ ಅವತ್ಯರಃ) ಎಂದು ಹೀಳುತ್ತವೆ ಪುರಾಣಗಳು.
ಒಂದಾದ ಶ್ರೀ ಪ್ರಕಾಲ ಮಠವು ಆರಿಸಿಕೊಂಡಿದ. ಏಕ? ಶ್ರೀಮದಾಾಗವತ್ಮ್ 2ನ್ೀ ಸೆಂಧ್, 7ನ್ೀ ಅಧಾೆಯ-
ಕಾರಣ, ಈ ಸ್ವಾಮಿಯಲ್ಲಲನ್ ಅಪ್ರರವಾದ ಶ್ಕ್ಷತಯ 11ನ್ೀ ಶ್ಲೀಕದಲ್ಲಲ ಶ್ರೀ ವೆೀದವಾೆಸರು ನಿರೂಪಿಸಿರುವ
ವಿಶೀಷ್ತ್. ಇಂತ್ಹ ವಿಶೀಷ್ತ್ ಹಂದಿರುವ ಸ್ವಾಮಿಯ ಪ್ರಕಾರ ಪ್ರಬ್ರಹಮಶ್ಕ್ಷತಯ ಅಸಂಖ್ಯೆತ್ ಅವತ್ಯರಗಳಲ್ಲಲ ಇದು
ಬ್ಗೆೆ ತಿಳಿಯಲು ಎಲಲರೂ ಬ್ಹಳ ಉತ್ುುಕರಾಗ್ದಿದೀರಲಲವೆೀ? 10ನ್ೀ ಅವತ್ಯರ. ಇದು ಕೀವಲ ಜ್ಞ ಾ ನೀಪ್ದೀಶ್ಕಾೆಗ್
ಹಾಗಾದರೆ, ಮುಂದ ಓದಿ! ಆಗ್ರುವ ವಿದಾೆಪ್ರದಾತ್ ಅವತ್ಯರ. ಒಂದು ಸಲ ಬ್ರಹಮನ್ು

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 45


ವಿಚಾರರಶ್ಮಿಃ
ಆಚರಿಸುತಿತದದ ಯಜಾದಲ್ಲಲ ಯಜಾಪುರುಷ್ನಾಗ್ ಬ್ಂದನ್ು ಈ ಇತ್ತ ಪ್ರತ್ಯಳ ಲೀಕದಲ್ಲಲ ಅಡಗ್ಸಿಟಿಟದದ ವೆೀದ-
ಹಯಗ್ರೀವ ಸ್ವಾಮಿ. ಇವನ್ು ಬ್ಂಗಾರವಣಿ, ನಿಧಿಯು ಕಾಣದೀ, ಆ ಇಬ್ಬರು ಅಸುರರೂ, ಹಯಗ್ರೀವ
ಛಂದೀಮಯ ತ್ೀಜಸಿುನಿಂದ ಕೂಡಿದದನ್ು. ಇಂತ್ಹ ದೀವರ ಮೀಲ್ ಯುದಧಕೆ ಬ್ರಲು, ಯುದಧದಲ್ಲಲ ರೂ
ಲ್ಕೆವಿಲಲದಷ್ಟಟ ಅವತ್ಯರಗಳಲ್ಲಲ, ವಿಶಿಷ್ಟವಾದ ಈ ಲ್ಲೀಲ್ಲಜ್ಞಲವಾಗ್ ಸಂಹರಿಸಲಪಟ್ಟರು. ಇದು ಸಂಕ್ಷಿಪ್ತ
‘ಹಯಗ್ರೀವ ಸ್ವಾಮಿ’ ಅವತ್ಯರದ ಸಮಗರ ರೂಪ್ವನ್ುು ಸ್ವರಂಶ್.
ಶ್ರೀಮನ್ ಮಹಾಭಾರತ್ದ ಶ್ರಂತಿಪ್ವಿದ 357ನ್ೀ ಇಂತ್ಹ ಸಕಲ ವಿದೆಗಳಿಗೂ ಆಧಾರವಾಗ್ರುವ,
ಅಧಾೆಯದಲ್ಲಲ 96 ಶ್ಲೀಕಗಳನುಳಗಂಡ ‘ಹಯಶಿರ’ ಹಯಗ್ರೀವ ಸ್ವಾಮಿಯು ತ್ನ್ುನ್ುು ಧಾೆನಿಸಿದವರಿಗೆಲಲ, ಎಲಲ
ಉಪ್ರಖ್ಯೆನ್ದಿಂದ ಇನ್ೂು ವಿವರವಾಗ್ ತಿಳಿಯಬ್ಹುದು. ತ್ರಹದ ಜ್ಞ ಾ ನ್-ವಿಜ್ಞ ಾ ನ್ಗಳನ್ೂು ಕರುಣಿಸುತ್ಯತನ್.
ಇದರ ಪ್ರಕಾರ, ಶ್ರರವಣ ಶ್ುದಧ ಪೌಣಿಮಿಯಂದು ನ್ಮಮ ಋಷ್ಟಮುನಿಗಳು ಒಂದು ವಿಷ್ಯವನ್ುು
ಹಯಗ್ರೀವೀತ್ಪತಿತ ಆಗ್ರುವುದು. ಇದರ ಸ್ವರಾಂಶ್ವೆಂದರೆ, ಕರ್ಥರೂಪ್ದಲ್ಲಲ ಪ್ರತಿಪ್ರದಿಸಬೀಕಾದರೆ, ಅದರ ಹಂದ
ಮಹಾಪ್ರಳಯದ ನ್ಂತ್ರ, ಪ್ರಬ್ರಹಮ ಶ್ಕ್ಷತಯು ಪುನ್ಃ ಒಂದು ಆಧಾೆತಿಮಕತ್ತ್ತವ ಇರುತ್ತದ. ಹಾಗಾದರೆ, ಈ ರೂಪ್ದ
ಜಗತ್ತನ್ುು ಸೃಷ್ಟಟಸಲು ನಿಶ್ಚಯಿಸಿ, ತ್ನ್ು ನಾಭಿ ಕಮಲದಲ್ಲಲ ಆಧಾೆತಿಮಕತ್ತ್ತವ ಏನಿರಬ್ಹುದು? ಎಲಲರಿಗೂ ತಿಳಿದಿರುವ
ಚತ್ುಮುಿಖ ಬ್ರಹಮನ್ನ್ುು ಸೃಷ್ಟಟಸಿ, ಅವನಿಗೆ ವೆೀದಗಳನ್ುು ವಿಷ್ಯವೆಂದರೆ, ಜ್ಞ ಾ ನ್ ಪ್ಡೆಯಲು ಬೀಕಾದ ಎಲಲ
ಉಪ್ದೀಶಿಸಿ, ಮುಂದಿನ್ ಸೃಷ್ಟಟಕಾಯಿವನ್ುು ವಹಸಿತ್ು. ಜ್ಞ
ಾ ನ್ೀಂದಿರಯಗಳೂ ಶಿರಸಿುನ್ಲ್ಲಲಯೀ ಇವೆ. ಅಲಲವೆೀ?
ಇಂತ್ಹ ವೆೀದೀಪ್ದೀಶ್ದಿಂದ ಪ್ಡೆದ ಜ್ಞ ಾ ನ್ ಹಾಗೆಯೀ, ಮಧ್ು-ಕೈಟ್ಭರೆಂದರೆ, ನ್ಮಮಲ್ಲಲರುವ
ಮತ್ುತ ವಿಜ್ಞ ಾ ನ್ದಿಂದ ಚತ್ುಮುಿಖ ಬ್ರಹಮನಿಗೆ ಸಾಲಪ ರಜೀಗುಣ ತ್ಮೀಗುಣ-ದಿಂದ ಬ್ರುವ ‘ನಾನ್ು-
‘ಅಹಂಕಾರ’ವೂ ಹುಟಿಟತ್ು. ಇದನ್ುು ಗಮನಿಸಿದ ಪ್ರಬ್ರಹಮ ನ್ನ್ುದು’ ಎಂಬ್ ಪ್ರತಿ ಜೀವಿಯಲ್ಲಲಯೂ ಸದಾ
ಶ್ಕ್ಷತಯು, ಅವನಿಗೆ ಬ್ುದಿಧ ಕಲ್ಲಸಲು ಒಂದು ಲ್ಲೀಲ್ಲ- ಜೀವಂತ್ವಾಗ್ರುವ ಒಂದು ತ್ತ್ತವ . ಇದನ್ುೀ
ವಿನೀದವಾದ ನಾಟ್ಕ ಸೃಷ್ಟಟಮಾಡಿ ಅದರಲ್ಲಲ ತ್ನ್ು ‘ಅಹಂ’ಕಾರತ್ತ್ತವ ಎನ್ುುವುದು. ಪ್ರಮಾತ್ಮತ್ತ್ತವ
ಅಧಿೀನ್ಲ್ಲಲರುವ ತಿರಗುಣಾತ್ಮಕವಾದ ಮಾಯಯ ಅರ್ಿವಾಗಲು ಇರುವ ಬ್ಹು ದಡಡ ಅಡಡಗೀಡೆ ಇದೀ.
ಸಹಾಯದಿಂದ ರಜೀಗುಣ ಮತ್ುತ ತ್ಮೀಗುಣಗಳಿಂದ ಇಂತ್ಹ ಜ್ಞ ಾ ನ್ೀಂದಿರಯಗಳನುಳಗಂಡ ಶಿರಸಿುಗೆ
‘ಮಧ್ು-ಕೈಟ್ಭ’ರೆಂಬ್ ಇಬ್ಬರು ಅಸುರರನ್ುು ಸೃಷ್ಟಟ ಪ್ರರಮುಖೆತ್ ನಿೀಡಿರುವ ಈ ಶ್ರೀ ಹಯಗ್ರೀವ ಸ್ವಾಮಿಯ
ಮಾಡಿಸಿತ್ು. ಈ ಇಬ್ಬರೂ ಚತ್ುಮುಿಖಬ್ರಹಮನ್ ಅವತ್ಯರವನ್ುು ಸಮರಿಸಿದರೆ, ಧಾೆನಿಸಿದರೆ, ನ್ಮಮ ಎಲಲ
ಸಂರಕಿಣೆಯಲ್ಲಲದದ ವೆೀದಗಳನ್ುು ಅಪ್ಹರಿಸಿ, ಇಂದಿರಯಗಳೂ ಹತೀಟಿಯಲ್ಲಲರುತ್ತವೆ. ನ್ಮಮಲ್ಲಲನ್
ಪ್ರತ್ಯಳಲೀಕದಲ್ಲಲ ಅವಿತ್ುಕೊಂಡಿದದರು. ಇದರಿಂದ ‘ನಾನ್ು-ನ್ನ್ುದು’ ನ್ಶಿಸಿ ಅತಿ ಶ್ರೀಘ್ರದಲ್ಲಲಯೀ ಪ್ರಮಾತ್ಮನ್
ಚತ್ುಮುಿಖಬ್ರಹಮನ್ು ಜ್ಞ
ಾ ನ್-ವಿಜ್ಞ
ಾ ನ್ ಶ್ೂನ್ೆನಾಗ್, ದಶ್ಿನ್ವಾಗುವುದು. ಇದೀ ಆ ಸರಳವಾದ ಆಧಾೆತಿಮಕತ್ತ್ತವ .
ಕಂಗಾಲ್ಲಗ್, ಮತ್ತ ಆ ಪ್ರಬ್ರಹಮ ಶ್ಕ್ಷತಯನ್ುೀ ಅನ್ೀಕ ಈ ಸ್ವಾಮಿಯನ್ುು ಯಾವುದೀ, ಜ್ಞತಿ, ಮತ್, ಕುಲ, ಧ್ಮಿ,
ವಿಧ್ಗಳಲ್ಲಲ ಪ್ರಿಪ್ರಿಯಾಗ್ ಪ್ರರರ್ಥಿಸಿದನ್ು. ಇದರಿಂದ ಲ್ಲಂಗ, ವಣಿಭೀದವಿಲಲದೀ ಉನ್ುತ್ ಜ್ಞ ಾ ನ್ ಪ್ಡೆಯಲು
ಕಿಮಾನಿಧಿಯಾದ ಆ ಪ್ರಬ್ರಹಮ ಶ್ಕ್ಷತಯು ಪ್ರಸನ್ುನಾಗ್, ಇಚ್ಛಿಸುವ ಪ್ರತಿಯಬ್ಬರೂ ಪೂಜಸಬ್ಹುದು. ಇಂತ್ಹ
‘ಹಯಗ್ರೀವ’ರೂಪ್ವನ್ುು ಸಿಾೀಕರಿಸಿ, ಪ್ರತ್ಯಳಲೀಕದಲ್ಲಲ ವಿಶೀಷ್ ಶ್ಕ್ಷತಯುಳು ಶ್ರೀ ಹಯಗ್ರೀವ ಸ್ವಾಮಿಯನ್ುು
ಅಡಗ್ಸಿಟಿಟದದ ವೆೀದಗಳನ್ುು ತ್ಂದು ಪುನ್ಃ ಚತ್ುಮುಿಖ ಮನ್ಸಿುನ್ಲ್ಲಲ ಸ್ವಾಪಿಸಿಕೊಂಡು ಸದಾ ಧಾೆನಿಸುತ್ಯತ ಆಧಾೆತಿಮಕ
ಬ್ರಹಮನಿಗೆ ಕೊಡುವುದು. ಇದರಿಂದ ಚತ್ುಮುಿಖ ಬ್ರಹಮನ್ು ಜೀವನ್ದಲ್ಲಲ ಮುಂದ-ಮುಂದ ಸ್ವಗುತ್ಯತ ಅವನ್
ಯರ್ಥ ಪ್ರಕಾರ ಜ್ಞ ಾ ನ್-ವಿಜ್ಞ ಾ ನ್ ಸಂಪ್ನ್ುನಾಗ್ ತ್ನ್ು ದಶ್ಿನ್ಕಾೆಗ್ ನಿರಂತ್ರವೂ ಹಾತರೆಯೀಣವೆೀ?.
ಸೃಷ್ಟಟಕಾಯಿವನ್ುು ಇಂದಿಗೂ ಸ್ವಗ್ಸುತಿತದಾದನ್! ಸವೇಿ ಜನಾಿಃ ಸುಖಿನೇ ಭವಂತ್ು.

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 46


ಆರ ೋಗ್ಯರಶ್ಮಿಃ

ಶ್ರೇಮರ್ತ ಕವಿತಾ ಮಗಜಿ


ಜಗಿದನ ತಿನ್ನುವ, ನ್ನಂಗುವ, ಕುಡಿಯನವ, ನೆಕ್ಕೆ ತಿನ್ನುವ –
ಆಯನವೆೇವದ ಸಲ್ಹಗಾರರನ
ಈ ರಿೇತಿಯಾಗಿ ಆಹಾರವು ಬೇರೆ ಬೇರೆ ರೂಪದಲ್ಲಲ
ಆಹಾರದ ಮಹತ್ವ ಸೇವನೆಗ್ಗ ಶಕಯವಾಗಿರನತತ ದೆ .
‘ಮಾತ್ು ಬಲ್ಲ ವನಿಗೆ ಜಗಳವಿಲ್ಲ , ಊಟ ಆಹಾರ ಸಂಭವಂವಸುು ರೇಗಿಃ ಚ ಆಹಾರ ಸಂಭವಿಃ|
ಬಲ್ಲ ವನಿಗೆ ರೇಗವಿಲ್ಲ ’ ಎಂಬ ಗಾದೆಯನ್ನು ನಾವೆಲ್ಲ ರೂ ಅನನಂ ವೃರ್ತುಕ ರಾಣಂ ಶ್ರೇ ಷ್ಠಿಃ |
ಕೇಳಿರನತ್ತೇವೆ. ಈ ಗಾದೆಯನ, ಆಹಾರವು ನ್ಮ್ಮ ನ ಚ ಆಹಾರ ಸಮಂ ಕಿಞ್ಚಿತ ಭೈಷ್ಜಯಂ ಉಪಲ್ಭಯತೆ||
ಜೇವನ್ದಲ್ಲಲ ಎಂತಹ ಮ್ಹತವವನ್ನು ಹಂದಿದೆ ತ್ರ ಯಿಃ ಉಪಸುಂಭಾ: ಇರ್ತ ಆಹಾರಿಃ ಸವಪ್ನನ ಬರ ಹಮಚಯಿ
ಎಂಬನದನ್ನು ತಿಳಿಸನತತದೆ . Prevention is better ಇರ್ತ||
than Cure ಎಂಬಂತ್ ಊಟವನ್ನು ಸರಿಯಾಗಿ ಆಯನವೆೇವದದ ಆಚಾಯವರೆಲ್ಲರ ಒಮ್ಮತ
ಅರಿತರೆ, ರೇಗದ ಭಯದಿಂದ ದೂರವಿರಬಹನ- ಇದಾಗಿರನತತದೆ : ಮ್ನ್ನಷಯನ್ನ ಆಹಾರದಿಂದ
ದಲ್ಲವೆೇ? ಆಹಾರದ ಬಗ್ಗೆ ತಿಳಿಯೇಣ ಬನ್ನು. ಸೃಷ್ಟಿಯಾದವನ್ನ. ಇದೆೇ ಆಹಾರವು ರೇಗಗಳಿಗೂ
ಉಪನ್ನಷತಿತ ನ್ ಲ್ಲಲ ಹೇಗ್ಗ ಹೇಳಿದೆ: ಕಾರಣವಾಗಿರನತತದೆ . ಅಲ್ಲ ದೆೇ ರೇಗ ನ್ನವಾರಣೆ ಕೂಡಾ
ಆಹಾರ(ಪರ್ಯ)ದಿಂದ ಸಾಧಯವಾಗುತತ ದೆ . ಅಂದರೆ,
ಸಿಃ ಅನನಂ ಬರ ಹಮ ಇರ್ತ ವಯಜಾನಾತ ಹಿ|
ಅನ್ು (ಆಹಾರ) ಸವವ ಜೇವರಾಶಿಗಳ (ಅಸ್ತತತತವ ಕೆ ) ಆಹಾರವು ನ್ಮ್ಮ ಆರೇಗಯ ಮ್ತನತ ಅನಾರೇಗಯ
ಕಾರಣವಾಗಿರನತತದೆ . ಅದೆೇ ಶ್ಲೇ ಕದಲ್ಲಲ ಮ್ನಂದನವರೆದನ, ಎರಡಕೂೆ ನ್ನಯಂತರ ಕವಾಗಿರನತತದೆ .
ಸಕಲ್ ಜೇವಗಳು ಆಹಾರದಿಂದ ಹನಟ್ಟಿ ಆಹಾರದಲ್ಲೇ ಆಹಾರವು ಮ್ನ್ನಷಯನ್ನಗ್ಗ ಕಲ್ಸ ಮಾಡಲ್ನ
ಲ್ಲೇನ್(ನಾಶ)ವಾಗುತತವೆ ಎಂದನ ವಿವರಿಸಲಾಗಿದೆ. ಬಲ್ವನ್ನು ನ್ನೇಡನವಂತಹ ಒಂದನ ಉತತಮ್
ಆಯನವೆೇವದದಲ್ಲಲ ಆಹಾರ: ಸಾಧನ್ವಾಗಿರನತತದೆ . ಆದ ಕಾರಣ ಆಹಾರವನ್ನು ನಾವು
ಅರಿತನ ಬಳಕ ಮಾಡನವುದನ ಅನ್ನವಾಯವವಾಗಿರನತತ ದೆ.
ಆಹಿರ ಯ ತೆ ಇರ್ತ ಆಹಾರಿಃ ಅನನ ಪಾನಾದಿ ಸವಿ||
ನಾವು ಬಾಯಿಯ ಮ್ೂಲ್ಕ ಹಟ್ಟಿಗ್ಗ ಸೇವಿಸನವ ಇಲ್ಲದಿದದರೆ , ಕಾಯಿಲ್ಗಳು ಕಟ್ಟಿ ಟಿ ಬನತಿತ .
ಪದಾರ್ವಗಳೆಲ್ಲ ವೂ ಆಹಾರ ಎಂದನ ಆಯನವೆೇವದದಲ್ಲಲ ಮಾನ್ವ ಜೇವನ್ದ ಮ್ೂರನ ಆಧಾರ ಕಂಬಗಳಲ್ಲಲ
ಹೇಳಲಾಗಿದೆ. ಇವುಗಳಲ್ಲಲ ಬೇರೆ ಬೇರೆ ವಿಧಗಳಿರನತತವೆ . ಆಹಾರವು ಪರ ರ್ಮ್ ಸಾಾನ್ ದಲ್ಲಲ ರನತತ ದೆ ಎಂಬನದನ
ಆಯನವೆೇವದಾಚಾಯವರ ಮ್ತವಾಗಿರನತತದೆ .
ಅಶ್ತ್ಂ ಖಾದಯಂ ಪೇತ್ಂ ಲೇಢ್ಯಂ – ಅಂದರೆ ಹರಿದನ/

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 47


ಆರ ೋಗ್ಯರಶ್ಮಿಃ
ಇದರಿಂದ ನ್ಮ್ಗ್ಗ ತಿಳಿಯನವುದೆೇನೆಂದರೆ, ನಾವು  ಓಜೇವರ್ಿನ: ಆಹಾರ ಸೇವನೆಯಿಂದ ಮಾತರ
ಆಹಾರವನ್ನು ಸರಿಯಾದ ರಿೇತಿಯಲ್ಲಲ , ಸರಿಯಾದ ಮ್ನ್ನಷಯನ್ ದೆೇಹದಲ್ಲಲ ನ್ ರೇಗನ್ನರೇಧಕ
ಪರಮಾ ಣದಲ್ಲಲ , ಸೂಕತ ಸಮ್ಯದಲ್ಲಲ , ಯನಕತ ಶಕ್ಕತಯ ನ್ನು ಉಳಿಸ್ತಕೊಳಳಲ್ನ ಸಾಧಯವಾಗುತತದೆ .
ಮ್ನ್ಸ್ತಾ ತಿಯಲ್ಲಲ ಸೇವಿಸ್ತದರೆ, ನ್ಮ್ಮ ದೆೇಹ  ಆರೇಗಯಕಾರಕ: ಮೇಲ್ ತಿಳಿಸ್ತದಂತ್
ಸನದೃಢವಾಗಿರನತತದೆ . ಇಲ್ಲದೆೇ ಹೇದಲ್ಲಲ , ನ್ಮ್ಮ ರೇಗನ್ನರೇಧಕ ಶಕ್ಕತ ಯ ನ್ನು ವರ್ಧವಸ್ತ
ಜೇವನ್ರರ್ದ ಹಾದಿ ತಪ್ಪ ುತತದೆ . ಆರೇಗಯವನ್ನು ಕಾಪಾಡಿಕೊಳಳಲ್ನ ಆಹಾರ
ಕಾರಣವಾಗುತತದೆ .
 ವಣಿಪರ ಸಾದಕ: ಮ್ನ್ನಷಯನ್ ದೆೇಹದ ಕಾಂತಿಯನ
ಅವನ್ನ ಸೇವಿಸನವ ಆಹಾರವು ನ್ನಧವರಿಸನತತದೆ .
 ಸೌಸವಯಿಂ: ಮ್ನ್ನಷಯನ್ ಸವರ ವು ದೆೇಹಬಲ್ನ್ನು
ಆಧರಿಸ್ತರನತತ ದೆ , ಆಹಾರವು ದೆೇಹಬಲ್ಕೆ ಮ್ೂಲ್.
 ಪರ ರ್ತಭಾವರ್ಿಕಂ: ಮ್ನ್ನಷಯನ್ಲ್ಲಲರನವ ಪರತಿಭೆಯನ್ನು
ತೇಪವಡಿಸಲ್ನ ಅವನ್ ದೆೇಹದಲ್ಲಲ ಬಲ್ ಇರನವುದನ
ನಾವು ಸೇವಿಸನವ ಸರಿಯಾದ ಆಹಾರ ಅವಶಯಕವಾಗಿರನತತದೆ . ಇದಕೆ ಆಹಾರವೆೇ ಪೂರಕ.
ಉಪಯೇಗಗಳು ಕಳಕಂಡಂತ್ ಇರನತತವೆ :  ಸುಖಪರ ಸಾದಕಂ: ಮ್ನ್ನಷಯನ್ನಗ್ಗ ಸನಖದ
 ಉಪಸುಂಭ: ದೆೇಹಕೆ ಆಹಾರವೆೇ ಮ್ೂಲ್ ಅನ್ನಭವವಾಗಲ್ನ ಆಹಾರ ಕಾರಣ.
ಧಾರಕವಾಗಿರನತತದೆ .  ತ್ುಷ್ಟಿ -ಪುಷ್ಟಿಕಾ ರಕಂ: ಸಂತೃಪಿತ ಭಾವನೆಗ್ಗ ಮ್ತನತ
 ಪರೇ ಣನ: ಆಹಾರದಲ್ಲಲ ರನವ ಸತವಗ ಳಿಂದ ನ್ಮ್ಮ ದೆೇಹ ಪ್ಪಷ್ಟಿಗ್ಗ ಆಹಾರವೆೇ ಕಾರಣ.
ದೆೇಹದಲ್ಲಲನ್ ಕಣಕಣದಲ್ೂಲ ಜೇವ ಶಕ್ಕತ ತನಂಬನತತದೆ .  ಬಲ್-ಮೇಧಾವರ್ಿಕಂ: ಆಹಾರವು ಮ್ನ್ನಷಯನ್
 ಬಲ್ಕೃತ: ಆಹಾರವು ನ್ಮ್ಮ ದೆೇಹದ ಬಲ್ವನ್ನು ದೆೇಹದ ಬಲ್ವನ್ನು ಹಚ್ಚಿ ಸ್ತ ಬನದಿಿಶ ಕ್ಕತಯ ನ್ನು
ವರ್ಧವಸನತತ ದೆ . ಚನರನಕುಗೊಳಿಸನತತದೆ .
 ದೇಹಧಾರಕ: ದೆೇಹವು ದೃಢವಾಗಿರಲ್ನ ನಾವು ರ್ಮಾಿರ್ಿಕಾಮಮೇಕ್ಷಾನಾಂ
ಸೇವಿಸನವ ಆಹಾರವೆೇ ಪೂರಕವಾಗಿರನತತದೆ . ಆರೇಗಯಂ ಮೂಲ್ಮುತ್ುಮಮ್||
 ಆಯುವಿರ್ಿಕ: ಆಹಾರವು ಮ್ನ್ನಷಯನ್ ಆಯಸಸ ನ್ನು ಪ್ಪರನಷಾರ್ವಗಳಾದ ಧಮ್ವ, ಅರ್ವ, ಕಾಮ್
ವರ್ಧವಸನತತ ದೆ . ಮ್ತನತ ಮೇಕಷ – ಇವುಗಳನ್ನು ಪಡೆಯಲ್ನ
 ತೆೇಜೇವರ್ಿಕ: ಮ್ನ್ನಷಯನ್ ದೆೇಹದಲ್ಲಲರನವ ಆರೇಗಯದಿಂದ ಇರನವುದನ ಅತಯವಶಯಕವಾಗಿರನತತ ದೆ .
ಕಾಂತಿಯನ್ನು ಆಹಾರವು ವೃದಿಿ ಸನತತದೆ . ಆರೇಗಯವನ್ನು ಕಾಪಾಡಲ್ನ ಆಹಾರವು
 ಉತಾಾ ಹವರ್ಿಕ: ಯಾವುದೆೇ ಕಲ್ಸವನ್ನು ಮಾಡಲ್ನ ಕಾರಣವಾಗಿರನತತದೆ . ಅಂದರೆ ನಾವು ನ್ಮ್ಮ
ಊತ್ಸಸ ಹವನ್ನು ಆಹಾರವು ಪೂರೆೈಕ ಮಾಡನತತ ದೆ . ಪ್ಪರನಷಾರ್ವಗಳನ್ನು ಪಡೆಯಲ್ನ (ಸರಿಯಾದ) ಆಹಾರ
 ಸಮೃರ್ತವಿವರ್ಿನ: ಮಾನ್ವನ್ ನೆನ್ಪಿನ್ ಶಕ್ಕತಯ ನ್ನು ಸೇವನೆಯನ ಮ್ಹತವ ದ ಪಾತರ ವಹಸನತತದೆ ಎಂಬನದನ
ಆಹಾರ ಸೇವನೆಯಿಂದ ಉಳಿಸ್ತಕೊಳಳಲ್ನ ವಿದಿತವಾಗಿದೆ.
ಸಾಧಯವಾಗುತತದೆ . (ಮ್ನಂದನವರಿಯನವುದನ…)

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 48


ವಿದ್ಯಾರಶ್ಮಿಃ
ಅಲ್ಬಧಲಾಬಾರ್ಥಿ; ಲ್ಬಧಪರಿರಕಷಣಿೇ ; ರಕಷತ್ವಿವರ್ಧಿನೇ;
ವೃದಧಸಯ ರ್ತೇರ್ೇಿಷು ಪರರ್ತಪಾದನೇ ಚ ||
ಅಭಾವವಾದದದನ್ುನ ಗಳಿಸುವುದು, ಗಳಿಸಿದದನ್ುನ
ಪರರಕಷಸುವುದು, ರಕಷಸಿದದನ್ುನ ಹೆಚ್ಚಿಸುವುದು ಮತ್ುು
ಅಭಿವೃದ್ಧಧಯಲ್ಲಿ ಸರ್ತಪತ್ರರಗೆ ದಾನ್ಮಾಡುವುದು.
3. ತ್ಸ್ಥಯಮಾಯರ್ತು ಲೇಕಯಾರ್ತರ |
ಲೋಕದ ಒಳಿತ್ು ದಂಡನೋತಿಯನ್ನನಶರಯಿಸಿದೆ.
ತ್ಸ್ಥಮಲಿೇಕಯಾರ್ತರರ್ೇಿ ನತ್ಯಮುದಯತ್ದಂಡ: ಸ್ಥಯತ್ |
ಡಾ. ರ್ತರುಮಲ್ ಹಾಗಾಗಿ ಲೋಕವನ್ುನ ಮುನ್ನಡೆಸುವ ಅರಸನ್ು
ಸಂಸೃತ ಪ್ರಾಧ್ರಾಪಕರು, ಸುರರನ ಮಹರವಿದ್ರಾಲಯ ಯಾವಾಗಲೂ ನಷ್ಪಕಪಾ
ಷ ತಿಯಾಗಿ ದಂಡನೋತಿಯಲ್ಲಿ
ಜಾಗರತ್ನ್ನಗಿರಬೋಕು.
ಕೌಟಿಲ್ಯರ ಅರ್ಿಶಾಸರದಲ್ಲಿ ವಿದ್ಯಯಸಮುದ್ದೇಶ
ನ ಹ್ಯೇವಂ ವಿಧಂ ವಶೇಪನಯನಮಸ್ತು ಭೂರ್ತನಾಂ
ಯರ್ಥ ದಂಡ ಇರ್ತಯಚಾಯಿ: |
ನಮಿಃ ಶುಕರಬೃಹಸಪರ್ತಭ್ಯಯಮ್
ಪರಜೆಗಳ ವಶದ ವಿಚಾರದಲ್ಲಿ ಈ ರೋತಿ ದಂಡಕಕಂತ್
ವಾರ್ತಿ-ದಂಡನೇರ್ತಸ್ಥಾಪನಾ (ವಾರ್ತಿ ಮತ್ುು
ಉತ್ುಮವಾದ ಉಪಾಯವು ಯಾವುದೂ ಇಲಿ ಎಂದು
ದಂಡನೇರ್ತಯ ವಿಚಾರ)
ಆಚಾಯಾರು ಹೆೋಳುವರು.
1. ಕೃಷಿಪಾಶುಪಾಲ್ಯೇ ವಾಣಿಜ್ಯಯ ಚ ವಾರ್ತಿ |
4. ನೇರ್ತ ಕೌಟಿಲ್ಯ: |
ಕೃಷಿ ಪಶುಪಾಲನೆ ಮತ್ುು ವಾಣಿಜ್ಯ (ವಾಯಪಾರ)
ಆದರೆ ಕೌಟಿಲಯರು ಇದನ್ುನ ಒಪ್ಪ ಪವುದ್ಧಲಿ .
ಈ ಮೂರು ವಾರ್ತಾ ಎಂದು ಪರಸಿದಧ.
ರ್ತೇಕಷಣದಂಡೇ ಹಿ ಭೂರ್ತನಾಮುದ್ವೇಜನೇಯ: |
ಧಾನಯಪಶುಹಿರಣ್ಯಕುಪಯವಿಷಿಿಪದ್ಯ
ರ ನಾದೌಪಾಕಾರಿಕೇ ||
ಕಠೋರವಾದ ದಂಡವು ಪರಜೆಗಳ ಉದೆವೋಗಕ್ಕ
ಧಾನ್ಯಗಳು, ಪಶುಸಂಗೋಪನೆ, ಸುವರ್ಾ,
ಕಾರರ್ವಾಗುತ್ುದೆ.
ವನ್ಜ್ನ್ಯವಸುುಗಳು ಮತ್ುು ಸೋವೆಗಳು ಲೋಕದಲ್ಲಿ
ಮೃದುದಂಡ: ಪರಿಭೂಯತೇ |
ಪರಧಾನ್ವಾದದರಂದ ಬಹಳ ಉಪಕಾರಕವೆೋ ಆಗಿವೆ.
ಅತ್ಯಂತ್ ಮೃದುವಾಗಿದದರೂ ಪರಾಜಿತ್ನ್ನಗುರ್ತುನೆ.
ತ್ಯಾ ಸವಪಕಷಂ ಪರಪಕಷಂ ಚ ವಶ್ೇಕರೇರ್ತ
ಯರ್ಥರ್ಿದಂಡ: ಪೂಜಯ: |
ಕೇಶದಂಡಾಭ್ಯಯಮ್ |
ಹಿತ್ಕಾರ ದಂಡವಿದದಲ್ಲಿ ಗೌರವಾಹಾವಾಗಿರುತ್ುದೆ.
ವಾರ್ತಾದ ಮೂಲಕ ಕೋಶ ಮತ್ುು
ಸುವಿಜ್ಯ
ಾ ತ್ಪರಣಿೇತೇ ಹಿ ದಂಡ: ಪರಜ್ಯ
ದಂಡನೋತಿಯ ಅಡಿಯಲ್ಲಿ ತ್ನ್ನ ಮತ್ುು ಶತ್ುರಪಕಷವನ್ುನ
ಧಮಾಿರ್ಿಕಾಮೈಯೇಿಜಯರ್ತ |
ರಾಜ್ನ್ು ವಶೋಕರಸಿಕಳುುರ್ತನೆ
ು .
ಚೆನ್ನನಗಿ ತಿಳಿದ ದಂಡ ಪರಯೋಗದ್ಧಂದ
2. ಆನವೇಕಷಕೇತ್ರಯೇವಾರ್ತಿನಾಂ ಯೇಗಕೆಷೇಮಸ್ಥಧನೇ
ಪರಜೆಗಳನ್ುನ ಧಮಾ-ಅರ್ಾ-ಕಾಮಗಳಲ್ಲಿ ಯೋಜಿಸಲು
ದಂಡ: ||
ಸಾಧಯ.
ಆನವೋಕಷಕೋ ವೆೋದ ಮತ್ುು ವಾರ್ತಾಗಳ
ಯೋಗಕ್ಷೋಮಸಾಧನೆಯೋ ದಂಡ ಎನ್ನಲಪಡುತ್ುದೆ.

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 49


ವಿದ್ಯಾರಶ್ಮಿಃ
5. ದುಷ್ಪ್ರಣಿೇತ್: ಕಾಮಕರೇಧಾಭ್ಯಯಮಜ್ಯ
ಾ ನಾದ್ಯವನಪರಸಾ- ಸನ್ನಯಸವೆಂಬ ನ್ನಲುಕ ಆಶರಮದ್ಧಂದ ಯುಕುವಾದ ಲೋಕವು
ಪರಿವಾರಜಕಾನಪಿ ಕೇಪಯರ್ತ, ಕಮಂಗ ಪುನಗೃಿಹಸ್ಥಾನ್ | ರಾಜ್ನ್ ದಂಡನೋತಿಯ ಮೂಲಕ ಪಾಲ್ಲಸಲಪಟ್ಟಟಗ ತ್ಮಮ
ದುಷ್ಟದಂಡನೋತಿಯು ಕಾಮ-ಕರೋಧ-ಅಜಾ
ಾ ನ್- ತ್ಮಮ ಧಮಾ-ಕಮಾದಲ್ಲಿ ತೊಡಗಿ ಶ್ರೋಯಸ್ನ್ುನ
ಗಳಿಂದ ಸಂಯಮಿಗಳಾದ ವಾನ್ಪರಸಾಾಶರಮಿಗಳನ್ುನ, ಪಡೆಯುತ್ುದೆ.
ಸನ್ನಯಸಿಗಳನ್ುನ ಕೋಪಕ್ಕ ಗುರ ಮಾಡುತ್ುದೆ, ಇರ್ತ ಪರರ್ಮಾರ್ಧಕರಣೇ ವಿದ್ಯಯಸಮುದ್ದೇಶೇ ವಾರ್ತಿಸ್ಥಾಪನಾ
ಗೃಹಸಾಾಶಮಿ
ರ ಗಳ ಗತಿಯೋನ್ು? ದಂಡನೇರ್ತಸ್ಥಾಪನಾ ಚ ಚತ್ುರ್ೇಿಽಧಾಯಯ: |
ಅಪರಣಿೇತೇ ಹಿ ಮಾತ್್ಯನಾಯಯಮುದ್ಯಾವಯರ್ತ | ಹಿೋಗೆ ಪರರ್ಮಾಧಿಕರರ್ದಲ್ಲಿ ವಿದಾಯಸಮುದೆದೋಶದಲ್ಲಿ
ದಂಡವಿಲಿದ್ಧದದಲ್ಲಿ ಮಾತ್್ಯನ್ನಯಯದ ವಾರ್ತಾ ಮತ್ುು ದಂಡನೋತಿವಿಚಾರಗಳ ನ್ನಲಕನೆೋ ಅಧಾಯಯ.

ಉದಾಾವವಾಗುತ್ುದೆ. ಬಲ್ಲೇಯಾನಬಲ್ಂ ಹಿ ಗರಸತೇ


ದಂಡಧರಾಭ್ಯವೇ | ಶುಭಂ ಭೂಯಾತ್

ಅಂದರೆ, ದಂಡಧರ(ರಾಜ್)ನಲಿದ್ಧದದರೆ ಬಲವು-


ಳುವರು ಅಬಲರನ್ುನ ನ್ನಶಸುರ್ತುರೆ.
ತೇನ ಗುಪು: ಪರಭವರ್ತೇರ್ತ |
ಬಲಹಿೋನ್ನ್ು ಅವನಂದ (ರಾಜ್ನಂದ)
ಸಮರ್ಾನ್ನಗುರ್ತುನೆ ಎಂದರ್ಾ.
6. ಚತ್ುವಿರ್ಣಿಶರಮೇ ಲೇಕೇ ರಾಜ್ಯ
ಾ ದಂಡೇನ
ಪಾಲ್ಲತ್: | ಸವಧಮಿಕಮಾಿಭಿರತೇ ವತ್ಿತೇ ಸ್ವೇಷು
ವೇಶಮಸು ||
ಬ್ರರಹಮರ್-ಕಷತಿಯ
ರ -ವೆೈಶಯ-ಶೂದರರೆಂಬ ನ್ನಲುಕ
ವರ್ಾದ ಮತ್ುು ಬರಹಮಚಯಾ-ಗೃಹಸಾ-ವಾನ್ಪರಸಾ-
.

ಚಾತ್ುವಿಣ್ಯಿಂ ಮಯಾ ಸೃಷ್ಪ್ಿಂ ಗುಣ್ಕಮಿವಿಭ್ಯಗಶಿಃ |


ತ್ಸಯ ಕರ್ತಿರಮಪಿ ಮಾಂ ವಿಧಯಕರ್ತಿರಮವಯಯಮ್ || 4.13 ||

ಶ್ರೋಕರಷ್ಣನ್ು ಭಗವದ್ಧಗೋತೆಯ ನ್ನಲಕನೆೋ ಅಧಾಯಯದಲ್ಲಿ ಹೆೋಳಿರುವಂತೆ, ‘ಭೌತಿಕ ಪರಕೃತಿಯ


ತಿರಗುರ್ಗಳು ಮತ್ುು ಅವುಗಳ ಕಮಾಸಂಬಂಧಾನ್ುಸಾರವಾಗಿ ಮಾನ್ವ ಸಮಾಜ್ದ ನ್ನಲುಕ
ವಿಭಾಗಗಳು ನ್ನನಂದ ಸೃಸಿಟಸಲಪಟಿಟವೆ ಮತ್ುು ನ್ನನೆೋ ಈ ವಯವಸಾಯ ಸೃಷಿಟಕತ್ಾನ್ನಗಿದದರೂ ನ್ನನ್ು
ಬದಲಾವಣೆರಹಿತ್ನ್ನದುದರಂದ ನ್ನ್ನನ್ುನ ಅಕರ್ತಾರನೆಂದು ತಿಳಿಯಬೋಕು’.
ಭಗವಂತ್ನ್ು ಪರತಿಯಂದರ ಸೃಷಿಟಕತ್ಾ. ಪರತಿಯಂದೂ ಆತ್ನಂದ ಹುಟ್ುಟತ್ುದೆ,
ಸಂರಕಷಸಲಪಡುತ್ುದೆ, ಹಾಗೂ ಪರಳಯಾನ್ಂತ್ರ ಪರತಿಯಂದೂ ಆತ್ನ್ಲ್ಿೋ ಉಳಿದ್ಧರುತ್ುದೆ.
ಅದರಂತೆಯೋ ಮಾನ್ವ ಸಮಾಜ್ದ ನ್ನಲುಕ ವಿಭಾಗಗಳು ಭಗವಂತ್ನಂದ ಸೃಷಿಟಯಾಗಿದದರೂ
ಆತ್ನ್ು ಈ ನ್ನಲುಕ ವಗಾಗಳಲ್ಲಿ ಯಾವುದಕ್ಕಕ ಸೋರಲಿ . ಶ್ರೋಕೃಷ್ಣನ್ು ಮಾನ್ವ ಸಮಾಜ್ದ ಈ
ನ್ನಲುಕ ವಿಭಾಗಗಳ ವಯವಸಾಗೆ ಅತಿೋತ್ನ್ನಗಿರುವನ್ು.

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 50


ಸಂಸೃತಭಾಷಾರಶ್ಮಿಃ
ಮಾಸಗಳು (ಮಾಸಿಃ) ಈ ಕೆಳಕಂಡ ಪ್ದಗಳಿಂದ
ಸೂಚಿಸಲಪಡುತಾವೆ.
ಮಾಸಿಃ ಮಾಸಗಳು
ಚೈತ್ರಿಃ ಚೈತರ
ವೈಶಾಖಿಃ ವೆೈಶಾಖ
ಜ್ಯೇಷ್ಠಿಃ ಜ್ಯೋಷ್ಠ
ಆರ್ಷಢಿಃ ಆಷಾಢ
ಶಾರವಣಿಃ ಶಾರವಣ
ಶ್ರೇಮರ್ತ ಭವಾನೇ ಹಗಡೆ ಭಾದ್ರಪದ್ಿಃ ಭಾದರಪ್ದ
ಆಶ್ಿನಿಃ ಆಶವಯುಜ
ಸಿಂಡಿಕೇಟ್ ಸದಸಯರು, ಕಾರ್ತಿಕಿಃ ಕಾತಿಯಕ
ಕರ್ನಾಟಕ ಸಿಂಸೃತ ವಿಶ್ವವಿದ್ನಯಲಯ ಮಾಗಿಶ್ೇಷ್ಿಿಃ ಮಾಗಯಶಿೋಷ್ಯ
ಪೌಷ್ಿಃ ಪುಷ್ಯ
ಸಂಸಕೃತ್ಂ ವದಾಮಿಃ ಮಾಘಿಃ ಮಾಘ
ಬನ್ನಿ! ಸಂಸಕೃತ ಮಾತಾಡೋಣ! ಫಾಲ್ುುನಿಃ ಫಾಲುೆಣ
ದಿನಗಳ ಹಾಗು ಸಪ್ತಾಹದ ಹೆಸರುಗಳನುಿ ದಿನಗಳನುಿ (ರ್ತಥಯಿಃ) ಸೂಚಿಸಲು ಈ ಕೆಳಕಂಡ
ಸಂಸಕೃತದಲ್ಲಿ ಹೆೋಗೆ ಹೆೋಳಬೋಕು ಎಂಬುದನುಿ ಕಳೆದ ಪ್ದಗಳನುಿ ಉಪ್ಯೋಗ್ಸುತಾಾರೆ.
ಸಂಚಿಕೆಯಲ್ಲಿ ಮನವರಿಕೆ ಮಾಡಿಕಂಡಿದ್ದೋವೆ. ಪ್ರಸುಾತ
ಪರರ್ತಪತ್ ಪ್ತಡಯ
ಸಂಚಿಕೆಯಲ್ಲಿ ತಿಥಿ, ಪ್ಕಷ, ಮಾಸ ಹಾಗು ಋತುಗಳ ಬಗೆೆ ದ್ವಿರ್ತೇಯಾ ಬಿದಿಗೆ
ತಿಳಿಯೋಣ. ತ್ೃರ್ತೇಯಾ ತದಿಗೆ
ಸೂಯಯ ಹಾಗೂ ಚಂದರರ ಅಂತರದಿಂದ
ಚತ್ುರ್ೇಿ ಚೌತಿ
ಉಂಟಾಗುವ ಒಂದು ಪ್ರಮಾಣವೆೋ ತಿಥಿ. 15 ತಿಥಿಗಳು ಪಂಚಮಿೇ ಪ್ಂಚಮಿ
ಸೋರಿದರೆ ಒಂದು ಪ್ಕಷ . ಅದರಂತೆ ಒಂದು ತಿಂಗಳಲ್ಲಿ ಷ್ಷ್ಠೇ ಷ್ಷ್ಠಠ
ಶುಕಿಪ್ಕಷ (ಶುಕಲಪಕಷಿಃ) ಹಾಗೂ ಕೃಷ್ಣಪ್ಕಷ (ಕೃಷ್ಣಪಕಷಿಃ) ಎಂಬ ಸಪತಮಿೇ ಸಪ್ಾಮಿ
ಎರಡು ಪ್ಕಷಗಳಿವೆ. ಎರಡೆರಡು ಮಾಸಗಳು ಸೋರಿದಾಗ ಅಷ್ಟಮಿೇ ಅಷ್ಟಮಿ
ಒಂದಂದು ಋತುವಿನಂತೆ ವಷ್ಯದಲ್ಲಿ ಆರು ಋತುಗಳು
ನವಮಿೇ ನವಮಿ
ಬರುತಾವೆ. ಸಂಸಕೃತದಲ್ಲಿ ಈ ಕಾಲಮಾನಗಳನುಿ ಏನಂದು
ದ್ಶಮಿೇ ದಶಮಿ
ಕರೆಯುತಾಾರೆ? ಈ ಕೆಳಗೆ ನೋಡೋಣ. ಏಕಾದ್ಶ್ೇ ಏಕಾದಶಿ
ಋತುಗಳು (ಋತ್ವಿಃ) ಈ ಕೆಳಕಂಡ ಪ್ದಗಳಿಂದ ದಾಿದ್ಶ್ೇ ದಾವದಶಿ
ಸೂಚಿಸಲಪಡುತಾವೆ. ತ್ರಯೇದ್ಶ್ೇ ತರಯೋದಶಿ
ವಸಂತ್ಿಃ ವಸಂತ ಚತ್ುದ್ಿಶ್ೇ ಚತುದಯಶಿ
ಗ್ರೇಷ್ಮಿಃ ಗ್ರೋಷ್ಮ ಪೂರ್ಣಿಮಾ/ ಹುಣ್ಣಣಮೆ /
ವರ್ಷಿ ವಷ್ಯ ಅಮಾವಾಸಯ ಅಮಾವಾಸಯ
ಶರದ್ ಶರದ್ ಇಲ್ಲಿರುವ ಸಂಸಕೃತಭಾಷೆಯ ಹಾಗೂ ಕನಿಡ-
ಹೇಮಂತ್ಿಃ ಹೆೋಮಂತ ಭಾಷೆಯ ಪ್ದಗಳನುಿ ಗಮನ್ನಸಿದರೆ ಎರಡಕ್ಕಕ ಇರುವ
ಶ್ಶ್ರಿಃ ಶಿಶಿರ ಸಾಮಿೋಪ್ಯತೆಯ ಅರಿವಾಗುತಾದ್.

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 51


ಪುಸ್ತ ಕ ಪರಿಚಯ
ಬೋಳಿಸಿಕೊಳಳಲು, ಅದರಿಂದ ಆದ ಶಬಾವನನೋ ಅವನ್ು,
‘ಟಟಂಟಟಂಟಂಟಟಟಂಟಟಂಟಟ:' ಎಂದು ಸಭೆಯಲ್ಲಾ
ಸಮಸಯಯಾಗಿ ಕೊಡುತಾತನ. ಅದನ್ುನ ಕಾಳಿದಾಸನ್ು
ಸೊಗ್ಸ್ವಗಿ ಪೂರೈಸುತಾತನ! ಭೋಜರಾಜನ್
ಚರಮಶ್ಾೋಕದ ಕಥೆ ಈ ಗ್ರಂಥದೆಾೋ ಆಗಿದೆ! ಇದರಲ್ಲಾ
ಕಂಡುಬರುವ ಇನ್ನಂದು ಸ್ವಾರಸಯಕರ ವಿಷಯ,
ಭೋಜರಾಜನಿಗೆ ಆಗುವ ತಲೆಯ ಶಸರಚಿ ಕಿತ್ಸೆ!
ಭೋಜರಾಜನಿಗೆ ಭಯಂಕರ ತಲೆಶೂಲೆ ಬಂದು, ಅದನ್ುನ
ಯಾವ ವೆೈದಯರೂ ನಿವಾರಿಸಲ್ಲಗ್ದಿರಲು, ಅವನ್ು ಎಲ್ಲಾ
ಆಯುವೆೋಯದ ಗ್ರಂಥಗ್ಳನ್ುನ ನಿೋರಿನ್ಲ್ಲಾ ಎಸದುಬಡಲು
ಹೆೋಳಲು, ಆಯುವೆೋಯದ ವೆೈದಯವು ನ್ಷಟವಾಗುವುದೆಂದು
ಹೆದರಿದ ಇಂದರನ್ು ಅಶ್ವಾನಿೋದೆೋವತ್ಸಗ್ಳನ್ುನ ಕಳಿಸುತಾತನ.
ಅವರು ಬ್ರರಹೆಣ್ರ ರೂಪ್ದಲ್ಲಾ ಬಂದು ಭೋಜರಾಜನಿಗೆ
ತಲೆಯ ಶಸರಚಿ ಕಿತ್ಸೆ ಮಾಡಿ ತಲೆಯಲ್ಲಾ ಸೋರಿಕೊಂಡಿದಾ
ಎರಡು ಪುಟ್ಟ ಮೋನ್ುಗ್ಳನ್ುನ ತ್ಸಗೆಯುತಾತರ! ಇದಕ್ಕಕ
ಅವರು ಅರಿವಳಿಕ್ಕ ನಿೋಡಿ ರಾಜನ್ ಜ್ಞ
ಾ ನ್ ತಪ್ಪಿಸಲು
ಭೇಜರಾಜನ ಕಥೆಗಳು ಮೊೋಹಚೂಣ್ಯ ಎಂಬ ಪುಡಿಯನ್ುನ ಉಪ್ಯೋಗಿ-
ಸುತಾತರ! ಪ್ರರಚಿೋನ್ ಭಾರತದಲ್ಲಾ ಶಸರಚಿ ಕಿತ್ಸೆ ಮಾಡಲು
‘ಭೇಜರಾಜನ ಕಥೆಗಳು' - ಇದು ಸಂಸಕೃತದ
ಸುಶುರತನ್ು ಮದಯಪ್ರನ್ ಮಾಡಿಸುತಿತದಾನಂದು ಹೆೋಳುತಾತರ.
'ಭೇಜಪ್ರಬಂಧ' ಎಂಬ ಕೃತಿಯ ಕನ್ನಡಾನ್ುವಾದವಾಗಿದೆ.
ಸುಶುರತನ್ು ಈ ಬಗೆೆ ಹೆೋಳಿಲಾ . ಆದರ ಈ ಗ್ರಂಥದಲ್ಲಾ
ಭೋಜಪ್ರಬಂಧವು ಬಲ್ಲಾಳಪ್ಂಡಿತ ಅಥವಾ
ಮೊೋಹಚೂಣ್ಯದ ಬಗೆೆ ಹೆೋಳಿರುವುದನ್ುನ ನ್ೋಡಿದರ,
ಬಲ್ಲಾಳಸೋನ್ನಂಬ ಕವಿಯು ರಚಿಸಿರುವ ಸ್ವಾರಸಯಕರವಾದ
ಇಂಥ ಒಂದು ಅರಿವಳಿಕ್ಕಪ್ದಧತಿ ಇತ್ಸತೋನ್ೋ ಎನಿಸುತತದೆ!
ಒಂದು ಕಥಾಗ್ರಂಥ. ಇದರಲ್ಲಾ ಅವನ್ು, ಕವಿಕುಲತಿಲಕ
ಇಲ್ಲಾ ಬರುವ ಕವಿಗ್ಳ ಹಾಗ್ೂ ಭೋಜರಾಜನ್
ಕಾಳಿದಾಸ, ಭೋಜರಾಜ, ಭವಭೂತಿ, ಮಲ್ಲಾನಾಥ, ಸಿೋತಾ
ಕಾಲಗ್ಳು ಬೋರ ಬೋರ. ಹಾಗಾಗಿ ಇದಕ್ಕಕ ಐತಿಹಾಸಿಕ
ಎಂಬ ಕವಯಿತಿರ, ಮೊದಲ್ಲದ ಕವಿವಯಯರನ್ುನ ಒಂದೆಡೆ
ಆಧಾರವಿಲಾ . ಆದರ ಸ್ವಾರಸಯಕ್ಕಕೋನ್ೂ ಕಡಿಮ್ಮಯಿಲಾ .
ಸೋರಿಸಿ, ಅವರ ಮಧ್ಯಯ ಸರಸ, ಚಮತಾಕರಭರಿತವಾದ
ಕಥಾಪ್ರಸಂಗ್ಗ್ಳನ್ುನ ಹೆಣೆದಿದಾಾನ. ಈ ಕಥಾಪ್ರಸಂಗ್ಗ್ಳಲ್ಲಾ
ಶ್ೇರ್ಷಿಕೆ : ಭೇಜರಾಜನ ಕಥೆಗಳು
ಸ್ವಾರಸಯಕರ ಸುಭಾಷಿತಗ್ಳು ಬರುತತವೆ. ಭೋಜರಾಜನೋ ತನ್ನ
¯ÉÃRPÀgÀÄ : ಡಾ. ಬಿ. ಆರ್. ಸುಹಾಸ್
ಸಭೆಯ ಕವಿಗ್ಳಿಗೆ ಒಂದಂದು ಸ್ವಲ್ಲನ್ ಸಮಸಯಗ್ಳನ್ುನ
ಕೊಡುತಾತನ. ಆಗ್ ಒಬ್ಬೊಬೊರು ಒಂದಂದು ರಿೋತಿಯಲ್ಲಾ ಆ ¥ÀæPÁ±ÀPÀgÀÄ : ಸಂದರ್ಿ ಪ್ರಕಾಶನ, ಬಂಗಳೂರು-96
ಸಮಸಯಗ್ಳನ್ುನ ಪೂರೈಸುತಾತರ. ಅವರಲ್ಲಾ ಕಾಳಿದಾಸನ್ದು ¥ÀÄlUÀ¼ÀÄ : 166
ಬಹಳ ಚಮತಾಕರಯುತವಾಗಿಯೂ ರಸವತಾತಗಿಯೂ .¨É¯É : gÀÆ. 195/-
ಇರುತತದೆ. ಒಮ್ಮೆ ಭೋಜರಾಜನ್ು ಒಬೊ ಹೆಣ್ುು ಕೊಡವನ್ುನ

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 52


ರಸರಶ್ಮಿಃ
6) ‘ಏಕಂ ಸತ್ ವಿಪ್ರರ ಬಹುಧಾ ವದಂರ್ತ’ ಈ ವಾಕಯವು
ಯಾವ ವೇದದಲ್ಲಿದೆ?
ಅ) ಋಗ್ಾೀದ ಆ) ಯಜುವೀಥದ
ಇ) ಸ್ತ್ರಮವೀದ ಈ) ಅರ್ವಥಣವೀದ

7) ವಾಲ್ಲಮೇಕಿಮಹಷಿಿ ವಿರಚಿತ್ ‘ಶ್ರೇಮದ್ ರಾಮಾಯಣ’


ಮಹಾಕಾವಯದ ಮೊದಲ ಶ್ಿೇಕ ಯಾವುದು?
ಅ)ಕೌಸಲಾಯ ಸಸಪ್ರಜ್ಞ ರಾಮ ಪೂರ್ವಥಸಂಧ್ಯಯ ಪ್ರವತ್ಥತೀ
ಆ) ನಮೀಸಸು ರಾಮಾಯ ಸ ಲ್ಕಕ್ಮಣಾಯ
ಶ್ರೇ ಪಿ ಭಗವಾನ್
ಇ) ಮಾ ನಿಷಾದ ಪ್ರತಿಷಾಠಂ ತ್ಾಂ
ಭೈರಾಪುರ ಈ) ತ್ಪ್ಃ ಸ್ತ್ರಾಧ್ಯಯಯ ನಿರತ್ಂ ತ್ಪ್ಸಿಾೀ ರ್ವಗಾದಂ ವರಮ್

8) ಭಾರತ್ದ ನಪೇಲ್ಲಯನ್ ಎಂದು ಪರಖ್ಯಯರ್ತ ಹಂದಿದ


ಸರಿಯಾದ ಉತ್ತರಗಳನುು ಗುರುರ್ತಸಿ
ರಾಜನಾರು?
ಅ) ಚಂದರಗುಪ್ು ಆ) ಶ್ರೀಗುಪ್ು
1) ಯಜುವೇಿದದ ಉಪವೇದವಾದ ಧನುವೇಿದವು ಇ) ಸಮಸದರಗುಪ್ು ಈ) ನೃಪ್ತ್ಸಂಗ್
ಪರಧಾನವಾಗಿ ಏನನುು ಬೇಧಿಸುತ್ತದೆ?
ಅ) ಶರೀರಾರೀಗ್ಯ ಆ) ಸಂಗೀತಾದಿ ಕಲಾ ಪ್ರಕಾರ 9) ಕನುಡ ಶಬದಕೇಶವನುು ರಚಿಸಿದ ಪ್ರಶ್ಚಾತ್ಯ ವಿದ್ವಂಸ

ಇ) ಅರ್ಥಶಾಸರ ಈ) ಶಸ್ತ್ರರಸರಗ್ಳ ಪ್ರಯೀಗ್ ಯಾರು?


ಅ) ಲ್ಕೂಯಿ ರೈಸ್ ಆ) ಸರ್ ಚಾರ್ಲುಸಥ ವಿಲ್ಕ್ನ್ುಸ
2) ‘ವೇದ’ ಶಬದದ ಅರ್ಿವೇನು? ಇ) ರವರಂಡ್ ಕಿಟ್ಟೆರ್ಲ ಈ) ಮಾಯಕ್ುಸ ಮಸಲ್ಕಲರ್
ಅ) ಜ್ಞ
ಾ ನ ಆ) ಮಂತ್ರ
10) ‘ಜನರಲ್ ಇನುುರನ್ು್ ಕಾಪೇಿರೇಷನ್ ಆಫ್
ಇ) ಹಂದೂ ಈ) ತ್ಪ್ಸಸು
ಇಂಡಿಯಾ’ (ಜಿ.ಐ.ಸಿ)ಯ ಧ್ಯೇಯವಾಕಯ ಯಾವುದು?
3) ಗಾಯರ್ತರೇಮಂತ್ರವನುು ಸಾಕ್ಷಾತ್ಕರಿಸಿಕಂಡ ಋಷಿ ಯಾರು? ಅ) ತ್ತ್ಾಂ ಪೂಷ್ನ್ ಅಪಾವೃಣಸ
ಅ) ಅಗ್ಸಯರಸ ಆ) ಯಾಜ್ಾ ವಲ್ಕ್ಯರಸ ಆ) ವಯಂ ರಕ್್ೀಮ
ಇ) ವಿಶಾಾಮಿತ್ರರಸ ಈ) ವಸಿಷ್ಠರಸ ಇ) ಅಹನಿಥಶಂ ಸೀರ್ವಮಹೀ
ಈ) ಆಪ್ತಾ್ಲೀ ರಕ್ಯಾಮಿ
4) ರಾಮಾಯಣ ಮತ್ುತ ಮಹಾಭಾರತ್ವು ಯಾವ
ಮನವಂತ್ರದಲ್ಲಿ ಜರುಗಿದವು ಎಂದು ನಂಬಲಾಗಿದೆ?
ಅ) ಸಾಯಂಭೂಮನಾಂತ್ರ ಆ) ವೈವಸಾತ್ಮನಾಂತ್ರ
ಆ) ರೈವತ್ಮನಾಂತ್ರ ಇ) ಸ್ತ್ರವರ್ಣಥಮನಾಂತ್ರ

5) ಹಂದೂ ಪಂಚಂಗದ ಕಾಲಮಾನದ ಪರಕಾರ ಪರಸುತತ್


ನಡೆಯುರ್ತತರುವ ಕಲಪದ ಹೆಸರೇನು?
ಅ) ಶ್ಾೀತ್ ವರಾಹ ಕಲ್ಕಪ ಆ) ಸ್ತ್ರರಸಾತ್ ಕಲ್ಕಪ
ಇ) ತ್ತ್ಸಪಮಾನ್ ಕಲ್ಕಪ ಈ) ಅಘೀರ ಕಲ್ಕಪ

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 53


ವಾರ್ಾಾರಶ್ಮಿಃ
ದಿನೇ ದಿನೇ ಶ್ರೇತ್ೃಗಳ ಮನಸೆಳೆಯುರ್ತಿರುವ ಮಾಡುವ ಮೂಲಕ್ ನಮಾ ಅಳಿಲು ಸೀವರ್ನುು
ಸಲ್ಲಲಸಬೀಕಾಗಿದ. ಈ ನಿಟಿಟನಲ್ಲಲ ಇತ್ಿೀಚೆಗೆ
‘ಮಿಶ್ರಮಾಧುಯಿ’ ಕಾಯಿಕರಮ ‘ಮಿಶ್ರಮಾಧುಯಿ’ ಕಾರ್ಯಕ್ರಮದ ಅವಧಿರ್ನುು
ಮೈತ್ರೀ ಸಂಸಕೃತ-ಸಂಸಕೃತ್ ಪ್ರತ್ಷ್ಠಾನಮ್ ಅಧ್ಯಗಂಟೆರ್ ಕಾಲ ವಿಸಿರಿಸಿ, ಬಳಗೆಗ 6.30 ಇಂದ
ವತ್ಯಂದ ಅಕ್ಟೀಬರ್ 2, 2023 ರಂದು ಆರಂಭಗಂಡ ಆರಂಭಿಸಲಾಗುತ್ಿದ. ‘ಶ್ರೀರಾಮನಾಮತಾರಕ್ ಜಪ್ರ್ಜಞ'ವು
ವಿಶೀಷ ಕಾರ್ಯಕ್ರಮವಂದರೆ ‘ಮಿಶ್ರಮಾಧುಯಿ’. ಇದು 6.30 ಇಂದ 7.00 ಗಂಟೆರ್ವರೆಗೆ ನಡೆರ್ುತ್ಿದ.
ಪ್ರತ್ದಿನ ಕ್ಲಬ್-ಹೌಸ್ ಮಾಧ್ಯಮದ ಮುಖೀನ ತದನಂತರ 8.00 ಗಂಟೆರ್ವರೆಗೆ ಮಿಶರಮಾಧ್ುರ್ಯದ
ನಡೆರ್ುತ್ಿರುವ, ಹತುಿ ಹಲವು ವಿಶೀಷ ಅಂಶಗಳನುು ಇತರೆ ವಿಶೀಷ ವಿಷರ್ಗಳ ಪ್ರಸುಿತ್ರ್ು ರ್ಥಾಪ್ರಕಾರ
ಶ್ರೀತೃಗಳಿಗೆ ತಲುಪಿಸುವ ಒಂದು ಸುಮಧ್ುರ ಮುಂದುವರಿರ್ುತ್ಿದ.
ಕಾರ್ಯಕ್ರಮ. ಇದರಲ್ಲಲರುವ ವೈವಿಧ್ಯತೆಗಳಂದರೆ
ಈ ಕಾರ್ಯಕ್ರಮವನುು ಯೀಜಿಸಿದ
ಪ್ರರರಂಭಿಕ್ ಶಂಖನಾದ, ವೀದಘೀಷ ಹಾಗು
ಪ್ರರರಂಭದಲ್ಲಲ ಇದರ ಸಫಲತೆರ್ ಬಗೆಗ ಇದದ ಎಲಲ
ಅರ್ಯಚಂತನೆ, ಪ್ಂಚಂಗಶರವಣ, ಸ್ಿೀತರಪ್ಠಣ,
ವಿಧ್ವಾದ ಆತಂಕ್ಗಳು ಕೆೀವಲ ಕೆಲವೀ ದಿನಗಳಲ್ಲಲ
ಭಗವದಿಗೀತಾಪ್ರರಾರ್ಣ, ರಸಪ್ರಶು, ನಿತಯಸುಭಾಷಿತ,
ಮಾರ್ವಾಗಿವ. ಇದಕೆಕ ಕಾರಣ, ಈ ಕಾರ್ಯಕ್ರಮದಲ್ಲಲ
ಸಂಸಕೃತವಾತೆಯ, ಆರೀಗಯಸುಭಾಷಿತ, ‘ಮಿತ್ರರಶ್ಮಿಃ’
ಪ್ರತ್ದಿನವೂ ತಪ್ಪದ ಭಾಗಿಯಾಗಿ, ಇನೂು ಹೆಚ್ುು ಹೆಚ್ುು
ಮಾಸಪ್ತ್ರಕೆರ್ಲ್ಲಲ ಪ್ರಕ್ಟಗಂಡಿರುವ ಆರ್ದ ಅಂಕ್ಣಗಳ
ವಿಶೀಷ ಅಂಶಗಳನುು ತ್ಳಿರ್ಲು ಕಾತುರರಾಗಿರುವ
ಪ್ರಸುಿತ್, ಸಂಸಕೃತ್-ಸಂಸ್ಕಕರಗಳ ಚಂತನೆ, ಸಂಖ್ಯಯಪ್ದ- ಸ್ಕವಿರಾರು ಸಂಖಯರ್ ಶ್ರೀತೃವಗಯ. ಕೆಲವೀ ದಿನಗಳಲ್ಲಲ
ಪ್ರಸುಿತ್, ಕಾರ್ಯಕ್ರಮದಲ್ಲಲ ಭಾಗಿಯಾದ ಶ್ರೀತೃಗಳು ಈ ಕಾರ್ಯಕ್ರಮವು ಅತಯಂತ ಜನಪಿರರ್ವಾದ
ಕ್ಳುಹಿಸಿದ ಮುಖಯ ಸಂದೀಶ ಹಾಗು ಅನಿಸಿಕೆಗಳ ಬಗೆಗ ಕಾರ್ಯಕ್ರಮವಾಗಿ ಹೊರಹೊಮುಾವುದರಲ್ಲಲ ಯಾವ
ನಿರೂಪ್ಕ್ರ ಪ್ರತ್ಸಪಂದನೆ, ಹಾಗು ಶಂತ್ಮಂತರದಂದಿಗೆ ಸಂದೀಹವೂ ಇಲಲ ಎಂದೀ ಹೆೀಳಬಹುದು.
ಕಾರ್ಯಕ್ರಮದ ಮುಕಾಿರ್.

ಮೈತ್ರೀ ಪ್ರತ್ಷ್ಠಾನದ ಡಾ. ಗಣಪರ್ತ ಹೆಗಡೆ ಅವರ


ಸ್ಕರರ್ಯದಲ್ಲಲ ನಡೆರ್ುತ್ಿರುವ ಈ ಕಾರ್ಯಕ್ರಮದಲ್ಲಲ
ಶ್ರೀಮತ್ ಭವಾನಿೀ ಹೆಗಡೆ, ಕು. ಧ್ನಯಶ್ರೀ ರಾಮಕ್ೃಷಣ ಭಟ್,
ಶ್ರೀ ಆದಿತಯ ನಾವುಡ, ಶ್ರೀ ಎ. ಜಿ. ನಾರ್ಕ್, ಶ್ರೀ ಪ್ರಕಾಶ್
ಹೆಗಡೆ, ಶ್ರೀಮತ್ ನರ್ನಾ ಭಿಡೆ, ಶ್ರೀಮತ್ ಪೂರ್ಣಯಮಾ
ಮುತಾುಳ್, ಶ್ರೀಮತ್ ಸುಷ್ಠಾ ಶೃಂಗೆೀರಿ, ಶ್ರೀಮತ್ ವೈದೀಹಿೀ
ಕುಮಾರ್, ಶ್ರೀಮತ್ ಶವೀತಾ ಹೆಗಡೆ, ಶ್ರೀಮತ್ ಸಾೃತ್ ಹೆಗಡೆ,
ಶ್ರೀಮತ್ ತ್ರವೀರ್ಣ, ಶ್ರೀಮತ್ ವಸಂತ್, ಶ್ರೀಮತ್ ಜ್ಯೀತ್,
ಶ್ರೀಮತ್ ಮೈತೆರೀಯೀ, ಶ್ರೀಮತ್ ವಿಜರ್ಲಕ್ಷ್ಮಿ, ಶ್ರೀ ದಿನೆೀಶ್
ಕ್ೃಷಣಮೂತ್ಯ, ಶ್ರೀ ತಾರಾನಾಥ್, ಶ್ರೀ ಕ್ಮಲೀಶರ್ಯ
ಮುಂತಾದ ಮೈತ್ರೀ ಕಾರ್ಯಕ್ತಯರು ಕೆೈಜ್ೀಡಿಸಿದ್ದದರೆ.

ಅಯೀಧ್ಯಯರ್ಲ್ಲಲ ರಾಮಮಂದಿರ ನಿಮಾಯಣದ


ನಮಾಲರಲ ಕ್ನಸು ನನಸ್ಕಗುವ ಸಮರ್ ಬಂದಿದ. ಬರುವ
ಜನವರಿ ತ್ಂಗಳಲ್ಲಲ ಲೀಕಾಪ್ಯಣೆಗೆ ತಯಾರಾಗುತ್ಿದ,
ರಾಮಮಂದಿರ. ಇದಕೆಕ ಪೂವಯಭಾವಿಯಾಗಿ, ಕ್ೀಟಿಗಳ
ಸಂಖಯರ್ಲ್ಲಲ ರಾಮತಾರಕ್ಮಂತರದ ಜಪ್, ಪ್ರರಾರ್ಣ

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 54


ವಾರ್ಾಾರಶ್ಮಿಃ
‘ಮಿಶ್ರಮಾಧುಯಿ’ ಶ್ರೇತ್ೃಗಳ ಕೆಲವು ಅನಿಸಿಕೆಗಳು ಕಂಚಿೇವರದಯಯ. ಜಿ. ಕೆ. - ಮಿತರರಶ್ಮಾ ಲೀಖನಗಳನುು
ಅರ್ಯವತಾಿಗಿ, ರಸವತಾಿಗಿ, ಮನೀಜಞವಾಗಿ,
ಲಕ್ಷ್ಮಿ. ಟಿ. - ಮಿಶರಮಾಧ್ುರ್ಯವನುು ನಿಲಲಸಲೀ ಭೀಗಯರೆದು ಧ್ುಮಿಾಕುಕವ ಜಲಪ್ರತದಂತೆ ನಿರಗಯಳವಾಗಿ
ಬಾರದಂದು ಅನಿಸುತಿದ ವಾಚಸುತಾಿ ಲೀಖಕ್ರ ಆಶರ್ವನುು ರ್ಥಾವತಾಿಗಿ
ಕೆೀಳುಗರ ಹೃದರ್ದಲ್ಲಲ ಬಂಬಸುತ್ಿರುವ ಕು ಧ್ನಯಶ್ರೀ
ಶಾರದಾ. ಟಿ. - ಶಂಖನಾದದಿಂದ, ವೀದಗಳ
ಭಗಿನಿರ್ವರಿಗೆ ಧ್ನಯವಾದಗಳು
ಆಲ್ಲಸುವಿಕೆಯಂದ, ಕ್ಣಯಗಳು ಪ್ರವನಕ್ಳುುತ್ಿವ.
ಎಲ್ಲಲರ್ೂ ಹುಡುಕ್ಷ್ದರೆ ಸಿಗದ ಕಾರ್ಯಕ್ರಮ ಅಮೀಘ,
ಚಂದರಶೇಖರ್ ಭಟ್ - ಚೆೈತನಯಂ ಜಿೀವನೆೀ ಮುಖಯಂ
ಅದುುತ
ಲಭಯತೆೀ ಸೂರ್ಯರಶ್ಮಾನಾ | ಸೂರ್ೀಯಣ ಸಹ ಸಂಗಮಯ
ಹರ್ಿಲತಾ. ಕೆ. ಪಿ. - ನಿಜಕ್ಕಕ ನನು ಇಡಿೀ ದಿನಕೆಕ ದಿೀರ್ತೆೀ ಮಿತರರಶ್ಮಾನಾ ||
ಬೀಕಾಗುವ ಚೆೈತನಯ ಬಳಗಿಗನ ಈ ಸುಮಧ್ುರ
ಮಿಶರಮಾಧ್ುರ್ಯದಿಂದ ಸಿಗುತಿದ ಅನುುವುದರಲ್ಲಲ ವಿನಾಯಕ್ ಕುಲಕರ್ಣಿ - ನಾವು ದಿನಾಲು ರಸಪ್ರಶುರ್ನುು
ಯಾವುದೀ ಅತ್ಶಯೀಕ್ಷ್ಿರ್ೂ ಇಲಲ . ಸುಂದರ ಕೆೀಳಲು ತುಂಬಾ ಖುಷಿ ಎನಿಸುತಿದ. ಇದಕ್ಕಕ ಮಿಗಿಲಾಗಿ,
ಕಾರ್ಯಕ್ರಮ. ಇನುಷ್ಟಟ ಸುಂದರವಾಗಲ್ಲ. ಆಕಾಶವಾರ್ಣ ಶ್ರೀ ಕ್ಮಲೀಶರ್ಯ ಅವರು ರಸಪ್ರಶು ಬಗೆಗ ಕ್ಡುವ
ಆಲ್ಲಸಿದ ಅನುಭವ ನಿೀಡುತ್ಿರುವ ನಿಮಗೆಲಲರಿಗೂ ವಿಶಲೀಷಣೆಗಾಗಿ ಚತಕ್ಪ್ಕ್ಷ್ಮರ್ಂತೆ ಕಾರ್ುತೆಿೀನೆ.
ಶುಭವಾಗಲ್ಲ.
ಭಾಸಕರ್. ಬಿ. ಎನ್. - ಭವಾನಿೀ ಭಗಿನಿರ್ವರಿಂದ
ಸಿೇತಾಲಕ್ಷ್ಮಿೇ ಕಮಲೇಶ್ - ಪ್ರಭಲವಾದ ದೃಶಯಮಾಧ್ಯಮದ
ಸುಶರವಯವಾಗಿ 3 ಸ್ಕಾಯಗಳಲ್ಲಲ ಬರುತ್ಿರುವ ರಾಮಜಪ್
ವಿವಿಧ್ ವಾಹಿನಿಗಳು ಕಾರ್ಯನಿರತವಾಗಿರುವ ಈ
ಮನಸಿಿಗೆ ಅತಯಂತ ಸಂತೀಷ ಉಂಟುಮಾಡುತ್ಿದ. ಬಳಿಗೆಗ
ಸಂದಭಯದಲ್ಲಲ ನಮಾ ಚತಿವನುು ತನೆುಡೆಗೆ
ಮತುಿ ಸಂಜೆ ರಾಮಜಪ್ ಮಾಡಲು ಅನುವುಮಾಡಿಕ್ಟಟ
ಕೆೀಂದಿರೀಕ್ರಿಸುತ್ಿರುವ ಮಿಶರಮಾಧ್ುರ್ಯ ಕಾರ್ಯಕ್ರಮಕೆಕ
ಮೈತ್ರೀ ಬಳಗಕೆಕ ಧ್ನಯವಾದಗಳು. ಇದರಿಂದ ನಾವು ಗಳಿಸುವ
ನಮಾ ಹೃತೂಪವಯಕ್ವಾದ ಅಭಿನಂದನೆಗಳು, ಧ್ನಯವಾದಗಳು.
ಪುಣಯದ ಅಧ್ಯಭಾಗ ಭಗಿನಿ ಭವಾನಿರ್ವರಿಗೆ ಸೀರುತಿದ.
ರೆೀಡಿಯೀ ವಾಹಿನಿರ್ನುು ಪುನಃ ಚೆೀತನಗಳಿಸುವ
ಅತುಯತಿಮ ಪ್ರರ್ತು ಹಾಗೂ ಕಾರ್ಯಕ್ರಮ
ರಾಜಶ್ರೇ ರಾವ್ - ಬಹಳ ಉತಿಮವಾದ ಕಾರ್ಯಕ್ರಮ
ಯಶ್ೇದಾ ಅಡಿಗ – ‘ಮಿಶರಮಾಧ್ುರ್ಯ’ ಮಿಶರಮಾಧ್ುರ್ಯ. ಮಿಶರ ಮೃಷ್ಠಟನು ಜ್ಞ ಞ ನಭೀಜನ
‘ವಿಶವಮಾಧ್ುರ್ಯ’ವಾಗಿ ಹೊರಹೊಮುಾತಿ ಮೈತ್ರೀ ಒಂದೀ ಸೂರಿನಡಿ ಎಲಲ ವಸುಿಗಳೂ ಸಿಗುವಂತೆ ನಮಾ
ಪ್ರತ್ಷ್ಠಾನದ ಕಾರ್ಯಕ್ರಮಗಳಲಲೀ ಅತುಯತಿಮವಾಗಿ ಅನಘಯಯ ಜಿೀವನಕೆಕ ಬೀಕಾಗಿರುವ ಮೌಲಯರ್ುತ ವಿಷರ್ಗಳ ಸಂಗರಹ
ಮಕುಟಮರ್ಣಯಾಗಿ ಹೊಳರ್ುತ್ಿದ. ಶಂಖನಾದ, ಎಲಲ ಈ ಮಿಶರಮಾಧ್ುರ್ಯದಲ್ಲಲ ಅಡಗಿದ. ಹೆಸರು
ಅನವರ್ಯವಾಗಿದ.
ವೀದಘೀಷ ಅದರ ತಾತಪರ್ಯ, ಭವಾನಿೀ ಭಗಿನಿರ್ವರ
ಸವರಮಾಧ್ುರ್ಯದ ಭಕ್ಷ್ಿರಸಗಳಂದಿಗೆ ಸುಭಾಷಿತ, ಸತ್
ಜಯಲಕ್ಷ್ಮಿ ಅನಂತ್ರಾಮ್ (ಅಮೇರಿಕಾ): ಭವಾನಿೀ ಅವರ
ಚಂತನೆ, ಸಂಸಕೃತ ವಾತೆಯ, ಸಂಖ್ಯಯವಿಶೀಷ
ಕ್ೀಕ್ಷ್ಲ ಕ್ಂಠದಿಂದ ಹೊರಹೊಮಿಾದ ಕ್ೃಷಣಜನಾದಯನ
ಕಾರ್ಯಕ್ರಮಗಳಿಗೆ ಅನಂತ ಧ್ನಯವಾದಗಳು
ಅಕ್ಮರಮಾಲ ಶ್ಲೀಕ್ವು ಬಹಳ ಇಂಪ್ರಗಿತುಿ .
ರಾಮಕೃರ್ಣ ಎನ್ - ಕ್ಳದ ಹತುಿ ದಿನಗಳಿಂದ ಶ್ರೀ ಧ್ನಯವಾದಗಳು.
ಶಂಕ್ರಾಚರ್ಯ ವಿರಚತ ‘ಸಂದರ್ಯಲಹರಿೀ’ ಬಹಳ
ಮಧ್ುರವಾಗಿ ಹಾಡಿ ನಮಾಲರಿ ಲ ಗೂ ಶರವಣಮಾಡುವ ಮಾಲರ್ತ ಮಯಯ ಗಿಳಿ ಮಾತಾಡುವಂತೆ ಸುಭಾಷಿತ
ಸಭಾಗಯವನುು ಕ್ರುರ್ಣಸಿದ ಶ್ರೀಮತ್ ಭವಾನಿೀ ಹೆಗಡೆ ಹೆೀಳುತ್ಿರುವ ಪೂರ್ಣಯಮಾ ಭಗಿನಿರ್ವರಿಗೆ
ಅವರಿಗೆ ಅನಂತ ಧ್ನಯವಾದಗಳು ಧ್ನಯವಾದಗಳು.

ಮಿತ್ರರಶ್ಮಿಃ ಕಾರ್ತಿಕಮಾಸ ಸಂಚಿಕೆ, 14ನೇ ನವಂಬರ್ 2023 ಪುಟ 55


¸ÀA¸ÀÌøv-À ¸ÀA¸ÀÌøw-¸ÀA¸ÁÌgÀUÀ¼À Cj«UÉ CPÀëgÀAiÀiÁ£À...

PÀ£ÀßqÀzÀ PÀ£ÀßrAiÀÄ°è ¸ÀA¸ÀÌøvÀ ªÀiÁ¸À¥ÀwæPÉ

ನಮ್ಮ ಪ್ರಕಟಣೆಗಳು
ಯಾವುದೇ ವಯೇಮಾನದವರಿಗೂ ಸುಲಭವಾಗಿ ಸಂಸಕೃತ ಕಲಿಯಲು
ಮೈತ್ರೇ ಸಂಸಕೃತ-ಸಂಸಕೃತ್ ಪ್ರತ್ಷ್ಠಾನವು
ಈ ಪುಸತಕಗಳನುು ಪ್ರಕಟಿಸಿದ.
1. ಸಂಸಕೃತಗುರುಕುಲಮ್ - 1 100/-
2. ಸಂಸಕೃತಗುರುಕುಲಮ್ – 2 100/-
3. ಸಂಸಕೃತಗುರುಕುಲಮ್ – 3 100/-
4. ಸಂಸಕೃತಗುರುಕುಲಮ್ – 4 100/-
5. ಸಂಸಕೃತಗುರುಕುಲಮ್ – 5 100/-
6. ಸಂಸ್ಕಕರ ಸುಗಂಧಃ 100/-
7. ರಸಬಂದು 100/-
8. ಸುವಚನಮ್ 100/-
9. ಮ್ನವು ಅರಳಲಿ 100/-
10. ಸುವರ್ಣಮಾಲಾ (ಸಂಸಕೃತಲೇಖನಾಭ್ಯಾಸಪುಸತಕಮ್) 60/-

ಈ ಪುಸತಕಗಳು ನಿಮಗೆ ಬೇಕಾದಲಿಿ ಆಯಾ ಪುಸತಕಗಳ ಒಟ್ುು ಬಲೆ ಹಾಗೂ ಅಂಚೆವೆಚ್ಚ ರೂ. 50/- ನುು ಸೇರಿಸಿ 94482
43724 ಸಂಖ್ಯೆಗೆ PhonePay ಮುಖಂತರ ಕಳಿಸಬಹುದು. ಹರ್ವನುು ಪಾವತಿ ಮಾಡುವ ಮೊದಲು, ನಿಮ್ಗೆ ಬೇಕಾದ
ಪುಸತಕಗಳ ಪ್ರತಿಗಳು ಇನನು ಲಭ್ಾವಿದೆಯೇ ಎಂದು ಒಮ್ಮಮ ಖಚಿತಪ್ಡಿಸಿಕೊಳ್ಳಿ. ಅವಶ್ೆಕವಾದ ಪುಸತಕಗಳ ಹೆಸರಿನ ಮುಂದ
ಗುರುತು ಮಾಡಿ, ಈ ಮಾಹಿತ್ಗಳನುು ಬರೆದು ಅದೇ ಮೊಬೈಲ್ ಸಂಖ್ಯೆಗೆ WhatsApp ಸಂದೇಶ್ ಕಳಿಸಲು ಮನವಿ.
ಹೆಸರು: ------------------------------------
ಪುಸತಕಗಳನುು ಕಳುಹಿಸಬೇಕಾದ ವಿಳಾಸ: ------------------------------------
WhatsApp ದೂರವಾಣೇ ಸಂಖ್ಯೆ: ---------------------
ನಮ್ಮ ಪ್ರ ಕಟಣೆಗಳು

Mythree Samskrita-Samskriti Pratistaanam (R)


#130, Gruhalakshmi Layout 2nd Stage
Kamalanagar 3rd Main, Bengaluru 560079
Tel: 94482 43724 email: mythreefoundation@gmail.com

You might also like