Professional Documents
Culture Documents
9TH WORKSHEET PDF
9TH WORKSHEET PDF
2. ಲೇಖಕರಾದ ಶಿವರಾಮ ಕಾರಂತರು ಇಷ್ಟು ವರ್ಷಗಳ ಹಿಂದಿ ಜಯಪುರಕ್ಕೆ ಭೇಟಿ ನೀಡಿದ್ದೆ ಎಂದು ಹೇಳಿದರು
a) 5 ವರ್ಷ b) 10 ವರ್ಷ c) 20 ವರ್ಷ d) 15 ವರ್ಷ
8. ಹೊಸ ಹಾಡು ಪದ್ಯ ದಲ್ಲಿ ಕವಿ ವೀರಧ್ವ ನಿ ಹೇಗೆ ಏರಬೇಕೆಂದು ಹೇಳಿದ್ದಾರೆ ___________
a) ನಡೆನುಡಿಗಳೆಡೆಯಲ್ಲಿ b) ಪಡತಾಳಗತಿಯಲ್ಲಿ c) ತೀವ್ರತರ ಗಂಭೀರ d) ಗಂಡೆದೆಯ ಗರ್ಜನೆಗೆ
ಸಂದರ್ಭ : -
1. " ಅಲ್ಲಿ ಮಧ್ಯಾಹ್ನ ವೇಳೆ ಸ್ನಾನಕ್ಕೆ ನೀರು ಕಾಯಿಸುವ ಅಗತ್ಯ ವಿಲ್ಲ "
2. " ಗಂಡಸರು ರಂಗರಾಯರೇ "
3. " ಯುಗ ಯುಗಗಳಾಚೆಯೇ ಲೋಕ - ಲೋಕಾಂತರದಲ್ಲಿ ಆ ಹಾಡು ಗುಡುಗಬೇಕು "
4. " ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ ವೀರ ಧ್ವ ನಿಯೇರಬೇಕು "