Download as pdf or txt
Download as pdf or txt
You are on page 1of 2

ಭಗತ್ ಸಿಂಗ್

1. ಜಲಿಯನ್ ವಾಲಾಬಾಗ್ ಹತ್ಾಾಕಾಿಂಡ ಎಿಂದು ನಡೆಯಿತು?


ಉತ್ತರ : ಜಲಿಯನ್ ವಾಲಾಬಾಗ್ ಹತ್ಾಾಕಾಾಂಡ ಏಪ್ರಿಲ್ ೧೩ , ೧೯೧೯ ರಾಂದು ನಡೆಯಿತ್ು .

2. ಭಗತ್ ಸಿಂಗ್ ತನನ ಸಹೆ ೋದರಿಗೆ ಮಣ್ುು ಯಾವುದರ ಪ್ರತೋಕ ಎಿಂದು ತ್ೆ ೋರಿಸುತ್ಾಾನೆ?
ಉತ್ತರ : ಭಗತಸಾಂಗ್ ತ್ನನ ಸಹೆ ೋದರಿಗೆ ಮಣ್ುು ‘ ತ್ಾಾಗದ ಪ್ಿತೋಕ ‘ ಎಾಂದು ತ್ೆ ೋರಿಸುತ್ಾತನೆ .

3. ಜಲಿಯನ್ ವಾಲಾಬಾಗ್ ನಲಿಿರುವ ಒಕಕಣೆ ಏನು?


ಉತ್ತರ : ಜಲಿಯನ್ ವಾಲಾಬಾಗ್ನಲಿಿರುವ ಒಕಕಣೆ ಹೋಗಿದೆ : “ ಏಪ್ರಿಲ್- ೧೩- ೧೯೧೯ ರಾಂದು
ಬ್ರಿಟೋಷರ ಗುಾಂಡುಗಳಿಗೆ ಆಹುತಯಾದ ಸುಮಾರು ೨೦೦೦ ಮುಗಧ ಹಾಂದ , ಸಖ್ ಮತ್ುತ
ಮುಸಲಾಾನರ ಸಮ್ಮಾಳಿತ್ ರಕತದಾಂದ ಈ ಪ್ಿದೆೋಶ ಪಾವನವಾಗಿದೆ . ”

4. ಭಗತ್ಸಿಂಗ್ನ ಸಹಚರರು ಯಾರು?


ಉತ್ತರ : ಭಗತಸಾಂಗ್ನ ಸಹಚರರು ಸುಖ್ದೆೋವ್ , ರಾಜಗುರು ಹಾಗು ಭಟುಕೆೋಶವರ ದತ್ತ

5. ಭಗತ್ಸಿಂಗ್ ಹುತ್ಾತಮನಾದದುು ಯಾವಾಗ?


ಉತ್ತರ : ಭಗತಸಾಂಗ್ ೨೩ ಮಾರ್ಚ್ ೧೯೩೧ ರಾಂದು ೨೩ ನೆಯ ವಯಸಿನಲಿಿ
ಹುತ್ಾತ್ಾನಾದನು .

ಹೆಚುುವರಿ ಪ್ರಶ್ೆನಗಳು
6. ಬಾಲಕ ಭಗತ್ ಸಿಂಗ್ ಮನಸಿನಲಿಿ ಸ್ಾಾತಿಂತರ ಹೆ ೋರಾಟದ ಕಿಚುನುನ ಹಚ್ಚುದ ಘಟನೆ
ಯಾವುದು?
ಉತ್ತರ : ಬಾಲಕ ಭಗತಸಾಂಗ್ ಮನಸಿನಲಿಿ ಜಲಿಯನ್ ವಾಲಾಬಾಗ್ ಘಟನೆ ಸ್ಾವತ್ಾಂತ್ಿಯ
ಹೆ ೋರಾಟದ ಕಿಚಚನುನ ಹಚ್ಚಚತ್ು .
7. ಜಲಿಯನ್ ವಾಲಾಬಾಗ್ನಲಿಿ ಸ್ಾವಿರಾರು ಜನರ ಪ್ಾರಣ್ ಹಾನಿಗೆ ಕಾರಣ್ನಾದ ಬ್ರರಟಿಷ್
ಅಧಿಕಾರಿ ಯಾರು?
ಉತ್ತರ : ಜಲಿಯನ್ ವಾಲಾಬಾಗ್ನಲಿಿ ಸ್ಾವಿರಾರು ಜನರ ಪಾಿಣ್ಹಾನಿಗೆ ಕಾರಣ್ನಾದ ಬ್ರಿಟಷ್
ಅಧಿಕಾರಿ ಜನರಲ್ ಡಯರ್

8. ಗುಿಂಡಿನ ಮಳೆಗರೆದು ಸ್ಾವಿರಾರು ಜನರ ಪ್ಾರಣ್ ತ್ೆಗೆದ ನಿಂತರ ಜನರಲ್ ಡಯರ್ ಏನೆಿಂದು
ಹೆೋಳಿಕೆ ಿಂಡನು? ಎಿಂದು ಹೆೋಳಿಕೆ ಿಂಡನು .
ಉತ್ತರ : ಸ್ಾವಿರಾರು ಜನರ ಪಾಿಣ್ ತ್ೆಗೆದ ನಾಂತ್ರ ಜನರಲ್ ಡಯರ್ ” ಒಾಂದೆೋ ಒಾಂದು ಗುಾಂಡು
ಸಹ ದಾಂಡವಾಗಲಿಲಿ ” . ಎಾಂದು ಹೆೋಳಿಕೆ ಾಂಡನು.

9. ಬಾಲಕ ಭಗತ್ಸಿಂಗ್ ಊಟಮಾಡದೆ ಉಪ್ವಾಸವಿದುುದಕೆಕ ಕಾರಣ್ವೆೋನು?


ಉತ್ತರ : ಏಪ್ರಿಲ್ ೧೩ , ೧೯೧೯ ರಾಂದು ಜಲಿಯನ್ ವಾಲಾಬಾಗ್ ಹತ್ಾಾಕಾಾಂಡದಲಿಿ ಪಾಿಣ್
ಕಳೆದುಕೆ ಾಂಡಿದದವರಿಗೆ ನಮನ ಸಲಿಿಸಲು ಬಾಲಕ ಭಗತಸಾಂಗ್ ಹೆ ೋಗಿದದನು . ಆಗ ಅಲಿಿದದ ಸವಲಪ
ಮಣ್ುನುನ ತ್ೆಗೆದುಕೆ ಾಂಡು ಹಣೆಗಿಟುುಕೆ ಾಂಡ .ಇನನಷುನುನ ತ್ನನಲಿಿದದ ಡಬ್ರಿಯಲಿಿ ಶೆೋಖರಿಸಕೆ ಾಂಡು
ಹಾಂತರುಗಿದ . ಜಲಿಯನ್ ವಾಲಾಬಾಗ್ ಘಟನೆ ಆತ್ನ ಮನಸಿನ ಮೋಲೆ ತೋವಿವಾದ ಪ್ರಿಣಾಮ
ಬ್ರೋರಿತ್ುತ . ಆದದರಿಾಂದ ಅವನ ಸಹೆ ೋದರಿ ರಾತಿ ಎಾಂದನಾಂತ್ೆ ಊಟಕೆಕಬ್ರಿಸದಾಗ ಅವನು
ಒಲೆಿನೆಾಂದು ಮುಖ ತರುಗಿಸದ .

10. ಭಗತ್ ಸಿಂಗ್ ಮತುಾ ಆತನ ಸಹಚರರಿಗೆ ಗಲುಿಶಿಕ್ಷೆಯಾಗಲು ಕಾರಣ್ವೆೋನು?


ಉತ್ತರ : ಜಲಿಯನ್ ವಾಲಾಬಾಗಿನ ರಕತಸಕತವಾಗಿದದ ಮಣ್ುನುನ ನಿಧಿಯಾಂತ್ೆ ಕಾಪಾಡಿಕೆ ಾಂಡು
ಬಾಂದದದ ಬಾಲಕ ಭಗತಸಾಂಗ್ ಮುಾಂದೆ ತ್ನನ ಕಾಿಾಂತಕಾರಿ ಗುಾಂಪ್ರನ ಸಹಾಯದಾಂದ ಬ್ರಿಟಷ್
ಸಕಾ್ರದ ವಿರುದಧ ತ್ನನ ಸ್ೆೋಡನುನ ತೋರಿಸಕೆ ಳ್ಳುತ್ಾತನೆ . ಇದರ ಫಲವಾಗಿ ಮರಣ್ ದಾಂಡನೆಗೆ
ಈಡಾದನು.

You might also like