Professional Documents
Culture Documents
Sirathe Musthaqeem April 2024
Sirathe Musthaqeem April 2024
10/-
ಫಿತ್್ರರ್ ಝಕಾತ್
ಐಹಿಕ ಮತ್್ತತು ಪಾರತ್ರಿಕ ವಿಜಯದ ಹಾದಿ
ಸಂಪುಟ 18 ಸಂಚಿಕೆ
ಸಂಪಾದಕೀಯ
هـ1445 شوال
y ಸವಾಲುಗಳು ಬರಲಿ, ಅದೇನೂ ನಮಗೆ ಹೊಸತಲ್್ಲ���������������������������������������3
ಎಪ್ರಿಲ್ 2
ಮುದ್್ರ ಣ:
Akshara Printers,
2nd Block, Katipalla,
Mangaluru. D.K.
Printed, published & owned by Muhammad Ali, Dawa Publications, Skyway Complex,
Opp. Govt. Junior College, 6th Block, Krishnapura. Editor: P. Abdussalam,
Printed at: Akshara Printers, 2nd Block, Katipalla Post, Mangaluru. D. K. KARNATAKA
ಸಂಪಾದಕರಿಗೆ ಪತ್್ರ
ಸಂಪಾದಕರಿಗೆ ಪತ್್ರ
ತಕ್್ಬಬೀರ್, ತಹ್್ಲಲೀಲ್ ಅಥವಾ ಝಿಕ್ರ್ನ ಭಕ್ತಿಯ ಹೆಸರಲ್ಲಿ ಮಸೀದಿಯ ಲೌಡ್ ಆದರೆ, ಮುಸ್ಲಿಮ್ ಸಮುದಾಯ ಇದನ್್ನನು
ಹೆಸರಲ್ಲಿ ಬೊಬ್ಬೆ-ಗದ್್ದಲ ಅಲ್್ಲಲಾಹನ ಸ್್ಪಪೀಕರ್ನಲ್ಲಿ ಹಾಗೆ ಅರಚುವಾಗ, ಅದೇ ಅರಿತಂತಿಲ್್ಲ! ಇಂದು ನಮ್್ಮ ಪರಿಸರದ
ರಸೂಲರಿಗೆ(g) ತೀರಾ ಇಷ್್ಟವಿಲ್್ಲವೆೆಂದು ಮಸೀದಿಯ ಅಕ್್ಕ ಪಕ್್ಕದ ಮನೆಗಳಲ್ಲಿ ಕೆಲವು ಮಸೀದಿಗಳಿಿಂದ ಝಿಕ್ರ್,
ಹದೀಸ್ನ ಗ್್ರರಂಥಗಳಿಿಂದ ಅರ್್ಥವಾಗು- ಸಣ್್ಣಪುಟ್್ಟ ಮಕ್್ಕಳು, ರೋ�ೋಗಿಗಳು, ಪ್್ರವಚನದ ಹೆಸರಲ್ಲಿ ಉಸ್್ತತಾದರುಗಳು
ತ್್ತದೆ. ಜಗತ್ನ
ತಿ ನಾಯಕ ಮುಹಮ್್ಮದ್(g) ಅಧ್್ಯಯನ ನಿರತರು, ಪರೀಕ್ಷೆಗಾಗಿ ಸಿದ್್ಧತೆ ಹಾಕುವ ಬೊಬ್ಬೆ ಪರಿಸರದ ಮನುಷ್್ಯರಿಗೆ
ರ ನಿಲುವು ಬಹಳ ಚೆೆಂದ. ಅಷ್್ಟಟೇ ಸೊಗಸು. ನಡೆಸುವವರು, ಅಶಕ್್ತರು, ವೃದ್್ಧರಿರುತ್್ತತಾರೆ. ಕಿರುಕುಳ ನೀಡುತ್ತಿದೆ. ಪವಿತ್್ರ ರಮಝಾ-
ಪರಿಸರಕ್ಕೆ ಅದರಿಿಂದ ಯಾವುದೇ ತಕರಾ- ಮಸೀದಿ ಪಕ್್ಕದಲ್ಲಿ ಅಥವಾ ಮಸೀದಿಯ ನ್ನಲ್್ಲಲೂ ಲೌಡ್ ಸ್್ಪಪೀಕರ್ನ ಬೊಬ್ಬೆಗಳಿಿಂದ
ರುಗಳಿಲ್್ಲ. ನಿಮಗೂ ಗೊತ್್ತತು, ನಮಾಝ್ ಕಟ್್ಟಡದಲ್್ಲಲೇ ರೋ�ೋಗಿಗಳನ್್ನನು ತಪಾಸಣೆ ನಾವು ಇಸ್್ಲಲಾಮಿನ ಯಾವ ಸಂದೇಶವನ್್ನನು
ದೀನುಲ್ ಇಸ್್ಲಲಾಮ್ನ ಅತೀ ಮಹತ್್ವದ ನಡೆಸುವ ಕ್ಲಿನಿಕ್ಗಳಿರುತ್್ತವೆ. ಮತ್ತಿತರ ಸಮಾಜಕ್ಕೆ ರವಾನಿಸುತ್ತಿದ್್ದದೇವೆ? ಅಲ್್ಲಲಾಹನ
ಅಂಗಡಿಗಳಿರುತ್್ತವೆ. ಮುಸ್ಲಿಮೇತರ
ಆರಾಧನಾ ಕರ್್ಮವಾಗಿದೆ. ಅದನ್್ನನು ನಿರ್್ವ- ಪ್್ರರೀತಿ, ಸಾಮೀಪ್್ಯ ಗಳಿಸಲು ಅದರಿಿಂದ
ಸಹೋ�ೋದರರ ಮನೆಗಳೂ ಮಸೀದಿಗೆ
ಹಿಸದವರು ಯಾರೂ ಮುಸ್ಲಿಮರಾಗಲು ಸಾಧ್್ಯವೇ? ಪ್್ರತಿಯೊೊಂದು ಮಸೀದಿಯ
ನಿಕಟವಾಗಿರುತ್್ತದೆ. ಆ ಸಂದರ್್ಭಗಳಲ್ಲಿ
ಸಾಧ್್ಯವಿಲ್್ಲ. ನರಕದಿಿಂದ ಮುಕ್ತಿ ಮತ್್ತತು ಸ್್ವರ್್ಗ ಗೌರವಾನ್ವಿತ ಆಡಳಿತ ಕಮಿಟಿ ಇದನ್್ನನು
ಅವರನುಭವಿಸುವ ಮಾನಸಿಕ
ಪ್್ರರಾಪ್ತಿಗೆ ಅದು ಅನಿವಾರ್್ಯ. ನಮಾಝ್ ಗ ಂ ಭ ೀ ರ ವ ಾ ಗಿ ಪ ರಿ ಗ ಣಿ ಸ ಬ ೇ ಕು .
ಅವಸ್ಥೆಯನ್್ನನೊಮ್ಮೆ ಊಹಿಸಿ ನೋ�ೋಡಿ!
ಅಲ್್ಲಲಾಹನೊಂದಿಗಿನ ಖಾಸಗಿ ಸಂಭಾಷಣೆ ಏಕೆೆಂದರೆ, ಹೆಚ್ಚಿನ ಮಸೀದಿಗಳಲ್ಲಿರುವ
ದಯವಿಟ್್ಟಟು ತಲೆಯಲ್ಲಿ ಸೆಗಣಿ
ಎಂಬುದೂ ಅಷ್್ಟಟೇ ಸತ್್ಯ! ಆದರೆ ಮಹತ್್ವ- ತುಂಬಿದವರಾಗದಿರಿ. ಒಂದಷ್್ಟಟು ಯೋಚಿಸಿ. ಉಸ್್ತತಾದ್, ಖತೀಬರುಗಳು ಊರಿನವರಲ್್ಲ
ಪೂರ್್ಣ ಮತ್್ತತು ಅತೀ ವಿಶಿಷ್್ಟವಾದ ಈ ಪ ರ ವೂ ರಿ ನ ವ ರ ಾ ಗಿ -
20 ನೇ ಪುಟಕ್ಕೆ
ಈ
ಗ ಎಲ್್ಲಲಾ ಕಡೆ ಸಾಮಾನ್್ಯವಾಗಿ ಕೇಳಿಬರುತ್ತಿರುವ ಒಂದು ಮಾತಾಗಿದೆ ಫಿತ್್ನ. ಇಂದು ಫಿತ್್ನ
ವ್್ಯಯಾಪಕವಾಗಿದೆ. ಎಲ್ಲಿ ಹೋ�ೋದರೂ ಪಿತೂರಿ, ಗೊಂದಲ, ಜಗಳ, ಕೆಡುಕು, ದುರ್್ಮಮೋ
ಹಗಳೇ ಗೋ�ೋಚರಿಸುತ್ತಿವೆ ಎನ್್ನನುವುದು ಜನರ ಅಭಿಪ್್ರರಾಯವಾಗಿದೆ. ಸತ್್ಯವನ್್ನನು ಸ್್ವವೀಕರಿಸುವವರು
ಬಹಳ ಕಡಿಮೆ. ಕೆಡುಕು ಮೆರೆಯುತ್ತಿದೆ. ಪ್್ರರಾಮಾಣಿಕತೆಯೆನ್್ನನುವುದು ಮರೀಚಿಕೆಯಾಗಿದೆ. ಪರಸ್್ಪರ
ಸಂಶಯ, ಅಪನಂಬಿಕೆ, ತಪ್ಪುಗ್್ರಹಿಕೆ. ವಿಶ್್ವವಾಸ ಕ್ಷೀಣಿಸುತ್ತಿದೆ. ಮೇಲ್ನೋಟಕ್ಕೆ ಈ ಮಾತುಗಳು
ಸತ್್ಯವೆೆಂದು ಸಾಬೀತಾಗುತ್್ತದೆ.
ಎಪ್ರಿಲ್ 2 ���������������������������������������������������������������������������������������������������������������������������������������������������������� 3
ತೊಡಗಿದ ಸಂದರ್್ಭದಲ್ಲೆಲ್್ಲ ಅಲ್್ಲಲಾಹು ಪ್್ರವಾದಿಗಳನ್್ನನು ನಿಯೋಗಿಸುತ್್ತತಾ ಬಂದಿದ್್ದದಾನೆ. ಅಲ್್ಲಲಾಹ-
ನಿಿಂದ ನಿಯೋಜಿಸಲ್್ಪಟ್್ಟ ಪ್್ರವಾದಿಗಳು ಇಂತಹ ಕೆಡುಕು (ಫಿತ್್ನ) ಗಳನ್್ನನು ವಿರೋ�ೋಧಿಸಿದರು. ಸುಜ್ಞಾನ
ಮತ್್ತತು ಸತ್್ಯಸಂಧತೆಯ ಕಂದೀಲು ಹಿಡಿದುಕೊಂಡು ಜನರಿಗೆ ಸತ್್ಯ ಮತ್್ತತು ಮೋಕ್ಷದ ಮಾರ್್ಗವ-
ನ್್ನನು ತೋ�ೋರ್್ಪಡಿಸಿದರು.
ಎಲ್್ಲ ಕಾಲದಲ್್ಲಲೂ ಒಂದಲ್್ಲ ಒಂದು ರೀತಿಯ ಫಿತ್್ನ ಇತ್್ತತು ಎನ್್ನನುವುದು ಚರಿತ್ರೆಯನ್್ನನು ಅವಲೋ�ೋಕನ
ನಡೆಸುವಾಗ ಮನದಟ್ಟಾಗುತ್್ತದೆ. ಸವಾಲುಗಳು, ಸಂಕಷ್್ಟಗಳು ಪರೀಕ್ಷೆಯ ರೂಪದಲ್ಲಿ ಎದುರಿಸದ
ಒಂದೇ ಒಂದು ಪೀಳಿಗೆಯು ಗತಿಸಿ ಹೋ�ೋಗಿಲ್್ಲ. ಎಲ್್ಲಲಾ ಕಾಲಘಟ್್ಟದಲ್್ಲಲೂ ಸತ್್ಯ ಮತ್್ತತು ನ್್ಯಯಾಯದ
ಸಮರ್್ಥಕರಾದ ಸತ್್ಯ ವಿಶ್್ವವಾಸಿಗಳು ಪ್್ರತಿಕೂಲ ಪರಿಸ್ಥಿತಿಯನ್್ನನು ಅನುಕೂಲಕರವಾಗಿ ಪರಿವರ್ತಿಸಲು
ಕೆಚ್ಚೆದೆಯಿಿಂದ ಹೋ�ೋರಾಡಿದ್್ದದಾರೆ.
ಇಂದು ಎಲ್ಲೆಡೆ ಫಿತ್್ನ ಆವರಿಸಿಕೊಂಡಿದೆ. ಕುಫ್ರರ್ನ ಕೂಗು ಗಗನವನ್್ನನು ತಲುಪುತ್ತಿದೆ. ಶಿರ್ಕಿನ ಶಿರವು
ರಾರಾಜಿಸುತ್ತಿದೆ. ಇಬ್್ಲಲೀಸ್ ಸಂಭ್್ರಮಿಸುತ್ತಿದ್್ದದಾನೆ. ಅನ್್ಯಯಾಯವೇ ಆಳುತ್ತಿದೆ. ರಕ್್ತದ ಹೊಳೆ ಹರಿಯು-
ತ್ತಿದೆ. ಹಾಗಾದರೆ ಸತ್್ಯ, ಧರ್್ಮ, ನೀತಿಯನ್್ನನು ನೆಲೆಗೊಳಿಸಲು, ತೌಹೀದ್ ಮತ್್ತತು ಸುನ್್ನತ್್ತನ್್ನನು ಪುನರ್
ಪ್್ರತಿಷ್್ಠಠಾಪನೆ ಮಾಡಲು ಸರ್್ವ ತ್್ಯಯಾಗಕ್್ಕಕೂ ಸಿದ್್ಧರಾಗ ಬೇಡವೇ? ಸತ್್ಯವಿಶ್್ವವಾಸಿಗೆ ತನ್್ನ ವಿಶ್್ವವಾಸ ಮತ್್ತತು
ನಿಷ್ಠೆಯನ್್ನನು ಸಾಬೀತುಪಡಿಸಲು ಇದು ಸುಸಂದರ್್ಭವಲ್್ಲವೇ?
ಎಪ್ರಿಲ್ 2 ���������������������������������������������������������������������������������������������������������������������������������������������������������� 5
ْ َ ٱهَّلل يُ َدٰف ُِع َعن ٱلَّذ
»38 ِين َء َام ُن ٓۗوا ﴾ « الحج َ َّ ﴿إ َّن:قال تعالى
ِ ِ
َ ُ ُ ُّ ُ َ َ ْ ُ َّ َ َ ْ ُ ۡ َ َ
َ َّ ك ۡم َك ۡي ُد ُه ۡم َش ۡي ًـٔاۗ إ َّن
ٱهَّلل ب ِ َما َي ۡع َملون ِ ﴿وِإن تصبِروا وتتقوا لا يضر:قال تعالى
ٞ ُمح
»120 يط﴾ «آل عمران ِ
"ನೀವು ಸಹನೆ ಪಾಲಿಸುವುದಾದರೆ ಮತ್್ತತು ಧರ್್ಮನಿಷ್ಠೆ ಹೊಂದಿದ್್ದರೆ ಅವರ ಸಂಚು ನಿಮಗೆ ಯಾವ
ಹಾನಿಯನ್್ನನೂ ಉಂಟುಮಾಡದು" (3:120)
C¯ÁèºÀ£À ªÀZÀ£À
ಸೂರತುನ್್ನಹ್ಲ್ 115-128
ಸೂರತುನ್್ನಹ್ಲ್ ಮಕ್್ಕಕಾದಲ್ಲಿ ಅವತೀರ್್ಣಗೊಂಡಿದೆ. ಇದರಲ್ಲಿ 128 ಸೂಕ್ತಿಗಳು ಮತ್್ತತು 16 ರುಕೂಅ್ ಇದೆ
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್್ಲಲಾಹನ ನಾಮದಿಿಂದ
ۡ َ ۡ َ َ َ َّ َ َ َ ۡ َ ۡ ُ ُ ۡ َ َ َ َّ َ َ َّ
115. ನಿಮಗೆ ಶವ, ರಕ್್ತ, ಹಂದಿಯ ಮಾಂಸ ಮತ್್ತತು ಅಲ್್ಲಲಾಹೇ-
ير
ِ ِ ِنما حرم عليكم ٱلميتة وٱلدم ولحم ٱل
ِنز خ
َ َ َّ ۡ َ َّ ُ ٓ َ َ
ತರರ ಹೆಸರಲ್ಲಿ ಕಡಿಯಲಾದ ಪ್್ರತಿಯೊೊಂದು ವಸ್್ತತುವನ್್ನನು
ۡ
ನಿಷಿದ್್ಧಗೊಳಿಸಲಾಗಿದೆ.[1] ಯಾರಾದರೂ ನಿರ್್ಬಬಂಧಿಸಲ್್ಪಟ್್ಟಟು ٖٱهَّللِ بِهِۖۦ ف َم ِن ٱض ُط َّر غ ۡي َر بَاغ وما أهِل ل ِغي ِر
1 ಈ ಸೂಕ್ತಿಯು ಇದಕ್್ಕಿಿಂತ ಮೊದಲು ಮೂರು ಸಲ ಉಲ್್ಲಲೇಖವಾಗಿದೆ. 1. ಸೂರ ಅಲ್-ಬಕರ 173, ಸೂರ ಅಲ್-ಮಾಇದ 3, ಸೂರ ಅಲ್-
ಅನ್ಆಮ್ 145 ರಲ್ಲಿ. ಇಲ್ಲಿ ನಾಲ್್ಕನೇ ಸಲ ಅಲ್್ಲಲಾಹು ಇದನ್್ನನು ಇನ್್ನನೊಮ್ಮೆ ಅವತೀರ್್ಣಗೊಳಿಸುತ್ತಿದ್್ದದಾನೆ. ಇದರಿಿಂದ ಸ್್ಪಷ್್ಟವಾಗುವುದೇನೆೆಂದರೆ
ಅಲ್್ಲಲಾಹು ಈ ನಾಲ್್ಕಕು ನಿಷಿದ್್ಧ ವಸ್್ತತುಗಳಿಿಂದ ಮುಸಲ್್ಮಮಾನರನ್್ನನು ಒತ್್ತಡಪೂರ್್ವಕವಾಗಿ ಸಂರಕ್ಷಿಸಲು ಬಯಸುತ್್ತತಾನೆ. ಈ ಕುರಿತಾದ ವಿವರಣೆಗಳನ್್ನನು
ಕೂಡ ಈ ಹಿಿಂದಿನ ಉಲ್್ಲಲೇಖಗಳೊೊಂದಿಗೆ ನೀಡಲಾಗಿದೆ. ಈ ನಿಷಿದ್್ಧ ವಸ್್ತತುಗಳಲ್ಲಿ ನಾಲ್್ಕನೇಯದಾದ ಅಲ್್ಲಲಾಹೇತರರ ಹೆಸರು ಕರೆಯಲಾದ ವಸ್್ತತುಗಳು
ಎಂಬ ವಿಷಯವನ್್ನನು ವ್್ಯಯಾಖ್್ಯಯಾನಿಸುತ್್ತತಾ ಶಿರ್ಕಿನ ಕಳ್್ಳ ದಾರಿಯನ್್ನನು ತೆರೆದು ಕೊಡುವ ಪ್್ರಯತ್್ನ ಕಂಡು ಬರುತ್ತಿದೆ.
ಜಾನುವಾರನ್್ನನು ಅಲ್್ಲಲಾಹೇತರರಿಗೆ ಅರ್ಪಿಸುವ ಬಹಳಷ್್ಟಟು ವಿಧಾನಗಳಿವೆ. ಅವುಗಳಲ್ಲಿ ಒಂದು ಅಲ್್ಲಲಾಹೇತರರ ಸಾಮೀಪ್್ಯ ಮತ್್ತತು ಸಂತೃಪ್ತಿಗಾಗಿ
ಜಾನುವಾರು ಝಿಬ್್ಹ ಮಾಡುವುದು (ಕೊಯ್್ಯಯುವುದು). ಕೊಯ್್ಯಯುವಾಗಲೂ ಯಾರಿಗಾಗಿ ಕೊಯ್್ಯಲಾಗುತ್್ತದೋ�ೋ (ವಿಗ್್ರಹ, ಪ್್ರತಿಮೆ, ಗೋ�ೋರಿ,
ಕ್ಷೇತ್್ರ) ಅವರ ಹೆಸರನ್್ನನು ಉಚ್್ಚರಿಸುವುದು. ಇನ್್ನನೊೊಂದು ವಿಧಾನವೇನೆೆಂದರೆ, ಉದ್್ದದೇಶ ಸಂತೃಪ್ತಿಗೊಳಿಸುವುದಾಗಿದ್್ದರೂ ಝಿಬ್್ಹ (ಕೊಯ್್ಯಯುವಾಗ)
ಎಪ್ರಿಲ್ 2 ���������������������������������������������������������������������������������������������������������������������������������������������������������� 7
ಯಾವ ಅಪೇಕ್ಷೆಯು ಇಲ್್ಲದೆ, ಮಿತಿಮೀರದೆ ಇರುವವನ
١١٥ ِيم َ َّ َولَا عَاد فَإ َّن
ٞ َّرحٞٱهَّلل َغ ُفور
ಹೊರತು. ನಿಶ್್ಚಯವಾಗಿಯೂ ಅಲ್್ಲಲಾಹು ಕ್ಷಮಿಸುವವನೂ
ِ ٖ
ಕರುಣೆ ತೋ�ೋರುವವನೂ ಆಗಿರುತ್್ತತಾನೆ.
َ َ َ َ ۡ ُ ُ َُ َۡ ُ َ َ ْ ُ َُ َ َ
116. ನಿಮ್್ಮ ನಾಲಗೆಯಿಿಂದ ಹೊರಡುವ ಸುಳ್ಳುಗಳ ಮೂಲಕ
ِب هٰذا ولا تقولوا ل ِما ت ِصف ألسِنتكم ٱلكذ
ನೀವು ಇದು ಹಲಾಲ್ (ಧರ್್ಮಸಮ್್ಮತ) ಇದು ಹರಾಮ್
َّ َ َ ۡ َّ َ َ ْ ُ َ ۡ َ ّ ٞ َ َ َ ٰ َ َ ٞ ٰ َ َ
(ನಿಷಿದ್್ಧ) ಎಂದು ಹೇಳಿ ಅಲ್್ಲಲಾಹನ ಮೇಲೆ ಸುಳ್್ಳಳಾರೋ�ೋ- ِب إِن ۚ حلل وهذا حرام ل ِتفتروا على ٱهَّللِ ٱلكذ
َ ۡ َ َ َ ۡ َّ َ َ َ ُ َ ۡ َ َ َّ
ِب لا ُيفل ُِحون
ಪಿಸಬೇಡಿರಿ.[2] ತಿಳಿದಿರಲಿ! ಅಲ್್ಲಲಾಹುವಿನ ಮೇಲೆ ಸುಳ್ಳು
ٱلذِين يفترون على ٱهَّللِ ٱلكذ
ಹೆಣೆಯುವವರು ಎಂದೂ ಯಶಸ್್ಸಸು ಗಳಿಸಲಾರರು.
١١٦
ٞ َ ٌ َ َ ۡ َُ َ ٞ َ ٞ َ َ
117. ಅವರಿಗೆ ಅದರಿಿಂದ ಸಿಗುವ ಲಾಭ ಕ್ಷುಲ್್ಲಕವಾಗಿರು- ١١٧ متٰع قل ِيل ولهم عذاب أل ِيم
ತ್್ತದೆ. ಆದರೆ ಅದಕ್ಕೆ ಸಿಗುವ ಶಿಕ್ಷೆ ಅತ್್ಯಯಂತ ಯಾತನಾ
ಜನಕವಾಗಿರುತ್್ತದೆ.
َ َ َ ْ ُ َ َ َّ َ َ َ
118. ಮತ್್ತತು ನಾವು ಯಹೂದಿಗಳಿಗೆ ಏನೆಲ್್ಲಲಾ ನಿಷಿದ್್ಧಗೊಳಿಸಿದ್ದೆ- ِين هادوا َح َّر ۡم َنا َما ق َص ۡص َنا َعل ۡيك وعلى ٱلذ
َ
ُ ْ ُ َ َ َ َ َ َ َُۡ
كن كان ٓوا أنف َس ُه ۡمِ ٰ مِن قبل ۖ َوما ظل ۡمنٰ ُه ۡم َول
ವೆೆಂದು ನಿಮಗೆ ಈ ಮೊದಲೇ ತಿಳಿಸಿಕೊಟ್ಟಿರುತ್್ತತೇವೆ. ನಾವು
ಅವರ ಮೇಲೆ ಯಾವುದೇ ಅನ್್ಯಯಾಯವೆಸಗಿದ್್ದಲ್್ಲ. ಬದಲಾಗಿ
َ ۡ
ಅವರಾಗಿಯೇ ಅವರ ಮೇಲೆ ಅನ್್ಯಯಾಯವೆಸಗಿದ್್ದದಾಗಿದೆ. ١١٨ َيظل ُِمون
ْ ُ َ َّ ُ َ َ َ َ ٓ ُّ ْ ُ َ َ َّ َ َّ َ َّ َّ ُ
119. ಯಾರಾದರೂ ಅಜ್ಞಾನದಿಿಂದ ದುಷ್್ಕ ರ್್ಮ ಗಳನ್್ನನು ثم إِن ربك ل ِلذِين ع ِملوا ٱلسوء ِبجهٰل ٖة ثم تابوا
ಮಾಡುವಾಗ ಅಲ್್ಲಲಾಹನ ಹೆಸರನ್್ನನು ಉಚ್್ಚರಿಸುವುದು. ಈ ವಿಧಾನ ಗೋ�ೋರಿ ಆರಾಧಕರಲ್ಲಿ ವ್್ಯಯಾಪಕವಾಗಿ ಕಂಡು ಬರುತ್್ತದೆ. ಅವರು ಜಾನುವಾರನ್್ನನು
ಮಹಾತ್್ಮರಾದ ಅಂಬಿಯಾ ಔಲಿಯಾಗಳಿಗೆ, ಬೀಬಿ ಬಾಬಗಳಿಗೆ ಅರ್ಪಿಸುವ ಸಂಕಲ್್ಪ ಇಟ್್ಟಟುಕೊಂಡೇ ಝಿಬ್್ಹ ಮಾಡುತ್್ತತಾರೆ. ಝಿಬ್್ಹ ಮಾಡುವಾಗ
ಅಲ್್ಲಲಾಹನ ಹೆಸರು ಉಚ್್ಚರಿಸುತ್್ತತಾರೆ. ಇದು ಶಿರ್್ಕಲ್್ಲ ಎಂಬ ವಾದ ಅವರದ್್ದದು. ಈ ರೀತಿಯಲ್ಲಿ ಒಂದು ಕಳ್್ಳ ದ್್ವವಾರ ಶಿರ್ಕಿನ ಕಡೆಗೆ ತೆರೆಯಲಾಗಿದೆ.
ವಾಸ್್ತವದಲ್ಲಿ ಈ ವಿಧಾನವು ನಿಷಿದ್್ಧವೆೆಂದು ವಿದ್್ವವಾಾಂಸರು, ಕರ್್ಮಶಾಸ್ತತ್ರಜ್ಞರು ಘೋಷಿಸಿರುತ್್ತತಾರೆ.
ಇನ್್ನನೊೊಂದು ವಿಧಾನ ವಿಗ್್ರಹಗಳು, ಕ್ಷೇತ್್ರಗಳು, ದರ್್ಗಗಾಗಳ ಬಳಿ ಬಲಿ ಕೊಡುವುದು. ಈ ಕುರಿತು ಸೂರ ಮಾಇದದಲ್ಲಿ ವಿವರಣೆ ನೀಡಲಾಗಿದೆ.
ಹದೀಸ್ ನಲ್ಲಿ ಕೂಡ ಈ ಕುರಿತು ಉಲ್್ಲಲೇಖವಿದೆ. ಇದು ಕೂಡ ಅಲ್್ಲಲಾಹೇತರರ ಸಾಮೀಪ್್ಯ ಮತ್್ತತು ಸಂತೃಪ್ತಿಯನ್್ನನು ಉದ್್ದದೇಶಿಸಿಕೊಂಡು ಮಾಡುವ
ಕಾರ್್ಯವಾಗಿರುವುದರಿಿಂದ ಅದು ಕೂಡ ನಿಷಿದ್್ಧವಾಗಿದೆ. ಇಮಾಮ್ ಅಬೂದಾವೂದ್ ಉಲ್್ಲಲೇಖಿಸಿರುವ ಒಂದು ಹದೀಸಿನಲ್ಲಿ ಓರ್್ವ ವ್್ಯಕ್ತಿ
ಪ್್ರವಾದಿ(g) ರೊಂದಿಗೆ ನಾನು ಬುದಾನ ಎಂಬ ಸ್್ಥಳದಲ್ಲಿ ಒಂಟೆ ಝಿಬ್್ಹ ಮಾಡುವ ಹರಕೆ ಹೊತ್ತಿದ್ದೆ. ನಾನೀಗ ಆ ಹರಕೆಯನ್್ನನು ಪೂರ್ತಿಗೊಳಿ-
ಸಬಹುದೇ? ಎಂದು ಕೇಳುತ್್ತತಾರೆ. ಪ್್ರವಾದಿ(g) ಕೇಳಿದರು: ಅಲ್ಲಿ ಅಜ್ಞಾನ ಕಾಲದಲ್ಲಿ ಯಾವುದಾದರೂ ವಿಗ್್ರಹ ಆರಾಧಿಸಲ್್ಪಡುತ್ತಿತ್್ತತೇ? ಜನರು
ಹೇಳಿದರು: ಇಲ್್ಲ. ಮತ್ತೆ ಪ್್ರವಾದಿ(g) ಕೇಳಿದರು: ಅಲ್ಲಿ ಯಾವುದಾದರೂ ಉತ್್ಸವವೇನಾದರೂ ನಡೆಯುತ್ತಿತ್್ತತೇ? ಜನರು ಹೇಳಿದರು: ಇಲ್್ಲ.
ತದನಂತರ ಪ್್ರವಾದಿ(g) ಪ್್ರಶ್ನೆ ಕೇಳಿದವನೊಂದಿಗೆ ಹರಕೆ ಪೂರ್ತಿಗೊಳಿಸುವಂತೆ ಹೇಳಿದರು. ಇದರಿಿಂದ ಸ್್ಪಷ್್ಟವಾಗಿ ತಿಳಿದುಬರುವುದೇನೆೆಂದರೆ
ಸಂಕಲ್್ಪ ಉದ್್ದದೇಶ ಅಲ್್ಲಲಾಹೇತರರ ಸಂಪ್್ರರೀತಿ ಅಲ್್ಲದಿದ್್ದರೂ ಕ್ಷೇತ್್ರಗಳು ವಿಗ್್ರಹಗಳು ಉತ್್ಸವ ನಡೆಯುವ ಸ್್ಥಳಗಳಿಗೆ ಮೃಗಗಳನ್್ನನು ಕೊಂಡು ಹೋ�ೋಗಿ
ಝಿಬ್್ಹ ಮಾಡಿ ತಿನ್್ನನುವುದು ಅನುವದನೀಯವಲ್್ಲ.
2 ಇದು ವಿಗ್್ರಹಗಳ ಹೆಸರಲ್ಲಿ ಬಿಟ್್ಟಟುಬಿಡುವ ಮೃಗಗಳು. ಅದನ್್ನನು ಜನರು ಅವರ ಮಟ್ಟಿಗೆ ನಿಷಿದ್್ಧವೆೆಂದು ಭಾವಿಸುತ್ತಿದ್್ದರು. ಉದಾ: ಬಹೀರ, ಸಾಇಬ,
ವಸೀಲ ಮತ್್ತತು ಹಾಮ್ ಇತ್್ಯಯಾದಿಗಳ ಕುರಿತಾಗಿದೆ. (ನೋ�ೋಡಿರಿ: ಅಲ್-ಮಾಇದ 103, ಅನ್ಆಮ್ 139-141)
ُ َ ٗ َّ ّ َ ٗ ُ َ َ َ ٰ َ ۡ َّ
120. ನಿಸ್್ಸಸಂದೇಹವಾಗಿಯೂ ಇಬ್್ರರಾಹೀಮ್ ಅಲ್್ಲಲಾಹನಿಗೆ ِيم كان أ َّمة قان ِٗتا ِهَّلِّلِ َحن ِيفا َول ۡم يَك إِن إِبره
ಸಂಪೂರ್್ಣ ಶರಣಾಗಿ ಸತ್್ಯ ಮಾರ್್ಗದಲ್ಲಿ (ವಿಚಲಿತರಾಗದೆ) َ م َِن ٱل ۡ ُم ۡشرك
١٢٠ ِين
ಜೀವಿಸುತ್ತಿದ್್ದ ಒಂದು ಸಮುದಾಯವಾಗಿದ್್ದರು.[3] ಅವರು
ِ
ಬಹುದೇರಾದಕರಲ್ಲಿ ಸೇರಿದವರಾಗಿರಲಿಲ್್ಲ.
ص َر ٰ ٖط
َ ُ َ َ ُ ََۡ َُّۡ َ
121. (ಅವರು) ಅಲ್್ಲಲಾಹನ ಅನುಗ್್ರಹಗಳಿಗೆ ಕೃತಜ್ಞತೆ ಸೂಚಿಸುವ- ِ شاك ِٗرا ل ِأنع ِم ۚهِ ٱجتبىٰه َوهدىٰه إِل ٰى
ವರಾಗಿದ್್ದರು. ಅಲ್್ಲಲಾಹು ಅವರನ್್ನನು ಆರಿಸಿಕೊಂಡನು ಮತ್್ತತು
١٢١ يم َ ۡ ُّ
ಸನ್್ಮಮಾರ್್ಗದರ್್ಶನ ಮಾಡಿದನು. ٖ ِمستق
َ َّ ٗ ۡ ُّ َ
122. ನಾವು ಅವರಿಗೆ ಇಹಲೋ�ೋಕದಲ್್ಲಲೂ ಒಳಿತನ್್ನನು ದಯಪಾ- ٱلدن َيا َح َس َنة ۖ َوِإن ُهۥ فِي ٱٓأۡلخ َِرة ِ ل ِم َن َو َءات ۡي َنٰ ُه فِي
ಲಿಸಿದ್ದೆವು. ಪರಲೋ�ೋಕದಲ್್ಲಲೂ ಅವರು ನಿಶ್್ಚಯವಾಗಿಯೂ
َ ٱلصٰلِح َّ
ಸಜ್್ಜನರಲ್ಲಿ ಸೇರಿರುವರು. ١٢٢ ين ِ
َّ ْ ُ َ ۡ َ َّ َ َ ُ ۡ َّ َ ُ َ َّ
124. ಶನಿವಾರದ ದಿನದ ಕುರಿತು ಭಿನ್್ನನಾಭಿಪ್್ರರಾಯ ಇಟ್್ಟಟುಕೊಂ- ِين ٱخ َتلفوا فِي ۚهِ َوِإن إِنما جعِل ٱلسبت على ٱلذ
ْ ُ َ َ ۡ ُ َ َ
َر َّبك ل َي ۡحك ُم بَ ۡي َن ُه ۡم يَ ۡو َم ٱلقِ َيٰ َمةِ فِيما كانوا
ಡವರ ಮೇಲೆಯೇ ಅದನ್್ನನು ಪ್್ರಮುಖ ಹೊಣೆಯನ್್ನನಾಗಿ
ಮಾಡಲಾಗಿತ್್ತತು.[5] ಕಿಯಾಮತ್ನ (ಅಂತ್್ಯ) ದಿನ ನಿಮ್್ಮ
3 ಉಮ್್ಮತುನ್ ಎಂಬ ಪದಕ್ಕೆ ಇಮಾಮ್, ಮಾರ್್ಗದರ್್ಶಕ ಮುಂತಾದ ಅರ್್ಥಗಳಿವೆ. ಉಮ್್ಮತ್ನ ನೇರವಾದ ಅರ್್ಥ ಸಮುದಾಯ ಎಂದೇ ಆಗಿದೆ.
ಇಬ್್ರರಾಹೀಮ್(m) ರವರು ಒಂದು ಸಮುದಾಯದಂತೆ ಪ್್ರವರ್್ತನಾಶೀಲರಾಗಿದ್್ದರು. (ಉಮ್್ಮತ್ನ ಅರ್್ಥ ವಿವರಣೆಗಾಗಿ ಸೂರತು ಹೂದ್ನ 8ನೇ
ಸೂಕ್ತಿಯ ವಿವರಣೆ ನೋ�ೋಡಿ).
4 ಮಿಲ್್ಲತ್ ಎಂದರೆ ಅಲ್್ಲಲಾಹು ಪ್್ರವಾದಿಗಳ ಮೂಲಕ ಜನರಿಗೆ ಇಷ್್ಟಪಟ್್ಟಟು ಕೊಟ್ಟಿರುವ ದೀನ್ ಅಥವಾ ಜೀವನಕ್್ರಮವಾಗಿದೆ. ಪ್್ರವಾದಿ ಮುಹಮ್್ಮದ್(g)
ಸರ್್ವ ಅಂಬಿಯಾಗಳೂ ಸೇರಿದಂತೆ ಆದಮರ(m) ಸಂತತಿಗೆಲ್್ಲಲಾ ಸರದಾರರಾಗಿದ್್ದರೂ ಅವರಿಗೆ ಇಬ್್ರರಾಹೀಮ್(m) ರವರ ಮಿಲ್್ಲತ್್ತನ್್ನನು ಅನುಸ-
ರಿಸಬೇಕೆೆಂದು ಆದೇಶಿಸಲಾಗಿದೆ. ಇದರಿಿಂದ ಇಬ್್ರರಾಹೀಮ್(m) ರವರ ಶ್್ರರೇಷ್್ಠತೆ ಮತ್್ತತು ಪ್್ರತ್್ಯಯೇಕತೆಯನ್್ನನು ಮನವರಿಕೆ ಮಾಡಿಕೊಳ್್ಳಬಹುದಾಗಿದೆ.
ವಾಸ್್ತವದಲ್ಲಿ ಸರ್್ವ ಪ್್ರವಾದಿಗಳ ಧರ್್ಮ ಒಂದೇ ಆಗಿದ್್ದದು ಅದರಲ್ಲಿ ಏಕದೇವವಿಶ್್ವವಾಸ, ಪ್್ರವಾದಿತ್್ವದ ಮೇಲೆ ವಿಶ್್ವವಾಸ ಮತ್್ತತು ಪರಲೋ�ೋಕ ವಿಶ್್ವವಾ,ಸಕ್ಕೆ
ಅತೀ ಹೆಚ್್ಚಚು ಆದ್್ಯತೆಗಳನ್್ನನು ನೀಡಿರುವುದಾಗಿ ಕಾಣಬಹುದಾಗಿದೆ.
5 ಈ ಭಿನ್್ನನಾಭಿಪ್್ರರಾಯದ ಬುನಾದಿ ಏನು? ಇದರ ವಿವರಣೆಯಲ್್ಲಲೂ ಅಭಿಪ್್ರರಾಯ ವ್್ಯತ್್ಯಯಾಸವಿದೆ. ಕೆಲವರ ಅಭಿಪ್್ರರಾಯದಂತೆ ಮೂಸಾ(m) ರವರು
ಅವರ ಸಮುದಾಯಕ್ಕೆ ಶುಕ್್ರವಾರದ ದಿನವನ್್ನನು ಮಹತ್್ವದ ದಿನವಾಗಿ ನಿರ್್ಧರಿಸಿದ್್ದರು. ಆದರೆ ಬನೂ ಇಸ್್ರರಾಯೀಲರು ಅದನ್್ನನು ಒಪ್್ಪದೆ ಶನಿವಾರದ
ದಿವನ್್ನನು ಮಹತ್್ವದ ದಿನವಾಗಿ ಆರಿಸಿಕೊಂಡರು. ಅಲ್್ಲಲಾಹು ಕೂಡಾ ಮೂಸಾ(m) ರಿಗೆ ಅವರು ಆರಿಸಿಕೊಂಡ ದಿನವೇ ಆಗಲಿ ಎಂದನು. ಇನ್್ನನೊೊಂದು
ಎಪ್ರಿಲ್ 2 ���������������������������������������������������������������������������������������������������������������������������������������������������������� 9
َ ُ َۡ
ರಬ್ಬ್ ಅವರು ಭಿನ್್ನನಾಭಿಪ್್ರರಾಯವಿಟ್್ಟಟುಕೊಂಡ ವಿಷಯದಲ್ಲಿ
١٢٤ فِيهِ يخ َتل ِفون
ತೀರ್ಪು ನೀಡುವನು.
َ ۡ ۡ ۡ َ َ ع إل َ ٰىُ ۡ
125. ನಿಮ್್ಮ ಸೃಷ್ಟಿಕರ್್ತನ ಮಾರ್್ಗದ ಕಡೆಗೆ ಜನರನ್್ನನು ಯುಕ್ತಿ ಮತ್್ತತು
ِيل َر ّبِك بِٱلحِك َمةِ َوٱل َم ۡوعِظة ِ ِ ب س ِ ٱد
َ َّ َ َّ ۡ َ َ َ َ َۡ
جٰدِل ُهم بِٱلتِي ِه َي أ ۡح َس ُنۚ إِن َر َّبك
ಸದುಪದೇಶದ ಮೂಲಕ ಕರೆಯಿರಿ. ಅವರೊಂದಿಗೆ ಉತ್್ತಮ
ರೀತಿಯಿಿಂದ ಸಂವಾದ ನಡೆಸಿರಿ.[6] ನಿಶ್್ಚಯವಾಗಿಯೂ ನಿಮ್್ಮ ٱلحسنةِۖ و
َ
َۡ ُ َّ َ َۡ َ ُ
ಕರ್್ತತೃನು ಅವನ ಮಾರ್್ಗದಿಿಂದ ವಿಚಲಿಸಿದವರನ್್ನನು ಚೆನ್್ನನಾಗಿ
ه َو أعل ُم ب ِ َمن ضل َعن َسبِيلِهِۦ َوه َو أعل ُم
َ بٱل ۡ ُم ۡه َتد
ಬಲ್್ಲನು. ಮತ್್ತತು ಸತ್್ಯಮಾರ್್ಗವನ್್ನನು ಅವಲಂಬಿಸುವವರು
ಯಾರೆೆಂದೂ ಅವನು ಅರಿತಿರುವನು.[7] ١٢٥ ِين ِ
َ ۡ ْ َ َ ۡ
126. ನಿಮಗೆ ಪ್್ರತೀಕಾರ ಪಡೆಯಲೇಬೇಕೆೆಂದರೆ ನಿಮಗೆಷ್್ಟಟು َوِإن عَاق ۡب ُت ۡم ف َعاق ُِبوا ب ِ ِمث ِل َما ُعوق ِۡب ُتم بِهِۖۦ َولئِن
ಆಘಾತ ಉಂಟುಮಾಡಲಾಗಿದೆಯೋ ಅಷ್್ಟಟು (ಮಾತ್್ರ). َ ِلصٰبر َّ ّ ٞ ۡ َ َ ُ َ ۡ ُ ۡ َ َ
ಇನ್್ನನು ನೀವು ಸಹನೆ ಪಾಲಿಸುವುದಾದರೆ ನಿಶ್್ಚಯವಾಗಿಯೂ
١٢٦ ين ِ ِ صبرتم لهو خير ل
ಸಹನಾಶೀಲರಿಗೆ ಅದುವೇ ಉತ್್ತಮವಾಗಿದೆ.[8]
َ ۡ ۡ َ َ َّ َّ
127. ನೀವು ಸಹನೆ ಪಾಲಿಸಿರಿ. ಅಲ್್ಲಲಾಹನ ಕೃಪೆಯ ಹೊರತು ٱصب ِ ۡر َو َما َص ۡب ُر َك إِلا بِٱهَّللِۚ َولا تح َزن َعل ۡي ِه ۡم
ۡ َو
َ ُ َ ُ َ َ
١٢٧ َولا تك فِي ض ۡي ٖق ّم َِّما َي ۡمك ُرون
ನೀವು ಸಹನೆ ಪಾಲಿಸಲಾರಿರಿ. ಅವರ ವಿಷಯದಲ್ಲಿ ನೀವು
ದುಃಖಿಸದಿರಿ. ಅವರು ಸಂಚು ಹೂಡುತ್ತಿರುವುದರ ಬಗ್ಗೆ
ನೀವು ಸಂಕಟಪಡದಿರಿ.
َ ۡ ُّ ُ َ َّ َّ ْ َ َّ َ َّ َ َ َ َّ َّ
128. ನಿಶ್್ಚಯವಾಗಿಯೂ ಅಲ್್ಲಲಾಹು ಭಯ ಭಕ್ತಿ ಪಾಲಿಸುವವರು
ِين هم محس ُِنونإِن ٱهَّلل مع ٱلذِين ٱتقوا وٱلذ
ಮತ್್ತತು ಸಜ್್ಜನರೊಂದಿಗೆ ಇರುತ್್ತತಾನೆ.
١٢٨
ಅಭಿಪ್್ರರಾಯದಂತೆ ಅಲ್್ಲಲಾಹನೇ ಅವರಿಗೆ ವಾರದಲ್ಲಿ ಒಂದು ದಿನವನ್್ನನು ಮಹತ್್ವದ ದಿನವಾಗಿ ಆರಿಸಿಕೊಳ್ಳುವಂತೆ ಸೂಚಿಸಿದ. ಅದನ್್ನನು ಆರಿಸಿಕೊಳ್ಳುವ
ವಿಷಯದಲ್ಲಿ ಅವರ ನಡುವೆ ಭಿನ್್ನನಾಭಿಪ್್ರರಾಯ ಉಂಟಾಯಿತು. ಯಹೂದಿಗಳು ಶನಿವಾರವನ್್ನನು ಆರಿಸಿಕೊಂಡರು. ನಸಾರಾಗಳು ರವಿವಾರವನ್್ನನು-
ಆರಿಸಿಕೊಂಡರು. ಮತ್್ತತು ಶುಕ್್ರವಾರವನ್್ನನು ಅಲ್್ಲಲಾಹು ಮುಸ್ಲಿಮರಿಗೆ ನಿಶ್್ಚಯಿಸಿಕೊಟ್್ಟನು. ಕೆಲವರು ಹೇಳುವಂತೆ ನಸಾರಾಗಳು ಯಹೂದಿಗಳಿಿಂದ
ಸಂಪೂರ್್ಣವಾಗಿ ಬೇರ್್ಪಡಿಸಿಕೊಳ್ಳುವ ಉದ್್ದದೇಶದಿದಂಲೇ ಆರಾಧನಾ ಕ್್ರಮ ವಿಧಾನದಲ್ಲಿ ರವಿವಾರವನ್್ನನು ಮಹತ್್ವದ ದಿನವಾಗಿ ಆರಿಸಿಕೊಂಡ-
ದ್್ದದಾಗಿದೆ. ಶುಕ್್ರವಾರ ವನ್್ನನು ಮುಸ್ಲಿಮರಿಗೆ ನಿಗದಿಪಡಿಸಲಾದ ಉಲ್್ಲಲೇಖವು ಹದೀಸ್ ನಲ್ಲಿದೆ. (ನೋ�ೋಡಿರಿ: ಸಹೀಹುಲ್ ಬುಖಾರಿ, ಸಹೀಹ್ ಮುಸ್್ಲಿಿಂ).
6 ಇದರಲ್ಲಿ ಸಂದೇಶಪ್್ರಚಾರದ ಕ್್ರಮ ಮತ್್ತತು ಶೈಲಿಯನ್್ನನು ತಿಳಿಸಿಕೊಡಲಾಗಿದೆ.
7 ಅರ್್ಥಥಾತ್ ನಿಮ್್ಮ ಕೆಲಸ ಮೇಲಿನ ಕ್್ರಮ ವಿಧಾನವನ್್ನನು ಅನುಸರಿಸಿಕೊಂಡು ಇಸ್್ಲಲಾಮಿನ ಸಂದೇಶ ಪ್್ರಚಾರದ ಕಾರ್್ಯವನ್್ನನು ಮುನ್್ನಡೆಸುವುದಾಗಿದೆ.
ಸನ್್ಮಮಾರ್್ಗಕ್ಕೆ ಜನರನ್್ನನು ಕರೆ ತರುವುದು ಮತ್್ತತು ಮುನ್್ನಡೆಸುವುದು ಕೇವಲ ಅಲ್್ಲಲಾಹನ ಸಾಮರ್್ಥ್್ಯದಲ್ಲಿ ಒಳಪಡುವ ವಿಷಯವಾಗಿದೆ. ಯಾರು ಸನ್್ಮಮಾ-
ರ್್ಗವನ್್ನನು ಸ್್ವವೀಕರಿಸುತ್್ತತಾನೆ ಯಾರು ಸ್್ವವೀಕರಿಸುವುದಿಲ್್ಲ ಎಂದು ಅಲ್್ಲಲಾಹನಿಗೆ ಚೆನ್್ನನಾಗಿ ತಿಳಿದಿದೆ.
8 ಇಲ್ಲಿ ಪ್್ರತೀಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಅತಿರೇಕವೆಸಗಬಾರದೆೆಂದು ಎಚ್್ಚರಿಕೆ ನೀಡಲಾಗಿದೆ. ಹಾಗೇನಾದರೂ ಮಾಡಿದರೆ ಅವರೇ
ಅಕ್್ರಮಿಗಳಲ್ಲಿ ಸೇರಿದವರಾಗುವರು. ಆದಾಗ್್ಯಯೂ ಕ್ಷಮಿಸುವುದು ಮತ್್ತತು ಸಹನೆ ಪಾಲಿಸುವುದಕ್ಕೆ ಶ್್ರರೇಷ್್ಠತೆ ಕಲ್ಪಿಸಲಾಗಿದೆ.
ಫಿತ್್ರರ್
ಝಕಾತ್ ಮುಹಮ್್ಮದ್ ಬಿನ್ ಸಾಲಿಹ್ ಅಲ್-ಮುನಜ್ಜಿದ್
ಫಿತ್ರ್ ಝಕಾತ್ ಎಂದರೇನು?
ಫಿತ್ರ್ ಝಕಾತ್ ಸದಕಾ (ದಾನ) ಆಗಿದ್್ದದು ರಮದಾನ್ ತಿಿಂಗಳ ಉಪವಾಸವು ಕೊನೆಯಾಗುವಾಗ ಇದನ್್ನನು ಕೊಡುವುದು
ಕಡ್್ಡಡಾಯವಾಗುತ್್ತದೆ. ಇದು ಕಡ್್ಡಡಾಯ ದಾನವಾಗಿರುವುದರಿಿಂದ ಇದಕ್ಕೆ ಝಕಾತ್ ಎಂಬ ಹೆಸರನ್್ನನು ಸೇರಿಸಲಾಗಿದೆ.
ಹೌದು ಸಾಬೀತಾಗಿದೆ.
ನಾವು ವಿಷಯಗಳನ್್ನನು ಸರಿಯಾದ ಇಸ್್ಲಲಾಮಿಕ್ ದೃಷ್ಟಿಕೋ�ೋನದಲ್ಲಿ ಇರಿಸೋ�ೋಣ ಮತ್್ತತು ಬಡವರಿಗೆ ಫಿತ್ರ್ ಝಕಾತ್ ಆಗಿ ಒಂದು ಸಾಅ್
ಆಹಾರ ನೀಡುವುದು ಕಡ್್ಡಡಾಯವಾಗಿದೆ ಎಂಬ ಪ್್ರವಾದಿ (g) ರವರ ಆಜ್ಞೆಯನ್್ನನು ಅನುಸರಿಸೋ�ೋಣ. ನಾವು ಬಡವರಿಗೆ ಅವರ ಪ್್ರಧಾನ
ಆಹಾರವನ್್ನನೇ ಫಿತ್ರ್ ಝಕಾತ್ ಆಗಿ ಕೊಟ್್ಟರೆ, ಅವರು ಅದನ್್ನನು ಸೇವಿಸುತ್್ತತಾರೆ ಮತ್್ತತು ಅದರಿಿಂದ ತಕ್ಷಣ ಅಥವಾ ನಂತರ ಪ್್ರಯೋಜನ
ಪಡೆಯುತ್್ತತಾರೆ. ಏಕೆೆಂದರೆ ಅದು ಅವರು ದಿನನಿತ್್ಯ ಬಳಸುವ ಆಹಾರವಾಗಿದೆ.
ಎಪ್ರಿಲ್ 2 �������������������������������������������������������������������������������������������������������������������������������������������������������� 11
َ َ َّ ٌَ َ َ
ِ صدقة م ِْن الصدق
.ات ಝಕಾತ್ ರಮದಾನ್ ತಿಿಂಗಳಲ್ಲಿ ಸಂಭವಿಸಿದ ದೋ�ೋಷಗಳನ್್ನನು ಸರಿಪಡಿಸುತ್್ತದೆ."
[ಶರ್್ಹಹುಲ್ ಮುಹದ್್ದಬ್]
"ಝಕಾತ್ ನೀಡಿದವನು ಮತ್್ತತು ಅಲ್್ಲಲಾಹನ ಎಲ್್ಲಲಾ ಮುಸ್ಲಿಮರೂ ಫಿತ್ರ್ ಝಕಾತ್ ಕೊಡುವುದು ಕಡ್್ಡಡಾಯವಾಗಿದೆ.
ಹೆಸರನ್್ನನು ಸ್್ಮರಿಸಿ ನಮಾಝ್ ಮಾಡಿದವನು
ಯಶಸ್ವಿಯಾದನು." [ಕುರ್ಆನ್ 87]
ْ َ َّ ُ َ َ َ َ ْ َ ُ َّ َ ْ ْ ُ َ َ َ َي
ف َرض َر ُسول اهَّللِ ﷺ َزكاةَ ال ِف ْط ِر:اهَّلل عن ُه َما قال عن اب ِن عمر ر ِض
ಉಮರ್ ಬಿನ್ ಅಬ್್ದದುಲ್ ಅಝೀಝ್ َ ْ َ َ َّ َ ّ ُ ْ َ ْ َ ْ َ َ َ ْ ً َ َْ َْ ْ ً َ
ಮತ್್ತತು ಅಬುಲ್ ಆಲಿಯರಿಿಂದ ಹೀಗೆ
ير على العب ِد والحرِ والذكرِ والأنثى ٍ ِصاعا مِن تم ٍر أو صاعا مِن شع
َ كبير م ِْن ال ْ ُم ْسلِم
.ين
َ ْ َ
ير وال َّ َ
ವರದಿಯಾಗಿದೆ: "ಅಂದರೆ ಇದರ ಅರ್್ಥ ِ ِ ِ ِ ِوالصغ
ಫಿತ್ರ್ ಝಕಾತ್ ನೀಡಿ ನಂತರ ಈದ್
ನಮಾಝ್ ನಿರ್್ವಹಿಸಿದವನು ಯಶಸ್ವಿ- ಇಬ್ನ್ ಉಮರ್(h) ರಿಿಂದ ವರದಿ. ಪ್್ರವಾದಿ(g) ರವರು ಒಂದು ಸಾಅ್ ಖರ್್ಜಜೂರ,
ಯಾದನು." [ಜಸ್್ಸಸಾಸ್ರವರ ಅಹ್್ಕಕಾಮುಲ್ ಅಥವಾ ಒಂದು ಸಾಅ್ ಬಾರ್ಲಿ ಫಿತ್ರ್ ಝಕಾತ್ ಕೊಡುವುದನ್್ನನು ಮುಸಲ್್ಮಮಾನರಾದ
ಕುರ್ಆನ್ ಭಾಗ 3, ಸೂರ ಅಲ್-ಅಅಲಾ] ಎಲ್್ಲಲಾ ಗುಲಾಮರು, ಸ್್ವತಂತ್್ರರು, ಗಂಡಸರು, ಹೆೆಂಗಸರು, ಕಿರಿಯರು ಮತ್್ತತು ಹಿರಿಯರಿಗೆ
ಕಡ್್ಡಡಾಯಗೊಳಿಸಿದ್್ದದಾರೆ. [ಬುಖಾರಿ 1407]
ವಕೀ ಬಿನ್ ಜರ್್ರರಾಹ್(r) ಹೇಳುತ್್ತತಾರೆ:
"ನಮಾಝ್ಗೆ ಮರೆವಿನ ಸುಜೂದ್ ಇಮಾಂ ಶಾಫಿಈ ಹೇಳುತ್್ತತಾರೆ: "ಪ್್ರವಾದಿ(g) ರವರು ಫಿತ್ರ್ ಝಕಾತನ್್ನನು ಮುಸ್ಲಿಮರಿಗೆ
ಇರುವಂತೆ ರಮದಾನ್ ತಿಿಂಗಳಿಗೆ ಮಾತ್್ರ ಕಡ್್ಡಡಾಯಗೊಳಿಸಿದ್್ದದಾರೆ ಎಂಬುದಕ್ಕೆ ನಾಫಿ ರವರ ಹದೀಸಿನಲ್ಲಿ ಪುರಾವೆಯಿದೆ.
ಫಿತ್ರ್ ಝಕಾತ್ ಇದೆ. ಮರೆವಿನ ಅದು ಅಲ್್ಲಲಾಹನ ಗ್್ರರಂಥದಲ್ಲಿರುವ ಉಲ್್ಲಲೇಖಕ್ಕೆ ಹೊಂದಾಣಿಕೆಯಾಗುತ್್ತದೆ. ಏಕೆೆಂದರೆ
ಸುಜೂದ್ ನಮಾಝ್ನಲ್ಲಿ ಸಂಭವಿಸಿದ ಅವರು ಫಿತ್ರ್ ಝಕಾತನ್್ನನು ಮುಸ್ಲಿಮರಿಗೆ ಶುದ್್ಧಧೀಕರಣವಾಗಿ ಮಾಡಿದ್್ದದಾರೆ. ಶುದ್್ಧಧೀಕರಣವು
ದೋ�ೋಷಗಳನ್್ನನು ಸರಿಪಡಿಸುವಂತೆ ಫಿತ್ರ್ ಮುಸ್ಲಿಮರಿಗೆ ಮಾತ್್ರ ಉಂಟಾಗುವ ಕಾರ್್ಯವಾಗಿದೆ." [ಅಲ್-ಉಮ್ಮ್]
ಎಪ್ರಿಲ್ 2 �������������������������������������������������������������������������������������������������������������������������������������������������������� 13
ಹಾಗೆಯೇ ಅವನ ಮಕ್್ಕಳು, ಅವರ ಮಕ್್ಕಳು ಕಡ್್ಡಡಾಯವಾಗಿದೆ ಎಂದು ನಾನು ಹೇಳಿರುವುದರಲ್ಲಿ, ರಮದಾನ್ ತಿಿಂಗಳ ಕೊನೆಯ
ಹೀಗೆ ಕೆಳಗಿನವರೆಗೆ ಮತ್್ತತು ಅವರ ತಂದೆ ಹಗಲಿನಲ್ಲಿ ಸೂರ್್ಯಯಾಸ್್ತಕ್ಕೆ ಮುಂಚೆ ಮಗು ಹುಟ್ಟಿದರೆ, ಅಥವಾ ಒಬ್್ಬ ಗುಲಾಮ ಅವನ
ತಾಯಿಗಳು ಹೀಗೆ ಮೇಲಿನವರೆಗೆ ಫಿತ್ರ್ ಅಧೀನಕ್ಕೆ ಬಂದರೆ, ಅಥವಾ ಇತರ ಯಾರಾದರೂ ಅವನ ಪೋಷಣೆಗೆ ಒಳಪಟ್್ಟರೆ
ಝಕಾತ್ ನೀಡುವುದು ಕಡ್್ಡಡಾಯವಾಗಿದೆ. ಅವರೆಲ್್ಲರ ಪರವಾಗಿ ಫಿತ್ರ್ ಝಕಾತ್ ನೀಡುವುದು ಕಡ್್ಡಡಾಯವಾಗಿದೆ." [ಅಲ್-ಉಮ್ಮ್]
ಆದರೆ ಇವರೆಲ್್ಲರು ಅವನ ಪೋಷಣೆಯ-
ಲ್ಲಿದ್್ದರೆ ಮಾತ್್ರ." [ಶರ್್ಹಹುಲ್ ಮುಹದ್್ದಬ್] ಗರ್್ಭದಲ್ಲಿರುವ ಮಗುವಿನ ಪರವಾಗಿ ಫಿತ್ರ್ ಝಕಾತ್ ನೀಡಬೇಕಾಗಿಲ್್ಲ.
ಅವನು ತನ್್ನ ಪತ್ನಿಯರ ಪರವಾಗಿಯೂ ಫಿತ್ರ್ ಝಕಾತ್ ಕಡ್್ಡಡಾಯವಾಗಿರುವವನು ಅದನ್್ನನು ನೀಡುವ ಮೊದಲೇ ನಿಧನನಾದರೆ
ಫಿತ್ರ್ ಝಕಾತ್ ನೀಡಬೇಕು. ಪತ್ನಿ ಅವನು ಬಿಟ್್ಟಟುಹೋ�ೋದ ಆಸ್ತಿಯಿಿಂದ ಅದನ್್ನನು ನೀಡಬೇಕಾಗಿದೆ. ಫಿತ್ರ್ ಝಕಾತ್ ಕಡ್್ಡಡಾ-
ಶ್್ರರೀಮಂತೆಯಾಗಿದ್್ದರೂ ಸಹ. ಅದೇ ಯವಾದ ನಂತರ ಅವನ ಪೋಷಣೆಯಲ್ಲಿರುವ ಯಾರಾದರೂ ನಿಧನರಾದರೆ ಅವರ
ರೀತಿ ತನ್್ನ ಮಕ್್ಕ ಳು ಬಡವರಾಗಿದ್್ದರೆ ಪರವಾಗಿಯೂ ಫಿತ್ರ್ ಝಕಾತ್ ನೀಡಬೇಕಾಗಿದೆ. [ಮುಗ್ನಿ]
ಅವರ ಪರವಾಗಿಯೂ ಫಿತ್ರ್ ಝಕಾತ್
ನೀಡಬೇಕು. ಮಾತಾಪಿತರು ಬಡವರಾಗಿ- ನೌಕರನು ದೈನಿಕವಾಗಿ ಅಥವಾ ಮಾಸಿಕವಾಗಿ ನಿಗದಿತ ವೇತನ ಪಡೆಯುತ್ತಿದ್್ದರೆ ಅವನ
ದ್್ದರೆ ಅವರ ಪರವಾಗಿಯೂ ನೀಡಬೇಕು. ಪರವಾಗಿ ಫಿತ್ರ್ ಝಕಾತ್ ನೀಡಬೇಕಾಗಿಲ್್ಲ. ಏಕೆೆಂದರೆ ಅವನು ಕೂಲಿ ಕಾರ್ಮಿಕನ ವರ್್ಗಕ್ಕೆ
ಮಗಳು ಅವಿವಾಹಿತೆಯಾಗಿದ್್ದರೆ ಅವಳ ಸೇರುತ್್ತತಾನೆ. ಕೂಲಿ ಕಾರ್ಮಿಕರು ಅವನ ಪೋಷಣೆಯಲ್ಲಿರುವವರಲ್್ಲ. [ಮೌಸೂಅತುಲ್
ಪರವಾಗಿಯೂ ನೀಡಬೇಕು. ಆದರೆ ಫಿಕ್ಹಿಯ್್ಯ 23/339]
ಮಕ್್ಕ ಳು ಶ್್ರರೀಮಂತರಾಗಿದ್್ದರೆ ಅವರ
ಅನಾಥ ಮಕ್್ಕಳ ಪರವಾಗಿ ಫಿತ್ರ್ ಝಕಾತ್ ನೀಡುವುದರ ಬಗ್ಗೆ ಇಮಾಂ ಮಾಲಿಕ್
ಪರವಾಗಿ ಫಿತ್ರ್ ಝಕಾತ್ ನೀಡಬೇಕಾಗಿ-
ಹೇಳುತ್್ತತಾರೆ: "ಅನಾಥ ಮಕ್್ಕಳ ಪೋಷಕನು ತನ್್ನ ಪೋಷಣೆಯಲ್ಲಿರುವ ಅನಾಥ ಮಕ್್ಕಳ
ಲ್್ಲ. ತಲಾಕ್ ಮಾಡಿದ ಪತ್ನಿಯ ಪರವಾಗಿ
ಪರವಾಗಿ ಅವರ ಆಸ್ತಿಯಿಿಂದ ಫಿತ್ರ್ ಝಕಾತ್ ನೀಡಬೇಕು. ಅವರು ಅಪ್್ರರಾಪ್್ತರಾಗಿ-
ಫಿತ್ರ್ ಝಕಾತ್ ನೀಡಬೇಕಾಗಿಲ್್ಲ. ಆದರೆ
ದ್್ದರೂ ಸಹ." [ಮುದವ್್ವನ]
ಹಿಿಂದಕ್ಕೆ ಪಡೆಯುವ ಅವಕಾಶವಿರುವ
ಪತ್ನಿ ಯ ಪರವಾಗಿ ಫಿತ್ರ್ ಝಕಾತ್
ಈದುಲ್ ಫಿತ್ರ್ ಹಬ್್ಬದ ದಿನ ಯಾರಾದರೂ ಇಸ್್ಲಲಾಾಂ ಧರ್್ಮ ಸ್್ವವೀಕರಿಸಿದರೆ ಅವರ ವಿಷ-
ನೀಡಬೇಕು. ಮಗ ತನ್್ನ ತಂದೆಯ ಇತರ
ಯದಲ್ಲಿ ಇಮಾಂ ಮಾಲಿಕ್ ಹೇಳುತ್್ತತಾರೆ: "ಈದುಲ್ ಫಿತ್ರ್ ಹಬ್್ಬದ ಸೂರ್್ಯಯೋದಯಕ್ಕೆ
ಪತ್ನಿ ಯ ರ ಪರವಾಗಿ ಫಿತ್ರ್ ಝಕಾತ್
ಮೊದಲು ಇಸ್್ಲಲಾಾಂ ಧರ್್ಮ ಸ್್ವವೀಕರಿಸುವವರು ತಮ್್ಮ ಪರವಾಗಿ ಫಿತ್ರ್ ಝಕಾತ್ ನೀಡುವುದು
ನೀಡಬೇಕಾಗಿಲ್್ಲ. ಏಕೆೆಂದರೆ ಅವರು
ಅಪೇಕ್ಷಣೀಯವಾಗಿದೆ."
ಅವನ ಪೋಷಣೆಯಲ್ಲಿಲ್್ಲ.
ಎಪ್ರಿಲ್ 2 �������������������������������������������������������������������������������������������������������������������������������������������������������� 15
ಸಿಿಂಧುವಲ್್ಲ. ಈ ವಿಷಯದಲ್ಲಿ ವಿದ್್ವವಾಾಂಸರಿಗೆ ನೀವು ಫಿತ್ರ್ ಝಕಾತ್ ಆಗಿ ಖರ್್ಜಜೂರವನ್್ನನೇ ನೀಡಬೇಕೆೆಂದು ನಿರ್್ಬಬಂಧಿಸುವುದು
ಭಿನ್್ನನಾಭಿಪ್್ರರಾಯವಿಲ್್ಲ. ಇನ್್ನನು ಮಾಂಸವನ್್ನನು ಸರಿಯಲ್್ಲ. [ಇಅಲಾಮುಲ್ ಮುವಕ್ಕಿಈನ್]
ಫಿತ್ರ್ ಝಕಾತ್ ಆಗಿ ನೀಡಬಹುದೇ ಎಂಬ
ವಿಷಯದಲ್ಲಿ ಸರಿಯಾದ ಅಭಿಪ್್ರರಾಯವು (ಗೋ�ೋಧಿಯು ಪ್್ರಮುಖ ಆಹಾರವಾಗಿರುವ ಸ್್ಥಳದಲ್ಲಿ) ಗೋ�ೋಧಿಯಿಿಂದ ತಯಾರಿಸಲಾದ
ಇಮಾಂ ಶಾಫಿಈ ಸ್್ಪಷ್್ಟವಾಗಿ ಹೇಳಿದಂತೆ ಪಾಸ್್ತತಾ ಮುಂತಾದವುಗಳನ್್ನನು ಫಿತ್ರ್ ಝಕಾತ್ ಆಗಿ ನೀಡಬಹುದು. ಆದರೆ ಅದಕ್ಕೆ
ಮತ್್ತತು ನಮ್್ಮ ಸಂಗಡಿಗರು ಖಚಿತಪಡಿಸಿ- ಬಳಸಲಾದ ಗೋ�ೋಧಿಯ ತೂಕ ಒಂದು ಸಾಅ್ ಆಗಿರಬೇಕು.
ದಂತೆ ಅದನ್್ನನು ನೀಡಿದರೆ ಸಿಿಂಧುವಲ್್ಲ. ಈ
ವಿಷಯದಲ್ಲಿ ಅವರಿಗೆ ಒಕ್್ಕಕೊರಳ ಅಭಿಪ್್ರರಾ- ಫಿತ್ರ್ ಝಕಾತ್ ಆಗಿ ನಗದು ಹಣ ನೀಡಬಹುದೇ?
ಯವಿದೆ. ನಮ್್ಮ ಸಂಗಡಿಗರು ಹೇಳುತ್್ತತಾರೆ:
ಫಿತ್ರ್ ಝಕಾತ್ ಆಗಿ ನಗದು ನೀಡುವುದಕ್ಕೆ ಯಾವುದೇ ಸ್ಥಿತಿಯಲ್್ಲಲೂ ಅನುಮತಿಯಿಲ್್ಲ.
ಅದೇ ರೀತಿ ಅಂಜೂರ ಮುಂತಾದ 10%
ಏಕೆೆಂದರೆ ಪ್್ರವಾದಿ(g) ರವರು ಫಿತ್ರ್ ಝಕಾತ್ ಆಗಿ ಆಹಾರವನ್್ನನು ನೀಡಬೇಕೆೆಂದು
ಝಕಾತ್ ಕಡ್್ಡಡಾ ಯ ವಿಲ್್ಲದ ವಸ್್ತತು ಗ ಳು
ಹೇಳಿದ್್ದದಾರೆಯೇ ಹೊರತು ಹಣವನ್್ನಲ್್ಲ. ಅವರು ಆಹಾರವನ್್ನನೇ ನೀಡಬೇಕೆೆಂದು ಸ್್ಪಷ್್ಟ-
ಅವರ ಪ್್ರಧಾನ ಆಹಾರವಾಗಿದ್್ದರೆ ಅದನ್್ನನು
ವಾಗಿ ಹೇಳಿದ್್ದದಾರೆ. ಆದ್್ದರಿಿಂದ ಆಹಾರವಲ್್ಲದ ವಸ್್ತತುಗಳನ್್ನನು ನೀಡಿದರೆ ಫಿತ್ರ್ ಝಕಾತ್
ಫಿತ್ರ್ ಝಕಾತ್ ನೀಡಿದರೂ ಸಿಿಂಧುವಲ್್ಲ."
ಸಿಿಂಧುವಲ್್ಲ. ಫಿತ್ರ್ ಝಕಾತನ್್ನನು ಬಹಿರಂಗವಾಗಿ ನೀಡಬೇಕೇ ಹೊರತು ರಹಸ್್ಯವಾಗಿಯ-
[ಶರ್್ಹಹುಲ್ ಮುಹದ್್ದಬ್]
ಲ್್ಲ. ಸಹಾಬಿಗಳು ಫಿತ್ರ್ ಝಕಾತನ್್ನನು ಆಹಾರದ ರೂಪದಲ್್ಲಲೇ ನೀಡಿದ್್ದರು. ನಾವು ಅವರನ್್ನನು
ಇಮಾಂ ಇಬ್್ನನುಲ್ ಕಯ್ಯಿಮ್ ಹೇಳುತ್್ತತಾರೆ: ಅನುಸರಿಸಬೇಕೇ ಹೊರತು ಹೊಸ ವಿಧಾನಗಳನ್್ನನು ಅನ್್ವವೇಷಿಸಬಾರದು.
"ನೀವು ಎಲ್್ಲಲಾ ಸ್್ಥಳಗಳಲ್್ಲಲೂ ಅವರ ಪ್್ರಧಾನ
ಫಿತ್ರ್ ಝಕಾತನ್್ನನು ಆಹಾರದ ರೂಪದಲ್ಲಿ ನೀಡುವಾಗ ಅದಕ್ಕೆ ಒಂದು ಸಾಅ್ನ ಅಳತೆ-
ಆಹಾರ ಖರ್್ಜಜೂರವಾಗಿದ್್ದರೂ ಇಲ್್ಲದಿ-
ಯನ್್ನನು ನಿಗದಿಪಡಿಸಲಾಗಿದೆ. ಅದನ್್ನನು ನಗದು ರೂಪದಲ್ಲಿ ನೀಡುವುದಾದರೆ ಅದಕ್ಕೆ
ದ್್ದರೂ ಒಂದು ಸಾಅ್ ಖರ್್ಜಜೂರವನ್್ನನೇ
ಯಾವುದೇ ಮಾಪನವನ್್ನನು ನಿಗದಿಪಡಿಸಲಾಗಿಲ್್ಲ. ಯಾವ ವಸ್್ತತುವಿನ ಬೆಲೆಗೆ ಅನುಗುಣ-
ನೀಡಬೇಕೆೆಂದು ಏಕೆ ಕಡ್್ಡಡಾಯಗೊಳಿ-
ವಾಗಿ ಫಿತ್ರ್ ಝಕಾತ್ ನೀಡಬೇಕು ಎಂಬ ಬಗ್ಗೆ ಸ್್ಪಷ್್ಟತೆಯಿಲ್್ಲ. ಇದಲ್್ಲದೆ, ಫಿತ್ರ್ ಝಕಾತನ್್ನನು
ಸುತ್್ತತೀರಿ ಎಂದು ಕೇಳಿದರೆ, ಅದಕ್ಕಿರುವ
ಪ್್ರಧಾನ ಆಹಾರದ ರೂಪದಲ್ಲಿ ನೀಡುವುದರಿಿಂದ ಅನೇಕ ಪ್್ರಯೋಜನಗಳೂ ಇವೆ.
ಉತ್್ತರವು: ಇದು ಭಿನ್್ನನಾಭಿಪ್್ರರಾಯವಿರುವ
ಉಹಾಹರಣೆಗೆ ವ್್ಯಯಾಪಾರಿಗಳು ಕೆಲವು ಸರಕುಗಳನ್್ನನು ದಾಸ್್ತತಾನಿಟ್್ಟಟು ಮಾರುಕಟ್ಟೆಯ
ಮತ್್ತತು ಇಜ್ತಿಹಾದ್ ಮಾಡಬಹುದಾದ
ಬೆಲೆಯನ್್ನನು ನಿಯಂತ್ರಿಸುವುದು, ಬೆಲೆಯೇರಿಕೆ, ಯುದ್್ಧ, ಹಣದುಬ್್ಬರ ಮುಂತಾದ
ವಿಷಯವಾಗಿದೆ. ಕೆಲವರು ಒಂದು
ಸಮಯಗಳಲ್ಲಿ ಎಷ್್ಟಟು ಹಣ ನೀಡಬೇಕೆೆಂದು ನಿಗದಿಪಡಿಸುವುದು ಸಾಧ್್ಯವಿಲ್್ಲ.
ಸಾಅ್ ಖರ್್ಜಜೂರವನ್್ನನೇ ನೀಡಬೇಕೆೆಂದು
ಹೇಳುತ್್ತತಾರೆ. ಕೆಲವರು ಆಯಾ ಸ್್ಥಳದ
ಬಡವರಿಗೆ ಹಣವು ಹೆಚ್್ಚಚು ಉಪಯುಕ್್ತವಾಗಿದೆ. ಏಕೆೆಂದರೆ ಅವರು ಅದರಿಿಂದ
ಪ್್ರಧಾನ ಆಹಾರವನ್್ನನೇ ನೀಡಬೇಕೆೆಂದು
ಅವರಿಗೆ ಬೇಕಾದುದನ್್ನನು ಖರೀದಿಸಬಹುದು. ಕೆಲವೊಮ್ಮೆ ಅವರಿಗೆ ಆಹಾರಕ್್ಕಿಿಂತ
ಹೇಳುತ್್ತತಾರೆ. ಪ್್ರವಾದಿ(g) ರವರು ಫಿತ್ರ್
ಬೇರೆ ಏನಾದರೂ ವಸ್್ತತು ಅಗತ್್ಯವಿರಬಹುದು. ಅದಕ್್ಕಕಾಗಿ ಬಡವರು ಆಹಾರವನ್್ನನು
ಝಕಾತ್ಗೆ ಐದು ಆಹಾರಗಳನ್್ನನು ಸೂಚಿ-
ಮಾರಿ ಹಣವನ್್ನನು ಕಳೆದುಕೊಳ್್ಳಬಹುದು. ಆದ್್ದರಿಿಂದ ಫಿತ್ರ್ ಝಕಾತನ್್ನನು ನಗದು
ಸಿದ್್ದದಾರೆ. ಆಯಾ ದೇಶಗಳಲ್ಲಿರುವವರು
ರೂಪದಲ್ಲಿ ನೀಡುವುದೇ ಉತ್್ತಮ ಎಂದು ಹೇಳುವವರಿಗೆ ಹೀಗೆ ಉತ್್ತರಿಸಲಾಗುತ್್ತದೆ:
ಅವರವರ ಪ್್ರಮುಖ ಆಹಾರವನ್್ನನೇ
ಬಡವರ ಅಗತ್್ಯಗಳನ್್ನನು ಪೂರೈಸಲು ಇತರ ಮಾರ್್ಗಗಳಿವೆ. ಝಕಾತ್, ಐಚ್ಛಿಕ ದಾನ,
ಒಂದು ಸಾಅ್ ನೀಡಿದರೆ ಸಾಕಾಗುತ್್ತದೆ.
ದೇಣಿಗೆಗಳು ಮುಂತಾದವುಗಳಿಿಂದ ಈ ಅಗತ್್ಯಗಳನ್್ನನು ಪೂರೈಸಬಹುದು. ಅದಕ್ಕೆ ಫಿತ್ರ್
ಇದು ಅತ್್ಯಯಂತ ಪ್್ರಬಲ ಅಭಿಪ್್ರರಾಯ ಮತ್್ತತು
ಝಕಾತನ್್ನನೇ ಬಹಳಬೇಕಾಗಿಲ್್ಲ.
ಶರಿಯತ್ತಿ ನ ನಿಯಮಗಳಿಗೆ ಅತ್್ಯ ಯಂತ
ಹೊಂದಿಕೆಯಾಗುತ್್ತದೆ. ಯಾವ ಜನರ
ನಾವು ವಿಷಯಗಳನ್್ನನು ಸರಿಯಾದ ಇಸ್್ಲಲಾಮಿಕ್ ದೃಷ್ಟಿಕೋ�ೋನದಲ್ಲಿ ಇರಿಸೋ�ೋಣ ಮತ್್ತತು
ಪ್್ರಮುಖ ಆಹಾರವು ಮೀನು, ಅಕ್ಕಿ
ಬಡವರಿಗೆ ಫಿತ್ರ್ ಝಕಾತ್ ಆಗಿ ಒಂದು ಸಾಅ್ ಆಹಾರ ನೀಡುವುದು ಕಡ್್ಡಡಾಯವಾಗಿದೆ
ಅಥವಾ ರಾಗಿಯಾಗಿದೆಯೋ ಅವರೊಡನೆ
كان ابن عمر يعطي عن الصغير والكبير حتى أنه كان:عن نافع قال ನೀಡಿದರೆ ಫಿತ್ರ್ ಝಕಾತ್ ಸಿಿಂಧುವಲ್್ಲ.
ಫಿತ್ರ್ ಝಕಾತನ್್ನನು ಬಹಿರಂಗವಾಗಿ
بني وكان يعطيها الذين يقبلونها وكان يُعطون قبل الفطر
ّ يعطي عن ನೀಡಬೇಕೇ ಹೊರತು ರಹಸ್್ಯವಾಗಿಯಲ್್ಲ.
ಸಹಾಬಿಗಳು ಫಿತ್ರ್ ಝಕಾತನ್್ನನು ಆಹಾರದ
.بيوم أو بيومين ರೂಪದಲ್್ಲಲೇ ನೀಡಿದ್್ದರು. ನಾವು ಅವರನ್್ನನು
ಅನುಸರಿಸಬೇಕೇ ಹೊರತು ಹೊಸ
ನಾಫಿಅ್(h) ರಿಿಂದ ವರದಿ. "ಇಬ್ನ್ ಉಮರ್(h) ರವರು ಹಿರಿಯರು ಮತ್್ತತು
ವಿಧಾನಗಳನ್್ನನು ಅನ್್ವವೇಷಿಸಬಾರದು.
ಕಿರಿಯರ ಪರವಾಗಿ ಫಿತ್ರ್ ಝಕಾತ್ ನೀಡುತ್ತಿದ್್ದರು. ಎಲ್ಲಿಯವರೆಗೆೆಂದರೆ ನನ್್ನ ಮಕ್್ಕಳ
ಎಪ್ರಿಲ್ 2 �������������������������������������������������������������������������������������������������������������������������������������������������������� 17
ಮುಗಿಸುವ ತನಕ ಫಿತ್ರ್ ಝಕಾತ್ ನೀಡು- ಝಕಾತನ್್ನನು ಈದುಲ್ ಫಿತ್ರರ್ನ ದಿನಕ್್ಕಿಿಂತಲೂ ಹೆಚ್್ಚಚು ತಡಮಾಡುವುದು ವಿದ್್ವವಾಾಂಸರ
ವುದನ್್ನನು ತಡ ಮಾಡುವುದು ಕರಾಹತ್ ಒಮ್್ಮತಾಭಿಪ್್ರರಾಯ ಪ್್ರಕಾರ ಹರಾಂ ಎಂದು ಇಬ್ನ್ ರಸ್್ಲಲಾನ್ ಹೇಳುತ್್ತತಾರೆ. ಏಕೆೆಂದರೆ ಅದು
ಆಗಿದೆ. ಕೆಲವು ವಿದ್್ವವಾಾಂಸರು ಹೇಳುವಂತೆ ಝಕಾತ್ ಆಗಿದ್್ದದು ನಮಾಝನ್್ನನು ಅದರ ಸಮಯದಲ್ಲಿ ನಿರ್್ವಹಿಸದೆ ತಡಮಾಡುವುದು
ಹೀಗೆ ತಡಮಾಡುವುದು ನಿಷಿದ್್ಧ ವ ಾ- ಪಾಪವಾಗಿರುವಂತೆ ಫಿತ್ರ್ ಝಕಾತನ್್ನನು ಅದರ ಸಮಯದಲ್ಲಿ ನೀಡದೆ ತಡಮಾಡು-
ಗಿದೆ. ಇದಕ್ಕೆ ಆಧಾರವಾಗಿ ಅವರು ಈ ವುದು ಪಾಪವಾಗಿದೆ."
ಹದೀಸನ್್ನನು ಉಲ್್ಲಲೇಖಿಸುತ್್ತತಾರೆ:
ಆದ್್ದರಿಿಂದ ಯಾವುದೇ ಕಾರಣವಿಲ್್ಲದೆ ಫಿತ್ರ್ ಝಕಾತನ್್ನನು ಅದರ ನಿಗದಿತ ಸಮಯದಲ್ಲಿ
ಅಬೂದಾವೂದ್ನ ವ್್ಯಯಾಖ್್ಯಯಾನ ಗ್್ರರಂಥ ಫಿತ್ರ್ ಝಕಾತನ್್ನನು ಒಬ್್ಬ ನಿಶ್ಚಿತ ಬಡವನಿಗೆ ನೀಡಲು ಬಯಸುವುದಾದರೆ ಮತ್್ತತು ಫಿತ್ರ್
ಔನುಲ್ ಮಅಬೂದ್ನಲ್ಲಿ ಹೀಗೆ ಝಕಾತ್ ನೀಡುವ ಸಮಯದಲ್ಲಿ ಅವನು ಲಭ್್ಯವಿರಲಾರನು ಎಂಬ ಆತಂಕವಿದ್್ದರೆ,
ಹೇಳಲಾಗಿದೆ: "ಸ್್ಪ ಷ್್ಟ ವ ಾಗಿ ಹೇಳುವು- ಅದನ್್ನನು ಪಡೆಯಲು ಒಬ್್ಬ ವ್್ಯಕ್ತಿಯನ್್ನನು ನೇಮಿಸುವಂತೆ ಅವನಲ್ಲಿ ಹೇಳಬಹುದು. ಅಥವಾ
ದಾದರೆ, ಈದ್ ನಮಾಝ್ ನಿರ್್ವಹಿಸಿದ ಅವನ ಪರವಾಗಿ ಅದನ್್ನನು ಸ್್ವವೀಕರಿಸಲು ಬೇರೊಬ್್ಬ ವ್್ಯಕ್ತಿಯನ್್ನನು ನೇಮಿಸಬಹುದು. ಫಿತ್ರ್
ಬಳಿಕ ಫಿತ್ರ್ ಝಕಾತ್ ನೀಡುವವರು ಝಕಾತ್ ನೀಡುವ ಸಮಯವಾದಾಗ ಇವರು ಆ ಬಡವನ ಪರವಾಗಿ ಅದನ್್ನನು ಸ್್ವವೀಕರಿಸಿ
ಫಿತ್ರ್ ಝಕಾತ್ ನೀಡದವರಿಗೆ ಸಮಾನ- ತಮ್್ಮಲ್್ಲಲೇ ಇಟ್್ಟಟು ನಂತರ ಆತ ಬಂದಾಗ ಅದನ್್ನನು ಆತನಿಗೆ ನೀಡಬಹುದು.
ವಾಗಿದ್್ದದಾರೆ. ಏಕೆೆಂದರೆ ಇವರಿಬ್್ಬರೂ ಈ
ಕಡ್್ಡಡಾಯ ದಾನವನ್್ನನು ತೊರೆದವರಾಗಿ- ತನ್್ನ ಪರವಾಗಿ ಫಿತ್ರ್ ಝಕಾತನ್್ನನು ನೀಡಲು ಬೇರೆ ವ್್ಯಕ್ತಿಯನ್್ನನು ನೇಮಿಸಿದರೆ, ಆತ ಅದನ್್ನನು
ದ್್ದದಾರೆ. ಈದ್ ನಮಾಝ್ಗೆ ಮೊದಲು ಫಿತ್ರ್ ಅರ್್ಹ ಫಲಾನುಭವಿಗಳಿಗೆ ನೀಡುವ ತನಕ ಫಿತ್ರ್ ಝಕಾತ್ ನೀಡುವವನ ಹೊಣೆಗಾರಿಕೆ
ಝಕಾತ್ ನೀಡುವುದು ಅಪೇಕ್ಷಣೀಯ ಮುಗಿಯುವುದಿಲ್್ಲ. [ಇಬ್ನ್ ಉಸೈಮಿನ್ ರವರ ಮಜಾಲಿಸ್ ಶಹ್್ರರು ರಮದಾನ್]
ಮಾತ್್ರ, ಈದುಲ್ ಫಿತ್ರರ್ನ ದಿನ ಸಂಜೆಯ-
ವರೆಗೂ ಫಿತ್ರ್ ಝಕಾತ್ ನೀಡಬಹುದು ಫಿತ್ರ್ ಝಕಾತನ್್ನನು ಯಾರಿಗೆ ನೀಡಬೇಕು?
ಎಂದು ಕೆಲವು ವಿದ್್ವವಾಾಂಸರು ಅಭಿಪ್್ರರಾಯ
ಬಹುಸಂಖ್್ಯಯಾತ ವಿದ್್ವವಾಾಂಸರ ಅಭಿಪ್್ರರಾಯ ಪ್್ರಕಾರ ಝಕಾತ್ ಪಡೆಯುವ ಅರ್್ಹತೆಯಿರುವ
ಪಟ್ಟಿದ್್ದದಾರೆ. ಆದರೆ ಈ ಅಭಿಪ್್ರರಾಯವು
ಎಂಟು ವಿಭಾಗ ಜನರಿಗೆ ಫಿತ್ರ್ ಝಕಾತ್ ನೀಡಬಹುದು. ಆದರೆ ಕೆಲವು ಮಾಲಿಕಿಗಳ
ಹದೀಸಿಗೆ ವಿರುದ್್ಧವಾಗಿದೆ. ಆದರೆ ಫಿತ್ರ್
ಅಭಿಪ್್ರರಾಯ ಪ್್ರಕಾರ ಬಡವರಿಗೆ ಮತ್್ತತು ಮಿಸ್್ಕಕೀನರಿಗೆ ಮಾತ್್ರ ಫಿತ್ರ್ ಝಕಾತ್ ನೀಡಬೇಕು.
18 ���������������������������������������������������������������������������������������������������������������������������������������������� ಸಿರಾತೇ ಮುಸ್್ತಖೀಮ್
ಇದು ಇಮಾಂ ಅಹ್್ಮದ್ರ ಅಭಿಪ್್ರರಾಯಗಳಲ್್ಲಲೊೊಂದಾಗಿದ್್ದದು ಶೈಖುಲ್ ಇಸ್್ಲಲಾಾಂ ಇಬ್ನ್ [ಶರ್್ಹಹುಲ್ ಮುಹದ್್ದಬ್]
ತೈಮಿಯ್್ಯ ಇದನ್್ನನು ಆರಿಸಿದ್್ದದಾರೆ.
ಫಿತ್ರ್ ಝಕಾತನ್್ನನು ಅದರ ಅರ್್ಹ ಫಲಾ-
ಇಮಾಂ ಶಾಫಿಈ ಹೇಳುತ್್ತತಾರೆ: "ಸಂಪತ್ತಿನ ಝಕಾತ್ ಯಾರಿಗೆಲ್್ಲಲಾ ನೀಡಬಹುದೋ�ೋ ನುಭವಿಗಳಿಗೆ ತಲುಪಿಸಲು ವಿಶ್್ವವಾಸಾರ್್ಹ
ಅವರಿಗೆಲ್್ಲಲಾ ಫಿತ್ರ್ ಝಕಾತ್ ನೀಡಬಹುದು. ಇದರ ಹೊರತಾದ ಯಾವುದೇ ಉದ್್ದದೇಶ- ವ್್ಯಕ್ತಿಗೆ ವಹಿಸಿಕೊಡಬಹುದು. ಆದರೆ ಆತ
ಕ್್ಕಕಾಗಿ ಅದನ್್ನನು ಬಳಸಬಾರದು. ಫಿತ್ರ್ ಝಕಾತನ್್ನನು ಬಡವರಿಗೆ, ಮಿಸ್್ಕಕೀನರಿಗೆ, ವಿಮೋಚನಾ ವಿಶ್್ವವಾ ಸ ಾರ್್ಹನಲ್್ಲದಿದ್್ದರೆ ವಹಿಸಿಕೊಡ-
ಕರಾರು ಬರೆದ ಗುಲಾಮರಿಗೆ, ಸಾಲದಲ್ಲಿರುವವರಿಗೆ, ಅಲ್್ಲಲಾಹನ ಮಾರ್್ಗದಲ್ಲಿ ಹೋ�ೋರಾ- ಬಾರದು. ಅಬ್್ದದುಲ್್ಲಲಾ ಬಿನ್ ಮುಅಮ್್ಮಲ್
ಡುವವರಿಗೆ ಮತ್್ತತು ಪ್್ರಯಾಣಿಕರಿಗೆ ನೀಡಬಹುದು." [ಅಲ್-ಉಮ್ಮ್] ಹೇಳುತ್್ತತಾರೆ: ಒಮ್ಮೆ ಒಬ್್ಬ ವ್್ಯಕ್ತಿ ಇಬ್ನ್ ಅಬೂ
ಮುಲೈಕರೊಡನೆ ಹೇಳಿದರು: ನಾನು ಫಿತ್ರ್
ಇಬ್ನ್ ಅಬ್್ಬಬಾಸ್(h) ರವರ ಹದೀಸನ್್ನನು ಉಲ್್ಲಲೇಖಿಸಿದ ನಂತರ ಇಮಾಂ ನವವಿ ಝಕಾತನ್್ನನು ಮಸೀದಿಗೆ ಕೊಡಬೇಕೆೆಂದು
ಹೇಳುತ್್ತತಾರೆ: "ಪ್್ರವಾದಿ(g) ರವರು ಮುಆಝ್(h) ರಿಗೆ ಹೇಳಿದರು: "ಝಕಾತ್ ಒಬ್್ಬ ವ್್ಯ ಕ್ತಿ ನನ್್ನನೊಡನೆ ಹೇಳುತ್ತಿದ್್ದದಾನೆ.
ನೀಡುವುದು ಕಡ್್ಡಡಾಯವಾಗಿದೆಯೆೆಂದು ಅವರಿಗೆ ತಿಳಿಸಿರಿ. ಅದನ್್ನನು ಅವರಲ್ಲಿರುವ ಆಗ ಇಬ್ನ್ ಅಬೂ ಮುಲೈಕ ಹೇಳಿದರು:
ಶ್್ರರೀಮಂತರಿಿಂದ ಪಡೆದು ಬಡವರಿಗೆ ನೀಡಬೇಕಾಗಿದೆ." ಇಮಾಂ ನವವಿ ಹೇಳುತ್್ತತಾರೆ: ಅವನು ಏನು ಹೇಳುತ್ತಿದ್್ದದಾನೆೆಂದೇ
"ಝಕಾತಿನ ಯಾವುದೇ ಅಂಶವನ್್ನನು ಸತ್್ಯನಿಷೇಧಿಗೆ ನೀಡಬಾರದು. ಅದು ಫಿತ್ರ್ ಝಕಾತ್ ಅವನಿಗೆ ತಿಳಿದಿಲ್್ಲ. ನೀನು ಅದನ್್ನನು ಅರ್್ಹ
ಆಗಿದ್್ದರೂ ಸಂಪತ್ತಿನ ಝಕಾತ್ ಆಗಿದ್್ದರೂ ಸಹ. ಸತ್್ಯನಿಷೇಧಿಗಳಿಗೆ ಫಿತ್ರ್ ಝಕಾತ್ ಫಲಾನುಭವಿಗಳಿಗೆ ನೇರವಾಗಿ ಕೊಟ್್ಟಟು
ನೀಡಬಾರದೆೆಂದು ಮಾಲಿಕ್, ಲೈಸ್, ಅಹ್್ಮದ್ ಮತ್್ತತು ಅಬೂ ಸೌರ್ ಹೇಳಿದ್್ದದಾರೆ." ಬಿಡು. ಏಕೆೆಂದರೆ ಇಬ್ನ್ ಹಿಶಾಮ್ (ಈತ
ಮಸೀದಿಯಲ್ಲಿ ಫಿತ್ರ್ ಝಕಾತ್ ಸಂಗ್್ರ-
ಫಿತ್ರ್ ಝಕಾತಿನ ಫಲಾನುಭವಿಗಳು ಯಾರೆೆಂದರೆ ಬಡವರು, ತೀರಿಸಲಾಗದ ಸಾಲದ- ಹಿಸಲು ನೇಮಿಸಲಾದ ವ್್ಯಕ್ತಿ ಯಾಗಿದ್್ದ)
ಲ್ಲಿರುವವರು, ಸಂಬಳ ತಿಿಂಗಳ ಕೊನೆಯ ತನಕ ಸಾಕಾಗದೆ ಕಷ್್ಟಪಡುವವರು ಮುಂ- ಅದನ್್ನನು ತನ್್ನ ಪಹರೆಗಾರರಿಗೆ ಮತ್್ತತು ತನಗೆ
ತಾದವರಿಗೆ ಅವರ ಅಗತ್್ಯಕ್ಕೆ ತಕ್್ಕಷ್್ಟಟು ಫಿತ್ರ್ ಝಕಾತ್ ನೀಡಬೇಕಾಗಿದೆ. ಫಿತ್ರ್ ಝಕಾತ್ ಇಷ್್ಟವಿದ್್ದವರಿಗೆ ನೀಡುತ್್ತತಾನೆ. (ಅಂದರೆ
ನೀಡುವವರು ಅದನ್್ನನು ಪಡೆದವರಿಿಂದ ಅದನ್್ನನು ಹಣ ಕೊಟ್್ಟಟು ಖರೀದಿಸುವುದು ಸಮ್್ಮ- ಅದರ ಅರ್್ಹ ಫಲಾನುಭವಿಗಳಿಗೆ
ತಾರ್್ಹವಲ್್ಲ. [ಫತಾವಾ ಇಬ್ನ್ ಉಸೈಮೀನ್]
ರುತ್್ತತಾರೆ. ನಮ್್ಮ ಪರಿಸರದ ಪ್್ರರೀತಿ, ವಿಶ್್ವವಾಸ, ಸೌಹಾರ್್ದತೆಯನ್್ನನು ಮಸೀದಿ ಕಮಿಟಿಗಳು ಪ್್ರತ್್ಯಯೇಕ ಗಮನ ಹರಿಸಬೇಕು. ನಾವು
ಮತ್ಷ್
್ತ ್ಟಟು ಬೆಳಗಿಸುವಲ್ಲಿ ಮಸೀದಿಗಳ ಪಾತ್್ರ ಬಹಳ ಹಿರಿದು. ಭಕ್ತಿಯ ಸಮಸ್ಯೆಗಳನ್್ನನು ಹುಟ್್ಟಟು ಹಾಕಿ, ನಂತರ ಖೇದಿಸುವ ಮೂರ್್ಖರಾ-
ಹೆಸರಲ್ಲಿ ಮಸೀದಿಯ ಲೌಡ್ ಸ್್ಪಪೀಕರ್ನಲ್ಲಿ ಹಾಗೆ ಅರಚುವಾಗ, ಗಬಾರದು. ನಾವು ಪರಿಸರದ ಮಹಿಳೆಯರಿಗೆ ಕೇಳಿಸುವುದೆೆಂಬ
ಅದೇ ಮಸೀದಿಯ ಅಕ್್ಕ ಪಕ್್ಕದ ಮನೆಗಳಲ್ಲಿ ಸಣ್್ಣಪುಟ್್ಟ ಮಕ್್ಕಳು, ಕೆಲವರ ವಾದವೂ ಸರಿಯಲ್್ಲ. ಮಹಿಳೆಯರನ್್ನನು ಬರೀ ದೇಣಿಗೆ
ರೋ�ೋಗಿಗಳು, ಅಧ್್ಯಯನ ನಿರತರು, ಪರೀಕ್ಷೆಗಾಗಿ ಸಿದ್್ಧತೆ ನಡೆಸು- ಪಡೆಯುವಂದು ಮಸೀದಿಗೆ ಕರೆಸಿದರೆ ಸಾಲದು. ಅವರ
ವವರು, ಅಶಕ್್ತರು, ವೃದ್್ಧರಿರುತ್್ತತಾರೆ. ಮಸೀದಿ ಪಕ್್ಕದಲ್ಲಿ ಅಥವಾ ತರಬೇತಿಯೂ ಆಗಬೇಕಲ್್ಲವೇ? ಧರ್್ಮದ ಉದಾತ್್ತ ಮೌಲ್್ಯಗಳ
ಮಸೀದಿಯ ಕಟ್್ಟಡದಲ್್ಲಲೇ ರೋ�ೋಗಿಗಳನ್್ನನು ತಪಾಸಣೆ ನಡೆಸುವ ಜ್ಞಾನ ಅವರಿಗೂ ಸಿಗಬೇಕಲ್್ಲವೇ? ಅದೇನಿದ್್ದರೂ ಮಹಿಳೆಯರಿಗೆ
ಕ್ಲಿನಿಕ್ಗಳಿರುತ್್ತವೆ. ಮತ್ತಿತರ ಅಂಗಡಿಗಳಿರುತ್್ತವೆ. ಮುಸ್ಲಿಮೇತರ ಮನೆಯಲ್್ಲಲೇ ಕೂತು ಆಲಿಸಲು ಆಧುನಿಕ ಯುಗದಲ್ಲಿ ವ್್ಯವಸ್ಥೆಗೆ
ಸಹೋ�ೋದರರ ಮನೆಗಳೂ ಮಸೀದಿಗೆ ನಿಕಟವಾಗಿರುತ್್ತದೆ. ಆ ಯಾವ ಬರವೂ ಇಲ್್ಲ. ಸತ್್ಯಯಾನ್್ವವೇಷನೆಗೆ ಒಳ್ಳೆಯ ಮನಸ್್ಸಸು ಬೇಕು
ಸಂದರ್್ಭಗಳಲ್ಲಿ ಅವರನುಭವಿಸುವ ಮಾನಸಿಕ ಅವಸ್ಥೆಯನ್್ನನೊಮ್ಮೆ ಎಂದು ಮಾತ್್ರ. ಈಗಾಗಲೇ ಯುವ ಬರಹಗಾರ ಇಸ್್ಮತ್ ಪಜೀರ್
ಊಹಿಸಿ ನೋ�ೋಡಿ! ದಯವಿಟ್್ಟಟು ತಲೆಯಲ್ಲಿ ಸೆಗಣಿ ತುಂಬಿದವರಾ- ಹೇಳಿದಂತೆ: ಭಜನೆ, ಪೂಜೆ ಇತ್್ಯಯಾದಿಗಳನ್ನೆಲ್್ಲಲಾ ಲೌಡ್ ಸ್್ಪಪೀಕರ್ಗೆ
ಗದಿರಿ. ಒಂದಷ್್ಟಟು ಯೋಚಿಸಿ. ಕೊಡುತ್್ತತಾರಲ್್ವವಾ ಎಂದು ವಾದಿಸುವವರೊಂದಿಗೆ ನಾನೂ
ವಾದಿಸಲಾರೆ. ಏಕೆೆಂದರೆ ನಾವು ಇತರರಂತಲ್್ಲ, "ಖೈರ ಉಮ್್ಮತ್"
ಆದ್್ದರಿಿಂದ ಐದು ಹೊತ್ತಿನ ಸುಶ್್ರರಾವ್್ಯ ಅಝಾನ್ಗೆ ಹೊರತಾದ ಅತ್ತ್ಯುತ್್ತಮ ಸಮುದಾಯದವರು, ಸಮಾಜಕ್ಕೆ ಮಾದರಿಗಳಾಗ
ಮತ್್ತತು ಸಾರ್್ವಜನಿಕರಿಗೆ ಕಿರುಕುಳ ನೀಡುವ ಯಾವುದೇ ರಾತೀಬು, ಬೇಕಾದವರು. ಸಾಮಾಜಿಕ ಸ್್ವವಾಸ್್ಥ್್ಯ ಕಾಪಾಡ ಬೇಕಾದವರು...
ಮೌಲಿದ್, ಝಿಕ್ರ್, ಪ್್ರವಚನಗಳಿಗೆ ಲೌಡ್ ಸ್್ಪಪೀಕರ್ ಬಳಸುವುದು
ಬೇಡ. ಮಸೀದಿಯೊಳಗಿದ್್ದವರಿಗೆ ಕೇಳಿಸಿದರೆ ಸಾಕು. ಇದನ್್ನನು ಮುಹಮ್್ಮದ್ ್ ಸಿದ್್ದದೀಕ್ ,್ ಜಕ್ರಿ ಬೆಟ್್ಟಟು
20 ���������������������������������������������������������������������������������������������������������������������������������������������� ಸಿರಾತೇ ಮುಸ್್ತಖೀಮ್
ಲೈಲತುಲ್ ಕದ್ರ್
ಲೈಲತುಲ್ ಕದ್್ರರ್
ಶೈಖ್ ಅಲಿ ಬಿನ್ ಅಬ್್ದದುಲ್ ಕಾದಿರ್ ಸಕ್್ಕಕಾಫ್
َۡ َ َ ۡ َ َ ٓ َّ
﴾ «القدر١ ِنزل َنٰ ُه فِي ل ۡيلةِ ٱلق ۡدر
ಸರ್್ವಶಕ್್ತನಾದ ಅಲ್್ಲಲಾಹು ಹೇಳುತ್್ತತಾನೆ:
﴿إِنا أ:قال تعالى
»1 َ َ ۡ َ ُّ ُ ُ َ ۡ ُ َ
أ ۡم ٗرا ّم ِۡن٤ ِيم
ٍ ﴿فِيها يفرق كل أم ٍر حك:قال تعالى
ಎಪ್ರಿಲ್ 2 �������������������������������������������������������������������������������������������������������������������������������������������������������� 21
َ عِندِنَا ٓۚ إنَّا ُك َّنا ُم ۡر ِسل َ َۡ َ َۡ َُ َ
»5 - 4 ﴾ «الدخان٥ ِين ِ ﴾ ٣ ّم ِۡن أل ِف ش ۡه ٖرٞ ﴿ل ۡيلة ٱلق ۡدرِ خ ۡير:قال تعالى
ً َ َ َ «ومن:وسلم قال َّ ُ
قام ليلة القدرِ إيمانا اهلل عليه ಪ್್ರರಾರ್್ಥನೆ:
َ َ ُ
»واحتسابًا غفِ َر له ما تق َّد َم مِن ذنبِه ಆ ರಾತ್ರಿಯಲ್ಲಿ ಪ್್ರರಾರ್್ಥನೆ ಮಾಡುವುದು ಮತ್್ತತು ಅದರ ಮೂಲಕ
ಸರ್್ವಶಕ್್ತನಾದ ಅಲ್್ಲಲಾಹನಿಗೆ ಸಮೀಪವಾಗುವುದು ಶರಿಯ-
ಅಬೂ ಹುರೈರ(h) ರಿಿಂದ ವರದಿ. ಪ್್ರವಾದಿ(g) ರವರು
ತ್ನಲ್ಲಿ ಸಾಬೀತಾಗಿದೆ.
ಹೇಳಿದರು: "ಯಾರು ಲೈಲತುಲ್ ಕದ್ರರ್ನ ರಾತ್ರಿಯಲ್ಲಿ ವಿಶ್್ವವಾ-
ಸದಿಿಂದ ಮತ್್ತತು ಪ್್ರತಿಫಲಾಪೇಕ್ಷೆಯಿಿಂದ ರಾತ್ರಿ ನಮಾಝ್
َ ُ :اهَّلل عنها قالت َ
ُ َّ شة َر ِض َي
ಮಾಡುತ್್ತತಾರೋ�ೋ ಅವರ ಪಾಪಗಳನ್್ನನು ಕ್ಷಮಿಸಲಾಗುತ್್ತದೆ." يا رسول:قلت ِ عن عائ
[ಬುಖಾರಿ 2014, ಮುಸ್್ಲಿಿಂ 760] ُ َ ُ ُّ ت ْ َ
ُ إن َعل ِْم َّ
ما أقول،ِأي ليل ٍة ليلة القدر أرأيت،ِاهَّلل
ُ ْ َ ْ َ ُّ ُ ٌّ ُ َ َ َّ َّ ُ َّ ُ
ಈತಿಕಾಫ್: العف َو فاعف اللهم إِنك عفو تحِب: «قولي:فيها؟ قال
َ
ಲೈಲತುಲ್ ಕದ್ರರ್ನಲ್ಲಿ ಈತಿಕಾಫ್ ನಿರ್್ವಹಿಸುವುದು ಶರಿಯ- .»ع ّنِي
ತ್ನಲ್ಲಿ ಸಾಬೀತಾಗಿದೆ. ಪ್್ರವಾದಿ(g) ರವರು ಲೈಲತುಲ್ ಕದ್್ರನ್್ನನು
ಹುಡುಕುತ್್ತತಾ ರಮದಾನ್ ತಿಿಂಗಳ ಕೊನೆಯ ಹತ್್ತರಲ್ಲಿ ಈತಿಕಾಫ್ ಆಯಿಶ(i) ರಿಿಂದ ವರದಿ. ನಾನು ಕೇಳಿದೆ: "ಓ ಅಲ್್ಲಲಾಹನ
ನಿರ್್ವಹಿಸುತ್ತಿದ್್ದರು. ಸಂದೇಶವಾಹಕರೇ! ಲೈಲತುಲ್ ಕದ್ರ್ ಯಾವ ರಾತ್ರಿಯೆೆಂದು
ನನಗೆ ತಿಳಿದುಬಂದರೆ ನಾನು ಆ ರಾತ್ರಿಯಲ್ಲಿ ಏನು ಹೇಳಬೇಕು?"
َ َّ ُ َّ دري َر ِض َي
ّ ُعن أبي سعيد الخ
ಪ್್ರವಾದಿ(g) ರವರು ಉತ್್ತರಿಸಿದರು: "ಅಲ್್ಲಲಾಹುಮ್್ಮ ಇನ್್ನಕ
ِ أن رسول اهلل،اهَّلل عنه ِ ٍ ಅಫುವ್ವುನ್ ತುಹಿಬ್್ಬಬುಲ್ ಅಫ್್ವ ಫಅ್ಫು ಅನ್್ನನೀ (ಓ ಅಲ್್ಲಲಾಹ್!
َ َ َّ ُ َّ صلَّى
، «من كان اعتكف معي:اهَّلل عليه وسلم قال ನೀನು ಅತ್್ಯಧಿಕ ಕ್ಷಮಿಸುವವನು. ಕ್ಷಮಿಸುವುದನ್್ನನು ನೀನು ಇಷ್್ಟ-
ಪಡುವೆ. ಆದ್್ದರಿಿಂದ ನನ್್ನನ್್ನನು ಕ್ಷಮಿಸು) ಎಂದು ಹೇಳು." [ಅಹ್್ಮದ್
ಎಪ್ರಿಲ್ 2 �������������������������������������������������������������������������������������������������������������������������������������������������������� 23
َ َ
َ الق ْدر في الوتر م َِن َ
ْ «تحَ َّر
6/171/25423, ತಿರ್ಮಿದಿ 3513, ಇಬ್ನ್ ಮಾಜ 3850, ನಸಾಈ
شر الأواخ ِِر
ِ الع ِ ِ ِ ليلة ا و :قال
ಸುನನುಲ್ ಕುಬ್್ರರಾದಲ್ಲಿ 4/407/7712, ಹಾಕಿಿಂ 1/712, ಬೈಹಕಿ
َ
ಶುಅಬುಲ್ ಈಮಾನ್ನಲ್ಲಿ 3/338/3700] .»مِن َر َمضان
ಎಪ್ರಿಲ್ 2 �������������������������������������������������������������������������������������������������������������������������������������������������������� 25
ಅಬೂ ಸಈದ್ ಖುದ್ರಿ(h) ರಿಿಂದ ವರದಿ. ಪ್್ರವಾದಿ(g) ರವರು 5. ಲೈಲತುಲ್ ಕದ್ರರ್ ಶಾಶ್್ವತವೇ?
ಹೇಳಿದರು: "ನಾನು ಈ ಹತ್್ತತು ದಿನಗಳಲ್ಲಿ ಈತಿಕಾಫ್ ನಿರ್್ವಹಿಸಿದ್ದೆ.
ನಂತರ ಕೊನೆಯ ಹತ್್ತತು ದಿನಗಳಲ್ಲಿ ಈತಿಕಾಫ್ ನಿರ್್ವಹಿಸಬೇ- ಲೈಲತುಲ್ ಕದ್ರ್ ಈಗಲೂ ಅಸ್ತ್
ತಿ ್ವದಲ್ಲಿದೆ. ಅದು ಮುಗಿದಿಲ್್ಲ. ಅದು
ಕೆೆಂದು ನನಗೆ ತೋ�ೋಚಿತು. ಆದ್್ದರಿಿಂದ ನನ್್ನ ಜೊತೆಗೆ ಈತಿಕಾಫ್ ಅಂತ್್ಯ ದಿನದ ತನಕ ಶಾಶ್್ವತವಾಗಿ ಇರುತ್್ತದೆ.
ನಿರ್್ವಹಿಸುವವರು ಅವರು ಈತಿಕಾಫ್ ನಿರ್್ವಹಿಸುತ್ತಿ ರ ುವ
ُ َّ بي صلَّى
اهَّلل عليه َّ الن َّ
َّ أن ،اهَّلل عنها
َ
ُ َّ عائشة َر ِض َي عن
ಸ್್ಥಳದಲ್್ಲಲೇ ಕುಳಿತಿರಲಿ. ನನಗೆ ಆ ರಾತ್ರಿಯನ್್ನನು ತೋ�ೋರಿಸಿಕೊಡಲಾ-
َ ْ ْ َ َ َّ َ َّ
ಯಿತು. ನಂತರ ಅದನ್್ನನು ನನಗೆ ಮರೆಯುವಂತೆ ಮಾಡಲಾಯಿತು.
شر
ِ «تحروا ليلة القدرِ في الوِتر من الع:وسلم قال
ಆದ್್ದರಿಿಂದ ನೀವು ಅದನ್್ನನು ಕೊನೆಯ ಹತ್್ತರಲ್ಲಿ ಹುಡುಕಿರಿ. ಅದನ್್ನನು
َ
ಎಲ್್ಲಲಾ ಬೆಸ ಸಂಖ್ಯೆಯ ರಾತ್ರಿಗಳಲ್ಲಿ ಹುಡುಕಿರಿ. ನಾನು ನೀರು .»الأواخ ِِر مِن َرمضان
ಮತ್್ತತು ಮಣ್ಣಿನ ಮೇಲೆ ಸುಜೂದ್ ಮಾಡುತ್ತಿರುವುದಾಗಿ ಕನಸು
ಕಂಡಿದ್್ದದೇನೆ." ನಂತರ 21ನೇ ರಾತ್ರಿಯಲ್ಲಿ ಜೋ�ೋರಾಗಿ ಮಳೆ ಸುರಿದು ಆಯಿಶ(i) ರಿಿಂದ ವರದಿ. ಪ್್ರವಾದಿ(g) ರವರು ಹೇಳಿದರು: "ನೀವು
ಮಸೀದಿಯಲ್ಲಿ ಪ್್ರವಾದಿ(g) ರವರು ನಮಾಝ್ ನಿರ್್ವಹಿಸುವ ಅದನ್್ನನು ರಮದಾನ್ ತಿಿಂಗಳ ಕೊನೆಯ ಹತ್್ತರಲ್ಲಿ ಬೆಸ ಸಂಖ್ಯೆಯ
ಸ್್ಥಳದಲ್ಲಿ ನೀರು ಸೋ�ೋರತೊಡಗಿತು. ನಂತರ ಪ್್ರವಾದಿ(g) ರವರು ರಾತ್ರಿಗಳಲ್ಲಿ ಹುಡುಕಿರಿ." [ಬುಖಾರಿ 2017, ಮುಸ್್ಲಿಿಂ 1169]
َُ
ಅಂತ್್ಯದಿನದ ತನಕ ಇದೆಯೆೆಂಬ ವಿಷಯದಲ್ಲಿ ವಿದ್್ವವಾಾಂಸರು ಇಜ್್ಮಮಾ
َّ َ
ُ َّ اهَّللِ صلَّى َّ َّ
اهَّلل عليه يس أن رسول ٍ بن أن
ِ ِعن عب ِد اهَّلل ಹೊಂದಿದ್್ದದಾರೆ." [ಶರ್ಹ್ ಮುಸ್್ಲಿಿಂ 8/57]
ُ ُ ثم ُأنْس َّ الق ْدرَ َ ُ «أُر:وسلم قال َّ
وأراني،ِيتها ِ ليلة يت ِ 6. ಲೈಲತುಲ್ ಕದ್ರರ್ನ ಚಿಹ್ನೆಗಳು:
َ َ ُ ُ ُ َ ْ ُ
فم ِط ْرنا ليلة : قال.»ِين ٍ صبحها أسجد في ما ٍء وط
َ َ َّ ُ َّ ಅಂದು ಬೆಳಗ್ಗೆ ಸೂರ್್ಯ ಪ್್ರಖರ ಕಿರಣಗಳಿಲ್್ಲದೆ ಉದಯವಾಗು-
َّ َ
وإن،فانصرف ، فصلى بنا رسول اهَّلل،ِشرين ثلاث وع
ٍ ವುದು ಅದರ ಒಂದು ಚಿಹ್ನೆಯಾಗಿದೆ.
َ والطين على َج ّ ََ َّ ُ عن ُأب َ ّي بن َكعب َر ِض َي
.بهتِه وأنفِه ِ ِ أثر الما ِء أخبَ َرنا...« :اهلل عنه أنه قال ٍ ِ ِ
َ ُ ُ َّ َّ ُ َّ َّ َّ ُ
ಅಬ್್ದದುಲ್್ಲಲಾ ಬಿನ್ ಉನೈಸ್(h) ರಿಿಂದ ವರದಿ. ಪ್್ರವಾದಿ(g) ئذ لا ٍ رسول اهَّلل صلى اهَّلل عليه وسلم أنها تطلع يوم
ُ الشَّ َ ُ َُ َ َ ُ
:لفظ آخ َر
ರವರು ಹೇಳಿದರು: " ನನಗೆ ಲೈಲತುಲ್ ಕದ್್ರನ್್ನನು ತೋ�ೋರಿಸಿ-
مس «وأمارتها أن تطلع ٍ وفي.شعاع لها
ಕೊಡಲಾಯಿತು. ನಂತರ ಅದನ್್ನನು ನನಗೆ ಮರೆಯುವಂತೆ
َ ُ َ
ಮಾಡಲಾಯಿತು. ನಾನು ಆ ದಿನ ಪ್್ರಭಾತದಲ್ಲಿ ನೀರು ಮತ್್ತತು .»بيضاء لا شعاع لها في صبيحةِ يَومِها
ಮಣ್ಣಿನ ಮೇಲೆ ಸುಜೂದ್ ಮಾಡುತ್ರ
ತಿ ುವುದಾಗಿ ಕನಸು ಕಂಡೆನು."
ಅಬ್್ದದುಲ್್ಲಲಾ ಬಿನ್ ಉನೈಸ್(h) ಹೇಳುತ್್ತತಾರೆ: "23ನೇ ರಾತ್ರಿ ಮಳೆ ಉಬೈ ಬಿನ್ ಕಅಬ್(h) ರಿಿಂದ ವರದಿ. ಅವರು ಹೇಳಿದರು:
ಸುರಿಯಿತು. ಪ್್ರವಾದಿ(g) ರವರು ನಮ್್ಮ ಜೊತೆಗೆ ನಮಾಝ್ "ಅಂದು ಸೂರ್್ಯ ಯಾವುದೇ ಕಿರಣಗಳಿಲ್್ಲದೆ ಉದಯವಾಗುತ್-್ತ
ಮಾಡಿದರು. ಅವರು ನಮಾಝ್ ಮುಗಿಸಿದಾಗ ಅವರ ಹಣೆ ದೆಯೆೆಂದು ಪ್್ರವಾದಿ(g) ರವರು ನಮಗೆ ತಿಳಿಸಿದ್್ದದಾರೆ." ಇನ್್ನನೊೊಂದು
ಮತ್್ತತು ಮೂಗಿನಲ್ಲಿ ನೀರು ಮತ್್ತತು ಮಣ್ಣಿನ ಗುರುತನ್್ನನು ನಾವು ವರದಿಯಲ್ಲಿ: "ಅದರ ಒಂದು ಚಿಹ್ನೆಯೇನೆೆಂದರೆ ಅದು ಬೆಳಗ್ಗೆ
ಕಂಡೆವು." [ಮುಸ್್ಲಿಿಂ 1168] ಸೂರ್್ಯ ಯಾವುದೇ ಕಿರಣಗಳಿಲ್್ಲದೆ ಬೆಳ್್ಳಗೆ ಉದಯವಾಗುತ್್ತದೆ."
[ಮುಸ್್ಲಿಿಂ 762] n
ಈದುಲ್ ಫಿತ್್ರರ್
ಶೈಖ್ ಮುಹಮ್್ಮದ್ ಬಿನ್ ಸಾಲಿಹ್ ಅಲ್-ಉಸೈಮೀನ್
ْ َ ُ َّ ُ َ ْ َ ُ َّ ُ َّ َّ َ َ َ ُ َ ْ َ ُ َّ ُ َ ْ َ ُ َّ
ಈದುಲ್ ಫಿತ್ರ್ ಹಬ್್ಬಕ್ಕೆ ಅಲ್್ಲಲಾಹು ಹಲವು ನಿಯ-
اهَّلل أكبَ ُر ، اهَّلل أكبر، لا إِله إِلا اهَّلل،اهَّلل أكبر اهَّلل أكبر
ಮಗಳನ್ನಿಟ್ಟಿದ್್ದದಾನೆ. ಆ ನಿಯಮಗಳನ್್ನನು ಈ ರೀತಿ ْ َّ
ಸಂಕ್ಷೇಪಿಸಬಹುದು: .َو ِهَّلِلِ الحَ ْم ُد
1. ತಕ್್ಬಬೀರ್ ಹೇಳುವುದು: ಅಥವಾ ಈ ಕೆಳಗಿನಂತೆ ಅಲ್್ಲಲಾಹು ಅಕ್್ಬರ್ ಎಂದು ಮೂರು ಬಾರಿ ಹೇಳುವ
ಮೂಲಕವೂ ತಕ್್ಬಬೀರ್ ಹೇಳಬಹುದು:
ಈದ್ನ ರಾತ್ರಿಯಿಿಂದ ತೊಡಗಿ, ಅಂದರೆ ರಮದಾನ್
ತಿಿಂಗಳ ಕೊನೆಯ ದಿನದ ಸೂರ್್ಯಯಾಸ್್ತದಿಿಂದ
ْ َ ُ َّ ُ َّ َّ َ َ َ ُ َ ْ َ ُ َّ ُ َ ْ َ ُ َّ ُ َ ْ َ ُ َّ
ತೊಡಗಿ, ಇಮಾಂ ಈದ್ ನಮಾಝ್ ಪ್್ರರಾರಂಭಿಸುವ ،اهَّلل أكبَ ُر ، لا إِله إِلا اهَّلل،اهَّلل أكبر اهَّلل أكبر اهَّلل أكبر
ْ َّ ْ َ ُ َّ
ತನಕ ತಕ್್ಬಬೀರ್ ಹೇಳುತ್ತಿರುವುದು ಅಪೇಕ್ಷಣೀಯ-
.اهَّلل أكبَ ُر َو ِهَّلِلِ الحَ ْم ُد
ವಾಗಿದೆ. ತಕ್್ಬಬೀರ್ನ ರೂಪ ಹೀಗಿದೆ:
ಸಮಾಧಿ ಸಂದರ್್ಶನ ಮಾಡುವುದು ಒಂದು ಇಬಾದತ್. ಆರು ವಿಷಯಗಳು ಒಟ್್ಟಟು ಸೇರದೆ ಶರೀಅತ್ತಿನಲ್ಲಿ ಒಂದು
ಕಾರ್್ಯವು ಇಬಾದತ್ ಆಗುವುದಿಲ್್ಲ. ಆ ವಿಷಯಗಳಲ್್ಲಲೊೊಂದು ಸಮಯ. ಈದ್ ದಿನವನ್್ನನು ಸಮಾಧಿ ಸಂದರ್್ಶನ
ಮಾಡುವ ಸಮಯವಾಗಿ ಪ್್ರವಾದಿ(g) ರವರು ನಿಗದಿಪಡಿಸಿಲ್್ಲ. ಆದುದರಿಿಂದ ಈದ್ ದಿನದಂದು ವಿಶೇಷವಾಗಿ
ಸಮಾಧಿ ಸಂದರ್್ಶನ ಮಾಡುವುದು ಸರಿಯಲ್್ಲ.
ಎಪ್ರಿಲ್ 2 �������������������������������������������������������������������������������������������������������������������������������������������������������� 27
ಪುರುಷರು ತಕ್್ಬಬೀರ್ ಜೋ�ೋರಾಗಿ ಹೇಳಬೇಕು. ಮಹಿಳೆಯರು ನಿರ್್ವಹಿಸುವುದು ಸುನ್್ನತ್ (ಐಚ್ಛಿಕ) ಎಂದಿದ್್ದದಾರೆ.
ಜೋ�ೋರಾಗಿ ಹೇಳಬಾರದು. ಕೆಲವರು ಫರ್ದ್ ಕಿಫಾಯ (ಸಾಮಾಜಿಕ ಬಾಧ್್ಯತೆ)
ಎಂದಿದ್್ದದಾರೆ. ಅಂದರೆ ಸಮಾಜದಲ್ಲಿ ಯಾರಾದರೂ
2. ಖರ್್ಜಜೂರ ಸೇವಿಸುವುದು: ಒಬ್್ಬರು ನಿರ್್ವಹಿಸಿದರೆ ಉಳಿದವರ ಹೊಣೆಗಾರಿಕೆ
ಮುಗಿಯುತ್್ತದೆ. ಕೆಲವರು ಫರ್ದ್ ಐನ್ (ವೈಯುಕ್ತಿಕ
ಈದ್ ನಮಾಝ್ಗೆ ಹೊರಡುವ ಮೊದಲು ಬೆಸ ಸಂಖ್ಯೆಯಲ್ಲಿ (1, 3, 5 ಹೀಗೆ) ಬಾಧ್್ಯತೆ) ಎಂದಿದ್್ದದಾರೆ. ಫರ್ದ್ ಐನ್ ಎಂದರೆ ಪ್್ರತಿ-
ಖರ್್ಜಜೂರವನ್್ನನು ಸೇವಿಸುವುದು ಸುನ್್ನತ್ ಆಗಿದೆ. ಏಕೆೆಂದರೆ ಪ್್ರವಾದಿ(g) ರವರು ಯೊಬ್್ಬರಿಗೂ ಕಡ್್ಡಡಾಯವಾಗಿರುವಂತದ್್ದದು.
ಈದುಲ್ ಫಿತ್ರ್ನ ಸಂದರ್್ಭ ಬೆಸ ಸಂಖ್ಯೆಯಲ್ಲಿ ಖರ್್ಜಜೂರ ಸೇವಿಸದೆ ನಮಾಝ್ಗೆ
ಹೊರಡುತ್ತಿರಲಿಲ್್ಲ. ಬೆಸ ಸಂಖ್ಯೆಯಲ್ಲಿ ಸೇವಿಸಬೇಕೆೆಂದು ಹೇಳಿರುವುದು ಪ್್ರವಾ- ವೈಯುಕ್ತಿಕ ಬಾಧ್್ಯತೆ ಎಂದು ಅಭಿಪ್್ರರಾಯಪಟ್್ಟವರ
ದಿ(g) ರವರು ಬೆಸ ಸಂಖ್ಯೆಯಲ್ಲಿ ಖರ್್ಜಜೂರ ಸೇವಿಸಿದ ಕಾರಣದಿಿಂದಾಗಿದೆ. ಪ್್ರಕಾರ ಈದ್ ನಮಾಝ್ ನಿರ್್ವಹಿಸದೇ ಇರುವುದು
ಪಾಪ. ಅವರು ಇದಕ್ಕೆ ಕೊಡುವ ಪುರಾವೆಯೇನೆೆಂ-
3. ಉತ್್ತಮ ಉಡುಪು ಧರಿಸುವುದು: ದರೆ, ಪ್್ರವಾದಿ(g) ರವರು ಈದ್ ದಿನದಂದು
ವಿವಾಹವಾಗದ ತರುಣಿಯರು, ಮನೆಯಲ್್ಲಲೇ
ಈದ್ ನಮಾಝ್ಗೆ ಹೊರಡುವಾಗ ಪುರುಷರು ಅತ್್ಯಯುತ್್ತ ಮ ಉಡುಪು
ಕೂರುವ ಮಹಿಳೆಯರು ಮುಂತಾದವರನ್್ನನು
ಧರಿಸಬೇಕು. ಮಹಿಳೆಯರು ಈದ್್ಗಗಾಹ್ಗೆ ಹೊರಡು ವಾಗ ಸೌಂದರ್್ಯ ಪ್್ರಕಟವಾ-
ಸಹ ಈದ್ ನಮಾಝ್ ಮಾಡಲು ಈದ್್ಗಗಾಹ್ಗೆ
ಗದಂತಹ ಉಡುಪು ಧರಿಸಬೇಕು. ಏಕೆೆಂದರೆ, ಪ್್ರವಾದಿ(g) ರವರು ಹೇಳುತ್್ತತಾರೆ:
ಬರಬೇಕೆೆಂದು ಆದೇಶ ನೀಡಿದ್್ದದಾರೆ. ಋತುಸ್್ರರಾವವಿ-
ರುವ ಮಹಿಳೆಯರು ಕೂಡ ಈದ್್ಗಗಾಹ್ಗೆ ಬರಬೇಕು,
َ َ َ ْ ْ َْ
ٍ ول َيخ ُرجن تفِلವಿ
.ಹಿات ಆದರೆ ಮುಸ್ಲಿ ಮ ರು ನಮಾಝ್ ಮಾಡುವ
ಸ್್ಥಳವನ್್ನನು ಬಿಟ್್ಟಟು ದೂರ ಕುಳಿತುಕೊಳ್್ಳಬೇಕೆೆಂದು
ಆದೇಶ ನೀಡಿದ್್ದದಾರೆ.
"ಮಹಿಳೆಯರು ಸಾಧಾರಣ ಉಡುಪು ಧರಿಸಿ ಮಸೀದಿಗೆ ಹೋ�ೋಗಲಿ."
ْ َ َ ْ َ َ ّ َ ُ َّ َ ْ ْ َ َ َ َ ْ َ ْ ُ ُ ُ َ َ َ َ َ َ
ಮತ್್ತತು ಎರಡನೇ ರಕ್ಅತ್ನಲ್ಲಿ ‘ಹಲ್ ಅತಾಕ
ಹದೀಸುಲ್ ಗಾಶಿಯ’ ಸೂರಗಳನ್್ನನು ಪಠಿಸಬೇಕು. .»جد فلا يجل ِس حتى يصلِي ركعتي ِن ِ «إِذا دخل أحدكم المس
ಅಥವಾ ಮೊದಲ ರಕ್ಅತ್ನಲ್ಲಿ ಸೂರ ‘ಕಾಫ್’
ಮತ್್ತತು ಎರಡನೆ ರಕ್ಅತ್ನಲ್ಲಿ ಸೂರ ‘ಕಮರ್’ “ನಿಮ್್ಮಲ್್ಲಲೊಬ್್ಬರು ಮಸೀದಿಗೆ ಪ್್ರವೇಶ ಮಾಡಿದರೆ ಎರಡು ರಕ್ಅತ್ ನಮಾಝ್
ಪಠಿಸಬೇಕು. ಇವೆರಡೂ ಪ್್ರವಾದಿ(g) ರಿಿಂದ ಮಾಡದೆ ಕುಳಿತುಕೊಳ್್ಳಬಾರದು.” ಎಂಬ ಸಾರ್್ವತ್ರಿಕ ಆದೇಶದ ಪ್್ರಕಾರ
ಸಹೀಹಾಗಿ ಸಾಬೀತಾಗಿದೆ. ಈದ್್ಗಗಾಹ್ಗೆ ಬರುವವರು ಕೂಡ ಕುಳಿತುಕೊಳ್ಳುವುದಕ್ಕೆ ಮೊದಲು ಎರಡು
ರಕ್ಅತ್ ನಮಾಝ್ ನಿರ್್ವಹಿಸಬೇಕು.
6. ಜುಮಾ ಮತ್್ತತು ಈದ್:
ಪ್್ರವಾದಿ(g) ರವರು ಈದ್ ನಮಾಝ್ಗೆ ಮೊದಲು ಎರಡು ರಕ್ಅತ್
ಜುಮಾ ಮತ್್ತತು ಈದ್ ಒಂದೇ ದಿನ ಬಂದರೆ ನಮಾಝ್ ನಿರ್್ವಹಿಸುತ್ತಿರಲಿಲ್್ಲವೇಕೆೆಂದರೆ ಅವರು ಈದ್್ಗಗಾಹ್ಗೆ ಬಂದರೆ
ಈದ್ ನಮಾಝ್ ಮತ್್ತತು ಜುಮಾ ನಮಾಝ್ ನೇರವಾಗಿ ಈದ್ ನಮಾಝ್ ಪ್್ರರಾರಂಭಿಸುತ್ತಿದ್್ದರು.
ಎರಡೂ ನಡೆಯಬೇಕು. ಸಹೀಹ್ ಮುಸ್್ಲಿಿಂ-
ನಲ್ಲಿ ರ ುವ ನುಅಮಾನ್ ಬಿನ್ ಬಶೀರ್(h) ಈ ಅಭಿಪ್್ರರಾಯ ಪ್್ರಕಾರ ಈದ್್ಗಗಾಹ್ಗೆ ಬರುವವರು ಮಸೀದಿಗಳಿಗೆ ಪ್್ರವೇಶಿ-
ರವರ ಹದೀಸ್ ಇದನ್್ನನು ಸೂಚಿಸುತ್್ತದೆ. ಆದರೆ ಸುವಾಗ ಎರಡು ರಕ್ಅತ್ ತಹಿಯ್್ಯತ್ ನಮಾಝ್ ನಿರ್್ವಹಿಸುವಂತೆ ಇಲ್್ಲಲೂ
ಈದ್ ನಮಾಝ್ನಲ್ಲಿ ಪಾಲ್್ಗಗೊೊಂಡವರು ಜುಮಾ ಎರಡು ರಕ್ಅತ್ ನಮಾಝ್ ನಿರ್್ವಹಿಸಬೇಕು. ಈದ್್ಗಗಾಹ್ನಲ್ಲಿ ಎರಡು ರಕ್ಅತ್
ನಮಾಝ್ನಲ್ಲಿ ಪಾಲ್್ಗಗೊಳ್ಳುವುದು ಕಡ್್ಡಡಾಯವಿಲ್್ಲ. ತಹಿಯ್್ಯತ್ ನಮಾಝ್ ಇಲ್್ಲ ಎಂದು ಹೇಳುವುದಾದರೆ ಜುಮಾ ನಮಾಝ್
ಇಷ್್ಟವಿದ್್ದರೆ ಪಾಲ್್ಗಗೊಳ್್ಳಬಹುದು. ಅಥವಾ ಝುಹರ್ ನಿರ್್ವಹಿಸಲಾಗುವ ಮಸೀದಿಗಳಲ್್ಲಲೂ ಎರಡು ರಕ್ಅತ್ ತಹಿಯ್್ಯತ್ ನಮಾಝ್
ನಮಾಝ್ ನಿರ್್ವಹಿಸಬಹುದು. ಇಲ್್ಲವೆೆಂದು ಹೇಳಬೇಕಾಗುತ್್ತದೆ. ಏಕೆೆಂದರೆ, ಪ್್ರವಾದಿ(g) ರವರು ಜುಮಾ
ದಿನದಂದು ಮಸೀದಿಗೆ ಬಂದರೆ ನೇರವಾಗಿ ಮಿಿಂಬರ್ ಏರಿ ಖುತುಬ ನಿರ್್ವಹಿ-
7. ಎರಡು ರಕ್ಅತ್ ಸುತ್ತಿದ್್ದರು. ನಂತರ ಎರಡು ರಕ್ಅತ್ ಜುಮಾ ನಮಾಝ್ ನಿರ್್ವಹಿಸುತ್ತಿದ್್ದರು.
ತಹಿಯ್್ಯತ್ ನಮಾಝ್: ನಂತರ ಎರಡು ರಕ್ಅತ್ ಸುನ್್ನತ್ ನಮಾಝನ್್ನನು ಮನೆಯಲ್ಲಿ ನಿರ್್ವಹಿಸುತ್ತಿದ್್ದರು.
ಜುಮಾ ನಮಾಝಿಗೆ ಮೊದಲು ಅಥವಾ ನಂತರ ಮಸೀದಿಯಲ್ಲಿ ಯಾವುದೇ
ಬಹುಪಾಲು ವಿದ್್ವವಾಾಂಸರ ಅಭಿಪ್್ರರಾಯ ಪ್್ರಕಾರ ಈದ್ ನಮಾಝ್ ನಿರ್್ವಹಿಸುತ್ತಿರಲಿಲ್್ಲ.
ನಮಾಝ್ ನಿರ್್ವಹಿಸಲು ಈದ್್ಗಗಾಹ್ಗೆ ಬಂದರೆ
ಕುಳಿತುಕೊಳ್್ಳಬೇಕೇ ವಿನಾ ಈದ್ ನಮಾಝ್ ನಿರ್್ವ- ನನ್್ನ ಅಭಿಪ್್ರರಾಯ ಪ್್ರಕಾರ ಈದ್್ಗಗಾಹ್ಗೆ ಪ್್ರವೇಶಿಸಿದರೆ ಕುಳಿತುಕೊಳ್ಳುವುದಕ್ಕೆ
ಹಿಸುವುದಕ್ಕೆ ಮುಂಚೆ ಎರಡು ರಕ್ಅತ್ ತಹಿಯ್್ಯತ್ ಮೊದಲು ಎರಡು ರಕ್ಅತ್ ತಹಿಯ್್ಯತ್ ನಮಾಝ್ ನಿರ್್ವಹಿಸಬೇಕೆೆಂಬುದೇ
ನಮಾಝ್ ನಿರ್್ವಹಿಸಬಾರದು. ಏಕೆೆಂದರೆ, ಪ್್ರವಾ- ಪ್್ರಬಲ ಅಭಿಪ್್ರರಾಯ. ಆದರೆ ಈ ವಿಷಯದಲ್ಲಿ ನಾವು ಪರಸ್್ಪರರನ್್ನನು ವಿರೋ�ೋಧಿ-
ದಿ(g) ರವರು ಈದ್ ನಮಾಝ್ಗೆ ಮೊದಲು ಸಬಾರದು. ಏಕೆೆಂದರೆ, ಇದು ವಿರೋ�ೋಧಾಭಿಪ್್ರರಾಯವಿರುವ ವಿಷಯ. ವಿರೋ�ೋ-
ಅಥವಾ ನಂತರ ಬೇರೆ ನಮಾಝ್ ನಿರ್್ವಹಿಸಿಲ್್ಲ. ಧಾಭಿಪ್್ರರಾಯವಿರುವ ವಿಷಯದಲ್ಲಿ ಸ್್ಪಷ್್ಟ ವಚನದ ಆಧಾರದಲ್್ಲಲೇ ಹೊರತು
ಎಪ್ರಿಲ್ 2 �������������������������������������������������������������������������������������������������������������������������������������������������������� 29
ತರ್ಕಿಸಬಾರದು. ಆದುದರಿಿಂದ ಯಾರಾದರೂ ನಮಾಝ್ ನಿರ್್ವಹಿಸಿದರೆ ನಿರ್್ವಹಿಸಿದ ಬಳಿಕವಾದರೂ ಅದರಲ್ಲಿ ದೋ�ೋಷವಿಲ್್ಲ.
ಅವರನ್್ನನು ವಿರೋ�ೋಧಿಸಬಾರದು. ಯಾರಾದರೂ ನಮಾಝ್ ನಿರ್್ವಹಿಸದಿದ್್ದರೆ ಕಾರಣ ಅವರಿಗೆ ವಿನಾಯಿತಿಯಿದೆ.
ಅವರನ್್ನನೂ ವಿರೋ�ೋಧಿಸಬಾರದು.
9. ಶುಭಾಶಯ ಕೋ�ೋರುವುದು:
8. ಫಿತ್ರ್ ಝಕಾತ್:
ಈದ್ ದಿನ ಮುಸಲ್್ಮಮಾನರು ಪರಸ್್ಪರ ಶುಭಾಶಯ
ಫಿತ್ರ್ ಝಕಾತ್ ಕೊಡುವುದು ಕಡ್್ಡಡಾಯ. ಈದ್ ನಮಾಝ್ ನಿರ್್ವಹಿಸುವುದಕ್ಕೆ ಕೋ�ೋರಬಹುದು. ಆದರೆ ಶುಭಾಶಯ ಕೋ�ೋರು-
ಮೊದಲೇ ಫಿತ್ರ್ ಝಕಾತ್ ಕೊಡಬೇಕೆೆಂದು ಪ್್ರವಾದಿ(g) ರವರು ಆದೇಶ ವುದರಲ್ಲಿ ಈಗ ಕೆಲವು ನಿಷಿದ್್ಧ ಕಾರ್್ಯಗಳು
ನೀಡಿದ್್ದದಾರೆ. ಈದ್ ದಿನಕ್್ಕಿಿಂತ ಒಂದು ಅಥವಾ ಎರಡು ದಿನ ಮೊದಲು ಅದನ್್ನನು ಸೇರ್್ಪಡೆಯಾಗಿವೆ. ಜನರಲ್ಲಿ ಅನೇಕ ಮಂದಿ
ಕೊಡಲು ಅನುಮತಿಯಿದೆ. ಏಕೆೆಂದರೆ, ಬುಖಾರಿ ವರದಿ ಮಾಡಿದ ಇಬ್ನ್ ಶುಭಾಶಯ ಕೋ�ೋರುವಾಗ ಈ ನಿಷಿದ್್ಧ ಕಾರ್್ಯಗ-
ಉಮರ್(g) ರವರ ಹದೀಸಿನಲ್ಲಿ ಇದಕ್ಕೆ ಪುರಾವೆಯಿದೆ: ಳನ್್ನನು ಮಾಡುತ್್ತತಾರೆ. ಉದಾಹರಣೆಗೆ, ಮಹ್್ರಮ್ನ
ಕೆಲವರು ಈದ್ ದಿನ ಕಬರಸ್್ಥಥಾನಕ್ಕೆ ತೆರಳಿ ಸಮಾ- 10. ಬೇರೆ ಬೇರೆ ದಾರಿಗಳಲ್ಲಿ ಚಲಿಸುವುದು:
ಧಿಗಳಲ್ಲಿರುವವರಿಗೆ ಶುಭಾಶಯ ಕೋ�ೋರುತ್್ತತಾರೆ.
ಆದರೆ ಸಮಾಧಿಗಳಲ್ಲಿರುವವರಿಗೆ ಶುಭಾಶಯದ ಈದ್ ನಮಾಝ್ಗೆ ಹೋ�ೋಗುವಾಗ ಒಂದು ದಾರಿಯಿಿಂದ ಹೋ�ೋದರೆ ಬರುವಾಗ
ಅಗತ್್ಯವಿಲ್್ಲ. ಏಕೆೆಂದರೆ, ಅವರು ಉಪವಾಸ ಆಚರಿ- ಇನ್್ನನೊೊಂದು ದಾರಿಯಿಿಂದ ಬರಬೇಕು. ಏಕೆೆಂದರೆ, ಪ್್ರವಾದಿ(g) ರವರು ಹೀಗೆ
ಸುವುದೋ�ೋ, ನಮಾಝ್ ಮಾಡುವುದೋ�ೋ ಇಲ್್ಲ. ಮಾಡುತ್ತಿದ್್ದರು. ಈ ಸುನ್್ನತ್ ಈದ್ ನಮಾಝ್ ಬಿಟ್್ಟಟು ಜುಮಾ ಮುಂತಾದ
ಬೇರೆ ನಮಾಝ್ಗಳಿಗೆ ಅನ್್ವಯವಾಗುವುದಿಲ್್ಲ. ಇದು ವಿಶೇಷವಾಗಿ ಈದ್
ಈದ್ ದಿನ ಸಮಾಧಿ ಸಂದರ್್ಶನ ಮಾಡುವುದಕ್ಕೆ ನಮಾಝ್ಗೆ ಮಾತ್್ರ ಸೀಮಿತವಾಗಿದೆ. ಆದರೆ ಕೆಲವು ವಿದ್್ವವಾಾಂಸರು ಇದು
ವಿಶೇಷ ಪುಣ್್ಯವಿಲ್್ಲ. ಅದೇ ರೀತಿ ಜುಮಾ ದಿನ ಕೂಡ. ಜುಮಾ ನಮಾಝ್ಗೂ ಅನ್್ವಯವೆೆಂದು ಹೇಳಿದ್್ದದಾರೆ. ಆದರೆ ಇಲ್ಲಿರುವ ಮೂಲ
ಅಥವಾ ಇತರ ಯಾವುದೇ ದಿನ ವಿಶೇಷವಾಗಿ ನಿಯಮ ಏನೆೆಂದರೆ: “ಪ್್ರವಾದಿ(g) ರವರ ಕಾಲದಲ್ಲಿ ಒಂದು ಕಾರ್್ಯವನ್್ನನು
ಸಮಾಧಿ ಸಂದರ್್ಶನ ಮಾಡುವುದಕ್ಕೆ ವಿಶೇಷ ಮಾಡಲು ಅವರಿಗೆ ಸಾಧ್್ಯವಿದ್್ದದೂ ಸಹ ಅವರು ಅದನ್್ನನು ಮಾಡದೇ ಇದ್್ದಲ್ಲಿ ಅದನ್್ನನು
ಪುಣ್್ಯವಿಲ್್ಲ. ಸಹೀಹ್ ಮುಸ್್ಲಿಿಂನಲ್ಲಿರುವ ಆಯಿಶ(i) ಮಾಡುವುದು ಇಬಾದತ್ ಅಲ್್ಲ. ಅದು ಬಿದ್ಅತ್ ಆಗಿದೆ.”
ರವರ ಹದೀಸಿನಲ್ಲಿರುವಂತೆ ಪ್್ರವಾದಿ(g) ರವರು
ರಾತ್ರಿ ಸಮಾಧಿ ಸಂದರ್್ಶನ ಮಾಡುತ್ತಿದ್್ದರು. ಪ್್ರವಾದಿ(g) ರವರು ಎರಡು ಬೇರೆ ಬೇರೆ ದಾರಿಗಳಲ್ಲಿ ಹೋ�ೋಗಿ ಬರುತ್ತಿ-
ಅವರು ಹೇಳುತ್ತಿದ್್ದರು: ದ್್ದರು. ಇದರ ಕಾರಣವೇನು?
ಮುಹಮ್್ಮದ್(g) ರ ವ್್ಯಕ್ತಿತ್್ವವನ್್ನನು ಸಂಪೂರ್್ಣವಾಗಿ ತಿಳಿಯುವುದು ಬಹಳ ಕಷ್್ಟ. ಅದರ ಒಂದು ಅಂಶವನ್್ನನು ಮಾತ್್ರ ಗ್್ರಹಿಸಲು ನನಗೆ
ಸಾಧ್್ಯವಾಗಿದೆ. ಅತಿ ಸುಂದರವಾದ ದೃಶ್್ಯಗಳ ಎಂತಹ ಪ್್ರಚಂಡ ಅನುಕ್್ರಮ! ಅಲ್ಲಿ ಮುಹಮ್್ಮದ್ ಎಂಬ ಪ್್ರವಾದಿಯನ್್ನನು ಕಾಣಬಹುದು.
ಅಲ್ಲಿ ಮುಹಮ್್ಮದ್ ಎಂಬ ಯೋಧ, ಮುಹಮ್್ಮದ್ ಎಂಬ ಉದ್್ಯಮಿ, ಮುಹಮ್್ಮದ್ ಎಂಬ ಆಡಳಿತಗಾರ, ಮುಹಮ್್ಮದ್ ಎಂಬ ವಾಗ್ಮಿ,
ಮುಹಮ್್ಮದ್ ಎಂಬ ಸುಧಾರಕ, ಮುಹಮ್್ಮದ್ ಎಂಬ ಅನಾಥರ ಪೋ�ೋಷಕ, ಮುಹಮ್್ಮದ್ ಎಂಬ ಗುಲಾಮರ ರಕ್ಷಕ, ಮುಹಮ್್ಮದ್ ಎಂಬ
ಮಹಿಳೆಯರ ವಿಮೋಚಕ, ಮುಹಮ್್ಮದ್ ಎಂಬ ನ್್ಯಯಾಯಾಧೀಶ, ಮುಹಮ್್ಮದ್ ಎಂಬ ಸಂತನನ್್ನನೂ ಕಾಣಬಹುದು. ಒಟ್್ಟಟಾರೆಯಾಗಿ,
ಮಾನವ ಚಟುವಟಿಕೆಗಳ ಈ ಎಲ್್ಲಲಾ ಕ್ಷೇತ್್ರಗಳಲ್ಲಿ ಅವರು ವಹಿಸಿದ ಎಲ್್ಲಲಾ ಪಾತ್್ರಗಳಲ್್ಲಲೂ ಅವರೊಬ್್ಬ ವೀರನಂತೆ ಕಂಗೊಳಿಸುತ್್ತತಾರೆ.
ಎಪ್ರಿಲ್ 2 �������������������������������������������������������������������������������������������������������������������������������������������������������� 33
ಮಾಡುವ, ಅವರು ಹೇಗೆ ಕಲಿಸಿದರು ಜೇಮ್ಸ್ ಎ. “ದೇವರು ಒಬ್್ಬನೇ” ಎಂಬ ದೈವಿಕ ಸಂದೇ-
ಮತ್್ತತು ಹೇಗೆ ಬದುಕಿದರು ಎಂದು ಮೈಕೆನರ್ ಬರೆಯುತ್್ತತಾರೆ: ಶವನ್್ನನು ಓದಿಕೊಡಲು ಆರಂಭಿಸಿದರು.
ತಿಳಿದಿರುವ ಎಲ್್ಲರಿಗೂ, ಮಹಾನ್
ಸಂದೇಶವಾಹಕರಲ್ಲಿ ಒಬ್್ಬರಾದ ಆ ಮಹಾ "ಇಸ್್ಲಲಾಾಂ ಧರ್್ಮದ ಸ್್ಥಥಾಪಕರಾದ ಮುಹಮ್್ಮ- ಎಲ್್ಲ ವಿಷಯಗಳಲ್್ಲಲೂ ಮುಹಮ್್ಮದ್(g)
ಪ್್ರವಾದಿಯ ಬಗ್ಗೆ ಗೌರವವಲ್್ಲದೆ ಇನ್್ನನೇನೂ ದ್(g) ರು, ಕ್ರಿ.ಶ. 570 ರಲ್ಲಿ ವಿಗ್್ರಹಗಳ- ಸಂಪೂರ್್ಣ ಪ್್ರರಾಯೋಗಿಕವಾಗಿದ್್ದರು.
ಉಂಟಾಗುವುದು ಸಾಧ್್ಯವಿಲ್್ಲ. ನ್್ನನು ಪೂಜಿಸುವ ಅರೇಬಿಯನ್ ಬುಡಕಟ್್ಟಟು ಅವರ ಪ್್ರರೀತಿಯ ಮಗ ಇಬ್್ರರಾಹಿಿಂ
ಜನಾಂಗದಲ್ಲಿ ಜನಿಸಿದರು. ಹುಟ್ಟಿನಿಿಂದಲೇ ಮರಣಹೊಂದಿದಾಗ, ಸೂರ್್ಯ ಗ್್ರಹಣ
ನಾನು ನಿಮಗೆ ತಿಳಿಸುವ ವಿಷಯಗಳಲ್ಲಿ, ಅನಾಥರಾಗಿದ್್ದ ಅವರು ಯಾವಾಗಲೂ ಸಂಭವಿಸಿತು. ಅದು ಮಗುವಿನ ಮರಣಕ್ಕೆ
ಅನೇಕ ಜನರಿಗೆ ಈಗಾಗಲೇ ತಿಳಿದಿರುವ ಬಡವರು, ನಿರ್್ಗತಿಕರು, ವಿಧವೆಯವರು, ದೇವನು ಸೂಚಿಸಿದ ಸಂತಾಪವೆೆಂಬ
ಹಲವಾರು ವಿಷಯಗಳಿವೆ. ಆದರೂ ಅನಾಥರು, ಗುಲಾಮರು ಮತ್್ತತು ದೀನ ವದಂತಿ ಹಬ್್ಬತೊಡಗಿತು. ಆಗ ಮುಹ-
ನಾನು ಅವುಗಳನ್್ನನು ಪುನಃ ಪುನಃ ಓದು- ದಲಿತರ ಬಗ್ಗೆ ಅನುಕಂಪ ಹೊಂದಿದ್್ದರು. ಮ್್ಮದ್(g) ರವರು ಹೀಗೆ ಘೋಷಿಸಿ-
ವಾಗಲೆಲ್್ಲಲಾ, ಆ ಮಹಾ ಅರೇಬಿಯನ್ ದರೆೆಂದು ಹೇಳಲಾಗುತ್್ತದೆ, 'ಗ್್ರಹಣವು
ಶಿಕ್ಷಕರಿಗೆ ಹೊಸ ರೀತಿಯ ಮೆಚ್್ಚಚುಗೆ ಮತ್್ತತು ಇಪ್್ಪ ತ್್ತ ನ ೇ ವಯಸ್ಸಿ ನ ಲ್ಲಿ ಅವರು ಒಬ್್ಬ ನೈಸರ್ಗಿಕ ವಿದ್್ಯಮಾನವಾಗಿದೆ. ಅಂತಹ
ಹೊಸ ರೀತಿಯ ಗೌರವವನ್್ನನು ನಾನು ಯಶಸ್ವಿ ಉದ್್ಯಮಿಯಾಗಿದ್್ದರು. ನಂತರ ಸಂಗತಿಗಳನ್್ನನು ಒಬ್್ಬ ಮನುಷ್್ಯನ ಹುಟ್್ಟಟು
ಅನುಭವಿಸುತ್್ತತೇನೆ." (The Life and ಅವರು ಒಬ್್ಬ ಶ್್ರರೀಮಂತ ವಿಧವೆಯ ಅಥವಾ ಸಾವಿಗೆ ಜೋ�ೋಡಿಸುವುದು
Teachings of Muhammad, ವ್್ಯಯಾಪಾರ ತಂಡದ ನಿರ್್ದದೇಶಕರಾ- ಮೂರ್್ಖತನವಾಗಿದೆ.”
Madras 1932, p. 4) ದರು. ಅವರು ಇಪ್್ಪತ್ತೈದನೇ ಹರೆಯಕ್ಕೆ
ತಲುಪಿದಾಗ, ಅವರ ಅರ್್ಹತೆಯನ್್ನನು ಮುಹಮ್್ಮದ್(g) ಮರಣ ಹೊಂದಿದಾಗ
ಡಬ್್ಲ್ಯಯೂ. ಗುರುತಿಸಿ ಅವರ ಮಾಲಕಿ ಅವರ ಮುಂದೆ ಅವರನ್್ನನು ದೈವತ್್ವಕ್್ಕ ಕೇ ರಿಸುವ ಪ್್ರಯತ್್ನ
ಮಾಂಟ್ಗೊಮೆರಿ ಹೇಳುತ್್ತತಾರೆ: ವಿವಾಹ ಪ್್ರಸ್್ತತಾವನ್ನಿಟ್್ಟರು. ಆಕೆ ತನಗಿಿಂತ ಮಾಡಲಾಯಿತು, ಆದರೆ ಅವರ ಆಡಳಿ-
ಹದಿನೈದು ವರ್್ಷ ದೊಡ್್ಡವಳಾಗಿದ್್ದರೂ, ತಾತ್್ಮಕ ಉತ್ರ
್ತ ಾಧಿಕಾರಿಯಾಗಬೇಕಿದ್್ದ ವ್್ಯಕ್ತಿ
"ತನ್್ನ ನಂಬಿಕೆಗಳಿಗಾಗಿ ಹಿಿಂಸೆಗೆ ಅವರು ಆಕೆಯನ್್ನನು ಮದುವೆಯಾಗಿ ಧಾರ್ಮಿಕ ಇತಿಹಾಸದಲ್ಲಿ ಹಿಿಂದೆೆಂದೂ
ಒಳಗಾಗಲು ಸಿದ್್ಧ ರ ಾಗುವ ಅವರ ಆಕೆಯ ಮರಣದ ತನಕ ಶ್್ರದ್್ಧಧಾವಂತ ಕಾಣದ ಒಂದು ಶ್್ರರೇಷ್್ಠ ಭಾಷಣ ಮಾಡಿ
ಮನಸ್ಥಿತಿ, ತನ್್ನನ್್ನನು ನಂಬಿದ ಮತ್್ತತು ತನ್್ನನ್್ನನು ಗಂಡನಾಗಿ ಉಳಿದರು. ಆ ಪ್್ರಯತ್್ನವನ್್ನನು ವಿಫಲಗೊಳಿಸಿದರು:
ನಾಯಕನಾಗಿ ಮಾಡಿದ ಅನುಯಾಯಿಗ-
ಳೊಡನೆ ಅವರಿಗಿದ್್ದ ಉನ್್ನತ ನೈತಿಕ ಗುಣ, ಇತರೆಲ್್ಲಲಾ ಪ್್ರಮುಖ ಪ್್ರವಾದಿಗಳಂತೆ,
ಎಲ್್ಲ ವಿಷಯಗಳಲ್್ಲಲೂ ಮುಹಮ್್ಮದ್(g)
ಅವರ ಅಂತಿಮ ಸಾಧನೆಯ ಹಿರಿಮೆ ಮ ು ಹ ಮ್್ಮ ದ್ ( g ) ಕೂ ಡ ತಮ್್ಮ
ಸಂಪೂರ್್ಣ ಪ್್ರರಾಯೋಗಿಕವಾಗಿದ್್ದರು.
– ಎಲ್್ಲವೂ ಅವರನ್್ನನು ಒಬ್್ಬ ಮೋಸಗಾರ ಅಸಮರ್್ಪಕತೆಯನ್್ನನು ಗ್್ರಹಿಸಿ, ದೇವರ
ಅವರ ಪ್್ರರೀತಿಯ ಮಗ ಇಬ್್ರರಾಹಿಿಂ
ಎಂದು ಭಾವಿಸಿದರೆ ಹೆಚ್್ಚಚು ಸಮಸ್ಯೆಗ - ವಾಕ್್ಯ ವ ನ್್ನನು ತಲುಪಿಸುವ ಕೆಲಸವನ್್ನನು
ಮರಣಹೊಂದಿದಾಗ, ಸೂರ್್ಯ ಗ್್ರಹಣ
ಳನ್್ನನು ಹುಟ್್ಟಟುಹಾಕುತ್್ತವೆಯೇ ಹೊರತು ಸ್್ವವೀಕರಿಸಲು ಮೊದಲು ಮುಂದಾಗಲಿಲ್್ಲ.
ಸಂಭವಿಸಿತು. ಅದು ಮಗುವಿನ ಮರಣಕ್ಕೆ
ಅವುಗಳನ್್ನನು ಪರಿಹರಿಸುವುದಿಲ್್ಲ. ಮಾತ್್ರ- ಆದರೆ ದೇವದೂತರು ಅವರೊಡನೆ ದೇವನು ಸೂಚಿಸಿದ ಸಂತಾಪವೆೆಂಬ ವದಂತಿ
ವಲ್್ಲ, ಪಾಶ್ಚಿಮಾತ್್ಯರಲ್ಲಿ ಮುಹಮ್್ಮದ್(g) “ಓದು” ಎಂದರು. ನಮಗೆ ತಿಳಿದಿರುವ ಹಬ್್ಬತೊಡಗಿತು. ಆಗ ಮುಹಮ್್ಮದ್(g)
ರಂತೆ ಬಹಳ ಕಡಿಮೆ ಮೆಚ್್ಚಚುಗೆ ಪಡೆದ ಮಟ್ಟಿಗೆ, ಮುಹಮ್್ಮದ್(g) ರಿಗೆ ಓದು ರವರು ಹೀಗೆ ಘೋ�ೋಷಿಸಿದರೆೆಂದು
ಇತಿಹಾಸದ ಯಾವುದೇ ಮಹಾನ್ ವ್್ಯಕ್ತಿ- ಬರಹ ತಿಳಿದಿಲ್್ಲ. ಹೇಳಲಾಗುತ್್ತದೆ, 'ಗ್್ರಹಣವು ನೈಸರ್ಗಿಕ
ಗಳಿಲ್್ಲ." (Mohammad at Mecca, ವಿದ್್ಯಮಾನವಾಗಿದೆ. ಅಂತಹ ಸಂಗತಿಗಳನ್್ನನು
Oxford 1953, p. 52) ಆದರೆ ಅವರು ಅನಂತರ ಭೂಮಿಯ ಒಬ್್ಬ ಮನುಷ್್ಯನ ಹುಟ್್ಟಟು ಅಥವಾ ಸಾವಿಗೆ
ಒಂದು ದೊಡ್್ಡ ಭಾಗವನ್್ನನು ಕ್್ರರಾಾಂತೀಕರಿಸುವ ಜೋ�ೋಡಿಸುವುದು ಮೂರ್್ಖತನವಾಗಿದೆ.
ಎಪ್ರಿಲ್ 2 �������������������������������������������������������������������������������������������������������������������������������������������������������� 35
ಜನರು ಅವರ ಪ್್ರಭಾವವನ್್ನನು ಅನು- ಅನಿಸಿಕೆಯನ್್ನನು ಹೀಗೆ ವ್್ಯಕ್ತಿಪಡಿಸುತ್್ತತಾರೆ: ನಿರ್ಮಿತ ಪುಸ್್ತಕವಾಗಿ ನೋ�ೋಡಬಾರದು."
ಭವಿಸಿದರು. ಅವರದನ್್ನನು ಮರೆಯಲೇ (Noten und Abhandlungen zum
ಇಲ್್ಲ.” (The Prophet of the East, "ಮುಹಮ್್ಮದ್(g) ರ ವ್್ಯಕ್ತಿತ್್ವ ವ ನ್್ನನು Westlichen Divan, WA I, 7, 32)
Calcutta, 1935, pp. 12) ಸ ಂ ಪೂ ರ್ ್ಣ ವ ಾ ಗಿ ತಿ ಳಿ ಯ ು ವು ದ ು
ಬಹಳ ಕಷ್್ಟ. ಅದರ ಒಂದು ಅಂಶವನ್್ನನು ಒಬ್್ಬ ಚಿಿಂತಕ ಮತ್್ತತು ಕಾಳಜಿಯುಳ್್ಳ ವ್್ಯಕ್ತಿ-
ಭಾರತದ ಪ್್ರಸಿದ್್ಧ ಕವಯಿತ್ರಿ ಮಾತ್್ರ ಗ್್ರಹಿಸಲು ನನಗೆ ಸಾಧ್್ಯವಾಗಿದೆ. ಯಾಗಿ ಕನಿಷ್್ಠ ನೀವು ಮಾಡಬಹುದಾದ
ಸರೋ�ೋಜಿನಿ ನಾಯ್್ಡಡು, ಇಸ್್ಲಲಾಮಿನಲ್ಲಿ ಅತಿ ಸುಂದರವಾದ ದೃಶ್್ಯಗಳ ಎಂತಹ ಕೆಲಸ ಒಂದು ಕ್ಷಣ ನಿಿಂತು ನಿಮ್್ಮನ್್ನನು ನೀವೇ
ದೇವನ ಮುಂದೆ ನಿಲ್್ಲಲುವ ಪ್್ರಚಂಡ ಅನುಕ್್ರಮ! ಕೇಳಿಕೊಳ್ಳುವುದು: ಈ ಅಸಾಧಾರಣ ಮತ್್ತತು
‘ಸಮಾನತೆ’ಯ ನೋ�ೋಟವನ್್ನನು ಕ್್ರರಾಾಂತಿಕಾರಿ ಹೇಳಿಕೆಗಳು ನಿಜವಾಗಿಯೂ
ವೀಕ್ಷಿಸುತ್್ತತಾ ಹೇಳುತ್್ತತಾರೆ: ಅಲ್ಲಿ ಮುಹಮ್್ಮದ್ ಎಂಬ ಪ್್ರವಾದಿಯನ್್ನನು ಸತ್್ಯವಾಗಿರಬಹುದೇ?
ಕಾಣಬಹುದು. ಅಲ್ಲಿ ಮುಹಮ್್ಮದ್ ಎಂಬ
“ಇಸ್್ಲಲಾಮ್ ಪ್್ರಜಾಪ್್ರಭುತ್್ವವನ್್ನನು ಬೋ�ೋಧಿಸಿ ಯೋಧ, ಮುಹಮ್್ಮದ್ ಎಂಬ ಉದ್್ಯಮಿ, ಬಹುಶಃ ಅವೆಲ್್ಲವೂ ಸತ್್ಯವಾಗಿದ್್ದದು ನೀವು
ಕಾರ್್ಯರೂಪಕ್ಕೆ ತಂದ ಪ್್ರಪ್್ರಥಮ ಮುಹಮ್್ಮದ್ ಎಂಬ ಆಡಳಿತಗಾರ, ಪ್್ರವಾದಿ ಮುಹಮ್್ಮದ್ (g) ರ ಬಗ್ಗೆ ತಿಳಿ-
ಧರ್್ಮವಾಗಿದೆ. ಮಸೀದಿಯಿಿಂದ ಪ್್ರರಾ- ಮುಹಮ್್ಮದ್ ಎಂಬ ವಾಗ್ಮಿ, ಮುಹಮ್್ಮದ್ ಯದಿರಬಹುದು. ಹಾಗಾದರೆ ಅವರನ್್ನನು
ರ್್ಥನೆಗೆ ಕರೆ ನೀಡುವಾಗ ಭಕ್್ತರೆಲ್್ಲರೂ ಎಂಬ ಸುಧಾರಕ, ಮುಹಮ್್ಮದ್ ಎಂಬ ತಿಳಿಯಲು ಸ್್ವಲ್್ಪ ಪ್್ರಯತ್್ನ ಮಾಡುವ
ಸಾಲುಸಾಲಾಗಿ ಸೇರಿ, ರೈತ ರಾಜನೆೆಂಬ ಅನಾಥರ ಪೋಷಕ, ಮುಹಮ್್ಮದ್ ಎಂಬ ಮೂಲಕ ಈ ಪ್್ರಚಂಡ ಸವಾಲಿಗೆ ನೀವು
ವ್್ಯತ್್ಯಯಾಸವಿಲ್್ಲದೆ ಭುಜಕ್ಕೆ ಭುಜ ಸೇರಿಸಿ, ಗುಲಾಮರ ರಕ್ಷಕ, ಮುಹಮ್್ಮದ್ ಎಂಬ ಪ್್ರತಿಕ್ರಿಯಿಸಬಾರದೇಕೆ? ಇದರಿಿಂದ ನಿಮಗೆ
ದೇವನ ಮುಂದೆ ಸಾಷ್್ಟಟಾಾಂಗವೆರಗುತ್್ತತಾ ಮಹಿಳೆಯರ ವಿಮೋಚಕ, ಮುಹಮ್್ಮದ್ ಏನೂ ನಷ್್ಟವಿಲ್್ಲ. ಆದರೆ ಅದು ನಿಮ್್ಮ
‘ದೇವನೊಬ್್ಬನೇ ದೊಡ್್ಡವನು’ ಎನ್್ನನುವಾಗ ಎಂಬ ನ್್ಯಯಾಯಾಧೀಶ, ಮುಹಮ್್ಮದ್ ಎಂಬ ಜೀವನದಲ್ಲಿ ಒಂದು ಹೊಸ ಅಧ್್ಯಯಾಯವ-
ಇಸ್್ಲಲಾಮಿನ ಪ್್ರಜಾಪ್್ರಭುತ್್ವ ವು ದಿನನಿತ್್ಯ ಸಂತನನ್್ನನೂ ಕಾಣಬಹುದು. ನ್್ನನು ತೆರೆಯಲು ಕಾರಣವಾಗಬಹುದು.n
ಐದು ಬಾರಿ ಪ್್ರಕಟವಾಗುತ್್ತದೆ. ಮನು-
ಷ್್ಯ ನ ನ್್ನನು ಜನ್್ಮತಃ ಸಹೋ�ೋದರನೆೆಂದು ಒಟ್ಟಾರೆಯಾಗಿ, ಮಾನವ ಚಟುವಟಿ-
ಪರಿಗಣಿಸುವ ಇಸ್್ಲಲಾಮಿನ ಈ ಅವಿಭಾಜ್್ಯ ಕೆಗಳ ಈ ಎಲ್್ಲಲಾ ಕ್ಷೇತ್್ರ ಗ ಳಲ್ಲಿ ಅವರು
ಐಕ್್ಯತೆಯು ನನ್್ನನ್್ನನು ಪದೇ ಪದೇ ದಿಗ್್ಭ್್ರ- ವಹಿಸಿದ ಎಲ್್ಲಲಾ ಪಾತ್್ರಗಳಲ್್ಲಲೂ ಅವರೊಬ್್ಬ
ವೀರನಂತೆ ಕಂಗೊಳಿಸುತ್್ತತಾರೆ. ಅವರು ಒಂದೇ ಸಮಯದಲ್ಲಿ ಸೀಸರ್
ಮೆಗೊಳಿಸುತ್ತಿದೆ.” (Ideals of Islam,
ಮತ್್ತತು ಪೋ�ೋಪ್ ಆಗಿದ್್ದರು. ಆದರೆ ಅವರು
vide Speeches & Writings,
ಬಹುಶಃ ಇದುವರೆಗಿನ ಶ್್ರರೇಷ್್ಠ ಪೋ�ೋಪ್ರ ಹಾವಭಾವಗಳಿಲ್್ಲದ ಪೋ�ೋಪ್
Madras, 1918 , p. 169)
ಮತ್್ತತು ಸೀಸರ್ನ ಸೈನ್್ಯವಿಲ್್ಲದೆ ಸೀಸರ್
ಯುರೋ�ೋಪಿಯನ್ ಕವಿಯೆೆಂದು
ಆಗಿದ್್ದರು. ಅವರಿಗೆ ಸನ್್ನದ್್ಧ ಸೈನ್್ಯವಿಲ್್ಲ,
ತತ್್ವಶಾಸ್ತತ್ರ ಪ್್ರರಾಧ್್ಯಯಾಪಕರಾದ ಪ್್ರರೊ. ಪರಿಗಣಿಸಲಾಗುವ ವೋ�ೋಲ್ಫ್
ಅಂಗರಕ್ಷಕರಿಲ್್ಲ, ಅರಮನೆಯಿಲ್್ಲ, ಸ್ಥಿರ
ಕೆ.ಎಸ್. ರಾಮಕೃಷ್್ಣ ರಾವ್ ತಮ್್ಮ ಗ್್ಯಯಾಾಂಗ್ ಗೋ�ೋಥೆ ಹೇಳುತ್್ತತಾರೆ:
ವರಮಾನವಿಲ್್ಲ. ತಾನು ಸರಿಯಾದ
(Muhammad, The Prophet ದೇವ ನಿರ್್ದದೇಶನದ ಮೂಲಕ ಆಳ್ವಿಕೆ
of Islam)ಎಂಬ ಪುಸ್್ತಕದಲ್ಲಿ "ಅವರೊಬ್್ಬ ಪ್್ರವಾದಿಯೇ ಹೊರತು
ನಡೆಸುತ್ತಿದ್್ದದೇನೆ ಎಂದು ಹೇಳುವ ಹಕ್್ಕನ್್ನನು
ಮುಹಮ್್ಮದ್(g) ರನ್್ನನು "ಮಾನವ ಕ ವಿ ಯ ಲ್್ಲ . ಆ ದ್್ದ ರಿ ಿಂ ದ ಅವರು
ಯಾರಾದರೂ ಹೊಂದಿದ್್ದರೆ, ಅದು
ಜೀವನಕ್ಕೆ ಪರಿಪೂರ್್ಣ ಮಾದರಿ” ತಂದ ಕುರ್ಆನ್ ಎಂಬ ಗ್್ರರಂಥವನ್್ನನು
ಮುಹಮ್್ಮದ್(g) ಮಾತ್್ರ. ಏಕೆೆಂದರೆ
ಎಂದು ಕರೆಯುತ್್ತತಾರೆ. ದೈವಿಕ ಕಾನೂನು ಎಂಬ ದೃಷ್ಟಿ ಯ ಲ್ಲಿ ಅವರು ಉಪಕರಣರಹಿತವಾದ ಮತ್್ತತು
ನೋ�ೋಡಬೇಕೇ ವಿನಾ ಶಿಕ್ಷಣ ಅಥವಾ ಬೆೆಂಬಲರಹಿತವಾದ ಎಲ್್ಲಲಾ ಶಕ್ತಿಯನ್್ನನೂ
ನಂತರ ಪ್ರೊ.ರಾಮಕೃಷ್್ಣ ರಾವ್ ತಮ್್ಮ ಮನರಂಜನೆಗಾಗಿ ರಚಿಸಿದ ಮಾನವ ಹೊಂದಿದ್್ದರು.
ಎಪ್ರಿಲ್ 2 �������������������������������������������������������������������������������������������������������������������������������������������������������� 37
ಜ್ಞಾನ ಯಾರಿಿಂದ ಕಲಿಯಬೇಕು?
ಜ್ಞಾನ ಯಾರಿಿಂದ
ಕಲಿಯಬೇಕು?
" ಲೇಖಕರು: ಹಾಫಿಝ್ ಮುಹಮ್್ಮದ್ ಶಾಹಿದ್ ರಫೀಖ್ — ಅನುವಾದ: ಮಖ್್ಸಸೂದ್ ಅಹ್್ಮದ್ ಉಮ್ರಿ ನಝೀರಿ
ಯೂ
ಟ್್ಯಯೂಬ್ನಲ್ಲಿರುವ ಆ ಒಬ್್ಬ ವ್್ಯಕ್ತಿಯ ಉಪನ್್ಯಯಾ- ಪಡೆದುಕೊಂಡಿದ್್ದದಾನೆಯೇ ಮತ್್ತತು ಅವರಿಿಂದ ಷರಿಯತ್ತಿ ನ
ಸಗಳನ್್ನನು ನಾನು ಕೇಳಬಹುದೇ ಮತ್್ತತು ಅವರ ಜ್ಞಾನವನ್್ನನು ಪಡೆಯುವಲ್ಲಿ ಒಂದು ಸಮಂಜಸವಾದ ಸಮಯ-
ಒಂದು ಪುಸ್್ತಕದ ಕುರಿತು ರೆಕಾರ್ಡ್ ಮಾಡಾಲಾದ ಉಪನ್್ಯಯಾಸಗಳ ವನ್್ನನು ಕಳೆದಿದ್್ದದಾನೆಯೇ?
ಸಹಾಯದಿಿಂದ ಜ್ಞಾನವನ್್ನನು ಕಲಿಯಬಹುದೇ ಎಂದು ಒಬ್್ಬ
ಸಹೋ�ೋದರಿ ಪ್್ರಶ್ನಿಸಿದ್್ದದಾಳೆ? ಏಕೆೆಂದರೆ ಇಸ್್ಲಲಾಮೀ ಜ್ಞಾನದ ಮೂಲ ವಿಧಾನ ಅದನ್್ನನು ಪುಸ್್ತ-
ಕಗಳಿಿಂದಲ್್ಲ, ಬದಲಾಗಿ ವಿದ್್ವವಾಾಂಸರಿಿಂದ ಕಲಿಯುವುದು ಮತ್್ತತು
ಒಬ್್ಬ ವ್್ಯಕ್ತಿಯಿಿಂದ ಜ್ಞಾನವನ್್ನನು ಕಲಿಯುವ ಮೊದಲು ಮತ್್ತತು ಅವನ ಓದುವುದಾಗಿದೆ ಮತ್್ತತು ಸಲಫು ಸ್್ವವಾಲಿಹೀನರು ಕೇವಲ ಪುಸ್್ತಕಗಳ
ಉಪನ್್ಯಯಾಸಗಳನ್್ನನು ಕೇಳುವ ಮೊದಲು ಮೂರು ವಿಷಯಗಳು ಖಚಿ- ಅಧ್್ಯಯನದಲ್ಲಿ ಮುಳುಗಿ ವಿದ್್ವವಾಾಂಸರಿಿಂದ ಓದದ ವ್್ಯಕ್ತಿಯನ್್ನನು
ತವಾಗಿರಬೇಕು ಮತ್್ತತು ತಿಳಿದಿರಬೇಕೆೆಂಬುದನ್್ನನು ನೆನಪಿಟ್್ಟಟುಕೊಳ್ಳಿ, ವಿದ್್ವವಾಾಂಸ ಎಂದು ಪರಿಗಣಿಸುತ್ತಿರಲಿಲ್್ಲ
1. ಆ ವ್್ಯ ಕ್ತಿ ಯ ು ವಿ ದ್್ವವಾ ಾಂ ಸ ರಿ ಿಂ ದ ಜ್ ಞಾನ ವ ನ್್ನನು ಪ್್ರವಾದಿ(g) ಯವರ ಒಂದು ಹದೀಸ್ನಲ್ಲಿ "ನೀವು ನನ್್ನಿಿಂದ
ಸಲಫು ಸ್್ವವಾಲಿಹೀನರು ವಿದ್್ಯಯಾರ್್ಜನೆಯೊೊಂದಿಗೆ ಪರಿಚಯಿಸಲಾದ ವ್್ಯಕ್ತಿಯನ್್ನನೇ ವಿದ್್ವವಾಾಂಸ ಎಂದು ಕರೆಯುತ್ತಿದ್್ದರು ಮತ್್ತತು ಅವನಿಿಂದಲೇ ಜ್ಞಾನ ಕಲಿಯುವ
ಅನುಮತಿ ನೀಡುತ್ತಿದ್್ದರು ಮತ್್ತತು ಈ ಪರಿಚಯವು ಈ ಕ್ಷೇತ್್ರದಲ್ಲಿ ಒಂದು ನಿರ್ದಿಷ್್ಟ ಸಮಯದವರೆಗೆ ಶ್್ರಮಿಸುವುದರಿಿಂದ ಮಾತ್್ರ ತಿಳಿದು ಬರುವ
ವಿಷಯವಾಗಿದೆ
ಎಪ್ರಿಲ್ 2 �������������������������������������������������������������������������������������������������������������������������������������������������������� 39
3. ಮೂರನೇಯ ವಿಷಯವೇನೆೆಂದರೆ ಶಿಕ್ಷಣ ಮತ್್ತತು ಬೋ�ೋಧನೆಯಲ್ಲಿ ಅಂದರೆ ಒಂದು ವಸ್್ತತುವಿನಿಿಂದ ಸ್್ವತಃ ವಂಚಿತನಾದ
ತೊಡಗಿರುವ ವ್್ಯಕ್ತಿಯ ಬಗ್ಗೆ ವಿಶ್್ವವಾಸಾರ್್ಹ ವಿದ್್ವವಾಾಂಸರ ಅಭಿಪ್್ರರಾಯವೇನು ಅವನ ವ್್ಯಕ್ತಿ ಇನ್್ನನೊಬ್್ಬನಿಗೆ ಏನೂ ನೀಡಲು ಸಾಧ್್ಯವಿಲ್್ಲ
ಅಖೀದ, ಮನ್ ಹಜ್ ಮತ್್ತತು ಜ್ಞಾನ ಕೌಶಲ್್ಯದ ಬಗ್ಗೆ ಅವರ ಅಭಿಪ್್ರರಾಯವೇನು
ಎಂದು ಸಹ ತಿಳಿದುಕೊಳ್್ಳಬೇಕು. ಷರಿಯತ್ತಿನ ಜ್ಞಾನವು ಧರ್್ಮವಾಗಿದೆ ಮತ್್ತತು ಅದನ್್ನನು
ಪಡೆದುಕೊಳ್ಳುವ ಮೊದಲು ತನ್್ನ ಸಂಬಂಧವನ್್ನನು
ಏಕೆೆಂದರೆ ಅರ್್ಹರಲ್್ಲದವರಿಿಂದ ಅಥವಾ ಮನ್ ಹಜ್ ನಲ್ಲಿ ದೊಷವಿರುವವ- ಸತ್್ಯದವರೊಂದಿಗೆ ಬೆಳೆಸಲು ಮತ್್ತತು ತನ್್ನ ಧರ್್ಮ
ರಿಿಂದ ಜ್ಞಾನ ಪಡೆಯಬಾರದು ಎಂಬ ಕಾರಣದಿಿಂದಾಗಿ ಏಕೆೆಂದರೆ ಸಮಕಾಲೀನ ಹಾಗೂ ವಿಶ್್ವವಾ ಸ ವನ್್ನನು ರಕ್ಷಿಸಲು ಸತ್್ಯ ಹಾಗೂ
ಧಾರ್ಮಿಕ ವಿದ್್ವವಾಾಂಸರು ತಮ್್ಮ ಕಾಲದ ಜನರನ್್ನನು ತಿಳಿದಿರುತ್್ತತಾರೆ ಮತ್್ತತು ಅವರ ಮಿಥ್್ಯವನ್್ನನು ಅರಿತುಕೊಳ್ಳುವುದು ಕಡ್್ಡಡಾಯವಾಗಿದೆ
ವಾಸ್್ತವದ ಬಗ್ಗೆ ಜ್ಞಾನವನ್್ನನು ಹೊಂದಿರುತ್್ತತಾರೆ. ಎಂಬ ಆಧಾರದ ಮೇಲೆ ಮೇಲೆ ವಿನಂತಿಗಳ-
ನ್್ನನು ಸಲ್ಲಿಸಲಾಗಿದೆ.
ಕೊನೆಯ ಈ ಮಾತನ್್ನನು ಸಹ ಗಮನದಲ್ಲಿಟ್್ಟಟುಕೊಳ್ಳಿ. ನೀವು ಪ್್ರತಿಯೊೊಂದು ಜ್ಞಾನ/
ಕೌಶಲ್್ಯವನ್್ನನು ಅದರ ನುರಿತ ಮತ್್ತತು ವಿಶೇಷ ತಜ್ಞರಿಿಂದ ಕಲಿಯಲು ಪ್್ರಯತ್ನಿಸಿ. ಈ ವಿಷಯಗಳನ್್ನನು ನಾವು ಅರ್್ಥಮಾಡಿಕೊಂಡರೆ
ಏಕೆೆಂದರೆ ಒಂದು ವಿಷಯದಲ್ಲಿ ನುರಿತ ವ್್ಯಕ್ತಿ ಮಾತ್್ರ ಮುಂದಿರುವ ವ್್ಯಕ್ತಿಯಲ್ಲಿ ಪಥಭ್್ರಷ್್ಟತೆಯ ಆಹ್್ವವಾನಕಾರರು ಹರಡಿರುವ ಈ
ಸಾಮರ್್ಥ್್ಯವನ್್ನನು ಸೃಷ್ಟಿಸಬಲ್್ಲ ಮತ್್ತತು ಸಂಪೂರ್್ಣವಾಗಿ ಇನ್್ನನೊಬ್್ಬರಲ್ಲಿ ಕೌಶಲ್್ಯ- ಕಾಲದ ಬಹಳಷ್್ಟಟು ಪಥಬೃಷ್್ಟತೆಗಳಿಿಂದ ನಮ್್ಮನ್್ನನು
ವನ್್ನನು ವರ್್ಗಗಾಯಿಸಬಲ್್ಲ. ರಕ್ಷಿಸಿಕೊಳ್್ಳಬಹುದು ಮತ್್ತತು ಈ ಸಿದ್್ಧಧಾಾಂತಗಳ ಬೆಳ-
ಕಿನಲ್ಲಿ ಅನರ್್ಹ ಮತ್್ತತು ಮಿಥ್್ಯ ಮಾರ್್ಗದ ಆಹ್್ವವಾನ-
ಏಕೆೆಂದರೆ ಒಂದು ಜ್ಞಾನದಲ್ಲಿ ಪರಿಣತಿಯನ್್ನನು ಹೊಂದಿರದ ಒಬ್್ಬ ವ್್ಯಕ್ತಿ ಇನ್್ನನೊ- ಕಾರರನ್್ನನು ಪರಿಚಯಿಸಿ ನಮ್್ಮ ವಿಶ್್ವವಾಸ ಹಾಗೂ
ಬ್್ಬನಿಗೆ ಏನು ನೀಡಬಲ್್ಲ ಅರಬೀ ಭಾಷೆಯಲ್ಲಿ ಹೇಳಲಾಗುತ್್ತದೆ ಸತ್್ಕರ್್ಮಗಳನ್್ನನು ರಕ್ಷಿಸಿಕೊಳ್್ಳಬಹುದು. ಅಲ್್ಲಲಾಹು
ನಮ್್ಮನ್್ನನು ನೇರ ಮಾರ್್ಗ ದಯಪಾಲಿಸಿ. n
فاقد الشيء ﻻ يعطيه
ಅವರ ಬುದ್ಧಿ, ಅಭಿಪ್್ರರಾಯಗಳು, ಜೀವನ ಪದ್್ಧತಿ, ಎಲ್್ಲವೂ ಬೇರೆ ಘೋಷಣೆ ಕೂಗುವ ಸಂದರ್್ಭವೂ ಇದಲ್್ಲ.
ಬೇರೆಯಾಗಿರುತ್್ತದೆ. ಆದರೆ ಸಮುದಾಯದ ರಕ್ಷಣೆ, ಅಭಿವೃದ್ಧಿ,
ಒಳಿತು ಮತ್್ತತು ಏಳಿಗೆಗಾಗಿ ಅವರಲ್ಲಿ ಏಕಾಭಿಪ್್ರರಾಯ ಮತ್್ತತು ಗುರಿ ಕುರ್ಆನ್ ಮತ್್ತತು ಸುನ್್ನತಿನಲ್ಲಿ ಒಗ್್ಗಟ್ಟಾಗಿ ದುಡಿಯುವ ಮಹತ್್ವ-
ಇರುವುದು ಅನಿವಾರ್್ಯವಾಗಿದೆ. ವನ್್ನನು ಹೇಳುವ ಮಾತುಗಳು ಬಹಳ ಇದೆ. ಅದನ್್ನನು ನಾವು ಅವಗ-
ಣಿಸಿರುವುದರಿಿಂದಲೇ ಸಮಸ್ಯೆಗಳು ಇಷ್್ಟಟೊೊಂದು ಸಂಕೀರ್್ಣತೆಯ-
ಸಮುದಾಯ ಅಥವಾ ಸಂಘಟನೆಗಾಗಿ ಪರಿಶ್್ರಮಿಸಬೇ- ನ್್ನನು ಪಡೆದಿರುವುದು.
ಕಾಗಿ ಬಂದಾಗ, ಸವಾಲುಗಳನ್್ನನು ಎದುರಿಸುವಾಗ ಒಂದೇ
ಮೆದುಳು ಮತ್್ತತು ಒಂದೇ ದೇಹ ಎಂಬ ರೀತಿಯಲ್ಲಿ ಗುರಿ ಇನ್್ನನು ಕೂಡ ಜನರು ಒಗ್್ಗಟ್ಟಿನ ಮಹತ್್ವವನ್್ನನು ಮನಗಾಣದಿ-
ಸಾಧನೆಯ ಹಾದಿಯಲ್ಲಿ ಮುನ್್ನನು ಗ್್ಗಗು ವ ಮನೋ�ೋಭಾವವನ್್ನನು ದ್್ದರೆ, ತಮ್್ಮ ಬುದ್ಧಿ ಮತ್್ತತು ವರ್್ತನೆಯನ್್ನನು ಸಂಸ್್ಕರಿಸದೇ ಇದ್್ದರೆ
ಬೆಳೆಸಿಕೊಳ್್ಳಬೇಕಾಗಿದೆ. ಹಿಿಂದೆೆಂದೂ ಕಂಡರಿಯದಂತಹ ಅನಾಹುತವನ್್ನನು ಎದುರಿಸಲು
ಸಮೂಹವು ಸನ್್ನದ್್ದವಾಗಬೇಕಾಗುತ್್ತದೆ. (ರಸೂಲೇ ರಹ್್ಮತ್: ಪುಟ
ಇದು ಬೇರೆ ಬೇರೆಯಾಗಿ ಗುಂಪು ಕಟ್ಟಿಕೊಂಡು ಕೆಲಸ ಮಾಡುವ 215) n
ಸಮಯವಲ್್ಲ. ಒಗ್್ಗಟ್ಟಾಗಿರಿ, ಬಿಕ್್ಕಟ್್ಟನ್್ನನು ಸೃಷ್ಟಿಸದಿರಿ ಎಂದು
ಶವ್್ವವಾಲ್ ತಿಿಂಗಳ
ಆರು ದಿನಗಳ ಉಪವಾಸ
" ಶೈಖ್ ಸಾಲಿಹ್ ಇಬ್ನ್ ಫೌಝಾನ್ ಅಲ್ಫೌಝಾನ್
ಪ್್ರವಾದಿ ರವರು ಹೇಳಿದರು: ಆಚರಿಸಿದವರಿಗೆ ಸಿಗುವ ಶವ್್ವವಾಲ್ ತಿಿಂಗಳ ಆರು ದಿನಗಳ ಉಪವಾಸದ
ಶ್್ರರೇಷ್್ಠತೆಯನ್್ನನು ಇದರಲ್ಲಿ ಕಾಣಬಹುದು. ಈ ಹದೀಸ್ ರಮದಾನ್ ತಿಿಂಗಳ
ಶವ್್ವವಾಲ್ ತಿಿಂಗಳ ಆರು ದಿನಗಳ ಉಪವಾಸಕ್ಕೆ ಮುಂಚೆ ರಮದಾನ್ ತಿಿಂಗಳ ಉಪವಾಸ ಆಚರಿಸಬೇಕೆೆಂದು ಇದು ಸೂಚಿಸುತ್್ತದೆ. ರಮದಾನ್ ತಿಿಂಗಳು
ಪೂರ್ತಿ ಅಥವಾ ಕೆಲವು ದಿನಗಳ ಉಪವಾಸ ಬಾಕಿಯಿದ್್ದರೆ ಕಡ್್ಡಡಾಯ ಉಪವಾಸಗಳನ್್ನನು ಮೊದಲು ಸಂದಾಯ ಮಾಡಬೇಕು. ಕಾರಣ, ಸುನ್್ನತ್ಗಿಿಂತ
ಫರ್ದದ್ಗೆ ಪ್್ರರಾಮುಖ್್ಯತೆ ನೀಡುವುದು ಕಡ್್ಡಡಾಯವಾಗಿದೆ.
ಎಪ್ರಿಲ್ 2 �������������������������������������������������������������������������������������������������������������������������������������������������������� 41
ರಮದಾನ್ ತಿಿಂಗಳ ಉಪವಾಸ ಆಚರಿಸಿ, ನಂತರ ಶವ್್ವವಾಲ್ ತಿಿಂಗಳ ಆರು ದಿನಗಳಲ್ಲಿ ಉಪವಾಸ ಆಚರಿಸದವರು ಆ ದಿನಗಳ
ಉಪವಾಸಗಳೊೊಂದಿಗೆ ಅದನ್್ನನು ಹಿಿಂಬಾಲಿಸುವವನಿಗೆ ವರ್್ಷಪೂರ್ತಿ ಉಪವಾಸ ಉಪವಾಸಗಳನ್್ನನು ಆಚರಿಸುವ ಮಾಡುವ ತನಕ
ಆಚರಿಸಿದ ಪ್್ರತಿಫಲ ಸಿಗುತ್್ತದೆ. ಇದು ಅಲ್್ಲಲಾಹನ ಔದಾರ್್ಯವಾಗಿದೆ. ಶವ್್ವವಾಲ್ ತಿಿಂಗಳ ಆರು ದಿನಗಳ ಉಪವಾಸಗಳ-
ನ್್ನನು ಆಚರಿಸಬಾರದು. ಅವುಗಳನ್್ನನು ಸಂದಾಯ
ಪ್್ರವಾದಿ ರವರು “ಶವ್್ವವಾಲ್ ತಿಿಂಗಳ ಆರು ದಿನಗಳು” ಎಂದು ಹೇಳಿರುವು- ಮಾಡಿದ ಬಳಿಕ ಶವ್್ವವಾಲ್ ತಿಿಂಗಳಲ್ಲಿ ಆರು ದಿನಗಳು
ದರಿಿಂದ ಆ ಆರು ದಿನಗಳ ಉಪವಾಸವನ್್ನನು ನಿರಂತರವಾಗಿ ಆಚರಿಸಬಹುದು ಉಳಿದಿದ್್ದರೆ ಉಪವಾಸ ಆಚರಿಸಬಹುದು. ಕಾರಣ,
ಅಥವಾ ಬೇರೆ ಬೇರೆಯಾಗಿಯೂ ಆಚರಿಸಬಹುದು. ನಿರಂತರವಾಗಿ ಆಚರಿ- ಪ್್ರವಾದಿ ಹೇಳಿರುವುದು: “ನಂತರ ಶವ್್ವವಾಲ್
ಸುವುದಾದರೆ ಅದನ್್ನನು ತಿಿಂಗಳ ಮೊದಲಲ್ಲೋ, ಮಧ್್ಯದಲ್ಲೋ, ಕೊನೆಯಲ್ಲೋ ತಿಿಂಗಳ ಆರು ಉಪವಾಸಗಳೊೊಂದಿಗೆ ಅದನ್್ನನು
ಆಚರಿಸಬಹುದು. ಕಾರಣ, ಅವರು “ಶವ್್ವವಾಲ್ ತಿಿಂಗಳ ಆರು ದಿನಗಳು” ಎಂದು ಹಿಿಂಬಾಲಿಸುವವನು” ಎಂದು.
ಹೇಳಿರುತ್್ತತಾರೆ. (ಯಾವುದೆೆಂದು ನಿರ್ದಿಷ್್ಟವಾಗಿ ಹೇಳಿಲ್್ಲ.)
ಶವ್್ವವಾಲ್ ತಿಿಂಗಳ ಆರು ದಿನಗಳ ಉಪವಾಸಕ್ಕೆ
ಅದೇ ರೀತಿ ಈ ಹದೀಸ್ ಸೂಚಿಸುವ ಪ್್ರಕಾರ ರಮದಾನ್ ತಿಿಂಗಳಲ್ಲಿ ಉಪವಾಸ ಮುಂಚೆ ರಮದಾನ್ ತಿಿಂಗಳ ಉಪವಾಸ ಆಚರಿ-
ಆಚರಿಸದವರಿಗೆ ಶವ್್ವವಾಲ್ ತಿಿಂಗಳ ಆರು ದಿನಗಳ ಉಪವಾಸ ಆಚರಿಸುವುದು ಸಬೇಕೆೆಂದು ಇದು ಸೂಚಿಸುತ್್ತದೆ. ರಮದಾನ್
ಧರ್್ಮನಿಯಮವಾಗಿ ಮಾಡಲಾಗಿಲ್್ಲ. ಕಾರಣ, “ರಮದಾನ್ ತಿಿಂಗಳ ಉಪವಾಸ ತಿಿಂಗಳು ಪೂರ್ತಿ ಅಥವಾ ಕೆಲವು ದಿನಗಳ
ಆಚರಿಸಿ, ನಂತರ ಶವ್್ವವಾಲ್ ತಿಿಂಗಳ ಆರು ಉಪವಾಸಗಳೊೊಂದಿಗೆ ಅದನ್್ನನು ಹಿಿಂ- ಉಪವಾಸ ಬಾಕಿಯಿದ್್ದರೆ ಕಡ್್ಡಡಾ ಯ ಉಪವಾ-
ಬಾಲಿಸುವವನು” ಎಂದು ಪ್್ರವಾದಿ ರವರು ಹೇಳಿದ್್ದದಾರೆ. ಸಗಳನ್್ನನು ಮೊದಲು ಸಂದಾಯ ಮಾಡಬೇಕು.
ಕಾರಣ, ಸುನ್್ನತ್ಗಿಿಂತ ಫರ್ದದ್ಗೆ ಪ್್ರರಾಮುಖ್್ಯ ತೆ
ಆದುದರಿಿಂದ ಕಾರಣಾಾಂತರಗಳಿಿಂದ ರಮದಾನ್ ತಿಿಂಗಳು ಪೂರ್ತಿ ಉಪವಾಸ ನೀಡುವುದು ಕಡ್್ಡಡಾಯವಾಗಿದೆ.
ತೊರೆದವರು ಶವ್್ವವಾಲ್ ತಿಿಂಗಳ ಆರು ದಿನಗಳ ಉಪವಾಸಗಳನ್್ನನು ಆಚರಿ-
ಸುವುದಕ್ಕೆ ಮುಂಚೆ ರಮದಾನ್ ತಿಿಂಗಳ ಉಪವಾಸಗಳನ್್ನನು ಆಚರಿಸಬೇಕು. (ಬುಲೂಗುಲ್ ಮರಾಮ್ ಗ್್ರರಂಥದ ಕಿತಾಬು
ಅದೇ ರೀತಿ ಧರ್್ಮಸಮ್್ಮತವಾದ ಕಾರಣಗಳಿಿಂದ ರಮದಾನ್ ತಿಿಂಗಳ ಕೆಲವು ಸ್ಸಿಯಾಮ್ನ ವಿವರಣೆ) n
ಅತಿರೇಕ
ಒಂದು ಅಪಾಯಕಾರಿ ರೋ�ೋಗ
'ಗುಲೂ' ಒಂದು ಅರಬಿ ಪದವಾಗಿದೆ. ಕನ್್ನಡದಲ್ಲಿ ಅದರ ಕಂಡು ಬರುತ್್ತದೆ. ಪೂರ್ವಿಕ ಜನಾಂಗಗಳಲ್ಲಿ ಮಹಾತ್್ಮರನ್್ನನು
ಅರ್್ಥ 'ಮೇರೆ ಮೀರುವುದು' ಎಂದಾಗಿದೆ. ಪವಿತ್್ರ ಆದರಿಸುವ ಹೆಸರಲ್ಲಿ ಆರಾಧನೆಯು ಹೇಗೆ ನೆಲೆಗೊಂ-
ಕುರ್ಆನ್ ಮತ್್ತತು ಸುನ್್ನತಿನಲ್ಲಿ ಈ ಪದಗಳು ಬಳಸಲ್್ಪಟ್ಟಿದೆ. ಡಿತ್ತೋ ಇಂದಿನ ಮುಸ್್ಲಿಿಂ ಜನಾಂಗದಲ್ಲಿ ಕೂಡ ಸಜ್್ಜನರು
ಪವಿತ್್ರ ಕುರ್ಆನಿನಲ್ಲಿ ಗುಲೂ ಎಂಬ ಪದವು ಎರಡು ಕಡೆ ಮತ್್ತತು ಸ್್ವವಾಲಿಹ್ ಗಳನ್್ನನು ಆದರಿಸುವ ಹೆಸರಿನಲ್ಲಿ ಅವರನ್್ನನು
ಬಳಕೆಯಾಗಿದೆ. ಯಹೂದಿ ಮತ್್ತತು ಕ್್ರರೈಸ್್ತರನ್್ನನು ಅತಿರೇಕ ಆರಾಧಿಸುವಂತಹ ಮಹಾ ಪಾಪ ಶಿರ್ಕ್ ಹರಡಿಕೊಂಡಿದೆ.
ಪ್್ರವರ್ತಿಸದಂತೆ ಅಲ್್ಲಲಾಹು ಎಚ್್ಚರಿಸುವುದನ್್ನನು ಕಾಣಬಹು- ಇದರಿಿಂದ ಪವಿತ್್ರವು ಸುಂದರವೂ ಆದ ಇಸ್್ಲಲಾಾಂ ಧರ್್ಮವು
ದಾಗಿದೆ. ಹದೀಸುಗಳಲ್ಲಿ ಅಲ್್ಲಲಾಹನ ಸಂದೇಶವಾಹಕರು(g) ವಿರೂಪ ಗೊಂಡು ಅನ್್ಯ ಧರ್್ಮದವರು ಇಸ್್ಲಲಾಮನ್್ನನು ಅವರ
ಬಹಳ ಸ್್ಪಷ್್ಟವಾಗಿ ಧರ್್ಮದಲ್ಲಿ ಯಹೂದಿಗಳಂತೆ ಅತಿರೇಕ ಧರ್್ಮದಂತೆಯೇ ಭಾವಿಸುವ ದುಃಸ್ಥಿತಿ ಉಂಟಾಗಿದೆ.
ಪ್್ರವರ್ತಿಸುವುದನ್್ನನು ನಿರ್್ಭಭಂಧಿಸಿದ್್ದದಾರೆ.
ಆದರೆ ಮುಸ್ಲಿ ಮ ರ ಹೆಸರಿಗೆ ಅಪವಾದವಾಗಿ ಕಂಡು-
ಕುರ್ಆನ್ ಮತ್್ತತು ಹದೀಸ್ ಮುಸ್ಲಿಮರನ್್ನನು ಅದೆಷ್್ಟಟು ಎಚ್್ಚರಿಸಿ- ಬರುವಂತಹ ನಾಮಧಾರಿ ಮುಸ್ಲಿ ಮ ರು ಈ ಸತ್್ಯವ ನ್್ನನು
ದ್್ದರೂ ಮುಸ್ಲಿಮರಲ್ಲಿ ಈ ರೋ�ೋಗವು ಹರಡಿಕೊಂಡಿರುವುದು ಮನಗಾಣಲು ಸಿದ್್ದರಿಲ್್ಲ. ಸತ್್ಯವನ್್ನನು ಮನಗಂಡು ಇಂತಹ
ಕ್ರೈಸ್್ತರಲ್ಲಿ ಹಲವಾರು ಪಂಗಡಗಳಿವೆ. ಅವರಲ್ಲಿ ಕೆಲವರು ಈಸಾರನ್್ನನು ಅಲ್್ಲಲಾಹನೆೆಂದೂ ಇನ್್ನನು ಕೆಲವರು ಅಲ್್ಲಲಾಹನ ಬಾಗಿದಾರನೆೆಂದೂ ಮತ್ತೆ ಕೆಲವರು
ಅಲ್್ಲಲಾಹನ ಪುತ್್ರನೆೆಂದೂ ವಿಶ್್ವವಾಸವಿರಿಸುತ್್ತತಾರೆ. ಈಸಾರನ್್ನನು ಅಲ್್ಲಲಾಹು ಎನ್್ನನುವವರು ತ್ರಿಏಕತ್್ವದಲ್ಲಿ ವಿಶ್್ವವಾಸವಿರಿಸುವವರು. ಅಂದರೆ ಮೂವರ ಸಂಗಮ
ಸ್್ವರೂಪ ಅಲ್್ಲಲಾಹನೆೆಂದೂ ಮೂವರಲ್ಲಿ ಒಬ್್ಬರು ಈಸಾರೆೆಂದೂ ನಂಬುವವರು. ಆದ್್ದರಿಿಂದಲೇ ಅಲ್್ಲಲಾಹು ಇಲ್ಲಿ ದೇವರು ಮೂವರು ಇದ್್ದದಾರೆ ಎಂದು
ಹೇಳುವುದನ್್ನನು ಆಕ್ಷೇಪಿಸಿದ್್ದದಾನೆ. ಅಲ್್ಲಲಾಹು ಏಕೈಕನು ಎಂದು ಸಾರಿ ಹೇಳುತ್ತಿದ್್ದದಾನೆ.
ಎಪ್ರಿಲ್ 2 �������������������������������������������������������������������������������������������������������������������������������������������������������� 43
ದುರಾಚಾರಗಳಿಿಂದ ದೂರವಿರುವವರನ್್ನನು ಈ ನಾಮಧಾರಿ- ಮರ್್ಯಮರ ಪುತ್್ರ ಈಸಾ ಮಸೀಹ್, ಅಲ್್ಲಲಾಹನ ದೂತರಾ-
ಗಳು ಇಸ್್ಲಲಾಮಿನ ಶತ್್ರರುಗಳೆೆಂದೂ, ಪ್್ರವಾದಿಗಳ ವಿರೋ�ೋಧಿಗ- ಗಿದ್್ದರು ಹಾಗೂ ಅವನು ಮರ್್ಯಮರಿಗೆ ಕರುಣಿಸಿದ, ಅವನ
ಳೆೆಂದೂ, ಸಹಾಬಿಗಳ - ಸಲಫುಗಳ - ಸಜ್್ಜನರ ವೈರಿಗಳೆೆಂದು ವಚನವಾಗಿದ್್ದರು ಮತ್್ತತು ಅವನ ಕಡೆಯಿಿಂದ ಕಳಿಸಲಾಗಿದ್್ದ ಒಂದು
ಕೂಗಾಡುತ್್ತತಾರೆ. ವಾಸ್್ತವದಲ್ಲಿ ಒಬ್್ಬರ ಸ್್ಥಥಾನವನ್್ನನು ಇನ್್ನನೊಬ್್ಬರಿಗೆ ಆತ್್ಮವಾಗಿದ್್ದರು. ನೀವು ‘‘(ದೇವರು) ಮೂವರಿದ್್ದದಾರೆ’’ ಎನ್್ನಬೇಡಿ.
ಕೊಡುವುದು ಅಕ್್ರಮವಾಗಿದೆ. ಹಾಗೆ ಹೇಳದಿರುವುದೇ ನಿಮ್್ಮ ಪಾಲಿಗೆ ಉತ್್ತಮ. ಅಲ್್ಲಲಾಹನೊ-
ಬ್್ಬನು ಮಾತ್್ರ ಆರಾದನಾರ್್ಹನು. ಅವನಿಗೊಬ್್ಬ ಪುತ್್ರನಿರಲು,
ನಿಜವಾದ ಮುಸ್ಲಿಮರು ಜೀವನದ ಪ್್ರತಿಯೊೊಂದು ವಿಷಯದಲ್್ಲಲೂ ಅವನಂತೂ ತುಂಬಾ ಪಾವನನಾಗಿದ್್ದದಾನೆ. ಆಕಾಶಗಳಲ್ಲಿ ಮತ್್ತತು
ಎಚ್್ಚರಿಕೆಯನ್್ನನು ಪಾಲಿಸುತ್್ತತಾರೆ. ಅವರೆೆಂದೂ ಎಚ್್ಚರ ಕಳೆದುಕೊ- ಭೂಮಿಯಲ್ಲಿ ಇರುವುದೆಲ್್ಲವೂ ಅವನಿಗೇ ಸೇರಿವೆ. ಕಾರ್್ಯ
ಳ್ಳುವುದಿಲ್್ಲ. ಅದರಲ್್ಲಲೂ ಧಾರ್ಮಿಕ ವಿಷಯಗಳಲ್ಲಿ ಬಹಳಷ್್ಟಟು ಸಾಧನಕನಾಗಿ (ಎಲ್್ಲರಿಗೂ) ಅಲ್್ಲಲಾಹನೇ ಸಾಕು." (4/171)
ಮುಂಜಾಗ್್ರತೆ ವಹಿಸುತ್್ತತಾರೆ. ಪ್್ರತಿಯೊೊಂದು ದೀನಿ ಕಾರ್್ಯಗಳನ್್ನನು
ಅವರು ಶರಿಯತ್ತಿಗೆ ಅನುಗುಣವಾಗಿ ನಿರ್್ವಹಿಸುತ್್ತತಾರೆ. ಯಾವುದೇ ಈ ವಚನದ ವ್್ಯಯಾಖ್್ಯಯಾನದಲ್ಲಿ ಅಲ್್ಲಲಾಮ ಸಲಾಹುದ್್ದದೀನ್ ಯೂಸುಫ್
ರೀತಿಯಲ್್ಲಲೂ ಹೆಚ್್ಚಚು ಕಡಿಮೆ ಮಾಡುವುದಿಲ್್ಲ. ಕುರ್ಆನ್ ಮತ್್ತತು (r) ಹೇಳುತ್್ತತಾರೆ:
ಹದೀಸಿಗೆ ವ್್ಯತಿರಿಕ್್ತವಾದ ಅವರು ಪರಿಗಣಿಸುವುದಿಲ್್ಲ. ಪೂರ್ವಿಕ
ಗ್್ರರಂಥದವರು ಅವರ ಪುರೋ�ೋಹಿತರು ಮತ್್ತತು ಧರ್್ಮಗುರುಗಳನ್್ನನು "ಅರ್್ಹತೆಗಿಿಂತ ದೊಡ್್ಡ ಸ್್ಥಥಾನವನ್್ನನು ಒಂದು ವಸ್್ತತುವಿಗೆ ಕೊಡು-
ಅಂಧರಾಗಿ ಅನುಸರಣೆ ಮಾಡಿ ಅವರ ಆರಾಧಕರಾಗಿ ಮಾರ್್ಪ- ವುದಾಗಿದೆ ' ಗುಲೂ'.
ಟ್್ಟಟಂತೆ ಆಗಬಾರದೆೆಂಬ ಪರಿಕಲ್್ಪನೆ ಅವರಲ್ಲಿದೆ.
ಕ್್ರರೈಸ್್ತರು ಪ್್ರವಾದಿ ಈಸ(m) ಮತ್್ತತು ಅವರ ತಾಯಿ ಮರ್್ಯಮ-
ಮೇರೆ ಮೀರುವ ಅಥವಾ ಅತಿರೇಕವೆಸಗುವುದಕ್ಕೆ ವಿರುದ್್ಧವಾದ ರೊಂದಿಗೆ ಮಾಡಿದ ಅಪರಾಧವು ಇದೇ ಆಗಿದೆ. ಪ್್ರವಾದಿತ್್ವದ
ಕೆಲವು ಕುರ್ಆನ್ ವಚನಗಳನ್್ನನು ಕೆಳಗೆ ನೀಡಲಾಗುತ್ತಿದೆ. ಇದರಿಿಂದ ಸ್್ಥಥಾನದಿಿಂದ ಅವರನ್್ನನು ಆರಾಧ್್ಯನ ಸ್್ಥಥಾನಕ್ಕೆ ಏರಿಸಿಬಿಟ್್ಟರು. ಮತ್್ತತು
ಅತಿರೇಕವು ನಿಷಿದ್್ಧವೆೆಂದೂ, ಅದನ್್ನನು ಪ್್ರವರ್ತಿಸುವವರು ಅಪರಾ- ಅವರನ್್ನನು ಅಲ್್ಲಲಾಹನ ಸ್್ಥಥಾನದಲ್ಲಿಟ್್ಟಟು ಆರಾಧಿಸ ತೊಡಗಿದರು.
ಧಿಗಳೆೆಂದೂ ಸಾಬೀತಾಗುತ್್ತದೆ. ಅವರು ಇಹಪರಗಳೆರಡರಲ್್ಲಲೂ ಮಾತ್್ರವಲ್್ಲದೇ ಈಸಾ(m) ರ ಅನುಯಾಯಿಗಳನ್್ನನು (ಪುರೋ�ೋಹಿ-
ನಷ್್ಟ ಅನುಭವಿಸುತ್್ತತಾರೆ ಎನ್್ನನುವುದು ರುಜುವಾಗುತ್್ತದೆ. ತರನ್್ನನು) ಪಾಪವಿಮುಕ್್ತರೆೆಂದು ಪರಿಗಣಿಸಿ ಅವರಿಗೆ ಹಲಾಲ್ ಮತ್್ತತು
ಹರಾಮನ್್ನನು ನಿರ್್ಣಯಿಸುವ ಅಧಿಕಾರವನ್್ನನು ಕೊಟ್್ಟಟುಬಿಟ್್ಟರು."
ُ ْ َُۡ َ َ ۡ َ ۡ َ ٰٓ َ
ب لا تغلوا فِي دِين ِك ۡم ٰ
ِ ﴿يأهل ٱلك:قال تعالى
ِت ಕಲಿಮತುಲ್್ಲಲಾ ಅಂದರೆ ತಂದೆ ಇಲ್್ಲದೆ ಕೇವಲ ಪದ ಪ್್ರಯೋ-
َ َ َ ُ َ َ ٓ ُ َ َ ۡ ُ ٞ َ ٞ ٰ َ ُ َّ َ َّ ۡ ُ َّ
ಪ್್ರಕಾರ ಈಸ(m) ರವರನ್್ನನು ಅಲ್್ಲಲಾಹನ ವಚನವೆೆಂದು ಅಲ್್ಲಲಾಹನ
ۘ دٞ ون ل ُهۥ َول لك ۚم إِنما ٱهَّلل إِله وٰحِدۖ سبحٰنهۥ أن يك ರೂಹ್ ಎಂದೂ ಹೇಳಲಾಗುತ್್ತದೆ. ಇದನ್್ನನು ಜಿಬ್್ರರೀಲರ ಮೂಲಕ
ٗ َّ ََ َۡ َّ ل َّ ُهۥ َما في
َ َ ٰ ٱلس َم ٰ َو
﴾ۡرض َوكف ٰى بِٱهَّللِ َوك ِيلا
ಮರ್್ಯಮ್ ರವರ ತನಕ ತಲುಪಿಸಲಾಗಿತ್್ತತು.
ۗ ِ ت وما فِي ٱلأ ِ ِ
»171 «النساء ಕ್್ರರೈಸ್್ತರಲ್ಲಿ ಹಲವಾರು ಪಂಗಡಗಳಿವೆ. ಅವರಲ್ಲಿ ಕೆಲವರು
ಈಸಾರನ್್ನನು ಅಲ್್ಲಲಾಹನೆೆಂದೂ ಇನ್್ನನು ಕೆಲವರು ಅಲ್್ಲಲಾಹನ
1. "ಗ್್ರರಂಥದವರೇ, ನಿಮ್್ಮ ಧರ್್ಮದಲ್ಲಿ ಅತಿರೇಕವೆಸಗಬೇಡಿ ಬಾಗಿದಾರನೆೆಂದೂ ಮತ್ತೆ ಕೆಲವರು ಅಲ್್ಲಲಾಹನ ಪುತ್್ರನೆೆಂದೂ
ಮತ್್ತತು ಅಲ್್ಲಲಾಹನ ಕುರಿತು, ಸತ್್ಯವಲ್್ಲದ ಏನನ್್ನನೂ ಹೇಳಬೇಡಿ. ವಿಶ್್ವವಾ ಸ ವಿರಿಸುತ್್ತತಾರೆ. ಈಸಾರನ್್ನನು ಅಲ್್ಲಲಾಹು ಎನ್್ನನು ವ ವರು
»31 «التوبة
ْ َّ َّ ّ َّ ٞ ُ َ َ
ب إِن ُه ۡم َع َص ۡونِي َوٱت َب ُعوا َمن ِ ﴿قال نوح ر:قال تعالى
ۡ ْ َ
َو َمك ُروا َمك ٗرا٢١ ارا ٗ ل َّ ۡم يَز ۡدهُ َمال ُ ُهۥ َو َول َ ُدهُ ٓۥ إلَّا َخ َس
2. "ಅವರಿಗೆ ಏಕೈಕನಾದ ಅಲ್್ಲಲಾಹನನ್್ನನು ಮಾತ್್ರ ಆರಾಧಿಸಬೇಕೆೆಂಬ
ಆದೇಶ ನೀಡಲಾಗಿದ್್ದರೂ ಅವರು ತಮ್್ಮ ವಿದ್್ವವಾಾಂಸರನ್್ನನೂ ಪುರೋ�ೋ- ِ ِ
ّٗ َ َّ ُ َ َ َ َ ۡ ُ َ َ َ َّ ُ َ َ َ ْ ُ َ َ ٗ ُك َّب
ಹಿತರನ್್ನನೂ ಆರಾಧ್್ಯರನ್್ನನಾಗಿ ಮಾಡಿಕೊಂಡರು. ಮರ್್ಯಮರ ಪುತ್್ರ
وقالوا لا تذرن ءال ِهتكم ولا تذرن ودا٢٢ ارا
ಈಸಾರನ್್ನನು ಅವರು ಅಲ್್ಲಲಾಹನ ಪುತ್್ರರೆೆಂದು ಭಾವಿಸಿ ಪೂಜಿಸ ْ ُّ َ َ ۡ َ َ َ َ َ ُ َ ٗ َ
ತೊಡಗಿದರು. ವಾಸ್್ತವದಲ್ಲಿ ಅಲ್್ಲಲಾಹನ ಹೊರತು ಆರಾಧ್್ಯರೇ وقد أضلوا٢٣ َولا ُس َواعا َولا َيغوث َو َي ُعوق َون ۡس ٗرا
َ ٗ َ َ َّ َ َّ َ َ ٗ َ
ಇಲ್್ಲ. ಅಲ್್ಲಲಾಹು ಇವರು ಮಾಡುವ ಸಕಲ ಶಿರ್ಕ್ ಗಳಿಿಂದ ಪರಿಶು-
ّم َِّما خ ِط ٓئَٰـت ِ ِه ۡم٢٤ ين إِلا ضلٰلا يراۖ َولا ت ِزدِ ٱلظٰل ِ ِم ِ كث
َ ْ َ
ُ َ ۡ َ ٗ َ ْ ُ ۡ َ ُ ۡ ُ
ُ ْ
ದ್್ಧನಾಗಿದ್್ದದಾನೆ. (9/31)
َّ ُ ّ ُ
ِون ٱهَّلل ِ أغ ِرقوا فأدخِلوا نارا فلم ي ِجدوا لهم مِن د
ಈ ವಚನವನ್್ನನು ವ್್ಯಯಾಖ್್ಯಯಾನಿಸುತ್್ತತಾ ಅಲ್್ಲಲಾಮ ಸಲಾಹುದ್್ದದೀನ್
»25 - 21 ﴾ «نوح٢٥ ارا ٗ نص َ َأ
ಯೂಸುಫ್ ರವರು ಹೀಗೆ ಬರೆಯುತ್್ತತಾರೆ:
ಆಗ ಪ್್ರವಾದಿ(g) ಹೇಳಿದರು: ಸರಿ! ಅವರು ಅವರ ವಿದ್್ವವಾಾಂಸರ- ಗಲೀ ಕೈ ಬಿಡಬೇಡಿ - ಎನ್್ನನುತ್ತಿದ್್ದದಾರೆ. ನನ್್ನನೊಡೆಯಾ, ಅವರು ಅನೇ-
ನ್್ನನು ಆರಾಧಿಸುವುದಿಲ್್ಲ, ಆದರೆ ಅವರ ವಿದ್್ವವಾಾಂಸರು ಯಾವುದನ್್ನನು ಕರನ್್ನನು ದಾರಿಗೆಡಿಸಿರುವರು. ನೀನು ಈ ಆಕ್್ರಮಿಗಳನ್್ನನು ಮತ್್ತಷ್್ಟಟು
ಅವರಿಗೆ ಧರ್್ಮ ಬದ್್ಧವೆೆಂದು ಹೇಳಿದರೋ�ೋ ಅದನ್್ನನು ಅವರು ದಿಕ್್ಕಕುಗೆಡಿಸಿ ಬಿಡು. ಕೊನೆಗೆ, ಅವರ ಅಪರಾಧಗಳ ಕಾರಣ,
ಧರ್್ಮಬದ್್ಧ ವೆೆಂ ದೂ ಅವರ ವಿದ್್ವವಾ ಾಂ ಸರು ಯಾವುದನ್್ನನು ಅವರನ್್ನನು ನೀರಲ್ಲಿ ಮುಳುಗಿಸಲಾಯಿತು ಮತ್್ತತು ಬೆೆಂಕಿಯೊಳಗೆ
ಅವರಿಗೆ ನಿಷಿದ್್ಧವೆೆಂದು ಹೇಳಿದರೋ�ೋ ಅದನ್್ನನು ಅವರು ನಿಷಿ- ಎಸೆಯಲಾಯಿತು. ಆಗ ಅಲ್್ಲಲಾಹನ ಹೊರತು ಅವರಿಗೆ ಯಾವ
ದ್್ಧವೆೆಂದು ಭಾವಿಸುತ್ತಿರಲಿಲ್್ಲವೇ? ಅದುವೇ ಅವರಿಗೆ ಮಾಡುವ ಸಹಾಯಕರೂ ಸಿಗಲಿಲ್್ಲ." (ಸೂರತು ನೂಹ್: 21-25)
ಎಪ್ರಿಲ್ 2 �������������������������������������������������������������������������������������������������������������������������������������������������������� 45
ಅಲ್್ಲಲಾಮ ಸಲಾಹುದ್್ದದೀನ್ ಯೂಸುಫ್ 23ನೇ ವಚನವನ್್ನನು ವ್್ಯಯಾಖ್್ಯಯಾ- ಪುನರಾವರ್ತಿಸುತ್್ತತಾ ಉಮರ್(h) ಹೇಳಿದರು:
ನಿಸುತ್್ತತಾ ಹೇಳುತ್್ತತಾರೆ, ಇವರೆಲ್್ಲರೂ ನೂಹ್(m)ರ ಜನಾಂಗದವರು
ಪೂಜಿಸುತ್ತಿದ್್ದ ಮಹಾತ್್ಮರಾಗಿದ್್ದದಾರೆ. ಇವರು ಎಷ್್ಟಟು ಖ್್ಯಯಾತರಾಗಿದ್್ದ- "ಅತಿರೇಕ ಪ್್ರವರ್ತಿಸದಿರಿ, ಮೇರೆ ಮೀರದಿರಿ! ನಿಮಗಿಿಂತ
ರೆೆಂದರೆ ಇವರನ್್ನನು ಅರಬರು ಕೂಡಾ ಪೂಜಿಸಲು ಪ್್ರರಾರಂಭಿಸಿದರು. ಮೊದಲಿನ ಜನತೆ ಸರ್್ವನಾಶವಾಗಿರುವುದು ಇದೇ ದುರ್್ಗಗು-
ಧೂಮತುಲ್ ಜನ್್ದಲ್ ನಲ್ಲಿ ವದ್ದ್ ನ ಪ್್ರತಿಮೆ ಪ್್ರತಿಷ್್ಠಠಾಪಿಸಲಾಗಿ ಣಗಳ ಕಾರಣದಿಿಂದಾಗಿದೆ"
ಪೂಜೆ ಅರ್ಪಿಸಲಾಗುತ್ತಿತ್್ತತು. ಕಡಲ ತೀರ ಪ್್ರದೇಶದಲ್ಲಿ ಹಸೀಲ್
ಗೋ�ೋತ್್ರಸ್್ತರು ಸವಾಅನ್್ನನು ಪ್್ರತಿಷ್್ಠಠಾಪಿಸಿ ಪೂಜಿಸ ತೊಡಗಿದರು. 6. ಸಹೀಹ್ ಮುಸ್್ಲಿಿಂನಲ್ಲಿ ಅಬ್್ದದುಲ್್ಲಲಾ ಬಿನ್ ಮಸ್ಊದ್(h)ರಿಿಂದ
ಸಭಾದಲ್ಲಿ ಯಗೂಸಿನ ಪ್್ರತಿಮೆ ಪ್್ರತಿಷ್್ಠಠಾಪಿತವಾಯಿತು. ಹಮದಾನ್ ವರದಿಯಾದ ಹದೀಸ್ ಒಂದರಲ್ಲಿ ಅಲ್್ಲಲಾಹನ ಸಂದೇಶವಾಹಕ-
ಗೋ�ೋತ್್ರಸ್್ಥರು ಯಹೂಕ್ ರ ಪ್್ರತಿಮೆಯನ್್ನನು ಪ್್ರತಿಷ್್ಠಠಾಪಿಸಿ ಪೂಜಿಸ ರು(g) ಮೂರು ಸಲ ಪುನರಾವರ್ತಿಸುತ್್ತತಾ ಹೇಳಿದರು: ಅತಿರೇಕ-
ತೊಡಗಿದರು ಮತ್್ತತು ನಸ್ರಿನ ಪ್್ರತಿಮೆಯನ್್ನನು ಪ್್ರತಿಷ್್ಠಠಾಪಿಸಿದರು ವಸಗುವವರು ಮೇರೆ ಮೀರುವವರು ಸರ್್ವನಾಶವಾದರು.
ಹುಮೖರ್ ಜನಾಂಗದವರಾಗಿದ್್ದದಾರೆ.
7. ಸಹೀಹ್ ಬುಖಾರಿ ಮತ್್ತತು ಸಹೀಹ್ ಮುಸ್್ಲಿಿಂ ನಲ್ಲಿರುವ
ಇವರು ಐವರು ನೂಹ್(m)ರ ಜನಾಂಗದ ಸಜ್್ಜನರಾಗಿದ್್ದರು. ಆಯಿಷಾ(h)ರಿಿಂದ ವರದಿಯಾದ ಹದೀಸ್ ಹೀಗಿದೆ:
ಇವರ ಮರಣದ ನಂತರ ಶೈತಾನನು ಜನರಿಗೆ ಇವರ ಚಿತ್್ರವನ್್ನನು
ಉಮ್್ಮಮು ಹಬೀಬ(h)ರವರು ಅಬೀಸೀನಿಯದಲ್ಲಿ ಒಂದು
ಅಥವಾ ಇವರ ಪ್್ರತಿಮೆಯನ್್ನನು ಮಾಡಿಟ್್ಟಟುಕೊಂಡು ಇವರನ್್ನನು
ಇಗರ್ಜಿಯನ್್ನನು ನೋ�ೋಡಿದರು. ಅದರಲ್ಲಿ (ಜನರ) ಚಿತ್್ರಗಳಿದ್್ದವು.
ಸಂಸ್್ಮರಿಸುವಂತೆ ಪ್್ರಚೋ�ೋದಿಸಿದನು. ಅವರ ಚಿತ್್ರವನ್್ನನು ನೋ�ೋಡುತ್-ತಿ
ಅಲ್ಲಿ ತಾನು ಕಂಡ ದೃಶ್್ಯವನ್್ನನು ಅವರು ಪ್್ರವಾದಿ(g)ರವರಿಗೆ
ದ್್ದರೆ ನಿಮಗೆ ಒಳಿತಿನ ಕುರಿತು ಆಸಕ್ತಿ ಹುಟ್್ಟಟುತ್್ತದೆೆಂದು ನೀವು ಕೂಡ
ಹೇಳಿದಾಗ ಅವರು ಹೇಳಿದರು: ಅವರಲ್ಲಿ ಸಜ್್ಜನರು ಅಥವಾ
ಒಳಿತಿನ ವಾಹಕರಾಗುತ್್ತತೀರೆೆಂದು ಹುರಿದುಂಬಿಸಲಾಯಿತು. ಚಿತ್್ರ
ಧರ್್ಮ ನಿಷ್್ಠರು ಯಾರಾದರೂ ತೀರಿಕೊಂಡರೆ ಜನರು ಅವರ
ಬಿಡಿಸಿಟ್್ಟಟುಕೊಂಡ ಜನತೆ ಮರಣಗೊಂಡು ನಂತರದ ಪೀಳಿಗೆಗೆ
ಗೋ�ೋರಿಯ ಬಳಿ ಮಸೀದಿಯನ್್ನನು ನಿರ್ಮಿಸುತ್್ತತಾರೆ ಮತ್್ತತು ಆ
ಸೈತಾನನು ಈ ಮಹಾತ್್ಮರ ಹಿರಿಮೆ ಹೆಗ್್ಗಳಿಕೆ ಮತ್್ತತು ಪವಾಡಗ-
ಮಸೀದಿಯಲ್ಲಿ ಆ ಸಜ್್ಜನ ವ್್ಯಕ್ತಿಯ ಚಿತ್್ರವನ್್ನನು ತೂಗು ಹಾಕುತ್್ತತಾರೆ.
ಳನ್್ನನು ವೈಭವೀಕರಿಸಿ ಹೇಳಿಕೊಂಡು ಅವರನ್್ನನು ಪೂಜಿಸುವಂತೆ
ಅಲ್್ಲಲಾಹನ ಸೃಷ್ಟಿಗಳಲ್ಲಿ ಅಲ್್ಲಲಾಹನ ಬಳಿ ಇವರು ಅತ್್ಯಯಂತ ನಿಕೃಷ್್ಟ
ಮಾಡಿದನು. (ಅಹ್್ಸನುಲ್ ಬಯಾನ್, ಪುಟ 1622)
ರಾಗಿ ಪರಿಗಣಿಸಲ್್ಪಡುತ್್ತತಾರೆ.
ಈ ವಿಷಯವನ್್ನನು ಶೇಖುಲ್ ಇಸ್್ಲಲಾಮ್ ಮಹಮ್್ಮದ್ ಬಿನ್ ಅಬ್್ದದುಲ್
8. ಸಹೀಹ್ ಬುಖಾರಿ ಮತ್್ತತು ಸಹೀಹ್ ಮುಸ್ಲಿಮ್ ನಲ್ಲಿ ಉಮ್್ಮಮುಲ್
ವಹಾಬ್(h) ಅವರ ಗ್್ರರಂಥ ಕಿತಾಬುತ್್ತತೌಹೀದಿನಲ್ಲಿ ಬಹಳ
ಮೂಮಿನೀನ್ ಆಯಿಷಾ(h) ರಿಿಂದ ವರದಿಯಾಗಿರುವಂತೆ,
ಸುಂದರವಾಗಿ ಚಿತ್್ರರೀಕರಿಸಿದ್್ದದಾರೆ.
ಅಲ್್ಲಲಾಹನ ಸಂದೇಶವಾಹಕರು ಮರಣ ಶಯ್ಯೆಯಲ್ಲಿ ಮರಣದ
4. ಉಮರ್(h) ವರದಿ ಮಾಡಿರುವ ಹದೀಸ್ ನಲ್ಲಿ ಪ್್ರ- ಸಂಕಟವನ್್ನನು ಅನುಭವಿಸುತ್ತಿರುವಾಗ ಒಮ್ಮೆ ಮುಖದ ಮೇಲೆ
ವಾದಿ(g) ಹೇಳುತ್್ತತಾರೆ: ಚಾದರವನ್್ನನು ಹಾಕಿಕೊಂಡರೆ ಮತ್್ತತೊಮ್ಮೆ ಚಾದರವನ್್ನನು
ಮುಖದಿಿಂದ ತೆಗೆಯುತ್ತಿದ್್ದರು. ಮತ್್ತತು ಹೇಳುತ್ತಿದ್್ದರು, ಯಹೂದಿ
"ಮರ್್ಯಮರ ಪುತ್್ರ ಈಸಾ(m)ರನ್್ನನು ಅವರ ಸಮೂಹವು ಮತ್್ತತು ನಸಾರಗಳ ಮೇಲೆ ಅಲ್್ಲಲಾಹನ ಶಾಪವಿರಲಿ! ಅವರು
ಮೇರೆ ಮೀರಿ ಪ್್ರಶಂಶಿಸಿದಂತೆ ನೀವು ನನ್್ನನ್್ನನು ಪ್್ರಶಂಶಿಸದಿರಿ. ತಮ್್ಮ ಪ್್ರವಾದಿಗಳ ಗೋ�ೋರಿಗಳನ್್ನನು ಆರಾಧನಾಲಯವಾಗಿ
ನಾನು ಕೇವಲ ಅಲ್್ಲಲಾಹನ ದಾಸನಾಗಿದ್್ದದೇನೆ. ನೀವು ನನ್್ನನ್್ನನು ಮಾಡಿಕೊಂಡರು. ಆಯಿಷಾ(h) ಹೇಳುತ್್ತತಾರೆ, ಪ್್ರವಾದಿ ವರ್್ಯರು
ಅಲ್್ಲಲಾಹನದಾಸನೆೆಂದೂ ಸಂದೇಶವಾಹಕರೆೆಂದೂ ಹೇಳಿರಿ." ಯಹೂದೀ ನಸಾರಗಳ ಈ ಪ್್ರವರ್್ತನೆಯನ್್ನನು ಭಯಪಡುತ್ತಿದ್್ದರು.
(ಬುಖಾರಿ,ಮುಸ್ಲಿಮ್) ಪ್್ರವಾದಿ(g) ರ ಕಬ್ರ್ ನ್್ನನು ಆರಾಧನಾಲಯವಾಗಿ ಮಾಡಿಕೊಳ್್ಳವ-
ರೆೆಂಬ ಭಯವಿಲ್್ಲದೇ ಇರುತ್ತಿದ್್ದರೆ ಅವರ ಕಬ್ರ್ ಕೂಡಾ ಸಹಾಬಿಗಳ
5. ಅ ಲ್ ್ಲಲಾ ಹ ನ ಸ ಂ ದ ೇ ಶ ವ ಾ ಹ ಕ ರ (g ) ಮ ಾ ತನ್್ನನು ಕಬ್್ರರುಗಳಂತೆ ತೆರೆದ ಸ್್ಥಳಗಳಲ್ಲಿ ಇರುತ್ತಿತ್್ತತು. n
ಸಮಯ
ಅಮೂಲ್್ಯ
ಸ
ಮಯವು ಮನುಷ್್ಯನಿಗೆ ಲಭಿಸಿದ ಅನುಗ್್ರಹಗಳಲ್ಲಿ ಅಮೂ- ಕೂಡಾ ಸಮಯದೊಂದಿಗೆ ತಳಕುಹಾಕಲ್್ಪಟ್ಟಿದೆ. ಕರ್್ಮಗಳ
ಲ್್ಯವಾಗಿದೆ. ಈ ಅನುಗ್್ರಹವು ಇತರ ಅನುಗ್್ರಹಗಳನ್್ನನು ಸಾನಿಧ್್ಯದಲ್ಲಿ ಸಮರ್ಪಿಸಲ್್ಪಡುವ ಜೀವನವನ್್ನನು ಮಾತ್್ರ ಅಲ್್ಲಲಾಹನು
ಕ್ರಿಯಾತ್್ಮಕವಾಗಿ ವಿನಿಯೋಗಿಸಿ ಜೀವನವನ್್ನನು ಆನಂದ ದಾಯ- ಸ್್ವವೀಕರಿಸುತ್್ತತಾನೆ. ವ್್ಯಕ್ತಿಗೆ ಲಭಿಸಿದ ಸಮಯ ಬೆಲೆಬಾಳುವುದು ಆಗ
ಕಗೊಳಿಸಲು ಇರುವಂತದ್್ದದಾಗಿದೆ. ಇತರವುಗಳಿಗಿಿಂತ ಮನುಷ್್ಯನಿಗೆ ಮಾತ್್ರ. ಸಮಯದ ಲಭ್್ಯತೆಯಲ್ಲಿ ಜನರು ಎರಡು ವಿಧದಲ್ಲಿದ್್ದದಾರೆ.
ಅಪಾಯಕಾರಿಯಾಗುವುದು ಕೂಡಾ ಸಮಯವೇ ಆಗಿದೆ. ಇತರ ಸ್್ವಲ್್ಪವೂ ಸಮಯವಿಲ್್ಲದವರು: ಇವರು ಬಾಧ್್ಯತೆಯ ಹೆಚ್್ಚಳದಿಿಂದ
ಅನುಗ್್ರಹಗಳು ಸ್್ವಲ್್ಪವೂ ಲಭಿಸದವರು ಮತ್್ತತು ಆಂಶಿಕವಾಗಿ ಸಮಯದ ಅಭಾವವನ್್ನನು ಅನುಭವಿಸುವವರು. ಎರಡನೇ ವಿಭಾ-
ಲಭಿಸಿದವರಿಗೆ ಈ ಅನುಗ್್ರಹ ಸಾಕಷ್ಟಿದೆ ಎನ್್ನನುವುದು ಇದಕ್ಕೆ ಕಾರ- ಗದವರು: ಗಂಭೀರವಾದ ಬಾಧ್್ಯತೆಯನ್್ನನು ಯಾರೊಂದಿಗೆ ನಿರ್್ವ-
ಣವಾಗಿದೆ. ಸಮಯವನ್್ನನು ಕಾಲದೊಂದಿಗೆ ಹಾಗೂ ಮನುಷ್್ಯನ ಹಿಸಲಿಕ್ಕಿಲ್್ಲದವರು. ಸಮಯವನ್್ನನು ಕಳೆಯಲು ಅವರು ಅನಾವಶ್್ಯಕ
ಆಯುಷ್್ಯದೊಂದಿಗೆ ಜೋ�ೋಡಿಸಿಕೊಂಡು ಕುರ್ಆನ್-ಹದೀಸ್ ಕಾರ್್ಯ ಹಾಗೂ ಅಧರ್್ಮಗಳಲ್ಲಿ ಅಭಯಕೋ�ೋರುತ್್ತತಾರೆ.
ಅಧ್್ಯಯನಗಳು ನಡೆದಿವೆ. ಇತರ ಅನುಗ್್ರಹಗಳನ್್ನನು ನೆಲೆನಿಲ್ಲಿಸಲು
ಮನುಷ್್ಯನ ವತಿಯಿಿಂದ ಪ್್ರಯತ್್ನದ ಅಗತ್್ಯವಿದೆ. ಆದರೆ ಸಮಯ ಸಮಯದ ಅಭಾವವನ್್ನನು ನಿವಾರಿಸಿಕೊಳ್್ಳಲು ಪ್್ರವಾದಿ(g)
ಸೆಕುಂಡು, ನಿಮಿಷ, ಗಂಟೆ, ತಿಿಂಗಳು, ವರ್್ಷಗಳಾಗಿ ಮುನ್್ನಡೆಯು- ಯವರ ನಿರ್್ದದೇಶನ ಗಮನಾರ್್ಹವಾಗಿದೆ. “ಕೆಲಸದ ನಿಭಿಡತೆ
ತ್್ತದೆ. ಮನುಷ್್ಯನ ಪ್್ರಯತ್್ನವೂ ಅದರ ಹಿಿಂದಿಲ್್ಲ. ಆಗಮಿಸುವುದಕ್್ಕಿಿಂತ ಮುಂಚಿತವಾಗಿ ಬಿಡುವಿನ ಸಮಯವನ್್ನನು
ಸದುಪಯೋಗಪಡಿಸಿಕೊಳ್ಳಿರಿ.” [ತಿರ್್ಮಮುದಿ]
ಮೌಲ್್ಯ ನಿರ್್ಣಯ:
ಬಿಡುವಿನ ಸಮಯವನ್್ನನು ಯೋಜಿತವಾಗಿ ಉಪಯೋಗಿಸದಿದ್್ದರೆ
ಸತ್್ಯವಿಶ್್ವವಾಸಿಯ ಸಮಯದ ಮೌಲ್್ಯವು ಅನಶ್್ವರ ಜೀವನದೊಂ-
ನಂತರ ಬರುವ ಕೆಲಸದ ನಿಭಿಡತೆ ಕಠಿಣ ಮಾನಸಿಕ ಸಂಘರ್್ಷವ-
ದಿಗೆ ಜೋ�ೋಡಿಸಿ ನಿರ್್ಣಯಿಸಲ್್ಪಡುತ್್ತದೆ. ಪರಲೋ�ೋಕ ವಿಚಾರಣೆಗೆ
ನ್್ನನು ಉಂಟು ಮಾಡಬಹುದು. ಕೆಲಸದ ನಿಭಿಡತೆಯ ನಡುವೆಯೂ
ಗುರಿಯಾಗುವ ಪ್್ರಮುಖ ಐದು ವಿಷಯಗಳಲ್ಲಿ ಒಬ್್ಬನ ಆಯುಷ್್ಯ
ಮನಸ್ಸಿಗೆ ಸಮಾಧಾನ ಮತ್್ತತು ವಿಶ್್ರರಾಾಂತಿ ಲಭಿಸಬೇಕಾಗಿದೆ. “ನೀವು
ಪ್್ರಮುಖವಾಗಿದೆ. ಜೊತೆಗೆ ಯೌವನ. ಅದನ್್ನನು ಹೇಗೆ ವಿನಿಯೋಗಿ-
ಮನಸ್ಸಿಗೆ ವಿಶ್್ರರಾಾಂತಿ ನೀಡಿರಿ” ಎಂಬ ಪ್್ರವಾದಿ ವಚನವು ಇದರೆ-
ಸಿದೆ ಎನ್್ನನುವುದನ್್ನನು ಅಲ್್ಲಲಾಹನಿಗೆ ವಿವರಿಸಿಕೊಡಬೇಕಾಗಿದೆ. ಎರಡು
ಡೆಗಿನ ಸೂಚನೆಯಾಗಿದೆ.
ಎಪ್ರಿಲ್ 2 �������������������������������������������������������������������������������������������������������������������������������������������������������� 47
ಸಮಯದ ಕ್್ರಮೀಕರಣ: ಸಮಯಕ್ಕೆ ದೀರ್್ಘತೆ ಉಂಟಾಗುತ್್ತದೆಯೆೆಂದು ಪ್್ರವಾದಿ(g)
ಯವರು ತಿಳಿಸಿಕೊಟ್ಟಿದ್್ದದಾರೆ. ದೇವಾರಾಧನೆಯಲ್ಲಿ ಕಳೆಯಲು
ವ್್ಯಕ್ತಿಯ ಕಾರ್್ಯನಿರ್್ವಹಣಾ ಸಾಮರ್್ಥ್್ಯವನ್್ನನು ಮೌಲ್್ಯಮಾಪ-
ಆಯುಷ್್ಯದ ದೀರ್್ಘತೆ ಪ್್ರರಾಪ್್ತವಾಗುವುದು ಒಬ್್ಬನ ಸೌಭಾಗ್್ಯವಾಗಿದೆ.
ನಗೊಳಪಡಿಸುವುದರಲ್ಲಿ ‘ಟೈಮ್ ಮೆನೇಜ್ಮೆೆಂಟ್’ ಪ್್ರಮುಖ
ಅಂದರೆ ಆಯುಷ್್ಯಕ್ಕೆ ದೀರ್್ಘತೆ ಲಭಿಸುವುದು ಪುಣ್್ಯದಿಿಂದ ಮಾತ್್ರ.
ಘಟಕವಾಗಿದೆ. ಇದು ಒಬ್್ಬನ ವಿವೇಕ, ಸಾಮರ್್ಥ್್ಯ, ಔಚಿತ್್ಯಪ್್ರಜ್ಞೆ,
(ಪ್್ರವಾದಿವಚನ). ಅತ್್ಯಯಂತ ಉತ್್ಕಕೃಷ್್ಠ ವ್್ಯಕ್ತಿ ಯಾರೆೆಂದು ಪ್್ರಶ್ನಿಸಲ್್ಪ-
ಕಾರ್್ಯಕ್ಷಮತೆ, ಅರ್್ಪಣಾ ಪ್್ರಜ್ಞೆ ಒಂದೇ ರೀತಿಯಲ್ಲಿ ಪ್್ರಕಟ-
ಟ್ಟಾಗ ಪ್್ರವಾದಿಯವರು ಸತ್್ಕರ್್ಮನಿರತ ದೀರ್್ಘಘಾಯುಷಿಯೆೆಂದು
ವಾಗುವ ರಂಗವಾಗಿದೆ. ಸಮಯದ ಕ್್ರಮೀಕರಣಕ್ಕೆ ಇಸ್್ಲಲಾಮ್
ಹೇಳಿದರು. ಬಾಹ್್ಯ ಮೌಲ್್ಯಮಾಪನದಲ್ಲಿ ಕಾಣುವ ಸಮಯ ಮತ್್ತತು
ಖಚಿತವಾದ ವ್್ಯವಸ್ಥೆಯನ್್ನನು ಏರ್್ಪಡಿಸಿದೆ. ಮುಸ್ಲಿಮನ ಜೀವನದಲ್ಲಿ
ಆಯುಷ್್ಯಕ್ಕೆ ಪರಸ್್ಪರ ಸಂಬಂಧವಿದೆ ಎಂದರ್್ಥ. ಸತ್್ಕರ್್ಮರಹಿತ
ಸಮಯವು ಆರಾಧನೆಗಳಲ್ಲಿ ಪ್್ರಮುಖವಾದ ನಮಾಝ್ನೊಂ-
ಸಮಯ ಅದೆಷ್್ಟಟು ದೀರ್್ಘವಾಗಿದ್್ದರೂ ಮರಣಾನಂತರ ಜೀವ-
ದಿಗೆ ಜೋ�ೋಡಿಸಲ್್ಪಟ್್ಟಟು ಕ್್ರಮೀಕರಿಸಲಾಗಿದೆ. “ನಿಶ್್ಚಯವಾಗಿಯೂ
ನದೊಂದಿಗೆ ಹೋ�ೋಲಿಸಿದಾಗ ತುಂಬಾ ಕಡಿಮೆಯಾಗಿದೆ. “ಒಂದು
ನಮಾಝ್ ಸತ್್ಯವಿಶ್್ವವಾಸಿಗಳ ಮೇಲೆ ಸಮಯಪಾಲನೆಯೊೊಂದಿಗೆ
ದಿನ ಅಥವಾ ಅಲ್್ಪ ಸಮಯ ಮಾತ್್ರ” [ಕುರ್ಆನ್ 23:113]
ನೆರವೇರಿಸಲು ವಿಧಿಸಲ್್ಪಟ್ಟಿರುವ ಕಡ್್ಡಡಾಯ ವಿಧಿಯಾಗಿರುತ್್ತದೆ.”
ಎಂಬ ಕುರ್ಆನಿನ ಪ್್ರಯೋಗವು ಸಮಯದ ಈ ಹೋ�ೋಲಿಕೆಯನ್್ನನು
[ಕುರ್ಆನ್ 4:103]
ಸ್್ಪಷ್್ಟಪಡಿಸುತ್್ತದೆ.
ಪವಿತ್್ರ ಕುರ್ಆನ್ ಕ್್ಲಪ್್ತತೆ ಮತ್್ತತು ನಿರಂತರತೆಯನ್್ನನು ಸಂಪೂರ್್ಣ
ಕಾರ್್ಯವೆಸಗಲು ಲಭಿಸುವ ಅವಕಾಶವನ್್ನನು ಕೈಚೆಲ್್ಲಲುವುದು ಮತ್್ತತು
ನಮಾಝ್ನ ಅನಿವಾರ್್ಯ ಘಟಕವೆೆಂದು ಕರೆದಿದೆ. [ಕುರ್ಆನ್
ದುರುಪಯೋಗಪಡಿಸಿಕೊಳ್ಳುವುದು ಪರಿಹರಿಸಲು ಅಸಾಧ್್ಯವಾದ
71:23-24] ಸಮಯದ ಕ್್ರಮೀಕರಣವನ್್ನನು ಸಫಲಗೊಳಿಸಲು
ಪ್್ರಮಾದವಾಗಿದೆ. ಸತ್್ಕರ್್ಮಗಳನ್್ನನು ಮಾಡಲು ಒಂದು ಅವಕಾಶವ-
ಇವೆರಡೂ ನಮಾಝ್ನಂತೆ ಇತರ ಕಾರ್್ಯಗಳಿಗೂ ಅನಿವಾ-
ನ್್ನನು ನೀಡಬೇಕೆೆಂದು ನರಕವಾಸಿಗಳ ದಯನೀಯ ಕೋ�ೋರಿಕೆಯನ್್ನನು
ರ್್ಯವಾಗಿದೆ. ಸಮಯಕ್ಕೆ ಅನುಗುಣವಾಗಿ ನಮಾಝ್ ನಿರ್್ವ-
ಕುರ್ಆನ್ ಅನಾವರಣಗೊಳಿಸಿದೆ. ಅವರಿಗೆ ನೀಡುವ ಉತ್್ತರದಲ್ಲಿ
ಹಿಸುವಾಗ ನಮಾಝೇತರ ಕರ್್ಮಗಳು ವ್್ಯವಸ್್ಥಥಾಪಿತ ವಾಗುತ್್ತದೆ.
ಸಮಯವನ್್ನನು ವ್್ಯರ್್ಥಗೊಳಿಸಿದ್್ದರ ಕುರಿತು ಆಕ್ಷೇಪವಿದೆ. “...
ಐದು ಹೊತ್ತಿನ ನಮಾಝನ್್ನನು ಕ್್ಲಪ್್ತವಾಗಿ ನಿರ್್ವಹಿಸಬೇಕೆೆಂಬ
ಉಪದೇಶ ಪಡೆಯುವ ಇಚ್ಛೆ ಇರುತ್ತಿದ್್ದರೆ ಉಪದೇಶ ಪಡೆಯಲು
ನಿರ್್ಬಬಂಧವಿರುವವರು ಅವುಗಳ ನಡುವಿನ ಕೆಲಸಗಳನ್್ನನೂ
ಸಾಕಾಗುವಷ್್ಟಟು ಆಯುಷ್್ಯವನ್್ನನು ನಾವು ನಿಮಗೆ ಕೊಟ್ಟಿರಲಿ-
ಕ್್ರಮೀಕರಿಸಲು ಸಿದ್್ಧರಾಗುತ್್ತತಾರೆ. ಲಭ್್ಯವಾದ ಸಮಯಕ್್ಕನುಗುಣ-
ಲ್್ಲವೇ? ನಿಮ್್ಮ ಬಳಿಗೆ ಎಚ್್ಚರಿಕೆ ಕೊಡುವವರು ಬಂದಿದ್್ದರು. ಈಗ
ವಾಗಿ ನಿರ್್ವಹಿಸಬೇಕಾದ ಕೆಲಸಗಳನ್್ನನು ಕ್್ರಮೀಕರಿಸುವುದು ಟೈಮ್
ಸವಿಯಿರಿ. ಅಕ್್ರಮಿಗಳಿಗೆ ಇಲ್ಲಿ ಯಾರೂ ಸಹಾಯಕರಿಲ್್ಲ.” (ಎಂದು
ಮೆನೇಜ್ಮೆೆಂಟ್ನ ಪ್್ರರಾಥಮಿಕ ಪಾಠವಾಗಿದೆ. ನಮಾಝ್ನಲ್ಲಿ
ಉತ್್ತರಿಸಲಾಗುವುದು)
ಕ್್ಲಪ್್ತತೆ ಪಾಲಿಸದವರ ಇತರ ಸಮಯಗಳೂ ಕ್್ರಮರಹಿತವಾಗುತ್್ತದೆ.
“ಒಬ್್ಬನು ನಮಾಝ್ನಲ್ಲಿ ಉದಾಸೀನತೆ ತೋ�ೋರಿಸಿದರೆ ಇತರ
ಸತ್್ಕರ್್ಮರಹಿತವಾದ ಸಮಯವು ಪರಲೋ�ೋಕದಂತೆ ಇಹಲೋ�ೋ-
ಕಾರ್್ಯಗಳಲ್ಲಿ ಅವನು ಹೆಚ್್ಚಚು ಉದಾಸೀನನಾಗುತ್್ತತಾನೆ.” ಎಂಬ
ಕದಲ್ಲಿಯೂ ಮನುಷ್್ಯನಿಗೆ ಅಪಾಯಕಾರಿಯಾಗಿದೆ. ಪ್್ರವಾದಿ
ಪ್್ರವಾದಿವಚನ ಗಮನಾರ್್ಹವಾಗಿದೆ.
ಮುಹಮ್್ಮದ್(g) ರು ಆರೋ�ೋಗ್್ಯ ಮತ್್ತತು ಬಿಡುವು ಹೆಚ್ಚಿನ ಜನರನ್್ನನು
ಸಮಯದ ದೀರ್್ಘತೆ: ವಂಚಿಸುವ ಅನುಗ್್ರಹಗಳಾಗಿವೆೆಂದು ಹೇಳಿದರು. ಆರೋ�ೋಗ್್ಯವು
ಸಮಯದ ಹಂತಕವಾಗಿದೆ. ಆರೋ�ೋಗ್್ಯದ ಸಮಸ್ಯೆಯಿರುವವರಿಗೆ
ಸಮಯವು ಪ್್ರಪಂಚದ ಚಲನಾತ್್ಮಕತೆಗೆ ವಿಧೇಯವಾಗಿ ಸರಿದು-
ಸಮಯವನ್್ನನು ದುರ್ವಿನಿಯೋಗ ಮಾಡಲು ಸಾಧ್್ಯವಿಲ್್ಲ. ಲಭಿಸಿದ
ಹೋ�ೋಗುತ್್ತದೆ. ಕುರ್ಆನ್ ಸೂರ್್ಯನೂ ಒಳಪಟ್್ಟಟು ಗ್್ರಹಗಳು ನಿಶ್ಚಿತ
ಸಮಯವನ್್ನನು ವ್್ಯರ್್ಥಗೊಳಿಸುವವನ ಪರಲೋ�ೋಕದ ಅಸಹಾಯ-
ಅನುಪಾತದಲ್ಲಿ ಚಲಿಸುವುದು ಮನುಷ್್ಯನ ಸಮಯ ನಿರ್್ಣಯಕ್್ಕಕಾ-
ಕತೆಯನ್್ನನು ಕೂಡಾ ಪ್್ರವಾದಿ(g) ಯವರು ವಿವರಿಸಿಕೊಟ್ಟಿದ್್ದದಾರೆ.
ಗಿದೆ ಎಂದು ಹೇಳುತ್್ತದೆ. ಸಮಯವನ್್ನನು ದೀರ್್ಘಗೊಳಿಸಲಿಕ್್ಕಕಾಗಲೀ
“ಅಲ್್ಲಲಾಹನು ಒಬ್್ಬನಿಗೆ ಅರುವತ್್ತತು ವರ್್ಷ ಆಯುಷ್್ಯ ದಯಪಾಲಿ-
ಕಡಿತಗೊಳಿಸಲಿಕ್್ಕಕಾಗಲೀ ಮನುಷ್್ಯನಿಗೆ ಸಾಧ್್ಯವಿಲ್್ಲ. ಆದರೆ ವಿಶ್್ವವಾಸ,
ಸಿದ್್ದರೆ ಅಲ್್ಲಲಾಹನ ಸನ್ನಿಧಿಯಲ್ಲಿ ಅವನಿಗೆ ಯಾವುದೇ ಸಬೂಬು
ಭಕ್ತಿ ಮತ್್ತತು ಅದರ ಬುನಾದಿಯಲ್ಲಿರುವ ಸತ್್ಕರ್್ಮಗಳ ಸತ್್ಪಥದಲ್ಲಿ
ನೀಡಿ ಪಾರಾಗಲು ಸಾಧ್್ಯವಿಲ್್ಲ.” [ಬುಖಾರಿ] n
Printed, published & owned by Muhammad Ali, Dawa Publications, Skyway Complex, Opp. Govt. Junior College, 6th Block,
Krishnapura. Editor: P. Abdussalam, Printed at: Akshara Printers, 2nd Block, Katipalla Post, Mangaluru. D. K. KARNATAKA