Professional Documents
Culture Documents
ಪಿ.ಟಿ.ಸಿ.ಎಲ್ ಪ್ರಕರಣಗಳ ಕಾನುನು ಸಿದ್ದಾಂತಗಳ ಸಂಗ್ರಹ - ಎನ್. ಶ್ರೀಧರ ಬಾಬು
ಪಿ.ಟಿ.ಸಿ.ಎಲ್ ಪ್ರಕರಣಗಳ ಕಾನುನು ಸಿದ್ದಾಂತಗಳ ಸಂಗ್ರಹ - ಎನ್. ಶ್ರೀಧರ ಬಾಬು
PART-I
Deduced from
SC & HC JUDGEMENTS
SRIDHARA BABU. N
ADVOCATE
TUMKUR
9880339764
SOURCE
http://indiankanoon.org
&
http://www.manupatrafast.in
DISCLAIMER
The Information provided regarding legal subjects in
my series of online documents/notes/books is only for
general legal awareness, Iam not responsible for any
consequence through use or misuse of the same. All
documents are drafted for specific needs, there is no
guarantee or warrantee if its copied for any such
similar causes. Errors and omissions expected. All
blog web sites/ available documents /PDF documents
are designed for general information only. The
information presented at these sites/documents
should not be construed to be formal legal advice nor
the formation of a lawyer/client relationship. Persons
accessing my sites/documents are encouraged to seek
independent local counsel/advocate for advice
regarding their individual legal issues. It is sincerely
advised to cross check the contents with any
authentic original publications and records. Citations
are quoted for mere reference, please visit such
citation providers to get copies of such reports. This is
a free service, we do not invite reliance upon, nor
accept responsibility for, the information provided in
my series of blogs, online documents both readable
and downloadable documents. We make every high
effort to provide a accurate information, but emissions
and omissions expected. However, neither we, nor the
providers of data to us, nor the informations obtained
from relevant court websites, free online websites, give
any guarantees, undertakings or warranties
concerning the accuracy, completeness or up-to-date
nature of the information provided. Users should
cross check or confirm information from another
source if it is of sufficient importance for them to do
so. Several Links on the blogs and ads are inserted by
good belief and after visits, that they wont harm any
technical hardwares, neither we nor link provider’s
data and pages, give any guarantees, undertakings or
warranties concerning those links. Forgive me for any
mistake in spelling mistakes, its my novice effort.
SRIDHARA BABU.N
MY GURU
ಅನುಭಾಂದ-೨೬
• ೨೦೦೨ ರಲ್ಲಿ ಬದಲಾಯಿಸಿದ ಎಸ್.ಟಿ ಪ್ಟಿಟ
ಅನುಭಾಂದ-೨೭
• ೨೦೦೨ ರಲ್ಲಿ ಬದಲಾಯಿಸಿದ ಎಸ್.ಸಿ ಪ್ಟಿಟ
ಅನುಭಾಂದ-೨೮
• ೨೦೧೨ ರಲ್ಲಿ ಬದಲಾಯಿಸಿದ ಎಸ್.ಟಿ ಪ್ಟಿಟ
ಅನುಭಾಂದ-೨೯
• ೨೦೧೫ ರಲ್ಲಿ ಬದಲಾಯಿಸಿದ ಎಸ್.ಸಿ ಪ್ಟಿಟ
ಅನುಭಾಂದ-೩೧:-
• ಎಸ್.ಟಿ ವಗಿಗಳನುು ಸಮಾನ್ಾಾಂತರವಾಗಿ ಸ್ೀರಿಸಲು ಪ್ರಸ್ಾಿವನ್ ಇದ
ಅನುಭಾಂದ-೩೨:-
• ಇತರ ಬೂೀವಿ ಸಮುದಾಯ ಇನೂು ಓ.ಬಿ.ಸಿ ಅಲಿೀ ಇದಾದರ
ಅನುಭಾಂದ-೩3:-
• ಅನುಮತ್ತಯ ನಿರಿೀಕ್ಷಯಲ್ಲಿ ಜಾತ್ತ ಪ್ತರ ನಿೀಡಿದಾದರ
ಅನುಭಾಂದ-೩೪:-
• ೧೯೫೬ ರಲ್ಲಿ ಎಸ್.ಟಿ ಅಲಿದವರು ೧೯೭೬ ರ ನಾಂತರ ಆ ಪ್ಟಿಟಗ್ ಸ್ೀರಲಿ
ಅನುಭಾಂದ-೩೫:-
• ೧೯೮೭ ರಲಿೀ ಜಾತ್ತ ಪ್ರಮಾಣಪ್ತರ ಕೂಡುವಲ್ಲಿನ ನೂಾನತ್ಗಳು
ಅನುಭಾಂದ-೩೬:-
• ವಿಚಾರಣಯ ಹೀಗ್ ನಡಸಬೀಕು ಎಾಂಬ ಬಗ್ೆ ಸಕುಾಿಲರ್
ಲೀಖಕರ ನುಡಿ
ಕಾನೂನು ಯಾವತೂಿ ಸವಷ್ಟವಾಗಿರಬೀಕು, ಆದರ ಯಾಕ ಕಾನೂನು
ರಚಸುವವರು ಅದನುು ಸವಷ್ಟ ಭಾಷಯಲ್ಲಿ ಬರಯದ ದವಾಂದವ ವಾಾಖ್ಾಾನದ
ಗೂಡಾಗಿಸುತ್ತಿದಾದರ, ಅವರೀ ಹೀಳಬೀಕು. ಇಾಂದು ಜ್ಞಾನ್ಾಜಿನ್ಗ್ ಹಚುನ
ಮಹತವ ನಿೀಡಬೀಕಾದ ಅನ್ೀಕ ವೃತ್ತಿಗಳು ಬರಿೀ ನಿಾಂತ ನಿೀರಾದ ಜ್ಞಾನದಿಾಂದ
ಹಾದಿ ತಪಿಪ ಹಚುು ವಾಣಿಜಾ ಉದದೀಶಗಳಲ್ಲಿ, ಇಾಂದು ಬಲ್ಲಯಾಗುತ್ತಿರುವುದು
ಅಮಾಯಕರು ಮಾತರ. ಒಾಂದು ಕಡ ಈ ಕಾಯ್ದದಯನುು ಬಳಸಿಕೂಾಂಡು
ಅನ್ೀಕ ಕಡಯಲ್ಲಿ ಕಾನೂನು ಜಾರಿ ಮಾಡುವುದಾಗಿ ಬದರಿಸುವ ಅಸರ
ದೂಾಂದಿಗ್ ಇಡಿೀ ಕಾಂದಾಯ ಇಲಾಖ್ಯಲ್ಲಿ ಭರಷ್ಟತ್ ಹಚಾುಗಿರುವಾಗ. ಇಾಂದು
ಅನ್ೀಕ ಸಾಂಘಟಣಗಳ ಹಸರಿನಲ್ಲಿ ಕಾಂದಾಯ ಇಲಾಖ್ಯ ನ್ಾಾಯಪ್ರಧ್ಾನ
ಮಾಡುವ ಅಧಕಾರಿಗಳ ಮೀಲ ಕಲವು ಸಾಂಘಟಣಗಳು ದರಣಿ ಮಾಡುವುದಾಗಿ
ಬದರಿಕ ಹಾಕ್ಕ ದಾಖಲ ಬರಸಿಕೂಳುಳವುದು, ತ್ತೀಪ್ುಿ ಬರಸಿಕೂಳುಳವುದು,
ಅರ್ಟಾರಸಿಟಿ ಕೀಸ್ ಹಾಕ್ಕಸುವುದಾಗಿ ಬದರಿಸುವುದು ನಡಯುತ್ತಿದ. ಅದೂಾಂದು
ವಿಧ್ಾನವಾಗಿ ಅಸ್ಾಹಯಕತ್ ತ್ೂೀರುತಿ, ಎಸ್ೂಟೀ ಅಧಕಾರಿಗಳು
ಹೀಳಿಕೂಳಳಲಾಗದ, ವಿಚಾರಣಾ ವಿಧ್ಾನವನ್ುೀ ಏಕಪ್ಕ್ಷಿೀಯವಾಗಿ ಮಾಡಿರುವ
ಉದಾಹರಣಗಳು ದೂರಯುತಿವ. ಇಾಂದು ಈ ವಿಚಾರದಲ್ಲಿ ಅನ್ೀಕ ಹಳೀ
ನಿಯಮಗಳನುು ಮರು ಪ್ರಕಟಿಸುವ ಹೂಣಯಿಾಂದ ಸಕಾಿರವೂ ಹಾಂಜರಿದಿದ.
ಹೈಕೂೀಟಿಿನ ಸವಷ್ಟ ನಿದೀಿಶನದ ನಾಂತರವೂ ಈ ಬಗ್ೆ ನಿಲಿಕ್ಷತ್ ತ್ೂೀರಿದ.
ಈ ಎಲಾಿ ವಿಚಾರಗಳಿಗ್ ತ್ರಯ್ದಳಯಲು ಸಹಾಯವಾಗುವಾಂತ್ ನನು
ಕೈಲಾದಷ್ುಟ ಮಾಹತ್ತಯ ಅನ್ೀಕ ವಿಚಾರಗಳನುು ಅನ್ಿೈನ್ ನಲ್ಲಿ ನನು ಬಾಿರ್ಗ
ಗಳಲ್ಲಿ ಹಾಕ್ಕದನ್ಾದರೂ ಕನುಡದಲ್ಲಿ ಈ ಬಗ್ೆ ಪ್ುಸಿಕವನುು ರಚಸಿ
ಹೂರಹಾಕ್ಕದರ, ತಮಮ ಕೀಸು ಕಾನೂನು ವಾಾಪಿಿಯಲ್ಲಿ ಎಸುಟ ಸುರಕ್ಷಿತ
ಅಸುರಕ್ಷಿತ ಎಾಂದು ಗ್ಾರಾಂಟಿ ಕುಟುಾಂಬವಾಗಲ್ಲೀ, ಖರಿೀದಿದಾರನ್ಾಗಲ್ಲೀ ವಾಥಿ
ವಾಾಜಾ ವಚು ತಪಿಪಸಿಕೂಾಂಡು, ಶಾಾಂತ್ತ ನ್ಮಮದಿಯ ಪ್ಯಾಿಯ
ಪ್ರಯೀಜನ್ಾಕಾರಿ ಕಲಸದಲ್ಲಿ ನಿರತರಾಗಲ್ಲೀ ಎಾಂಬ ಸದುದದೀಶವೀ ಈ ನನು
ಬರವಣಿಗ್ಯ ಉದದೀಶವಾಗಿದ.
sridharababu1234@gmail.com
ಅಧ್ಾಾಯ-೧
ಈ ಕಾನೂನು ಬಗ್ೆ ಪ್ರಿಚಯ
ಕಾನೂನು ಮಹತಿರ ಉದದೀಶಗಳಿಗ್ ಜಾರಿಯಾಗುತಿದ. ಅದರ
ಸದಿಳಕಯು ನಡಯಬೀಕಾದುದ, ಸಕಾಿರದ ಮತುಿ ಅಧಕಾರಿಗಳ
ಪಾರಮಾಣಿಕತ್ಯಿಾಂದ ಎಾಂಬುದು ಪ್ರಬುದದರ ಅನಿಸಿಕಯಾಗಿರುವುದರಲ್ಲಿ
ಸಾಂದೀಹವಿಲಿ. ಆದರ ಅಧಕಾರಿಗಳು ಕಾನೂನು ಜಾರಿ ಮಾಡದ ಇದದರ
ಏನಾಂತ್ ಅದರ ಸದುಪ್ಯೀಗ ನ್ಾವು ಪ್ಡಯೀಣ ಎಾಂದು ಅನ್ೀಕ
ರ್ಜಲಿಗಳಲ್ಲಿ ಪ್ರಿಶ್ಷ್ಟ ಜಾತ್ತ ಮತುಿ ಪ್ರಿಶ್ಷ್ಟ ಪ್ಾಂಗಡಗಳ ಜನರ ಪ್ರವಾಗಿ
ಖ್ಾಸಗಿ ಕಾನೂನು ಸಮರ ನಡಯುತ್ತಿರುವುದರ ಹನ್ುಲಯಲ್ಲಿ ಕಾನೂನು
ಜಾರಿಗ್ ಸಕಾಿರಗಳು ಏಕ ತ್ಾವಾಗ್ ಮುಾಂದಾಗಲ್ಲಲಿ ಎಾಂಬ ಚಾಂತನ್
ಮೂಡುತಿದ. ಇದಕೆ ಅಧಕಾರಿಗಳು ತ್ೂೀರಿರುವ ಅಸಡಾ ಕುರುಡುತನವೀ
ಅಥವ ಜಾಣ ಕುರುಡುತನವೀ ತ್ತಳಿಯದಾಗಿದ. ಆದರ ಅಾಂತಹ ಕಾನೂನು
ಯಾವುದು? ನಮಮಲ್ಲಿ ಅದರ ಬಗ್ೆ ಯಾವ ರಿೀತ್ತಯ ಪ್ರಿಕಲಪನ್ ಇದ
ಎಾಂಬುದನುು ಅರಿಯಲು ಮದಲ್ಲಗ್ ಅದನುು ಸರಿಯಾಗಿ
ಅರೈಿಸಿಕೂಳಳಬೀಕ್ಕರುತಿದ. ವಿಮಶಾಿತಮಕ ಅರಿವು ಮೂಡಿಸಿಕೂಳುಳವುದು
ಅವಶಾವಿರುತಿದ. ಕನ್ಾಿಟಕ ಪ್ರಿಶ್ಷ್ಟ ಜಾತ್ತ ಮತುಿ ಪ್ರಿಶ್ಷ್ಟ ಪ್ಾಂಗಡಗಳ
ಕಲವು ಸವತುಿ ಪ್ರಭಾರ ನಿಷೀದ ಕಾಯ್ದದ ೧೯೭೮ (ಪಿ.ಟಿ.ಸಿ.ಎಲ್. ಕಾಯ್ದದ)
ವಿಚಾರವಾಗಿ ಅನ್ೀಕ ಕೀಸುಗಳು ರಾಜಾದಾದಾಾಂತ ನ್ೂಾಂದಾವಣಿಯಾಗಿ
ಅನ್ೀಕರು ಜಮೀನು ಕಳದುಕೂಳಳಬೀಕಾದ ಪ್ರಿಸಿಿತ್ತ ಬಾಂದಿದ. ಕಲವು
ವಿಪ್ಯಾಿಸವೀನ್ಾಂದರ ಕಲವರು ಕಾನೂನು ತಜ್ಞರ ಅಭಿಪಾರಯವನುು ಪ್ಡದು
ಕೂಾಂಡಿರುತ್ಾಿರ. ಅಲ್ಲಿಯೂ ಪ್ರ್ಜೀತ್ತಗಳಾಗಿವ, ಇವಲಿವುದಕೆ ಮೂಲ ಕಾರಣ
ಅನ್ೀಕರಲ್ಲಿ ಈಗಲೂ ದವಾಂದವಗಳು, ಗ್ೂಾಂದಲಕಾರಿ ತಪ್ುಪ ಕಲಪನ್ಗಳು ಮತುಿ
ತಪ್ುಪ ಅಾಂಶಗಳು ಇರುವುದು, ಕಾನೂನನುು ಸರಿಯಾಗಿ ಅರೈಿಸದ
ಎಡವಿರುವುದು ಮುಖಾವಾಗಿರುತಿದ. ಸದರಿ ಪಿ.ಟಿ.ಸಿ.ಎಲ್ ವಾಾಪಿಿಗ್ ಯಾವ
ಜಮೀನು ಬರುವುದು ಎಾಂದು ನಿದಿರಿಸಬೀಕಾದರ, ಸದರಿ ಜಮೀನಿನ ಮೂಲ
ಅಧ್ಾಾಯ-೨
ಮೂಲಭೂತ ವಿಚಾರಗಳು
ಪಿ.ಟಿ.ಸಿ.ಎಲ್. ಕಾನೂನು ಉದದೀಶಗಳು
1ಕಾಯಿದಯ ಮುನುುಡಿಯಲ್ಲಿ ಹೀಗ್ ಹೀಳಲಾಗಿದ: "ರಾಜಾದಿಾಂದ
ಪ್ರಿಶ್ಷ್ಟ ಜಾತ್ತ ಮತುಿ ಪ್ರಿಶ್ಷ್ಟ ಪ್ಾಂಗಡಕೆ ಸ್ೀರಿದ ವಾಕ್ಕಿಗಳಿಗ್ ಸಕಾಿರ
ನಿೀಡಿದ ಕಲವು ಜಮೀನುಗಳನುು ವಗ್ಾಿವಣ ಮಾಡುವುದನುು ನಿಷೀಧಸುವ
ಕಾಯ್ದದ; ರಾಜಾದಲ್ಲಿ ಪ್ರಿಶ್ಷ್ಟ ಜಾತ್ತ ಮತುಿ ಪ್ರಿಶ್ಷ್ಟ ಪ್ಾಂಗಡಕೆ ಸ್ೀರಿದ
ವಾಕ್ಕಿಗಳಿಗ್ ಸಕಾಿರವು ಮಾಂಜೂರು ಮಾಡಿದ ಜಮೀನುಗಳ ವಗ್ಾಿವಣ
ನಿಷೀಧ ಮತುಿ ಪ್ುನಃಸ್ಾಿಪ್ನ್ಗ್ಾಗಿ ಒದಗಿಸುವುದು ಸೂಕಿವಾಗಿದ." ಕಾಯ್ದದ
ಜಾರಿಗ್ ಹಾಂದಿನ ಉದದೀಶವನುು ಕಾಂಡುಹಡಿಯಲು, ನ್ಾವು ಸಾಂವಿಧ್ಾನದ 31
ಸಿ ಮತುಿ 46 ನ್ೀ ವಿಧಗಳನುು ಉಲಿೀಖಿಸಬೀಕಾಗಿದ. ವಿಧ 31 ಸಿ
ಹೀಗ್ನುುತಿದ: "31 ಸಿ. ಕಲವು ನಿದೀಿಶನ ತತವಗಳಿಗ್ (ಡೈರಕ್ಕಟೀವ್ ಪಿರನಿುಪ್ಲ್ು)
ಪ್ರಿಣಾಮ ಬಿೀರುವ ಕಾನೂನುಗಳ ಉಳಿಸುವಿಕ: - ವಿಧ 13 ರಲ್ಲಿ ಏನಿದದರೂ,
ಭಾಗ IV ರಲ್ಲಿ ಹೀಳಲಾದ ಎಲಾಿ ಅಥವಾ ಆ ಪೈಕ್ಕ ಯಾವುದೀ ತತವಗಳನುು
ಅನವಯವನುು ಸುನಿಶ್ುತಗ್ೂಳಿಸುವ ರಾಜಾ ನಿೀತ್ತಯನುು ಜಾರಿಗ್ ತರುವ
ಯಾವುದೀ ಕಾನೂನು, ೧೪ನ್ೀ ಅಥವ ೧೯ನ್ೀ ವಿಧಯಿಾಂದ ಪ್ರಧ್ಾನ
ಮಾಡಲಾಗಿರುವ ಹಕುೆಗಳಲ್ಲಿ ಯಾವುದಕಾೆದರೂ ಅಸಮಾಂಜಸವಾಗಿದ,
ಅಥವಾ ಕಸಿದುಕೂಾಂಡು ಹೂೀಗುತಿದ ಅಥವಾ ಮಟುಕುಗ್ೂಳಿಸುತಿದ ಎಾಂಬ
ನ್ಲಯಲ್ಲಿ ಅನೂರ್ಜಿತವಾಂದು ಪ್ರಿಗಣಿಸಲಾಗುವುದಿಲಿ. ಮತುಿ ಅಾಂತಹ
ನಿೀತ್ತಯನುು ಜಾರಿಗ್ ತರುವ ಉದದೀಶವನುು ಹೂಾಂದಿರುವ, ಯಾವುದೀ
ಕಾನೂನನುು, ಅದು ಅಾಂತಹ ನಿೀತ್ತಗ್ ಪ್ರಿಣಾಮ ಬಿೀರುವುದಿಲಿ ಎಾಂಬ
ಕಾರಣಕೆ, ಯಾವುದೀ ನ್ಾಾಯಾಲಯದಲ್ಲಿ ಪ್ರಶ್ುಸಲಾಗುವುದಿಲಿ: ಆದರ ಒಾಂದು
ರಾಜಾದ ಶಾಸಕಾಾಂಗವು ಅಾಂತಹ ಕಾನೂನನುು ಮಾಡಿದಲ್ಲಿ, ಅಾಂತಹ
1
ಚಕೆಕುಳಳೀಗ್ೌಡ ವಿ. ರಾಜಾ - ೧೯೯೧ (೩) ಕರ್.ಎಲ್.ಜ ೧೪೨
1
ಲ್ಲಾಂಗಪ್ಪ ವಿ. ಮಹಾರಾಷ್ಾರಾಜಾ - ಎ.ಐ.ಆರ್ ೧೯೮೫ ಎಸ್.ಸಿ ೩೮೯
1
ಮಾಂಚೀಗ್ೌಡ ವಿ. ಕನ್ಾಿಟಕ ರಾಜಾ - ಎ.ಐ.ಆರ್ ೧೯೮೪ ಎಸ್.ಸಿ ೧೧೫೧
1
ಪಾಪ್ಯಾ ವಿ. ಕನ್ಾಿಟಕ ರಾಜಾ - ೧೯೯೬ (೧೦) ಎಸ್.ಸ್.ಸಿ ೫೩೩
1
ಹರಿಶುಾಂದರ ಹಗ್ಾ ವಿ. ಕನ್ಾಿಟಕರಾಜಾ - ೨೦೦೪ (೯) ಎಸ್.ಸಿ.ಸಿ ೭೮೦
2
ವಾಂಕಟರಡಿಾ ವಿ. ರ್ಜಲಾಿಧಕಾರಿಗಳು - ಐ.ಎಲ್.ಆರ್ ೨೦೧೨ ಕರ್ ೩೧೬೮ (ಡಿ.ಬಿ)
1
ನಾಂಜಮಮ ವಿ. ಕನ್ಾಿಟಕ ರಾಜಾ - ೨೦೧೧ (೩) ಕ.ಸಿ.ಸಿ.ಆರ್ ೨೦೧೪
1
ನಾಂಜಮಮ ವಿ. ಕನ್ಾಿಟಕ ರಾಜಾ - ಮನು/ಕ.ಎ/೩೨೮೫/೨೦೧೯ (ಡಿ.ಬಿ)
2
ತ್ತಪಾಪನ್ಾಯೆ ವಿ. ರ್ಜಲಾಿಧಕಾರಿಗಳು - ೨೦೧೦ (೧) ಕರ್.ಎಲ್.ಜ ೨೭೫ (ಡಿ.ಬಿ)
1
ತ್ತಮಮಯಾ ವಿ. ವಿಶೀಷ್ ರ್ಜಲಾಿಧಕಾರಿ - ೨೦೧೮ (೨) ಕ.ಸಿ.ಸಿ.ಆರ್ ೧೯೧೨
2
ದಮಿಲ್ಲಾಂಗಮ್ ವಿ. ಕನ್ಾಿಟಕ ರಾಜಾ - ಮನು/ ಕ.ಎ/೪೮೯೨/೨೦೧೯ (ಡಿ.ಬಿ)
3
ಸಿದದರಾಮು ವಿ. ಕನ್ಾಿಟಕ ರಾಜಾ - ೨೦೧೭ (೫) ಕರ್.ಎಲ್.ಜ ೪೯೫
4
ಮುನಿರಾಜು ವಿ. ಕನ್ಾಿಟಕ ರಾಜಾ - ೨೦೧೫ (೪) ಕ.ಸಿ.ಸಿ.ಆರ್ ೩೨೯೧ (ಡಿ.ಬಿ)
1
ಗಾಂಗವವ ವಿ. ಗ್ೌಡಪ್ಪ - ಮನು/ಕ.ಎ/೧೪೮೦/೨೦೧೫ (ಡಿ.ಬಿ)
1
ಈ ಬಗ್ೆ ಅನುಭಾಂದ ೧೬ ಗಮನಿಸಿ
1
ಭಿೀಮಣಣ ವಿ. ರ್ಜಲಾಿಧಕಾರಿಗಳು - ಐ.ಎಲ್.ಆರ್ ೨೦೧೦ ಕರ್ ೫೦೧೧
1
ಧಮಾಿನ್ಾಯಕ ವಿ. ರಾಮಾ ನ್ಾಯಕ - ಎ.ಐ.ಆರ್ ೨೦೦೮ ಎಸ್.ಸಿ ೧೨೭೬
2
ಮುನಿರಾಜು ವಿ. ಕನ್ಾಿತಕ ರಾಜಾ - ಎ.ಐ.ಆರ್ ೨೦೦೮ ಎಸ್.ಸಿ ೧೪೩೮
1
ಧ್ಾಾಮಪ್ಪ ವಿ. ಅಪ್ಪಣಾಣ ಭೂೀವಿ- ಐ.ಎಲ್.ಆರ್ ೧೯೯೩ ಕರ್ ೧೮೯೪
2
ದಮಿಲ್ಲಾಂಗಮ್ ವಿ. ಕನ್ಾಿಟಕ ರಾಜಾ - ಮನು/ಕ.ಎ/೪೮೯೨/೨೦೧೯ (ಡಿ.ಬಿ)
1
ಮಹಮಮದ್ ಜಾಫ಼್ ರ್ ವಿ. ಕನ್ಾಿಟಕ ರಾಜಾ - ೨೦೦೩ (೧) ಕ.ಸಿ.ಸಿ.ಆರ್ ೧೧೦
2
ಭೈರಯಾ ವಿ. ಬರ್ಟಟೀಗ್ೌಡ - ೨೦೧೫ (೪) ಕ.ಸಿ.ಸಿ.ಆರ್ ೩೭೩೬ (ಡಿ.ಬಿ)
3
ಬಿಹಾರ ರಾಜಾ ವಿ. ರಾಧ್ಾಕೃಷ್ಣಸಿಾಂರ್ಗ - ೧೯೮೩ (೩) ಎಸ್.ಸಿ.ಸಿ ೧೧೮
1
ದೂಲೂೆಬಿಾಂದ ವಿ. ನಿಮಯ್ - ಎ.ಐ.ಆರ್ ೧೯೫೯ ಎಸ್.ಸಿ ೯೧೪
1
ಬಾಂತ್ ಸಿಾಂರ್ಗ ವಿ. ನಿರಾಂಜನ್ ಸಿಾಂರ್ಗ - ಎ.ಐ.ಆರ್ ೨೦೦೮ ಎಸ್.ಸಿ ೧೫೧೨
1
ಇಾಂದುಮತ್ತ ವಿ. ರ್ಜಲಾಿಧಕಾರಿಗಳು - ೨೦೧೩ (೨) ಕ.ಸಿ.ಸಿ.ಆರ್ ೧೫೨೮ (ಡಿ.ಬಿ)
1
ಸವಿಪ್ಲ್ಲಿ ರಾಮಯಾ ವಿ. ಡಿಸಿಟಕ್ ಕಲಕಟರ್ - ಎ.ಐ.ಆರ್ ೨೦೧೯ ಎಸ್.ಸಿ ೧೭೦೬
2
ಸುಸ್ೀತ್ಾ ವಿ. ತಮಳುನ್ಾಡು ರಾಜಾ - ಎ.ಐ.ಆರ್ ೨೦೦೬ ಎಸ್.ಸಿ ೨೮೯೩
1
ಇಾಂಟಲಕುುಯಲ್ು ಫಾಮ್ಿ ತ್ತರುಪ್ತ್ತ - ೨೦೦೬ (೩) ಎಸ್.ಸಿ.ಸಿ ೫೪೯
2
ಅಖಿಲಭಾರತ್ತೀಯ ವಿ. ಮಧಾಪ್ರದೀಶ ಸಕಾಿರ - ೨೦೧೧ (೫) ಎಸ್.ಸಿ.ಸಿ ೨೯
ಅಧ್ಾಾಯ-೩
ಸ್ಾವಧೀನತ್ಯ ಬಗ್ೆ
ವಾತ್ತರಿಕಿ ಸ್ಾವಧೀನ ಮತುಿ ಪಿ.ಟಿ.ಸಿ.ಎಲ್ ಕಾಯ್ದದ
"ಭಾರತ್ತೀಯ ಸಮಾಜದ ಹಾಂದುಳಿದ ವಗಿಗಳಿಗ್ (ಎಸ್.ಸಿ. ಮತುಿ
ಎಸ್.ಟಿ ವಗಿಗಳಿಗ್) ಮಾಂಜೂರಾದ ಭೂಮಯನುು ಆನಾಂದಿಸುವ ಮತುಿ
ಮುಾಂದುವರಿಸುವ ರಿೀತ್ತಯಲ್ಲಿ ಪಿಟಿಸಿಎಲ್ ಕಾಯ್ದದಯನುು ಓದಲು ಮತುಿ
ರೂಪಿಸಲು ನ್ಾವು ಬದಧರಾಗಿದದೀವ," ಎನುುತಿದ ಕನ್ಾಿಟಕ ಹೈಕೂೀಟ್ಿ.1
ಮುಾಂದುವರಿದು, "ಅನುಮಾನದ ಲಾಭ ಅಥವಾ ಶಾಸನದ ವಾಾಖ್ಾಾನವು
ಖರಿೀದಿದಾರರಿಗ್ ದಬಾಿಳಿಕಯಾಂತ್ ಕಾಂಡುಬರುತಿದಯಾದರೂ ಅದು
ಅನುದಾನ ಪ್ಡದವರ / ಮಾರಾಟಗ್ಾರರ ಅನುಕೂಲಕೆ ತಕೆಾಂತ್ ಇರಬೀಕು.
ಅಾಂತಹ ಭೂಮಯನುು ವಗ್ಾಿವಣ ಮಾಡಲು ಕಾನೂನುಬದಧ
ಅನುಮತ್ತಯನುು ಕಾಂಡುಹಡಿಯಲು ಖರಿೀದಿದಾರರಿಗ್ ಎಲ್ಲಿದ ಎಾಂದು ನ್ಾವು
ನ್ನಪಿಸಿಕೂಳುಳವಾಗ ಕಾಯಿವು ಗಣನಿೀಯವಾಗಿ ಹಗುರವಾಗುತಿದ." ಇದೀ
ಕೀಸಿನಲ್ಲಿ ಹೀಳಿದಾಂತ್. "ಕಾನೂನಿನ ... ನಿಖರತ್ಯಿಾಂದ ಎರಡು ಅಾಂಶಗಳು
ವಾಕಿವಾಗುತಿವ. ಮದಲನ್ಯದಾಗಿ, ಒಬಿ ವಾಕ್ಕಿಯು ತನು ಮಾಲ್ಲೀಕತವವನುು
ಪ್ಡದ ಅಥವಾ ಗುರುತ್ತಸುವ ವಾಕ್ಕಿಯ ವಿರುದಧ ವಾತ್ತರಿಕಿ ಸ್ಾವಧೀನವನುು
ಪ್ಡಯಲು ಸ್ಾಧಾವಿಲಿ; ಮಾರಾಟಗ್ಾರನು ತನು ಮಾರಾಟಗ್ಾರರ
ಮಾಲ್ಲೀಕತವವನುು ವಿವಾದಿಸಲು ಸ್ಾಧಾವಿಲಿ, ವಿಶೀಷ್ವಾಗಿ ತನಗ್
ಮಾರಿದವನಿಾಂದ ಸ್ಾವಧೀನವನುು ಪ್ಡದಿರುವಾಗ. ಎರಡನ್ಯದಾಗಿ, ಪ್ರಶಾುಹಿ
ವಹವಾಟಿನ ಕಾರಣದಿಾಂದಾಗಿ, ಪ್ರತ್ತಕೂಲವಾದ ಸ್ಾವಧೀನವನುು ಸಕಾಿರದ
ವಿರುದಧ ಮನವಿ ಮಾಡಿ ಸ್ಾಬಿೀತುಪ್ಡಿಸಬೀಕು, ಇದಕಾೆಗಿ ಮತ್ತಯ
1
ವಾಂಕಟರಡಿಾ ವಿ. ರ್ಜಲಾಿಧಕಾರಿಗಳು - ಐ.ಎಲ್.ಆರ್ ೨೦೧೨ ಕರ್ ೩೧೬೮
1
ಅಾಂದಿನ ನಿಯಮದಲ್ಲಿ ಪ್ರಬಾರ ಮಾಡಬಾರದು ಎಾಂದು ಮಾತರ ಇದ, ಅದನುು ಬಹಳ
ಕೀಸುಗಳಲ್ಲಿ ಎಾಂದಾಂದಿಗೂ ಪ್ರಭಾರ ಮಾಡಬಾರದು ಎಾಂದು ಅರೈಿಸಲಾಗಿದ. ಇಲ್ಲಿ ಪ್ರಬಾರ
ಮಾಡಬಾರದು ಎಾಂಬ ಪ್ದದೂಾಂದಿಗ್ ಮುಚುಳಿಕ ಬರದುಕೂಡಬೀಕು ಎಾಂದು ಬರಯಲಾಗಿದ.
ಇಲ್ಲಿ ಮುಚುಳಿಕಯಲ್ಲಿನ ನಿಬಾಂದನ್ಗಳಲ್ಲಿ ಎಸುಟ ಅವಧಗ್ ಪ್ರಭಾರ ಮಾಡಬಾರದು ಎಾಂಬ
ನಮೂದು ಮುಖಾವಾಗುತಿದ. ಅಾಂತಹ ಮುಚುಳಿಕ ಇರುವುದು ಸಕಾಿರದ ಬಳಿ. ಈ ಬಗ್ೆ
ಶಾಶವತವಾಗಿ ಪ್ರಭಾರ ನಿಬಿಾಂದ ಇದದರ, ಸಕಾಿರ ಸದರಿ ಕಾಂದಾಯ ದಾಖಲಗಳಲ್ಲಿ ಅಾಂತಹ
ಮುಖಾ ನಮೂದು ಮಾಡದ ಇರುತಿದಯ್ದೀ.?
2
ಪಾಪ್ಯಾ ವಿ. ಕನ್ಾಿಟಕ ರಾಜಾ - ಎ.ಐ.ಆರ್ ೧೯೯೭ ಎಸ್.ಸಿ ೨೬೭೬
1
ಹುಚುೀಗ್ೌಡ ವಿ. ರ್ಜಲಾಿಧಕಾರಿಗಳು - ೧೯೯೪ (೩) ಎಸ್.ಸಿ.ಸಿ ೫೩೬
2
https://indiankanoon.org/doc/134487411
1
ಮುನಿಕಾಂಚಣಣರಡಿಾ ವಿ. ರೀವಮಮ - ಎ.ಐ.ಆರ್ ೨೦೦೭ ಎಸ್.ಸಿ ೧೭೫೩
1
ಮುನಿಸ್ಾವಮ ವಿ. ರ್ಜಲಾಿಧಕಾರಿಗಳು - ೧೯೯೩ (೩) ಕ.ಎಲ್.ಜ ೩೪೬ (ಡಿ.ಬಿ)
2
ಚಾಂದಾವಿೀರಪ್ಪ ವಿ. ಕನ್ಾಿಟಕ ರಾಜಾ - ೧೯೯೫ (೬) ಎಸ್.ಸಿ.ಸಿ ೩೦೯
3
ಪಾಪ್ಯಾ ವಿ. ಕನ್ಾಿಟಕ ರಾಜಾ - ಎ.ಐ.ಆರ್ ೧೯೯೭ ಎಸ್.ಸಿ ೨೬೭೬
1
ಅಮರೀಾಂದರ ವಿ. ತ್ೀಜ್ ಬಹದೂರ್ - ಎ.ಐ.ಆರ್ ೨೦೦೪ ಎಸ್.ಸಿ ೩೭೮೨
2
ರವಿೀಾಂದರರಡಿಾ ವಿ. ಕನ್ಾಿಟಕ ರಾಜಾ - ೨೦೦೬ (೧) ಕ.ಸಿ.ಸಿ.ಆರ್ ಎಸ್.ಎನ್ ೩೧
1
ವಾಂಕಟರಾಯಪ್ಪ ವಿ. ಕನ್ಾಿತಕ ರಾಜಾ - ಎ.ಐ.ಆರ್ ೧೯೯೭ ಎಸ್.ಸಿ ೨೯೩೦
2
ಸೂಯಿಪ್ರಕಾಶ್ ವಿ. ರ್ಜಲಾಿಧಕಾರಿಗಳು - ೨೦೦೩ (೪) ಕ.ಸಿ.ಸಿ.ಆರ್ ೩೦೬೪
3
ಮುನಿರಡಿಾ ವಿ ಕನ್ಾಿಟಕ ರಾಜಾ - ೨೦೧೦ (೨) ಕ.ಸಿ.ಸಿ.ಆರ್ ೧೦೫೯ (ಡಿ.ಬಿ)
1
ಸಿೀತ್ಾರಾಮಚಾರಿ ವಿ. ರ್ಜಲಾಿಧಕಾರಿಗಳು - ೨೦೦೫ (೨) ಕ.ಸಿ.ಸಿ.ಆರ್ ೭೭೨
2
ಶಾಾಂತಕುಮಾರ್ ವಿ. ರ್ಜಲಾಿಧಕಾರಿಗಳು - ಐ.ಎಲ್.ಆರ್ ೨೦೦೪ ಕರ್ ೪೦೦೬
1
ಮಹದೀವಪ್ಪ ವಿ. ಕನ್ಾಿಟಕ ರಾಜಾ - ಐ.ಎಲ್.ಆರ್ ೨೦೦೨ ಕರ್ ೪೫
2
ಎ.ಐ.ಆರ್ ೨೦೦೪ ಎಸ್.ಸಿ ೩೪೫೭
3
ಎ.ಐ.ಆರ್ ೨೦೦೪ ಎಸ್.ಸಿ ೩೭೮೨
4
ರಾಜಸ್ಾಿನ್ ಹೌಸಿಾಂರ್ಗ ವಿ. ನೂಾ ಪಿಾಂಕ್ - ಎ.ಐ.ಆರ್ ೨೦೧೫ ಎಸ್.ಸಿ ೨೧೨೬
5
ಬಿ.ಎಾಂ.ರಡಿಾ ವಿ. ವಿಶೀಷ್ ರ್ಜಲಾಿಧಕಾರಿ - ಮನು/ ಕ.ಎ/ ೩೧೦೭/ ೨೦೧೩
1
ಗ್ೌರಮಮ ವಿ. ನಿೀಲಮಮ - ಮನು/ ಕ.ಎ/ ೦೬೦೭/ ೨೦೧೨ (ಡಿ.ಬಿ)
2
ಮಾಂಚೀಗ್ೌಡ ವಿ. ರ್ಜಲಾಿಧಕಾರಿಗಳು - ೨೦೦೫ (೪) ಕ.ಸಿ.ಸಿ.ಆರ್ ೨೩೭೯
1
ಕಮಲಮಮ ವಿ. ರ್ಜಲಾಿಧಕಾರಿಗಳು - ಮನು/ ಕ.ಎ/ ೫೧೩೯/ ೨೦೧೮
2
W.p.no. 31493-495 - Bangalore - Dt - 30-09-2010
1
ರಾಜಮಮ ವಿ. ರ್ಜಲಾಿಧಕಾರಿಗಳು - ಮನು/ ಕ.ಎ/ ೨೯೦೨/ ೨೦೧೪
ಅಧ್ಾಾಯ-೪
ಕಾಯ್ದದಯ ಕಾನೂನು ಬದದತ್
ಶಾಶವತವಾಗಿ ಪ್ರಭಾರ ಮಾಡದಾಂತ್ ನಿಬಿಾಂದಿಸಬಹುದ
ಸಕಾಿರ ಭೂಮಾಂಜೂರು ಮಾಡಿರುವುದನುು ಶಾಶವತವಾಗಿ ಪ್ರಭಾರ
ಮಾಡದಾಂತ್ ನಿಬಿಾಂದಿಸಬಹುದ ಎಾಂಬ ಪ್ರಶುಗ್ ಉತಿರಿಸಿರುವ ಕನ್ಾಿಟಕ
ಹೈಕೂೀಟಿಿನ ದಿವಸದಸಾ ಪಿೀಠ್ದ ಮುಾಂದಿನ ಕೀಸ್ೂಾಂದರಲ್ಲಿ1 ಹೀಗ್ಾಂದಿದ,
"ಸವತುಿ ವಗ್ಾಿವಣ ಕಾಯ್ದದಯ ಮುನುುಡಿಯಲ್ಲಿ ಹೀಳಿರುವಾಂತ್ ಪಾಟಿಿಗಳು
ಅಥವಾ ವಾಕ್ಕಿಗಳ ನಡುವ ಆಸಿಿ ವಗ್ಾಿವಣಗ್ ಸಾಂಬಾಂಧಸಿದ ಕಾನೂನನುು
ನಿಯಾಂತ್ತರಸಲು ಅದು ನ್ಾಾಯಯುತ (ಜುರಿಸಿಟಕ್) ವಾಕ್ಕಿಗಳನುು
ಒಳಗ್ೂಾಂಡಿರುತಿದ. ಆಸಿಿಯ ವಗ್ಾಿವಣಯನುು ವಾಾಖ್ಾಾನಿಸುವ ಕಾಯ್ದದಯ
ಸ್ಕ್ಷನ್ 5 ಸಹ ರ್ಜೀವಾಂತ ವಾಕ್ಕಿಗಳ ನಡುವಿನ ವಗ್ಾಿವಣಯನುು
ಆಲೂೀಚಸುತಿದ. ಸವತುಿ ವಗ್ಾಿವಣ ಕಾಯ್ದದಯ ಸ್ಕ್ಷನ್ 5 ರ ಅಥಿದಲ್ಲಿ
ಸಕಾಿರ ಅಥವಾ ಅದರ ಅಧಕೃತ ಅಧಕಾರಿಯು ನಿೀಡಿದ ಅನುದಾನವನುು
ವಗ್ಾಿವಣಯ್ದಾಂದು ಪ್ರಿಗಣಿಸಲಾಗುವುದಿಲಿ. ಈ ಕಾರಣಕೆ ಮಾತರ, ಸ್ಕ್ಷನ್
10 ರಲ್ಲಿನ ಕಾನೂನು ಸಕಾಿರದ ಅನುದಾನಕೆ ಯಾವುದೀ ಅನವಯ ಇಲಿ. ....
ಸವತುಿ ವಗ್ಾಿವಣ ಕಾಯ್ದದಯ ಸ್ಕ್ಷನ್ 10 ರಲ್ಲಿ ಸ್ೀರಿಸಿರುವಾಂತ್ ಶಾಶವತತ್ಗಳ
( ಪ್ಪಿಿಟೂಾಇಟಿೀ) ವಿರುದಧದ ನಿಯಮದ ಕಾನೂನು ತತವ ಅಥವಾ
ಸ್ಾವಿಜನಿಕ ನಿೀತ್ತಯನುು ವಿರೂೀಧಸುವ ಸಾಂಪ್ೂಣಿ ನಿಬಿಾಂಧವು
1
ಲಕ್ಷಮಮಮ ವಿ. ಕನ್ಾಿಟಕ ರಾಜಾ - ಎ.ಐ.ಆರ್ ೧೯೮೩ ಕರ್ ೨೩೭
1
ಈ ಬಗ್ೆ ವಾಾಖ್ಾಾನಿಸಿರುವ ಇನ್ೂುಾಂದು ದಿವಸದಸಾ ಪಿೀಠ್ ಮಹಮಮದ್ ವಿ.
ರ್ಜಲಾಿಧಕಾರಿಗಳು - ಐ.ಎಲ್.ಆರ್ ೧೯೯೯ ಕರ್ ೬೩೪ ಕೀಸಿನಲ್ಲಿ, ೧೭-೧೦-೭೪
(ಗ್ಜಟ್ ಪ್ರಕಟಣಯ ದಿನ್ಾಾಂಕ) ರಿಾಂದ ೦೧-೦೧-೧೯೭೯ ರವರಗ್ (ಪಿ.ಟಿ.ಸಿ.ಎಲ್
ಕಾಯ್ದದ ಜಾರಿ ದಿನ್ಾಾಂಕದವರಗ್) ಸದರಿ ಗ್ಾರಾಂಟ್ ಶರತಿನುು ಈ ರಿೀತ್ತ
1
ಗುತ್ಿಮಮ ವಿ. ಭಾಂಗ್ಾರಯಾ - ಮನು/ ಕ.ಎ/ ೩೧೪೭/೨೦೧೪ (w.p. 24411/2005)
2
ಧಮಿನ್ಾಯೆ ವಿ. ರಾಮನ್ಾಯೆ - ಎ.ಐ.ಆರ್ ೨೦೦೮ ಎಸ್.ಸಿ ೧೨೭೬
1
ಶ್ರೀಪಾದ್ ವಿ. ಕನ್ಾಿಟಕ ರಾಜಾ - ಐ.ಎಲ್.ಆರ್ ೧೯೯೫ ಕರ್ ೨೬೭೯ (ಡಿ.ಬಿ)
2
ಯೀಗ್ೀಶ್ ವಿ. ಕನ್ಾಿಟಕ ರಾಜಾ - ಐ.ಎಲ್.ಆರ್ ೨೦೧೩ ಕರ್ ೫೫೨೬ (ಡಿ.ಬಿ)
1
ಶ್ವಪ್ರಕಾಶ್ ವಿ. ರ್ಜಲಾಿಧಕಾರಿಗಳು - ಮನು/ ಕ.ಎ/ ೧೩೬೦/ ೨೦೧೮
1
ಶ್ಫಾರ ಎಸ್ಟೀಟ್ ವಿ. ಉಪ್ವಿಭಾಗ್ಾಧಕಾರಿ - ಮನು/ ಕ.ಎ/ ೦೫೦೫/ ೨೦೧೮
2
ಧಮಿಲ್ಲಾಂಗಮ್ ವಿ. ಕನ್ಾಿಟಕ ರಾಜಾ - ೨೦೧೮ (೧) ಕ್.ಸಿ.ಸಿ.ಆರ್ ೪೨೯
1
ಬೂಡೆನ್ಾಯ್ೆ ವಿ. ರ್ಜಲಾಿಧಕಾರಿಗಳು - ಮನು/ ಕ.ಎ/ ೦೪೯೭/ ೨೦೧೨ (ಡಿ.ಬಿ)
2
ಕೃಷ್ಣಪ್ಪ ವಿ. ಕನ್ಾಿಟಕ ರಾಜಾ - ಐ.ಎಲ್.ಆರ್ ೧೯೮೨ ಕರ್ ೧೩೧೦
1
ಮಾಂಚೀಗ್ೌಡ ವಿ. ಕನ್ಾಿಟಕ ರಾಜಾ - ಎ.ಐ.ಆರ್ ೧೯೮೪ ಎಸ್.ಸಿ ೧೧೫೧
ಅಧ್ಾಾಯ-೫
ವಿಚಾರಣ ಮತುಿ ಅಪಿೀಲು
ಪ್ರಕಾರಣದ ವಿಚಾರಣಯ ರಿೀತ್ತ
ಪ್ರಕರಣದ ವಿಚಾರಣ ಫಾರಮಲ್ (ಸ್ಾಾಂಪ್ರದಾಯಿಕ/ ಔಪ್ಚಾರಿಕ)
ವಿಚಾರಣ ರಿೀತ್ತಯಲ್ಲಿ ಇರಬೀಕು, "ಕನ್ಾಿಟಕ ಎಸ್.ಸಿ ಮತುಿ ಸ್.ಟಿ
(ಪಿ.ಟಿಸಿ.ಎಲ್) ನಿಯಮಗಳು ೧೯೭೯ ನಿಯಮ 3 (೫) ರ ಪ್ರಕಾರ ಕಲಾಂ ೩೩
ಕನ್ಾಿಟಕ ಭೂ ಕಾಂದಾಯ ಕಾಯ್ದದ ೧೯೬೪ ರಲ್ಲಿನ ಫಾರಮಲ್
(ಸ್ಾಾಂಪ್ರದಾಯಿಕ/ ಔಪ್ಚಾರಿಕ) ವಿಚಾರಣ ಮಾಡಬೀಕು, ಎಲಾಿ ತಕರಾರನುು
ಪ್ರಿಗಣಿಸಿ ತಮಮ ಆದೀಶಕೆ ಕಾರಣವನುು ನಿೀಡಬೀಕು. ವಿಚಾರಣಯನುು
ನಡಸಬೀಕು, ಪಾಟಿಿಗಳಿಗ್ ಸ್ಾಕ್ಷೂವನುು ಹಾಜರುಪ್ಡಿಸಲು ಕಾಲಾವಕಾಶ
ನಿೀಡಬೀಕು, ಎಾಂದಿದ ಕನ್ಾಿಟಕ ಹೈಕೂೀಟ್ಿ.1 (ರಿಟ್.ಅರ್ಜಿ.ನಾಂ. ೭೦೭೪-
೭೦೭೫/೨೦೦೭ ; ಬಾಂಗಳೂರು ; ೦೬-೦೮-೨೦೧೩)
ಕಲಾಂ ೩೩ ಕನ್ಾಿಟಕ ಭೂ ಕಾಂದಾಯ ಕಾಯ್ದದ ೧೯೬೪ ಹೀಗ್
ಹೀಳುತಿದ. "(೧). ಈ ಕಾಯ್ದದಯ ಮೂಲಕ ಅಥವಾ ಇದರ ಅಡಿಯಲ್ಲಿ ಅಥವಾ
ಯಾವುದೀ ಜಾರಿಯಲ್ಲಿರುವ ಕಾನೂನಿನಾಂತ್, ಯಾವುದೀ ಪ್ರಶುಯನುು
ನಿಧಿರಿಸಲು ಸೂಚಸಲಾದ ಯಾವುದೀ ಔಪ್ಚಾರಿಕ (ಫಾಮಿಲ್)
ವಿಚಾರಣಯಲ್ಲಿ, ಸ್ಾಕ್ಷೂವನುು ಪ್ೂಣಿವಾಗಿ, ಕನುಡ ಅಥವಾ ಇಾಂಗಿಿಷ್ನಲ್ಲಿ
ಅಥವಾ ರಾಜಾ ಸಕಾಿರವು ಸೂಚಸುವ ಯಾವುದೀ ಭಾಷಯಲ್ಲಿ
ಬರಯಬಹುದು ..... ಮತುಿ ಅವನಿಾಂದ ಸಹ ಮಾಡಬೀಕು. (೨). ದೈಹಕ
ಅಾಂಗವೈಕಲಾ ಅಥವಾ ಇತರ ಕಾರಣಗಳನುು ದಾಖಲ್ಲಸಿ, ವಿಚಾರಣಯನುು
ನಡಸುವ ಅಧಕಾರಿ ಸವತಃ ಸ್ಾಕ್ಷೂವನುು ತ್ಗ್ದುಕೂಳಳಲಾಗದಿದದರ, ಅವನು
1
ಲ್ಲೀಲಾ ಮನನ್ ವಿ. ಕನ್ಾಿಟಕ ರಾಜಾ - ಮನು/ ಕ.ಎ/ ೧೪೧೦/ ೨೦೧೩
1
ಪ್ುಟಟವವ ವಿ. ಕನ್ಾಿಟಕ ರಾಜಾ - ಐ.ಎಲ್.ಆರ್ ೧೯೮೭ ಕರ್ ೭೩೭ - ನಿಾಂಗ್ೀಗ್ೌಡ ವಿ.
ರಾಜಾ - ಐ.ಎಲ್.ಆರ್ ೧೯೯೨ ಕರ್ ೨೬೦೨
1
ಬಿಜುರಮೀಶ್ ವಿ. ಮುಖಾಕಾಯಿದಶ್ಿ - ೨೦೦೨ (೬) ಕರ್.ಎಲ್.ಜ ೯೧
2
ಪ್ುರುಷೂೀತಿಮ್ ವಿ. ರ್ಜಲಾಿಧಕಾರಿ - ೨೦೦೦ (೧) ಕ.ಎಲ್.ಡಿ ೫೮೨
3
ಪದದರಡಿಾ ವಿ. ಕನ್ಾಿಟಕ ರಾಜಾ - ಐ.ಎಲ್.ಆರ್ ೧೯೯೩ ಕರ್ ೫೫೧
1
ಕಲಾನ್ಾಯೆ ವಿ. ರ್ಜಲಾಿಧಕಾರಿಗಳು - ೧೯೯೮ (೪) ಕರ್.ಎಲ್.ಜ ೬೨೦
1
ಪ್ುಟಟರಾಜು ವಿ. ಕನ್ಾಿಟಕ ರಾಜಾ - ೧೯೯೭ (೬) ಕರ್.ಎಲ್.ಜ ೫೭೨
2
ಪ್ರಭಾವತಮಮ ವಿ. ರ್ಜಲಾಿಧಕಾರಿಗಳು - ಮನು/ಕ.ಎ/ ೪೩೨೯/ ೨೦೧೯ (ಡಿ.ಬಿ)
1
ಪ್ರಮಳಾ ವಿ. ಕನ್ಾಿಟಕ ರಾಜಾ - ಮನು/ಕ.ಎ/೨೮೯೦/೨೦೧೯ (ಡಿ.ಬಿ)
2
ಹನುಮಕೆ ವಿ. ಕನ್ಾಿಟಕ ರಾಜಾ - ಐ.ಎಲ್.ಆರ್ ೧೯೯೫ ಕರ್ ೧೧೬೮
3
ಸಣಣಮಮ ವಿ. ಉಪ್ವಿಭಾಗ್ಾಧಕಾರಿ - ೨೦೧೨ (೨) ಕರ್.ಎಲ್.ಜ ೪೯೩
1
ಲೀಖಕರ ವಿಮಶಿ
2
ಅಾಂದರ ನ್ಾಾಯಾಧೀಶರು ಈ ಕಾಲಮತ್ತಯ ಬಗ್ೆ ಪ್ುನಃ ಕಾನೂನು ತ್ತದುದಪ್ಡಿ
ಆಗಬೀಕು ಎಾಂಬ ವಾದ ಮಾಂಡಿಸಿದಾದರ. ಆದರ ಇತ್ತಿೀಚನ ಕೀಸುಗಳಲ್ಲಿ,
ಸಕಾರಣಬದದ ಕಾಲಾವಧಯಲ್ಲಿ ಕಲಾಂ ೫ ರಲ್ಲಿನ ಅರ್ಜಿ ಅಥವ ಯಾವುದೀ ವಾಕ್ಕಿಯ
ಮಾಹತ್ತ ಮೀರಗ್ ಅಥವ ಸುಾಮೀರ್ಟೂೀ (ಸವಯಾಂ ತ್ಾವಾಗ್ೀ) ಕರಮ ಜರುಗಿಸಲು
ಮುಾಂದಾಗದಿದದಲ್ಲಿ, ಅಾಂತಹ ಕಾನೂನು ಕರಮ ಜರುಗಿಸಲಾಗದು ಎಾಂಬ ಹೂಸ
1
ಆದರ ಪ್ರಕರಣವಾಂದರಲ್ಲಿ ಕನ್ಾಿಟಕ ಭೂಕಾಂದಾಯ ಕಾಯ್ದದ ಕಲಾಂ ೨೫ ರಲ್ಲಿ ಮಧಾಾಂತರ
ಆಜ್ಞಗ್ ಅರ್ಜಿ ಸಲ್ಲಿಸಬಹುದು. ಈ ಕಾಯ್ದದ ಕಲಾಂ ೨೫, ಪಿ.ಟಿ.ಸಿ.ಎಲ್ ಕಾಯ್ದದಗ್ ವಾತ್ತರಿಕಿವಾಗಿ
1
ಹನುಮಾಂತಯಾ ವಿ. ಕನ್ಾಿಟಕ ರಾಜಾ - ಐ.ಎಲ್.ಆರ್ ೨೦೦೬ ಕರ್ ೧೭೪
2
ಮುನಿರಾಜು ವಿ. ಕನ್ಾಿಟಕ ರಾಜಾ - ಎ.ಐ.ಆರ್ ೨೦೦೮ ಎಸ್.ಸಿ ೧೪೩೮
1
ಚನುಬಸಪ್ಪ ವಿ. ರ್ಜಲಾಿಧಕಾರಿ - ಮನು/ ಕ.ಎ/ ೧೩೧೩/ ೨೦೧೯
2
ನ್ಾಗ್ೀಾಂದರಪ್ಪ ವಿ. ರ್ಜಲಾಿಧಕಾರಿಗಳು - ೨೦೦೨ (೩) ಕ.ಸಿ.ಸಿ.ಆರ್ ೧೬೩೩
1
ಬಿ.ಕ.ಮುನಿರಾಜು ವಿ. ಕನ್ಾಿಟಕ ರಾಜಾ - ಎ.ಐ.ಆರ್ ೨೦೦೮ ಎಸ್.ಸಿ ೧೪೩೮
1
ಗುಾಂಟಯಾ ವಿ. ಹಾಂಬಮಮ - ೨೦೦೫ (೬) ಎಸ್.ಸ್.ಸಿ ೨೨೮
2
ಮಹಮಮದ್ ಹನಿೀಫ಼್ ವಿ. ರ್ಜಲಾಿಧಕಾರಿ - ೨೦೦೪ (೧೩) ಎಸ್.ಸಿ.ಸಿ 90
1
ಶ್ರೀನಿವಾಸ್ ವಿ. ಹರಿೀಶ್ - ೨೦೧೨ (೧) ಕರ್.ಎಲ್.ಜ ೬೭೦ (ಡಿ.ಬಿ)
2
ಚಾಂದರನ್ಾಯ್ೆ ವಿ. ಕನ್ಾಿಟಕ ರಾಜಾ - ಐ.ಎಲ್.ಆರ್ ೨೦೧೨ ಕರ್ ೩೨೦ (ಡಿ.ಬಿ)
3
ಚಾಂದೀಗ್ೌಡ ವಿ. ಪ್ುಟಟಮಮ - ೨೦೦೮ (೨) ಕರ್.ಎಲ್.ಜ ೪೬೦ (ಎಸ್.ಸಿ)
4
ಸಲಮಮ ವಿ. ವಿಶೀಷ್ ರ್ಜಲಾಿಧಕಾರಿಗಳು - ಮನು/ ಕ.ಎ/ ೧೧೧೭/ ೨೦೧೨ (ಡಿ.ಬಿ)
1
ಪ್ುಟಟವಿೀರಯಾ ವಿ. ಕನ್ಾಿಟಕ ರಾಜಾ - ೧೯೯೬ (೩) ಕರ್.ಎಲ್.ಜ ೩೪ (ಡಿ.ಬಿ)
2
ಭದರಪ್ಪ ವಿ. ತ್ೂಳಚನ್ಾಯಕ - ೨೦೦೮ (೨) ಎಸ್.ಸಿ.ಸಿ ೧೦೪
1
ಜಯರಾಮ್ ವಿ. ಕನ್ಾಿಟಕ ರಾಜಾ - ಐ.ಎಲ್.ಆರ್ ೧೯೮೯ ಕರ್ ೨೨೭೭
1
ಪಿ.ಟಿ.ಸಿ.ಎಲ್ ಕಾಯ್ದದಯ ಕಲಾಂ ೧೧ ಹೀಗಿದ, "ಆ ಕ್ಷಣದಲ್ಲಿ ಜಾರಿಯಲ್ಲಿರುವ
ಯಾವುದೀ ಕಾನೂನಿಗ್ ಅಥವ ಪ್ದದತ್ತಗ್, ಬಳಕಗ್ ಅಥವ ಕರಾರಿಗ್ ಅಥವ ಯಾವುದೀ
ನ್ಾಾಯಾಲಯದ, ನ್ಾಾಯಮಾಂಡಳಿ ಅಥವ ಇನಿುತರ ಪಾರಧಕಾರದ ಡಿಕ್ಕರ ಅಥವ
ಆದೀಶಕೆ ವಾತ್ತರಿಕಿವಾಗಿದದರೂ ಕೂಡ, ಈ ಕಾಯ್ದದಯ ನಿಬಾಂಧನ್ಗಳು ಪ್ರಿಣಾಮ
ಬಿೀರುತಿದ."
1
ಮೂಡಿಪ್ಪ ವಿ. ಕನ್ಾಿಟಕ ರಾಜಾ - ಐ.ಎಲ್.ಆರ್ ೧೯೯೮ ಕರ್ ೧೧೪೫
2
ವಿೀರಸ್ಾವಮ ವಿ. ವಿಶೀಷ್ರ್ಜಲಾಿಧಕಾರಿಗಳು - ಐ.ಎಲ್.ಆರ್ ೧೯೯೦ ಕರ್ ೧೭೩೯
1
ಸತಾನ್ಾರಾಯಣ ವಿ. ಕನ್ಾಿಟಕ ರಾಜಾ - ಮನು/ ಕ.ಎ/ ೦೨೨೪/ ೨೦೧೨ (ಡಿ.ಬಿ)
2
ನ್ಾಗರಾಜ್ ವಿ. ಕನ್ಾಿಟಕ ರಾಜಾ - ೨೦೧೪ (೩) ಕರ್.ಎಲ್.ಜ ೫೮೭
3
ಕೀಶವಪ್ಪ ವಿ. ಉಪ್ವಿಭಾಗ್ಾಧಕಾರಿ ಚತರದುಗಿ - ೧೯೯೮ (೬) ಕರ್.ಎಲ್.ಜ ೫೨೬
1
ಈ ಹಾಂದಿನ ದಕ್ಷಿಣ ಕನುಡ, ಬಳಾಳರಿ, ಉಡುಪಿ ರ್ಜಲಿಗಳು
2
ಶ್ರೀನಿವಾಸ್ ವಿ. ಕನ್ಾಿಟಕ ರಾಜಾ - ಮನು/ ಕ.ಎ/ ೦೬೯೩/ ೨೦೧೪
1
ಮರಿಯಪ್ಪ ವಿ. ಕನ್ಾಿಟಕ ರಾಜಾ - ೨೦೧೪ (೪) ಕ.ಸಿ.ಸಿ.ಆರ್ ೩೯೧೪
2
ರುದರಪ್ಪ ವಿ. ರ್ಜಲಾಿಧಕಾರಿಗಳು - ಐ.ಎಲ್.ಆರ್ ೧೯೯೯ ಕರ್ ೨೬೮೩
3
ಶ್ವರಾಜ್ ವಿ. ಕನ್ಾಿಟಕ ರಾಜಾ - ಮನು/ ಕ.ಎ/ ೦೯೨೯/ ೨೦೧೩
1
ಸಾಂಪ್ಾಂಗಮಮ ವಿ. ವಿಶೀಷ್ರ್ಜಲಾಿಧಕಾರಿಗಳು - ಮನು/ ಕ.ಎ/ ೭೬೭೬/ ೨೦೦೭ (ಡಿ.ಬಿ)
2
ಮುನಿಯಪ್ಪ ವಿ. ಕನ್ಾಿಟಕ ರಾಜಾ - ೨೦೦೬ (೧) ಕ.ಸಿ.ಸಿ.ಆರ್ ೯
1
ಬಸವರಾಜಪ್ಪ ವಿ. ರ್ಜಲಾಿಧಕಾರಿಗಳು - ಐ.ಎಲ್.ಆರ್ ೨೦೧೨ ಕರ್ ೨೦೫೭ (ಡಿ.ಬಿ)
2
ಅಶವಥನ್ಾರಾಯಣ ವಿ. ನರಸಿಾಂಹಯಾ - ಮನು/ ಕ.ಎ/ ೧೫೩೫/ ೨೦೧೧ (ಡಿ.ಬಿ)
ಅಧ್ಾಾಯ-೬
ಸಕಾರಣಬದದ ಅವಧ
ಸಕಾರಣಬದದ ಅವದಿಯಲ್ಲಿ ಅರ್ಜಿ ಹಾಕದಿದದಲ್ಲಿ ವಜಾ ಮಾಡಿ
ಸಕಾರಣಬದದ ಕಾಲಮತ್ತಯಲ್ಲಿ ಗ್ಾರಾಂಟಿದಾರರ ಪ್ರವಾಗಿ ಅರ್ಜಿ
ಹಾಕ್ಕಲಿ ಎಾಂಬ ಪ್ರಶುಯ ಬಗ್ೆ ಸುಪಿರೀಮ್ ಕೂೀಟ್ಿ ಪ್ರಕರಣವಾಂದರಲ್ಲಿನ
ವಿವರ ಹೀಗಿದ,1 "೧೯೬೫ ರಲ್ಲಿ ಗ್ಾರಾಂಟ್ ಆಗಿರುತ್ಿ, ಮದಲ ಕರಯ ೧೯೭೭ ರಲ್ಲಿ
ಆಗಿರುತ್ಿ, ನಾಂತರವೂ ಕೈಬದಲಾಗಿರುತಿದ, ೨೦೦೪ ರಲ್ಲಿ ಗ್ಾರಾಂಟಿ
ವಾರಸುುದಾರರು ಅರ್ಜಿ ಸಲ್ಲಿಸುತ್ಾಿರ, ಎ.ಸಿ ಅರ್ಜಿ ವಜಾ ಮಾಡುತ್ಾಿರ, ಡಿ.ಸಿ
ಮತುಿ ಹೈಕೂೀಟ್ಿ ಅರ್ಜಿ ಪ್ುರಸೆರಿಸಿ ಆದೀಶ ಮಾಡುತ್ಾಿರ. ಸುಪಿರೀಮ್
ಕೂೀಟ್ಿ ಮುಾಂದ ಗ್ಾರಾಂಟ್ ನಿಬಿಾಂದ ಶರತುಿ ೧೦ ವಷ್ಿ ಅಲಿ ೧೫ ವಷ್ಿ
ಶರತುಿ ಉಲಿಾಂಘಿಸಲಾಗಿದ ಎಾಂಬ ವಾದ ಮಾಂಡಿಸಲಾಗುತಿದ, ಅರ್ಜಿದಾರರು
ಅಸಲು ಗ್ಾರಾಂಟ್ ಪ್ತರವನುು ಹಾಜರುಪ್ಡಿಸಿಲಿ ಹಾಗ್ಾಗಿ ವಗ್ಾಿವಣ ಶರತುಿ
ಉಲಿಾಂಘಿಸಿದ ಎಾಂಬ ತ್ತೀಮಾಿನಕೆ ಬರುವುದಕೆ ಸ್ಾದಾವಿಲಿ ಎನುುತಿದ. ಕಾಯ್ದದ
ಪಾರರಾಂಬದ ನಾಂತರ, ೨೫ ವಷ್ಿ ವಿಳಾಂಬದ ನಾಂತರ ಅರ್ಜಿ ಸಲ್ಲಿಸಿರುವ ಬಗ್ೆ
ಅದು ಸಕಾರಣಬದದ ಅವಧಯಲ್ಲಿ ಸಲ್ಲಿಸಲಾಗಿಲಿ ಎಾಂದು ಅರ್ಜಿ ವಜಾ
ಮಾಡಿದ. ಕಾಯ್ದದ ಜಾರಿಗ್ ಮುನು ಆಗಿರುವ ವಗ್ಾಿವಣಗಳಿಗೂ ಕಾಯ್ದದ
ಅನವಯಿಸುವ ಬಗ್ೆ, ಅದು ಯಾವ ಹಾಂದಿನ ತ್ಾರಿೀಖಿನಿಾಂದ ಅನವಯ ಎಾಂದು
ಕೂಡ ಕಾಯ್ದದಯಲ್ಲಿ ಹೀಳಲಾಗಿಲಿ, ಅದರ ಸಮಾಂಜಸತ್ ಬಗ್ೆ ಕೂೀರಿಕ ಇಲಿದ
ಕಾರಣ ಅದರ ಬಗ್ೆ ವಾಾಖ್ಾಾನಿಸಲು ಕೂೀಟ್ಿ ತಟಸಿ ನಿಲುವು ತ್ಾಳಿದ. ಈ
ಕೀಸಿನಲ್ಲಿ ಅಾಂತದದೀ ಎರಡು ಪ್ರಕರಣಗಳಾದ (ಚಡಿಾಲಾಲ್ ಯಾದವ್ ವಿ.
1
ನ್ಕೆಾಂಟಿರಾಮ ವಿ. ಕನ್ಾಿಟಕರಾಜಾ - ೨೦೧೮ (೬) ಕರ್.ಎಲ್.ಜ ೭೯೨
1
ಕೃಷಾಣರಡಿಾ ವಿ. ಕನ್ಾಿಟಕ ರಾಜಾ - ಮನು/ ಕ.ಎ/ ೫೯೭೨/ ೨೦೧೯
1
ವಿವೀಕ್ ಹಾಂದುಜಾ ವಿ. ಅಶವಥ - ೨೦೧೯ (೧) ಕರ್.ಎಲ್.ಜ ೮೧೯ (ಎಸ್.ಸಿ)
2
ಗ್ೂೀಪಾಲ ಗ್ೌಾಂಡರ್ ವಿ. ರ್ಜಲಾಿಧಕಾರಿಗಳು - ಮನು/ಕ.ಎ/೬೩೭೮/೨೦೧೯
3
ರಾಜಗ್ೂೀಪಾಲ್ ವಿ. ರ್ಜಲಾಿಧಕಾರಿಗಳು - ಮನು/ಕ.ಎ/೬೧೨೬/೨೦೧೯
4
ನ್ಾರಾಯಣಸ್ಾವಮ ವಿ. ರ್ಜಲಾಿಧಕಾರಿಗಳು - ಮನು/ಕ.ಎ/೬೧೪೭/೨೦೧೯
1
ಮುನಿರಾಜು ವಿ. ಶೀಖ್ ಹೈದರ್ - ಮನು/ ಕ.ಎ/ ೪೬೯೦/ ೨೦೧೯ (ಡಿ.ಬಿ)
2
ಮುನಿಯಪ್ಪ ವಿ. ವಿಶೀಷ್ರ್ಜಲಾಿಧಕಾರಿ - ಮನು/ ಕ.ಎ/ ೩೫೬೮/ ೨೦೧೯
1
ಕಮಲ ವಿ. ಕನ್ಾಿಟಕ ರಾಜಾ - ಮನು/ ಕ.ಎ/ ೪೬೯೧/ ೨೦೧೯
1
ವಿೀರಪ್ಪ ವಿ. ಕನ್ಾಿಟಕ ರಾಜಾ - ಮನು/ ಕ.ಎ/ ೨೯೦೦/ ೨೦೧೯
2
ಮಾಂಜುನ್ಾಥ್ ವಿ. ಮಾಡಲ್ ಫಾಮ್ಿ - ೨೦೧೯ (೧) ಕರ್.ಎಲ್.ಜ ೫೨೫
3
ಪಾವಿತಮಮ ವಿ. ವಿಶೀಷ್ ರ್ಜಲಾಿಧಕಾರಿಗಳು - ೨೦೦೯(೨) ಕರ್.ಎಲ್.ಜ ೭೨೯
1
ಭಾಗಾಮಮ ವಿ. ರ್ಜಲಾಿಧಕಾರಿಗಳು - ಮನು/ಕ.ಎ/೬೪೫೯/೨೦೧೯ (w.p. 65139/2016)
2
ಕಮಲ ವಿ. ಕನ್ಾಿಟಕ ರಾಜಾ - ಮನು/ ಕ.ಎ/ ೪೬೯೧/ ೨೦೧೯
1
೨೦೧೮ (೧೨) ಎಸ್.ಸ್.ಸಿ ೫೨೭
2
ಎ.ಐ.ಆರ್ ೨೦೧೫ ಎಸ್.ಸಿ ೧೦೨೧
1
ಮಹಾರಾಷ್ಾ ರಾಜಾ ವಿ. ರತನ್ಾಿಲ್ - ೧೯೯೩ (೩) ಎಸ್.ಸಿ.ಸಿ ೩೨೬
1
ಕಲಕಟರ್ ವಿ. ಮಾಂಗಮಮ - ೨೦೦೩ (೪) ಎಸ್.ಸಿ.ಸಿ ೪೮೮
2
ಒರಿಸ್ಾು ರಾಜಾ ವಿ. ಬೃಾಂದಬಾನ್ - ೧೯೯೫ (೩) ಎಸ್.ಸಿ.ಸಿ ೨೪೯
3
ಇಬಾರಹಮಪ್ಟಟನಮ್ ವಿ. ಸುರೀಶ್ ರಡಿಾ - ೨೦೦೭ (೭) ಎಸ್.ಸಿ.ಸಿ ೬೬೭
1
ಗುಜರಾತ್ ರಾಜಾ ವಿ. ಪಾಟಿೀಲ್ - ೧೯೬೯ (೨) ಎಸ್.ಸಿ.ಸಿ ೧೮೭
2
ಮಹಮಮದ್ ವಿ. ಫ಼್ ಾತ್ಾಮಬಾಯ್ - ೧೯೯೭ (೬) ಎಸ್.ಸಿ.ಸಿ ೭೧
3
ಸಾಂತ್ೂೀಷ ಕುಮಾರ್ ವಿ. ಬಾಳಸ್ಾಹೀಬ್ - ೨೦೦೯ (೯) ಎಸ್.ಸಿ.ಸಿ ೩೫೨
1
ಪ್ಾಂಜಾಬ್ ರಾಜಾ ವಿ. ಭಟಿಾಂಡ - ೨೦೦೭ (೧೧) ಎಸ್.ಸಿ.ಸಿ ೩೬೩
2
ಸುಲೂೀಚನ ವಿ. ಪ್ೂನ ಮುನಿಸಿಪ್ಲ್ - ಎ.ಐ.ಆರ್ ೨೦೧೦ ಎಸ್.ಸಿ ೨೯೬೨
1
ಹ.ಪ್ರ. ರಾಜಾ - ರಾಜ್ ಕುಮಾರ್ - ೨೦೦೪ (೧೦) ಎಸ್.ಸಿ.ಸಿ ೫೮೫
2
ಡಹರೀ ವಿ. ರ್ಜಲಾಿ ಬೂೀರ್ಡಿ - ಎ.ಐ.ಆರ್ ೧೯೯೩ ಎಸ್.ಸಿ ೮೦೨
3
ಸಿತುಸಹ್ ವಿ. ಜಾಖಿಾಂರ್ಡ ರಾಜಾ - ಎ.ಐ.ಆರ್ ೨೦೦೪ ಎಸ್.ಸಿ ೪೯೧೮
1
ಸತಾನ್ ವಿ. ರ್ಜಲಾಿಧಕಾರಿಗಳು - ಎ.ಐ.ಆರ್ ೨೦೧೯ ಎಸ್.ಸಿ ೨೭೯೭
1
ಅಮರೀಾಂದರ ವಿ. ತ್ೀಜ್ ಬಹದೂದರ್ - ಎ.ಐ.ಆರ್ ೨೦೦೪ ಎಸ್.ಸಿ ೩೭೮೨
2
ಕುಸುಮಾವತ್ತ ವಿ. ರ್ಜಲಾಿಧಕಾರಿಗಳು - ಮನು/ ಕ.ಎ/ ೦೯೬೦/ ೨೦೧೨ (ಡಿ.ಬಿ)
1
ಪಮಮಡಪ್ರಭಾಕರ್ ವಿ. ಯಾಂಗಮನ್ು - ೨೦೧೫ (೫) ಎಸ್.ಸಿ.ಸಿ ೩೫೫
2
ಬಲವಾಂತ್ ಸಿಾಂರ್ಗ ವಿ. ಜಗದಿೀಶ್ ಸಿಾಂರ್ಗ - ಎ.ಐ.ಆರ್ ೨೦೧೦ ಎಸ್.ಸಿ ೩೦೪೩
1
ಪರುಮನ್ ಭಗವತ್ತ ವಿ. ಭಾಗಿವಿ - ೨೦೦೮ (೮) ಎಸ್.ಸಿ.ಸಿ ೩೨೧
2
ಶ್ವಶಕ್ಕಿ ವಿ. ಸವರಾಜ್ - ಎ.ಐ.ಆರ್ ೨೦೦೩ ಎಸ್.ಸಿ ೨೪೩೪
3
ಈಶಾ ಭರ್ಟಾಟಚರ್ಜಿ ವಿ. ಮಾಾನ್ೀರ್ಜಾಂರ್ಗ ಕಮಟಿ - ೨೦೧೩ (೧೨) ಎಸ್.ಸಿ.ಸಿ ೬೪೯
1
ಬಾಲಕೃಷ್ಣನ್ ವಿ. ಕೃಷ್ಣಮೂತ್ತಿ - ೧೯೯೮ (೭) ಎಸ್.ಸಿ.ಸಿ ೧೨೩
2
ಪ್ಾಂಜಾಬ್ ರಾಜಾ ವಿ. ಭಟಿಾಂಡ - ೨೦೦೭ (೧೧) ಎಸ್.ಸಿ.ಸಿ ೩೬೩
1
ಸಾಂತ್ೂೀಷ ಕುಮಾರ್ ವಿ. ಬಾಳಸ್ಾಹೀಬ್ - ೨೦೦೯ (೯) ಎಸ್.ಸಿ.ಸಿ ೩೫೨
1
ಪ್ಾಂಜಾಬ್ ರಾಜಾ ವಿ. ಬಿರಜೀಶವರ್ ಸಿಾಂರ್ಗ - ಎ.ಐ.ಆರ್ ೨೦೧೬ ಎಸ್.ಸಿ ೧೬೨೯
1
ಮನ್ೀಕಗ್ಾಾಂಧ ವಿ. ಯು.ಆಫ.ಇ - ೧೯೭೮ (೨) ಎಸ್.ಸಿ.ಆರ್ ೬೨೧
2
ರೂಯಪ್ಪ ವಿ. ತಮಳುನ್ಾಡು ರಾಜಾ - ೧೯೭೪ (೪) ಎಸ್.ಸಿ.ಸಿ ೩
1
ನಕರ ವಿ. ಯು.ಆಫ.ಇ - ೧೯೮೩ (೧) ಎಸ್.ಸಿ.ಸಿ ೩೦೫
2
ದಾವಕಾಿದಾಸ್ ವಿ. ಬೂೀರ್ಡಿ - ೧೯೮೯ (೩) ಎಸ್.ಸಿ.ಸಿ ೨೯೩
3
ಯು.ಪಿ. ರಾಜಾ ವಿ. ಬಾಬು ರಾಮ್ - ಎ.ಐ.ಆರ್ ೧೯೬೧ ಎಸ್.ಸಿ ೭೫೧
1
ದತ್ಾಿತ್ಾರಯ ವಿ. ಬಾಾಂಬ ರಾಜಾ - ಎ.ಐ.ಆರ್ ೧೯೫೨ ಎಸ್.ಸಿ ೧೮೧
1
ಜಾಜ್ಿ ವಿ. ಸ್ಪಷ್ಲ್ ತಹಶ್ೀಲಾದರ್ - ೨೦೧೦ (೧೩) ಎಸ್.ಸಿ.ಸಿ ೯೮
2
ನ್ಾಗೂರ್ ವಿ. ಯು.ಆಫ.ಇ - ಎ.ಐ.ಆರ್ ೨೦೧೨ ಎಸ್.ಸಿ ೧೭೭೪
1
ಅನುಸೂಯಮಮ ವಿ. ಉಪ್ವಿಭಾಗ್ಾದಿಕಾರಿ - ೨೦೦೩ (೪) ಕ.ಸಿ.ಸಿ.ಆರ್ ೨೭೩೪
2
ಹರಿದಾಸ್ ವಿ. ರ್ಜಲಾಿಧಕಾರಿಗಳು - ೨೦೧೪ (೪) ಕ.ಸಿ.ಸಿ.ಆರ್ ೩೫೯೦
3
ರಾಮಚಾರ್ ವಿ. ಕನ್ಾಿಟಕ ರಾಜಾ - ೨೦೧೬ (೪) ಕ.ಸಿ.ಸಿ.ಆರ್ ೩೫೭೭
ಅಧ್ಾಾಯ -೭
"ಪ್ರಿಶ್ಷ್ಟ ಜಾತ್ತ" ಮತುಿ "ಪ್ರಿಶ್ಷ್ಟ ಪ್ಾಂಗಡ"
"ಪ್ರಿಶ್ಷ್ಟ ಜಾತ್ತ" ಮತುಿ "ಪ್ರಿಶ್ಷ್ಟ ಪ್ಾಂಗಡ" ಯಾರು ?
ಪಿ.ಟಿ.ಸಿ.ಎಲ್ ಕಾಯ್ದದ ಕಲಾಂ ೨(ಡಿ) ಅಡಿಯಲ್ಲಿ ಹೀಳಿರುವಾಂತ್
ಷಡೂಾಲ್ಾ ಕಾಾಸ್ಟ್ ಮತುಿ ಷಡೂಾಲ್ಾ ರ್ಟೈಬ್ು ("ಪ್ರಿಶ್ಷ್ಟ ಜಾತ್ತ" ಮತುಿ
"ಪ್ರಿಶ್ಷ್ಟ ಪ್ಾಂಗಡ") ಎಾಂದರ ಸಾಂವಿಧ್ಾನದಲ್ಲಿ ನಿೀಡಲಾಗಿರುವ ಅಥಿವನುು
ಅಳವಡಿಸಲಾಗಿದ. ಸಾಂವಿಧ್ಾನ ಜಾರಿಯಾದದುದ ೨೬-೦೧-೧೯೫೦ ರಿಾಂದ ಅದಕೆ
ಮುಾಂಚ ಈಗಿನ ಹಲವಾರು ವಗಿಗಳನುು ಡಿಪರಸ್ಾ ಕಾಿಸಸ್ ಎಾಂದು
ಪ್ರಿಗಣಿಸಲಾಗುತ್ತಿತುಿ, ಕಲಾಂ ೩ ರಲ್ಲಿ ಗ್ಾರಾಂಟ್ ಜಮೀನು ಎಾಂದರ ಗ್ಾರಾಂಟ್
ಸಮಯದಲ್ಲಿ ಗ್ಾರಾಂಟಿ ಎಸ್.ಸಿ ಅಥವ ಎಸ್.ಟಿ ಆಗಿರಬೀಕ್ಕರುತಿದ. ೨೬-೦೧-
೧೯೫೦ ಕೆ ಮುಾಂಚ ಗ್ಾರಾಂಟ್ ಆದ ಜಮೀನುಗಳು ಎಸ್.ಸಿ ಮತುಿ ಎಸ್.ಟಿ ಗ್
ನಿೀಡಲಾಗಿಲಿ ಎಾಂಬ ವಾದಕೆ ಕನ್ಾಿಟಕ ಹೈಕೂೀಟ್ಿ ವಾದವನುು ತಳಿಳಹಾಕ್ಕ
ಈ ಉತಿರ ನಿೀಡಿದ, "ಕಾಯ್ದದಯಲ್ಲಿ ಸಾಂಭವಿಸುವ "ಪ್ರಿಶ್ಷ್ಟ ಜಾತ್ತ" ಮತುಿ
"ಪ್ರಿಶ್ಷ್ಟ ಪ್ಾಂಗಡ" ಎಾಂಬ ಪ್ದಗಳು ಸಾಂವಿಧ್ಾನದಲ್ಲಿ ಅವರಿಗ್ ನಿಗದಿಪ್ಡಿಸಿದ
ಅಥಿವನುು ಹೂಾಂದಿವ ಎಾಂಬುದು ನಿಜ. ಸಾಂವಿಧ್ಾನದ ಅಡಿಯಲ್ಲಿ ಪ್ರಿಶ್ಷ್ಟ
ಜಾತ್ತ ಮತುಿ ಪ್ರಿಶ್ಷ್ಟ ಪ್ಾಂಗಡಗಳ ಪ್ಟಿಟಯಲ್ಲಿ ಸ್ೀಪ್ಿಡಗ್ೂಾಂಡಿರುವ ಜಾತ್ತ
ಮತುಿ ಬುಡಕಟುಟ ಜನ್ಾಾಂಗದವರು ಸಾಂವಿಧ್ಾನದ ಪಾರರಾಂಭದ ಮದಲು
ಅಸಿಿತವದಲ್ಲಿಲಿ ಎಾಂದು ಇದರ ಅಥಿವಲಿ. ಆ ಜಾತ್ತ ಮತುಿ ಬುಡಕಟುಟ
ಜನ್ಾಾಂಗದವರಲ್ಲಿ ಹಚುನವರು ಖಿನುತ್ಗ್ ಒಳಗ್ಾದ ವಗಿಗಳು, (ಡಿಪರಸ್ಾ
ಕಾಿಸಸ್) ಹರಿಜನರು, ಬುಡಕಟುಟ ಜನರು ಮತುಿ ಗಿರಿಜನರು ಎಾಂದು
ಕರಯಲಪಟಿಟದದರು. ಸಾಂವಿಧ್ಾನದ ಆಗಮನದ ನಾಂತರ ಪ್ರಿಶ್ಷ್ಟ ಜಾತ್ತಗಳ
1
ವಾಂಕಟರಾಯಪ್ಪ ವಿ. ಕನ್ಾಿಟಕ ರಾಜಾ - ಐ.ಎಲ್.ಆರ್ ೧೯೯೭ ಕರ್ ೮೫೦
1
ರಾಜಮಮ ವಿ. ರ್ಜಲಾಿಧಕಾರಿಗಳು - ಮನು/ ಕ.ಎ/ ೪೭೩೩/ ೨೦೧೮
2
ಗ್ೂೀವಿಾಂದ ವಿ. ಹೀಮಾಂತ್ - ಮನು/ ಕ.ಎ/ ೦೫೬೩/ ೨೦೧೪
3
ಜಯಣಣ ವಿ. ರ್ಜಲಾಿಧಕಾರಿಗಳು - ೨೦೧೩ (೩) ಕ.ಸಿ.ಸಿ.ಆರ್ ೨೦೫೫
1
ಈ ಬಗ್ೆ ೧೯೫೦, ೧೯೫೬ ಮತುಿ ೧೯೭೬ ರ ತ್ತದುದಪ್ಡಿಗಳನುು ಸೂಕ್ಷಮವಾಗಿ ಓದುವುದು
ಅವಶಾವಾಗಿದ. ಅನುಭಾಂದ-೨೨ ರಲ್ಲಿನ ೧೯೫೦ ರ ಪ್ಟಿಟಯಲ್ಲಿ ನ್ಾಯೆಡ ಅಥವ ನ್ಾಯಕ್
ಎಸ್.ಟಿ ಸಮುದಾಯ ಬಾಾಂಬ ಪಾರಾಂತಾಕೆ ಬರುತ್ಾಿರ, ಅವರು ಇತರ ಪಾರಾಂತಾದಲ್ಲಿ ಇಲಿ.
ಅನುಭಾಂದ-೨೩ ರಲ್ಲಿ ಬಳಗ್ಾಮ್, ಬಿಜಾಪ್ುರ, ಧ್ಾರವಾರ ಮತುಿ ಕನರಾ ಪಾರಾಂತಾಕೆ ಮಾತರ
ನ್ಾಯೆಡ ಅಥವ ನ್ಾಯಕ್ ಇದರಜೂತ್ಗ್ ಚೂಳಿವಾಲ ನ್ಾಯಕ, ಕಪಾಡಿಯಾ ನ್ಾಯಕ,
ಮೀರ್ಟಾ ನ್ಾಯಕ ಮತುಿ ನ್ಾನ್ಾ ನ್ಾಯಕ ಸ್ೀರಿಸಿದಾದರ. ಇತರ ಪಾರಾಂತಾದಲ್ಲಿ ಇಲಿ. ೧೯೭೬
ರಲ್ಲಿ ತ್ತದುದಪ್ಡಿ ಕಾಯ್ದದ ಹೂರಡಿಸಿ, ಪಾಲ್ಲಿಮಾಂಟ್ ಮತುಿ ಅಸ್ಾಂಬಿಿ ಕಾನುಟಿಟೂಾಎನಿು
ವಿಾಂಗಡನ್ಗ್ಾಗಿ ೧೯೭೧ ರ ಸ್ನ್ುಸ್ ರಿೀತಾ ಪ್ರಿಶ್ೀಲ್ಲಸಿ ಜಾತ್ತ ಮತುಿ ಪ್ಾಂಗಡವನುು ಆಯಾ
ಪಾರಾಂತಾಕೆ ಗುರುತ್ತಸಿ ಮತ್ೂಿಾಂದು ಗ್ಜಟ್ ಪ್ರಕಟಣ ಹೂರಡಿಸಲು ಕಲಾಂ ೫(೩) ರಲ್ಲಿ ಸೂಚನ್
ಇದ. ಇಾಂತಹ ಗ್ಜಟ್ ಪ್ರಕಟಣ ಇಲಿದ ಹೀಗ್ ರಾಜಾದಾದಾಾಂತ ನ್ಾಯಕ ಜನ್ಾಾಂಗವನುು
(ಇತರ ಜನ್ಾಾಂಗವನುು) ಗುರುತ್ತಸಲಾಗಿದ ಎಾಂಬುದೀ ಒಾಂದು ಪ್ರಶಾುಥಿಕವಾಗಿದ. ಈ ಅಾಂಶ
ತ್ತೀಪಿಿನಲ್ಲಿ ಚಚಿ ಆಗಿಲಿ.
1
ಬಸವಲ್ಲಾಂಗಪ್ಪ ವಿ. ಮುನಿಚನುಪ್ಪ - ಎ.ಐ.ಆರ್ ೧೯೬೫ ಎಸ್.ಸಿ ೧೨೬೯
1
ಲೀಖಕರ ಅಭಿಪಾರಯ
2
ಇಾಂದಿರಾ ಸ್ಾಹವನಿ ವಿ. ಯು.ಆಫ಼್.ಇಾಂಡಿಯಾ - ೧೯೯೨ (೩) ಎಸ್.ಸಿ.ಸಿ ೨೧೭
3
ಚನುಯಾ ವಿ. ಆಾಂಧರಪ್ರದೀಶ ರಾಜಾ - ಎ.ಐ.ಆರ್ ೨೦೦೫ ಎಸ್.ಸಿ ೧೬೨
1
ನಮಮ ಅನಿಸಿಕ
2
ಮನವಿಮಲ್ು ವಿ. . ಯು.ಆಫ಼್.ಇಾಂಡಿಯಾ - ೧೯೮೦ (೩) ಎಸ್.ಸಿ.ಸಿ ೬೨೫
3
ನಮಮ ಅನಿಸಿಕ
4
ವಿರುಪಾಕ್ಷಪ್ಪ ವ್. ಹನುಮಾಂತ್ಾ - ಐ.ಎಲ್.ಆರ್ ೧೯೯೪ ಕರ್ ೧೨೭೦ (ಡಿ.ಬಿ)
5
ರ್ಜಲೀಸಿಾಂರ್ಗ ವಿ. ಹಯಾಿಣ ರಾಜಾ - ಎ.ಐ.ಆರ್ ೨೦೦೪ ಎಸ್.ಸಿ ೫೮೪೨
1
ಮಹಾರಾಷ್ಾ ರಾಜಾ ವಿ. ಮಲ್ಲಾಂದ್ - ೨೦೦೧ (೧) ಎಸ್.ಸಿ.ಸಿ ೪
2
ಚನುಯಾ ವಿ ಆಾಂದರಪ್ರದೀಶ ರಾಜಾ - ಎ.ಐ.ಆರ್ ೨೦೦೫ ಎಸ್.ಸಿ ೧೬೨
1
ರಾಂಗಯಾ ವಿ. ಎ.ಸಿ ತ್ತಪ್ಟೂರು - ೨೦೦೨ (೨) ಕ.ಸಿ.ಸಿ.ಆರ್ ೧೨೫೭ (ಡಿ.ಬಿ)
2
ಕೃಷ್ಣಪ್ಪ ವಿ. ಕನ್ಾಿಟಕ ರಾಜಾ - ಐ.ಎಲ್.ಆರ್ ೧೯೮೨ ಕರ್ ೧೩೧೦ (ಡಿ.ಬಿ) - "ಕಾಯ್ದದಯಲ್ಲಿ
ಬರುವ 'ಪ್ರಿಶ್ಷ್ಟ ಜಾತ್ತ' ಮತುಿ 'ಪ್ರಿಶ್ಷ್ಟ ಪ್ಾಂಗಡ' ಎಾಂಬ ಪ್ದಗಳು ಸಾಂವಿಧ್ಾನದಲ್ಲಿ ಅವರಿಗ್
ನಿಗದಿಪ್ಡಿಸಿದ ಅಥಿಗಳನುು ಹೂಾಂದಿವ ಎಾಂಬುದು ನಿಜ. ಸಾಂವಿಧ್ಾನದ ಅಡಿಯಲ್ಲಿ ಪ್ರಿಶ್ಷ್ಟ
ಜಾತ್ತ ಮತುಿ ಪ್ರಿಶ್ಷ್ಟ ಪ್ಾಂಗಡಗಳ ಪ್ಟಿಟಯಲ್ಲಿ ಸ್ೀಪ್ಿಡಗ್ೂಾಂಡಿರುವ ಜಾತ್ತ ಮತುಿ ಬುಡಕಟುಟ
ಜನ್ಾಾಂಗದವರು ಸಾಂವಿಧ್ಾನದ ಪಾರರಾಂಭದ ಮದಲು ಅಸಿಿತವದಲ್ಲಿಲಿ ಎಾಂದು ಇದರ ಅಥಿವಲಿ.
ಆ ಜಾತ್ತ ಮತುಿ ಬುಡಕಟುಟ ಜನ್ಾಾಂಗದವರಲ್ಲಿ ಹಚುನವರು ಖಿನುತ್ಗ್ ಒಳಗ್ಾದ ವಗಿಗಳು,
(ಡಿಪರಸ್ಾ ಕಾಿಸಸ್) ಹರಿಜನರು, ಬುಡಕಟುಟ ಜನರು ಮತುಿ ಗಿರಿಜನರು ಎಾಂದು
ಕರಯಲಪಟಟರು. ಸಾಂವಿಧ್ಾನದ ಆಗಮನದ ನಾಂತರ, ಪ್ರಿಶ್ಷ್ಟ ಜಾತ್ತಗಳ ಪ್ಟಿಟಯಲ್ಲಿ ಅಥವಾ
ಪ್ರಿಶ್ಷ್ಟ ಪ್ಾಂಗಡದವರ ಪ್ಟಿಟಗ್ ಸ್ೀಪ್ಿಡಗ್ೂಾಂಡ ಒಾಂದು ಜಾತ್ತ ಅಥವಾ ಬುಡಕಟುಟ
ಜನ್ಾಾಂಗಕೆ ಸ್ೀರಿದ ಯಾವುದೀ ವಾಕ್ಕಿಗ್ ಸಕಾಿರ ಭೂಮಯನುು ನಿೀಡಿದದರ, ಅಾಂತಹ
ಭೂಮಯನುು ಸ್ಕ್ಷನ್ 3 ರ ಷ್ರತುಿ (ಬಿ) ರಲ್ಲಿ ವಾಾಖ್ಾಾನಿಸಿರುವಾಂತ್ 'ಮಾಂಜೂರು
ಭೂಮಗಳು' ಎಾಂಬ ಪ್ದದ ವಾಾಪಿಿಯಲ್ಲಿ ಬರುವಾಂತ್ ಪ್ರಿಗಣಿಸಬಾರದು ಎಾಂಬುದಕೆ
ಯಾವುದೀ ಕಾರಣಗಳಿಲಿ. ಕಾಯ್ದದಯ ನಿಬಾಂಧನ್ಗಳು ಅಾಂತಹ ಜಮೀನುಗಳಿಗ್
ಅನವಯಿಸದಿರಲು ಯಾವುದೀ ಕಾರಣಗಳಿಲಿ. ಹೀಗ್ಾಗಿ, 26-1-1950ರ ಮದಲು ನಿೀಡಲಾದ
1
ಮಾಂಚೀಗ್ೌಡ ವಿ. ಕನ್ಾಿಟಕ ರಾಜಾ - ಎ.ಐ.ಆರ್ ೧೯೮೪ ಎಸ್.ಸಿ ೧೧೫೧
2
ಈ ಬಗ್ೆ ಬದಲಾದ ಕಾನೂನು ಮತುಿ ಈ ತ್ತೀಪ್ುಿಗಳ ಇಾಂದಿನ ಪ್ರಸುಿತತ್ ಬಗ್ೆ ಮುಾಂದ
ಚಚಿಸಲಾಗಿದ.
1
ಮಹಾರಾಷ್ಾ ರಾಜಾ ವಿ. ಮಲ್ಲಾಂದ್ - ೨೦೦೧ (೧) ಎಸ್.ಸಿ.ಸಿ ೪
1
ಭಯಾಾಲಾಲ್ ವಿ. ಹರಿಕ್ಕಷ್ನ್ ಸಿಾಂರ್ಗ - ಎ.ಐ.ಆರ್ ೧೯೬೫ ಎಸ್.ಸಿ ೧೫೫೭
1
ಪ್ರಸ್ಾರಮ್ ವಿ. ಶ್ವ್ ಚಾಂದ್ - ೧೯೬೯ (೨) ಎಸ್.ಸಿ.ಆರ್ ೯೯೭
2
ಶ್ರೀಶ್ ಕುಮಾರ್ ವಿ. ತ್ತರಪ್ುರ ರಾಜಾ - ೧೯೯೦ (೧) ಎಸ್.ಸಿ.ಆರ್ ೫೭೬
1
ಡಾ.ಪ್ರದಿೀಪ್ಸ ಜೈನ್ ವಿ. ಯು.ಆಫ಼್.ಇಾಂಡಿಯಾ - ಎ.ಐ.ಆರ್ ೧೯೮೪ ಎಸ್.ಸಿ ೧೪೨೦
1
ಆಕ್ಷನ್ ಕಮಟಿ ವಿ. ಯು.ಆಫ಼್.ಇಾಂಡಿಯಾ - ೧೯೯೪ (೫) ಎಸ್.ಸಿ.ಸಿ ೨೪೪
2
ಪ್ರಭಾತ್ ಕುಮಾರ್ ವಿ. ಯು.ಪಿ.ಎಸ್.ಸಿ - ೨೦೦೬ (೧೦) ಎಸ್.ಸಿ.ಸಿ ೫೮೭
1
ಪಾಲ್ ಘಾಟ್ ವಿ. ಕೀರಳ ರಾಜಾ - ೧೯೯೪ (೧) ಎಸ್.ಸಿ.ಸಿ ೩೫೯
1
ಶಾಾಮ್ ಸುಾಂದರ್ ವಿ. ರಾಮ್ ಕುಮಾರ್ - ೨೦೦೧ (೮) ಎಸ್.ಸಿ.ಸಿ ೨೪
1
ರಾಜಗ್ೂೀಪಾಲ್ ರಡಿಾ ವಿ. ಪ್ದಿಮನಿ - ೧೯೯೫ (೨) ಎಸ್.ಸಿ.ಸಿ ೬೩೦
2
ಯು.ಅಫ಼್.ಇಾಂಡಿಯಾ ವಿ. ತುಷಾರ್ - ೧೯೯೪ (೫) ಎಸ್.ಸಿ.ಸಿ ೪೫೦
3
ಅಗವಾಿಲ್ ವಿ. ಯಿ.ಪಿ. ರಾಜಾ - ಎ.ಐ.ಆರ್ ೧೯೮೭ ಎಸ್.ಸಿ ೧೬೭೬
1
ಅಜಿನ್ ಸಿಾಂರ್ಗ ವಿ. ಪ್ಾಂಜಾಬ್ ರಾಜಾ - ಎ.ಐ.ಆರ್ ೧೯೭೦ ಎಸ್.ಸಿ ೭೦೩
2
ಮಹದಿಯೀಲಾಲ್ ವಿ. ದ ಅಡಿಮನಿಸ್ಾೀಟರ್ - ಎ.ಐ.ಆರ್ ೧೯೬೦ ಎಸ್.ಸಿ ೯೩೬
1
ಇಾಂದರಸ್ಾವಿನನ ಪ್ರಕರಣದಲ್ಲಿ ಉಲಿೀಕ - ಎ.ಐ.ಆರ್ ೧೯೯೩ ಎಸ್.ಸಿ ೪೭೭
1
ಕುಮಾರಿ ಮಾಧುರಿ ಪಾಟಿೀಲ್ ವಿ. ಅಡಿಷ್ನಲ್ - ೧೯೯೭ (೫) ಎಸ್.ಸಿ.ಸಿ ೪೩೭
1
ಡೈರಕಟರ್ ರ್ಟೈಬಲ್ ವಿ. ಲವಟಿಗಿರಿ - ಎ.ಐ.ಆರ್ ೧೯೯೫ ಎಸ್.ಸಿ ೧೫೦೬
1
ಭೌರಾವ್ ವಿ. ಮಹಾರಾಷ್ಾ ರಾಜಾ - ೨೦೦೫ (೭) ಎಸ್.ಸಿ.ಸಿ ೬೦೫
2
ವಿಶವನ್ಾಥಪಿಳೈ ವಿ. ಕೀರಳ ರಾಜಾ - ಎ.ಐ.ಆರ್ ೨೦೦೪ ಎಸ್.ಸಿ ೧೪೬೯
3
ಡೈರಕಟರ್ ರ್ಟೈಬಲ್ ವಿ. ಎ.ಪಿ. ರಾಜಾ - ಎ.ಐ.ಆರ್ ೧೯೯೫ ಎಸ್.ಸಿ ೧೫೦೬
4
ಸುಧ್ಾಕರ್ ವಿ. ಮಹಾರಾಷ್ಾ ರಾಜಾ - ೨೦೦೪ (೯) ಎಸ್.ಸಿ.ಸಿ ೪೮೧
5
ರ್ಜ.ಎಾಂ.ಇಾಂಡಿಯನ್ ಬಾಾಾಂಕ್ ವಿ. ರಾಣಿ - ೨೦೦೭ (೧೨) ಎಸ್.ಸಿ.ಸಿ ೭೯೬
1
ಮಹಾರಾಷ್ಾ ರಾಜಾ ವಿ. ರವಿಪ್ರಕಾಶ್ - ೨೦೦೭ (೧) ಎಸ್.ಸಿ.ಸಿ ೮೦
2
ಛೀಮಿನ್ ವಿ. ಜಗಿದೀಶ್ - ೨೦೧೭ (೮) ಎಸ್.ಸಿ.ಸಿ ೬೭೦
1
ಮಹಾರಾಷ್ಾ ರಾಜಾ ವಿ. ಮಲ್ಲಾಂದ್ - ೨೦೦೧ (೧) ಎಸ್.ಸಿ.ಸಿ ೪
1
ನ್ಾರಾಯಣ್ ವಿ. ತಹಶ್ೀಲಾದರ್ - ಮನು/ ಕ.ಎ/ ೦೮೩೧/ ೨೦೧೭
1
ಜಯಶ್ರೀ ವಿ. ತಹಶ್ೀಲಾದರ್ - ಮನು/ ಕ.ಎ/ ೦೭೯೮/ ೨೦೧೮ (ಡಿ.ಬಿ)
2
ಆನಾಂದ್ ವಿ. ಕಮಟಿ - ಎ.ಐ.ಆರ್ ೨೦೧೨ ಎಸ್.ಸಿ ೩೧೪
1
ರಾಜುರಾಮುಾಂರ್ಗ ವಿ. ಮಹೀಶ್ - ೨೦೦೮ (೯) ಎಸ್.ಸಿ.ಸಿ ೫೪
1
ಬಾಲ್ ಪಾಟಿೀಲ್ ವಿ. ಯು.ಆಫ಼್.ಇಾಂಡಿಯಾ - ಎ.ಐ.ಆರ್ ೨೦೦೫ ಎಸ್.ಸಿ ೩೧೭೨
1
ಕರಿಯಪ್ಪ ವಿ. ತ್ತಮಾಮಬೂೀವಿ - ಐ.ಎಲ್.ಆರ್ ೨೦೧೧ ಕರ್ ೫೭೮೩ (ಡಿ.ಬಿ)
2
ಮರಿಚಾಂದರ ವಿ. ಡಿೀನ್ - ೧೯೯೦ (೩) ಎಸ್.ಸಿ.ಸಿ ೧೩೦
1
ಮುನಿವಾಂಕಟಪ್ಪ ವಿ. ರ್ಜಲಾಿಧಕಾರಿಗಳು - ೨೦೦೩ (೫) ಕರ್.ಎಲ್.ಜ ೪೨೩
1
ಓಬಳಪ್ಪ ವಿ. ಲಕ್ಷಮಣ - ಮನು/ ಕ.ಎ/ ೧೩೦೦/ ೨೦೧೧
2
ಸಣಣರಾಂಗಯಾ ವಿ. ಉಪ್ವಿಭಾಗ್ಾಧಕಾರಿ - ೧೯೯೧ (೪) ಕರ್.ಎಲ್.ಜ ೭೬೬
3
ರಾಮಕೃಷ್ಣ ಗ್ೌಡ ವಿ. ಕನ್ಾಿಟಕ ರಾಜಾ - (ಡಿ.ಬಿ)
4
ರಿಟ್ ಅಪಿೀಲು ೧೬೪೮೨-೮೩/೨೦೧೧ (ಎಸ್.ಸಿ/ಎಸ್.ಟಿ) ದಿ: ೨೩-೦೫-೨೦೧೨
1
ಲ್ಲೀಲಾವತ್ತ ವಿ. ಕನ್ಾಿಟಕ ರಾಜಾ - ೨೦೧೦ (೧) ಕ.ಸಿ.ಸಿ.ಆರ್ ೧೨೫
2
ಕಲ್ಲಯಮಮ ವಿ. ರ್ಜಲಾಿಧಕಾರಿಗಳು - ೨೦೦೮ (೪) ಎಸ್.ಸಿ.ಸಿ ೧೩೭
1
https://sci.gov.in/jonew/judis/30073.pdf
1
ಚಾಂದೀಗ್ೌಡ ವಿ. ಪ್ುಟಟಮಮ - ೨೦೦೭ (೧೨) ಎಸ್.ಸಿ.ಸಿ ೬೧೮
1
ಲೀಖಕರ ವಿಮಶಿ
1
http://www.backwardclasses.kar.nic.in/BCWDStaffGO.aspx?Name=
direction_GO
2
http://www.ncbc.nic.in/User_Panel/CentralListStateView.aspx
1
ಮುನಿಆಾಂಜನಪ್ಪ ವಿ. ಮಾಂಜುನ್ಾಥ- ಮನು/ಕ.ಎ/೧೫೭೧/೨೦೧೮
2
ಕುಸುಮಾವತ್ತ ವಿ. ರ್ಜಲಾಿಧಕಾರಿಗಳು - ಮನು/ ಕ.ಎ/ ೦೯೬೦/೨೦೧೨ (ಡಿ.ಬಿ)
1
೧೯೫೦ ರ ಗ್ಜಟ್ ಪ್ರತ್ತ ಅನುಭಾಂದ - ೨೨ ನ್ೂೀಡುವುದು.
2
೧೯೫೬ ರ ಗ್ಜಟ್ ಪ್ರತ್ತ ಅನುಭಾಂದ -೨೩ ನ್ೂೀಡುವುದು
1
ಒರಿಸ್ಾುರಾಜಾ ವಿ. ದಾಸರತ್ತ - ಎ.ಐ.ಆರ್ ೨೦೧೮ ಎಸ್.ಸಿ ೪೯೯೮
1
ಗ್ೂೀವದಿನ್ ವಿ. ಕನ್ಾಿಟಕ ರಾಜಾ - ೨೦೧೩ (೧) ಕರ್.ಎಲ್.ಜ ೪೩೭ (ಡಿ.ಬಿ)
1
ರಾರ್ಜಾಂದರ್ ಸಿಾಂರ್ಗ ವಿ ಪ್ಾಂಜಾಬ್ ರಾಜಾ - ಎ.ಐ.ಆರ್ ೨೦೦೧ ಎಸ್.ಸಿ ೧೭೬೯
2
ರ್ಜಲೀಸಿಾಂರ್ಗ ವಿ. ಹಯಾಿಣರಾಜಾ - ೨೦೦೪ (೮) ಎಸ್.ಸಿ.ಸಿ ೧
3
ವಸ್ಟ ಯು.ಪಿ. ಶುಗರ್ ಮಲ್ - ೨೦೦೨ (೨) ಎಸ್.ಸಿ.ಸಿ ೬೪೫, ರಾಜಸ್ಾಿನ ರಾಜಾ
ವಿ. ಮಾಾಂಗಿಲಾಲ್-೧೯೯೬ (೫) ಎಸ್.ಸಿ.ಸಿ ೬೦, ಕೂೀರ್ಟೀಶವರ್ ವಿಟಟಲ್ ಕಾಮತ್ - ೧೯೬೯
(೧) ಎಸ್.ಸಿ.ಸಿ ೨೫೫, ವಿೀರಪ್ಪಚಟಿಟಯಾರ್-ಎ.ಐ.ಆರ್ ೧೯೬೩ ಎಸ್.ಸಿ ೯೩೩,
1
ಗ್ೂೀಪಿನ್ಾಥ್ ವಿ. ಸಿಾಂಡಿಕೀಟ್ ಬಾಾಾಂಕ್ - ೨೦೧೯ (೧) ಕ.ಸಿ.ಸಿ.ಆರ್ ೧೩೧ (ಡಿ.ಬಿ)
2
ಪ್ವಿತರ ವಿ. ಯೂ.ಆಫ಼್.ಇಾಂಡಿಯಾ - ಎ.ಐ.ಆರ್ ೨೦೧೯ ಎಸ್.ಸಿ ೨೭೨೩
1
ಯು.ಓ.ಐ ವಿ. ತುಷಾರ್ - ೧೯೯೪ (೫) ಎಸ್.ಸಿ.ಸಿ ೪೫೦
2
ಅಗವಾಿಲ್ ವಿ. ಯು.ಪಿ. ರಾಜಾ - ೧೯೮೭ (೩) ಎಸ್.ಸಿ.ಸಿ ೬೨೨
3
ಯಾದವ್ ವಿ. ಯು.ಪಿ. ರಾಜಾ - ೨೦೧೧ (೬) ಎಸ್.ಸಿ.ಸಿ ೫೭೦
4
ತುಳಸಿದಾಸ್ ವಿ. ಎ.ಪಿ. ಸಕಾಿರ - ೨೦೦೩ (೧) ಎಸ್.ಸಿ.ಸಿ ೩೬೪
1
ಸುರೀಾಂದರರಡಿಾ ವಿ. ಎ.ಪಿ. ರಾಜಾ - ೨೦೧೫ (೮) ಎಸ್.ಸಿ.ಸಿ ೪೧೦
1
ಬಾಲೂೆೀ ಎಾಂಪಾಿಯಿೀಸ್ ವಿ. ಯು.ಓ.ಐ - ೨೦೦೨ (೨) ಎಸ್.ಸಿ.ಸಿ ೩೩೩
2
ವಿೀರೀಾಂದರಸಿಾಂರ್ಗ ವಿ. ಹಯಾಿಣ ರಾಜಾ - ೨೦೦೪ (೧೨) ಎಸ್.ಸಿ.ಸಿ ೫೮೮
1
ಎಾಂ.ಪಿ. ಸಿಟೀಲ್ ವಿ. ಸಿ.ಸಿ.ಇ - ೨೦೧೫ (೭) ಎಸ್.ಸಿ.ಸಿ ೫೮
2
ಕಮೀಷ್ನರ್ ಆಫ಼್ ರ್ಟಾಾಕ್ು ವಿ. ವಟಿಕಾ ರ್ಟೌನ್ ಶ್ಪ್ಸ - ೨೦೧೫ (೧) ಎಸ್.ಸಿ.ಸಿ ೧
3
ಸಿ.ಐ.ಟಿ ವಿ. ಎಸ್ಾುರ್ ರ್ಟಲ್ಲಹೂೀಲ್ಲಾಾಂರ್ಗು - ೨೦೧೮ (೩) ಎಸ್.ಸಿ.ಸಿ ೨೫೩
1
ಸ್ಟೀಟ್ ಬಾಾಾಂಕ್ ವಿ. ಯು.ಓ.ಐ - ೨೦೦೫ (೭) ಎಸ್.ಸಿ.ಸಿ ೫೮೪
1
ಯಾದವ್ ವಿ. ಯು.ಪಿ. ರಾಜಾ - ೨೦೧೧ (೬) ಎಸ್.ಸಿ.ಸಿ ೫೭೦
1
ಸುಪಿರೀಮ್ ಕೂೀ.ಬಾರ್ ಅಸ್ೂೀ. ವಿ. ಯು.ಓ.ಐ - ೧೯೯೮ (೪) ಎಸ್.ಸಿ.ಸಿ ೪೦೯
2
ಪರೀಮ್ ಚಾಂದ್ ವಿ. ಎಕುೈಜ್ ಕ. - ಎ.ಐ.ಆರ್ ೧೯೬೩ ಎಸ್.ಸಿ ೯೯೬
1
ರಾಜಾರಾಮ್ ವಿ. ಯು.ಓ.ಐ - ೨೦೦೧ (೨) ಎಸ್.ಸಿ.ಸಿ ೧೮೬
2
ಎ.ಆರ್.ಅಾಂತುಳ ವಿ. ಆರ್.ಎಸ್.ನ್ಾಯಕ್ - ೧೯೮೮(೨) ಎಸ್.ಸಿ.ಸಿ ೬೦೨
3
ಬೂಾಂಕಾ ವಿ. ಮಹಾರಾಷ್ಾ ರಾಜಾ - ೧೯೯೫ (೬) ಎಸ್.ಸಿ.ಸಿ ೪೪೭
4
ಲಕ್ಷಿಮೀದಾಸ್ ವಿ. ಬಹೂರೀಸ್ - ೨೦೦೯ (೧೦) ಎಸ್.ಸಿ.ಸಿ ೪೨೫
5
ಭಾಸೆರರಾವ್ ವಿ. ಸಿಬಿ.ಐ - ೨೦೧೧ (೧೦) ಎಸ್.ಸಿ.ಸಿ ೨೫೯
1
ಪ್ಾಂಜಾಬ್ ರಾಜಾ ವಿ. ರಫಿೀಕ್ - ೨೦೧೪ (೮) ಎಸ್.ಸಿ.ಸಿ ೮೮೩
2
ಬಚುನ್ ಸಿಾಂರ್ಗ ವಿ. ಪ್ಾಂಜಾಬ್ ರಾಜಾ - ೧೯೮೦ (೨) ಎಸ್.ಸಿ.ಸಿ ೬೮೪
3
ಸುಭಾಷ ವಿ. ಮಹಾರಾಷ್ಾ ರಾಜಾ - ೨೦೧೮ (೬) ಎಸ್.ಸಿ.ಸಿ ೪೫೪
1
ಯು.ಓ.ಐ ವಿ. ಮಹಾರಾಷ್ಾ ರಾಜಾ - ಮನು/ ಎಸ್.ಸಿ/ ೧೩೫೧/ ೨೦೧೯
1
ನಿತ್ಾಾನಾಂದ ಶಮಿ ವಿ. ಬಿಹಾರ ರಾಜಾ - ೧೯೯೬ (೩) ಎಸ್.ಸಿ.ಸಿ ೫೭೬
2
ವಸಾಂತ್ ಕುಮಾರ್ ವಿ. ಕನ್ಾಿಟಕ ರಾಜಾ - ಎ.ಐ.ಆರ್ ೧೯೮೫ ಎಸ್.ಸಿ ೧೪೯೫
1
ರಾಮಕೃಷ್ಣಸಿಾಂರ್ಗ ವಿ. ಮೈಸೂರು ರಾಜಾ - ಎ.ಐ.ಆರ್ ೧೯೬೦ ಮೈಸೂರು ೩೩೮
2
ಬಾಲಾರ್ಜ ವಿ. ಮೈಸೂರು ರಾಜಾ - ಮನು/ಎಸ್.ಸಿ/೦೦೮೦/೧೯೬೨
1
ವಿಶವನ್ಾಥ್ ವಿ. ಮೈಸೂರು ಸಕಾಿರ - ಎ.ಐ.ಆರ್ ೧೯೬೪ ಮೈಸೂರು ೧೩೨
2
ಚತರಲೀಖ ವಿ. ಮೈಸೂರು ರಾಜಾ - ೧೯೬೪ (೬) ಎಸ್.ಸಿ.ಆರ್ ೩೬೮
3
ಈ ವಿಧಯಡಿ ರಾಜಾವು ಸ್ಾಮಾರ್ಜಕ ಮತುಿ ಶ್ಕ್ಷಣಿಕ ಹಾಂದುಳಿದ ವಗಿಗಳ ನ್ಾಗರಿೀಕರಿಗ್
ಅಥವ ಎಸ್.ಸಿ ಮತುಿ ಎಸ್.ಟಿ ರವರಿಗ್ ವಿಶೀಷ್ ಬೀಡಿಕಗಳನುು ಒದಗಿಸುವುದಕೆ
ಅಧಕಾರವಿದ.
1
ಈ ವಿಧಯ ಅಡಿಯಲ್ಲಿ ರಾಜಾದ ಸ್ೀವಗಳಲ್ಲಿ ಹಾಂದುಳಿದ ವಗಿಗಳ ಜನರಿಗ್ ಸರಿಯಾದ
ಪಾರತ್ತನಿಧಾ ದೂರತ್ತಲಿ ಎಾಂಬ ಅಭಿಪಾರಯಕೆ ರಾಜಾ ಬಾಂದರ ಅಾಂತಹ ನ್ೀಮಕಾತ್ತಗಳಲ್ಲಿ
ಮೀಸಲಾತ್ತಯನುು ಒದಗಿಸುವುದಕೆ ರಾಜಾಕೆ ಅಧಕಾರವಿದ.
1
ಲೀಖಕರ ಅಭಿಪಾರಯ ಮತುಿ ಸಾಂಗರಹ
1
ಈ ವಿಚಾರವಾಗಿ ದಾಖಲ ಸಮೀತ ಮಾಹತ್ತ ಈ ಲ್ಲಾಂಕ್ ನಲ್ಲಿ ದೂರಯುತಿದ.
https://docs.google.com/document/d/16E7V9TOOltlkh_oAAUfNa0A
CfawJhI3wzYkuy-2GoGE/edit?usp=sharing
1
ಇದು ಲೀಖಕರ ವಾದವಷಟ - ಅಧಕೃತವಾಗಿ ಸೂಕಿ ನ್ಾಾಯಾಲಯದಿಾಂದ ಘೂೀಷ್ಣ
ಆಗಬೀಕ್ಕದ.
ಅಧ್ಾಾಯ-೮
ಗ್ಾರಾಂಟ್/ಭೂಮ ವಿವಿದತ್ಯಲ್ಲಿ ಕಾಯ್ದದ ಅನವಯತ್
ಗ್ೂರೀ ಮೀರ್ ಫುರ್ಡ ಸಿೆೀಮ್ ನಲ್ಲಿ ಗ್ಾರಾಂಟ್ ಹೀಗ್ ?
ಕಲವು ಕೀಸಿನಲ್ಲಿ ಹಚುುವರಿ ಆಹಾರ ಬಳಯುವ ಉದದೀಶದಿಾಂದ
(ಗ್ೂರೀ ಮೀರ್ ಫುರ್ಡ ಸಿೆೀಾಂ) ಅಡಿಯಲ್ಲಿ ಗ್ಾರಾಂಟ್ ಆಗಿರುವ ಜಮೀನು
ಪಿ.ಟಿ.ಸಿ.ಎಲ್ ವಾಾಪಿಿಗ್ ಬರುವುದಿಲಿ ಎಾಂಬ ತ್ತೀಪ್ುಿ ಆಗಿದದರ, ಇನ್ೂುಾಂದು
ಕೀಸಿನಲ್ಲಿ ಪಾರಜಕ್ಟ ಡಿಸ್ಪಲೀಸ್ ಮಾಂಟ್ ಅರಾಿತ್ ಯಾವುದಾದರೂ ಘಟಕ
ಸ್ಾಿಪ್ನ್ಯಿಾಂದ ಉಾಂರ್ಟಾಗುವ ಜಮೀನು ಕಳದುಕೂಳುಳವಿಕಯಲ್ಲಿ ಬೀರ
ಜಮೀನು ಕೂಟಟರ ಅದು ಪಿ.ಟಿ.ಸಿ.ಎಲ್ ವಾಾಪಿಿಗ್ ಬರುವುದಿಲಿ ಎಾಂದು ತ್ತೀಪ್ುಿ
ನಿೀಡಿರುವ ಜಸಿಟೀಸ್ ಎಸ್.ಆರ್. ಬಾನೂರ್ ಮಠ್ ರವರು (೨೦೦೨)
ಮುಾಂದುವರಿದು ಸಕಾಿರದಿಾಂದ ಭೂಮಯನುು ಮಾಂಜೂರು ಪ್ಡದಿರುವ
ಪ್ರಿಶ್ಷ್ಟ ಜಾತ್ತ ಮತುಿ ಪ್ರಿಶ್ಷ್ಟ ಪ್ಾಂಗಡದ ಗ್ಾರಾಂಟಿಯು ತ್ಾನು ಪ್ರಿಶ್ಷ್ಟನು
ಎಾಂಬ ಕಾರಣಕೆ ಸದರಿ ಜಮೀನು ಮಾಂಜೂರಿಯಾಗಿದ ಎನುುವುದು
ಮುಖಾವಾಗಿರುತಿದ ಎಾಂದು ಹೀಳುತ್ಾಿರ. ಅಾಂತಹ ಜಮೀನು ಗ್ಾರಾಂಟ್ ಮಾತರ
ಪಿ.ಟಿ.ಸಿ.ಎಲ್ ವಾಾಪಿಿಗ್ ಬರುತಿದ ಎಾಂದು ಹೀಳಿರುತ್ಾಿರ.
ಗ್ೂರೀ ಮೀರ್ ಫುರ್ಡ (ಹಚುುವರಿ ಆಹಾರ ಉತ್ಾಪದಿಸುವಿಕ) ಸಿೆೀಮ್
ಅಡಿಯಲ್ಲಿ ಗ್ಾರಾಂಟ್ ಮಾಡಲಾದ ಜಮೀನು ಪಿ.ಟಿ.ಸಿ.ಎಲ್ ಕಾಯ್ದದಯಲ್ಲಿ
ಗ್ಾರಾಂಟ್ ಜಮೀನು ಅಲಿ ಎಾಂಬ ತ್ತೀಪ್ಿನುು ಹೈಕೂೀಟ್ಿ ನಿೀಡಿದ.
"11.4.1942 ರಾಂದು ಬಿಡುಗಡಯಾದ ಮದಲ ಅಧಸೂಚನ್ಗ್ ಕಳಪ
ಪ್ರತ್ತಕ್ಕರಯ್ದಯನುು ಪ್ಡಯಿತು, ಇದು ಅನುಕರಮವಾಗಿ ಎರಡನ್ೀ
ಅಧಸೂಚನ್ಯನುು ಹೂರಡಿಸಲು ಸಕಾಿರವನುು ಪರೀರೀಪಿಸಿತು. ರ್ಜ.ಓ
ಸಾಂಖ್ಾ ಆರ್.7955-70-ಆರ್.ಎಾಂ.65-41-10, ದಿನ್ಾಾಂಕ 13.6.1942.
ಎರಡನ್ಯ ಅಧಸೂಚನ್ಯಲ್ಲಿ, 3 ಮತುಿ 4 ನ್ೀ ಪಾಾರಾಗ್ಾರಫ್ಗಳಲ್ಲಿ,
ಚಚಿಸಿರುವಾಂತ್, ಸ್ಾಮಾನಾ ಜನರು ಸ್ಾಗುವಳಿ ಭೂಮಯನುು ಗುತ್ತಿಗ್ಗ್
1
ಬಾಬುರಡಿಾ ವಿ. ವಾಂಕಟಮಮ - ೨೦೧೮ (೩) ಕ.ಸಿ.ಸಿ.ಆರ್ ೨೨೦೬
2
ಮಲ್ಲಿಕಾಜುಿನ ರಡಿಾ ವಿ. ಕನ್ಾಿಟಕ ರಾಜಾ - ಮನು/ ಕ.ಎ/ ೨೫೫೯/ ೨೦೧೯
1
ಮುನಿರಾಜು ವಿ. ಕನ್ಾಿಟಕ ರಾಜಾ - ೨೦೧೫ (೪) ಕ.ಸಿ.ಸಿ.ಆರ್ ೩೨೯೧
2
ನಿಾಂಗಮಮ ವಿ. ಟಿಬಟಿಯನ್ - ಮನು/ ಕ.ಎ/ ೩೩೪೮/ ೨೦೧೯
1
ಅಜಯ್ ಕುಮಾರ್ ವಿ. ಶಶ್ಕುಮಾರ್ - ಮನು/ಕ.ಎ/೨೬೧೧/೨೦೧೬
2
ಕರಿಯಪ್ಪ ವಿ. ಎ.ಸಿ ಹಾಸನ್ - ಐ.ಎಲ್.ಆರ್ ೧೯೯೭ ಕರ್ ೧೭೨೩
1
ರಾಮಸ್ ವಿ. ಕನ್ಾಿಟಕ ರಾಜಾ - ೨೦೧೯ (೨) ಕ.ಸಿ.ಸಿ.ಆರ್ ೧೧೯೭
2
ಮುನಿಅಕೆಯಾಮಮ ವಿ. ಉಪ್ವಿಭಾಗ್ಾಧಕಾರಿ - ೨೦೦೫ (೪) ಕ.ಸಿ.ಸಿ.ಆರ್ ೨೯೫೩
3
ಮುನಿರಾಜಪ್ಪ ವಿ. ಉಪ್ವಿಭಾಗ್ಾಧಕಾರಿ - ೨೦೧೮ (೩) ಕ.ಸಿ.ಸಿ.ಆರ್ ೨೫೨೬
1
ಪ್ೂಜಾರಿಪದದಣಣ ವಿ. ಕನ್ಾಿಟಕ ರಾಜಾ - ಐ.ಎಲ್.ಆರ್ ೨೦೦೯ ಕರ್ ೧೭೮೯
1
ನರಸಿಾಂಹಯಾ ವಿ. ವಿಶೀಷ್ ರ್ಜಲಾಿಧಕಾರಿಗಳು - ೨೦೦೬ (೧) ಕ.ಸಿ.ಸಿ.ಆರ್ ೧೮೯
2
ಮಹಮದ್ ಜಾಫ಼್ ರ್ ವಿ ಕನ್ಾಿಟಕ ರಾಜಾ -ಐ.ಎಲ್.ಆರ್ ೨೦೦೨ ಕರ್ ೪೬೯೩
1
ಮುನಿಕಾಂಚಪ್ಪ ವಿ. ವಿಶೀಷ್ ರ್ಜಲಾಿಧಕಾರಿ -೨೦೦೪ (೨) ಕ.ಸಿ.ಸಿ.ಆರ್ ೧೦೨೫
2
ಅಬುದಲ್ ಹಕ್ ವಿ. ರ್ಜಲಾಿಧಕಾರಿ ೨೦೦೨ (೩) ಕ.ಸಿ.ಸಿ.ಆರ್ ೧೯೦೮
1
ಕೃಷ್ಣಮೂತ್ತಿ ವಿ. ರ್ಜಲಾಿಧಕಾರಿಗಳು - ೨೦೦೨ (೩) ಕ.ಸಿ.ಸಿ.ಆರ್ ೧೯೫೨
2
ಯೀಗಿೀಶ್ ವಿ. ಕನ್ಾಿಟಕ ರಾಜಾ - ಐ.ಎಲ್.ಆರ್ ೨೦೧೩ ಕರ್ ೫೫೨೬ (ಡಿ.ಬಿ)
3
ತ್ತೀಥಿರಾಮ ವಿ. ಕನ್ಾಿಟಕ ರಾಜಾ - ೨೦೧೧ (೧) ಕ.ಸಿ.ಸಿ.ಆರ್ ೭೬೪
1
ಲಲ್ಲತ ವಿ. ರ್ಜಲಾಿಧಕಾರಿಗಳು - ೨೦೦೦ (೬) ಕರ್.ಎಲ್.ಜ್ ೯೨
2
ಲೀಖಕರ ಅಭಿಪಾರಯ
1
ಗಾಂಗವವ ವಿ. ಗ್ೌಡಪ್ಪ - ಮನು/ ಕ.ಎ/ ೧೪೮೦/ ೨೦೧೫ (ಡಿ.ಬಿ)
1
ರಾಮಚಾಂದರ ವಿ. ಕನ್ಾಿಟಕ ರಾಜಾ - ಮನು/ ಕ.ಎ/ ೨೨೪೭/ ೨೦೧೧
1
ಕನ್ಾಿಟಕ ಸ್ೌಹಾದಿ ಸಹಕಾರಿ ಕಾಯ್ದದ ೧೯೯೭ ಕಲಾಂ ೨ (ಇ) ಹೀಗ್ಾಂದಿದ ಸಹಕಾರಿ
ಎಾಂದರ ಬಾಾಾಂಕ್ಕಾಂರ್ಗ ವಾವಹಾರವನುು ನಡಸುವ, ಸಹಕಾರಿ ಬಾಾಾಂಕ್್ನುು ಒಳಗ್ೂಾಂಡಾಂತ್
೫ನ್ೀ ಪ್ರಕರಣದ ಅಡಿ ನ್ೂೀಾಂದಾಯಿತವಾದ ಅಥವಾ ನ್ೂೀಾಂದಾಯಿಸಲಾಗಿದಯ್ದಾಂದು
ಭಾವಿಸಲಾದ ಮತುಿ ಅದರ ಹಸರಿನಲ್ಲಿ ’ಸ್ೌಹಾದಿ ಸಹಕಾರಿ’್ಎಾಂಬ ಪ್ದಗಳನುುಳಳ ಒಾಂದು
ಸಹಕಾರಿ; ಮತುಿ ಬಾಾಾಂಕ್ಕಾಂರ್ಗ ನಿಯಾಂತರಣ ಅಧನಿಯಮ, ೧೯೪೯ (೧೯೪೯ರ ಕೀಾಂದರ
ಅಧನಿಯಮ ಸಾಂಖ್ಾ ೧೦), ಭಾರತ್ತೀಯ ರಿಸವ್ಿ ಬಾಾಾಂಕ್ ಅಧನಿಯಮ, ೧೯೩೪ (೧೯೩೪ರ
ಕೀಾಂದರ ಅಧನಿಯಮ ಸಾಂಖ್ಾ ೨), ಠೀವಣಿ ವಿಮಾ ಮತುಿ ಸ್ಾಲ ಖ್ಾತರಿ ನಿಗಮ ಅಧನಿಯಮ,
೧೯೬೧ (೧೯೬೧ರ ಕೀಾಂದರ ಅಧನಿಯಮ ಸಾಂಖ್ಾ ೪೭) ಮತುಿ ರಾರ್ಷಾೀಯ ಕೃರ್ಷ ಮತುಿ
ಗ್ಾರಮೀಣಾಭಿವೃದಿಧ ಬಾಾಾಂಕ್ ಅಧನಿಯಮ, ೧೯೮೧ (೧೯೮೧ರ ಕೀಾಂದರ ಅಧನಿಯಮ ಸಾಂಖ್ಾ
೬೧)ರ ಉದದೀಶಗಳಿಗ್ಾಗಿ, ಇದು ಒಾಂದು ಸಹಕಾರ ಸಾಂಘ ಎಾಂದು ಭಾವಿಸತಕೆದುದ."
1
ಲಕ್ಷಮಮಮ ವಿ. ಅಹಮದ್ ಕುಟಿಟ - ೨೦೦೮ (೩) ಕ.ಸಿ.ಸಿ.ಆರ್ ೨೧೧೪
1
ಐ.ಎಲ್.ಆರ್ ೧೯೯೦ ಕರ್ ೧೦೮೯
2
ಎ.ಐ.ಆರ್ ೧೯೮೪ ಎಸ್.ಸಿ ೧೧೫೧
1
ಖಲ್ಲೀದ್ ಸಲ್ಲೀಮ್ ವಿ. ಮಾಂಜಯಾ - ೨೦೦೫ (೪) ಕ.ಸಿ.ಸಿ.ಆರ್ ೨೩೭೪ (ಡಿ.ಬಿ)
2
ಓಾಂಬಳಮಮ ವಿ. ಅಸಿಸ್ಟಾಂಟ್ ಕಮೀಷ್ನರ್ - ಐ.ಎಲ್.ಆರ್ ೨೦೧೨ ಕರ್ ೩೯೭೭
ಅಧ್ಾಾಯ-೯
ಕಾಯ್ದದ ಯಾವ ದಿಕ್ಕೆನತಿ ಸ್ಾಗುತ್ತಿದ
ಸುಪಿರೀಮ್ ಕೂೀಟ್ಿ1 ಮೀಸಲಾತ್ತ ವಿಚಾರದಲ್ಲಿ ಹೀಗ್ಾಂದಿದ,
"ಜಾತ್ತಯನುು ಮೀರಲು ಮೀಸಲಾತ್ತ ಅಗತಾ ಮತುಿ ಅದನುು
ಶಾಶವತಗ್ೂಳಿಸಲು ಅಲಿ. ಮೀಸಲಾತ್ತಯನುು ಸಿೀಮತ ಅಥಿದಲ್ಲಿ
ಬಳಸಬೀಕಾಗಿದ ಇಲಿದಿದದರ ಅದು ದೀಶದಲ್ಲಿ ಜಾತ್ತವಾದವನುು
ಶಾಶವತಗ್ೂಳಿಸುತಿದ. ಮೀಸಲಾತ್ತಯನುು ವಿಶೀಷ್ ಸಮಥಿನ್ಯಿಾಂದ
ಬರಯಲಾಗಿದ. ಆಟಿಿಕಲ್ 16 (1) ರಲ್ಲಿನ ಸಮಾನತ್ಯು ವೈಯಕ್ಕಿಕ-
ನಿದಿಿಷ್ಟವಾಗಿದ, ಆಟಿಿಕಲ್ 16 (4) ಮತುಿ ಆಟಿಿಕಲ್ 16 (4 ಎ) ನಲ್ಲಿ
ಮೀಸಲಾತ್ತಯನುು ಸಕ್ಕರಯಗ್ೂಳಿಸುತಿದ. ಆದಾಗೂಾ, ರಾಜಾದ
ವಿವೀಚನ್ಯು ಸ್ಾವಿಜನಿಕ ಉದೂಾೀಗದಲ್ಲಿ "ಹಾಂದುಳಿದಿರುವಿಕ" ಮತುಿ
"ಪಾರತ್ತನಿಧಾದ ಅಸಮಪ್ಿಕತ್" ಯ ಅಸಿಿತವಕೆ ಒಳಪ್ಟಿಟರುತಿದ.
ಹಾಂದುಳಿದಿರುವಿಕಯು ವಸುಿನಿಷ್ಠ ಅಾಂಶಗಳನುು ಆಧರಿಸಿರಬೀಕು ಆದರ
ಅಸಮಪ್ಿಕತ್ಯು ವಾಸಿವಿಕವಾಗಿ ಅಸಿಿತವದಲ್ಲಿರಬೀಕು. ನ್ಾಾಯಾಾಂಗ
ಪ್ರಿಶ್ೀಲನ್ ಇಲ್ಲಿಗ್ ಬರುತಿದ. ಆದಾಗೂಾ, ಒಾಂದು ನಿದಿಿಷ್ಟ ಪ್ರಕರಣದಲ್ಲಿ
ಮೀಸಲಾತ್ತ ಅಪೀಕ್ಷಣಿೀಯವೀ ಅಥವಾ ಇಲಿವೀ, ನಿೀತ್ತಯಾಂತ್, ವಿಧ 16
(4) ಮತುಿ 16 (4 ಎ) ನಲ್ಲಿ ಉಲಿೀಖಿಸಲಾದ ನಿಯತ್ಾಾಂಕಗಳನುು
ಎಲ್ಲಿಯವರಗ್ ನಿವಿಹಸಲಾಗಿದಯೀ ಅಲ್ಲಿಯವರಗ್ ನ್ಾವು
ನಿಧಿರಿಸುವಾಂತ್ತಲಿ. ಮೀಲ ಹೀಳಿದಾಂತ್, ಇಕ್ಕವಟಿ, ನ್ಾಾಯ ಮತುಿ ಅಹಿತ್
1
ನ್ಾಗರಾಜ್ ವಿ. ಯು.ಆಫ಼್.ಇಾಂಡಿಯಾ - ೨೦೦೬ (೮) ಎಸ್.ಸಿ.ಸಿ ೨೧೨
1
ವಲುಮಮ ಪೌಲ್ ವಿ. ಕೂಚುನ್ - ಎ.ಐ.ಆರ್ ೧೯೯೬ ಎಸ್.ಸಿ ೧೦೧೧
1
ಮೀಸಲಾತ್ತಯನುು ನಿೀಡುವುದಕೆ ಎರಡು ಮಾನದಾಂಡಗಳನುು ಹಾಕಲಾಗಿದ (೧). ಸಕಾಿರದ
ಅಭಿಪಾರಯದಲ್ಲಿ ಅಾಂತಹ ಸಮುದಾಯಗಳಿಗ್ ಸರಿಯಾದ ಪ್ರತ್ತನಿದಿಸುವಿಕ ಇಲಿದಿರುವುದು (ಈ
ಬಗ್ೆ ಇಲ್ಲಿವರಗ್ ಯಾವುದೀ ಅಾಂಕ್ಕ ಅಾಂಶ ತಯಾರಿಸಿಲಿ) (೨). ಆಡಳಿತದ ದಕ್ಷ ನಿವಿಣಗ್
ಅನುಗುಣವಾಗಿ (ಮೀಸಲಾತ್ತಯಿಾಂದ ದಕ್ಷತ್ ನಿಮಾಿಣವಾಗಿದಯ್ದೀ ಎಲ್ಲಿದ ಅಾಂಕ್ಕ ಅಾಂಶ)
2
ಲೀಖಕರ ಅಭಿಪಾರಯ
1
http://raitamitra.kar.nic.in/stat/1.htm
ಅಧ್ಾಾಯ-೧೦
ಮಾಗಿದಶ್ಿ ನಿಯಮಗಳು
ಸಕಾಿರ ಆಗಿಾಂದಾಗ್ೆ ನಿೀಡಿರುವ ಮಾಗಿದಶಿನಗಳನುು ನ್ೂೀಡಿ
ಕನ್ಾಿಟಕ ಸಕಾಿರ ಅನ್ೀಕ ವಷ್ಿಗಳಿಾಂದ ಪಿ.ಟಿ.ಸಿ.ಎಲ್ ಕಾಯ್ದದಗ್
ಸಾಂಬಾಂದಿಸಿದಾಂತ್ ಹಲವಾರು ಆದೀಶಗಳನುು, ಸಕುಾಿಲರ್ ಗಳನುು
ಪ್ರಕಟಿಸುತಿಲೀ ಬಾಂದಿದ, ಆದರೂ ಆ ಬಗ್ೆ ಸಕಾಿರಿ ಅಧಕಾರಿಗಳಲ್ಲಿ ದಿವಾ
ನಿಲಿಕ್ಷೂತ್ ಮತುಿ ಪ್ರಕರಣಗಳಲ್ಲಿ ಭರಷ್ಟ ವಾವಸ್ಿಯಿಾಂದ ಶಾಮೀಲಾಗುವಿಕ
ಅಮಾಯಕರನುು (ಖರಿೀದಿದಾರರನುು ಮತುಿ ಗ್ಾರಾಂಟಿಗಳನುು) ಸಾಂಕಷ್ಟಕೆ
ಸಿಲುಕ್ಕಸುತ್ತಿದ. ಈ ಬಗ್ೆ ಅರಿವು ಮೂಡಿಸಲು ಅಾಂತಹ ಆದೀಶಗಳನುು /
ಸಕುಾಿಲರ್ ಪ್ರತ್ತಯನುು ವಿವಿದ ಮೂಲಗಳಿಾಂದ ಸಾಂಗರಹಸಿ ಹಲವಾರ್
ಅನುಭಾಂದಗಳಲ್ಲಿ ನಿೀಡಲಾಗಿದ. ಅನುಭಾಂದ - ೫ ರಲ್ಲಿ ಕಾಯ್ದದಯಲ್ಲಿನ
ನಿಯಮಗಳು ಮತುಿ ನಮೂನ್ ನಿೀಡಲಾಗಿದ.
ಉನುತ ಕೂೀಟ್ಿ ತ್ತೀಪ್ುಿ ಹೀಗ್ ಪ್ರಿಗಣಿಸಬೀಕು
ಈ ಬಗ್ೆ ಕನ್ಾಿಟಕ ಹೈಕೂೀಟ್ಿ ಪಿ.ಟಿ.ಸಿ.ಎಲ್ ಪ್ರಕರಣದಲ್ಲಿ ಹೀಗ್
ವಾಾಖ್ಾಾನಿಸಿದ,1 "ಈ ನ್ಾಾಯಾಲಯದ .... ಅಾಂತಹ ತ್ತೀಪ್ುಿಗಳು ಮತುಿ
ಆದೀಶಗಳು ಅನವಯಿಸುವ ಪ್ೂವಿನಿದಶಿನವನುು ಹೂಾಂದಿರುತಿದ ಎಾಂದು
ಉಲಿೀಕ್ಕಸಿದಾಗ, ನ್ಾಾಯಾಲಯವು ಅಾಂತಹ ತದೂರಪ್ ಪ್ರಕರಣಗಳಲ್ಲಿ
ಅಳವಡಿಸಲು, ಅದರಲ್ಲಿ ಯಾವ ಮಾಗಿದಶಿನ ಒಳಗ್ೂಾಂಡಿದ ಅಥವಾ
ಯಾವ ಅಾಂಶ ಆ ಕೀಸಿನಿಾಂದ ವಿಕಸನಗ್ೂಾಂಡಿದ ಎಾಂದು ಕಾಂಡುಹಡಿಯುವುದು
1
ರುದರಪ್ಪ ವಿ. ವಿಶೀಷ್ ರ್ಜಲಾಿಧಕಾರಿಗಳು - ೨೦೧೨ (೧) ಕರ್.ಎಲ್.ಜ ೨೨೭
1
ವಿಲ್ಲಿೀ ಸ್ಿೀನಿ ವಿ. ಮಧಾಪ್ರದೀಶ ರಾಜಾ 1955 (2) ಎಸ್್.ಸಿ.ಆರ್ 1140
2
ಲಕ್ಷಮಮಮ ವಿ. ಕನ್ಾಿಟಕ ರಾಜಾ - ೧೯೮೩ (೧) ಕರ್.ಎಲ್.ಜ ೪೧೭ (ಡಿ.ಬಿ)
1
ಪ್ರಕಾಶ್ ವಿ. ಕನ್ಾಿಟಕ ರಾಜಾ - ೨೦೦೫ (೧) ಕರ್.ಎಲ್.ಜ ೩೯೩
1
ನ್ಾರಾಯಣಪ್ಪ ವಿ. ವಿಶೀಷ್ ರ್ಜಲಾಿಧಕಾರಿ - ಐ.ಎಲ್.ಆರ್ ೨೦೦೬ ಕರ್ ೨೫೦೬
2
ಪಿಳಳನರಸಿಾಂಹಯಾ - ರಿಟ್.ನಾಂ. ೩೧೧೬೨/೨೦೧೪ - ೧೦-೦೭-೨೦೧೪
3
ವಾಂಕಟರಡಿಾ ವಿ. ರ್ಜಲಾಿಧಕಾರಿಗಳು - ಐ.ಎಲ್.ಆರ್ ೨೦೧೨ ಕರ್ ೩೧೬೮
1
ಈ ನಿಯಮವನುು ಚಕೆಕುಳಳೀಗ್ೌಡ ಪ್ರಕರಣದಲೂಿ ಉಲಿೀಕ್ಕಸಲಾಗಿದ - ಪಾಾರಾ ೧೫
1
ಲೀಖಕರ ಅಭಿಪಾರಯ
2
ಅಪಾಪಜಪ್ಪ ವಿ. ಕನ್ಾಿಟಕ ರಾಜಾ - ೨೦೧೫ (೪) ಕ.ಸಿ.ಸಿ.ಆರ್ ೩೪೧೦
3
ಬಾಂಡಾಮಮ ವಿ. ಉಪ್ವಿಭಾಗ್ಾಧಕಾರಿ - ಐ.ಎಲ್.ಆರ್ ೧೯೯೩ ಕರ್ ೨೬೯೪
1
ಮರಿಯಪ್ಪ ವಿ. ತ್ತಮಮರಾಯಪ್ಪ - ೨೦೦೪ (೩) ಕ.ಸಿ.ಸಿ.ಆರ್ ೧೪೭೧ (ಡಿ.ಬಿ)
1
ಮಹಮಮದ್.. ವಿ. ವಿಶೀಷ್ ರ್ಜಲಾಿಧಕಾರಿಗಳು- ೨೦೧೧ (೬) ಕರ್.ಎಲ್.ಜ ೩೮
2
ಪ್ರಭುದೀವರು ವಿ. ತ್ತಮಮಮಮ - ಮನು/ ಕ.ಎ/ ೦೫೯೨/ ೨೦೧೧ - (ಡಿ.ಬಿ)
3
ಸಿೀತ್ಾರಾಮಚಾರಿ ವಿ. ರ್ಜಲಾಿಧಕಾರಿಗಳು - ೨೦೦೫ (೨) ಕ.ಸಿ.ಸಿ.ಆರ್ ೭೭೨
4
ಮುಾಂಗಪ್ಪ ವಿ. ವಿಶೀಷ್ ರ್ಜಲಾಿಧಕಾರಿಗಳು - ಐ.ಎಲ್.ಆರ್ ೨೦೦೫ ಕರ್ ೪೧೭೪
1
ಚಕೆಕುಳಳೀಗ್ೌಡ ವಿ. ರಾಜಾ - ಐ.ಎಲ್.ಆರ್ ೧೯೯೧ ಕರ್ ೪೫೫೭
1
ವಿೀರಣಣ ವಿ. ವಿಶೀಷ್ ರ್ಜಲಾಿಧಕಾರಿಗಳು - ಐ.ಎಲ್.ಆರ್ ೧೯೯೧ ಕರ್ ೩೯೯೫
1
ದಾಾಮಪ್ಪ ವಿ. ಅಪ್ಣಾಣ ಭೂೀವಿ - ಐ.ಎಲ್.ಆರ್ ೧೯೯೭ ಕರ್ ೧೨೮೩ (ಡಿ.ಬಿ)
1
೧೯೫೬ ರ ಅಧಾಕ್ಷರ ಆದೀಶದ ಮಾಪ್ಿಡಿತ ಪ್ಟಿಟಯನುು ವಾಾಖ್ಾಾನಿಸುವುದಾದರ. ೧೯೫೬ ರ
ತ್ತದುದಪ್ಡಿ ಕಾಯ್ದದಯಾಂತ್ ಸ್ನುಸ್ ಆಧ್ಾರದಲ್ಲಿ ರಾಜಾದ ಗಡಿ ರೀಖ್ ವಿಾಂಗಡಿಸಿದ ನಾಂತರ
ರ್ಜಲಿಗಳನುು ಉಲಿೀಕ್ಕಸಿ ಎಲ್ಲಿ ವಾಸುಸುವ ಜಾತ್ತಗಳನುು ಮಾತರ ಎಸ್.ಸಿ/ಎಸ್.ಟಿ ಪ್ಟಿಟಯಲ್ಲಿ
ಗುರುತ್ತಸಲಾಗಿದ. ಅದರಾಂತ್ ೧೯೭೬ ರ ತ್ತದುದಪ್ಡಿಯಲ್ಲಿ ಮಾಗಿದಶಿನದಾಂತ್ ಮತ್ೂಿಾಂದು
ಮಾಪ್ಿಡಿತ ಪ್ಟಿಟಯನುು ೧೯೭೧ ರ ಸ್ನುಸ್ ಆಧ್ಾರದಲ್ಲಿ ಪಾಲ್ಲಿಮಾಂಟ್ ಮತುಿ ವಿಧ್ಾನಸಬಾ
ಕಾನಿುಿಟೂಾಯ್ದನಿು ಆಧ್ಾರದಲ್ಲಿ ಹೂರ ತರಬೀಕ್ಕರುತಿದ ಅಾಂತಹ ಪ್ಟಿಟ ಇಲಿದ ೧೯೭೬ ರಲ್ಲಿ
ಘೂೀರ್ಷಸಿದ ಪ್ಟಿಟ ಖ್ಾಯಾಂ ಆಗಲ್ಲಕೆ ಸ್ಾಧಾವಿಲಿ. ಹೀಗ್ ಈ ಅಾಂಶ ಇನೂು ಚಚಿ ಯಾಗಿಲಿ
ಎಾಂಬುದೀ ನಮಮಲ್ಲಿ ಮೂಡುವ ಕಟಟ ಕಡಯ ಪ್ರಶು.?
1
ಇಾಂತಹ ಸಕುಾಿಲರ್ ಹೂರಡಿಸಲು ಕಾನೂನಿನಲ್ಲಿ ರಾಜಾ ಸಕಾಿರಕೆ ಅಧಕಾರವಿಲಿ.
1
http://www.ncbc.nic.in/User_Panel/CentralListStateView.aspx
1
ಲಕ್ಷಿಮೀವನ್ ವಿ. ರ್ಜಲಾಿಧಕಾರಿಗಳು - ಐ.ಎಲ್.ಆರ್ ೨೦೧೫ ಕರ್ ೩೧೦೫
ತ್ತಳಿದದದನುು ಇನ್ೂುಬಿರಿಗ್
ಹಾಂಚುವುದು ಭಗವಾಂತನಿಗ್
ಅತಾಾಂತ ಪಿರಯ. ಇನ್ೂುಬಿರಿಗ್
ಹಾಂಚುವುದರಿಾಂದ ಹಚಾುಗುವ
ಏಕಮೀವ ಸಾಂಪ್ತುಿ ಎಾಂದರ
ಅದು ಜ್ಞಾನ.