Download as pdf or txt
Download as pdf or txt
You are on page 1of 13

ಅಂಡಮಾನ್ ಕನಸು

ಅಂಡಮಾನ್ ಕನಸು

• ಸೇಶನ್ಸು:೦೭
• ಮಾನಸ ಪಿ್ರಯದಶಿರ್ತನಿ ಹೆ ,ಬಿ ಕನ್ನಡ ಸಹಾಯಕ ಪಾ್ರಧಾ್ಯಪಕರು
• ಸರಕಾರಿ ಪ್ರಥಮ ದಜೆರ್ತ ಕಾಲೇಜು,ಸದಲಗಾ.
ಲೇಖನದ ವಿವರಣೆ
• ಕೆ ಪಿ ಪೂಣರ್ತಚಂದ್ರ ತೇಜಸಿಸ್ವಿ ಅವರಿಗೆ ಅಂಡಮಾನ್ ಗೆ ಹೋಗುವ ಕನಸು ಬಹಳ
ದಿನದಾ ಆಗಿತು್ತಾ. ಏಕೆ ಈ ೕಚನೆ ಬಂತು ಎಂಬುದರ ಬಗೆ್ಗೆ ಸಸ್ವಿತಹ ಅವರ ಅವರಿಗೆ
ಅರಿವಿರ ಲ್ಲ. ಪುಣ್ಯ ೇತ್ರಗಳಿಗೆ, ಪವಿತ್ರ ತೀಥರ್ತಯಾತ್ರ ೇತ್ರಗಳಿಗೆ , ಚಾರಿತಿ್ರಕ
ಸ್ಥಳಗಳಿಗೆ ಪ್ರವಾಸಕೆ್ಕೆ ಹೋಗುವುದು ತೇಜಸಿಸ್ವಿ ಅವರಿಗೆ ಇಷ್ಟಾವಿರ ಲ್ಲ. ಕೆಲವೊ ್ಮ
ಅನಿವಾಯರ್ತವಾಗಿ ಕೆಲ ಪ್ರದೇಶಗಳಿಗೆ ಭೇಟಿ ನೀಡಬೇಕಾಗಿತು್ತಾ.
• ಪರಮಾಥರ್ತ ಚಿಂತನೆ , ಮಾನವನಿಗೆ ಬೇಕಾಗಿರುವ ಏಕಾಂತವಾಗ ,ಗಂಭೀರ
ಪರಿಸರವಾಗ ಈ ೕ ನ ೇತ್ರಗಳ ್ಲ ಇದಿಯೆ? ಎಂಬುದು ಲೇಖಕರ ಪ್ರಶೆ್ನ ಜನರ
ಕಾಟ , ಗಲಭೆ, ಅಶುದ್ಧತೆ ಇವುಗಳಿಂದಾಗಿ ಲೇಖಕರಿಗೆ ಈ ೕ ನ ೇತ್ರಗಳ ಬಗೆ್ಗೆ
ಆಸಕಿ್ತಾವ ಇರ ಲ್ಲ ಇವುಗಳನು್ನ ನರಕವೆಂದೆ ಭಾವಿಸಿದ್ದಾರು . ದೈನಂದಿನ ಜಂಜಡಗಳಿಂದ
ಬೇಸತ್ತಾ ಮಹಾಪುರುಷರು ಪವರ್ತತ ತಪ್ಪಾಲುಗಳಿಗೊ ನದಿ ತೀರದ ಏಕಾಂತಗಳಿಗೋ
ಹೋಗಿ ಅ ್ಲ ಜನಗಳಿಗೆ ವೈರಾಗ್ಯ ಭೋದನೆ ಮಾಡುತಾ್ತಾ ಏಕಾಂತದ ್ಲದ್ದಾ ಜಾಗಗಳೇ
ಕಾಲ ನಂತರದ ್ಲ ತೀಥರ್ತ ೇತ್ರಗಳಾಗಿವೆ
• . ಪ್ರಸು್ತಾತದ ್ಲ ಹಿಂದೂ ಧಮರ್ತದ ಈ ೇತ್ರಗಳು ಸದು್ದಾ ,ಗಂದಲ, ದೊಂಬಿ ಗಳಿಂದ
ತುಂಬಿದ ೇತ್ರಗಳಾಗಿ ಪರಿವತರ್ತನೆಯಾಗಿವೆ ಈ ಕಾರಣದಿಂದ ಲೇಖಕರು ಇಂತಹ
ಸ್ಥಳಕೆ್ಕೆ ಸ್ಥಳಗಳಿಗೆ ಹೋಗುವುದಕೆ್ಕೆ ತಿಲಾಂಜ ಹಾಡಿದ್ದಾರೂ .ಶುಭ್ರವಾಗಿ , ಮೌನವಾಗಿ
ಇರುವ ಇತರ ಧಮರ್ತದ ೇತ್ರಗಳು ಹಿಂದೂ ಧಮರ್ತದ ೇತ್ರಗಳಿಗೆ ಹೋ ಸಿದರೆ ಎಷು್ಟಾ
ೕಲು ಎಂಬ ಅಭಿಪಾ್ರಯ ಲೇಖಕರದಾ್ದಾಗಿದೆ. ವಿದೇಶಿ ವಿನಿಮಯ ಗಳಿಸಲು ಮತು್ತಾ
ಪ್ರವಾಸ ಉದ್ಯಮ ಅಭಿವೃದಿ್ಧಪಡಿಸಲು ನಮ್ಮ ಸಕಾರ್ತರಗಳೇ ಅನೇಕ ಕಡೆ ತಾವೇ
ಪ್ರವಾಸ ಕೇಂದ್ರಗಳನ್ನ ತೆರೆದಿದೆ ಆದರೆ ಅವುಗಳು ದುರಾತ್ಮರ ಹವ್ಯವಹಾರಗಳ
ಅನೈತಿಕತೆಗಳ ೇತ್ರಗಳಾಗಿ ಮಾಪರ್ತಟಿ್ಟಾರುವುದು ವಿಪಯಾರ್ತಸ ಇದರ ಬಗೆ್ಗೆ ಲೇಖಕರು
ಸಾಕಷು್ಟಾ ಉದಾಹರಣೆಗಳ ಸ ೕತ ವಿವರಿಸಿದಾ್ದಾರೆ
• ತೇಜಸಿಸ್ವಿಯವರು ಬೇರೆ ಯಾವುದೋ ಸ್ಥಳಕೆ್ಕೆ ಪ್ರವಾಸಕೆ್ಕೆ ಹೋಗಿದಾ್ದಾಗ ಅಂಡಮಾನ್ ಗೆ
ಏಕೆ ಪ್ರವಾಸಕೆ್ಕೆ ಹೋಗಬಾರದು ಎಂಬ ಆಲೋಚನೆ ಬಂದಿತು್ತಾ ತಮ್ಮ ಸೆ್ನೕಹಿತರಿಗೂ
ಇದರ ಬಗೆ್ಗೆ ತಿಳಿಸಿದರು
• ಸಮುದ್ರದ ್ಲ ಉಳಿಯಲು ಒಂದು ಒಳೆ್ಳಯ ಹೋಟೆಲ್ ಸಹ ಇಲ್ಲ , ತುಂಬಾ ಹಿಂದುಳಿದ
ಪ್ರದೇಶ ಎಂಬ ಉತ್ತಾರ ಬಂತು, ಆಗ ಪುಣ್ಯ ೇತ್ರ ದೇವ ದೇವಾಲಯಗಳಿಲ್ಲದ
ಜಾಗವಾಗಿದ್ದಾರೆ ನನ್ನಂತಹ ಅಲೆಮಾರಿಗಳಿಗೆ ಅದೇ ಸೂಕ್ತಾ ಎಂದು ಅಂಡಮಾನ್
ಪ್ರವಾಸಕೆ್ಕೆ ಹೋಗುವ ಆಲೋಚನೆಯನ್ನ ಲೇಖಕರು ಮಾಡಿದರು
• ಮಿತ್ರ ಪ್ರಶಾಂತ್ ಅವರು ತಮ್ಮ ಪಿಹೆ ಡಿ . ಮುಗಿಸಿ ಕೃಷಿ ವಿ ಾನಿಯಾಗಿ
ಅಂಡಮಾನ್ ಗೆ ತೆರಳಿ ಅ ್ಲ ಕತರ್ತವ್ಯ ನಿವರ್ತಹಿಸುತಿ್ತಾದ್ದಾರು. ಇದರಿಂದ ಪೆ್ರೕರಣೆಗೊಂಡ
ತೇಜಸಿಸ್ವಿ ಅವರು ಮತು್ತಾ ಅವರ ಸೆ್ನೕಹಿತರು ಅಂಡಮಾನ್ ಗೆ ಪ್ರವಾಸಕೆ್ಕೆ ತೆರಳುವ
ನಿಧಾರ್ತರವನು್ನ ಕೈಗೊಂಡರು , ಅಂಡಮಾನ್ ಗೆ ತೆರಳುವ ಮೊದಲು ಅಧಿಕಾರಿಗಳಿಗೆ
ಪತ್ರ ಬರೆದು, ಬ ೕಡೇಟಾ ಪ್ರವಾಸದ ಉದೆ್ದಾೕಶಗಳನೆ್ನಲಾ್ಲ ಸವಿಸ್ವಿವರವಾಗಿ ವಿವರಿಸಿ
ವೀಸಾ ವನು್ನ ಪಡೆಯಬೇಕಾಗಿತು್ತಾ ಆನಂತರವೇ ಹಡಗಿನ ್ಲ ಪ್ರಯಾಣಕೆ್ಕೆ ಟಿಕೆಟ್
ದೊರೆಯುತಿ್ತಾದು್ದಾ.
• ನಮ್ಮ ದೇಶದ ಒಂದು ಭಾಗವಾದ ಅಂಡಮಾನ್ ಗೆ ತೆರಳುವುದು ಅಷು್ಟಾ
ಸುಲಭದಾಯಕವಾಗಿರ ಲ್ಲ ಅನೇಕ ವಿಧಿ ವಿಧಾನಗಳಿತು್ತಾ ಫಾರಿನ್ ಗೆ ಹೋಗುವ ಹಾಗೆ
ಎಲ್ಲರಿಗೂ ಅನುಭವ ನೀಡಿತು್ತಾ
• ಪ್ರವಾಸಕೆ್ಕೆ ತೆರಳುವ ಕೊನೆಯ ದಿನದವರೆಗೂ ಅಂಡಮಾನ್ ಗೆ ತೆರಳುವ ವಿಚಾರ
ಅತ್ಯಂತ "ಟಾಪ್ ಸೀಕೆ್ರಟ್ " ಆಗಿ ಇಡಬೇಕೆಂಬ ಆಲೋಚನೆ ತೇಜಸಿಸ್ವಿ ಮತು್ತಾ ಅವರ
ಸೆ್ನೕಹಿತರದಾಗಿತು್ತಾ ಆದರೆ ಅದು ಟಾಪ್ ಸೀಕೆ್ರಟ್ ಆಗಿ ಉಳಿಯ ಲ್ಲ , ಎಲ್ಲರೂ ತಮಗೆ
ತಿಳಿದಂತಹ ಅನೇಕರಿಗೆ ಇದನು್ನ ಹಂಚಿಕೊಂಡಿದ್ದಾರು. ಅಂಡಮಾನ್ ಗೆ ಹೋಗುವುದರ
ಬಗೆ್ಗೆ ಊರಿನ ್ಲ ಅನೇಕರು ತಮ್ಮದೇ ಆದಂತಹ ಅನೇಕ ಅಭಿಪಾ್ರಯಗಳನು್ನ
ವ್ಯಕ್ತಾಪಡಿಸಿದ್ದಾರು .

• *ಅಂಡಮಾನ್ ಸಮುದ್ರದ ನಡುವೆ ಇರುವ ದಿಸ್ವೀಪವಾಗಿರುವುದರಿಂದ ಅಸಾಧ್ಯಸಕ್ಕೆ ಸಖೆ
ಇರುತ್ತಾದೆ ಎಂದು
• * ನಿಮಗೆ ಏನಪಾ್ಪಾ ಆರಾಮವಾಗಿದಿ್ದಾೕರಿ ಯಾವಾಗ ಬೇಕೆಂದರೆ ಎ ್ಲಗೆ ಬೇಕಾದರೂ ಅ ್ಲಗೆ
ಹೋಗಬಹುದು
• * ಹಡಗಿನ ್ಲ ಹೋಗುತಿ್ತಾದಿ್ದಾೕರಿ ಅದರ ಕಷ್ಟಾ ನಿಮಗೆ ಮುಂದೆ ಗೊತಾ್ತಾಗುತ್ತಾದೆ ಹೋಗಿ ಹೋಗಿ
ಎಂದು
• * ಎಲಾ್ಲ ಬಿಟು್ಟಾ ಅ ್ಲಗೆ ಯಾಕಿ್ರೕ ಹೋಗಿ್ತಾೕರಾ ಆ ಮುಠಾ್ಠಾಳ ಮುಂಡೆ ಗಂಡು್ರ ರಿಸ ರ್ತ ನವರ
ಮಾತನು್ನ ಕೇಳಿ ನಿಮಗೂ ತಲೆ ಕೆಟಿ್ಟಾದೆ , ಅವರೇನೋ ಹುಳ ಹುಟ್ಟಾ ಹಿಡಿ ೕದಕೆ್ಕೆ ಅ ್ಲಗೆ
ಹೋಗಿರುತಾ್ತಾರೆ ಆದರೆ ನಿಮಗೆ ಏನಾಗಿದೆ ಹೇಳಿ?
• ಹೀಗೆ ಅನೇಕ ಅಭಿಪಾ್ರಯಗಳನು್ನ ವ್ಯಕ್ತಾಪಡಿಸುತಿ್ತಾದ್ದಾರು . ಇವುಗಳನು್ನ ಕಿವಿಗೆ ಹಾಕಿಕೊಳ್ಳದೆ
ಅಂತಿಮವಾಗಿ ಪ್ರವಾಸಕೆ್ಕೆ ಹೋಗುವ ಆಲೋಚನೆಯನು್ನ ಲೇಖಕರು ಮುಂದುವರಿಸಿದರು,
ತುಂಬಾ ಆಲೋಚನೆ ಮಾಡಿ ಜವಾಬಾ್ದಾರಿಯಿಂದ ಲೆಕಾ್ಕೆಚಾರ ಮಾಡಿ ಫೆಬ್ರವರಿ ತಿಂಗಳಿನ
ಮೊದಲ ವಾರ ಅಂಡಮಾನ್ ಪ್ರವಾಸಕೆ್ಕೆ ತೆರಳುವುದರ ಬಗೆ್ಗೆ ತಮ್ಮ ಇತರ ಸೆ್ನೕಹಿತರಿಗೆ
ತಿಳಿಸಿದ್ದಾರೂ ಆದರೆ ಅವರ ಎಲಾ್ಲ ಲೆಕಾ್ಕೆಚಾರಗಳು ತಲಕೆಳಗಾಗಿತು್ತಾ ಕಾರಣ ಅವರಿಗೆ
ಸರಿಯಾದ ಸಮಯಕೆ್ಕೆ " ವೀಸಾ" ತಲುಪ ಲ್ಲ .
• ಅಂಡಮಾನ್ ಗೆ ತೆರಳಲು 1990ರ ದಶಕದ ್ಲ ಅನೇಕ ತೊಡಕುಗಳಿದ್ದಾವು ಆ ಕಾಲದ ್ಲ
ರಾ ೕವ್ ಗಾಂಧಿ ಅವರು ಅಂಡಮಾನ್ ಗೆ ತೆರಳುತಿ್ತಾದ್ದಾ ಕಾರಣ ಇತರರಿಗೆ ವೀಸಾ
ಕೊಡುತಿ್ತಾರ ಲ್ಲವಂತೆ ಎಂಬ ಅಭಿಪಾ್ರಯವಿತು್ತಾ, ಅಂಡಮಾನ್ ನ ್ಲ ಸಿಐಡಿ ಗಳು
ಇರುತಾ್ತಾರೆ ದೇಶದ ಎಲಾ್ಲ ಕಡೆ ಉಗ್ರಗಾಮಿಗಳು ಚದುರಿರುವುದರಿಂದ ಈ ರೀತಿ
ಕಟೆ್ಟಾಚ್ಚರವನು್ನ ವಹಿಸಲಾಗುತ್ತಾದೆ ಎಂದು ಹೇಳಲಾಗುತಿ್ತಾತು್ತಾ ,
• ಇದನು್ನ ಕೇಳಿ ಪ್ರವಾಸ ತುಂಬಾ ಕಷ್ಟಾ ಸಾಧ್ಯ ಎಂದೆನಿಸಿತು್ತಾ ಇನು್ನ ಕೆಲವರು
ಅಂಡಮಾನ್ ಪ್ರವಾಸಕೆ್ಕೆ ಇರುವ ಇನೊ್ನಂದು ತೊಡಕಿನ ಬಗೆ್ಗೆ ಉಲೆ್ಲೕಖಿಸಿದ್ದಾರು ನಿಮಗೆ
ಹಡಗಿನ ಟಿಕೆಟ್ ಸಿಕಿ್ಕೆದರೂ ನೀವು ಅಂಡಮಾನ್ ಗೆ ಹೋಗಿ್ತಾರೆಂದು ತಿಳಿಯಬೇಡಿ ,
ಬಂಗಾಳ ಕೊ ್ಲಯ ್ಲ ಚಂಡಮಾರುತಗಳು ಪದೇಪದೇ ಎಳುವುದರಿಂದ ಹವಾಮಾನ
ಇಲಾಖೆ ಆದರ ಬಗೆ್ಗೆ ವತರ್ತಮಾನವನೆ್ನೕನಾದರೂ ಕೊಟ್ಟಾರೆ ಹಡಗು ಹೊರಡದೆ
ರದಾ್ದಾಗುತ್ತಾದೆ ಎಂದು ಹೇಳಿದ್ದಾರು
ಉಪಸಂಹಾರ
• ಭಾರತ ಪಾಕಿಸಾ್ತಾನ ಯುದ್ಧದ ಕಾರಣ ರೈಲು ಸಂಚಾರ ರದು್ದಾ ಮಾಡಲಾಗುತ್ತಾದೆ ಎಂಬ
ಸುದಿ್ದಾ ಇತು್ತಾ, ಅಂತೆ ಅಂಡಮಾನ್ ತೆರಳುವ ಹಡಗುಗಳ ಸಂಚಾರವು ರದಾ್ದಾಗುತ್ತಾದೆ
ಎಂದು ಲೇಖಕರು ಭಾವಿಸಿದ್ದಾರು. ಆದರೆ ಉಭಯ ಪಕ್ಷಗಳ ಮಾತುಕತೆಯಿಂದ ಯುದ್ಧ
ಅಸಂಭವಾಗಿತು್ತಾ . ಅಂಡಮಾನ್ ಗೆ ತೆರಳಲು ಇದ್ದಾ ಎಲಾ್ಲ ತೊಡಕುಗಳು ಬಗೆಹರಿದರು
ಸಹ ಸೆ್ನೕಹಿತರಾದ ಪ್ರಶಾಂತರಿಂದ ತೇಜಸಿಸ್ವಿ ಅವರಿಗೆ ಅಂಡಮಾನ್ ಪ್ರವಾಸಕೆ್ಕೆ
ಅಂಡಮಾನ್ ಅಧಿಕಾರಿಗಳಿಂದ ಅನುಮತಿ ಸಿಕಿ್ಕೆದರ ಬಗೆ್ಗೆ ಯಾವ ಪತ್ರವೂ ಬಂದಿರ ಲ್ಲ.
• ಒಟಾ್ಟಾರೆಯಾಗಿ ಅಂಡಮಾನ್ ಕನಸುಗಳು ಎಂಬ ಈ ಲೇಖನದ ್ಲ ಪ್ರವಾಸದ ಬಗೆ್ಗೆ
ತೇಜಸಿಸ್ವಿ ಅವರಿಗಿದ್ದಾ ಅಭಿಪಾ್ರಯಗಳು 1990ರ ದಶಕದ ್ಲ ಅಂಡಮಾನ್ ಪ್ರವಾಸಕೆ್ಕೆ
ತೆರಳಲು ಇದ್ದಾ ನೀತಿ ನಿಯಮ, ಅಂಡಮಾನ್ ಪ್ರವಾಸಕೆ್ಕೆ ತಳಲು ತಮ್ಮ ತಮ್ಮ
ಸೆ್ನೕಹಿತರೊಡಗೂಡಿ ಹಾಕಿಕೊಂಡ ೕಜನೆಗಳು , ಅದರ ಯಶಸು್ಸು ,ಸೋಲುಗಳನ್ನ
ಸವಿಸಾ್ತಾರವಾಗಿ ತಿಳಿಸಲಾಗಿದೆ ಅಂತಿಮವಾಗಿ ಲೇಖಕರು ಅಂಡಮಾನ್ ಪ್ರವಾಸವನು್ನ
ಮಾಡಿ ಅದರ ವಿಶೇಷ ಅನುಭವಗಳನ್ನ ತಮ್ಮ ಪ್ರವಾಸ ಕಥನದ ್ಲ ಸವಿಸಾ್ತಾರವಾಗಿ
ಉಲೆ್ಲೕಖಿಸಿದಾ್ದಾರೆ.

You might also like