Download as pdf or txt
Download as pdf or txt
You are on page 1of 49

~1~

10

: : ರಚನೆ : :

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~2~

ಪರಿವಿಡಿ
ಭಾಗ – 1 ಗದ್ಯ ಪದ್ಯ

ಕ್ರ. ಸಂ. ಪಠ್ಯದ್ ಹೆಸರು ಕೃತಿಕಾರರ ಹೆಸರು ಪುಟ ಸಂ.


1. ಲಾಕಪ್ಪಿನಲಿಿ ಒಂದು ರಾತ್ರರ ಗೊರೂರು ರಾಮಸ್ಾಾಮಿ ಅಯ್ಯಂಗಾರ್ 03
2. ನಾವೆಲ್ಿರು ಒಂದೆ ಜಾತ್ರ ಡಾ.್‌ಎಂ.್‌ಗ್ ೇಪ್ಾಲಕೃಷ್ಣ್‌ಅಡಿಗ್ ೦೮
3. ಕೆ ಡಗಿನ ಗೌರಮಮ ಮ. ನ. ಮುಕಾಾಯಿ ೧೧
4. ಭ ಮಿತಾಯ ಕುಡಿಗಳು ಕೆ. ಎಸ್‌. ನಿಸ್ಾರ್್‌ಅಹಮದ್ 1೪
5. ಶಿಶುನಾಳ ಶರೋಫ ಸಾಹೆೋಬರು ಆರ್. ಎಸ. ಸುಂಕದ 1೮
6. ಗರಂಥಾಲಯದ್ಲ್ಪಿ ಸಿ.ಪಿ.ಕೆ. ೨೨
7. ಧ್ವಜರಕ್ಷಣೆ ಎಸ. ಆರ್. ರೊೋಹಿಡೆೋಕರ್ 2೫
8. ಬಸವಣ್ಣನವರ ವಚನಗಳು ಬಸವಣ್ಣ ೩೦
9. ಕನಾಾಟಕದ ವೋರವನಿತೆಯರು ವಜಯಲ್ಕ್ಷ್ಮೋ ಬಾಳೆೋಕುಂದ್ರರ ೩೪
10. ಉದರ ವೆೈರಾಗಯ ಪುರಂದರ ದಾಸರು 3೮
11. ನನನ ಪುಸತಕ್ ಪರಪಂಚ ಬೇChi ೪೧
12. ಜನಪದ ಗೋತೆ ಜನಪದ ೪೫

ಭಾಗ – 2 ಪೂರಕ ಅಧ್ಯಯನ


ಕ್ರ. ಸಂ. ಪಠ್ಯದ್ ಹೆಸರು ಕೃತಿಕಾರರ ಹೆಸರು ಪುಟ ಸಂ.
1. ಸೆ ೋಮೋಶ್ವರ ಶತಕ ಪುಲಿಗೆರೆ ಸೆ ೋಮನಾಥ ೪೭
2. ಮಹಾಶಿಲ್ಪಿ ಪೆರೋಮಾ ಭಟ್ ೪೮

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~3~

೧. ಲಾಕಪ್ಪಿನಲ್ಲಿ ಒಂದು ರಾತ್ರಿ


---------------------------------------------------------------------
ಕೃತ್ರಕಾರರ ಪರಿಚಯ : ಲೇಖಕರು : ಗೊರೂರು ರಾಮಸ್ವಾಮಿ ಅಯಯಂಗಾರ್
ಗೊರೂರು ರಾಮಸ್ವಾಮಿ ಅಯ್ಯಂಗಾರ್‌ಅವರು 1904 ನೆಯ್ ಜುಲೈ 4 ರಂದು ಹಾಸನ ಜಿಲೆಯ್
ಗೊರೂರಿನಲ್ಲೆ ಜನಿಸಿದರು. ಇವರ ಕೃತಿಗಳಂದರೆ ʼನಮಮ ಊರಿನ ರಸಿಕರುʼ, ʼಗರುಡಗಂಬದ ದಾಸಯ್ಯʼ, ʼಹೇಮಾವತಿʼ, ʼಮೆರವಣಿಗೆʼ,
ʼಅಮೆರಿಕಾದಲ್ಲೆ ಗೊರೂರುʼ, ʼಬೂತಯ್ಯನ ಮಗ ಅಯ್ುಯʼ, ಹಳ್ಳಿಯ್ ಹಾಡುʼ ಮುಂತಾದವು. ಇವರಿಗೆ 1969 ರಲ್ಲೆ ರಾಜಯ ಸ್ವಹಿತಯ
ಅಕಾಡೆಮಿ ಪ್ರಶಸಿಿ, 1974 ರಲ್ಲೆ ಮೆೈಸೂರು ವಿಶಾವಿದಾಯನಿಲಯ್ದ ಗೌರವ ಡಿ.ಲ್ಲಟ್. ಪ್ದವಿ, 1980 ರಲ್ಲೆ ʼಅಮೆರಿಕಾದಲ್ಲೆ ಗೊರೂರುʼ
ಪ್ರವಾಸ ಸ್ವಹಿತಯ ಕೃತಿಗೆ ಕೇಂದರ ಸ್ವಹಿತಯ ಅಕಾಡೆಮಿ ಪ್ರಶಸಿಿಗಳು ದೊರಕಿವೆ.
ಪ್ರಸುಿತ ʼಲಾಕಪ್ಪಿನಲ್ಲೆ ಒಂದು ರಾತಿರʼ ಗದಯಭಾಗವನುು ಅವರ ʼಅಮೆರಿಕಾದಲ್ಲೆ ಗೊರೂರುʼ ಪ್ರವಾಸ ಕಥನದಂದ ಆಯ್ುುಕೊಳ್ಿಲಾಗಿದೆ.
ಅ. ಕೆಳಗಿನ ಪಿಶ್ನೆಗಳಿಗೆ ಒಂದು ವಾಕಯದಲ್ಲಿ ಉತ್ತರಿಸಿ.
೧. ಬೆಳಗಾಗುವ ವೇಳೆಗೆ ಕಾಲು ಕೊರಡಾಗಬಹುದಂಬ ಭಾವನೆಯು ಗೊರೂರರ ಮನಸಿಿಗೆ ಏಕೆ ಬಂದಿತ್ು?
ಲೇಖಕರ ಬಳ್ಳ ಬೆಚ್ಚಗಿನ ಬಟ್ಟೆ ಇಲೆದದುರಿಂದ ರಾತಿರ ಕೊರೆಯ್ುವ ಶೇತದಂದ ಬೆಳ್ಗಾಗುವ ವೆೇಳಗೆ ಕಾಲು
ಕೊರಡಾಗಬಹುದೆಂಬ ಭಾವನೆಯ್ು ಗೊರೂರರ ಮನಸಿಿಗೆ ಬಂದತು.
೨. ಭಾರತ್ದಲ್ಲಿರುವ ಅಲಮಾರಿಗಳು ರಾತ್ರಿವೇಳೆಯಲ್ಲಿ ತ್ಂಗಲು ಇರುವ ಸ್ಥಳಗಳಾವುವು?
ಭಾರತದಲ್ಲೆರುವ ಅಲಮಾರಿಗಳು ರಾತಿರವೆೇಳಯ್ಲ್ಲೆ ಛತರ, ಧಮಮಶಾಲ, ದೆೇವಾಲಯ್, ತೇಪು, ಸ್ವವಮಜನಿಕ ಚಾವಡಿ,
ಅಂಗಡಿ ಬಾಗಿಲು, ಸಮಶೇತ ವಾತಾವರಣ, ರೆೈಲಾೇ ಸ್ೆೇಶನ್‌, ವಿಮಾನ ನಿಲಾುಣಗಳ್ಲ್ಲೆ ತಂಗುತಾಿರೆ.
೩. ಅಮೆರಿಕಾದ ಸ್ವವವಜನಿಕ ಸ್ಥಳಗಳಲ್ಲಿ ರಾತ್ರಿವೇಳೆ ತ್ಂಗುವಂತ್ರಲಿ ಏಕೆ?
ಅಮೆರಿಕಾದ ಸ್ವವಮಜನಿಕ ಸಥಳ್ಗಳ್ಲ್ಲೆ ರಾತಿರವೆೇಳ ತಂಗುವಂತಿಲೆ ಏಕಂದರೆ ಎಲ್ಲೆ ಹೇದರೂ ಅಲಮಾರಿ ಎಂದು ಲಾಕಪ್‌ಗೆ
ಹಾಕುತಾಿರೆ.
೪. ಮಿನಿಪೊಲ್ಲೇಸ್‌ನಗರದಲ್ಲಿ ದಾರಿತ್ಪ್ಪಿದ ಗೊರೂರರು ರಾತ್ರಿ ಕಳೆಯಲು ಹೇಟೆಲ್ಲಿಗೆ ಹೇಗಲಾಗಲ್ಲಲಿ ಏಕೆ?
ಗೊರೂರರ ಬಳ್ಳ ಹೇಟ್ಟಲ್ಲನಲ್ಲೆ ಉಳ್ಳದುಕೊಳ್ಿಲು ಕೊಡುವಷ್ಟೆ ಹಣವಿರಲ್ಲಲೆ. ಹಾಗಾಗಿ ಮಿನಿಪೊಲ್ಲೇಸ್‌ನಗರದಲ್ಲೆ ದಾರಿತಪ್ಪಿದ
ಅವರು ರಾತಿರ ಕಳಯ್ಲು ಹೇಟ್ಟಲ್ಲೆಗೆ ಹೇಗಲಾಗಲ್ಲಲೆ.
೫. ಅಮೆರಿಕಾದ ಪೊಲ್ಲೇಸ್ರು ಭಾರತ್ದ ಪೊಲ್ಲೇಸ್ರ ಬಗೆಗೆ ಗೊರೂರರಲ್ಲಿ ಯಾವ ವಿಚಾರವನುೆ ಕೆೇಳಿ ತ್ರಳಿದುಕೊಂಡರು?
ಅಮೆರಿಕಾದ ಪೊಲ್ಲೇಸರು ಭಾರತದ ಪೊಲ್ಲೇಸರ ಸಂಬಳ್, ಸ್ವರಿಗೆಯ್ ಬಗೆಗೆ ಗೊರೂರರಲ್ಲೆ ಕೇಳ್ಳ ತಿಳ್ಳದುಕೊಂಡರು.
ಆ. ಕೆಳಗಿನ ಪಿಶ್ನೆಗಳಿಗೆ ಮೂರು-ನಾಲುು ವಾಕಯಗಳಲ್ಲಿ ಉತ್ತರಿಸಿ.
೧. ಗೊರೂರರು ಮಿನಿಪೊಲ್ಲೇಸ್‌ನಗರದಲ್ಲಿ ಕಾರು ಇಳಿದ ಸ್ಥಳದಿಂದ ಏಕೆ ತ್ಪ್ಪಿಸಿಕೊಂಡರು?
ಗೊರೂರರು ಮಿನಿಪೊಲ್ಲೇಸ್‌ನಗರಕೆ ತಮಮ ಮಿತರರನುು ನೇಡಲು ಹೇದಾಗ ಅವರು ಇರಲ್ಲಲೆ. ಆಗ ಅವರ
ಪ್ರಿಚ್ಯ್ದವರೊಬಬರು ಸಿಕಿೆ ಅವರನುು ಕರೆದುಕೊಂಡು ಬರುವಾಗ ದಾರಿಯ್ಲ್ಲೆ ಇಳ್ಳದು, ಹಿಂದರುಗಿ ಬರುವಾಗ ನನುನುು
ಕರೆದುಕೊಂಡು ಹೇಗಿ ಎಂದು ಗೊರೂರರು ಹೇಳ್ಳದರು. ಆದರೆ ಗೊರೂರರು ರಾತಿರ ದೇಪ್ಗಳ್ ಬೆಳ್ಕಿನಲ್ಲೆ ಓಡಾಡುತಾಿ ತಾವು ಇಳ್ಳದ
ಸಥಳ್ವನುು ಮರೆತುಬಿಟ್ೆರು. ಹಾಗಾಗಿ ಅವರು ಕಾರು ಇಳ್ಳದ ಸಥಳ್ದಂದ ತಪ್ಪಿಸಿಕೊಂಡರು.

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~4~

೨. ಮಿನಿಪೊಲ್ಲೇಸ್‌ನಗರದ ಪೊಲ್ಲೇಸ್ರು ಗೊರೂರರನುೆ ಹೇಗೆ ಉಪಚರಿಸಿದರು?


ಟ್ರರಫಿಕ್‌ಪೊಲ್ಲೇಸಿನವನು ಲೇಖಕರ ಸಮಸ್ಯಯ್ನುು ಕೇಳ್ಳ ತನು ಕಾರಿನಲ್ಲೆ ತನು ಮನೆಗೆ ಕರೆದುಕೊಂಡು ಹೇದನು. ಅಲ್ಲೆ
ಇವರಿಗೆ ಬೆರಡ್‌, ಹಾಲು, ಹಣುು, ಬಿಸೆತ್‌ಗಳ್ನುು ನಿೇಡಿ ಉಪ್ಚ್ರಿಸಿದನು. ಊಟ್ವಾದ ನಂತರ ಅವನ ವಶದಲ್ಲೆರುವ ಲಾಕಪ್‌ನಲ್ಲೆ
ಮಲಗಲು ವಯವಸ್ಥ ಮಾಡುವುದರ ಮೂಲಕ ಲೇಖಕರನುು ಅತಿಥಿಯ್ಂತೆ ಉಪ್ಚ್ರಿಸಿದನು.
೩. ಗೊರೂರರು ಒಂದು ರಾತ್ರಿಯನುೆ ಲಾಕಪ್ಪಿನಲ್ಲಿ ಕಳೆಯಬೆೇಕಾಯಿತ್ು. ಏಕೆ?
ಗೊರೂರರು ತಮಮ ಸ್ುೇಹಿತರನುು ನೇಡಲು ಒಮೆಮ ಮಿನಿಪೊಲ್ಲೇಸ್‌ನಗರಕೆ ಹೇಗಿದುರು. ಮಿತರರ ಪ್ರಿಚ್ಯ್ದವರೊಬಬರು
ಸಿಕಿೆ ಅವರು ತಮಮ ಕಾರಿನಲ್ಲೆ ಕೂರಿಸಿಕೊಂಡು ಹೇಗಿ, ಒಂದೆಡೆ ಕಾರು ನಿಲ್ಲೆಸಿ, ಲೇಖಕರನುು ಇಳ್ಳಸಿ ರಾತಿರ 2 ಗಂಟ್ಟಗೆ ಬಂದು
ಕರೆದುಕೊಂಡು ಹೇಗುವುದಾಗಿ ತಿಳ್ಳಸಿದರು. ದೇಪ್ದ ಹತಿಿದ ಮೆೇಲ ನಗರದಲ್ಲೆ ಅಲೆಲ್ಲೆ ಸುತುಿತಿ ಕೊನೆಗೆ ಏನು ಮಾಡಿದರೂ
ನಿಗದತ ಸಥಳ್ ಸಿಗಲ್ಲಲೆ. ಹಿೇಗೆ ಅಲಯ್ುತಿಿರುವಾಗ ಆಗ ತಾನೆೇ ಕತಮವಯ ಮುಗಿಸಿದ ಟ್ರರಫಿಕ್‌ಪೊಲ್ಲೇಸಿನವನು ಸಿಕಿೆದನು. ಅವನಿಗೆ
ಸಮಸ್ಯಯ್ನುು ವಿವರಿಸಿದಾಗ ಅವನು ತನು ಕಾರಿನಲೆೇ ಮನೆಗೆ ಕರೆದುಕೊಂಡು ಹೇದನು. ಅವನ ಮನೆಯ್ ಹಾಸಿಗೆ ಧೂಳ್ಳನಿಂದ
ಕೂಡಿದುರಿಂದ ತನು ವಶದಲ್ಲೆರುವ ಲಾಕಪ್ಪಿನಲ್ಲೆ ಲೇಖಕರಿಗೆ ಮಲಗಲು ವಯವಸ್ಥ ಮಾಡಿದನು. ಹಿೇಗೆ ಗೊರೂರರು ಒಂದು ರಾತಿರ
ಲಾಕಪ್ಪಿನಲ್ಲೆ ಕಳಯ್ಬೆೇಕಾಯಿತು.
೪. ಪೊಲ್ಲೇಸ್ರು ಗೊರೂರರನುೆ ಲಾಕಪ್ಪಿನಲ್ಲಿ ಮಲಗಿಸ್ಲು ಯೇಚಿಸಿದದೇಕೆ?
ಪೊಲ್ಲೇಸಿನವನು ಲೇಖಕರನುು ತನು ಕಾರಿನಲ್ಲೆ ತನು ಮನೆಗೆ ಕರೆದುಕೊಂಡು ಹೇಗಿ ಉಪ್ಚ್ರಿಸಿದನು. ಊಟ್ವಾದ ಮೆೇಲ
“ನಮಮ ಮನೆಯ್ ಹಾಸಿಗೆ ಅನೆೇಕ ದನಗಳ್ಳಂದ ಉಪ್ಯೇಗಿಸದೆೇ ಇರುವುದರಿಂದ ಧೂಳು ತುಂಬಿದೆ, ಹಾಗಾಗಿ ನಿೇವು ಏನೂ
ತಿಳ್ಳದುಕೊಳ್ಿದದುರೆ ಮಗಗಲಲ್ಲೆ ನನು ವಶದಲ್ಲೆರುವ ಒಂದು ಲಾಕಪ್‌ಇದೆ” ಎಂದು ಪೊಲ್ಲೇಸಿನವನು ಗೊರೂರರನುು ಲಾಕಪ್ಪಿನಲ್ಲೆ
ಮಲಗಿಸಲು ಯೇಚಿಸಿದನು.
ಇ. ಕೆಳಗಿನ ಪಿಶ್ನೆಗಳಿಗೆ ಎಂಟು- ಹತ್ುತ ವಾಕಯಗಳಲ್ಲಿ ಉತ್ತರಿಸಿ.
೧. ಮಿನಿಪೊಲ್ಲೇಸ್‌ನಗರದಲ್ಲಿ ಗೊರೂರರಿಗೆ ಎದುರಾದ ಸ್ಮಸ್ಯಯಗಳು ಯಾವುವು? ವಿವರಿಸಿ.
ಗೊರೂರರು ತಮಮ ಸ್ುೇಹಿತರನುು ನೇಡಲು ಒಮೆಮ ಮಿನಿಪೊಲ್ಲೇಸ್‌ನಗರಕೆ ಹೇಗಿದುರು. ಮಿತರರ
ಪ್ರಿಚ್ಯ್ದವರೊಬಬರು ಸಿಕಿೆ ಅವರು ತಮಮ ಕಾರಿನಲ್ಲೆ ಕೂರಿಸಿಕೊಂಡು ಹೇಗಿ, ಒಂದೆಡೆ ಕಾರು ನಿಲ್ಲೆಸಿ, ಲೇಖಕರನುು ಒಂದೆಡೆ
ಇಳ್ಳಸಿ ತಮಮ ಕಲಸದ ಮೆೇಲ ಹರಟ್ರು. ಅದೆೇ ದಾರಿಯ್ಲ್ಲೆ ಹಿಂದರುಗಿ ಹೇಗುವಾಗ ರಾತಿರ 2 ಗಂಟ್ಟಗೆ ತನುನುು ಕರೆದುಕೊಂಡು
ಹೇಗುವಂತೆ ಲೇಖಕರು ಅವರಿಗೆ ಹೇಳ್ಳದುರು. ಆದರೆ ಲೇಖಕರಿಗೆ ಇದು ಹಸ ಜಾಗವಾಗಿದುರಿಂದ ಅಲೆಲ್ಲೆ ಸುತುಿತಿ ಅವರು
ಹೇಳ್ಳದ ಜಾಗವನುು ಮತೆಿ ಹುಡುಕಲಾಗಲ್ಲಲೆ. ಅವರ ವಿಳಾಸವೂ ಸಹ ಇರಲ್ಲಲೆ. ರಾತಿರ ಕೊರೆಯ್ುವ ಶೇತ, ಸ್ವಕಷ್ಟೆ ಬೆಚ್ಚಗಿನ
ಬಟ್ಟೆಯ್ೂ ಇರಲ್ಲಲೆ. ಸ್ವಕಷ್ಟೆ ಹಣವೂ ಇಲೆದೆ ಆ ರಾತಿರ ಏನು ಮಾಡುವುದು ಎಂದು ಅವರಿಗೆ ಗೊತಾಿಗಲ್ಲಲೆ. ಈ ರಿೇತಿಯಾಗಿ
ಲೇಖಕರು ಅನೆೇಕ ಸಮಸ್ಯಗಳ್ನುು ಎದುರಿಸಿದರು.
೨. ಮಿನಿಪೊಲ್ಲೇಸ್‌ನಗರದಲ್ಲಿ ಎದುರಾದ ಸ್ಮಸ್ಯಯಯಿಂದ ಲೇಖಕರು ಪಾರಾದುದು ಹೇಗೆ? ವಿವರಿಸಿ.
ಲೇಖಕರು ಅಲೆಲ್ಲೆ ಸುತುಿತಿಿದಾುಗ ಅವರ ಕಣಿುಗೆ ಆಗ ತಾನೆ ಕತಮವಯ ಮುಗಿಸಿಕೊಂಡು ಮನೆಗೆ ಹರಟಿದು ಟ್ರರಫಿಕ್‌
ಪೊಲ್ಲೇಸನಬಬ ಕಾಣಿಸಿದ. ಅವನಲ್ಲೆ ಲೇಖಕರು ತಮಮ ಸಮಸ್ಯಯ್ನುು ವಿವರಿಸುತಾಿ, ಹೇಟ್ಲ್ಲನಲ್ಲೆ ಉಳ್ಳದುಕೊಳ್ಿಲು ಬೆೇಕಾದ 25
ಡಾಲರ್‌ಹಣ ತಮಮ್‌ ಬಳ್ಳ ಇಲೆವೆಂದು ಹೇಳ್ಳದರು. ಆಗ ಪೊಲ್ಲೇಸಿನವನು ಅವರನುು ಏಳು ಮೆೈಲ್ಲ ದೂರದಲ್ಲೆರುವ ತನು ಮನೆಗೆ
ಕರೆದುಕೊಂಡು ಹೇಗಿ ಬೆರಡ್‌, ಹಾಲು, ಹಣುು, ಬಿಸೆತ್‌ಗಳ್ನುು ನಿೇಡಿ ಉಪ್ಚ್ರಿಸಿದನು. ಪೊಲ್ಲೇಸಿನವನು ನನು ಮನೆಯ್ ಹಾಸಿಗೆ

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~5~

ಅನೆೇಕ ದನಗಳ್ಳಂದ ಉಪ್ಯೇಗಿಸದೆೇ ಇರುವುದರಿಂದ ಧೂಳು ತುಂಬಿದೆ, ಹಾಗಾಗಿ ಲೇಖಕರಿಗೆ ನಿೇವು ಏನೂ ತಿಳ್ಳಯ್ದದುರೆ
ಮಗಗಲಲ್ಲೆ ನನು ವಶದಲ್ಲೆರುವ ಇರುವ ಲಾಕಪ್‌ಇದೆ ಎಂದು ಹೇಳ್ಳ ಅಲ್ಲೆ ಮಲಗಲು ವಯವಸ್ಥ ಮಾಡುತಾಿನೆ. ಹಿೇಗೆ ಲೇಖಕರು
ಮಿನಿಪೊಲ್ಲೇಸ ನಗರದಲ್ಲೆ ತಮಗೆ ಎದುರಾದ ಸಮಸ್ಯಯಿಂದ ಪಾರಾದರು.
೩. ಗೊರೂರು ರಾಮಸ್ವಾಮಿ ಅಯಯಂಗಾರರ ಹಾಸ್ಯ ಪಿವೃತ್ರತಯನುೆ ಈ ಗದಯದ ಆಧಾರದಿಂದ ವಿವರಿಸಿ.
ಗೊರೂರು ರಾಮಸ್ವಾಮಿ ಅಯ್ಯಂಗಾರರು ಅಮೆರಿಕಾ ಪ್ರವಾಸದ ಅನುಭವವನುು ಹಾಸಯದ ರಿೇತಿಯ್ಲ್ಲೆ ಚಿತಿರಸಿದಾುರೆ.
ಮಿನಿಪೊಲ್ಲೇಸ್‌ನಗರಕೆ ಹೇದಾಗ ಅವರು ದಾರಿ ತಪ್ಪಿ ಅಲಯ್ುವುದು ಹಾಸಯವನುು ಉಂಟ್ುಮಾಡುತಿದೆ. ಗೊರೂರರು ತಮಮ
ಸಮಸ್ಯಯ್ನುು ಯಾರಿಗೂ ಹೇಳ್ದೆ ಟ್ರರಫಿಕ್‌ಪೊಲ್ಲೇಸನ ಬಳ್ಳ ಹೇಳುವ ರಿೇತಿ ನಗು ತರಿಸುತಿದೆ. ಪೊಲ್ಲೇಸಿನವನು ಲೇಖಕರನುು
ಲಾಕಪ್‌ನಲ್ಲೆ ಮಲಗಲು ಸೂಚಿಸಿದಾಗ ಪೊಲ್ಲೇಸಿನವರ ಸಹವಾಸವಾದ ಮೆೇಲ ಲಾಕಪ್‌ಅಗಲೇಬೆೇಕಷ್ೆೇ ಎಂದು ಹಾಸಯವಾಗಿ
ಉತಿರಿಸಿದರು. ಒಟ್ರೆರೆಯಾಗಿ ಈ ಗದಯವು ಹಾಸಯದಂದ ಕೂಡಿದುು, ಮನರಂಜಕವಾಗಿದೆ.
೪. ಮಿನಿಪೊಲ್ಲೇಸ್‌ನಗರದಲ್ಲಿ ಗೊರೂರರು ತ್ಪ್ಪಿಸಿಕೊಂಡ ಪಿಕರಣವನುೆ ನಿಮಮ ಮಾತ್ುಗಳಲ್ಲಿ ಬರೆಯಿರಿ.
ಗೊರೂರರು ತಮಮ ಸ್ುೇಹಿತರನುು ನೇಡಲು ಒಮೆಮ ಮಿನಿಪೊಲ್ಲೇಸ್‌ನಗರಕೆ ಹೇಗಿದುರು. ಮಿತರರ ್‌
ಪ್ರಿಚ್ಯ್ದವರೊಬಬರು ಸಿಕಿೆ ಅವರು ತಮಮ ಕಾರಿನಲ್ಲೆ ಕೂರಿಸಿಕೊಂಡು ಹೇಗಿ, ಒಂದೆಡೆ ಕಾರು ನಿಲ್ಲೆಸಿ, ಲೇಖಕರನುು ಇಳ್ಳಸಿ ತಮಮ
ಕಲಸದ ಮೆೇಲ ಹರಟ್ರು. ಅದೆೇ ದಾರಿಯ್ಲ್ಲೆ ಹಿಂದರುಗಿ ಹೇಗುವಾಗ ರಾತಿರ 2 ಗಂಟ್ಟಗೆ ತನುನುು ಕರೆದುಕೊಂಡು ಹೇಗುವಂತೆ
ಲೇಖಕರು ಅವರಿಗೆ ಹೇಳ್ಳದುರು. ಕಾರಿನಿಂದ ಇಳ್ಳದ ಗೊರೂರರು ಸುತಿಲ್ಲನ ಅಂಗಡಿಗಳ್ನುು, ದೇಪಾಲಂಕಾರಗಳ್ನುು ನೇಡುತಾಿ
ನಿಗದತ ಸಥಳ್ವನುು ತಪ್ಪಿಸಿಕೊಂಡರು. ಅವರಿಗೆ ಅದು ಹಸ ಜಾಗವಾದುರಿಂದ ಹಿಂದರುಗಲು ಸ್ವಧಯವಾಗಲ್ಲಲೆ. ಹಿೇಗೆ ಲೇಖಕರು
ಮಿನಿಪೊಲ್ಲೇಸ್‌ನಗರದಲ್ಲೆ ತಪ್ಪಿಸಿಕೊಂಡರು.
ಈ. ಕೆಳಗಿನ ಸ್ಂದರ್ವಗಳನುೆ ಸ್ವಾರಸ್ಯದಂದಿಗೆ ಬರೆಯಿರಿ.
೧. “ಈಗ ನಿೇವು ನನೆ ವಶವಾದಿರಿ. ನಾನು ನಿಮಮನುೆ ಕೆೈ ಬಿಡುವಂತ್ರಲಿ”.
ಆಯ್ಕೆ : ಈ ವಾಕಯವನುು ಗೊರೂರು ರಾಮಸ್ವಾಮಿ ಅಯ್ಯಂಗಾರ್‌ಅವರ ʼಅಮೆರಿಕಾದಲ್ಲೆ ಗೊರೂರುʼ ಎಂಬ ಪ್ರವಾಸ
ಕಥನದಂದ ಆಯ್ು ʼ ಲಾಕಪ್ಪಿನಲ್ಲೆ ಒಂದು ರಾತಿರʼ ಪಾಠದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಲೇಖಕರು ಅಮೆರಿಕಾದ ಮಿನಿಪೊಲ್ಲೇಸ್‌ನಗರಕೆ ಹೇಗಿ ಅಲ್ಲೆ ದಾರಿ ತಪ್ಪಿಸಿಕೊಂಡು ಅಲೆಲ್ಲೆ ಅಲಯ್ುತಿಿರುವಾಗ
ಟ್ರರಫಿಕ್‌ಪೊಲ್ಲೇಸಿನವನು ಕಣಿುಗೆ ಬಿದು. ಲೇಖಕರು ಅವನ ಬಳ್ಳ ತಮಮ ಸಮಸ್ಯಗಳ್ನುು ವಿವರಿಸುತಾಿ, ತಮಮ ಬಳ್ಳ ಹಟ್ಟಲ್ಲನಲ್ಲೆ
ಉಳ್ಳದುಕೊಳುಿವಷ್ಟೆ ಹಣವಿಲೆ ಎಂದು ಹೇಳುತಾಿರೆ. ಆ ಟ್ರರಫಿಕ್‌ಪೊಲ್ಲಸಿನವನು ಲೇಖಕರ ಪ್ರಿಸಿಥತಿಯ್ನುು ಅಥಮ ಮಾಡಿಕೊಳುಿವ
ಸಂದಭಮದಲ್ಲೆ ಈ ಮಾತನುು ಅವನು ಲೇಖಕರಿಗೆ ಹೇಳುತಾಿನೆ.
ಸ್ವಾರಸಯ : ಟ್ರರಫಿಕ್‌ಪೊಲ್ಲೇಸಿನವನ ಮಾನವಿೇಯ್ತೆ, ಕಷ್ೆದಲ್ಲೆರುವವರಿಗೆ ಸಹಾಯ್ ಮಾಡುವ ಮನಸುಿ ಅವನ ಮಾತಿನ
ಮೂಲಕ ಸ್ವಾರಸಯಕರವಾಗಿ ಮೂಡಿಬಂದದೆ.
೨. “ನನೆ ಖೈದಿಯ ರಕಷಣೆಯನುೆ ನಾನು ಸ್ರಿಯಾಗಿ ಮಾಡಬೆೇಕಷ್ಟೆ”.
ಆಯ್ಕೆ : ಈ ವಾಕಯವನುು ಗೊರೂರು ರಾಮಸ್ವಾಮಿ ಅಯ್ಯಂಗಾರ್‌ಅವರ ʼಅಮೆರಿಕಾದಲ್ಲೆ ಗೊರೂರುʼ ಎಂಬ ಪ್ರವಾಸ
ಕಥನದಂದ ಆಯ್ು ʼ ಲಾಕಪ್ಪಿನಲ್ಲೆ ಒಂದು ರಾತಿರʼ ಪಾಠದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಪೊಲ್ಲೇಸಿನವನು ಲೇಖಕರನುು ತನು ಕಾರಿನಲ್ಲೆ ತನು ಮನೆಗೆ ಕರೆದುಕೊಂಡು ಹೇಗಿ ಉಪ್ಚ್ರಿಸಿದನು.
ಊಟ್ವಾದ ಮೆೇಲ ಪೊಲ್ಲೇಸಿನವನು ನಮಮ ಮನೆಯ್ ಹಾಸಿಗೆ ಅನೆೇಕ ದನಗಳ್ಳಂದ ಉಪ್ಯೇಗಿಸದೆೇ ಇರುವುದರಿಂದ ಧೂಳು

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~6~

ತುಂಬಿದೆ, ಪ್ಕೆದಲ್ಲೆ ನನು ವಶದಲ್ಲೆರುವ ಲಾಕಪ್‌ಇದೆ. ಅಲ್ಲೆ ಸಾಚ್ಛವಾದ ಹಾಸಿಗೆ, ಗಾಳ್ಳ ಬೆಳ್ಕಿನ ವಯವಸ್ಥ ಇದೆ, ಅಲ್ಲೆ ನಿಮಗೆ
ಸೊಗಸ್ವದ ನಿದೆರ ಬರುತಿದೆ ಎಂದು ಲೇಖಕರಿಗೆ ಈ ಮೆೇಲ್ಲನ ಮಾತನುು ಹೇಳುತಾಿನೆ.
ಸ್ವಾರಸಯ : ಪೊಲ್ಲೇಸಿನವನ ಕಾಳ್ಜಿ ಮತುಿ ಹಾಸಯಪ್ರಜ್ಞೆ ಇಲ್ಲೆ ಸ್ವಾರಸಯಪೂಣಮವಾಗಿದೆ.
೩. “ಪೊಲ್ಲೇಸಿನವರ ಸ್ಹವಾಸ್ವಾದ ಮೆೇಲ ಲಾಕಪ್‌ಆಗಬೆೇಕಷ್ಟೆ.”
ಆಯ್ಕೆ : ಈ ವಾಕಯವನುು ಗೊರೂರು ರಾಮಸ್ವಾಮಿ ಅಯ್ಯಂಗಾರ್‌ಅವರ ʼಅಮೆರಿಕಾದಲ್ಲೆ ಗೊರೂರುʼ ಎಂಬ ಪ್ರವಾಸ
ಕಥನದಂದ ಆಯ್ು ʼ ಲಾಕಪ್ಪಿನಲ್ಲೆ ಒಂದು ರಾತಿರʼ ಪಾಠದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಲೇಖಕರು ಟ್ರರಫಿಕ್‌ಪೊಲ್ಲೇಸಿನವನ ಬಳ್ಳ ತಮಮ ಸಮಸ್ಯಯ್ನುು ಹೇಳ್ಳಕೊಂಡಾಗ ಆತನು ಇವರನುು ತನು
ಮನೆಗೆ ಕರೆದುಕೊಂಡು ಹೇಗಿ ಉಪ್ಚ್ರಿಸಿದನು. ನಂತರ ನಮಮ ಮನೆಯ್ ಹಾಸಿಗೆ ಧೂಳಾಗಿರುವುದರಿಂದ ತನು ವಶದಲ್ಲೆರುವ
ಲಾಕಪ್‌ನಲ್ಲೆ ಮಲಗಿ, ಅಲ್ಲೆ ಎಲೆವೂ ಸಾಚ್ಛವಾಗಿದೆ ಎಂದು ಪೊಲ್ಲೇಸಿನವನು ಹೇಳ್ಳದಾಗ ಲೇಖಕರು ಈ ಮೆೇಲ್ಲನ ಮಾತನುು
ಹೇಳ್ಳದರು.
ಸ್ವಾರಸಯ : ಪೊಲ್ಲೇಸಿನವನ ಕಾಳ್ಜಿ ಮತುಿ ಲೇಖಕರ ಹಾಸಯಪ್ರಜ್ಞೆ ಇಲ್ಲೆ ಸ್ವಾರಸಯಪೂಣಮವಾಗಿ ಮೂಡಿಬಂದದೆ.
೪. “ನಾನು ಏನು ಮಾಡಿದರೂ ಕಾನೂನು ಬಿಟುೆ ಹೇಗುವುದಿಲಿ”.
ಆಯ್ಕೆ : ಈ ವಾಕಯವನುು ಗೊರೂರು ರಾಮಸ್ವಾಮಿ ಅಯ್ಯಂಗಾರ್‌ಅವರ ʼಅಮೆರಿಕಾದಲ್ಲೆ ಗೊರೂರುʼ ಎಂಬ ಪ್ರವಾಸ
ಕಥನದಂದ ಆಯ್ು ʼ ಲಾಕಪ್ಪಿನಲ್ಲೆ ಒಂದು ರಾತಿರʼ ಪಾಠದಂದ ಆರಿಸಿಕೊಳ್ಿಲಾಗಿದೆ.
ಸಂದಭಮ: ಲೇಖಕರು ತಮಮ ಸಮಸ್ಯಯ್ನುು ಪೊಲ್ಲೇಸಿನವನಲ್ಲೆ ಹೇಳ್ಳಕೊಂಡಾಗ ಆತನು ತನು ಮನೆಗೆ ಅವರನುು ಕರೆದುಕೊಂಡು
ಹೇಗಿ ಉಪ್ಚ್ರಿಸಿದನು. ತನು ಮನೆಯ್ ಹಾಸಿಗೆ ಧೂಳು ಹಿಡಿದದುರಿಂದ ಲೇಖಕರನುು ಸಾಚ್ಛವಾದ ಲಾಕಪ್‌ನಲ್ಲೆ ಮಲಗಿಸಿದನು.
ಭಾರತದ ಪೊಲ್ಲೇಸರ ಸ್ವರಿಗೆ, ಸಂಬಳ್ದ ಬಗೆಗ ಗೊರೂರರಲ್ಲೆ ವಿಚಾರಿಸುತಾಿ ತನು ಬಗೆಗೆ ಹೇಳ್ಳಕೊಳುಿವ ಸಂದಭಮದಲ್ಲೆ ಈ ಮಾತು
ಬಂದದೆ.
ಸ್ವಾರಸಯ : ಪೊಲ್ಲೇಸಿನವನ ಕತಮವಯನಿಷ್ೆಯ್ನುು ಅವನ ಮಾತಿನಲ್ಲೆ ಗುರುತಿಸಬಹುದು. ಇದುವೆೇ ಇಲ್ಲೆನ ಸ್ವಾರಸಯವಾಗಿದೆ.
* ಭಾಷಾಭಾಯಸ್ : ಅ. ಪದಗಳನುೆ ಬಿಡಿಸಿ ಸ್ಂಧಿ ಹಸ್ರಿಸಿ.
೧. ದೆೇವಾಲಯ್ = ದೇವ + ಆಲಯ - ಸ್ವಣವದಿೇರ್ವ ಸ್ಂಧಿ
೨. ದೇಪಾಲಂಕಾರ = ದಿೇಪ + ಅಲಂಕಾರ - ಸ್ವಣವದಿೇರ್ವ ಸ್ಂಧಿ
೩. ಧಮಾಮಥಮ = ಧಮವ + ಅರ್ವ - ಸ್ವಣವದಿೇರ್ವ ಸ್ಂಧಿ
೪. ಊಟ್ವಾಯಿತು = ಊಟ + ಆಯಿತ್ು - ವಕಾರಾಗಮ ಸ್ಂಧಿ
೫. ರಕಷಣೆಯ್ನುು = ರಕಷಣೆ + ಅನುೆ - ಯಕಾರಾಗಮ ಸ್ಂಧಿ
೬. ಬೆೇಕಷ್ೆೇ = ಬೆೇಕು + ಅಷ್ಟೆೇ - ಲೇಪ ಸ್ಂಧಿ
೭. ಅರಿವಿಲೆ = ಅರಿವು + ಇಲಿ – ಲೇಪ ಸ್ಂಧಿ
೮. ವಾರಕೆರಡು = ವಾರಕೆು + ಎರಡು - ಲೇಪ ಸ್ಂಧಿ
೯. ಸಾಚ್ಛವಾದ = ಸ್ಾಚಛ + ಆದ - ವಕಾರಾಗಮ ಸ್ಂಧಿ
೧೦. ನನುಲ್ಲೆ = ನನೆ + ಅಲ್ಲಿ - ಲೇಪ ಸ್ಂಧಿ

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~7~

ಆ. ಕೆಳಗಿನ ಪದಗಳ ವಿರುದಾಾರ್ವಕ ರೂಪ ಬರೆಯಿರಿ.


್‌್‌್‌್‌್‌ ೧. ಪ್ರಿಚಿತ x ಅಪರಿಚಿತ್ ೨.ಹಗಲು x ರಾತ್ರಿ ೩. ಧಮಮ x ಅಧಮವ
೪. ಮಿತರ x ಶತ್ುಿ್‌್‌್‌್‌್‌್‌್‌೫. ಬೆಳ್ಕು x ಕತ್ತಲು
ಇ. ಕೆಳಗಿನ ಪದಗಳ ಬಹುವಚನ ರೂಪ ಬರೆಯಿರಿ.
೧. ಕಣುು = ಕಣುುಗಳು ೫. ಮನೆ = ಮನೆಗಳು
೨. ಮರ =ಮರಗಳು ೬. ದನ = ದಿನಗಳು
೩. ಕಾರು = ಕಾರುಗಳು ೭. ಮಿತರ = ಮಿತ್ಿರು
೪. ನಗರ = ನಗರಗಳು ೮. ದೇಪ್ = ದಿೇಪಗಳು
ಈ. ಕೊಟ್ಟೆರುವ ಪದಗಳ ಲ್ಲಂಗವನುೆ ಹಸ್ರಿಸಿ.
೧. ಹುಡುಗಿ = ಸಿರೇಲ್ಲಂಗ ೨. ಅಣು = ಪುಲ್ಲಿಂಗ ೩. ಹುಡುಗ = ಪುಲ್ಲಿಂಗ
೪. ಕವಯಿತಿರ = ಸಿರೇಲ್ಲಂಗ ೫. ರಾಮ = ಪುಲ್ಲಿಂಗ
ಉ. ಖಾಲ್ಲ ಬಿಟ್ಟೆರುವ ಸ್ಥಳಗಳನುೆ ಸ್ೂಕತ ಪದಗಳಿಂದ ತ್ುಂಬಿರಿ.
೧. ಗೊರೂರರು ಅಮೆರಿಕಾದಲ್ಲೆ ಮಿತರರನುು ನೇಡಲು ಹೇಗಿದು ಸಥಳ್ದ ಹಸರು ಮಿನಿಪೊಲ್ಲೇಸ್‌ನಗರ
೨. ಮಿನಿಪೊಲ್ಲೇಸ್‌ನಗರದಲ್ಲೆ ದಾರಿ ತಪ್ಪಿದ ಗೊರೂರರಿಗೆ ಆಶರಯ್ ನಿೇಡಿದಾತ ಟ್ರಿಫಿಕ್‌ಪೊಲ್ಲೇಸ.
೩. ಮಿನಿಪೊಲ್ಲೇಸ್‌ನಗರದಲ್ಲೆ ಗೊರೂರರ ಜ್ಞೇಬಿನಲ್ಲೆ ಎರಡು ಡಾಲರ್‌ಜೊತೆ ಇದುುದು ರಿಟರ್್‌ವ ಟ್ಟಕೆೇಟ್.
೪. ಮಿನಿಪೊಲ್ಲೇಸ್‌ನಗರದ ಲಾಕಪ್ಿನುು ಸ್ವರಣೆ ಮಾಡಲು ಬಳ್ಸುತಿಿದು ವಸುಿ ಕ್ರಿಮಿನಾಶಕ.
೫. ಗೊರೂರರು ಬರೆದರುವ ಪ್ರವಾಸ ಕಥನದ ಹಸರು ಅಮೆರಿಕಾದಲ್ಲಿ ಗೊರೂರು.
*********************

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~8~

೨. ನಾವೆಲ್ಲರು ಒಂದೆ ಜಾತಿ


ಕೃತಿಕಾರರ ಪರಿಚಯ: ಡಾ. ಎಂ. ಗೋಪಾಲ್ಕೃಷ್ಣ ಅಡಿಗ
ಎಂ. ಗೋಪಾಲಕೃಷ್ಣ ಅಡಿಗ ಅವರು ಉಡುಪಿ ಜಿಲ್ಲೆಯ ಕಂದಾಪುರ ತಾಲಲೆಕಿನ ಮೊಗೋರಿ ಗ್ರಾಮದಲ್ಲೆ 18
ಫೆಬ್ಾವರಿ 1918ರಲ್ಲೆ ಜನಿಸಿದರು. ಭಾವತರಂಗ, ಚಂಡೆ ಮದದಳೆ, ಕಟ್ುುವೆವು ನಾವು, ಚಂತಾಮಣಿಯಲ್ಲೆ ಕಂಡ ಮುಖ, ಸುವರ್ಣ
ಪುತಥಳಿ, ಭಲಮಿಗಿೋತ, ವರ್ಣಮಾನ, ಇದನುು ಬ್ಯಸಿರಲ್ಲಲೆ, ಮಲಲಕ ಮಹಾಶಯರು, ಬ್ತತಲಾರದ ಗಂಗ ಮುಂತಾದ ಕವನ
ಸಂಗಾಹಗಳನುು ಇವರು ರಚಸಿದಾದರೆ. ಇವರಿಗ ಕೋಂದಾ ಸಾಹಿತಯ ಅಕಾಡೆಮಿ ಪ್ಾಶಸಿತ, ಕಬೋರ ಸಮಾಾನ ಪ್ಾಶಸಿತ, ಪ್ಂಪ್ ಪ್ಾಶಸಿತ,
ಕಮಾರನ ಆಶನ ಪ್ಾಶಸಿತಗಳು ಸಂದಿವೆ. ಅಡಿಗರು 1992ರಲ್ಲೆ ಬಂಗಳೂರಿನಲ್ಲೆ ನಿರ್ನರಾದರು.
ಅ. ಕೆಳಗಿನ ಪರಶ್ನೆಗಳಿಗೆ ಒಂದು ವಾಕಯದಲ್ಲಲ ಉತ್ತರಿಸಿ.

೧. ಯಾವ ಭಾವ ಬೆಸೆತಾಗ ನಾವು ಮನುಜರೆನಿಸುತ್ತೋವೆ?


ನಾವೆಲೆರು ಒಂದೆ ಜಾತಿ, ಒಂದೆ ಮತ, ಒಂದೆ ಕಲ ಎಂಬ್ ಭಾವ ಬಸೆದಾಗ ನಾವು ಮನುಜರೆನಿಸುತ್ತೋವೆ.

೨. ನವೋನ ಯುಗದ ಕೆೋತ್ನ ಯಾವುದು? ಕಾಾಪುತಲ್ಲಯು ಈ ನವೋನ ಯುಗದ ಕೋತನವಾಗಿದೆ.

೩. ದಿವವನುೆ ಎಲ್ಲಲಗೆ ಎಳೆತ್ರುವುದಾಗಿ ಕವ ಹೋಳಿದಾಾರೆ? ದಿವವನುು ಈ ಭಲಮಿಗ ಎಳೆದು ತರುವುದಾಗಿ ಕವ ಹೋಳಿದಾದರೆ.

೪. ಎದೆಯೊಲ್ವನು ಹೋಗೆ ಕೆರಳಿಸಬೆೋಕು? ನಮಾಲ್ಲೆರುವ ಭೋದಭಾವವನುು ಸುಟ್ುು ಎದೆಯೊಲವನುು ಕರಳಿಸಬೋಕ.

೫. ಬಯಲ್ಲಗೆ ಎಲ್ಲಲಂದ ಹೊರಬೆೋಕು? ಜಾತಿಮತಗಳ ಗುಹಗಳಿಂದ ಬ್ಯಲ್ಲಗ ಹೊರಬ್ರಬೋಕ.

೬. ಹೊಸಬಾಳಿನ ಹಾಡಿಗೆ ಏನನುೆ ಕೂಡಿಸಬೆೋಕು? ಹೊಸಬಾಳಿನ ಹಾಡಿಗ ಎದೆಕೊರಳುಗಳನುು ಕೂಡಿಸಬೋಕ.

ಆ. ಕೆಳಗಿನ ಪರಶ್ನೆಗಳಿಗೆ ಎರಡು-ಮೂರು ವಾಕಯಗಳಲ್ಲಲ ಉತ್ತರಿಸಿ.

೧. ವಲ್ಯರುದರರು ಏನು ಮಾಡುತಾತರೆ?


ನಾವೆಲೆರು ಒಂದೆ ಜಾತಿ, ಒಂದೆ ಮತ, ಒಂದೆ ಕಲವೆಂದು ಭಾವನೆಯನುು ಹೊಂದಿ ಮನುಜರಾಗಿ ಬಾಳಬೋಕ. ಆದರೆ
ಮನುಜರ ನಡುವೆ ಜಾತಿ-ಮತ ಭೋದಗಳೆಂಬ್ ಅಡಡಗೋಡೆಗಳು ಎದುದ ನಿಂತಿವೆ. ಅವುಗಳನುು ಪ್ಾಳಯಕಾಲದ ರುದಾರಂತ್ ಇರುವ
ಯುವಜನರು ಕಟ್ಟು ಕಡವುತಾತರೆ ಎಂದು ಕವ ಹೋಳಿದಾದರೆ.
೨. ಯುವಜನತ್ ಏನನುೆ ಮೆಟ್ಟಿ ನಿಲ್ುಲತಾತರೆ? ಅವರ ಘೋಷ್ಣವೆೋನು?
ಈ ನವೋನಯುಗದ ಯುವಜನರು ಕಾಾಪುತಲ್ಲಯ ಕೋತನವನುು ಇಟ್ುುಕೊಂಡು ಅದರ ಕಳಗ ಹಳೆಯ ಮೌಢ್ಯಗಳನೆುಲೆ
ತೊಡೆದುಹಾಕವ, ಹೊಸತನವನುು ತರುವ ಹಬ್ಬಯಕಯಂದ ಯೊೋರ್ರಂತ್ ಒಗಲೂಡಿ ನಿಂತಿದಾದರೆ. ಎಲೆ ಕಂದಾಚಾರಗಳ ಗಡಿಯನುು
ಮೆಟ್ಟು ಹೊೋರಾಡಲು ಮುಂದುವರೆದಿದಾದರೆ. ಎಲೆರು ಒಂದೆೋ ಎಂಬ್ುದು ಅವರ ಯುದಧಘೋಷ್ಣೆಯಾಗಿದೆ.
೩. ಯುವಜನತ್ಯ ಮಂದಿರ ಯಾವುದು? ಅಲ್ಲಲ ಯಾರಿಗೆ ಸ್ವಾಗತ್ವದೆ?
ಜಾತಿ-ಮತ ಭೋದಭಾವಗಳಿಂದ ಸಂಕಚತಗಂಡಿದದ ಯುವಜನರ ಹೃದಯದ ಬಾಗಿಲು ಇಂದು ವಶಾಲವಾಗಿ ತ್ರೆದಿದೆ.

ಎಲೆರನಲು ಒಂದೆೋ ಎಂಬ್ ಭಾವದಿಂದ ನೋಡುವ, ಹಚಚಹಸುರಾಗಿರುವ ಚಪ್ಪರದಂತಿರುವ ಹೃದಯವೆೋ ಯುವಜನತ್ಯ

ಮಂದಿರವಾಗಿದೆ. ಅಲ್ಲೆ ಎಲೆ ಜನರಿಗಲ ಸದಾಕಾಲ ಸಾಾಗತವದೆ.

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~9~

೪. ಯುವಜನತ್ಯ ಮಂತ್ರ ಯಾವುದಾಗಬೆೋಕು?


ನಡೆನುಡಿಗಳ ನಲರು ಗೋಡೆಗಳು ನಮಾ ನಡುವೆ ಎದುದ ನಿಂತರಲ ನಾವೆಲೆರು ಒಂದೆ ತಾಯ ಮಕಕಳೆಂಬ್ ಭಾವನೆಯನುು

ಇರಿಸಿಕೊಳಳಬೋಕ. ಜಾತಿಮತಗಳ ಭೋದಭಾವವನುು ಸುಟ್ುು ಪಿಾೋತಿಯನುು ಹಂಚ, ಮಾನವೋಯತ್ಯನುು ಬಳೆಸಿಕೊಂಡು, ಕತತಲ್ಲಯಂದ

ಹೊರಬ್ಂದು ವಸಾತರದ ಬಳಕಿಗ ಸೆೋರಿಕೊಳಳಬೋಕ. ನಾವೆಲೆರು ಒಂದೆ ಎಂಬ್ ಮಂತಾವನುು ಸಾರಬೋಕ ಎಂದು ಕವ ಹೋಳಿದಾದರೆ.

ಇ. ಕೆಳಗಿನ ಪರಶ್ನೆಗಳಿಗೆ ಐದಾರು ವಾಕಯಗಳಲ್ಲಲ ಉತ್ತರಿಸಿ.

೧. ನವಯುಗದ ನಿಮಾಾಣದಲ್ಲಲ ಯುವಜನತ್ಯ ಪಾತ್ರವೆೋನು?


ನಾವೆಲೆರು ಒಂದೆ ಜಾತಿ, ಒಂದೆ ಮತ, ಒಂದೆ ಕಲವೆಂದು ಭಾವನೆಯನುು ಹೊಂದಿ ಮನುಜರಾಗಿ ಬಾಳಬೋಕ. ಆದರೆ ಮನುಜರ

ನಡುವೆ ಇರುವ ಈ ಜಾತಿ-ಮತ ಭೋದಗಳೆಂಬ್ ಅಡಡಗೋಡೆಗಳನುು ಪ್ಾಳಯಕಾಲದ ರುದಾರಂತ್ ಇರುವ ಯುವಜನರು ಕಟ್ಟು

ಕಡವಬೋಕ. ಎಲೆ ಮೌಢ್ಯ ಕಂದಾಚಾರಗಳನುು ತೊಡೆದುಹಾಕಿ ನವಯುಗದ ಯುವಜನರು ಯೊೋರ್ರಂತ್ ನಾವೆಲೆರು ಒಂದೆ ಎಂಬ್

ಯುದಧಘೋಷ್ಣೆಯೊಂದಿಗ ಮುಂದುವರೆಯಬೋಕ. ಹಳೆಯ ಕೊಳೆಯ ತ್ಗದು ಸಾಗಣವನೆುೋ ಭಲಮಿಗ ಎಳೆದು ತರಬೋಕ.

ಹೃದಯದಲ್ಲೆ ವಶಾಲಮನೋಭಾವವನುು ಹೊಂದಿ ಎಲೆರನುು ಪಿಾೋತಿಯಂದ ಸಾಾಗತಿಸಬೋಕ. ನಡೆನುಡಿಗಳ ನಲರು ಗೋಡೆಗಳು ನಮಾ

ನಡುವೆ ಎದುದ ನಿಂತರಲ ನಾವೆಲೆರು ಒಂದೆ ತಾಯ ಮಕಕಳೆಂಬ್ ಭಾವನೆಯನುು ಇರಿಸಿಕೊಳಳಬೋಕ. ಭೋದಭಾವವನುು ಸುಟ್ುು, ಪಿಾೋತಿ

ಹಂಚ, ಮಾನವೋಯತ್ಯನುು ಬಳೆಸಿಕೊಂಡು ಮುಂದಕಕ ಸಾಗಬೋಕ. ಜಾತಿಮತಗಳ ಗುಹಯೊಳಗಿನ ಕತತಲ್ಲಯಂದ ಹೊರಬ್ಂದು

ವಸಾತರದ ಬಳಕಿಗ ಸೆೋರಿಕೊಳಳಬೋಕ. ಯುವಜನರು ನಾವೆಲೆರು ಒಂದೆ ಎಂದು ಸಾರುವ ನವವಧಾತರು ಎಂದು ಕವ ಹೋಳಿದಾದರೆ.

೨. ಜಾತಿ, ಮತ್, ಕುಲ್ಗಳ ಗೋಡೆಯನುೆ ಕೆಡಹಬೆೋಕಾದ ಹೊಸತ್ಲೆಮಾರಿನ ಉತಾಾಹವನುೆ ಕವ ಹೋಗೆ ಚಿತಿರಸಿದಾಾರೆ?


ನಾವೆಲೆರು ಒಂದೆೋ ಎಂದು ಬಾಳಬೋಕಾದ ನಮಾ ನಡುವೆ ಜಾತಿ-ಮತ-ಕಲಗಳೆಂಬ್ ಅಡಡಗೋಡೆಗಳು ಎದುದ ನಿಂತಿವೆ. ಅವುಗಳನುು

ಈ ಹೊಸತಲ್ಲಮಾರಿನ ಯುವಜನರು ಪ್ಾಳಯಕಾಲದ ರುದಾರಂತ್ ಕಟ್ಟು ಕಡವುತಾತರೆ. ಹೊಸ ಬಾಳಿಗ ಸಮಾನತ್ಯ ಭಾವವನುು

ಸಾರುತಾತರೆ ಎಂದು ಕವ ಹೋಳಿದಾದರೆ. ನವಯುಗದ ಸಲಚಕವಾದ ಕಾಾಪುತಲ್ಲಯ ಕೋತನವನುು ಇಟ್ುುಕೊಂಡು ಯುವಜನತ್ ಅದರ

ಕಳಗ ಮೌಢ್ಯ ಕಂದಾಚಾರಗಳನುು ಮೆಟ್ಟು ನಿಂತು ಉತಾಾಹದಿಂದ ಒಗಲೂಡಿ ಹೊೋರಾಡುತಾತರೆ. ಅವರು ಹಳೆಯ ಕೊಳೆಗಳನೆುಲೆ

ಹೊೋಗಲಾಡಿಸಿ ಸಾಗಣವನೆುೋ ಭಲಮಿಗ ತರುವ ಉತಾಾಹವನುು ತೊೋರಿಸುತಾತರೆ. ಹಚಚಹಸುರಿನ ಚಪ್ಪರದಂತಿರುವ ಹೃದಯ ಮಂದಿರಕಕ

ಎಲೆರನುು ಸಾಾಗತಿಸಿ ಹೊಸ ಸಮಾಜದ ಒಗೂಟ್ಟುನ ಮಂತಾವನುು ಸಾರುತಾತರೆ ಎಂದು ಕವ ಯುವಜನರ ಉತಾಾಹವನುು ಚತಿಾಸಿದಾದರೆ.

ಈ. ಸಂದರ್ಾ ಸೂಚಿಸಿ. ೧. ನಾವು ವಲ್ಯ ರುದರರು.


ಆಯ್ಕಕ: ಈ ವಾಕಯವನುು ಡಾ. ಎಂ. ಗೋಪಾಲಕೃಷ್ಣ ಅಡಿಗ ಅವರು ಬ್ರೆದಿರುವ ʼನಾವೆಲೆರು ಒಂದೆ ಜಾತಿʼ ಎಂಬ್ ಪ್ದಯಭಾಗದಿಂದ

ಆರಿಸಿಕೊಳಳಲಾಗಿದೆ.

ಸಂದಭಣ: ನಾವೆಲೆರು ಒಂದೆೋ ಜಾತಿ, ಒಂದೆ ಮತ, ಒಂದೆ ಕಲ ಎಂದು ಬಾಳಬೋಕಾಗಿದೆ. ಆದರೆ ನಮಾ ನಡುವೆ ಜಾತಿ-ಮತ-

ಕಲಗಳೆಂಬ್ ಅಡಡಗೋಡೆಗಳಿವೆ. ಅವುಗಳನುು ಪ್ಾಳಯಕಾಲದ ರುದಾರಂತಿರುವ ಯುವಜನರು ಕಟ್ಟು ಕಡವುತಾತರೆ ಎಂದು ಕವ ಇಲ್ಲೆ

ಹೋಳಿದಾದರೆ.

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 10 ~

ಸಾಾರಸಯ: ಜಾತಿ-ಮತ-ಕಲಗಳ ಅಡಡಗೋಡೆಗಳನುು ಕಡಹುವ ಯುವಜನರನುು ಪ್ಾಳಯರುದಾರಿಗ ಕವ ಹೊೋಲ್ಲಸಿರುವುದು ಇಲ್ಲೆನ

ಸಾಾರಸಯವಾಗಿದೆ.

೨. ಬನಿೆರಣಣ ಬನಿೆರೆಲ್ಲ ಬಣಣದಣಣ ತ್ಮಮರು.


ಆಯ್ಕಕ: ಈ ವಾಕಯವನುು ಡಾ. ಎಂ. ಗೋಪಾಲಕೃಷ್ಣ ಅಡಿಗ ಅವರು ಬ್ರೆದಿರುವ ʼನಾವೆಲೆರು ಒಂದೆ ಜಾತಿʼ ಎಂಬ್ ಪ್ದಯಭಾಗದಿಂದ

ಆರಿಸಿಕೊಳಳಲಾಗಿದೆ.

ಸಂದಭಣ: ನಮಾಲ್ಲೆ ವವರ್ ರಿೋತಿಯ ರಲಪ್ ಬ್ರ್ಣಗಳನುು ಹೊಂದಿರುವ ಜನರಿದಾದರೆ. ನಡೆನುಡಿಗಳಲ್ಲೆ ವಯತಾಯಸವದೆ. ಆ

ರಲಪ್ಭೋದಗಳನುು ತೊಡೆದುಹಾಕಿ, ನಾವೆಲೆರು ಒಂದೆ ತಾಯ ಮಕಕಳೆಂದು ಭಾವಸಿ ಎಲೆರು ಒಂದಾಗಿ ಬ್ನಿು ಎಂದು ಕವ ಇಲ್ಲೆ

ಕರೆದಿದಾದರೆ.

ಸಾಾರಸಯ: ವವರ್ ರಿೋತಿಯ ಜನರು ಒಂದಾಗಿ ಅರ್ಣತಮಾಂದಿರಂತ್ ಬಾಳಬೋಕ ಎಂದು ಕವ ಇಲ್ಲೆ ಸಾಾರಸಯಪೂರ್ಣವಾಗಿ ಹೋಳಿದಾದರೆ.

೩. ಒಬಬಗೆ ಬಾಳಿನ ಚಂದಕೆ.


ಆಯ್ಕಕ: ಈ ವಾಕಯವನುು ಡಾ. ಎಂ. ಗೋಪಾಲಕೃಷ್ಣ ಅಡಿಗ ಅವರು ಬ್ರೆದಿರುವ ʼನಾವೆಲೆರು ಒಂದೆ ಜಾತಿʼ ಎಂಬ್ ಪ್ದಯಭಾಗದಿಂದ

ಆರಿಸಿಕೊಳಳಲಾಗಿದೆ.

ಸಂದಭಣ: ನಮಾ ನಡುವನ ಭೋದಭಾವವನುು ಸುಟ್ುು ಹೃದಯದಲ್ಲೆ ಪಿಾೋತಿಯನುು ಕರಳಿಸಿಕೊಂಡು, ಮಾನವೋಯತ್ಯ ಬ್ಂಗ್ರರವನುು

ಅರಳಿಸಿಕೊಂಡು ಯುವಜನರು ಒಗೂಟ್ಟುಗಿ ಮುಂದೆ ಸಾಗಬೋಕ ಎಂದು ಕವ ಕರೆ ಕೊಟ್ಟುದಾದರೆ.

ಸಾಾರಸಯ: ಒಮಾತದ ಒಗೂಟ್ಟುನ ಬಾಳು ಸುಂದರವಾಗಿರುತತದೆ ಎಂಬ್ ಕವಯ ಮಾತು ಇಲ್ಲೆ ಸಾಾರಸಯಪೂರ್ಣವಾಗಿದೆ.

೪. ಕೂಡಿಸಿರೆದೆ ಕೊರಲ್ುಗಳನು ಹೊಸಬಾಳಿನ ಹಾಡಿಗೆ.


ಆಯ್ಕಕ: ಈ ವಾಕಯವನುು ಡಾ. ಎಂ. ಗೋಪಾಲಕೃಷ್ಣ ಅಡಿಗ ಅವರು ಬ್ರೆದಿರುವ ʼನಾವೆಲೆರು ಒಂದೆ ಜಾತಿʼ ಎಂಬ್ ಪ್ದಯಭಾಗದಿಂದ

ಆರಿಸಿಕೊಳಳಲಾಗಿದೆ.

ಸಂದಭಣ: ಜಾತಿ-ಮತಗಳೆಂಬ್ ಕತತಲ್ಲಯ ಗುಹಯಂದ ವಸಾತರದ ಬಳಕಿರುವ ಬ್ಯಲ್ಲಗ ಬ್ಂದು ಮುನುುಗುೂವ ಸಾಲ್ಲಗ ಸೆೋರಿಕೊಳಿಳ

ಎಂದು ಕವ ಯುವಜನತ್ಗ ಹೋಳುತಾತರೆ. ಕತತಲ್ಲಯೊಂದಿಗಿನ ಈ ಹೊೋರಾಟ್ದಲ್ಲೆ ಹೊಸಬಾಳಿನ ಹಾಡಿಗ ಎಲೆರಲ ಎದೆಕೊರಳುಗಳನುು

ಕೂಡಿಸಬೋಕ ಎಂದು ಕವ ಇಲ್ಲೆ ಹೋಳಿದಾದರೆ.

ಸಾಾರಸಯ: ಎಲೆರಲ ಒಗೂಟ್ಟುಗಿ ಎಲೆ ಭೋದಗಳನುು ಮರೆತು ಹೊಸಬಾಳನುು ಬಾಳಬೋಕ ಎಂದು ಕವ ಹೋಳಿರುವುದು ಇಲ್ಲೆನ

ಸಾಾರಸಯವಾಗಿದೆ.

* ಭಾಷಾಭಾಯಸ: ಅ. ಈ ಪದಗಳನುೆ ಬಿಡಿಸಿ ಬರೆಯಿರಿ.

೧. ನಾವೆಲೆರು = ನಾವು + ಎಲ್ಲರು ೨. ದಿವವನಿಲ್ಲೆ = ದಿವವನು + ಇಲ್ಲಲ

೩. ಸುಟ್ುುರಿವವೊಲು = ಸುಟ್ುಿ + ಉರಿವವೊಲ್ು ೪. ತಿಮಿರದಾಳ = ತಿಮಿರದ + ಆಳ

***************

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 11 ~

೩. ಕೊಡಗಿನ ಗೌರಮಮ
-------------------------------------------------------------------
ಕೃತ್ರಕಾರರ ಪರಿಚಯ : ಲೇಖಕರು : ಮ. ನ. ಮುಕಾತಯಿ
ಮ. ನ. ಮುಕಾಿಯಿ ಅವರು ಶವಮೊಗಗ ಜಿಲೆಯ್ ಅರತಳ್ಲು ಗಾರಮದಲ್ಲೆ 1961ರಲ್ಲೆ ಜನಿಸಿದರು. ಇವರು
ಸಣುಕತೆ, ಜಿೇವನ ಚ್ರಿತೆರ, ಲೇಖನ ಮತುಿ ಪ್ರಬಂಧಗಳ್ನುು ಬರೆದದಾುರೆ. ʼಕೊಡಗಿನ ಗೌರಮಮʼ ಜಿೇವನ ಚ್ರಿತೆರಯ್ನುು ಬರೆದದಾುರೆ. ್‌್‌್‌್‌್‌್‌್‌್‌
ಪ್ರಸುಿತ ಪಾಠವನುು ಶ್ರೇಮತಿ ಇಂದರಾ ಶವಣು ಅವರು ಸಂಪಾದಸಿರುವ ಅನನಯ ಮಹಿಳಾ ಚೇತನ ಮಾಲ್ಲಕಯ್ಲ್ಲೆನ
ಮುಕಾಿಯಿಯ್ವರು ಬರೆದರುವ ʼಕೊಡಗಿನ ಗೌರಮಮʼ ಎಂಬ ಕೃತಿಯಿಂದ ಸಂಗರಹಿಸಲಾಗಿದೆ.
ಅ. ಕೆಳಗಿನ ಪಿಶ್ನೆಗಳಿಗೆ ಒಂದು ವಾಕಯದಲ್ಲಿ ಉತ್ತರಿಸಿ.
೧. ಆಧುನಿಕ ಕನೆಡ ಸ್ವಹಿತ್ಯದ ಮೊದಲ ಸ್ಮಕಾಲ್ಲೇನ ಸ್ಂವೇದನಾಶೇಲ ಲೇಖಕ್ರಯರು ಯಾರು ಯಾರು?
ನಂಜನಗೂಡು ತಿರುಮಲಾಂಬಾ, ಬೆಂಗಳೂರಿನ ಆರ. ಕಲಾಯಣಮಮ, ದಕಿಷಣ ಕನುಡದ ಸರಸಾತಿಬಾಯಿ ರಾಜವಾಡೆ,
ಬೆಂಗಳೂರಿನ ತಿರುಮಲ ರಾಜಮಮ, ಕೊಡಗಿನ ಗೌರಮಮ ಮುಂತಾದವರು ಆಧುನಿಕ ಕನುಡ ಸ್ವಹಿತಯದ ಸಮಕಾಲ್ಲೇನ ಸಂವೆೇದನಾಶೇಲ
ಲೇಖಕಿಯ್ರು.
೨. ಕೊಡಗಿನ ಗೌರಮಮನವರ ವಿವಾಹವು ಯಾರೊಡನೆ ಆಯಿತ್ು?
ಕೊಡಗಿನ ಗೌರಮಮನವರ ವಿವಾಹವು ಶ್ರೇ ಬಿ.ಟಿ. ಗೊೇಪಾಲಕೃಷ್ುಯ್ಯ ಅವರೊಡನೆ ಆಯಿತು.
೩. ಮಂಜುನಾರ್ಯಯನವರ ಮನೆಯಲ್ಲಿ ಆಗಾಗೆೆ ಮೊಕಾುಂ ಹೂಡುತ್ರತದದ ಸ್ವಹಿತ್ರಗಳು ಯಾರು?
ಶವರಾಮ ಕಾರಂತ, ಮಾಸಿಿ ವೆಂಕಟ್ಟೇಶ ಅಯ್ಯಂಗಾರ್‌, ದ. ರಾ. ಬೆೇಂದೆರ ಮುಂತಾದವರು ಮಂಜುನಾಥಯ್ಯನವರ
ಮನೆಯ್ಲ್ಲೆ ಆಗಾಗೆಗ ಮೊಕಾೆಂ ಹೂಡುತಿಿದು ಸ್ವಹಿತಿಗಳು.
೪. ಕೊಡಗಿನ ಗೌರಮಮನವರು ಯಾವುದರ ಬಗೆಗೆ ಅಪಾರ ಆಸ್ಕ್ರತಯನುೆ ಬೆಳೆಸಿಕೊಂಡಿದದರು?
ಯ್ಕಷಗಾನ, ತಾಳ್ಮದುಲ, ಕುಮಾರವಾಯಸ ಮತುಿ ಉಮರ್‌ಖಯಾಮನ ಕಾವಯಗಳ್ ಬಗೆಗ ಗೌರಮಮನವರು ಅಪಾರ
ಆಸಕಿಿಯ್ನುು ಬೆಳಸಿಕೊಂಡಿದುರು.
೫. ಆರ್. ಕಲಾಯಣಮಮ ಯಾರು?
ಆರ. ಕಲಾಯಣಮಮ ಪ್ರಸಿದಧ ಸ್ವಮಾಜಿಕ ಕಾಯ್ಮಕತೆಮ ಹಾಗೂ ಆಧುನಿಕ ಕನುಡ ಸ್ವಹಿತಯದ ಮೊದಲ ಸಮಕಾಲ್ಲೇನ ಲೇಖಕಿ.
ಆ. ಕೆಳಗಿನ ಪಿಶ್ನೆಗಳಿಗೆ ಮೂರು-ನಾಲುು ವಾಕಯಗಳಲ್ಲಿ ಉತ್ತರಿಸಿ.
೧. ಕೊಡಗಿನ ಗೌರಮಮನವರ ಬರವಣಿಗೆಗೆ ಪೂರಕ ಹಾಗೂ ಪ್ಿೇರಕವಾದ ವಿಚಾರಗಳು ಯಾವುವು?
ಶವರಾಮ ಕಾರಂತ, ಮಾಸಿಿ ವೆಂಕಟ್ಟೇಶ ಅಯ್ಯಂಗಾರ್‌, ದ. ರಾ. ಬೆೇಂದೆರ ಮುಂತಾದ ಕವಿಗಳು ಜಿ.ಎಂ.
ಮಂಜುನಾಥಯ್ಯನವರ ಮನೆಗೆ ಭೇಟಿ ನಿೇಡುತಿಿದುುದರಿಂದ ಅವರೆಲೆರ ಪ್ರಿಚ್ಯ್ ಗೌರಮಮನವರಿಗಿತುಿ. ಪ್ರಸಿದಧ ಸ್ವಮಾಜಿಕ
ಕಾಯ್ಮಕತೆಮ ಮತುಿ ಲೇಖಕಿಯಾಗಿದು ಆರ. ಕಲಾಯಣಮಮನವರ ಸಂಪ್ಕಮ ಇದುುದರಿಂದ ಸ್ವಹಿತಯ ಮತುಿ ಸ್ವಂಸೆೃತಿಕ ವಲಯ್ದ
ಚ್ಚಮ, ಬದಲಾವಣೆಗಳು ಮತುಿ ಹಸ ಬರವಣಿಗೆಯ್ ಸಂಪ್ಕಮ ಗೌರಮಮನವರ ಬರವಣಿಗೆಗೆ ಪೂರಕವಾಗಿದುವು.
೨. ಗಾಂಧಿೇಜಿಯವರು ಗೌರಮಮನವರ ಮನೆಗೆ ಏಕೆ ಬಂದರು?
ಗೌರಮಮನವರು ಗಾಂಧೇಜಿಯ್ವರ ಪ್ರಮ ಅನುಯಾಯಿಗಳಾಗಿದುರು. ಅವರು ತಮಮ ೨೧ನೆಯ್ ವಯ್ಸಿಿನಲ್ಲೆಯ್ಕೇ
ಉಪ್ವಾಸ ಸತಾಯಗರಹ ಮಾಡಿ ಗಾಂಧೇಜಿಯ್ವರು ತಮಮಂತಹ ಸ್ವಧಾರಣ ಕುಟ್ುಂಬದವರ ಬರಬೆೇಕಂದು ತಮಮ ಹಠವನುು

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 12 ~

ಸ್ವಕಾರಗೊಳ್ಳಸಿಕೊಂಡರು. ಗಾಂಧೇಜಿಯ್ವರು ಕನಾಮಟ್ಕ ಪ್ರವಾಸ ಕೈಗೊಂಡು ಕೊಡಗಿನಲ್ಲೆ ಎರಡು ದನ ತಂಗಿದುರು. ಆ


ಸಮಯ್ದಲ್ಲೆ ಗೌರಮಮನವರು ಉಪ್ವಾಸ ಮಾಡುತಿಿದುರು. ಆಗ ಗಾಂಧೇಜಿಯ್ವರು ಅವರ ಮನೆಗೆ ಬಂದು ಕಿತಿಲ ಹಣುನುು ನಿೇಡಿ
ಅವರ ಉಪ್ವಾಸ ಕೊನೆಗೊಳ್ಳಸಿದರು ಮತುಿ ಅವರ ಮನೆಗೂ ಬಂದರು.
೩. ಕೊಡಗಿನ ಗೌರಮಮನವರು ಸ್ವಾತ್ಂತ್ಯ ಚಳುವಳಿಯಲ್ಲಿ ತ್ಮಮನುೆ ಹೇಗೆ ತೊಡಗಿಸಿಕೊಂಡರು?
ಗೌರಮಮನವರು ಗಾಂಧೇಜಿಯ್ ಅನುಯಾಯಿಯಾಗಿದುರು. ಯಾವಾಗಲೂ ಖಾದ ಬಟ್ಟೆಗಳ್ನುು ತಡುತಿಿದುರು. ತಮಮ
೨೧ನೆಯ್ ವಯ್ಸಿಿನಲ್ಲೆಯ್ಕೇ ಉಪ್ವಾಸ ಸತಾಯಗರಹ ಮಾಡಿ ಗಾಂಧೇಜಿಯ್ವರನುು ತಮಮ ಮನೆಗೆ ಬರುವಂತೆ ಆಗರಹಿಸಿದರು.
ಗೌರಮಮನವರು ಗಾಂಧೇಜಿಯ್ವರ ಸ್ವಾತಂತಯ ಸಂಗಾರಮ ಹಾಗೂ ಹರಿಜನೇದಾಧರ ನಿಧಗೆ ತಮಮ ಒಡವೆಗಳ್ನೆುಲೆ ನಿೇಡಿದರು.
೪. ಗಾಂಧಿೇಜಿಯವರು ಅವಾಕಾುಗಲು ಕಾರಣವೇನು?
ಗಾಂಧೇಜಿಯ್ವರ ಅನುಯಾಯಿಯಾಗಿದು ಗೌರಮಮನವರು ತಮಮ ೨೧ನೆಯ್ ವಯ್ಸಿಿನಲ್ಲೆ ಉಪ್ವಾಸ ಸತಾಯಗರಹ
ಮಾಡಿದರು. ಗಾಂಧೇಜಿಯ್ವರನುು ತಮಮ ಮನೆಗೆ ಕರೆಯಿಸುವ ತಮಮ ಹಠವನುು ಸ್ವಕಾರಗೊಳ್ಳಸಿಕೊಂಡರು. ಈ ಸಂದಭಮದಲ್ಲೆ
ಗೌರಮಮನವರು ತಮಮ ಮಂಗಳ್ ಸೂತರ, ಓಲ, ಮೂಗುಬೊಟ್ುೆ ಬಿಟ್ುೆ ಉಳ್ಳದೆಲೆ ಆಭರಣಗಳ್ನುು ಗಾಂಧೇಜಿಯ್ವರ ಸ್ವಾತಂತಯ
ಸಂಗಾರಮ ಮತುಿ ಹರಿಜನೇದಾಧರ ನಿಧಗೆ ಕೊಟ್ರೆಗ ಗಾಂಧೇಜಿಯ್ವರು ಅವಾಕಾೆದರು.
೫. ಕೊಡಗಿನ ಗೌರಮಮನವರ ಬರವಣಿಗೆಯಲ್ಲಿ ಕಂಡುಬರುವ ಪಿಮುಖ ವಿಚಾರಗಳಾವುವು?
ಗೌರಮಮನವರು ಸುತಿಮುತಿಲ್ಲನ ಬದುಕಿನಲ್ಲೆ ಕಂಡು ಕೇಳ್ಳದ ಅನೆೇಕ ಘಟ್ನೆಗಳು ಮತುಿ ಅವುಗಳ್ ಅನುಭವದ
ಹಿನೆುಲಯ್ಲ್ಲೆ ಮಹಿಳಾ ಲೇಕದ ಕನಸುಗಳ್, ಆದಶಮಗಳ್ ಚಿತರಣವನುು ತಮಮ ಕಥೆಗಳ್ಲ್ಲೆ ನಿೇಡಲು ಪ್ರಯ್ತಿುಸಿದರು. ಅವರ ೨೧
ಕಥೆಗಳ್ಲ್ಲೆಯ್ೂ ಎಲೆ ಮಾನವರ ಸ್ವಾತಂತಯ, ಸದಭಿರುಚಿ ಹಾಗೂ ಮನದಾಳ್ದ ಅನಿಸಿಕಗಳ್ಳಗೆ ಪೂರಕವಾಗಿ ನಿಲೆಬಲೆ ಹಸ
ಸಮಾಜವಂದರ ನಿಮಾಮಣದ ಶಕಿಿಯಿರುವುದು ಕಂಡುಬರುತಿದೆ.
ಇ. ಕೆಳಗಿನ ಪಿಶ್ನೆಗಳಿಗೆ ಎಂಟು-ಹತ್ುತ ವಾಕಯಗಳಲ್ಲಿ ಉತ್ತರಿಸಿ.
೧. ಗಾಂಧಿೇಜಿಯವರು ಕೊಡಗಿನಲ್ಲಿ ತ್ಂಗಿದಾದಗ ನಡೆದ ಸ್ಂಗತ್ರಗಳನುೆ ಕುರಿತ್ು ಬರೆಯಿರಿ.
ಕೊಡಗಿನ ಗೌರಮಮನವರು ಗಾಂಧೇಜಿಯ್ವರ ಪ್ರಮ ಅನುಯಾಯಿಯಾಗಿದುರು. ಸ್ವಾತಂತಯ ಚ್ಳುವಳ್ಳಯ್ಲ್ಲೆ ತಿೇವರ
ಆಸಕಿಿಯ್ನುು ಹಂದದು ಗೌರಮಮನವರು ಯಾವಾಗಳು ಖಾದ ಬಟ್ಟೆಯ್ನೆುೇ ಧರಿಸುತಿಿದುರು. ಗೌರಮಮನವರು ತಮಮ ೨೧ನೆಯ್
ವಯ್ಸಿಿನಲ್ಲೆ ಉಪ್ವಾಸ ಸತಾಯಗರಹ ಮಾಡಿ ಗಾಂಧೇಜಿಯ್ವರು ತಮಮಂತಹ ಸ್ವಧಾರಣ ಕುಟ್ುಂಬದವರ ಮನೆಗೂ ಬರಬೆೇಕಂದು
ಆಗರಹಿಸಿದರು. ಗಾಂಧೇಜಿಯ್ವರು ಕನಾಮಟ್ಕ ಪ್ರವಾಸ ಕೈಗೊಂಡು ಕೊಡಗಿನಲ್ಲೆ ೨ ದನ ತಂಗಿದುರು. ಆಗ ಗೌರಮಮನವರಿಗೆ ಕಿತಿಲ
ಹಣುನುು ನಿೇಡಿ ಅವರ ಉಪ್ವಾಸವನುು ಅಂತಯಗೊಳ್ಳಸಿ ಅವರ ಮನೆಗೂ ಗಾಂಧೇಜಿಯ್ವರು ಬಂದರು. ಈ ಸಂದಭಮದಲ್ಲೆ
ಗೌರಮಮನವರು ತಮಮ ಮಂಗಳ್ ಸೂತರ, ಓಲ, ಮೂಗುಬೊಟ್ುೆ ಬಿಟ್ುೆ ಉಳ್ಳದೆಲೆ ಆಭರಣಗಳ್ನುು ಗಾಂಧೇಜಿಯ್ವರ ಸ್ವಾತಂತಯ
ಸಂಗಾರಮ ಮತುಿ ಹರಿಜನೇದಾಧರ ನಿಧಗೆ ಕೊಟ್ರೆಗ ಗಾಂಧೇಜಿಯ್ವರು ಅವಾಕಾೆದರು.
೨. ಕೊದಗಿನ ಗೌರಮಮನವರ ಸ್ವಹಿತ್ಯ ಸ್ೃಷ್ಟೆಗೆ ಪೂರಕವಾದ ವಿಚಾರಗಳನುೆ ಕುರಿತ್ು ಬರೆಯಿರಿ.
ಗೌರಮಮನವರಿಗೆ ಶವರಾಮ ಕಾರಂತ, ಮಾಸಿಿ ವೆಂಕಟ್ಟೇಶ ಅಯ್ಯಂಗಾರ್‌, ದ.ರಾ. ಬೆೇಂದೆರ, ಆರ. ಕಲಾಯಣಮಮ ಮುಂತಾದ
ಸ್ವಹಿತಿಗಳ್ ಸಂಪ್ಕಮವಿದುುದರಿಂದ ಅವರೊಂದಗಿನ ಸ್ವಹಿತಯ ಮತುಿ ಸ್ವಂಸೆೃತಿಕ ವಲಯ್ದ ಚ್ಚಮಗಳು ಗೌರಮಮನವರ ಬರವಣಿಗೆಗೆ
ಪೂರಕವಾಗಿದುವು. ಗೌರಮಮನವರು ತಮಮ ಕಥೆಗಳ್ಲ್ಲೆ ಸುತಿಮುತಿಲ್ಲನ ಬದುಕಿನಲ್ಲೆ ಕಂಡು ಕೇಳ್ಳದ ಘಟ್ನೆಗಳು ಮತುಿ ಅವುಗಳ್
ಅನುಭವದ ಹಿನೆುಲಯ್ಲ್ಲೆ ಮಹಿಳಾ ಲೇಕದ ಕನಸುಗಳ್, ಆದಶಮಗಳ್ ಚಿತರಣವನುು ನಿೇಡಲು ಪ್ರಯ್ತಿುಸಿದರು. ಜಾತಯತಿೇತ

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 13 ~

ಮನೇಭಾವದ ಜೊತೆಗೆ ಮಾನವಿೇಯ್ ವಿಚಾರಗಳ್ಲ್ಲೆ ಹಚಿಚನ ಆಸಕಿಿಯ್ನುು ಹಂದದು ಗೌರಮಮನವರು ಭಾರತಿೇಯ್ ಸಮಾಜದಲ್ಲೆ
ಮಹಿಳಯ್ರು ತಮಮದೆೇ ಆದ ಸಂಕೊೇಲಗಳು ಮತುಿ ನಿಸಿಹಾಯ್ಕತೆಯ್ ಇಕೆಟಿೆನಲ್ಲೆ ನರಳುತಿಿರುವ ರಿೇತಿಯ್ನುು ಗಮನಿಸಿ, ಸಮಾಜದ
ಕ್ರರಯ್ಮದ ನಾನಾ ಮುಖಗಳ್ನುು ತಮಮ ಕಥೆಗಳ್ಲ್ಲೆ ಚಿತಿರಸಿದರು.
೩. ʼಕೊಡಗಿನ ಗೌರಮಮನವರು ಆ ಕಾಲದ ಮಹಿಳಾ ಸ್ದಭಿರುಚಿಯ ದಯೇತ್ಕವಾಗಿದದರುʼ. ಈ ಹೇಳಿಕೆಯನುೆ ಸ್ಮರ್ಥವಸಿರಿ.
ಕೊಡಗಿನ ಗೌರಮಮನವರು ಭಾರತಿೇಯ್ ಸಮಾಜದಲ್ಲೆ ಮಹಿಳಯ್ರು ಅನುಭವಿಸುತಿಿರುವ ಕಷ್ೆಗಳ್ನುು ಗರಹಿಸಿ, ಅವರ
ಕಥೆಗಳ್ ಮೂಲಕ ಮಹಿಳಯ್ರಿಗೆ ಸ್ವಂತಾನವನುು ಹೇಳ್ಳದರು. ಮಹಿಳಯ್ರು ಹಲವು ಕಟ್ುೆಪಾಡುಗಳ್ಳಂದ ಬಂಧತರಾಗಿ
ಹರಬರಲಾಗದೆ ಯಾತನೆ ಪ್ಡುತಿಿರುವುದರ ಕುರಿತು ಚಿಂತಿತರಾಗಿ ತಮಮ ಕಥೆಗಳ್ ಮೂಲಕ ಅವರಿಗೆ ಸಮಾಧಾನ ದೊರೆಯ್ುವಂತೆ
ಮಾಡಿದರು. ಗೌರಮಮನವರು ಈಜುಗಾತಿಮ, ಟ್ಟನಿಸ್‌ಆಡುತಿಿದು ಧೈಯ್ಮವಂತ ಮಹಿಳಯಾಗಿದುರು. ಸ್ವಾತಂತಯ ಚ್ಳುವಳ್ಳಯ್ಲ್ಲೆ
ಅಪಾರ ಆಸಕಿಿಯ್ನುು ಹಂದದು ಗೌರಮಮನವರು ತಮಮ ೨೧ನೆಯ್ ವಯ್ಸಿಿನಲ್ಲೆಯ್ಕೇ ಉಪ್ವಾಸ ಸತಾಯಗರಹ ಮಾಡಿದರು.
ಮಹಿಳಯ್ರು ತಮಮ ಕಷ್ೆದ ಸಂಕೊೇಲಯಿಂದ ಬಿಡಿಸಿಕೊಂಡು ಉತಿಮ ಜಿೇವನ ನಡೆಸಬೆೇಕು, ಯಾರಿಗೂ ದಾಸರಾಗಿ ಬಾಳ್ಬಾರದು
ಎಂದು ತಮಮ ಕಥೆಗಳ್ಲ್ಲೆ ತಿಳ್ಳಸುತಾಿ ಸಮಾಜದಲ್ಲೆ ಹಣಿುಗಾಗುವ ಕ್ರರಯ್ಮವನುು ಅನಾವರಣಗೊಳ್ಳಸಿ ಸಮಾಜಮುಖಿ ಬೆಳ್ವಣಿಗೆಗೆ
ಅದಯತೆಯ್ನುು ನಿೇಡಿ ಆ ಕಾಲದ ಮಹಿಳಾ ಸದಭಿರುಚಿಯ್ ದೊಯೇತಕವಾಗಿದುರು.
ಈ. ಬಿಟೆ ಪದ ತ್ುಂಬಿರಿ.
೧. ಕೊಡಗಿನ ಗೌರಮಮನವರು ಬರೆದ ಮೊದಲ ಕತೆಯ್ ಹಸರು ಪುನವಿವವಾಹ.
೨. ಕೊಡಗಿನ ಗೌರಮಮನವರ ತಾಯಿಯ್ ಹಸರು ನಂಜಕು.
೩. ಕೊಡಗಿನ ಗೌರಮಮನವರ ತಂದೆಯ್ ಹಸರು ಎರ್. ಎಸ. ರಾಮಯಯ.
೪. ಕೊಡಗಿನ ಗೌರಮಮನವರ ಪ್ತಿಯ್ ಹಸರು ಬಿ.ಟ್ಟ. ಗೊೇಪಾಲಕೃಷ್ುಯಯ.
೫. ಕೊಡಗಿನ ಗೌರಮಮನವರು ಅಕಾಲ ಮರಣಕೆ ಗುರಿಯಾಗುವಂತೆ ಮಾಡಿದ ಹಳಯ್ ಹಸರು ಹಟ್ಟೆಹಳೆ.
೬. ಕೊಡಗಿನ ಗೌರಮಮನವರ ಪೂವಮಜರ ಸಿೇಮೆಯ್ ಹಸರು ವಿಟಿ.
* ಭಾಷಾಭಾಯಸ್ ್‌್‌ಅ. ಕೆಳಗಿನ ಪದಗಳಿಗೆ ವಿರುದಾಾರ್ವಕ ಪದವನುೆ ಬರೆಯಿರಿ.
೧. ನಿರಾಡಂಬರ x ಆಡಂಬರ್‌್‌್‌್‌್‌ ೨. ಸ್ವಾತಂತಯ x ಪಾರತ್ಂತ್ಯ ೩. ಗಟಿೆತನ x ಟೊಳುುತ್ನ
೪. ಆಸಕಿಿ x ನಿರಾಸ್ಕ್ರತ್‌್‌್‌್‌್‌್‌್‌೫. ಅಪ್ರಿಮಿತ x ಪರಿಮಿತ್
ಆ. ಕೆಳಗಿನ ಪದಗಳನುೆ ಬಿಡಿಸಿ ಸ್ಂಧಿಯ ಹಸ್ರನುೆ ಹಸ್ರಿಸಿ.
್‌೧. ಮಹಾತಮ = ಮಹಾ + ಆತ್ಮ - ಸ್ವಣವದಿೇರ್ವ ಸ್ಂಧಿ್‌್‌೨. ಪ್ರಿಜಾ
ೆ ನವನುು = ಪರಿಜ್ಞ
ಾ ನ + ಅನುೆ - ವಕಾರಾಗಾಮ ಸ್ಂಧಿ
್‌೩. ಹರಿಜನೇದಾಧರ = ಹರಿಜನ + ಉದಾಾರ – ಗುಣ ಸ್ಂಧಿ್‌್‌್‌೪. ಸದಭಿರುಚಿ = ಸ್ತ್‌+ ಅಭಿರುಚಿ – ಜಶತವ ಸ್ಂಧಿ

್‌೫. ಸತಾಯಗರಹ = ಸ್ತ್ಯ + ಆಗಿಹ – ಸ್ವಣವದಿೇರ್ವ ಸ್ಂಧಿ್‌್‌್‌್‌೬. ನವೇದಯ್ = ನವ + ಉದಯ – ಗುಣ ಸ್ಂಧಿ

೭. ಜಾತಯತಿೇತ = ಜ್ಞತ್ರ + ಅತ್ರೇತ್ – ಯಣ್‌ಸ್ಂಧಿ


ಇ. ಕೆಳಗಿನ ತ್ತ್ಿಮಗಳಿಗೆ ತ್ದಭವಗಳನುೆ ಬರೆಯಿರಿ.
್‌್‌ ೧. ಕವಿ – ಕಬಿಿಗ ೨. ಕಾವಯ – ಕಬಿ ೩ ವಷ್ಮ - ವರುಸ್್‌್‌್‌೪. ಶ್ರೇಣಿ – ಸ್ವಲು
******************

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 14 ~

೪. ರ್ೂಮಿತಾಯ ಕುಡಿಗಳು
-----------------------------------------------------------------------
ಕೃತ್ರಕಾರರ ಪರಿಚಯ : ಕವಿ – ಕೆ. ಎಸ. ನಿಸ್ವರ್್‌ಅಹಮದ್‌
ಕ. ಎಸ. ನಿಸ್ವರ್‌ಅಹಮದ್‌ಅವರು ಬೆಂಗಳೂರು ಗಾರಮಾಂತರ ಜಿಲೆಯ್ ದೆೇವನಹಳ್ಳಿಯ್ಲ್ಲೆ 1936 ರ
ಫೆಬರವರಿ 5 ರಂದು ಜನಿಸಿದರು. ಇವರ ಕೃತಿಗಳು ʼಮನಸು ಗಾಂಧ ಬಜಾರುʼ, ʼನೆನೆದವರ ಮನದಲ್ಲೆʼ, ʼಸಂಜ್ಞ ಐದರ ಮಳʼ,
ʼಸುಮುಹೂತಮʼ, ʼಸಾಯ್ಂ ಸ್ೇವೆಯ್ ಗಿಳ್ಳಗಳುʼ, ʼನಾನೆಂಬ ಪ್ರಕಿೇಯ್ʼ, ʼನಿತಯೇತಿವʼ, ʼಅನಾಮಿಕ ಆಂಗೆರುʼ, ʼನವೇಲಾೆಸʼ
ಮುಂತಾದವುಗಳು. ಇವರ ಮಕಕಳ ಪುಸತಕ ‘ಹಕಿಕಗಳು’ ರಾಷ್ಟ್ರಿಯ ಬ್ಹುಮಾನ ಮಡೆದಿದೆ. ಇವರಿಗ ಸೋವಯತ ಲಾಯಂಡ ನೆಹರು
ಪ್ಾಶಸಿತ, ರಾಜ್ಯೋತಾವ ಪ್ಾಶಸಿತ ದೊರಕಿದೆ. ಈ ಕವಿತೆಯ್ನುು ಅವರ ʼಸಮಗರ ಕವಿತೆಗಳುʼ ಕವನ ಸಂಕಲನದಂದ ಆರಿಸಿಕೊಳ್ಿಲಾಗಿದೆ.
ಅ. ಕೆಳಗಿನ ಪಿಶ್ನೆಗಳಿಗೆ ಒಂದು ವಾಕಯದಲ್ಲಿ ಉತ್ತರಿಸಿ.
೧. ಕವಿ ಯಾರು ಯಾರು ಒಂದು ಎಂದು ಹೇಳಿದಾದರೆ?್‌
್‌್‌್‌್‌್‌್‌್‌್‌್‌್‌ಕವಿ ನಾವು, ನಿೇವು, ಅವರು, ಇವರು ಒಂದೆೇ ಎಂದು ಹೇಳ್ಳದಾುರೆ.

೨. ಎಲಿರೂ ಏನೆಂದು ಪಣ ತೊಡಬೆೇಕೆಂದು ಕವಿ ಆಶಸಿದಾದರೆ?


ಎಲೆರೂ ಇಂದೆೇ ಭೂಮಿತಾಯಿಯ್ ಕುಡಿಗಳಂದು ಪ್ಣ ತಡಬೆೇಕಂದು ಕವಿ ಆಶಸಿದಾುರೆ.
೩. ಕಳಸ್, ಶಲುಬೆ, ಬಿಳಿ ಮಿನಾರು ಇವು ಯಾವ ಧಮವದ ಸ್ಂಕೆೇತ್ಗಳಾಗಿವ?
ಕಳ್ಸ- ಹಿಂದೂ ಧಮಮ, ಶಲುಬೆ – ಕರೈಸಿಧಮಮ, ಬಿಳ್ಳ ಮಿನಾರು – ಮುಸಿೆಂ ಧಮಮದ ಸಂಕೇತಗಳಾಗಿವೆ.
೪. ರಸ್ ಕವಿತ್ಾ ಒಂದೇ ಆದರೂ ಅದರ ರಚನೆಗೆ ಬಳಕೆಯಾಗುತ್ರತರುವ ಛಂದೇ ಪಿಕಾರಗಳು ಯಾವುವು?
ರಸ ಕವಿತಾ ಒಂದೆೇ ಆದರೂ ಅದರ ರಚ್ನೆಗೆ ಬಳ್ಕಯಾಗುತಿಿರುವ ಛಂದೊೇ ಪ್ರಕಾರಗಳು ಕಂದ, ವೃತಿ, ತಿರಪ್ದ,ವಚ್ನಗಳಾಗಿವೆ.
೫. ನಿತೊಯೇತ್ಿವ ಕವಿ ಎಂದೇ ಪಿಸಿದಾರಾಗಿರುವ ಕವಿ ಯಾರು? ಕ. ಎಸ. ನಿಸ್ವರ್‌ಅಹಮದ.
ಆ. ಕೆಳಗಿನ ಪಿಶ್ನೆಗಳಿಗೆ ಎರಡು-ಮೂರು ವಾಕಯಗಳಲ್ಲಿ ಉತ್ತರಿಸಿ.
೧. ಆಂಗಿರು ಆಫಿಿಕನೆರಲ್ಲಿ ಹರಿವ ನೆತ್ತರೊಂದ ಎಂದು ಕವಿ ಹೇಳಿರುವುದರ ಔಚಿತ್ಯವೇನು?
ಜಗತಿಿನಲ್ಲೆ ಬೆೇರೆ ಬೆೇರೆ ದೆೇಶದಲ್ಲೆ ಬೆೇರೆ ಬೆೇರೆ ಬಣುದ ಜನರನುು ಕಾಣುತೆಿೇವೆ. ಆಂಗೆರು ಬಿಳ್ಳ ಬಣುದವರಾಗಿರುತಾಿರೆ.
ಆಫಿಿಕನುರು ಕಪು ಿ ಬಣುದವರಾಗಿರುತಾಿರೆ. ಆದರೆ ಅವರೆಲೆರ ದೆೇಹದಲ್ಲೆ ಹರಿಯ್ುವ ರಕಿದ ಬಣು ಮಾತರ ಒಂದೆೇ ಆಗಿದೆ. ರಕಿದ
ಬಣುದಲ್ಲೆ ಯಾವುದೆೇ ಭೇದಭಾವ ಇಲೆ. ಆದುರಿಂದ ನಾವು ಯಾವುದೆೇ ರಿೇತಿಯ್ ಭೇದಭಾವ ಮಾಡದೆ ಎಲೆರೂ ಹಂದಾಣಿಕಯಿಂದ
ಬಾಳ್ಬೆೇಕು ಎಂದದಾುರೆ.
೨. ಭೌಗೊೇಳಿಕವಾಗಿ ಭಾರತ್ರೇಯರೆಲಾಿ ಒಂದೇ ಎಂದು ನಿಸ್ವರ್್‌ಅಹಮದ್‌ಅವರು ಹೇಗೆ ನಿರೂಪ್ಪಸಿದಾದರೆ?
ಕನಾಮಟ್ಕ, ವಂಗ, ಆಂಧಿ, ಇವು ಭಾರತದ ಬೆೇರೆ ಬೆೇರೆ ರಾಜಯಗಳು. ಆದರೆ ಭಾರತದ ಯಾವುದೆೇ ಭೂಪ್ರದೆೇಶದಲ್ಲೆದುರೂ
ಎಲೆರೂ ಭಾರತಿೇಯ್ರೆೇ. ಭಾರತಿೇಯ್ರೆಲೆರೂ ಒಂದಾಗಿ ಬಾಳ್ಬೆೇಕು. ಎಲೆ ದಕಿೆನಲೂೆ ಇರುವ ಗಾಳ್ಳ, ಮುಗಿಲು ಒಂದೆೇ ಆಗಿದೆ.
ಪ್ಂಚ್ಭೂತಗಳಾದ ಭೂಮಿ, ಆಕಾಶ, ಗಾಳ್ಳ, ನಿೇರು, ಬೆಂಕಿ ಇವು ಯಾವುದೆೇ ರಿೇತಿಯ್ ಭೇದಭಾವವನುು ಮಾಡುತಿಿಲೆ. ಆದುರಿಂದ
ಭಾರತಿೇಯ್ರಾದ ನಾವೆಲೆ ಸೌಹಾದಮದಂದ ಬಾಳ್ಬೆೇಕಂದು ಕವಿ ಹೇಳ್ಳದಾುರೆ.
್‌್‌

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 15 ~

್‌್‌೩. ಬಣು ಬೆೇರೆಯಾದರೂ ಜಿೇವರಸ್ ಒಂದೇ ಎಂಬ ಭಾವನೆ ಈ ಕವನದಲ್ಲಿ ಹೇಗೆ ವಯಕತವಾಗಿದ?
ಆಂಗೆರು ಬಿಳ್ಳಯ್ರು ಮತುಿ ಆಫಿಿಕನುರು ಕರಿಯ್ರು. ಆದರೆ ಇವರಲ್ಲೆ ಹರಿಯ್ುವ ರಕಿದ ಸಾರೂಪ್, ಬಣು ಒಂದೆೇ ಆಗಿದೆ.
ಅಕಿೆ ರಾಗಿ ಬೆಳಗಳು ಬಿಳ್ಳ ಮತುಿ ಕಪು ಿ ಬಣುದಂದ ಕೂಡಿದೆ. ಆದರೆ ಅವುಗಳು ಬೆಳಯ್ುವಾಗ ಹುಲ್ಲೆನ ಬಣು ಹಸಿರೆೇ ಆಗಿದೆ. ಹಿೇಗೆ
ಬಣು ಬೆೇರೆ ಬೆೇರೆಯಾದರೂ ಅವುಗಳ್ಲ್ಲೆರುವ ಜಿೇವರಸ ಒಂದೆೇ ಆಗಿದೆ ಎಂದು ಕವಿ ಹೇಳ್ಳದಾುರೆ.
೪. ಬೆಳಕ್ರನ ಸ್ತ್ಾ ಮತ್ುತ ರಸ್ಕವಿತ್ಾ ಒಂದೇ ಎನುೆವುದಕೆು ನಿಸ್ವರ್್‌ಅಹಮದ್‌ಅವರು ನಿೇಡಿರುವ ನಿದಶವನಗಳಾವುವು?
ಬಾಣ ಬಿರುಸು, ಕುಂಡ, ಹಣತೆ ಇವು ಬೆಳ್ಕಿನ ಬೆೇರೆ ಬೆೇರೆ ಮೂಲಗಳು. ಇವುಗಳ್ ಸಾರೂಪ್ ಬೆೇರೆಯಾದರೂ
ಇವುಗಳ್ಲ್ಲೆರುವ ಬೆಳ್ಕಿನ ಸತಾ ಒಂದೆೇ ಆಗಿದೆ. ಕಂದಪ್ದಯ, ವೃತಿ, ಛಂದಸುಿ, ತಿರಪ್ದ, ವಚ್ನ ಇವುಗಳು ಸ್ವಹಿತಯದ ಬೆೇರೆ ಬೆೇರೆ
ಪ್ರಕಾರಗಳಾಗಿವೆ. ಆದರೆ ಇವುಗಳ್ಲ್ಲೆರುವ ರಸಕವಿತಾ ಒಂದೆೇ ಆಗಿದೆ ಎಂದು ಕವಿ ಹೇಳ್ಳದಾುರೆ.
ಇ. ಕೆಳಗಿನ ಪಿಶ್ನೆಗೆ ಎಂಟು-ಹತ್ುತ ವಾಕಯಗಳಲ್ಲಿ ಉತ್ತರಿಸಿ.
೧. ʼರ್ೂಮಿತಾಯ ಕುಡಿಗಳುʼ ಪದಯದ ಸ್ವರಾಂಶವನುೆ ನಿಮಮ ಮಾತ್ುಗಳಲ್ಲಿ ಬರೆಯಿರಿ.
ಪ್ರಕೃತಿಯ್ಲ್ಲೆ ಅಪಾರವಾದ ವೆೈವಿಧಯ ಇದುರೂ ಒಳ್ಗೆ ಸ್ವಮರಸಯವಿದೆ. ಹಾಗೆಯ್ಕೇ ಮಾನವರಾದ ನಾವೆಲೆರೂ
ಒಂದಾಗಿರಬೆೇಕು. ನಮಮ ದೆೇಶದಲ್ಲೆ ನಾವು, ನಿೇವು, ಅವರು, ಇವರು ಎಂಬ ಭಿನುತೆಗಳ್ಳಲೆ. ಈ ಭೂಮಿಯ್ಲ್ಲೆರುವ ನಾವೆಲೆರೂ ಒಂದೆೇ
ಎಂಬ ಭಾವನೆಯಿಂದ ಬಾಳ್ಬೆೇಕು. ನಾವೆಲೆರೂ ಭೂಮಿತಾಯ್ ಕುಡಿಗಳಂದು ಪ್ಣ ತಡಬೆೇಕು ಎಂದು ಕವಿ ಹೇಳ್ಳದಾುರೆ.
ಭಾರತಾಂಬೆಯ್ ಮಕೆಳಾದ ನಮೆಮಲೆರ ಆಚಾರ-ವಿಚಾರ, ನಡೆ-ನುಡಿ, ದೆೈಹಿಕ ಲಕಷಣಗಳು ಬೆೇರೆ ಬೆೇರೆ ಆಗಿದುರೂ ನಮೆಮಲೆರ
ತಾಯಿಯಬಬಳ ಎಂಬುದನುು ಮನಸಿಿನಲ್ಲೆ ಇಟ್ುೆಕೊಂಡಿರಬೆೇಕು. ಹಿಂದುಗಳ್ ಧಮಮ ಸಂಕೇತ ಕಳ್ಸ, ಕರೈಸಿರ ಸಂಕೇತ ಶಲುಬೆ,
ಮುಸಿೆಮರ ಸಂಕೇತ ಬಿಳ್ಳ ಮಿನಾರು ಹಿೇಗೆ ಬೆೇರೆ ಬೆೇರೆ ಇದುರೂ ಎಲೆ ಧಮಮದ ಉಸಿರು ಒಂದೆೇ ಆಗಿದೆ. ನಾವು ಬೆೇರೆ ಬೆೇರೆ
ಧಮಮಕೆ ಸ್ೇರಿದುರೂ ನಮೆಮಲೆರ ಚಿಂತನೆಗಳು ಒಂದೆೇ ಆಗಿರಬೆೇಕು ಎಂದು ಕವಿ ಹೇಳ್ಳದಾುರೆ.
ಜಗತಿಿನ ಯಾವುದೆೇ ದೆೇಶದ ಜನಾಂಗಗಳ್ಳರಲ್ಲ ಅವರೆಲೆರೂ ಮನುಷ್ಯ ಜಾತಿಗೆ ಸ್ೇರಿದವರು. ಬಿಳ್ಳಯ್ರಾದ ಆಂಗೆರೆೇ
ಇರಲ್ಲ, ಕರಿಯ್ರಾದ ಆಫಿಿಕನುರೆೇ ಇರಲ್ಲ ಅವರ ದೆೇಹದಲ್ಲೆ ಹರಿಯ್ುವ ರಕಿ ಒಂದೆೇ ಆಗಿರುತಿದೆ. ಹಾಗೆಯ್ಕೇ ಅಕಿೆ ರಾಗಿ
ಬೆೇಳಕಾಳುಗಳು ಕರಿ-ಬಿಳ್ಳ ಬಣುಗಳ್ನುು ಹಂದದುರೂ ಅವೆಲೆವೂ ಮೂಲದಲ್ಲೆ ಬೆಳಯ್ುವಾಗಿನ ಹುಲುೆ ಹಸಿರೆೇ ಆಗಿರುತಿದೆ. ಹಾಗಾಗಿ
ʼಮನುಜ ಜಾತಿ ತಾನಂದೆೇ ವಲಂʼ ಎಂಬ ಮಾತನುು ಕವಿವಾಣಿಯಾಗಿ ನಿಸ್ವರ್‌ಅಹಮದ್‌ಅವರು ತಿಳ್ಳಸಿದಾುರೆ.
ಪ್ಟ್ರಕಿ, ಬಾಣ ಬಿರುಸುಗಳ್ಳರಲ್ಲ, ಹಣತೆಯ್ಲ್ಲೆ ಉರಿಯ್ುವ ದೇಪ್ವಿರಲ್ಲ ಎಲೆವೂ ಬೆಳ್ಕಿನ ಬೆೇರೆ ಬೆೇರೆ ರೂಪ್ಗಳ
ಆಗಿದುು, ಅವುಗಳ್ ಸತಾ ಒಂದೆೇ. ಅಂತೆಯ್ಕೇ ಸ್ವಹಿತಯದ ವಿವಿಧ ಪ್ರಕಾರಗಳಾದ ಕಂದ, ವೃತಿ, ತಿರಪ್ದ, ಶರಣರ ವಚ್ನಗಳು ಇವೆಲೆವೂ
ಕಾವಯಲಕಷಣಗಳ್ಲ್ಲೆ ಭಿನುವಾಗಿದುರೂ ಅದರಲ್ಲೆರುವ ರಸಕವಿತಾವು ಒಂದೆೇ ಆಗಿದೆ ಎಂದು ಕವಿ ಹೇಳ್ಳದಾುರೆ.
ಕನಾಮಟ್ಕ, ಬಂಗಾಳ್, ಆಂಧಿ ರಾಜಯಗಳು ಬೆೇರೆಬೆೇರೆಯಾದರೂ ನಾವೆಲೆರೂ ಭಾರತದ ದೆೇಶದ ಪ್ರಜ್ಞಗಳೇ ಆಗಿದೆುೇವೆ. ಪೂವಮ,
ಉತಿರ, ದಕಿಷಣ, ಪ್ಶಚಮ ಹಿೇಗೆ ದಕುೆಗಳು ಬೆೇರೆಯಾಗಿದುರೂ ಅಲೆಲೆ ಬಿೇಸುವ ಗಾಳ್ಳ ಹಾಗೂ ಆಕಾಶ ಎಲೆಡೆಯ್ೂ ಒಂದೆೇ ಆಗಿದೆ.
ಹಾಗೆಯ್ಕೇ ದೆೇಶದ ಯಾವುದೆೇ ಮೂಲಯ್ಲ್ಲೆ ನಾವು ವಾಸಿಸಿರಲ್ಲ ನಾವೆಲೆರೂ ಭಾರತಿೇಯ್ರು ಒಂದೆೇ ಎಂದು ಕವಿ ಹೇಳುತಾಿರೆ. ಇದು
ಈ ಕವಿತೆಯ್ ಆಶಯ್ವಾಗಿದೆ.
ಈ. ಕೆಳಗಿನ ಸ್ವಲುಗಳ ಸ್ಂದರ್ವಗಳನುೆ ಸ್ವಾರಸ್ಯಸ್ಹಿತ್ ವಿವರಿಸಿ.್‌೧. “ರ್ೂಮಿತಾಯ ಕುಡಿಗಳೆಂದು ಪಣವ ತೊಡಿರಿ ಇಂದ”.
ಆಯ್ಕೆ : ಈ ವಾಕಯವನುು ಕ. ಎಸ. ನಿಸ್ವರ್‌ಅಹಮದ್‌ಅವರು ಬರೆದರುವ ʼಸಮಗರ ಕವಿತೆಗಳುʼ ಕವನ ಸಂಕಲನದಂದ
ಆಯ್ು ʼಭೂಮಿತಾಯ್ ಕುಡಿಗಳುʼ ಪ್ದಯಭಾಗದಂದ ಆರಿಸಿಕೊಳ್ಿಲಾಗಿದೆ.

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 16 ~

ಸಂದಭಮ : ನಮಮ ಈ ದೆೇಶದಲ್ಲೆ ಬೆೇರೆ ಬೆೇರೆ ಮತಧಮಮದ ಸಮುದಾಯ್ದ ಜನರಿದಾುರೆ. ಅವರಲ್ಲೆ ನಾವು, ನಿೇವು,
ಅವರು, ಇವರು ಎಂಬ ಭಿನುತೆಗಳು ಇದೆುೇ ಇದೆ. ಆದರೂ ನಾವೆಲೆರೂ ಭಾರತಿೇಯ್ರು. ನಮೆಮಲೆರ ತಾಯಿ ಒಬಬಳೇ. ನಾವೆಲೆರೂ
ಭೂಮಿತಾಯಿಯ್ ವಂಶದ ಕುಡಿಗಳಂದು ಪ್ಣವ ತಡಬೆೇಕಂದು ಕವಿ ಹೇಳ್ಳದಾುರೆ.
ಸ್ವಾರಸಯ : ಪ್ರಕೃತಿಯ್ಲ್ಲೆ ಅಪಾರ ವೆೈವಿಧಯವಿದುರೂ ಸ್ವಮರಸಯ ಇರುವಂತೆ ಭೂಮಿತಾಯ್ ಕುಡಿಗಳು ನಾವೆಂದು ಪ್ಣತಟ್ುೆ
ಒಂದಾಗಿರಬೆೇಕು ಎಂಬುದು ಇಲ್ಲೆ ಸ್ವಾರಸಯಪೂಣಮವಾಗಿ ಮೂಡಿ ಬಂದದೆ.
೨. “ಸ್ಾಸ್ಾಭಾವ ಚಹರೆ ಬೆೇರೆ ತಾಯ ಬಸಿರು ಒಂದ”.
ಆಯ್ಕೆ : ಈ ವಾಕಯವನುು ಕ. ಎಸ. ನಿಸ್ವರ್‌ಅಹಮದ್‌ಅವರು ಬರೆದರುವ ʼಸಮಗರ ಕವಿತೆಗಳುʼ ಕವನ ಸಂಕಲನದಂದ
ಆಯ್ು ʼಭೂಮಿತಾಯ್ ಕುಡಿಗಳುʼ ಪ್ದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಭರತಭೂಮಿಯ್ ಮಕೆಳಾದ ನಾವು ನಮಮ ಸಾಭಾವ, ಆಚಾರ-ವಿಚಾರ, ನಡೆ-ನುಡಿ, ದೆೈಹಿಕ ಲಕಷಣಗಳು
ಬೆೇರೆಬೆೇರೆಯಾಗಿದುರೂ ಸಹ ಎಲೆರೂ ಭಾರತಮಾತೆಯ್ ಬಸಿರಿನಿಂದ ಬಂದವರೆೇ ಆಗಿದೆುೇವೆ ಎಂದು ಕವಿ ಹೇಳ್ಳದಾುರೆ.
ಸ್ವಾರಸಯ : ಒಂದೊಂದು ಕಡೆಯ್ ಜನರ ಆಚಾರ-ವಿಚಾರ ಸಂಪ್ರದಾಯ್ಗಳು, ಸಾಭಾವಗಳು ಬೆೇರೆ ಬೆೇರೆಯಾಗಿದುರೂ
ಮನುಷ್ಯರಾದ ನಾವೆಲೆರೂ ಒಂದೆೇ ಎಂಬುದು ಇಲ್ಲೆನ ಸ್ವಾರಸಯವಾಗಿದೆ.
೩. “ಕನಾವಟಕ ವಂಗ ಆಂಧಿ ಭಾರತ್ರೇಯರೊಂದ”.
ಆಯ್ಕೆ : ಈ ವಾಕಯವನುು ಕ. ಎಸ. ನಿಸ್ವರ್‌ಅಹಮದ್‌ಅವರು ಬರೆದರುವ ʼಸಮಗರ ಕವಿತೆಗಳುʼ ಕವನ ಸಂಕಲನದಂದ
ಆಯ್ು ʼಭೂಮಿತಾಯ್ ಕುಡಿಗಳುʼ ಪ್ದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಭಾರತ ದೆೇಶದ ಜನರು ಕನಾಮಟ್ಕ, ವಂಗ, ಆಂಧಿ ಹಿೇಗೆ ಬೆೇರೆ ಬೆೇರೆ ರಾಜಯಗಳ್ಲ್ಲೆ ವಾಸಿಸುತಿಿದುರೂ ಎಲೆರೂ
ಈ ದೆೇಶದ ಪ್ರಜ್ಞಗಳೇ ಆಗಿದಾುರೆ. ಎಲೆರೂ ಭಾರತಾಂಬೆಯ್ ಮಕೆಳು, ಭಾರತಿೇಯ್ರೆೇ ಆಗಿದಾುರೆ. ನಾವು ಯಾವುದೆೇ ರಾಜಯದಲ್ಲೆದುರೂ
ಭಾರತಿೇಯ್ರೆೇ ಎಂಬುದನುು ಕವಿ ಇಲ್ಲೆ ಹೇಳ್ಳದಾುರೆ.
ಸ್ವಾರಸಯ : ನಾವೆಲೆ ವಾಸಿಸುವ ಪ್ರದೆೇಶಗಳು ಬೆೇರೆಬೆೇರೆಯಾಗಿದುರೂ ನಾವೆಲೆರೂ ಭಾರತಿೇಯ್ರು ಎಂಬುದನುು ಕವಿ ಇಲ್ಲೆ
ಸ್ವಾರಸಯಪೂಣಮವಾಗಿ ಹೇಳ್ಳದಾುರೆ.
ಉ. ಗುಂಪ್ಪಗೆ ಸ್ಯೇರದ ಪದವನುೆ ಆರಿಸಿ ಬರೆಯಿರಿ.
೧. ಕಂದ, ವೃತಿ, ಉಪ್ಮಾ, ತಿರಪ್ದ = ಉಪಮಾ ೨. ನಾನು, ನಿೇನು, ಅವರು, ಒಂದೆ = ಒಂದ
೩. ಅಕಿೆ, ರಾಗಿ, ಮಾವು, ಗೊೇಧ = ಮಾವು ೪. ಬಾಣ, ಹಣತೆ, ಕುಂಡ, ಬಿರುಸು = ಹಣತೆ
೫. ಕಳ್ಸ, ವಚ್ನ, ಶಲುಬೆ, ಮಿನಾರ್‌ = ವಚನ
* ಭಾಷಾಭಾಯಸ್: ಅ. ಕೆಳಗಿನ ಪದಗಳಿಗೆ ಸ್ಮಾನಾರ್ವಕ ಪದಗಳನುೆ ಬರೆಯಿರಿ.
೧. ನೆತಿರು= ರಕತ್‌ ೨. ಭೂಮಿ= ಇಳೆ ೩. ತಾಯಿ= ಅಮಮ ೪. ಬಸಿರು= ಹಟೆೆ ೫. ಮುಗಿಲು= ಆಕಾಶ ೬. ಗಾಳ್ಳ= ವಾಯು
ಆ. ಕೆಳಗಿನ ಪದಗಳ ವಿರುದಾಾರ್ವಕ ರೂಪವನುೆ ಬರೆಯಿರಿ.
೧. ಧಮಮ x ಅಧಮವ ೨. ಕರಿದು x ಬಿಳಿದು ೩. ಬಿಳುಪು x ಕಪು ಿ ೪. ಹಗಲು x ರಾತ್ರಿ ೫. ಬೆಳ್ಕು x ಕತ್ತಲು
ಇ. ಕೆಳಗಿನ ತ್ತ್ಿಮಗಳಿಗೆ ತ್ದಭವ ರೂಪವನುೆ ಬರೆಯಿರಿ.
೧. ವಣಮ – ಬಣು್‌ ೨. ಧಮಮ – ದರುಮ / ದಮಮ ೩. ಪ್ರಣತಿ – ಹಣತೆ ೪. ಭೂಮಿ – ಬುವಿ

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 17 ~

ಈ. ಕೆಳಗಿನ ಪದಗಳನುೆ ಬಿಡಿಸಿ ಸ್ಂಧಿಯನುೆ ಹಸ್ರಿಸಿ.


೧. ಕುಡಿಗಳಂದು = ಕುಡಿಗಳು + ಎಂದು – ಲೇಪ ಸ್ಂಧಿ ೨. ಧಮಮದುಸಿರು = ಧಮವದ + ಉಸಿರು – ಲೇಪ ಸ್ಂಧಿ
೩. ನೆತಿರೊಂದೆ = ನೆತ್ತರು + ಒಂದ – ಲೇಪ ಸ್ಂಧಿ ೪. ಪೂವೇಮತಿರ = ಪೂವವ + ಉತ್ತರ – ಗುಣ ಸ್ಂಧಿ
೫. ಭಾರತಿೇಯ್ರೊಂದೆ = ಭಾರತ್ರೇಯರು + ಒಂದ – ಲೇಪ ಸ್ಂಧಿ
ಉ, ಹಂದಿಸಿ ಬರೆಯಿರಿ.
೧. ಪೂವಮ - ಮೂಡಣ
೨. ಪ್ಶಚಮ - ಪಡುವಣ
೩. ಉತಿರ - ಬಡಗಣ
೪. ದಕಿಷಣ - ತೆಂಕಣ
********************

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 18 ~

೫. ಶಶುನಾಳ ಶರಿೇಫ ಸ್ವಹೇಬರು


------------------------------------------------------------------------
ಕೃತ್ರಕಾರರ ಪರಿಚಯ : ಲೇಕಕರು : ಆರ್. ಎಸ. ಸ್ುಂಕದ
್‌ಆರ. ಎಸ. ಸುಂಕದ ಅವರ ಪೂಣಮ ಹಸರು ರಾಮಕೃಷ್ು ಶ್ರೇಪಾದರಾವ್‌ಸುಂಕದ. ಇವರು ಧಾರವಾಡ ಜಿಲೆಯ್ ನವಲಗುಂದ
ತಾಲೂೆಕಿನ ಮೊರಬದಲ್ಲೆ 1951 ರಲ್ಲೆ ಜನಿಸಿದರು. ʼಕನುಡ ವಾಯಕರಣʼ, ʼಗಂಗಾಧರ ಮಡಿವಾಳೇಶಾರ ತುರಮುರಿ ಒಂದು ಅಧಯಯ್ನʼ,
ʼಮೊರಬ ಗಾರಮದ ಸ್ವಂಸೆೃತಿಕ ಅಧಯಯ್ನʼ ಇವು ಇವರ ಕೃತಿಗಳು. ಪ್ರಸುಿತ ಗದಯಭಾಗವನುು ಶ್ರೇಯ್ುತರು ಸಂಪಾದಸಿರುವ ʼಶ್ರೇ
ಶಶುನಾಳ್ ಶರಿೇಫ ಸ್ವಹೇಬರ ಅನುಭಾವ ಗಿೇತ ಮಂಜರಿʼ ಕೃತಿಯಿಂದ ಆರಿಸಿಕೊಳ್ಿಲಾಗಿದೆ.
ಅ. ಕೆಳಗಿನ ಪಿಶ್ನೆಗಳಿಗೆ ಒಂದು ವಾಕಯದಲ್ಲಿ ಉತ್ತರಿಸಿ.
೧. ಶರಿೇಫರು ಯಾವ ಮಾತ್ನುೆ ಹುಸಿಗೊಳಿಸಿದರು?
ಶರಿೇಫರು ತತಿವವಿವೆೇಚ್ನೆ, ಶಾಸರಶರವಣ ಮುಂತಾದವು ಕೇವಲ ಉಚ್ಚಜನರ ಸೊತೆಿಂಬುದನುು ಹುಸಿಗೊಳ್ಳಸಿದರು.
೨. ಶರಿೇಫರು ಸ್ಾಪಿಯತ್ೆದಿಂದ ಏನನುೆ ಕಲ್ಲತ್ರು?
ಶರಿೇಫರು ಸಾಪ್ರಯ್ತುದಂದ ಉದುಮ ಹಾಗೂ ಮೊೇಡಿಗಳ್ನುು ಕಲ್ಲತರು.
೩. ಶರಿೇಫರು ಭಾಗವಹಿಸ್ುತ್ರತದದ ಇಸ್ವಿಂ ಹಬಿ ಮತ್ುತ ಮೆೇಳಗಳಾವುವು?
ಶರಿೇಫರು ಮೊಹರಂ ಹಬಬ ಮತುಿ ಕಬಮಲಾ, ಅಲಾವಿ ಆಚ್ರಣೆಗಳ್ಲ್ಲೆ ಭಾಗವಹಿಸುತಿಿದುರು.
೪. ಶರಿೇಫರಿಗೆ ಸ್ಹಿಸ್ಲಾಗದ ಆಘಾತ್ವಾಯಿತ್ು. ಏಕೆ?
ತಮಮ ಮಗಳ್ ಮತುಿ ಹಂಡತಿಯ್ ಮರಣದಂದ ಶರಿೇಫರಿಗೆ ಸಹಿಸಲಾಗದ ಆಘಾತವಾಯಿತು.
ಆ. ಕೆಳಗಿನ ಪಿಶ್ನೆಗಳಿಗೆ ಮೂರು-ನಾಲುು ವಾಕಯಗಳಲ್ಲಿ ಉತ್ತರಿಸಿ.
೧. ಶರಿೇಫರ ಬಾಲಯವು ಹಿಂದೂ ಪರಂಪರೆಯಂದಿಗೆ ಹೇಗೆ ಬೆರೆತ್ುಹೇಗಿತ್ುತ? ವಿವರಿಸಿ.
ಶರಿೇಫರ ಬಾಲಯ ಶಶುನಾಳ್ದಲ್ಲೆ ಕಳಯಿತು. ಪಾರಥಮಿಕ ಶಕಷಣದ ವಿದಾಯಭಾಯಸವೂ ಅಲ್ಲೆಯ್ಕೇ ಕೂಲ್ಲಮಠದಲ್ಲೆ ಕನುಡ
ಮುಲ್ಲೆಯ್ವರೆಗೆ ನಡೆಯಿತು. ರಾಮಾಯ್ಣ, ಮಹಾಭಾರತ, ಅಲೆಮಪ್ರಭುಗಳ್ ಬಯ್ಲಾಟ್ದಲ್ಲೆ ಪಾತರವಹಿಸುತಿಿದುರು. ಜಾತೆರ,
ಉತಿವಗಳ್ಲ್ಲೆ ಸವಮಜೆ , ನಿಜಗುಣಶವಯೇಗಿ, ಸಪ್ಮಭೂಷ್ಣ ಶವಯೇಗಿ ಮೊದಲಾದವರ ಕಾವಯವಾಚ್ನ ಮಾಡುತಿಿದುರು. ಹಿೇಗೆ
ಅವರ ಬಾಲಯವು ಹಿಂದು ಪ್ರಂಪ್ರೆಯಂದಗೆ ಬೆರೆತುಹೇಗಿತುಿ.
೨. ಶರಿೇಫರು ತ್ಮಗಾದ ದುುಃಖವನುೆ ಕಡಿಮೆ ಮಾಡಿಕೊಂಡ ಬಗೆಯನುೆ ತ್ರಳಿಸಿ.
ಶರಿೇಫರು ತಮಮ ಮಗಳ್ ಮತುಿ ಹಂಡತಿಯ್ ಮರಣದಂದ ಸಹಿಸಲಾಗದ ದುುಃಖವನುು ಹಂದದರು. ಆದರೂ
ಧೈಯ್ಮಗೆಡದೆ ಆ ದುುಃಖವನುು ಸ್ವಧು ಸತುಿರುಷ್ರ ಸಹವಾಸದಂದ ಕಡಿಮೆ ಮಾಡಿಕೊಳ್ಿತಡಗಿದರು. ದೆೇವರ ಧಾಯನ ಹಾಗೂ
ಉಪಾಸನೆಗಳ್ಳಂದ ಮತುಿ ಜನರಿಗೆ ಅಧಾಯತಮ –ಸುಬೊೇಧ ಧಮಮ-ನಿೇತಿ ಮಾತುಗಳ್ನುು ಬೊೇಧಸುವ ಹವಾಯಸದಂದ ತಮಮ
ದುುಃಖವನುು ದೂರಗೊಳ್ಳಸಿಕೊಂಡರು.
೩. ಗುರುಪಂರ್ ಎಂದರೆೇನು? ಗುರುಗಳ ಮಹತ್ಾವೇನು?
ಗುರುಗಳ್ಲ್ಲೆ ಭಕಿಿಭಾವವನುು ತೇರಿ ನಡೆಯ್ುವವರನುು ಗುರುಪ್ಂಥದವರೆಂದು ಕರೆಯ್ುತಾಿರೆ. ಗುರುಗಳ್ಳಗೆ ನಮಮಲ್ಲೆ
ಅಗರಸ್ವಥನವಿದೆ. ಶರಿೇಫರು ಗುರುವಿಗಾಗಿ ಹುಡುಕುವಾಗ ಗುರುಗೊೇವಿಂದಭಟ್ೆರೆಂಬ ಗುರುಗಳು ದೊರಕಿದರು. ಶಕಿಿಯ್
ಉಪಾಸಕರಾಗಿದು ಅವರು ಉದಾರ ಹೃದಯ್ದವರಾಗಿದುು ಮನುಕುಲ ಒಂದೆೇ ಎಂಬ ಭಾವನೆ ಹಂದದುರು.

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 19 ~

ಇ. ಕೆಳಗಿನ ಪಿಶ್ನೆಗಳಿಗೆ ಏಳು-ಎಂಟು ವಾಕಯಗಳಲ್ಲಿ ಉತ್ತರಿಸಿ.


೧. ಗೊೇವಿಂದರ್ಟೆರು ಯಾರು? ಅವರ ಗುಣಸ್ಾಭಾವಗಳನುೆ ತ್ರಳಿಸಿರಿ.
ಗೊೇವಿಂದಭಟ್ೆರು ಕಳ್ಸ ಗಾರಮದವರು. ಜಾ
ೆ ನಿಗಳೂ, ವಿದಾಯವಂತರೂ ಎಂದು ಖಾಯತಿಗಳ್ಳಸಿದುರು. ನಗುಮೊಗದ
ದವಯವಯಕಿಿಗಳಾಗಿದುರು. ಕೈಯ್ಲ್ಲೆ ತಾಮರದ ತಂಬಿಗೆ, ಹಗಲ ಮೆೇಲ ಪ್ಂಚ, ನಡುವಿನಲ್ಲೆ ಲಂಗೊೇಟಿ ಇವು ಅವರ
ವೆೇಷ್ಭೂಷ್ಣಗಳಾಗಿದುವು. ಗುರು ಗೊೇವಿಂದರು ಶಕಿಿಯ್ ಉಪಾಸಕರಾಗಿದುರು. ಉದಾರ ಹೃದಯಿಗಳಾದ ಅವರು ಮಾನವ ಕುಲ
ಒಂದೆೇ ಎಂಬ ಭಾವನೆಯ್ನುು ಇಟ್ುೆಕೊಂಡಿದುರು. ಜಾತಿ-ಮತಗಳ್ ಭೇದವೆಂದರೆ ಇವರಿಗೆ ಆಗುತಿಿರಲ್ಲಲೆ. ಸಾಜಾತಿೇಯ್ನಲೆದ ತಮಮ
ಮುಸಲಾಮನ ಶಷ್ಯನಿಗೆ ಮುಕಿ ಹೃದಯ್ದಂದ ವಿದಾಯದಾನ ಮಾಡಿದರು. ಗುರುಶಷ್ಯರಿಬಬರೂ ಒಂದೆೇ ತಟ್ಟೆಯ್ಲ್ಲೆ ಊಟ್ ಮಾಡುತಿಿದುರು.
೨. ಶರಿೇಫರ ತ್ತ್ಾಪದಗಳ ವೈಶಷ್ೆಯವನುೆ ವಿವರಿಸಿ.
ಭರತಭೂಮಿಯ್ ಪುಣಯಪುರುಷ್ರಲ್ಲೆ ಒಬಬರಾದ ಶಶುನಾಳ್ ಶರಿೇಫ ಸ್ವಹೇಬರು ಜಾನಪ್ದದ ಪ್ರತಿನಿಧಯಾಗಿ ಸ್ವಮಾನಯ
ಮನುಷ್ಯನಿಗೂ ಅಥಮವಾಗುವಂತೆ ಮಾನವತೆಯ್ ತತಿವಬೊೇಧನೆಯ್ನುು ಮಾಡಿದಾುರೆ. ತತಿವವಿವೆೇಚ್ನೆ, ಶಾಸರಶರವಣ ಮುಂತಾದವು
ಕೇವಲ ಉಚ್ಚಜನರ ಸೊತೆಿಂಬ ಮೂಢ ತಿಳ್ಳವಳ್ಳಕಯ್ನುು ಸುಳಾಿಗಿಸಿ ಧಮಮಪ್ರಿಪಾಲನೆ ಹಾಗೂ ತತಿವಸೌರಭವನುು ಪ್ರತಿಯಬಬರೂ
ಸವಿಯ್ಲು ಅಹಮರೆಂಬುದನುು ಸ್ವರಿದಾುರೆ. ವೆೇದಶಾಸರದ ಬಗೆಗ ತಿಳ್ಳಯ್ದವರು ಶರಿೇಫರ ತತಿವಪ್ದಗಳ್ನುು ಗುನುಗುಡುತಾಿರೆ.
ಮನೆಮನೆಗೂ ಅಲದಾಡಿ ಜಿೇವ ಹರೆಯ್ುವ ದಾಸಯ್ಯಗಳು ಭಿಕ್ಷುಕರು ಇಂಥ ತತಿವಪ್ದಗಳ್ನುು ಹಾಡುತಾಿರೆ. ಸ್ವಮಾನಯವಯಕಿಿಯ್ು
ತನು ಜಿೇವನವನುು ಸ್ವಥಮಕಗೊಳ್ಳಸುವ ರಹಸಯ ಈ ಹಾಡುಗಳ್ಲ್ಲೆವೆ. ಶರಿೇಫರ ಹಾಡುಗಳ್ ಗತಿ ಗತುಿಗಳು ಜನಮನವನುು
ಹಿಡಿಯ್ುವಂಥವುಗಳಾಗಿವೆ.
೩. ಶರಿೇಫರು ಮತ್ುತ ಗೊೇವಿಂದರ್ಟೆರ ನಡುವಿನ ಅನ್ಯೇನಯತೆಯನುೆ ಕುರಿತ್ು ಬರೆಯಿರಿ.
ಶರಿೇಫರು ಗುರುವಿಗಾಗಿ ಹುಡುಕಾಡುತಿಿರುವಾಗ ಗುರುಗೊೇವಿಂದಭಟ್ೆರು ಅದಶಮಗುರುಗಳಾಗಿ ದೊರಕಿದರು. ಅವರು
ಉದಾರ ಹೃದಯಿಗಳಾಗಿದುು ಮನುಕುಲ ಒಂದೆೇ ಎಂಬ ಭಾವನೆಯ್ುಳ್ಿವರಾಗಿದುರು. ಜಾತಿ ಮತಭೇದವಿಲೆದೆ ತಮಮ ಮುಸಲಾಮನ
ಶಷ್ಯನಿಗೆ ಮುಕಿಹೃದಯ್ದಂದ ವಿದಾಯದಾನ ಮಾಡಿದರು. ಗುರುಶಷ್ಯರಿಬಬರೂ ಒಂದೆೇ ತಟ್ಟೆಯ್ಲ್ಲೆ ಊಟ್ ಮಾಡುತಿಿದುರು. ʼಅಸಮ
ತೆೇಜೊೇರೂಪ್ ಕಿರಣದೊಳ್ಗೆ ಬಂದು, ದೊರಕಿದಾ ಗುರು ದೊರಕಿದಾ ಸದುಗರು ನಿನು ಮಾಯ್ಕೆ ಮರುಳಾದೆ ಗುರುಗೊೇವಿಂದ ನಿೇ
ಪ್ರಮ ಗಾರುಡಿಗʼ ಎಂದು ಭಯ್ಭಕಿಿಯಿಂದ ಶರಿೇಫರು ಹಾಡಿದಾುರೆ. ಗುರುಶಷ್ಯರು ವಿಶ್ೇಷ್ವಾಗಿ ಕೂಡಿಕೊಂಡೆೇ ಇರುತಿಿದುರು.
ಅವರಿಗೆ ಅಂದನ ಸಮಾಜ ಬಹಿಷ್ಕೆರ ಹಾಕಿತುಿ. ಹಾಳು ದೆೇವಾಲಯ್ ಮತುಿ ಸ್ವವಮಜನಿಕ ಗುಡಿಗುಂಡಾರಗಳು ಅವರ
ವಸತಿಸ್ವಥನಗಳಾಗಿದುವು. ಗುರುಶಷ್ಯರಿಬಬರೂ ಸಮಾಜದ ತಪು ಿಗಳ್ನುು ತಿದುುವ ಕಲಸ ಮಾಡಿದರು.
೪. ಕಬವಲಾ ಮತ್ುತ ಅಲಾವಿಗಳ ನಡುವಿನ ವಯತಾಯಸ್ವೇನು?
ಮೊಹರಂ ಹಬಬದ ಸಂದಭಮದಲ್ಲೆ ಲೇಹಹಸಿವಾದ ಬಾಬಯ್ಯನನುು ಕೂಡಿಸುವ ಬಾಬಯ್ಯನ ಗುಡಿಯ್ ಮುಂದೆ ಗುಂಡಿ
ತೇಡಿ ಅದರಲ್ಲೆ ಬೆಂಕಿ ಉರಿಸುತಾಿರೆ. ಆ ಗುಂಡಿಗೆ ಅಲಾವಿ ಎಂದು ಕರೆಯ್ುತಾಿರೆ. ಕಬಾಮಲಾ ಇದು ಇರಾಕ್‌ದೆೇಶದಲ್ಲೆರುವ ಸಥಳ್.
ಹಜರತ್‌ಹುಸ್ೇನರು ಈ ಸಥಳ್ದಲ್ಲೆ ಶತುರಗಳೊಡನೆ ಹೇರಾಡಿ ಹುತಾತಮರಾದರು. ಮೊಹರಂ ಹಬಬದ ಕೊನೆಯ್ ದನ ಹಜರತ್‌
ಹುಸ್ೇನರನುು ಸ್ವಂಕೇತಿಸುವ ಲೇಹದ ಹಸಿಗಳ್ನುು ಮೆರವಣಿಗೆಯ್ಲ್ಲೆ ಹರಗೆ ತಂದು ಸ್ವುನ ಮಾಡಿಸಿ ಬಿಳ್ಳ ಬಟ್ಟೆಯ್ಲ್ಲೆ
ಅವುಗಳ್ನುು ಗಂಟ್ುಕಟ್ುೆತಾಿರೆ. ಇವು ಹುತಾತಮರಾದ ಹುಸ್ೇನರ ಸ್ವಂಕೇತಿಕ ಆಚ್ರಣೆಯಾಗಿದೆ.

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 20 ~

ಈ. ಕೆಳಗಿನ ಸ್ಂದರ್ವಗಳನುೆ ಸ್ವಾರಸ್ಯದಂದಿಗೆ ವಿವರಿಸಿ.


೧. “ಮುಕತ ಹೃದಯದಿಂದ ವಿದಾಯದಾನ ಮಾಡಿದರು”.
ಆಯ್ಕೆ : ಈ ವಾಕಯವನುು ಆರ. ಎಸ. ಸುಂಕದರವರು ಬರೆದ ʼಶ್ರೇ ಶಶುನಾಳ್ ಶರಿೇಫ ಸ್ವಹೇಬರ ಅನುಭಾವ ಗಿೇತಮಂಜರಿʼ
ಎಂಬ ಕೃತಿಯಿಂದ ಆಯ್ು ʼಶಶುನಾಳ್ ಶರಿೇಫ ಸ್ವಹೇಬರುʼ ಎಂಬ ಗದಯದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಗುರುವಿಗಾಗಿ ತಡಕಾಡುತಿಿದಾುಗ ಶರಿೇಫರಿಗೆ ಗುರುಗೊೇವಿಂದಭಟ್ೆರು ಆದಶಮ ಗುರುಗಳಾಗಿ ದೊರಕಿದರು.
ಮಾನವಕುಲ ಒಂದೆೇ ಎಂಬ ಭಾವನೆಯಿದು ಗುರು ಗೊೇವಿಂದರು ಜಾತಿಮತಭೇದವಿಲೆದೆ ತಮಮ ಮುಸಲಾಮನ ಶಷ್ಯನಿಗೆ ಒಳಿಯ್
ಮನಸಿಿನಿಂದ ವಿದಾಯದಾನ ಮಾಡಿದರು ಎಂಬಲ್ಲೆ ಈ ವಾಕಯ ಬಂದದೆ.
ಸ್ವಾರಸಯ : ಜಾತಿ-ಮತ ಭೇದ ಮಾಡದೆ ತಮಮ ಶಷ್ಯನಿಗೆ ವಿದಾಯದಾನ ಮಾಡಿರುವುದರ ಬಗೆಗ ಹೇಳ್ಳರುವುದು ಇಲ್ಲೆನ ಸ್ವಾರಸಯವಾಗಿದೆ.
೨. “ದರಕ್ರದಾ ಗುರು ದರಕ್ರದಾ ಸ್ದುೆರು”.
ಆಯ್ಕೆ : ಈ ವಾಕಯವನುು ಆರ. ಎಸ. ಸುಂಕದರವರು ಬರೆದ ʼಶ್ರೇ ಶಶುನಾಳ್ ಶರಿೇಫ ಸ್ವಹೇಬರ ಅನುಭಾವ ಗಿೇತಮಂಜರಿʼ
ಎಂಬ ಕೃತಿಯಿಂದ ಆಯ್ು ʼಶಶುನಾಳ್ ಶರಿೇಫ ಸ್ವಹೇಬರುʼ ಎಂಬ ಗದಯದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಶರಿೇಫರು ಮುಸಲಾಮನನಾಗಿದುರೂ ಜಾತಿಭೇದವಿಲೆದೆ ಗುರುಗೊೇವಿಂದಭಟ್ೆರು ಮುಕಿಹೃದಯ್ದಂದ ವಿದಾಯದಾನ
ಮಾಡಿದರು. ಗುರುಗಳ್ ಮಹಿಮೆಯ್ನುು ಕೊಂಡಾಡುತಾಿ ಭಯ್ಭಕಿಿಯಿಂದ ಸದುಗರು ದೊರಕಿದ ಎಂದು ಶರಿೇಫರು ಹಾಡುತಾಿರೆ.
ಸ್ವಾರಸಯ : ಗುರುಮಹಿಮೆಯ್ನುು ಸ್ವರುವುದೆೇ ಇಲ್ಲೆನ ಸ್ವಾರಸಯವಾಗಿದೆ.
೩. “ಅಲಾಿಹೂ ಅಕಿರ್”.
ಆಯ್ಕೆ: ಈ ವಾಕಯವನುು ಆರ. ಎಸ. ಸುಂಕದರವರು ಬರೆದ ʼಶ್ರೇ ಶಶುನಾಳ್ ಶರಿೇಫ ಸ್ವಹೇಬರ ಅನುಭಾವ ಗಿೇತಮಂಜರಿʼ
ಎಂಬ ಕೃತಿಯಿಂದ ಆಯ್ು ʼಶಶುನಾಳ್ ಶರಿೇಫ ಸ್ವಹೇಬರುʼ ಎಂಬ ಗದಯದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಶರಿೇಫರು ಅವಸ್ವನ ಹಂದದಾಗ ಹಿಂದೂ ಮುಸಿೆಂ ಸಮಾಜದವರು ತಮಮ ತಮಮ ಸಂಪ್ರದಾಯ್ದಂತೆ ಶವ
ಸಂಸ್ವೆರವನುು ಮಾಡಲು ಮುಂದಾದರು. ಒಂದು ಕಡೆ ಕುರಾನಿನ ಪ್ಠಣ, ಇನುಂದೆಡೆ ವೆೇದಮಂತರ ಪ್ಠಣ ನಡೆಯಿತು. ಒಂದೆಡೆ
ʼಅಲಾೆಹೂ ಅಕಬರ್‌ʼ, ಮತಿಂದೆಡೆ ʼಹರಹರ ಮಹಾದೆೇವʼ ಎಂಬ ಉದೊಘೇಷ್ವು ಕೇಳ್ಳಬಂತು ಎಂದು ಕವಿ ಹೇಳ್ಳದಾುರೆ.
ಸ್ವಾರಸಯ : ಹಿಂದು ಮುಸಲಾಮನರ ಪ್ವಿತರ ಬಾಂಧವಯವನುು ಸಮರಿಸುವುದು ಇಲ್ಲೆ ಸ್ವಾರಸಯಪೂಣಮವಾಗಿದೆ.
೪. “ರ್ೂಮಿಗೆ ಕೊಡತೆೇನಿೇ ದೇಹಾ”.
ಆಯ್ಕೆ: ಈ ವಾಕಯವನುು ಆರ. ಎಸ. ಸುಂಕದರವರು ಬರೆದ ʼಶ್ರೇ ಶಶುನಾಳ್ ಶರಿೇಫ ಸ್ವಹೇಬರ ಅನುಭಾವ ಗಿೇತಮಂಜರಿʼ
ಎಂಬ ಕೃತಿಯಿಂದ ಆಯ್ು ʼಶಶುನಾಳ್ ಶರಿೇಫ ಸ್ವಹೇಬರುʼ ಎಂಬ ಗದಯದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಶರಿೇಫರು ತಮಮ ದೆೇಹವನುು ತಯಜಿಸುವ ಮುನು ಗುರುಗೊೇವಿಂದರನುು, ಹಿರಿಯ್ರನೂು ಸಮರಿಸಿದರು. ತಮಮ
ಅವಸ್ವನ ಕಾಲಕೆ ದವಯಸೂೂತಿಮಯ್ುಂಟ್ರಗಿ ʼಬಿಡತೆೇನಿ ದೆೇಹ ಬಿಡತೆೇನಿ, ಭೂಮಿಗೆ ಕೊಡತೆೇನಿ ದೆೇಹಾ ಬಿಡತೆೇನಿʼ ಎಂದು ಹಾಡಿದರು.
ಸ್ವಾರಸಯ : ಶರಿೇಫರಿಗೆ ಉಂಟ್ರದ ದವಯಸೂೂತಿಮ ಇಲ್ಲೆನ ಸ್ವಾರಸಯವಾಗಿದೆ.
ಉ. ಬಿಟೆಸ್ಥಳಗಳನುೆ ಸ್ೂಕತಪದಗಳಿಂದ ತ್ುಂಬಿರಿ.
೧. ಶರಿೇಫರ ಜನಮಸಥಳ್ ಶಶುನಾಳ ಗಾಿಮ. ೨. ಶರಿೇಫರ ಆದಶಮ ಗುರುವಿನ ಹಸರು ಗುರು ಗೊೇವಿಂದರ್ಟೆರು.
೩. ಶರಿೇಫರ ಹಾಡುಗಳ್ನುು ಬರೆದುಕೊಳುಿತಿಿದುವರು ಕುಂಬಾರ ಮುದುಕಪಿ. ೪. ಶರಿೇಫರ ಪ್ತಿುಯ್ ಹಸರು ಫಾತ್ರಮಾ.

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 21 ~

ಊ. ಮೊದಲರಡು ಪದಗಳಿಗಿರುವ ಸ್ಂಬಂಧದಂತೆ ಮೂರನೆಯ ಪದಕೆು ಸ್ಂಬಂಧಿಸಿದ ಪದ ಬರೆಯಿರಿ.


೧. ಶರಿೇಫರ ತಂದೆ : ಹಜರತ ಇಮಾಮ : : ಶರಿೇಫರ ತಾಯಿ : ಹಾಜುಮ್
೨. ಶಶುನಾಳ್ದ ಸಂತ : ಶರಿೇಫರು : : ಹುಲಗೂರಿನ ಸಂತ : ಸ್ಂತ್ ಖಾದರಾಷ ಷ ಅಲ್ಲ
೩. ಹಜರತ ಇಮಾಮ : ಹಾಜುಮ್‌: ಶರಿೇಫರು : ಫಾತ್ರಮಾ
* ಭಾಷಾಭಾಯಸ್: ಅ. ಕೆಳಗಿನ ತ್ತ್ಿಮ ಪದಗಳ ತ್ದಭವ ರೂಪಗಳನುೆ ಬರೆಯಿರಿ.
೧. ಧಮಮ – ದರುಮ/ದಮಮ ೨. ಭಿಕ್ಷು – ಬಿಕುು ೩. ವಯವಸ್ವಯ್ – ಬೆೇಸ್ವಯ ೪. ಭಕಿ – ಬಕುತ್
೫. ಜನಮ – ಜನುಮ ೬. ಮುಕಿಿ – ಮುಕುತ್ರ ೭. ಪ್ರಸ್ವದ - ಹಸ್ವದ
ಆ. ಕೆಳಗಿನ ತ್ದಭವ ಪದಗಳ ತ್ತ್ಿಮ ರೂಪಗಳನುೆ ಬರೆಯಿರಿ.
್‌್‌್‌ ೧. ವರುಷ್ – ವಷ್ವ ೨. ಬಿಜ್ಞೆ – ವಿದಯ ್‌್‌್‌೩. ಮೊಗ – ಮುಖ ೪. ಬಣು – ವಣವ
್‌್‌್‌ ೫. ರಿಣ – ಋಣ ೬. ಬೊಮಮ – ಬಿಹಮ ೭. ಜೊೇಗಿ - ಯೇಗಿ
ಇ. ಕೆಳಗಿನ ಪದಗಳನುೆ ಬಿಡಿಸಿ ಸ್ಂಧಿಗಳನುೆ ಹಸ್ರಿಸಿ.
೧. ಸದುಗರು = ಸ್ತ್‌+ ಗುರು – ಜಶತವ ಸ್ಂಧಿ ೨. ಬಾಷ್ಕಿಂಜಲ್ಲ = ಬಾಷ್ಿ + ಅಂಜಲ್ಲ – ಸ್ವಣವದಿೇರ್ವ ಸ್ಂಧಿ
೩. ಜಿೇವವಂದು = ಜಿೇವ + ಒಂದು – ವಕಾರಾಗಮ ಸ್ಂಧಿ
೪. ವಿದಾಯಭಾಯಸ = ವಿದಾಯ + ಅಭಾಯಸ್ – ಸ್ವಣವದಿೇರ್ವ ಸ್ಂಧಿ ೫. ದೆೇವೇನಾಮದ = ದೇವ + ಉನಾಮದ – ಗುಣ ಸ್ಂಧಿ
ಈ. ಕೆಳಗಿನ ಪದಗಳಿಗೆ ವಿಗಿಹವಾಕಯವನುೆ ಮಾಡಿ ಸ್ಮಾಸ್ದ ಹಸ್ರನುೆ ತ್ರಳಿಸಿ.
೧. ಕಾವಯವಾಚ್ನ = ಕಾವಯದ + ವಾಚನ – ತ್ತ್ುಿರುಷ್ ಸ್ಮಾಸ್ ೨. ಹಗುಗರಿ = ಹಿರಿದು + ಗುರಿ – ಕಮವಧಾರಯ ಸ್ಮಾಸ್
೩. ತತಿವಪ್ದ = ತ್ತ್ತವದ + ಪದ – ತ್ತ್ುಿರುಷ್ ಸ್ಮಾಸ್ ೪. ಮೆೈಮರೆತು = ಮೆೈಯನುೆ +ಮರೆತ್ು – ಕ್ರಿಯಾ ಸ್ಮಾಸ್
೫. ಚ್ಕಾರಕಾರ = ಚಕಿದ + ಆಕಾರ – ತ್ತ್ುಿರುಷ್ ಸ್ಮಾಸ್
******************************

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 22 ~

೬. ಗಿಂಥಾಲಯದಲ್ಲಿ
----------------------------------------------------------------------------
 ಕೃತ್ರಕಾರರ ಪರಿಚಯ : ಕವಿ : ಡಾ. ಸಿ. ಪ್ಪ. ಕೃಷ್ುಕುಮಾರ್
ಸಿ. ಪ್ಪ. ಕ. ಎಂದು ಪ್ರಖಾಯತರಾಗಿರುವ ಡಾ. ಸಿ. ಪ್ಪ. ಕೃಷ್ುಕುಮಾರ್‌ಅವರು 1939ರಲ್ಲೆ ಮೆೈಸೂರು ಜಿಲೆಯ್ ಕ. ಆರ. ನಗರ
ತಾಲೂೆಕಿನ ಚಿಕೆನಾಯ್ಕನಹಳ್ಳಿಯ್ಲ್ಲೆ ಜನಿಸಿದರು. ಇವರು ʼಅನಂತ ಪ್ೃಥಿಾʼ, ʼತಾರಾಸಖʼ, ʼಸ್ವಹಿತಯ ಪ್ರವೆೇಶʼ, ʼಕನುಡ ವೆೇಣಿಸಂಹಾರʼ,
ʼಕನುಡ ನಾಗಾನಂದʼ, ʼಕಾವಾಯರಾಧನೆʼ, ʼವತಮಮಾನʼ, ʼಬೊಗಸ್ʼ ಮುಂತಾದ ಕೃತಿಗಳ್ನುು ರಚಿಸಿದಾುರೆ. ಇವರಿಗೆ ಕನಾಮಟ್ಕ ಸ್ವಹಿತಯ
ಅಕಾಡೆಮಿ, ಕನಾಮಟ್ಕ ರಾಜೊಯೇತಿವ ಪ್ರಶಸಿಿಗಳು ದೊರಕಿವೆ.
ಪ್ರಸುಿತ ಪ್ದಯವನುು ಅವರ ʼಅನಂತ ಪ್ೃಥಿಾʼ ಎಂಬ ಕವನಸಂಕಲನದಂದ ಆರಿಸಲಾಗಿದೆ.

ಅ. ಕೆಳಗಿನ ಪಿಶ್ನೆಗಳಿಗೆ ಒಂದು ವಾಕಯದಲ್ಲಿ ಉತ್ತರಿಸಿ.


೧. ಸಿ.ಪ್ಪ.ಕೆ.ಯವರು ಯಾವುದರ ಅಡಿಯಲ್ಲಿ ತಾನು ಧೂಳ ಕಣವಾಗಿ ಬಿಡುತೆತೇನೆಂದು ಹೇಳಿದಾದರೆ?
ಗರಂಥಾಲಯ್ದಲ್ಲೆರುವ ಪುಸಿಕಗಳ್ ಸ್ವಲುಗಳ್ ಕಳ್ಗೆ ನಿಂತಾಗ ಧೂಳ್ ಕಣವಾಗುವೆನೆಂದದಾುರೆ.
೨. ಕವಿಯು ತ್ನೆ ಮತ್ರ ಎಲ್ಲಿ ಮುದುಡಿ ಹೇಗುತ್ತದ ಎಂದಿದಾದರೆ?
ಗರಂಥಗಳ್ ಸ್ವಲುಗಳ್ ಕಳ್ಗೆ ಕಷಣಕಾಲ ನಿಂತರೂ ತನು ಮತಿ ಮುದುಡಿ ಹೇಗುತಿದೆ ಎಂದು ಕವಿ ಹೇಳ್ಳದಾುರೆ.
೩. ಅಹಂಕಾರವನುೆ ನುಚುು ನೂರಾಗಿಸ್ುವ ತಾಣ ಯಾವುದಂದು ಸಿ.ಪ್ಪ.ಕೆ.ಯವರು ಹೇಳಿದಾದರೆ?
ಗರಂಥಾಲಯ್ವು ಅಹಂಕಾರವನುು ನುಚ್ುಚನೂರಾಗಿಸುವ ತಾಣವೆಂದು ಕವಿ ಹೇಳ್ಳದಾುರೆ.
೪. ಸಿ.ಪ್ಪ.ಕೆ.ಯವರು ಗಿಂರ್ಗಳನುೆ ಯಾವುದರ ಪಳೆಯುಳಿಕೆ ಎಂದಿದಾದರೆ?
ಸಿ.ಪ್ಪ.ಕ.ಯ್ವರು ಗರಂಥಗಳ್ನುು ಹಿರಿಯ್ರ ಬಾಳುಗಳ್ ಪ್ಳಯ್ುಳ್ಳಕ ಎಂದದಾುರೆ.
೫. ಸಿ.ಪ್ಪ.ಕೆ.ಯವರು ಯಾವುದನುೆ ವಿಶಾರೂಪಾವಲೇಕನ ಎಂದಿದಾದರೆ?
ಸಿ.ಪ್ಪ.ಕ.ಯ್ವರು ಗರಂಥಾಲಯ್ದಲ್ಲೆರುವ ಗರಂಥಗಳ್ ಸ್ವಲುಗಳ್ನುು ವಿಶಾರೂಪಾವಲೇಕನ ಎಂದದಾುರೆ.
೬. ಭಿೇತ್ವಿಸಿಮತ್ರಾದ ಕವಿ ಯಾರ ಹಾಗೆ ತ್ತ್ತರಿಸಿದರು?
ಭಿೇತವಿಸಿಮತರಾದ ಕವಿ ಪಾಥಮನ ಹಾಗೆ ತತಿರಿಸಿದರು.
ಆ. ಕೆಳಗಿನ ಪಿಶ್ನೆಗಳಿಗೆ ಎರಡು-ಮೂರು ವಾಕಯಗಳಲ್ಲಿ ಉತ್ತರಿಸಿ.
೧. ಗಿಂಥಾಲಯವನುೆ ಹಕಾುಗ ಕವಿಗೆ ಆದ ಅನುರ್ವವನುೆ ತ್ರಳಿಸಿ.
ಕಣಿುನ ದೃಷ್ಟೆ ಹರಿಯ್ುವವರೆಗೂ ಬೆಟ್ೆದ ಸ್ವಲ್ಲನಂತೆ ಗರಂಥಗಳ್ ಸ್ವಲುಗಳ್ನುು ಕಂಡು ಬೆರಗಾಗಿ ನಿಂತು ಒಂದು ಕಷಣ
ಯೇಚಿಸಿದಾಗ ತಮಮ ಮನದಲ್ಲೆರುವ ಅಹಂಕಾರವು ಆ ಗರಂಥಸ್ವಲುಗಳ್ ಕಳ್ಗೆ ಧೂಳ್ಳನ ಕಣದಂತೆ ಎಂಬ ಭಾವನೆ ಉಂಟ್ರಯಿತು
ಎಂದು ಕವಿ ಹೇಳ್ಳದಾುರೆ.
೨. ಕವಿ ಸಿ.ಪ್ಪ.ಕೆ.ಯವರು ಗಿಂಥಾಲಯದಲ್ಲಿ ಭಿೇತ್ವಿಸಿಮತ್ರಾಗಿ ನಿಂತ್ರದುದ ಏಕೆ?
ಕವಿ ಗರಂಥಾಲಯ್ದೊಳ್ಗೆ ಇರುವ ಗರಂಥರಾಶಯ್ನುು ನೇಡಲು ಪ್ರಯ್ತಿುಸಿದಾಗ ಅವರಿಗೆ ಹಿಂದೆ ಬಾಳ್ಳ ಹೇದ
ಹಿರಿಯ್ರ ಬಾಳ್ಳನ ಸ್ವಧನೆಯ್ ಸಾರೂಪ್ವು ಕುರುಕಷೇತರದಲ್ಲೆ ಅಜುಮನನಿಗೆ ಶ್ರೇಕೃಷ್ು ಪ್ರಮಾತಮ ವಿಶಾರೂಪ್ದಶಮನ ತೇರಿಸಿದ
ಅನುಭವವಾಗುತಿದೆ. ಇದರಿಂದ ಅವರು ಭಿೇತವಿಸಿಮತರಾಗಿ ನಿಂತಿದುರು.

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 23 ~

೩. ಸಿ.ಪ್ಪ.ಕೆ.ಯವರು ʼಹಿರಿಬಾಳುಗಳ ಪಳೆಯುಳಿಕೆ ʼ ಎಂದು ಯಾವುದನುೆ ಕರೆದಿದಾದರೆ. ಏಕೆ?


ಕವಿ ಗರಂಥಾಲಯ್ದ ಒಳ್ಗೆ ಹೇದಾಗ ಅಲ್ಲೆರುವ ಗರಂಥಗಳ್ನುು ಓದಲು ಪ್ರಯ್ತಿುಸಿದಾಗ ಹಿಂದೆ ಬಾಳ್ಳ ಬದುಕಿದ ಅನೆೇಕ
ಹಿರಿಯ್ರ, ಮಹಾತಮರ, ಸ್ವಧಕರ ಜಿೇವನದ ಸ್ವಧನೆಯ್ು ಕಾಣಿಸುತಿದೆ. ಹಾಗಾಗಿ ಗರಂಥಗಳ್ನುು ʼಹಿರಿಬಾಳುಗಳ್ ಪ್ಳಯ್ುಳ್ಳಕʼ ಎಂದು
ಹೇಳ್ಳದಾುರೆ.
ಇ. ಕೆಳಗಿನ ಹೇಳಿಕೆಗಳ ಸ್ಂದರ್ವವನುೆ ಸ್ವಾರಸ್ಯಸ್ಹಿತ್ ವಿವರಿಸಿ.
೧. “ಕಣ್‌ದಿಟ್ಟೆ ಹರಿದತ್ತ ಗಿಂರ್ಗಿರಿ ಪಂಕ್ರತಗಳು”.
ಆಯ್ಕೆ : ಈ ವಾಕಯವನುು ಸಿ.ಪ್ಪ.ಕ.ಯ್ವರು ಬರೆದರುವ ʼಅನಂತ ಪ್ೃಥಿಾʼ ಕವನಸಂಕಲನದಂದ ಅಯ್ು ʼಗರಂಥಾಲಯ್ದಲ್ಲೆʼ
ಎಂಬ ಪ್ದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಕವಿ ಗರಂಥಾಲಯ್ದೊಳ್ಗೆ ಹೇದಾಗ ಅಲ್ಲೆ ಅವರ ಕಣಿುನ ದೃಷ್ಟೆ ಹರಿಯ್ುವ ತನಕ ಗರಂಥಗಳ್ ಸ್ವಲುಗಳು
ಕಾಣಿಸಿದವು ಎಂದು ಹೇಳುವ ಸಂದಭಮದಲ್ಲೆ ಈ ವಾಕಯ ಬ್ಂದಿದೆ.
ಸ್ವಾರಸಯ : ಗರಂಥಗಳ್ನುು ಬೆಟ್ೆಗಳ್ ಸ್ವಲುಗಳ್ಳಗೆ ಹೇಲ್ಲಸಿ ಅವುಗಳ್ ಹಿರಿಮೆಯ್ನುು ತಿಳ್ಳಸಿರುವುದು ಇಲ್ಲೆನ ಸ್ವಾರಸಯವಾಗಿದೆ.
೨. “ಮುದುಡಿಹೇಗುವುದಿಲ್ಲಿ: ನನೆ ಅಹಂಕಾರ”.
ಆಯ್ಕೆ : ಈ ವಾಕಯವನುು ಸಿ.ಪ್ಪ.ಕ.ಯ್ವರು ಬರೆದರುವ ʼಅನಂತ ಪ್ೃಥಿಾʼ ಕವನಸಂಕಲನದಂದ ಅಯ್ು ʼಗರಂಥಾಲಯ್ದಲ್ಲೆʼ
ಎಂಬ ಪ್ದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಕವಿ ಗರಂಥಾಲಯ್ದೊಳ್ಗೆ ಹೇದಾಗ ಅಲ್ಲೆದು ಗರಂಥಗಳ್ಲ್ಲೆ ಇರುವ ವಿಷ್ಯ್ಗಳ್ನುು ನೇಡಿದಾಗ ತಮಮ
ಅಹಂಕಾರ ಮುದುಡಿಹೇಗುವುದೆಂದು ಹೇಳ್ಳದಾುರೆ.
ಸ್ವಾರಸಯ : ಗರಂಥಗಳ್ ಶ್ರೇಷ್ೆತೆಯ್ ಮುಂದೆ ಮನುಷ್ಯನ ಅಹಂಕಾರ ನಾಶವಾಗುವುದೆಂದು ಕವಿ ಹೇಳ್ಳರುವುದು ಇಲ್ಲೆನ ಸ್ವಾರಸಯವಾಗಿದೆ.
೩. “ಪಾರ್ವನ್ಲು ತ್ತ್ತರಿಸಿ ವಿಸಿಮತ್ನಾಗಿ”.
ಆಯ್ಕೆ : ಈ ವಾಕಯವನುು ಸಿ.ಪ್ಪ.ಕ.ಯ್ವರು ಬರೆದರುವ ʼಅನಂತ ಪ್ೃಥಿಾʼ ಕವನಸಂಕಲನದಂದ ಅಯ್ು ʼಗರಂಥಾಲಯ್ದಲ್ಲೆʼ
ಎಂಬ ಪ್ದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಕವಿ ಗರಂಥಾಲಯ್ದೊಳ್ಗೆ ಹೇದಾಗ ಅಲ್ಲೆದು ಗರಂಥಗಳ್ಲ್ಲೆ ಅನೆೇಕ ಮಹನಿೇಯ್ರ, ಹಿರಿಯ್ರ ಜಿೇವನ
ಸ್ವಧನೆಗಳ್ನುು ನೇಡಿ ಅಜುಮನ ವಿಶಾರೂಪ್ದಶಮನ ಕಂಡು ಬೆರಗಾದಂತೆ ತಮಗೂ ಆಯಿತು ಎಂದದಾುರೆ.
ಸ್ವಾರಸಯ : ಗರಂಥಗಳ್ಲ್ಲೆರುವ ಅಗಾಧವಾದ ಜಾ
ೆ ನವನುು ಭಗವಂತನ ವಿಶಾರೂಪ್ದಶಮನಕೆ ಹೇಲ್ಲಸಿರುವುದು ಇಲ್ಲೆನ ಸ್ವಾರಸಯವಾಗಿದೆ.
ಈ. ಕೆಳಗಿನ ಪಿಶ್ನೆಗಳಿಗೆ ಎಂಟು-ಹತ್ುತ ವಾಕಯಗಳಲ್ಲಿ ಉತ್ತರಿಸಿ.
೧. ಗಿಂಥಾಲಯದ ಬಗೆೆ ಕವಿ ವಯಕತಪಡಿಸಿರುವ ಭಾವನೆಗಳನುೆ ನಿಮಮ ಮಾತ್ುಗಳಲ್ಲಿ ಬರೆಯಿರಿ.್‌್‌್‌ಅಥವಾ
೨. ಗಿಂರ್ರಾಶಯ ಮುಂದ ಮನುಷ್ಯನ ಅಹಂಕಾರ ನುಚುು ನೂರಾಗುತ್ತದ ಎಂದು ಭಾವನೆ ಈ ಕವನದಲ್ಲಿ ಹೇಗೆ ವಯಕತವಾಗಿದ?
ಜಾ
ೆ ನವು ಸ್ವಗರದಂತೆ ವಿಸ್ವಿರವೂ, ಸಮೃದಧವೂ ಅಗಿದೆ. ಜಾ
ೆ ನಕೆ ಸಮಾನವಾದುದು ಯಾವುದೂ ಇಲೆ. ಸ್ವವಿರಾರು
ವಷ್ಮಗಳ್ ಜಾ
ೆ ನಾನುಭವ ಸ್ವಹಿತಯದ ನಾನಾ ಪ್ರಕಾರಗಳ್ಲ್ಲೆ ದಾಖಲಾಗಿವೆ. ಪುಸಿಕಗಳ್ ಒಳ್ಗೆ ವಿಸ್ವಿರವಾದ ವಿಶಾವೆೇ ಅಡಗಿದೆ. ಇಂತಹ
ಜಾ
ೆ ನ ಸ್ವಗರದ ಪ್ರತಿರೂಪ್ವೆೇ ಗರಂಥಾಲಯ್.
ಕವಿ ಸಿ.ಪ್ಪ.ಕ.ಯ್ವರು ಈ ಕವನದಲ್ಲೆ ಗರಂಥಾಲಯ್ದ ಒಳ್ಗೆ ಹೇಗಿ ಅಲ್ಲೆನ ಪುಸಿಕ ರಾಶಯ್ನುು ಕಂಡು ಬೆರಗಾಗಿ
ನಿಲುೆತಾಿರೆ. ಬೆಟ್ೆದ ಸ್ವಲುಗಳ್ಂತೆ ಜೊೇಡಿಸಿರುವ ಆ ಪುಸಿಕಗಳ್ನುು ನೇಡಿದಾಗ ತಮಮ ತಲಯ್ಲ್ಲೆರುವ ಅಹಂಕಾರ ಮುದುಡಿಹೇಗಿ
ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 24 ~

ಅವುಗಳ್ ಕಳ್ಗೆ ಧೂಳ್ಳನ ಕಣವಾಗಿ ನಿಲುೆವೆನೆಂದದಾುರೆ. ಅಲ್ಲೆಂದ ಹರಗೆ ಓಡಬೆೇಕನಿಸುತಿದೆ, ಏಕಂದರೆ ಅನೆೇಕ ಹಿರಿಯ್ರ ಜಿೇವನದ
ಶರಮದ ಫಲ ಅಲ್ಲೆ ನೆರೆದದೆ. ಅಂತಹ ಗರಂಥಗಳ್ನುು ಕಂಡು ಅವು ಹಿಂದನವರ ಬಾಳ್ಳನ ಸ್ವಧನೆಯ್ ಪ್ಳಯ್ುಳ್ಳಕಗಳಾಗಿರುವುದರಿಂದ
ಅವುಗಳ್ ಬಗೆಗ ತಿಳ್ಳಯ್ಬೆೇಕನಿಸಿದಾಗ ಕವಿಗೆ ಮಹಾಭಾರತದ ಕುರುಕಷೇತರದಲ್ಲೆ ಅಜುಮನನಿಗೆ ಶ್ರೇಕೃಷ್ು ಪ್ರಮಾತಮನು ವಿಶಾರೂಪ್ದಶಮನ
ಮಾಡಿದಂತೆ ಅನುಭವವಾಗುತಿದೆ ಎಂದು ಹೇಳುತಾಿರೆ. ಇದರಿಂದ ಭಯ್ವಿಸಿಮತನಾಗುತೆಿೇನೆ ಎಂದು ಹೇಳುತಾಿ ಈ ಕವನದಲ್ಲೆ ಕವಿ
ಗರಂಥಾಲಯ್ದ ಶ್ರೇಷ್ೆತೆಯ್ನುು ವಣಿಮಸಿದಾುರೆ.
* ಭಾಷಾಭಾಯಸ್: ಅ. ಕೆಳಗೆ ಕೊಟ್ಟೆರುವ ಪದಗಳನುೆ ಬಿಡಿಸಿ ಬರೆದು ಸ್ಂಧಿಗಳನುೆ ಹಸ್ರಿಸಿ.
೧. ಪುಸಿಕಾಲಯ್ = ಪುಸ್ತಕ + ಆಲಯ – ಸ್ವಣವದಿೇರ್ವ ಸ್ಂಧಿ ೨. ನನಗಿಲ್ಲೆ = ನನಗೆ + ಇಲ್ಲಿ – ಲೇಪ ಸ್ಂಧಿ
೩. ರೂಪಾವಲೇಕನ = ರೂಪ + ಅವಲೇಕನ – ಸ್ವಣವದಿೇರ್ವ ಸ್ಂಧಿ
೪. ಪಾಥಮನಲು = ಪಾರ್ವನ + ಒಲು – ಲೇಪ ಸ್ಂಧಿ
ಆ. ತ್ತ್ಿಮ-ತ್ದಭವಗಳನುೆ ಬರೆಯಿರಿ.
೧. ದಟಿೆ – ದೃಷ್ಟೆ ೨. ಪುಸಿಕ – ಹತ್ತಗೆ ೩. ಚ್ಣ – ಕಷಣ ೪. ತಾಣ - ಸ್ವಥನ
**********

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 25 ~

೭. ಧಾಜ ರಕಷಣೆ
-----------------------------------------------------------------------
ಕೃತ್ರಕಾರರ ಪರಿಚಯ : ಲೇಖಕರು : ಪೊಿ|| ಎಸ. ಆರ್. ರೊೇಹಿಡೆ
ʼಶಾಮ್‌ರೊೇಹಿಡೆʼ ಎಂಬ ಕಾವಯನಾಮದಂದ ಪ್ರಸಿದಧರಾದ ಪೊರ|| ಎಸ. ಆರ. ರೊೇಹಿಡೆ ಅವರು 1915
ಸಪ್ೆಂಬರ್‌15 ರಂದು ವಿಜಯ್ಪುರದಲ್ಲೆ ಜನಿಸಿದರು. ಇವರು ಪಾರಧಾಯಪ್ಕ, ಪಾರಂಶುಪಾಲ, ಶಕಷಣ ಇಲಾಖೆಯ್ ಜಂಟಿ ನಿದೆೇಮಶಕ
ಹಾಗೂ ಬೆಂಗಳೂರು ವಿಶಾವಿದಾಯನಿಲಯ್ದ ಶಕಷಣ ಶಾಖಾ ಮುಖಯಸಥರಾಗಿ ಸ್ೇವೆ ಸಲ್ಲೆಸಿದಾುರೆ. ಶ್ರೇಯ್ುತರು 19.01.2014 ರಂದು
ನಿಧನರಾದರು.
ಇವರು ಬರೆದ ʼಮೂರು ಏಕಾಂಕ ನಾಟ್ಕಗಳುʼ ಕೃತಿಯ್ಲ್ಲೆನ ʼರಾಮಸಿಂಗ್‌ಚೌಕಾʼ ಎಂಬ ಏಕಾಂಕ ನಾಟ್ಕದಂದ ಈ
ಗದಯಭಾಗವನುು ಆಯ್ುುಕೊಂಡಿದೆ.
ಅ. ಕೆಳಗಿನ ಪಿಶ್ನೆಗಳಿಗೆ ಒಂದು ವಾಕಯದಲ್ಲಿ ಉತ್ತರಿಸಿ.
೧. ಮೊೇಹನಪುರದಲ್ಲಿ ನಡೆದ ಚಳುವಳಿ ಯಾವುದು? ಮೊೇಹನಪುರದಲ್ಲೆ ನಡೆದ ಚ್ಳುವಳ್ಳ ಚ್ಲೇಜಾವ್‌ಚ್ಳುವಳ್ಳ.
೨. ಗಾಂಧಿೇಜಿಯವರು ಕೊಟೆ ಮಂತ್ಿ ಯಾವುದು? ಗಾಂಧೇಜಿಯ್ವರು ಕೊಟ್ೆ ಮಂತರ ʼಮಾಡು ಇಲೆವೆೇ ಮಡಿʼ.
೩. ಸ್ತಾಯಗಿಹಿಗಳನುೆ ಚದುರಿಸ್ಲು ಕುಲಕಣಿವಯವರು ಏನು ಮಾಡಿದರು?
ಸತಾಯಗರಹಿಗಳ್ನುು ಚ್ದುರಿಸಲು ಕುಲಕಣಿಮಯ್ವರು ಗಾಳ್ಳಯ್ಲ್ಲೆ ಗುಂಡು ಹಾರಿಸಿದರು.
೪. ಮೊೇಹನಪುರದ ಪರಿಸಿಥತ್ರಯನುೆ ನಿಯಂತ್ರಿಸ್ಲು ಡಿ. ಎಸ. ಪ್ಪ. ಏನು ಮಾಡಿದನು?
ಮೊೇಹನಪುರದ ಪ್ರಿಸಿಥತಿಯ್ನುು ನಿಯ್ಂತಿರಸಲು ತಮಮ ಇಲಾಖೆಯ್ ನಿಷ್ಕೆವಂತ ಅಧಕಾರಿ ಕುಲಕಣಿಮಯ್ವರನುು
ಕತಮವಯದ ಮೆೇಲ ಹೇಗುವಂತೆ ಆದೆೇಶಸಿದರು.
೫. ರಾಮಸಿಂಗ್‌ಶಪಾಯಿಗಳಿಗೆ ಯಾವ ಮಾತ್ನುೆ ಸ್ಯರಗಿಗೆ ಗಂಟು ಹಾಕ್ರಕೊಳುುವಂತೆ ಹೇಳಿದನು?
ರಾಮಸಿಂಗ್‌ಶಪಾಯಿಗಳ್ಳಗೆ “ಜನರೊಪ್ಿದೆ ಬಿರಟಿಷ್ರ ಆಟ್ ಇನುು ಭಾರತದಲ್ಲೆ ನಡೆಯ್ಲಾರದು” ಎಂಬ ಮಾತನುು ಸ್ರಗಿಗೆ
ಗಂಟ್ುಹಾಕಿಕೊಳುಿವಂತೆ ಹೇಳ್ಳದನು.
ಆ. ಕೆಳಗಿನ ಪಿಶ್ನೆಗಳಿಗೆ ಎರಡು-ಮೂರು ವಾಕಯಗಳಲ್ಲಿ ಉತ್ತರಿಸಿ.
೧. ತ್ುಳಜ್ಞಬಾಯಿಯ ದೇಶಪ್ಿೇಮ ಮತ್ುತ ತಾಯಗವನುೆ ಕುರಿತ್ು ಬರೆಯಿರಿ.
ತುಳ್ಜಾಬಾಯಿ ರಾಮಸಿಂಗನ ತಾಯಿ. ಅವರ ಮನೆತನ ದೆೇಶಭಕಿರ ಮನೆತನವಾಗಿತುಿ. ಒಂದು ವಷ್ಮದ ಹಿಂದೆ ಅವಳ್ ಪ್ತಿ
ಹೇರಾಟ್ದಲ್ಲೆ ತಿೇರಿಕೊಂಡಿದುನು. ಆದರೂ ಮೊೇಹನಪುರದ ಹೇರಾಟ್ದಲ್ಲೆ ತನು ಮಗನಿಗೆ ಭಾಗವಹಿಸುವಂತೆ ಹೇಳ್ಳ ಆಶೇವಮದಸಿ
ಶುಭಕೊೇರಿ ಕಳುಹಿಸಿದಳು. ಕುಲಕಣಿಮಯ್ವರ ಗುಂಡೆೇಟಿಗೆ ರಾಮಸಿಂಗ್‌ಬಲ್ಲಯಾದಾಗ ತುಳ್ಜಾಬಾಯಿ ಇನುಂದು ಧಾಜವನುು
ತಂದು ಅವನ ದೆೇಹದ ಮೆೇಲ್ಲಟ್ುೆ ರೊೇದಸುತಾಿಳ. ಕುಲಕಣಿಮ ಆ ಧಾಜವನುು ಕಳ್ಗಿಡುವಂತೆ ಸೂಚಿಸಿದರೂ ಹಟ್ಟೆಯ್ಲ್ಲೆ ಹುಟಿೆದ
ಮಗನನೆುೇ ಬಲ್ಲಕೊಟಿೆರುವ ತಾನು ತನು ಪಾರಣವನುು ತಯಜಿಸಲು ಸಿದಧಳ್ಳದೆುೇನೆ, ಆದರೆ ಧಾಜವನುು ಕಳ್ಗಿಡಲಾರೆನೆಂದು ಹೇಳ್ಳದಳು. ಇದು
ತುಳ್ಜಾಬಾಯಿಯ್ ದೆೇಶಪ್ರೇಮ ಮತುಿ ತಾಯಗವನುು ತಿಳ್ಳಸುತಿದೆ.
೨. ರಾಮಸಿಂಗನಿಗೂ ಶಪಾಯಿಗಳಿಗೂ ನಡೆದ ಸ್ಂಭಾಷ್ಣೆಯನುೆ ನಿಮಮ ಮಾತ್ುಗಳಲ್ಲಿ ಸ್ಂಗಿಹಿಸಿ.
ರಾಮಸಿಂಗ್‌ಮೊೇಹನಪುರದ ಎರಡು ರಸ್ಿಗಳು ಕೂಡುವಲ್ಲೆ ಜ್ಞೈಕಾರ ಕೂಗುತಾಿ ಸಾಯ್ಂಸ್ೇವಕರೊಂದಗೆ ಬಂದಾಗ ಇಬಬರು
ಶಪಾಯಿಗಳು ಪೊಲ್ಲೇಸ್‌ಸಮವಸರದಲ್ಲೆ ಬಂದು ಸಭ ಸ್ೇರಕೂಡದೆಂದು ಡಂಗುರ ಸ್ವರಿದುು ಕೇಳ್ಳಲೆವೆೇ? ಎಂದು ದಪ್ಮದಂದ

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 26 ~

ಕೇಳ್ಳದರು. ಡಂಗುರ ಸ್ವರಲು ಇದು ನಿಮಮಪ್ಿನ ಮನೆಯ್ಲೆ ಎಂದು ರಾಮಸಿಂಗ್‌ಹೇಳ್ಳದನು. ಅದಕೆ ಇದು ಬಿರಟಿಷ್‌ಸಕಾಮರದ ರಾಜಯ
ಎಂದು ಅವರು ಹೇಳ್ಳದಾಗ ರಾಮಸಿಂಗ್‌ನಿೇವು ಬಿರಟಿಷ್ರಲೆ, ಬಿರಟಿಷ್‌ಸಕಾಮರದ ಗುಲಾಮರು. ನಿಮಮ ಆಟ್ ಭಾರತದಲ್ಲೆ ್‌್‌
ನಡೆಯ್ುವುದಲೆ ಎಂದನು.
೩.“ಅರಿಯದ ಬಾಲಕನನುೆ ಅಡಡದಾರಿಗೆ ಎಳೆದು ಅವರ ಬದುಕನುೆ ಹಾಳು ಮಾಡಿದಿರಿ” ಎಂದು ಕುಲಕಣಿವಯು ಸೇಮಣುನಿಗೆ ಏಕೆ
ಹೇಳಿದನು?
ಫೌಜುದಾರ ಕುಲಕಣಿಮ ರಾಮಸಿಂಗನನುು ಗುಂಡಿಟ್ುೆ ಕೊಂದಾಗ ಅಲ್ಲೆಗೆ ಬಂದ ಸೊೇಮಣು ಆ ಕೃತಯವನುು ಖಂಡಿಸುತಾಿನೆ.
ಕುಲಕಣಿಮಯ್ು ತನು ಆಜ್ಞೆಯ್ನುು ಮಿೇರಿದುರಿಂದ ಕೊಲೆಬೆೇಕಾಯಿತು ಎಂದು ಹೇಳುತಾಿನೆ. ಆಗ ಸೊೇಮಣುನು ದುಶಚಟ್ಗಳ್ಳಂದ
ದೂರವಾಗುವಂತೆ, ಸಾಚ್ಛತೆಯ್ನುು ಅನುಸರಿಸುವಂತೆ ಆಜ್ಞೆ ಮಾಡಿದರೆ ಅಕಷರಶುಃ ಪಾಲ್ಲಸುತೆಿೇವೆ. ಆದರೆ ಭಾರತಮಾತೆಯ್
ಸ್ವಾತಂತಯಕಾೆಗಿ ಹಗಲ್ಲರುಳು ಹಂಬಲ್ಲಸುತಿಿರುವ ನಮಗೆ ಪಾರತಂತಯದ ಕಸರಿನಲ್ಲೆ ಕೊಳಯ್ುತಿಿರಿ ಎಂದು ಆಜ್ಞೆ ಮಾಡಿದರೆ ಅದು
ಹಿತಕರ ಆಜ್ಞೆಯ್ಲೆ, ದಪ್ಮ ಮತುಿ ದಾಸಯದ ದೊಯೇತಕ ಎಂದು ಹೇಳ್ಳದಾಗ ಕುಲಕಣಿಮಯ್ು ಹಿೇಗೆ ಮಾತಾಡಿ ಅರಿಯ್ದ ಬಾಲಕರನುು
ಅಡಡದಾರಿಗೆ ಎಳದು ಅವರ ಬದುಕನುು ಹಾಳು ಮಾಡಿದರಿ ಎಂದು ಹೇಳ್ಳದನು.
೪. ಮೊೇಹನಪುರದ ಸ್ತಾಯಗಿಹಿಗಳು ಮಾಡುತ್ರತದದ ಘೇಷ್ಣೆಗಳಾವುವು?
ಮೊೇಹನಪುರದ ಸತಾಯಗರಹಿಗಳು – ಬೊೇಲೇ ಭಾರತ್‌ ಮಾತಾಕಿೇ ಜ್ಞೈ, ವಂದೆೇ ಮಾತರಮ್‌, ಮಹಾತಾಮ ಗಾಂಧೇಜಿೇ ಕಿೇ
ಜಯ್‌, ಎಂದು ಘೇಷ್ಣೆ ಕೂಗುತಿಿದುರು.
೫. ಕುಲಕಣಿವಯು ರಾಮಸಿಂಗ್‌ನ ಮೆೇಲ ಗುಂಡುಹಾರಿಸಿದದೇಕೆ?
ಮೊೇಹನಪುರದಲ್ಲೆ ನಡೆಯ್ುತಿಿದು ಚ್ಲೇಜಾವ್‌ಚ್ಳುವಳ್ಳಯ್ ನಾಯ್ಕತಾವನುು ರಾಮಸಿಂಗ್‌ವಹಿಸಿದುನು. ಈ
ಚ್ಳುವಳ್ಳಯ್ನುು ಹತಿಿಕೆಲು ಬಂದ ಕುಲಕಣಿಮಯ್ು ಹೇರಾಟ್ವನುು ನಿಲ್ಲೆಸುವಂತೆ ರಾಮಸಿಂಗ್‌ನಿಗೆ ಆದೆೇಶಸುತಾಿನೆ. ಆದರೆ
ರಾಮಸಿಂಗ್‌ಅದಕೆ ಒಪ್ಿದೆ ವಾದಸುತಾಿನೆ, ಉದಧಟ್ನಾಗಿ ವತಿಮಸುತಾಿನೆ. ಕುಲಕಣಿಮಯ್ು ಮುಂದಡಿ ಇಟ್ೆರೆ ಚನಾುಗಿರುವುದಲೆ ಎಂದು
ಎಚ್ಚರಿಸಿ ಅವರನುು ಚ್ದುರಿಸಲು ಗಾಳ್ಳಯ್ಲ್ಲೆ ಗುಂಡು ಹಾರಿಸುತಾಿನೆ. ಆದರೆ ರಾಮಸಿಂಗ್‌ಒಪ್ಿದೆ ಎರಡು ಹಜ್ಞೆ ಮುಂದಟ್ುೆ ಭಾರತ್‌
ಮಾತಾ ಕಿೋ ಜ್ಞೈ ಎಂದು ಘೇಷ್ಟಸಿದನು. ಇದನುು ಕಂಡು ಕೊೇಪ್ಗೊಂಡ ಕುಲಕಣಿಮ ರಾಮಸಿಂಗ್‌ನನುು ಗುಂಡಿಟ್ುೆ ಕೊಂದನು.
ಇ. ಸ್ಂದರ್ವಸ್ಹಿತ್ ಸ್ವಾರಸ್ಯವನುೆ ವಿವರಿಸಿ.
೧. “ನಾವು ತ್ರನುೆವ ಮಾವಿನ ಹಣಿುನ ಗಿಡಗಳನುೆ ನಾವೇ ಹಚಿುಲ”ಿ .
ಆಯ್ಕೆ : ಈ ವಾಕಯವನುು ಎಸ. ಆರ. ರೊೇಹಿಡೆೇಕರ್‌ಅವರು ಬರೆದ ʼಮೂರು ಏಕಾಂಕ ನಾಟ್ಕಗಳುʼ ಕೃತಿಯ್ಲ್ಲೆನ
ರಾಮಸಿಂಗ್‌ಚೌಕಾ ಏಕಾಂಕ ನಾಟ್ಕದಂದ ಆಯ್ು ʼಧಾಜರಕಷಣೆʼ ಎಂಬ ಗದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಭಾರತ ಮಾತೆಯ್ ಬಂಧ ವಿಮೊೇಚ್ನೆಗಾಗಿ ಹೇರಾಟ್, ಬಲ್ಲದಾನ ಮಾಡುವುದರಿಂದ ಏನು ಲಾಭ ಎಂದು
ಕುಲಕಣಿಮಯ್ು ಸೊೇಮಣುನನುು ಕೇಳ್ಳದಾಗ ಸೊೇಮಣುನು ದೆೇಶದ ಸ್ವಾತಂತಯ ಹೇರಾಟ್ವು ಲಾಭ-ಹಾನಿಗಳ್ ವಾಯಪಾರವಲೆ,
ಮಾವಿನ ಗಿಡಗಳ್ನುು ಹಚಿಚ ನಿೇರೆರೆಯ್ುವುದು ಅದರ ಹಣುುಗಳ್ನುು ನಾವೆೇ ತಿಂದು ತೆೇಗಬೆೇಕಂಬ ಆಸ್ಯಿಂದಲೆ, ನಾವು ತಿನುುವ
ಮಾವಿನ ಹಣಿುನ ಗಿಡಗಳ್ನುು ಪೂವಮಜರು ಹಚಿಚರುವುದು ಎಂದು ಹೇಳುವ ಸಂದಭಮದಲ್ಲೆ ಈ ಮಾತು ಬಂದದೆ.
ಸ್ವಾರಸಯ : ನಾವು ಸ್ವಾತಂತಯ ಹೇರಾಟ್ದಂದ ಸತಿರೆ ಮುಂದನ ಪ್ಪೇಳ್ಳಗೆಯ್ವರು ಅದರ ಫಲ ಪ್ಡೆಯ್ಲ್ಲ ಎಂಬುದೆೇ ಇಲ್ಲೆನ್‌
ಸ್ವಾರಸಯವಾಗಿದೆ.

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 27 ~

್‌೨. “ಸ್ವಕುಮಾಡಿರಿ ನಿಮಮ ಪುರಾಣ”.


ಆಯ್ಕೆ : ಈ ವಾಕಯವನುು ಎಸ. ಆರ. ರೊೇಹಿಡೆೇಕರ್‌ಅವರು ಬರೆದ ʼಮೂರು ಏಕಾಂಕ ನಾಟ್ಕಗಳುʼ ಕೃತಿಯ್ಲ್ಲೆನ
ರಾಮಸಿಂಗ್‌ಚೌಕಾ ಏಕಾಂಕ ನಾಟ್ಕದಂದ ಆಯ್ು ʼಧಾಜರಕಷಣೆʼ ಎಂಬ ಗದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಕುಲಕಣಿಮಯ್ ಗುಂಡೆೇಟಿಗೆ ರಾಮಸಿಂಗನು ಬಲ್ಲಯಾದಾಗ ಸೊೇಮಣುನು ಅಲ್ಲೆಗೆ ಬಂದು ಆ ಕೃತಯವನುು
ಖಂಡಿಸಿ ಸ್ವಾತಂತಯ ಹೇರಾಟ್ದ ಕತಮವಯದಲ್ಲೆ ಚ್ುಯತಿ ಆದರೆ ನಾವು ನರಕಕೆ ಹೇಗುವುದು ಖಂಡಿತ ಹಾಗೂ ನಿೇವು ಜನರ ಗೊೇಳ್ಳಗೆ
ಕಾರಣರಾಗಿರುವುದರಿಂದ ನಿಮಗೆ ಸುಖ ಸಿಗಲಾರದು ಎಂದು ಸೊೇಮಣು ಹೇಳುತಾಿರೆ. ಆಗ ಕುಲಕಣಿಮಯ್ು ಈ ಮೆೇಲ್ಲನ ಮಾತನುು
ಸೊೇಮಣುನಿಗೆ ಹೇಳುತಾಿನೆ.
ಸ್ವಾರಸಯ : ಬಿರಟಿಷ್ರ ದೌಜಮನಯ ಎಷ್ಟೆ ಕೂರರವಾಗಿದೆ ಎಂಬುದು ಕುಲಕಣಿಮಯ್ ಮಾತಿನಲ್ಲೆ ಸಿಷ್ ೆವಾಗಿರುವುದು ಇಲ್ಲೆನ ಸ್ವಾರಸಯವಾಗಿದೆ.
೩. “ಹಣುುಮಗಳೆೇ, ಆ ಧಾಜವನುೆ ಮೊದಲು ಕೆಳಗಿಡು”.
ಆಯ್ಕೆ : ಈ ವಾಕಯವನುು ಎಸ. ಆರ. ರೊೇಹಿಡೆೇಕರ್‌ಅವರು ಬರೆದ ʼಮೂರು ಏಕಾಂಕ ನಾಟ್ಕಗಳುʼ ಕೃತಿಯ್ಲ್ಲೆನ
ರಾಮಸಿಂಗ್‌ಚೌಕಾ ಏಕಾಂಕ ನಾಟ್ಕದಂದ ಆಯ್ು ʼಧಾಜರಕಷಣೆʼ ಎಂಬ ಗದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ರಾಮಸಿಂಗನು ಕುಲಕಣಿಮಯ್ ಗುಂಡೆೇಟಿನಿಂದ ನೆಲಕುೆರುಳ್ಳದಾಗ ಅವನ ತಾಯಿ ತುಳ್ಜಾಬಾಯಿ ಗೊೇಳ್ಳಡುತಾಿ
ರಭಸದಂದ ಬರುತಾಿಳ. ಇನುಂದು ಧಾಜವನುು ತಂದರುವೆ ತಗೊ ಎಂದು ಅವನ ದೆೇಹದ ಮೆೇಲ ಬಿದುು ಪ್ರಲಾಪ್ಪಸುವಾಗ
ಕುಲಕಣಿಮಯ್ು ಈ ಮೆೇಲ್ಲನ ಮಾತನುು ಹೇಳ್ಳದನು.
ಸ್ವಾರಸಯ : ಬಿರಟಿಷ್ರ ದೌಜಮನಯದ ಕೂರರತೆಯ್ನುು ತಿಳ್ಳಯ್ುವುದು ಇಲ್ಲೆನ ಸ್ವಾರಸಯವಾಗಿದೆ.
೪. “ಕವಡಿ ಕ್ರಮಮತ್ರತನ ಗುಲಾಮರಿಗೆ ಮುಂದಾಳುಗಳೆೇಕೆ?”
ಆಯ್ಕೆ : ಈ ವಾಕಯವನುು ಎಸ. ಆರ. ರೊೇಹಿಡೆೇಕರ್‌ಅವರು ಬರೆದ ʼಮೂರು ಏಕಾಂಕ ನಾಟ್ಕಗಳುʼ ಕೃತಿಯ್ಲ್ಲೆನ
ರಾಮಸಿಂಗ್‌ಚೌಕಾ ಏಕಾಂಕ ನಾಟ್ಕದಂದ ಆಯ್ು ʼಧಾಜರಕಷಣೆʼ ಎಂಬ ಗದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಚ್ಳುವಳ್ಳಯ್ನುು ಹತಿಿಕೆಲು ಬಂದ ಪೊಲ್ಲೇಸ್‌ಶಪಾಯಿಗಳು ರಾಮಸಿಂಗನನುು ಕುರಿತು ಫೌಜುದಾರ
ಕುಲಕಣಿಮಯ್ನುು ನೇಡಿ ಎಲೆರೂ ಹದರುತಾಿರೆ, ಅವರ ಎದುರು ಮಾತನಾಡುವಾಗ ಎಚ್ಚರವಿರಲ್ಲ ಎಂದು ದಪ್ಮವನುು
ತೇರಿಸುತಾಿರೆ. ಆಗ ರಾಮಸಿಂಗನು ತಿರಸ್ವೆರದಂದ ಈ ಮೆೇಲ್ಲನ ಮಾತನುು ಹೇಳುತಾಿನೆ.
ಸ್ವಾರಸಯ : ದೆೇಶಪ್ರೇಮಿಗಳ್ ಮುಂದೆ ಬಿರಟಿಷ್‌ಅಧಕಾರಿಗಳು ಯಾವುದೆೇ ಬೆಲಯಿಲೆದ ಗುಲಾಮರು ಎಂಬುದನುು ರಾಮಸಿಂಗ
ಇಲ್ಲೆ ಸ್ವಾರಸಯಪೂಣಮವಾಗಿ ಹೇಳ್ಳದಾುನೆ.
೫. “ಒಂದು ಪ್ಪಳೆು ಜಿೇವಂತ್ವಿರುವವರೆಗೆ ನಿಮಮ ಆಜ್ಞಾ ನಡೆಯಲಾರದು ಇಲ್ಲಿ”.
ಆಯ್ಕೆ : ಈ ವಾಕಯವನುು ಎಸ. ಆರ. ರೊೇಹಿಡೆೇಕರ್‌ಅವರು ಬರೆದ ʼಮೂರು ಏಕಾಂಕ ನಾಟ್ಕಗಳುʼ ಕೃತಿಯ್ಲ್ಲೆನ
ರಾಮಸಿಂಗ್‌ಚೌಕಾ ಏಕಾಂಕ ನಾಟ್ಕದಂದ ಆಯ್ು ʼಧಾಜರಕಷಣೆʼ ಎಂಬ ಗದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಕುಲಕಣಿಮಯ್ು ರಾಮಸಿಂಗನನುು ಕುರಿತು ಚ್ಳುವಳ್ಳಯ್ನುು ನಿಲ್ಲೆಸುವಂತೆ ಆದೆೇಶಸುತಾಿನೆ. ಇದಕೆ ಜಗಗದೆ
ರಾಮಸಿಂಗ್‌, ಸ್ವಧಯವಿಲೆ, ಬಿರಟಿಷ್ರೆ ಭಾರತ ಬಿಟ್ುೆ ತಲಗಿರಿ ಎಂದು ಸ್ವರಲು ಪ್ಣತಟ್ುೆ ಬಂದದೆುೇವೆ ಎಂದನು. ಕುಲಕಣಿಮಯ್ು
ಹಠಮಾಡಬೆೇಡಿರಿ, ಇಲ್ಲೆಂದ ಚ್ದುರಿರಿ ಎಂದಾಗ ರಾಮಸಿಂಗ್‌ಈ ಮೆೇಲ್ಲನ ಮಾತನುು ಹೇಳುವನು.
ಸ್ವಾರಸಯ : ಭಾರತ ಸ್ವಾತಂತಯಕಾೆಗಿ ಗಟಿೆಯಾಗಿ ನಿಂತ ರಾಮಸಿಂಗನ ಧೈಯ್ಮ ಇಲ್ಲೆನ ಸ್ವಾರಸಯವಾಗಿದೆ.

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 28 ~

೬. “ದೇಹದಲ್ಲಿ ಪಾಿಣವಿರುವವರೆಗೆ ಇದನುೆ ಕೆಳಗಿಡಲಾರೆ”.


ಆಯ್ಕೆ : ಈ ವಾಕಯವನುು ಎಸ. ಆರ. ರೊೇಹಿಡೆೇಕರ್‌ಅವರು ಬರೆದ ʼಮೂರು ಏಕಾಂಕ ನಾಟ್ಕಗಳುʼ ಕೃತಿಯ್ಲ್ಲೆನ
ರಾಮಸಿಂಗ್‌ಚೌಕಾ ಏಕಾಂಕ ನಾಟ್ಕದಂದ ಆಯ್ು ʼಧಾಜರಕಷಣೆʼ ಎಂಬ ಗದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಸ್ವಾತಂತಯ ಚ್ಳುವಳ್ಳಯ್ ಮೆರವಣಿಗೆಯ್ ಮುಂದಾಳುವಾಗಿ ಬಂದ ರಾಮಸಿಂಗ್‌ಮತುಿ ಅದನುು ತಡೆಯ್ಲು
ಬಂದ ಕುಲಕಣಿಮಯ್ ನಡುವೆ ವಾದ ನಡೆಯ್ುತಿದೆ. ಕುಲಕಣಿಮಯ್ು ಪ್ಪಸೂಿಲನುು ತೇರಿಸಿ ಹದರಿಸಿದಾಗ ರಾಮಸಿಂಗ್‌ಧಾಜವನುು
ಎತಿಿ ತೇರಿಸುತಾಿನೆ. ಪ್ಪಸೂಿಲ್ಲನ ಶಕಿಿಯ್ ಮುಂದೆ ನಿಲೆಬಲೆಯ್ ಎಂದು ಕುಲಕಣಿಮ ಕೇಳ್ಳದಾಗ ರಾಮಸಿಂಗ್‌ಧಾಜದ ಶಕಿಿಯ್ ಮುಂದೆ
ನಿೇವು ನಿಲೆಬಲ್ಲೆರಾ ಎನುುತಾಿ ಈ ಮೆೇಲ್ಲನ ಮಾತನುು ಹೇಳುತಾಿನೆ.
ಸ್ವಾರಸಯ : ಭಾರತ ಮಾತೆಯ್ ಬಂಧ ವಿಮೊೇಚ್ನೆಗಾಗಿ ಗಟಿೆಯಾಗಿ ನಿಂತ ರಾಮಸಿಂಗನ ಧೈಯ್ಮ ಇಲ್ಲೆನ ಸ್ವಾರಸಯವಾಗಿದೆ.
ಈ. ಕೆಳಗಿನ ಪಿಶ್ನೆಗಳಿಗೆ ಎಂಟು-ಹತ್ುತ ವಾಕಯಗಳಲ್ಲಿ ಉತ್ತರಿಸಿ.
೧. ರಾಮಸಿಂಗನು ತ್ನೆ ಛಲವನುೆ ಹೇಗೆ ಸ್ವಧಿಸಿದನು? ವಿವರಿಸಿ.
ರಾಮಸಿಂಗ ಮೊೇಹನಪುರದ ಉತಾಿಹಿ ತರುಣ. ಅವನು ತಂದೆಯ್ಂತೆ ಸ್ವಾತಂತಯ ಹೇರಾಟ್ದಲ್ಲೆ ಧುಮುಕಲು
ಸಿದಧನಾಗಿದುನು. ಯಾವುದೆೇ ರಿೇತಿಯ್ ತಂದರೆಗಳು ಬಂದರೂ ಎದುರಿಸಲು ಸವಮಸನುದಧನಾಗಿದುನು. ಮೊೇಹನಪುರದ ಚ್ಲೇಜಾವ್‌
ಚ್ಳುವಳ್ಳಯ್ಲ್ಲೆ ಆ ದನದ ಬೆಳ್ಗಿನ ಮೆರವಣಿಗೆಯ್ನುು ಮುನುಡೆಸುವ ಅವಕಾಶವನುು ಪ್ಡೆದದುನು. ಇಬಬರು ಶಪಾಯಿಗಳೊಂದಗೆ
ಕುಲಕಣಿಮಯ್ು ಬಂದು ಚ್ಳುವಳ್ಳ ಮಾಡಬೆೇಡಿರಿ, ಸಭ ನಡೆಸಬೆೇಡಿ ಎಂದು ಪ್ರತಿಭಟ್ನೆಯ್ನುು ಹತಿಿಕೆಲು ಪ್ರಯ್ತಿುಸಿದನು. ಆದರೆ
ರಾಮಸಿಂಗನು ಹಿಂದಡಿಯಿಡಲು ಒಪ್ಿಲ್ಲಲೆ. ಕುಲಕಣಿಮಯ್ು ಪ್ಪಸೂಿಲನುು ತೇರಿಸಿ ಹದರಿಸಿದರೂ ಧಾಜದ ಶಕಿಿಯ್ ಮುಂದೆ
ಪ್ಪಸೂಿಲ್ಲನ ಶಕಿಿ ನಡೆಯ್ಲಾರದೆಂದು ವಾದಸಿದನು. ತನು ಪಾರಣ ಹೇಗುವವರೆಗೂ ಪ್ರತಿಭಟ್ನೆಯ್ನುು ನಿಲ್ಲೆಸದೆ ತನು ಛಲ
ಸ್ವಧಸಿದನು.
೨. ಕುಲಕಣಿವ ಅವರಿಗೂ ರಾಮಸಿಂಗನಿಗೂ ನಡೆದ ಸ್ಂಭಾಷ್ಣೆಯನುೆ ಸ್ಂಗಿಹಿಸಿ ಬರೆಯಿರಿ.
ಮೊೇಹನಪುರದ ಚ್ಲೇಜಾವ್‌ಚ್ಳುವಳ್ಳಯ್ ನಾಯ್ಕತಾವನುು ವಹಿಸಿರುವ ರಾಮಸಿಂಗನನುು ಚ್ಳುವಳ್ಳ, ಸಭ ನಡೆಸದಂತೆ
ಫೌಜುದಾರ ಕುಲಕಣಿಮ ತಡೆಯ್ಲು ಯ್ತಿುಸುತಾಿನೆ. ರಾಮಸಿಂಗನು ಒಪ್ಿದದಾುಗ ಬಿರಟಿಷ್ರ ರಾಜಯಭಾರ ಇಲ್ಲೆ ನಡೆಯ್ುತಿದೆ ಎಂದು
ಪ್ಪಸೂಿಲನುು ತೇರಿಸಿ ಹದರಿಸುತಾಿನೆ. ಧಾಜದ ಮುಂದೆ ನಿಮಮ ಪ್ಪಸೂಿಲ್ಲನ ಶಕಿಿ ನಿಲೆಲಾರದೆಂದು ರಾಮಸಿಂಗ್‌ವಾದಸುತಾಿನೆ. ತನು
ಪ್ಪಸೂಿಲ್ಲನಿಂದ ಹಡೆಯ್ುವ ಕ್ರರಯ್ಮವಿರುವ ಪೊಲ್ಲೇಸ್‌ಡಿಪಾಟ್್‌ಮಮೆಂಟ್್‌ತನುದೆಂದು ಕುಲಕಣಿಮ ಹೇಳ್ಳದಾಗ ರಾಮಸಿಂಗ್‌
ಅದನುು ಪ್ರಿೇಕಿಷಸುವ ಡಿಪಾಟ್್‌ಮಮೆಂಟ್್‌ನಮಮದು, ನಿಮಮ ಆಟ್ ಭಾರತದಲ್ಲೆ ನಡೆಯ್ುವುದಲೆ ಎಂದು ಹೇಳುತಾಿನೆ. ಕುಲಕಣಿಮಯ್ು
ಗಾಳ್ಳಯ್ಲ್ಲೆ ಗುಂಡು ಹಾರಿಸಿ ಯಾರಾದರೂ ಒಂದಡಿ ಮುಂದಟ್ೆರೆ ಕೊಲುೆತೆಿೇನೆ ಎಂದು ಅವರನೆುಲೆ ಚ್ದುರಿಸಲು ಪ್ರಯ್ತಿುಸುತಾಿನೆ.
ಆದರೆ ರಾಮಸಿಂಗನು ಹಿಂಜರಿಯ್ದೆ ಮುಂದಡಿಯಿಡುತಾಿನೆ. ಕುಲಕಣಿಮ ಗುಂಡು ಹಾರಿಸಿ ರಾಮಸಿಂಗನನುು ಕೊಲುೆತಾಿನೆ.
೩, ಸೇಮಣುನು ಕುಲಕಣಿವಯ ಕೃತ್ಯವನುೆ ಹೇಗೆ ಖಂಡಿಸಿದನು? ವಿವರಿಸಿ.
ಚ್ಳುವಳ್ಳಯ್ನುು ನಿಲ್ಲೆಸಲು ರಾಮಸಿಂಗ್‌ಒಪ್ಿದದಾುಗ ಕುಲಕಣಿಮ ರಾಮಸಿಂಗನನುು ಗುಂಡಿಟ್ುೆ ಕೊಲುೆತಾಿನೆ. ಆಗ ಅಲ್ಲೆಗೆ
ಬಂದ ಸೊೇಮಣುನು ಇಂತಹ ಬಾಲಕನ ಮೆೇಲ ಗುಂಡು ಹಾರಿಸಲು ನಿಮಮ ಕೈ ಹೇಗೆ ಮೆೇಲತಿಿದವು? ಎಂದು ಕುಲಕಣಿಮಯ್ನುು
ಕೇಳುತಾಿನೆ. ಅವನು ಉದಧಟ್ನಾಗಿ ವತಿಮಸಿದ, ಹಠಮಾರಿಗಳ್ಳಗೆ ಗತಿ ಹಿೇಗೆ ಆಗುವುದು ಎಂದು ಕುಲಕಣಿಮ ತನು ಕಾಯ್ಮವನುು
ಸಮಥಿಮಸಿಕೊಳುಿತಾಿನೆ. ಭಾರತ ಮಾತೆಯ್ ಬಂಧ ವಿಮೊೇಚ್ನೆಗಾಗಿ ಗಟಿೆಯಾಗಿ ನಿಂತರೆ ಅದು ಹಠವೆೇ? ಅವನನುು ಜ್ಞೈಲ್ಲಗೆ
ಹಾಕಬಹುದತುಿ. ದುಶಚಟ್ಗಳ್ಳಂದ ದೂರವಾಗಿರಿ, ಸಾಚ್ಛತೆಯ್ನುು ಕಾಪಾಡಿರಿ ಎಂದೆಲೆ ಆಜ್ಞೆ ಕೊಟಿೆದುರೆ ಪಾಲ್ಲಸುತಿಿದೆುವು. ಆದರೆ

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 29 ~

ಪಾರತಂತಯದ ಕಸರಿನಲ್ಲೆ ಕೊಳಯ್ುತಿಲ್ಲರಿ ಎಂದರೆ ಅದು ಹಿತಕರ ಆಜ್ಞೆಯಾಗಲಾರದು, ಅದು ದಾಸಯದ ದೊಯೇತಕ ಎಂದು ಸೊೇಮಣು
ಹೇಳುತಾಿನೆ. ಆಗ ಕುಲಕಣಿಮಯ್ು ಅರಿಯ್ದ ಬಾಲಕರನುು ಅಡಡದಾರಿಗೆ ಎಳದು ಅವರ ಬದುಕನುು ಹಾಳು ಮಾಡಿದರಿ ಎಂದಾಗ
ಸೊೇಮಣುನು ನಾವು ಅವರಿಗೆ ದುಶಚಟ್ಗಳ್ನುು ಕಲ್ಲಸಿಲೆ. ಭಾರತಾಂಬೆಯ್ ಬಂಧ ವಿಮೊೇಚ್ನೆಗಾಗಿ ಬಲ್ಲದಾನ ಮಾಡಲು
ಉಪ್ದೆೇಶಸಿದೆುೇವೆ. ಜನರ ಗೊೇಳ್ಳಗೆ ಕಾರಣರಾದ ನಿೇವು ಸುಖಿಗಳಾಗಿರಲು ಸ್ವಧಯವಿಲೆ ಎಂದು ಕುಲಕಣಿಮಗೆ ಹೇಳುತಾಿನೆ.
ಕುಲಕಣಿಮಯ್ು ತನುಲ್ಲೆ ಕತಮವಯ ನಿಷ್ೆಯಿದೆ ಎಂದಾಗ ಸೊೇಮಣುನು ಗೆೇಣು ಹಟ್ಟೆಗಾಗಿ ದೆೇಶದ ಕಂದಮಮಗಳ್ನುು ಕೊಂದು ಅವರ
ರಕಿದ ಮಡುವಿನಲ್ಲೆ ಮೆರೆಯ್ುವುದು ಕತಮವಯ ನಿಷ್ೆಯಾದರೆ, ಅಂತಹ ಬದುಕಿಗೆ ಶತಧಕಾೆರ ಎಂದು ಹೇಳುತಾಿ ಕುಲಕಣಿಮಯ್
ಕೃತಯವನುು ಖಂಡಿಸುತಾಿನೆ.
೪. ರಾಮಸಿಂಗ್‌ಕುಟುಂಬದವರ ದೇಶಪ್ಿೇಮ ಮತ್ುತ ತಾಯಗವನುೆ ಕುರಿತ್ು ಬರೆಯಿರಿ.
ಸ್ವಾತಂತಯ ಹೇರಾಟ್ಗಾರರ ಮನೆತನದಲ್ಲೆ ಜನಿಸಿದ ರಾಮಸಿಂಗನು ಸ್ವಾತಂತಯ ಹೇರಾಟ್ದಲ್ಲೆ ಧುಮುಕಲು
ಸವಮಸಿದಧತೆಯ್ನುು ನಡೆಸಿದು. ಅವನ ತಂದೆ ಇದೆೇ ಹೇರಾಟ್ದಲ್ಲೆ ಒಂದು ವಷ್ಮದ ಹಿಂದೆ ಮರಣ ಹಂದದುರು. ರಾಮಸಿಂಗನಿಗೆ
ಮೊೇಹನಪುರದಲ್ಲೆ ಚ್ಲಜಾವ್‌ಚ್ಳುವಳ್ಳಯ್ ಬೆಳ್ಗಿನ ಮೆರವಣಿಗೆಯ್ನುು ಮುಂದುವರೆಸುವ ಅವಕಾಶ ದೊರಕಿತುಿ. ಅವನ ತಾಯಿ
ತುಳ್ಜಾಬಾಯಿ ಈ ಹೇರಾಟ್ದಲ್ಲೆ ತನು ಮಗನನುು ಬಲ್ಲ ಕೊಡುವ ಸ್ವಧಯತೆಯ್ ಅರಿವಿದುರೂ ಧೈಯ್ಮ ತಂದುಕೊಂಡು ತನು
ಮಗನನುು ಆಶೇವಮದಸಿ ಶುಭಕೊೇರಿ ಕಳುಹಿಸುತಾಿಳ. ರಾಮಸಿಂಗ್‌ಈ ಹೇರಾಟ್ವನುು ಯ್ಶಸಿಾಯಾಗಿ ಮುನುಡೆಸುತಾಿನೆ. ಆದರೂ
ಚ್ಳುವಳ್ಳಯ್ನುು ತಡೆಯ್ಲು ಬಂದ ಫೌಜುದಾರ ಕುಲಕಣಿಮಯ್ ಗುಂಡೆೇಟಿಗೆ ಬಲ್ಲಯಾಗುತಾಿನೆ. ಅವನ ತಾಯಿ ತುಳ್ಜಾಬಾಯಿ
ಮಗನನುು ಸಮಾಧಾನ ಮಾಡಲು ಮತಿಂದು ಧಾಜವನುು ತರುತಾಿಳ. ಕುಲಕಣಿಮಯ್ು ಆ ಧಾಜವನುು ಕಳ್ಗಿಡುವಂತೆ ಆದೆೇಶಸುತಾಿನೆ.
ಆಗ ತುಳ್ಜಾಬಾಯಿ ತಾನು ಹಟ್ಟೆಯ್ಲ್ಲೆ ಹುಟಿೆದ ಮಗನನೆುೇ ಬಲ್ಲಕೊಟಿೆದೆುೇನೆ, ತನು ಪಾರಣವನುು ತಯಜಿಸಲೂ ಸಿದಧಳ್ಳದೆುೇನೆ. ಆದರೆ ಈ
ಧಾಜವನುು ಕಳ್ಗಿಡಲಾರೆ ಎಂದು ಹೇಳುತಾಿ ಚ್ಳುವಳ್ಳಯ್ನುು ಮುಂದುವರೆಸುವ ಆಸ್ಯ್ನುು ವಯಕಿಪ್ಡಿಸುತಾಿಳ.
ಉ. ಬಿಟೆಸ್ಥಳಗಳನುೆ ಸ್ೂಕತ ಪದಗಳಿಂದ ತ್ುಂಬಿ.
್‌್‌ ೧. ಚ್ಲೇಜಾವ್‌ಚ್ಳ್ವಳ್ಳ ನಡೆದ ವಷ್ಮ ೧೯೪೨.
್‌್‌ ೨. ಮೊೇಹನಪುರದ ಚ್ಳುವಳ್ಳಯ್ನುು ಮುನುಡೆಸಿದ ಉತಾಿಹಿ ತರುಣನ ಹಸರು ರಾಮಸಿಂಗ.
೩. ರಾಮಸಿಂಗನ ತಾಯಿಯ್ ಹಸರು ತ್ುಳಜ್ಞಬಾಯಿ.
೪. ಇಬಬರು ಪೊಲ್ಲೇಸಿನವರ ಜತೆ ಸ್ೇರಿದ ಅಧಕಾರಿಯ್ ಹಸರು ಕುಲಕಣಿವ.
೫. ಸತಾಯಗರಹಿಗಳ್ನುು ಚ್ದುರಿಸಲು ಕುಲಕಣಿಮಯ್ು ಮಾಡದ ಕಲಸ ಅವರನುೆ ಜ್ಞೈಲ್ಲಗೆ ಹಾಕದಿರುವುದು.
* ಭಾಷಾಭಾಯಸ್ : ಅ. ಕೆಳಗಿನ ಪದಗಳನುೆ ಬಿಡಿಸಿ ಸ್ಂಧಿಗಳನುೆ ಹಸ್ರಿಸಿ.
೧. ಜನರೊಪ್ಿದೆ = ಜನರು + ಒಪಿದ – ಲೇಪ ಸ್ಂಧಿ ೨. ಮುಚಚಂದಾಗ = ಮುಚುು + ಎಂದಾಗ – ಲೇಪ ಸ್ಂಧಿ
೩. ದೆೇಶಾಭಿಮಾನ = ದೇಶ + ಅಭಿಮಾನ – ಸ್ವಣವದಿೇರ್ವ ಸ್ಂಧಿ

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 30 ~

೮. ಬಸ್ವಣುನವರ ವಚನಗಳು
----------------------------------------------------------------------
ಕೃತ್ರಕಾರರ ಪರಿಚಯ : ವಚನಕಾರರು : ಬಸ್ವಣು
ಹನೆುರಡನೆಯ್ ಶತಮಾನದ ಪ್ರಮುಖ ವಚ್ನಕಾರರಾದ ಬಸವಣುನವರು ವಿಜಯ್ಪುರ ಜಿಲೆಯ್
ಬಾಗೆೇವಾಡಿಯ್ಲ್ಲೆ ಜನಿಸಿದರು. ಇವರು ರಾಜ ಬಿಜೆಳ್ನಲ್ಲೆ ಕರಣಿಕರೂ ಹಾಗೂ ಭಂಡಾರದ ಮಂತಿರಯ್ೂ ಆಗಿದುರು. ʼಕೂಡಲ
ಸಂಗಮದೆೇವʼ ಇವರ ವಚ್ನಗಳ್ ಅಂಕಿತವಾಗಿದೆ. ಪ್ರಸುಿತ ಈ ವಚ್ನಗಳ್ನುು ಡಾ. ಎಂ. ಎಂ. ಕಲಬುಗಿಮಯ್ವರು ಸಂಪಾದಸಿದ
ʼಬಸವಣುನ ವಚ್ನಗಳುʼ ಕೃತಿಯಿಂದ ಆರಿಸಲಾಗಿದೆ.
ಅ. ಕೆಳಗಿನ ಪಿಶ್ನೆಗಳಿಗೆ ಎರಡು-ಮೂರು ವಾಕಯಗಳಲ್ಲಿ ಉತ್ತರಿಸಿ.
೧. ಬಸ್ವಣುನವರು ಹೇಳಿರುವಂತೆ ದೇವರನುೆ ಒಲ್ಲಸ್ುವ ಪರಿ ಯಾವುದು?
ಬಸವಣುನವರು ತಮಮ ವಚ್ನಗಳ್ಲ್ಲೆ ಮನುಷ್ಯನಾದವನು ಕಳ್ಿತನ ಮಾಡದೆ, ಯಾರನೂು ಕೊಲೆದೆ, ಸುಳ್ಿನುು ಹೇಳ್ದೆ,
ಯಾರ ಮೆೇಲೂ ಕೊೇಪ್ ಮಾಡಿಕೊಳ್ಿದೆ, ಇತರರನುು ಕಂಡು ಅಸಹಯಪ್ಡದೆ, ತನುನುು ತಾನು ಹಗಳ್ಳಕೊಳ್ಿದೆ, ಅಂತರಂಗ ಮತುಿ
ಬಹಿರಂಗವನುು ಶುದಧಗೊಳ್ಳಸಿಕೊಂಡರೆ ದೆೇವರು ಒಲ್ಲಯ್ುವನು ಎಂದು ಹೇಳ್ಳದಾುರೆ.
೨. ದೇವಲೇಕ, ಮತ್ಯವಲೇಕವಂಬುದು ಬೆೇರೆ ಎಲೂಿ ಇಲಿವಂಬುದನುೆ ಬಸ್ವಣುನವರು ಹೇಗೆ ನಿರೂಪ್ಪಸಿದಾದರೆ?
ಬಸವಣುನವರು ದೆೇವಲೇಕ, ಮತಯಮಲೇಕಗಳು ಎಲೆೇ ಇರುವಂತವುಗಳ್ಲೆ. ಅವು ನಮಮ ಆಚ್ರಣೆ ಮತುಿ
ನಡವಳ್ಳಕಗಳ್ನುು ಅವಲಂಬಿಸಿದೆ, ಅವು ನಮಮಲ್ಲೆಯ್ಕೇ ಇರುತಿವೆ. ಅವುಗಳ್ನುು ಪ್ಡೆಯ್ುವುದು ಸುಲಭ. ಸತಯವನುು ನುಡಿಯ್ುವುದೆೇ
ದೆೇವಲೇಕ, ಸುಳ್ಿನುು ನುಡಿಯ್ುವುದೆೇ ಮತಯಮಲೇಕ ಎಂದು ನಿರೂಪ್ಪಸಿದಾುರೆ.
೩. ಅಂತ್ುಃಶುದಿಾಯನುೆ ಕಾಪಾಡಿಕೊಳುುವುದು ಹೇಗೆ ಎಂದು ಬಸ್ವಣುನವರು ತ್ರಳಿಸಿದಾದರೆ?
ಬಸವಣುನವರು ತಮಮ ನಡವಳ್ಳಕಗಳ್ ಮೂಲಕ ನಾವು ನಮಮ ಅಂತುಃಶುದಧಯ್ನುು ಕಾಪಾಡಿಕೊಳ್ಿಬೆೇಕಂದು ತಿಳ್ಳಸುತಾಿರೆ.
ಕದಯ್ದೆ, ಕೊಲೆದೆ, ಸುಳುಿ ಹೇಳ್ದೆ, ಕೊೇಪ್ಪಸಿಕೊಳ್ಿದೆ, ಇತರರನುು ನಿಂದಸದೆ ನಡೆದುಕೊಂಡರೆ ಅಂತುಃಶುದಧಯ್ನುು
ಕಾಪಾಡಿಕೊಳ್ಿಬಹುದು ಎಂದದಾುರೆ.
೪. ಸ್ಾಗವ-ನರಕಗಳ ಬಗೆಗೆ ಬಸ್ವಣುನವರು ಕೊಟೆಂತ್ಹ ಹಸ್ ಸ್ೂತ್ಿ ಯಾವುದು?
ಬಸವಣುನವರು ದೆೇವಲೇಕ ಮತುಿ ಮತಯಮಲೇಕಗಳ್ ಬಗೆಗ ತಿಳ್ಳಸಿ ಸಾಗಮ ಮತುಿ ನರಕಗಳು ಬೆೇರೆಲೆೇ ಇರುವಂಥದುಲೆ.
ನಮಮ ಜಿೇವನದಲ್ಲೆ ಒಳಿಯ್ ನಡತೆಯಿಂದ ನಡೆದುಕೊಳುೆವುದೆೇ ಸಾಗಮವಿದುಂತೆ. ಹಾಗೆಯ್ಕೇ ಕಟ್ೆ ನಡತೆಯ್ನುು ಅನುಸರಿಸುವುದೆೇ ನರಕ.
ಅಂದರೆ ಆಚಾರವೆೇ ಸಾಗಮ, ಅನಾಚಾರವೆೇ ನರಕ ಎಂಬ ಹಸ ಸೂತರವನುು ತೇರಿಸಿಕೊಟ್ೆರು.
ಆ. ಕೆಳಗಿನ ಪಿಶ್ನೆಗಳಿಗೆ ಎಂಟು-ಹತ್ುತ ವಾಕಯಗಳಲ್ಲಿ ಉತ್ತರಿಸಿ.
೧. ಆತ್ಮಶುದಿಾಗೆ ಬಸ್ವಣುನವರು ತ್ರಳಿಸಿರುವ ಸ್ರಳ ಮಾಗವಗಳು ಯಾವುವು? ವಿವರಿಸಿ.
ಬಸವಣುನವರು ತಮಮ ವಚ್ನದಲ್ಲೆ ಕಳ್ಿತನ ಮಾಡಬಾರದು, ಕೊಲೆಬಾರದು, ಸುಳ್ಿನುು ಹೇಳ್ಬಾರದು, ಯಾರ ಮೆೇಲೂ
ಕೊೇಪ್ಪಸಿಕೊಳ್ಿಬಾರದು, ಬೆೇರೆಯ್ವರನುು ಕಂಡು ಅಸಹಯ ಪ್ಡಬಾರದು, ತನುನುು ತಾನು ಹಗಳ್ಳಕೊಳ್ಿಬಾರದು, ಯಾರನೂು
ನಿಂದಸಬಾರದು, ದೂಷ್ಟಸಬಾರದು ಈ ಅಂಶಗಳ್ನುು ನಾವು ಪಾಲ್ಲಸಿದರೆ ನಮಮ ಅಂತರಂಗ ಮತುಿ ಬಹಿರಂಗಗಳು ಶುದಧಗೊಳುಿತಿವೆ
ಎಂದು ಹೇಳ್ಳದಾುರೆ. ಈ ರಿೇತಿ ಧಾಮಿಮಕವಾದ ಮತುಿ ನಿೇತಿಯ್ುತವಾದ ರಿೇತಿಯ್ಲ್ಲೆ ಜಿೇವನವನುು ನಡೆಸುವ ಮೂಲಕ ನಾವು
ಕೂಡಲಸಂಗಮದೆೇವನನುು ಅಂದರೆ ದೆೇವರನುು ಒಲ್ಲಸಿಕೊಳ್ಿಲು ಸ್ವಧಯವಾಗುತಿದೆ ಎಂದು ತಿಳ್ಳಸುತಾಿರೆ.

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 31 ~

೨. ಅಂತ್ರಂಗ ಮತ್ುತ ಬಹಿರಂಗವನುೆ ಶುದಿಾಯಾಗಿಡುವುದು ಹೇಗೆ ಎಂದು ಬಸ್ವಣುನವರು ಹೇಳಿದಾದರೆ? ವಿವರಿಸಿ.


ಬಸವಣುನವರು ತಮಮ ವಚ್ನದಲ್ಲೆ ಕಳ್ಿತನ ಮಾಡಬಾರದು, ಕೊಲೆಬಾರದು, ಸುಳ್ಿನುು ಹೇಳ್ಬಾರದು, ಯಾರ ಮೆೇಲೂ
ಕೊೇಪ್ಪಸಿಕೊಳ್ಿಬಾರದು, ಬೆೇರೆಯ್ವರನುು ಕಂಡು ಅಸಹಯ ಪ್ಡಬಾರದು, ತನುನುು ತಾನು ಹಗಳ್ಳಕೊಳ್ಿಬಾರದು, ಯಾರನೂು
ನಿಂದಸಬಾರದು, ದೂಷ್ಟಸಬಾರದು ಈ ಅಂಶಗಳ್ನುು ನಾವು ಪಾಲ್ಲಸಿದರೆ ನಮಮ ಅಂತರಂಗ ಮತುಿ ಬಹಿರಂಗಗಳು ಶುದಧಗೊಳುಿತಿವೆ
ಎಂದು ಹೇಳ್ಳದಾುರೆ. ಈ ರಿೇತಿ ಧಾಮಿಮಕವಾದ ಮತುಿ ನಿೇತಿಯ್ುತವಾದ ರಿೇತಿಯ್ಲ್ಲೆ ಜಿೇವನವನುು ನಡೆಸುವ ಮೂಲಕ ನಾವು
ಕೂಡಲಸಂಗಮದೆೇವನನುು ಅಂದರೆ ದೆೇವರನುು ಒಲ್ಲಸಿಕೊಳ್ಿಲು ಸ್ವಧಯವಾಗುತಿದೆ ಎಂದು ತಿಳ್ಳಸುತಾಿರೆ.
೩. ನುಡಿ, ನಡೆಗಳು ಎಲಿಕ್ರುಂತ್ ಮುಖಯವಾದುದಂದು ಬಸ್ವಣುನವರು ಹೇಗೆ ನಿರೂಪ್ಪಸಿದಾದರೆ? ವಿವರಿಸಿ.
ಬಸವಣುನವರು ಮಾನವರು ತಮಮ ನಡೆ ಮತುಿ ನುಡಿಗಳ್ನುು ಶುದಧವಾಗಿಟ್ುೆಕೊಳ್ಿಬೆೇಕು ಎಂದು ತಿಳ್ಳಸಿದಾುರೆ. ಜನರು
ಬದುಕಿನಲ್ಲೆ ಧಾಮಿಮಕ ಮತುಿ ನೆೈತಿಕ ಮೌಲಯಗಳ್ನುು ಅಳ್ವಡಿಸಿಕೊಂಡು ಜಿೇವಿಸಬೆೇಕು ಎಂದದಾುರೆ. ಅವರು ದೆೇವಲೇಕ ಮತುಿ
ಮತಯಮಲೇಕ ಎಂಬುದು ಬೆೇರೆ ಇಲೆ. ನಾವು ನಮಮ ನಡೆ ನುಡಿಗಳ್ ಮೂಲಕ ಇಹಲೇಕವನೆುೇ ದೆೇವಲೇಕವನಾುಗಿ
ಪ್ರಿವತಿಮಸಿಕೊಳ್ಿಬಹುದು ಎಂಬುದನುು ತಿಳ್ಳಸುತಿ, ಸತಯವನುು ನುಡಿಯ್ುವುದೆೇ ದೆೇವಲೇಕ ಎಂದರೆ ನಾವು ನಾಯಯ್ಯ್ುತವಾಗಿ
ಜಿೇವನ ನಡೆಸಿ, ಸಮಾಜದಲ್ಲೆ ಒಳಿಯ್ ಹಸರು, ಗೌರವ ಗಳ್ಳಸಿದರೆ ನಾವಿರುವ ಸಥಳ್ವೆೇ ದೆೇವಲೇಕಕೆ ಸಮಾನವಾಗುವುದು. ಸುಳ್ಿನುು
ನುಡಿದರೆ ಅದೆೇ ಮತಯಮಲೇಕ. ಸುಳುಿ ಹೇಳುವುದು, ಕಟ್ೆ ಜನರ ಸಹವಾಸ ಮಾಡಿದರೆ ನಾವು ಜನರ ತಿರಸ್ವೆರಕೆ ಒಳ್ಗಾಗುತೆಿೇವೆ.
ಆಚಾರವೆೇ ಸಾಗಮವಾಗಿದೆ. ಆಚಾರ ಎಂದರೆ ಒಳಿಯ್ ನಡವಳ್ಳಕಯ್ನುು ಹಂದದರೆ ಈ ಭೂಮಿ ಸಾಗಮವಾಗುತಿದೆ. ಅನಾಚಾರವೆೇ
ನರಕ ಎಂದರೆ ಕಟ್ೆ ನಡವಳ್ಳಕಯ್ನುು ಹಂದ ಜಿೇವನ ನಡೆಸುವುದರಿಂದ ಸಮಾಜದ ತಿರಸ್ವೆರ, ದಂಡನೆಗೆ ಒಳ್ಗಾಗಬೆೇಕಾಗುತಿದೆ.
ಆಗ ನಾವಿರುವ ಭೂಮಿಯ್ಕೇ ನರಕವಾಗುತಿದೆ ಎಂದು ಕೂಡಲಸಂಗಮದೆೇವ ಸ್ವಕಿಷಯಾಗಿ ಬಸವಣುನವರು ಹೇಳುತಾಿರೆ.
೪. ಬಸ್ವಣುನವರ ವಚನಗಳಲ್ಲಿ ಕಂಡುಬರುವ ಮಾನವಿೇಯ ಮೌಲಯಗಳಾವುವು? ವಿವರಿಸಿ.
ಬಸವಣುನವರು ತಮಮ ವಚ್ನದಲ್ಲೆ ಕಳ್ಿತನ ಮಾಡಬಾರದು, ಕೊಲೆಬಾರದು, ಸುಳ್ಿನುು ಹೇಳ್ಬಾರದು, ಯಾರ ಮೆೇಲೂ
ಕೊೇಪ್ಪಸಿಕೊಳ್ಿಬಾರದು, ಬೆೇರೆಯ್ವರನುು ಕಂಡು ಅಸಹಯ ಪ್ಡಬಾರದು, ತನುನುು ತಾನು ಹಗಳ್ಳಕೊಳ್ಿಬಾರದು, ಯಾರನೂು
ನಿಂದಸಬಾರದು, ದೂಷ್ಟಸಬಾರದು ಈ ಅಂಶಗಳ್ನುು ನಾವು ಪಾಲ್ಲಸಿದರೆ ನಮಮ ಅಂತರಂಗ, ಬಹಿರಂಗಗಳು ಶುದಧಗೊಳುಿತಿವೆ ಎಂದು
ಹೇಳ್ಳದಾುರೆ. ಈ ರಿೇತಿ ಧಾಮಿಮಕವಾದ ಮತುಿ ನಿೇತಿಯ್ುತವಾದ ರಿೇತಿಯ್ಲ್ಲೆ ಜಿೇವನವನುು ನಡೆಸುವ ಮೂಲಕ ನಾವು
ಕೂಡಲಸಂಗಮದೆೇವನನುು ಅಂದರೆ ದೆೇವರನುು ಒಲ್ಲಸಿಕೊಳ್ಿಲು ಸ್ವಧಯವಾಗುತಿದೆ ಎಂದು ಬಸವಣುನವರು ತಿಳ್ಳಸುತಾಿರೆ.
೫. ಸ್ಾಸ್ಥಸ್ಮಾಜ ನಿಮಾವಣಕೆು ಈ ಪದಯದಲ್ಲಿರುವ ಸ್ಂದೇಶಗಳಾವುವು? ವಿವರಿಸಿ.
ಬಸವಣುನವರು ತಮಮ ವಚ್ನದಲ್ಲೆ ಕಳ್ಿತನ ಮಾಡಬಾರದು, ಕೊಲೆಬಾರದು, ಸುಳ್ಿನುು ಹೇಳ್ಬಾರದು, ಯಾರ ಮೆೇಲೂ
ಕೊೇಪ್ಪಸಿಕೊಳ್ಿಬಾರದು, ಬೆೇರೆಯ್ವರನುು ಕಂಡು ಅಸಹಯ ಪ್ಡಬಾರದು, ತನುನುು ತಾನು ಹಗಳ್ಳಕೊಳ್ಿಬಾರದು, ಯಾರನೂು
ನಿಂದಸಬಾರದು, ದೂಷ್ಟಸಬಾರದು ಈ ಅಂಶಗಳ್ನುು ನಾವು ಪಾಲ್ಲಸಿದರೆ ನಮಮ ಅಂತರಂಗ ಮತುಿ ಬಹಿರಂಗಗಳು ಶುದಧಗೊಳುಿತಿವೆ
ಎಂದು ಹೇಳ್ಳದಾುರೆ. ಈ ರಿೇತಿ ಧಾಮಿಮಕವಾದ ಮತುಿ ನಿೇತಿಯ್ುತವಾದ ರಿೇತಿಯ್ಲ್ಲೆ ಜಿೇವನವನುು ನಡೆಸುವ ಮೂಲಕ ನಾವು
ಕೂಡಲಸಂಗಮದೆೇವನನುು ಅಂದರೆ ದೆೇವರನುು ಒಲ್ಲಸಿಕೊಳ್ಿಲು ಸ್ವಧಯವಾಗುತಿದೆ ಎಂದು ತಿಳ್ಳಸುತಾಿರೆ.
ಬಸವಣುನವರು್‌ಮಾನವರು ತಮಮ ನಡೆ ಮತುಿ ನುಡಿಗಳ್ನುು ಶುದಧವಾಗಿಟ್ುೆಕೊಳ್ಿಬೆೇಕು ಎಂದು ತಿಳ್ಳಸಿದಾುರೆ. ಜನರು
ಬದುಕಿನಲ್ಲೆ ಧಾಮಿಮಕ ಮತುಿ ನೆೈತಿಕ ಮೌಲಯಗಳ್ನುು ಅಳ್ವಡಿಸಿಕೊಂಡು ಜಿೇವಿಸಬೆೇಕು ಎಂದದಾುರೆ. ಅವರು ದೆೇವಲೇಕ ಮತುಿ
ಮತಯಮಲೇಕ ಎಂಬುದು ಬೆೇರೆ ಇಲೆ. ನಾವು ನಮಮ ನಡೆ ನುಡಿಗಳ್ ಮೂಲಕ ಇಹಲೇಕವನೆುೇ ದೆೇವಲೇಕವನಾುಗಿ

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 32 ~

ಪ್ರಿವತಿಮಸಿಕೊಳ್ಿಬಹುದು ಎಂಬುದನುು ತಿಳ್ಳಸುತಿ, ಸತಯವನುು ನುಡಿಯ್ುವುದೆೇ ದೆೇವಲೇಕ ಎಂದರೆ ನಾವು ನಾಯಯ್ಯ್ುತವಾಗಿ


ಜಿೇವನ ನಡೆಸಿ, ಸಮಾಜದಲ್ಲೆ ಒಳಿಯ್ ಹಸರು, ಗೌರವ ಗಳ್ಳಸಿದರೆ ನಾವಿರುವ ಸಥಳ್ವೆೇ ದೆೇವಲೇಕಕೆ ಸಮಾನವಾಗುವುದು. ಸುಳ್ಿನುು
ನುಡಿದರೆ ಅದೆೇ ಮತಯಮಲೇಕ. ಸುಳುಿ ಹೇಳುವುದು, ಕಟ್ೆ ಜನರ ಸಹವಾಸ ಮಾಡಿದರೆ ನಾವು ಜನರ ತಿರಸ್ವೆರಕೆ ಒಳ್ಗಾಗುತೆಿೇವೆ.
ಆಚಾರವೆೇ ಸಾಗಮವಾಗಿದೆ. ಆಚಾರ ಎಂದರೆ ಒಳಿಯ್ ನಡವಳ್ಳಕಯ್ನುು ಹಂದದರೆ ಈ ಭೂಮಿ ಸಾಗಮವಾಗುತಿದೆ. ಅನಾಚಾರವೆೇ
ನರಕ ಎಂದರೆ ಕಟ್ೆ ನಡವಳ್ಳಕಯ್ನುು ಹಂದ ಜಿೇವನ ನಡೆಸುವುದರಿಂದ ಸಮಾಜದ ತಿರಸ್ವೆರ, ದಂಡನೆಗೆ ಒಳ್ಗಾಗಬೆೇಕಾಗುತಿದೆ.
ಆಗ ನಾವಿರುವ ಭೂಮಿಯ್ಕೇ ನರಕವಾಗುತಿದೆ ಎಂದು ಕೂಡಲಸಂಗಮದೆೇವ ಸ್ವಕಿಷಯಾಗಿ ಬಸವಣುನವರು ಹೇಳುತಾಿರೆ.
ಇ. ಕೆಳಗಿನ ಸ್ವಲುಗಳ ಸ್ಂದರ್ವವನುೆ ಸ್ವಾರಸ್ಯಸ್ಹಿತ್ ವಿವರಿಸಿ.್‌್‌್‌್‌೧. “ಇದೇ ಅಂತ್ರಂಗಶುದಿಾ”.
ಆಯ್ಕೆ : ಈ ವಾಕಯವನುು ಡಾ| ಎಂ. ಎಂ. ಕಲಬುಗಿಮಯ್ವರು ಸಂಪಾದಸಿರುವ ಬಸವಣುನವರು ಬರೆದರುವ
ʼಬಸವಣುನವರ ವಚ್ನಗಳುʼ ಎಂಬ ಪ್ದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಬಸವಣುನವರು್‌ ತಮಮ ವಚ್ನಗಳ್ಲ್ಲೆ ಮನುಷ್ಯನಾದವನು ಕಳ್ಿತನ ಮಾಡದೆ, ಯಾರನೂು ಕೊಲೆದೆ, ಸುಳ್ಿನುು
ಹೇಳ್ದೆ, ಯಾರ ಮೆೇಲೂ ಕೊೇಪ್ ಮಾಡಿಕೊಳ್ಿದೆ, ಇತರರನುು ಕಂಡು ಅಸಹಯಪ್ಡದೆ, ತನುನುು ತಾನು ಹಗಳ್ಳಕೊಳ್ಿದೆ, ಇತರರನುು
ನಿಂದಸದೆ ಜಿೇವಿಸಬೆೇಕು. ಆಗ ನಾವು ನಮಮ ಅಂತರಂಗಶುದಧಯ್ನುು ಕಾಪಾಡಿಕೊಳ್ಿಬಹುದು ಎಂದು ತಿಳ್ಳಸುವ ಸಂದಭಮ.
ಸ್ವಾರಸಯ : ಬಸವಣುನವರು ಆತಮಶುದಧಗೆ ತಿಳ್ಳಸಿರುವ ಮಾನವಿೇಯ್ ಮೌಲಯಗಳು ಇಲ್ಲೆನ ಸ್ವಾರಸಯವಾಗಿದೆ.
೨. “ತ್ನೆ ಬಣಿುಸ್ಬೆೇಡ”.
ಆಯ್ಕೆ : ಈ ವಾಕಯವನುು ಡಾ| ಎಂ. ಎಂ. ಕಲಬುಗಿಮಯ್ವರು ಸಂಪಾದಸಿರುವ ಬಸವಣುನವರು ಬರೆದರುವ
ʼಬಸವಣುನವರ ವಚ್ನಗಳುʼ ಎಂಬ ಪ್ದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ತನು ಅಂತರಂಗ ಮತುಿ ಬಹಿರಂಗ ಶುದಧಯ್ನುು ಕಾಪಾಡಿಕೊಂಡು ದೆೇವರನುು ಒಲ್ಲಸಿಕೊಳ್ಿಲು ಮನುಷ್ಯನು
ಏನೆೇನು ಮಾಡಬೆೇಕು ಎಂದು ತಿಳ್ಳಸುವಾಗ ಬಸವಣುನವರು ತನುನುು ತಾನು ಹಗಳ್ಳಕೊಳ್ಿಬಾರದು ಎಂಬ ಅಂಶವನುು ಹೇಳುತಾಿರೆ.
ಸ್ವಾರಸಯ : ಅಂತರಂಗ ಮತುಿ ಬಹಿರಂಗ ಶುದಧಯ್ ಬಗೆಗ ತಿಳ್ಳಸಿರುವುದು ಇಲ್ಲೆನ ಸ್ವಾರಸಯವಾಗಿದೆ.
೩. “ಆಚಾರವೇ ಸ್ಾಗವ! ಅನಾಚಾರವೇ ನರಕ”.
ಆಯ್ಕೆ : ಈ ವಾಕಯವನುು ಡಾ| ಎಂ. ಎಂ. ಕಲಬುಗಿಮಯ್ವರು ಸಂಪಾದಸಿರುವ ಬಸವಣುನವರು ಬರೆದರುವ
ʼಬಸವಣುನವರ ವಚ್ನಗಳುʼ ಎಂಬ ಪ್ದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಬಸವಣುನವರು ಸಾಗಮ, ನರಕಗಳ್ ಬಗೆಗ ತಿಳ್ಳಸುತಿ ಅದು ಎಲೆೇ ಇರುವಂಥದುಲೆ, ಅದನುು ನಾವು
ಇರುವಲ್ಲೆಯ್ಕೇ ಕಾಣಬಹುದು. ಒಳಿಯ್ ನಡತೆಯ್ಕೇ ಸಾಗಮ, ಕಟ್ೆ ನಡತೆಯ್ಕ ನರಕ ಎಂದು ಸರಳ್ವಾಗಿ ಪ್ರತಿಪಾದಸುವ ಸಂದಭಮ.
ಸ್ವಾರಸಯ : ಬಸವಣುನವರು ನಮಮ ನಡವಳ್ಳಕಯಿಂದಲೇ ನಾವಿರುವ ಸಥಳ್ ನಿಧಾಮರವಾಗುತಿದೆ ಎಂಬುದನುು
ಸ್ವಾರಸಯಪೂಣಮವಾಗಿ ಹೇಳ್ಳದಾುರೆ.
ಈ. ಬಿಟ್ಟೆರುವ ಸ್ಥಳಗಳನುೆ ಸ್ೂಕತಪದಗಳಿಂದ ತ್ುಂಬಿರಿ.
೧. ಬಸವಣುನವರ ವಚ್ನದಲ್ಲೆ ಹೇಳ್ಳರುವಂತೆ ದೆೇವಲೇಕ ಸ್ತ್ಯವ ನುಡಿಯುವುದು.
೨. ಬಸವಣುನವರ ಪ್ರಕಾರ ಮತಯಮಲೇಕವೆಂಬುದು ಮಿರ್ಯವ ನುಡಿಯುವುದು.
೩. ಬಸವಣುನವರ ವಚ್ನಗಳ್ ಅಂಕಿತ ಕೂಡಲಸ್ಂಗಮದೇವ.
೪. ಆಚಾರ ಸಾಗಮವಾದರೆ, ಅನಾಚಾರ ನರಕ. ೫. ಅನಯರಿಗೆ ಅಸಹಯ ಪ್ಡಬಾರದು, ತನುನುು ಬಣಿುಸ್ಬಾರದು.

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 33 ~

* ಭಾಷಾಭಾಯಸ್: ಅ. ಕೆಳಗಿನ ಪದಗಳ ವಿರುದಾಾರ್ವಕ ಪದ ಬರೆಯಿರಿ.


೧. ಬೆೇಡ x ಬೆೇಕು ೨. ಅಂತರಂಗ x ಬಹಿರಂಗ ೩. ಆಚಾರ x ಅನಾಚಾರ ೪. ಸತಯ x ಅಸ್ತ್ಯ ೫. ಸಹಯ x ಅಸ್ಹಯ
ಆ. ಕೆಳಗಿನ ತ್ತ್ಿಮಗಳಿಗೆ ತ್ದಭವಗಳನುೆ ಬರೆಯಿರಿ.
೧. ವಣಿಮಸು – ಬಣಿುಸ್ು ೨. ಲೇಕ - ಲೇಗ ೩. ಸಾಗಮ - ಸ್ಗೆ
********

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 34 ~

೯. ಕನಾವಟಕದ ವಿೇರವನಿತೆಯರು
-----------------------------------------------------------------------
ಕೃತ್ರಕಾರರ ಪರಿಚಯ : ಲೇಖಕರು : ಡಾ|| ವಿಜಯಲಕ್ರಷಮೇ ಬಾಳೆೇಕುಂದಿಿ
ವಿಜಯ್ಲಕಿಷಮೇ ಈಶಾರಪ್ಿ ಬಾಳೇಕುಂದರಯ್ವರು ಬೆಳ್ಗಾವಿಯ್ಲ್ಲೆ 1950 ರ ಆಗಸೆಟ್‌6 ರಂದು ಜನಿಸಿದರು.
ಇವರು ಕನಾಮಟ್ಕದ ಪ್ರಪ್ರಥಮ ಮಹಿಳಾ ಹೃದೊರೇಗ ತಜ್ಞೆ. ಇವರು ವೆೈದಯಕಿೇಯ್ ಕೃತಿಗಳ್ನೂು, ಅಂಕಣಗಳ್ನೂು ಬರೆದದಾುರೆ. ʼಸಮಾಜ
ವಿಕಾಸಕೆ ಶರಣ ಸಂಸೆೃತಿʼ, ʼಜಿೇವನುಮಕಿಿʼ, ʼಚಿಣುರ ಚಿತಾಿರʼ, ʼಚಿಣುರ ಚಿಲ್ಲಪ್ಪಲ್ಲʼ ಇವರ ಪ್ರಮುಖ ಕೃತಿಗಳಾಗಿವೆ. ಇವರಿಗೆ 2008 ರಲ್ಲೆ
ರಾಜೊಯೇತಿವ ಪ್ರಶಸಿಿ, 2012 ರಲ್ಲೆ ಕನಾಮಟ್ಕ ರಾಜಯ ಮಹಿಳಾ ವಿಶಾವಿದಾಯಲಯ್ದ ಗೌರವ ಡಾಕೆರೆೇಟ್್‌ಪ್ದವಿ ದೊರಕಿದೆ. ಪ್ರಸುಿತ
ಪಾಠವನುು ಇವರ ʼಜಿೇವನಧಾರೆʼ ಕೃತಿಯಿಂದ ಆಯ್ಕೆ ಮಾಡಲಾಗಿದೆ.
ಅ. ಕೆಳಗಿನ ಪಿಶ್ನೆಗಳಿಗೆ ಒಂದು ವಾಕಯದಲ್ಲಿ ಉತ್ತರಿಸಿ.
೧. ಪೊೇಚುವಗಿೇಸ್ರು ಕೆೇಳಿದ ಬೆಲಗೆ ವಸ್ುತಗಳನುೆ ಕೊಡಲು ಅಬಿಕುದೇವಿಯು ಏಕೆ ಒಪಿಲ್ಲಲಿ?
ಅಬಬಕೆದೆೇವಿಯ್ು ತನು ಪ್ಪರೇತಿಯ್ ಪ್ರಜ್ಞಗಳಾದ ರೆೈತರು ಕಷ್ೆಪ್ಟ್ುೆ ಬೆವರು ಸುರಿಸಿ ಬೆಳದ ಬೆಳಯ್ ವಾಯಪಾರಕೆ ಬಂದ
ಪೊೇಚ್ುಮಗಿೇಸರು ಕಡಿಮೆ ಬೆಲಗೆ ಕೇಳ್ಳದಾಗ ಅವುಗಳ್ನುು ಕೊಡಲು ಒಪ್ಿಲ್ಲಲೆ.
೨. ಮಲಿಮಾಮಜಿಯ ಪರಾಕಿಮದಲ್ಲಿ ಈಶಪಿರ್ುವಿಗೆ ಅಪಾರ ನಂಬಿಕೆ ಇತ್ುತ. ಏಕೆ?
ಒಂದು ಸಲ ಮಲೆಮಾಮಜಿ ಮತುಿ ಈಶಪ್ರಭು ವಿಹಾರಕೆ ಹೇದಾಗ, ಈಶಪ್ರಭು ನಿದರಸಿದಾಗ ಬಂದ ಎರಡು ಹುಲ್ಲಗಳ್ನುು
ಮಲೆಮಾಮಜಿ ಸ್ವಯಿಸಿದುಳು. ಆದುರಿಂದ ಈಶಪ್ರಭುವಿಗೆ ಮಲೆಮಾಮಜಿಯ್ ಪ್ರಾಕರಮದಲ್ಲೆ ನಂಬಿಕಯಿತುಿ.
೩. ವಿಜಯೇತ್ಿವ ಸ್ಂರ್ಿಮದಲ್ಲಿದದ ಮಲಿಮಾಮಜಿಗೆ ಆಘಾತ್ವಾಯಿತ್ು. ಏಕೆ?
ಶವಾಜಿಯ್ನುು ಸೊೇಲ್ಲಸಲು ಮಲೆಮಾಮಜಿ ಹೇದಾಗ ಇತಿ ೧೦,೦೦೦ ಮರಾಠ ಸ್ೈನಿಕರು ಕೊೇಟ್ಟಗೆ ಮುತಿಿಗೆ ಹಾಕಿ
ಈಶಪ್ರಭುವನುು ತಿೇವರವಾಗಿ ಗಾಯ್ಗೊಳ್ಳಸಿದುರು.
೪. ಪೊೇಚುವಗಿೇಸ್ರು ವಾಯಪಾರಕಾುಗಿ ಭಾರತ್ಕೆುೇ ಏಕೆ ಬಂದರು?
ಭಾರತದ ಏಲಕಿೆ, ಅಕಿೆ, ಮೆಣಸಿನಕಾಳು ಮತುಿ ನೆೇಕಾರರು ನೆೇಯ್ು ಬಟ್ಟೆಯ್ ವಾಯಪಾರಕೆ ಪೊೇಚ್ುಮಗಿೇಸರು ಬಂದದುರು.
೫. ದೇಸ್ವಯಿ ಈಶಪಿರ್ು ಕ್ರಡಿಕ್ರಡಿಯಾದುದೇಕೆ?
್‌್‌್‌್‌್‌್‌ಶವಾಜಿಯ್ ಸ್ೈನಿಕರು ಹಳ್ಳಿಗರ ಹಸು, ಎಮೆಮಗಳ್ನುು ಅಪ್ಹರಿಸಿ ಕಿರುಕುಳ್ ಕೊಡುವುದನುು ಕೇಳ್ಳ ದೆೇಸ್ವಯಿ ಈಶಪ್ರಭು
ಕಿಡಿಕಿಡಿಯಾದರು.
ಆ. ಕೆಳಗಿನ ಪಿಶ್ನೆಗಳಿಗೆ ಎರಡು-ಮೂರು ವಾಕಯಗಳಲ್ಲಿ ಉತ್ತರಿಸಿ.
೧. ಜಿನ್ೇವಾದ ಪಿವಾಸಿ ಪ್ಪತೊಿೇ ಅಬಿಕುನನುೆ ಕುರಿತ್ು ಏನೆಂದು ಬರೆದಿದಾದನೆ?
ಪೊೇಚ್ುಮಗಿೇಸರ ಆಥಿಮಕ ಶೇಷ್ಣೆಗೆ ತಲಬಾಗದ ಸ್ವಾಭಿಮಾನಿ ರಾಣಿ ಅಬಬಕೆದೆೇವಿ ವಿವೆೇಚ್ನಾಶೇಲಳೂ, ನಾಯಯ್ಪ್ರಳೂ,
ಕುಶಲಳೂ ಆಗಿದುಳು, ಅಪ್ರಿಚತವಾದ ಈ ದೆೋಶದಲ್ಲೆ ಸುತಾತಡುವಾಗ ರೋಗರುಜಿನ ಬ್ಂದರೆ ಒಬ್ಬಂಟ್ಟಗರಾದ ನಿಮಾನುು
ನೋಡುವವಯಾಣರು ಎಂದು ಸಿರೋಸಹಜವಾದ ವಾತಾಲಯದಿಂದ ತನುನುು ವಚಾರಿಸಿಕೊಂಡಳೆಂದು ಜಿನೇವದ ಪ್ರವಾಸಿ ಪ್ಪತರೇ
ಅಬಬಕೆನನುು ಕುರಿತು ಬರೆದದಾುನೆ.

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 35 ~

೨. ಕ್ರತ್ೂತರು ಚೆನೆಮಮ ಸ್ಯರೆಯಾದುದೇಕೆ?


ಬೆಳ್ಗಾವಿ ಜಿಲೆಯ್ ಕಿತೂಿರು ಚನುಮಮ ಬಲಾಢಯ ಬಿರಟಿಷ್ರನುು ಸೊೇಲ್ಲಸಿದಳು. ಅವಳು ಸ್ರೆಯಾಳುಗಳ್ನುು ಅದರಲೂೆ
ಮಹಿಳ ಮತುಿ ಮಕೆಳ್ನುು ಅಕೆರೆಯಿಂದ ಕಂಡ ಕರುಣಾಮಯಿ. ಮುಂದೆ ಹಿತಶತುರಗಳು ಪ್ಪತೂರಿ ನಡೆಸಿ ಮದುನಲ್ಲೆ ಸಗಣಿ ಸ್ೇರಿಸಿ
ರಾಣಿ ಚನುಮಮಳ್ ತೇಪು ಹಾರದಂತೆ ಮೊೇಸಮಾಡಿ ಅವಳು ಸ್ರೆಯಾಗುವಂತೆ ಮಾಡಿದರು.
೩. ಕೆಳದಿ ಚೆನೆಮಮನು ತ್ನೆ ರಾಜಧಾನಿಯನುೆ ರ್ುವನಗಿರಿಗೆ ಏಕೆ ಸ್ಥಳಾಂತ್ರಿಸಿದಳು?
ಮೊಗಲ್‌ಚ್ಕರವತಿಮ ಔರಂಗಜ್ಞೇಬನು ತನು ಮಗ ಅಜಮತಾರನ ಜೊತೆ ಕಳ್ದ ಚನುಮಮನನುು ಸೊೇಲ್ಲಸಲು ಭಾರಿೇ
ಸ್ೈನಯವನುು ಕಳುಹಿಸಿದನು. ಮೊಗಲ್‌ಸ್ೇನೆಗೆ ಅನು, ನಿೇರು ಸಿಗದಂತೆ ಮಾಡಲು, ಮೊಗಲರ ಆಕರಮಣದಂದ ಪಾರಾಗಲು ಕಳ್ದಯ್
ರಾಣಿ ತನು ರಾಜಧಾನಿಯ್ನುು ಭುವನಗಿರಿಗೆ ಸಥಳಾಂತರಿಸಿದಳು.
೪. ಪೊೇಚುವಗಿೇಸ್ರು ಭಾರತ್ರೇಯರನುೆ ಯಾವ ರಿೇತ್ರಯಲ್ಲಿ ಆರ್ಥವಕವಾಗಿ ಶೇಷ್ಣೆ ಮಾಡುತ್ರತದದರು?
ಪೊೇಚ್ುಮಗಿೇಸರು ಭಾರತಕೆ ಅಕಿೆ, ಏಲಕಿೆ, ಕಾಳುಮೆಣಸು ಮತುಿ ಬಟ್ಟೆಯ್ ವಾಯಪಾರಕೆ ಬಂದದುರು. ಅವರು ರೆೈತರು
ಕಷ್ೆಪ್ಟ್ುೆ ಬೆವರು ಸುರಿಸಿ ಬೆಳದ ಬೆಳಗಳ್ನುು ಕಡಿಮೆ ಬೆಲಗೆ ವಾಯಪಾರ ಮಾಡಲು ಬಯ್ಸುತಿಿದುರು. ಭಾರತದ ಪ್ರದೆೇಶಗಳ್ನುು
ವಶಪ್ಡಿಸಿಕೊಂಡು, ಆ ಭಾಗಗಳ್ನುು ಆಳುತಿಿದು ರಾಜರಿಗೆ ವಾಷ್ಟಮಕ ಕಪ್ಿವನುು ನಿೇಡುವಂತೆ ಹದರಿಸುತಿಿದುರು. ಅದನುು ವಿರೊೇಧಸಿದ
ರಾಜಯಗಳ್ ಮೆೇಲ ಯ್ುದಧವನುು ಸ್ವರುತಿಿದುರು. ಹಿೇಗೆ ಪೊೇಚ್ುಮಗಿೇಸರಿಂದ ಆಥಿಮಕ ಶೇಷ್ಣೆ ನಡೆಯ್ುತಿಿತುಿ.
ಇ. ಸ್ಂದರ್ವಸ್ಹಿತ್ ಸ್ವಾರಸ್ಯವನುೆ ವಿವರಿಸಿ.್‌್‌೧. “ಒಬಿಂಟ್ಟಗರಾದ ನಿಮಮನುೆ ನ್ೇಡುವವಯಾವರು?”
ಆಯ್ಕೆ : ಈ ವಾಕಯವನುು ಡಾ|| ವಿಜಯ್ಲಕಿಷಮೇ ಬಾಳೇಕುಂದರಯ್ವರ ʼಜಿೇವನಧಾರೆʼ ಕೃತಿಯಿಂದ ಆಯ್ು ʼಕನಾಮಟ್ಕದ
ವಿೇರವನಿತೆಯ್ರುʼ ಗದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಜಿನೇವಾದ ಪ್ರವಾಸಿ ಪ್ಪತರೇ ಭಾರತಕೆ ಬಂದಾಗ ಅಬಬಕೆ ರಾಣಿಯ್ನುು ಭೇಟಿಯಾಗಿದುನು. ರಾಣಿಯ್ನುು
ನೇಡಿ ಪ್ಪತರೇ ಸಂತಸದಂದ ನಿಮಮನುು ನೇಡಲು ಬಂದದುು ಸ್ವಥಮಕವಾಯಿತು ಎಂದಾಗ ಸಂತಸಗೊಂಡ ಅಬಬಕೆದೆೇವಿ
ಅಪ್ರಿಚಿತವಾದ ಈ ದೆೇಶದಲ್ಲೆ ಸುತಾಿಡುವಾಗ ಏನಾದರೂ ರೊೇಗರುಜಿನ ಬಂದರೆ ಒಬಬಂಟಿಗರಾದ ನಿಮಮನುು ನೇಡುವವಯಾಮರು?
ಎಂದು ಸಿರೇಸಹಜ ವಾತಿಲಯದಂದ ವಿಚಾರಿಸಿಕೊಂಡಳಂದು ಪ್ಪತರೇ ಬರೆದದಾುನೆ.
ಸ್ವಾರಸಯ : ರಾಣಿ ಅಬಬಕೆಳ್ ಮಾತೃವಾತಿಲಯದ ಬಗೆಗ ತಿಳ್ಳಯ್ುವುದು ಇಲ್ಲೆನ ಸ್ವಾರಸಯವಾಗಿದೆ.
೨. “ದೇವಿ ನನೆ ಅಪರಾಧವನುೆ ಕಷಮಿಸ್ು”.
ಆಯ್ಕೆ : ಈ ವಾಕಯವನುು ಡಾ|| ವಿಜಯ್ಲಕಿಷಮೇ ಬಾಳೇಕುಂದರಯ್ವರ ʼಜಿೇವನಧಾರೆʼ ಕೃತಿಯಿಂದ ಆಯ್ು ʼಕನಾಮಟ್ಕದ
ವಿೇರವನಿತೆಯ್ರುʼ ಗದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : 8-10 ಸರದಾರರೊಂದಗೆ ಜಗದಾಂಬೆಯ್ ದಶಮನ ಪ್ಡೆದು ಮರಳುತಿಿದು ಶವಾಜಿಯ್ ಮೆೇಲ ಮಲೆಮಾಮಜಿ
ಮಿಂಚಿನಂತೆ ಎರಗಿ ಖಡಗದ ಹಡೆತದಂದ ಅವರನೆುಲೆ ನೆಲಕುೆರುಳ್ಳಸಿದಳು. ಇದರಿಂದ ಶವಾಜಿಯ್ು ತಲೆಣಗೊಂಡು ನನು
ಅಪ್ರಾಧವನುು ಕಷಮಿಸ್ಂದು ರಾಣಿಯ್ಲ್ಲೆ ಕೇಳ್ಳಕೊಂಡನು.
ಸ್ವಾರಸಯ : ಶವಾಜಿ ತನು ತಪ್ಿನುು ಒಪ್ಪಿಕೊಂಡು ಕಷಮೆಯಾಚಿಸುವುದು ಈ ವಾಕಯದ ಸ್ವಾರಸಯವಾಗಿದೆ.
೩. “ಇತ್ರಹಾಸ್ದಲ್ಲಿಯೇ ಅಪೂವವ ಮತ್ುತ ಅಮೊೇರ್ ಸ್ವಧನೆ!”
ಆಯ್ಕೆ : ಈ ವಾಕಯವನುು ಡಾ|| ವಿಜಯ್ಲಕಿಷಮೇ ಬಾಳೇಕುಂದರಯ್ವರ ʼಜಿೇವನಧಾರೆʼ ಕೃತಿಯಿಂದ ಆಯ್ು ʼಕನಾಮಟ್ಕದ
ವಿೇರವನಿತೆಯ್ರುʼ ಗದಯಭಾಗದಂದ ಆರಿಸಿಕೊಳ್ಿಲಾಗಿದೆ.

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 36 ~

ಸಂದಭಮ : ಕಳ್ದ ಚನುಮಮಳ್ ಸ್ವಧನೆಯ್ನುು ವಿವರಿಸುತಾಿ, ಅವಳು ಬಲಾಢಯ ಮೊಗಲ್‌ಚ್ಕರವತಿಮ ಔರಂಗಜ್ಞೇಬನನುು


ಸೊೇಲ್ಲಸಿದುು ಇತಿಹಾಸದಲ್ಲೆಯ್ಕೇ ಅಪೂವಮ ಮತುಿ ಅಮೊೇಘವಾದ ಸ್ವಧನೆ ಎಂದು ಲೇಖಕರು ಸಮರಿಸುವ ಸಂದಭಮ.
ಸ್ವಾರಸಯ : ಕಳ್ದ ಚನುಮಮಳ್ ಧೈಯ್ಮ, ಸ್ವಾಭಿಮಾನದ ಹೇರಾಟ್ ಮತುಿ ಸ್ವಧನೆಯ್ ಬಗೆಗ ತಿಳ್ಳಯ್ುವುದು ಇಲ್ಲೆನ ಸ್ವಾರಸಯ.
೪. “ತಾಯಿ ಎಂದು ಕರೆದ ಕನೆಡದ ಕಂದ ಯಾರು?”
ಆಯ್ಕೆ : ಈ ವಾಕಯವನುು ಡಾ|| ವಿಜಯ್ಲಕಿಷಮೇ ಬಾಳೇಕುಂದರಯ್ವರ ʼಜಿೇವನಧಾರೆʼ ಕೃತಿಯಿಂದ ಆಯ್ು ʼಕನಾಮಟ್ಕದ
ವಿೇರವನಿತೆಯ್ರುʼ ಗದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಕಿತೂಿರು ಚನುಮಮಳ್ನುು ಮೊೇಸದಂದ ಸೊೇಲ್ಲಸಿ ಸ್ರೆಮನೆಯ್ಲ್ಲೆಟ್ರೆಗ ಅವಳ್ನುು ಭೇಟಿಯಾಗಲು ವಿೇರಸ್ೇನಾನಿ
ಸಂಗೊಳ್ಳಿ ರಾಯ್ಣುನು ಬಂದು ತಾಯಿ ಎಂದು ಕರೆದಾಗ ಚನುಮಮಳು ತಾಯಿ ಎಂದು ಕರೆದ ಕನುಡದ ಕಂದ ಯಾರೆಂದು ಕೇಳುವ
ಸಂದಭಮದಲ್ಲೆ್‌ ಈ್‌ಮಾತು್‌ಬಂದದೆ.
ಸ್ವಾರಸಯ : ಕಿತೂಿರು ಚನುಮಮಳ್ ಸ್ವಹಸಗಾಥೆಯ್ನುು ತಿಳ್ಳಯ್ುವುದು ಇಲ್ಲೆನ ಸ್ವಾರಸಯವಾಗಿದೆ.
೫. “ಇದು ನಮಮ ಕೊನೆಯ ಭೇಟ್ಟ”.
ಆಯ್ಕೆ : ಈ ವಾಕಯವನುು ಡಾ|| ವಿಜಯ್ಲಕಿಷಮೇ ಬಾಳೇಕುಂದರಯ್ವರ ʼಜಿೇವನಧಾರೆʼ ಕೃತಿಯಿಂದ ಆಯ್ು ʼಕನಾಮಟ್ಕದ
ವಿೇರವನಿತೆಯ್ರುʼ ಗದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಶವಾಜಿಯ್ನುು ಸೊೇಲ್ಲಸಲು ಮಲೆಮಾಮಜಿ ತನು ಮಗ ನಾಗಭೂಷ್ಣನನುು ಕರೆದುಕೊಂಡು ಹರಡುವಾಗ
ತನು ಪ್ರಜ್ಞಗಳ್ಳಗೆ ಹೇಳುವ ಮಾತು ಇದಾಗಿದೆ.
ಸ್ವಾರಸಯ : ತನು ಗಂಡನಿಗೆ ಕೊಟ್ೆ ಮಾತನುು ಉಳ್ಳಸಿಕೊಳ್ಿಲು ಉಪಾಯ್ದಂದ ದಟ್ೆ ಹಜ್ಞೆ ಇಟ್ೆ ಮಲೆಮಾಮಜಿ ತನು ಪ್ರಜ್ಞಗಳ್
ಮೆೇಲ ಇಟಿೆರುವ ಪ್ಪರೇತಿ ಈ ಮಾತಿನಲ್ಲೆ ಸ್ವಾರಸಯಪೂಣಮವಾಗಿ ವಯಕಿವಾಗಿದೆ.
ಈ. ಕೆಳಗಿನ ಪಿಶ್ನೆಗಳಿಗೆ ಎಂಟು-ಹತ್ುತ ವಾಕಯಗಳಲ್ಲಿ ಉತ್ತರಿಸಿ.
೧. ಶವಾಜಿಯು ಮಲಿಮಾಮಜಿಯಂದಿಗೆ ರಾಜಿಮಾಡಿಕೊಂಡ ಸ್ನಿೆವೇಶವನುೆ ನಿಮಮ ಮಾತ್ುಗಳಲ್ಲಿ ಬರೆಯಿರಿ.
ಮಲೆಮಾಮಜಿ ತನು ಪ್ತಿ ತಿೇರಿಕೊಂಡ ದುುಃಖವಿದುರೂ ಧೃತಿಗೆಡದೆ ಪ್ತಿಗೆ ಕೊಟ್ೆ ಮಾತನುು ಉಳ್ಳಸಿಕೊಳ್ಿಲು ಶಕಿಿಯ್ ಜೊತೆ
ಯ್ುಕಿಿಯ್ನೂು ಉಪ್ಯೇಗಿಸಿ ಸರದಾರ ಶಾಂತಯ್ಯನನುು ಸಂನಾಯಸಿಯ್ ವೆೇಷ್ದಲ್ಲೆ ಶವಾಜಿಯ್ ಬಳ್ಳ ಕಳುಹಿಸಿದಳು. ಅವನು
ಸಿದಧಸಮುದರದಲ್ಲೆರುವ ದಾಯಮವಾ ಎಂಬ ಜಾಗೃತ ಜಗದಾಂಬೆಯ್ ದಶಮನ ಪ್ಡೆದರೆ ಒಳಿಯ್ದಾಗುವುದೆಂದು ಹೇಳ್ಳದಾಗ ಶವಾಜಿಯ್ು
ಒಪ್ಪಿ ದೆೇವಿಯ್ ದಶಮನ ಪ್ಡೆಯ್ಲು ಹರಟ್ನು. ಇತಿ ಮಲೆಮಾಮಜಿ ತನು ಪುಟ್ೆ ಮಗ ನಾಗಭೂಷ್ಣನನುು ಕರೆದುಕೊಂಡು ತನು ಸಿರೇ
ಸ್ೈನಯದೊಂದಗೆ ಶವಾಜಿ ಇದು ಕಡೆ ಬಂದಳು. ಶವಾಜಿಯ್ು ತನು 8-10 ಸರದಾರೊಂದಗೆ ದೆೇವಿಯ್ ದಶಮನ ಪ್ಡೆದು ಬರುವಾಗ
ಮಲೆಮಾಮಜಿ ಮಿಂಚಿನಂತೆ ಎರಗಿ ಅವರನೆುಲೆ ನೆಲಕುೆರುಳ್ಳಸಿದಳು. ಇದರಿಂದ ತಲೆಣಗೊಂಡ ಶವಾಜಿಯ್ು ಮಲೆಮಮಳ್ಲ್ಲೆ “ನನು
ಅಪ್ರಾಧವನುು ಕಷಮಿಸು, ನಾನು ನಿಮಮ ಮಗನೆಂದು ತಿಳ್ಳ. ಕನಾಮಟ್ಕಕೆ ಬಂದು ತಪು ಿ ಮಾಡಿದೆ” ಎಂದು ತಪೊಿಪ್ಪಿಕೊಂಡು ಇಬಬರೂ
ರಾಜಿ ಮಾಡಿಕೊಂಡರು.
೨. ಅಬಿಕುದೇವಿಯು ಸ್ಪತ ಸ್ಮುದಿದಾಚೆ ವಿಖಾಯತ್ಳಾದುದು ಹೇಗೆ? ವಿವರಿಸಿರಿ.
ಪೊೇಚ್ುಮಗಿೇಸರು ದೊಡಡ ಸ್ೈನಯದೊಂದಗೆ ಉಲಾೆಳ್ದ ಕರಾವಳ್ಳಯ್ಲ್ಲೆ ಲಂಗರು ಹಾಕಿದಾಗ ರಾಣಿ ಅಬಬಕೆದೆೇವಿಯ್ ಮೊಗೆೇರು
ಎಂಬ ಮಿೇನುಗಾರ ಸ್ವಹಸಿ ಸ್ೈನಿಕರು ಕರಾಳ್ ರಾತಿರಯ್ಲ್ಲೆ ಸದುುಗದುಲವಿಲೆದೆ ನೂರಾರು ಸಣು ದೊೇಣಿಗಳ್ಲ್ಲೆ ಹೇಗಿ, ಸ್ವವಿರಾರು
ತೆಂಗಿನಗರಿಯ್ ಉರಿಯ್ುವ ದೇವಟಿಗೆಗಳ್ನುು ಕಷಣಾಧಮದಲ್ಲೆ ಏಕಕಾಲಕೆ ನೌಕಯ್ ಮೆೇಲ ಎಸ್ದರು. ಧಗಧಗನೆ ಉರಿಯ್ುವ

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 37 ~

ನೌಕಯಿಂದ ದಕೆಟ್ೆ ಪೊೇಚ್ುಮಗಿೇಸ್‌ಸ್ೈನಿಕರು ಪಾರಣಭಯ್ದಂದ ಸಮುದರಕೆ ಹಾರಿದಾಗ ಅಬಬಕೆದೆೇವಿಯ್ ಸ್ೈನಿಕರ ಖಡಗ, ಈಟಿಗಳ್ಳಗೆ
ಬಲ್ಲಯಾದರು. ಹಿೇಗೆ ಪೊೇಚ್ುಮಗಿೇಸರ ಹಡಗನುು ಮುಳುಗಿಸಿ, ಮಿರಾಂಡಾ ಮತುಿ ಡಿ ಮೆಲೆ ಎಂಬಿಬಬರು ಸ್ೇನಾಧಪ್ತಿಗಳ್ನುು
ಓಡಿಸಿ ಸಪ್ಿಸಮುದರದಾಚ ವಿಖಾಯತಳಾದಳು.
೩. ಕೆಳದಿ ಚೆನೆಮಮನು ಯುದಾವನೆೆೇ ಮಾಡದ ಬಲಾಢ್ಯ ಮೊಗಲರ ಸ್ಯೈನಯವನುೆ ಹೇಗೆ ಸೇಲ್ಲಸಿದಳು? ವಿವರಿಸಿ.
ಔರಂಗಜ್ಞೇಬನ ಮಗ ಅಜಮತಾರನ ಜೊತೆ ಮೊಗಲರ ಭಾರಿೇ ಸ್ೈನಯ ಬಂದಾಗ ಕಳ್ದ ಚನುಮಮಳು ತನು ರಾಜಧಾನಿಯ್ನುು
ಭುವನಗಿರಿಗೆ ಸಥಳಾಂತರ ಮಾಡಿದಳು. ಸುತಿಲ್ಲನ ಬೆಟ್ೆ, ಕಣಿವೆ, ಇಕೆಟ್ುೆ ದಾರಿ, ಕಾಲುದಾರಿ, ಕಳ್ಿದಾರಿಗಳ್ಲ್ಲೆ ತನು ಸ್ೈನಿಕರನುು ನಿಲ್ಲೆಸಿ
ಮೊಗಲ್‌ಸ್ೇನೆಗೆ ಅನು, ನಿೇರು ಸಿಗದಂತೆ ಮಾಡಿದಳು. ದಟ್ೆಕಾಡಿನ ಸಂದುಗೊಂದುಗಳ್ಲ್ಲೆ ಚ್ಲ್ಲಸಲಾಗದೆ ಮಲನಾಡಿನ ಮಳಗೆ ತತಿರಿಸಿ
ಪಾರಣಭಿೇತಿಯಿಂದ ಮೊಗಲರು ಪ್ಲಾಯ್ನ ಮಾಡಿದರು. ಇದೊಂದು ಇತಿಹಾಸದಲ್ಲೆಯ್ಕೇ ಅಪೂವಮ ಮತುಿ ಅಮೊೇಘವಾದ
ಸ್ವಧನೆಯಾಗಿದೆ.
೪. ಕ್ರತ್ೂತರು ರಾಣಿ ಚೆನೆಮಮನ ಸ್ವಾಭಿಮಾನ ಮತ್ುತ ದೇಶಾಭಿಮಾನವನುೆ ಕುರಿತ್ು ಬರೆಯಿರಿ.
ಕಿತೂಿರು ರಾಣಿ ಚನುಮಮ ಬಿರಟಿಷ್ರೊಡನೆ ಹೇರಾಡಿ ಗೆದುವಳು. ಸ್ರೆಯಾಳುಗಳ್ನುು ಅದರಲೂೆ ಮಹಿಳ ಮತುಿ
ಮಕೆಳ್ನುು ಅಕೆರೆಯಿಂದ ಕಂಡ ಕರುಣಾಮಯಿ. ಹಿತಶತುರಗಳ್ ಪ್ಪತೂರಿಯಿಂದ ರಾಣಿ ಚನುಮಮಳ್ ತೇಪು ಹಾರದಂತೆ ಮೊೇಸಮಾಡಿ
ಅವಳ್ನುು ಸ್ರೆಮನೆಯ್ಲ್ಲೆಟ್ೆರು. ಸ್ರೆಮನೆಯ್ಲ್ಲೆ ಸಂಧಸಲು ಬಂದ ಸಂಗೊಳ್ಳೆ ರಾಯ್ಣು ತಾಯಿ ಎಂದಾಗ “ತಾಯಿ ಎಂದು ಕರೆದ
ಕನುಡದ ಕಂದ ಯಾರು?” ಎಂದು ಕೇಳ್ಳದ ಕಚಿಚನ ರಾಣಿ ಚನುಮಮ. ನಿಮಮ ಧಮನಿಧಮನಿಗಳ್ಲ್ಲೆ ರಕಿದ ಕಣಗಳ್ಳರುವವರೆಗೂ ವಿೇರರಾಗಿ
ಹೇರಾಡಿ ಎಂದು ಹುರಿದುಂಬಿಸಿದ ಧೇರರಾಣಿ. ಬಿರಟಿಷ್ರ ವಿರುದಧ ಸ್ವಾತಂತಯದ ಕಹಳ ಊದದ ಚನುಮಮ ಸ್ವಾಭಿಮಾನ ಮತುಿ
ದೆೇಶಾಭಿಮಾನದ ಪ್ರತಿೇಕಳಾಗಿದಾುಳ.
* ಭಾಷಾಭಾಯಸ್:್‌್‌ಅ. ಅನುಕರಣಾವಯಯ, ಜೇಡುನುಡಿ ಮತ್ುತ ದಿಾರುಕ್ರತಗಳನುೆ ಗುರುತ್ರಸಿ ಪಟ್ಟೆ ಮಾಡಿ.
ಅನುಕರಣಾವಯಯಗಳು : ಧಗಧಗ, ಝಳ್ಝಳ್್‌್‌್‌ಜೇಡುನುಡಿಗಳು : ಮನೆಮಠ, ರೊೇಗರುಜಿನ
ದಿಾರುಕ್ರತಗಳು : ಕಣಕಣ, ಧಮನಿಧಮನಿ, ಕಿಡಿಕಿಡಿ
ಆ. ಬಿಟೆ ಸ್ಥಳಗಳನುೆ ಸ್ೂಕತ ಹಸ್ರುಗಳಿಂದ ತ್ುಂಬಿ.
೧. ಅಬಬಕೆದೆೇವಿಯ್ ಸ್ೈನಯದಲ್ಲೆದು ಮಿೇನುಗಾರ ಸ್ವಹಸಿ ಸ್ೈನಿಕರು ಮೊಗೆೇರು.
೨. ಸಂನಾಯಸಿಯ್ ವೆೇಷ್ ಧರಿಸಿದ ಮಲೆಮಾಮಜಿಯ್ ಸರದಾರ ಶಾಂತ್ಯಯ.
೩. ಛತರಪ್ತಿ ಶವಾಜಿಯ್ನುು ಸೊೇಲ್ಲಸಿದ ಬೆಳ್ವಡಿಯ್ ರಾಣಿ ಮಲಿಮಮ.
೪. ಅಬಬಕೆನ ಸ್ೈನಯಕೆ ಹದರಿ ಓಡಿಹೇದ ಪೊೇಚ್ುಮಗಿೇಸ್‌ಸ್ೇನಾಪ್ತಿಗಳು ಮಿರಾಂಡಾ ಮತುಿ ಡಿ ಮೆಲಿ.
೫. ಅಬಬಕೆನ ಆಸ್ವಥನಕೆ ಭೇಟಿ ನಿೇಡಿದ ಜಿನೇವದ ಪ್ರವಾಸಿ ಪ್ಪತೊಿೇ.
೬. ಉಲಾೆಳ್ವನುು ಆಕರಮಿಸಲು ಸಜಾೆಗಿ ಕರಾವಳ್ಳಯ್ಲ್ಲೆ ಲಂಗರು ಹಾಕಿದ ವಿದೆೇಶಯ್ರು ಪೊೇಚುವಗಿೇಸ್ರು.
೭. ಕಳ್ದಯ್ ಚನುಮಮನಲ್ಲೆ ಆಶರಯ್ಪ್ಡೆದ ಶವಾಜಿಯ್ ಮಗ ರಾಜ್ಞರಾಮ.
೮. ಕಳ್ದಯ್ ಮೆೇಲ ದಂಡೆತಿಿ ಬಂದ ಔರಂಗಜ್ಞೇಬನ ಮಗ ಅಜಮತಾರ.
೯. ಕಿತೂಿರು ರಾಣಿ ಚನುಮಮನನುು ಸ್ರೆಮನೆಯ್ಲ್ಲೆ ಭೇಟಿಯಾಗಲು ಬಂದ ವಿೇರ ಸ್ಂಗೊಳಿು ರಾಯಣು.
೧೦. ಪೊೇಚ್ುಮಗಿೇಸರನುು ಸೊೇಲ್ಲಸಿದ ಉಲಾೆಳ್ದ ರಾಣಿ ಅಬಿಕು.
***************************************

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 38 ~

೧೦. ಉದರ ವೈರಾಗಯ


----------------------------------------------------------------------
ಕೃತ್ರಕಾರರ ಪರಿಚಯ : ಪುರಂದರದಾಸ್ರು
ಹರಿದಾಸ ಸ್ವಹಿತಯದ ಅಗರಗಣಯ ಕವಿಗಳ್ಲ್ಲೆ ಒಬಬರಾದ ಪುರಂದರದಾಸರು ಪುರಂದರಗಡದಲ್ಲೆ ಜನಿಸಿದರು. ಇವರು ೧೬ನೆಯ್
ಶತಮಾನದಲ್ಲೆ ಜಿೇವಿಸಿದುರು. ಇವರ ಮೊದಲ ಹಸರು ಶ್ರೇನಿವಾಸನಾಯ್ಕ. ಇವರು ಕಿೇತಮನೆ, ಸುಳಾದ, ಉಗಾಭೇಗಗಳ್ನುು
ರಚಿಸಿದಾುರೆ. ಇವರನುು ʼಕನಾಮಟ್ಕ ಸಂಗಿೇತ ಪ್ಪತಾಮಹʼ ಎಂದು ಕರೆಯ್ುತಾಿರೆ. ಇವರ ಕಿೇತಮನೆಗಳ್ ಅಂಕಿತ ʼಪುರಂದರವಿಠಲʼ.
ಪ್ರಸುಿತ ಕಿೇತಮನೆಯ್ನುು ʼಪುರಂದರ ಸ್ವಹಿತಯ ದಶಮನ ಸಂಪುಟ್-೧ʼ ರಿಂದ ಅರಿಸಿಕೊಳ್ಿಲಾಗಿದೆ.
ಅ. ಕೆಳಗಿನ ಪಿಶ್ನೆಗಳಿಗೆ ಒಂದು ವಾಕಯದಲ್ಲಿ ಉತ್ತರಿಸಿ.
೧. ಉದರ ವೈರಾಗಯ ಎಂದರೆೇನು?
ಹಟ್ಟೆಪಾಡಿಗಾಗಿ ವೆೈರಾಗಯದ ಸೊೇಗನುು ಹಾಕುವುದನುು ಉದರ ವೆೈರಾಗಯ ಎನುುವರು.
೨. ಪುರಂದರದಾಸ್ರು ಯಾವುದನುೆ ಉದರ ವೈರಾಗಯವಂದಿದಾದರೆ?
್‌ಪ್ದುಮನಾಭನಲ್ಲೆ ಸಾಲಿವೂ ಭಕಿಿಯಿಲೆದೆ ಮಹಾಭಕಿನಂತೆ ನಟಿಸುವವರ ಡಾಂಭಿಕ ಭಕಿಿಯ್ನುು ದಾಸರು ಉದರ ವೆೈರಾಗಯವೆಂದದಾುರೆ.

೩. ಡಾಂಭಿಕ ರ್ಕತನ ಮನಸ್ುಿ ಯಾವ ಗುಣಗಳಿಂದ ತ್ುಂಬಿದ ಎಂದು ಪುರಂದರದಾಸ್ರು ಹೇಳಿದಾದರೆ?


ಡಾಂಭಿಕ ಭಕಿನ ಮನಸುಿ ಮದ, ಮತಿರ, ಕೊರೇಧ ಮುಂತಾದ ಕಟ್ೆ ಗುಣಗಳ್ಳಂದ ಕೂಡಿರುತಿದೆ ಎಂದು ದಾಸರು ಹೇಳ್ಳದಾುರೆ.
೪. ಪುರಂದರದಾಸ್ರು ಡಾಂಭಿಕ ರ್ಕತನ ದೇವರ ಕೊೇಣೆಯನುೆ ಯಾವುದಕೆು ಹೇಲ್ಲಸಿದಾದರೆ?
ಪುರಂದರದಾಸರು ಡಾಂಭಿಕ ಭಕಿನ ದೆೇವರ ಕೊೇಣೆಯ್ನುು ಕಂಚ್ುಗಾರನ ಬಿಡಾರಕೆ ಹೇಲ್ಲಸಿದಾುರೆ.
೫. ಪುರಂದರದಾಸ್ರ ಪದಗಳ ಅಂಕ್ರತ್ ಯಾವುದು?್‌್‌್‌ಪುರಂದರದಾಸರ ಪ್ದಗಳ್ ಅಂಕಿತ ʼಪುರಂದರವಿಠಲʼ.
ಆ. ಕೆಳಗಿನ ಪಿಶ್ನೆಗಳಿಗೆ ಎರಡು-ಮೂರು ವಾಕಯಗಳಲ್ಲಿ ಉತ್ತರಿಸಿ.
೧. ಡಾಂಭಿಕನ ರ್ಕ್ರತ ಬದಿಯಲ್ಲಿದದವರಿಗೆ ಆಶುಯವವಾಗುವುದು ಯಾವಾಗ?
ಡಾಂಭಿಕ ಭಕಿನು ಉದಯ್ಕಾಲದಲ್ಲೆ ಎದುು ಗಡಗಡನೆ ನಡಗುತಿ ನದಯ್ಲ್ಲೆ ಸ್ವುನ ಮಾಡುತಾಿನೆ. ತಾನು ನದಯ್ಲ್ಲೆ
ಮಿಂದು ಶುದಧನಾದೆನೆಂದು ಹಿಗುಗತಾಿ ಮಹಾ ಭಕಿನಂತೆ ನಟಿಸುತಾಿನೆ. ಆದರೆ ಅವನ ಅಂತರಂಗದಲ್ಲೆ ಕೇವಲ ಮದ, ಮತಿರ, ಕೊರೇಧ
ಮುಂತಾದ ಗುಣಗಳು ತುಂಬಿಕೊಂಡಿರುತಿವೆ. ಅವನ ಈ ರಿೇತಿಯ್ ಭಕಿಿ ಬದಯ್ಲ್ಲೆದುವರಿಗೆ ಆಶಚಯ್ಮವನುು ಉಂಟ್ುಮಾಡುತಿದೆ.
೨. ಪುರಂದರದಾಸ್ರು ಡಾಂಭಿಕ ರ್ಕತನ ವೈರಾಗಯಶಾಲ್ಲ ಎಂದನಿಸ್ುವ ಪೂಜ್ಞಯನುೆ ಹೇಗೆ ವಣಿವಸಿದಾದರೆ?
ಕಂಚ್ುಗಾರನು ಕಂಚ್ು, ಹಿತಾಿಳ, ತಾಮರದಂತಹ ಲೇಹಗಳ್ನುು ಕರಗಿಸಿ ಮೂತಿಮಗಳ್ನುು ತಯಾರಿಸುತಾಿನೆ. ಅದನುು
ಮಾರಲಂದು ಸ್ವಲಾಗಿ ಜೊೇಡಿಸಿರುತಾಿನೆ. ಆದರೆ ಅವುಗಳ್ ಮೆೇಲ ಭಕಿಿಯ್ಕೇನೂ ಇರುವುದಲೆ. ಹಾಗೆಯ್ಕೇ ಡಾಂಭಿಕ ಭಕಿನು ತನು
ದೆೇವರ ಮನೆಯ್ಲ್ಲೆ ಕಂಚ್ು ಹಿತಾಿಳಯ್ ಪ್ರತಿಮೆಗಳ್ನುು ಜೊೇಡಿಸಿಟಿೆರುತಾಿನೆ. ಅವುಗಳು ಮಿಂಚ್ಬೆೇಕಂದು ಹಚಚಚ್ುಚ ದೇಪ್ಗಳ್ನುು
ಹಚಿಚರುತಾಿನೆ. ಹಿೇಗೆ ಡಾಂಭಿಕ ಭಕಿನು ವಂಚ್ನೆಯಿಂದ ಪೂಜ್ಞ ಮಾಡಿ ವೆೈರಾಗಯಶಾಲ್ಲ ಎಂದೆನಿಸುತಾಿನೆ.
೩. ಪುರಂದರದಾಸ್ರು ಡಾಂಭಿಕನ ರ್ಕ್ರತಯನುೆ ನಾಟಕಸಿರೇಗೆ ಏಕೆ ಹೇಲ್ಲಸಿದಾದರೆ?
ಡಾಂಭಿಕನು ದೆೇವರಲ್ಲೆ ಯಾವುದೆೇ ಭಕಿಿಯಿಲೆದೆ ಕೇವಲ ತೇರಿಕಯ್ ಭಕಿಿಯ್ನುು ಪ್ರದಶಮಸುತಾಿನೆ. ಆದರೆ ಅವನ
ತೇರಿಕಯ್ ಭಕಿಿಯ್ನುು ಕಂಡವರು ಈತನೆೇ ನಿಜವಾದ ಭಕಿ, ಇವನಂತಹ ಭಕಿ ಇನುಬಬನಿಲೆ ಎಂಬ ಭಾವನೆಯ್ನುು ಹಂದುತಾಿರೆ.

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 39 ~

ಇದು ಕೇವಲ ನಾಟ್ಕ ಸಿರೇಯ್ಂತೆ ಬಯ್ಲ ಡಂಭವಾಗಿರುತಿದೆ. ಕೇವಲ ಊಟ್ದ ಮಾಗಮದ ಜಾ


ೆ ನವಾಗಿರುತಿದೆ. ಡಾಂಭಿಕನ ಭಕಿಿ
ಉದರ ವೆೈರಾಗಯವಾಗಿರುವುದರಿಂದ ದಾಸರು ಆತನ ಭಕಿಿಯ್ನುು ನಾಟ್ಕಸಿರೇಗೆ ಹೇಲ್ಲಸಿದಾುರೆ.
೪. ನಿಜವಾಗಿ ಪುರಂದರವಿಠಲನನುೆ ಯಾವಾಗ ಕಾಣಬಹುದು ಎಂದು ಪುರಂದರದಾಸ್ರು ಹೇಳುತಾತರೆ?
ನಿಜವಾಗಿ ಪುರಂದರವಿಠಲನನುು ಕಾಣಲು, ನಾನು ಎಂಬ ಅಹಂಕಾರವನುು ಬಿಟ್ುೆ ಜಾ
ೆ ನಿಗಳ್ ಜೊತೆ ಸ್ೇರಿ, ಎಲೆದಕೂೆ ಹರಿಯ್ಕೇ
ಕಾರಣ, ಅವನ ಪ್ರೇರಣೆಯಿಂದಲೇ ಎಲೆವೂ ನಡೆಯ್ುವುದು ಎಂದು ಮೌನವಾಗಿ ಧಾಯನಿಸುತಿ ಸಮರಣೆ ಮಾಡಬೆೇಕು ಎಂದು ಹೇಳ್ಳದಾುರೆ.
ಇ. ಕೆಳಗಿನ ಪಿಶ್ನೆಗಳಿಗೆ ಎಂಟು – ಹತ್ುತ ವಾಕಯಗಳಲ್ಲಿ ಉತ್ತರಿಸಿ.
೧. ಪುರಂದರದಾಸ್ರ ಕ್ರೇತ್ವನೆಯಲ್ಲಿ ಡಂಭಾಚಾರದ ರ್ಕ್ರತಯ ಸ್ಿಷ್ ೆ ಚಿತ್ಿಣವು ಹೇಗೆ ಚಿತ್ರಿತ್ವಾಗಿದ?
ಪುರಂದರದಾಸರು ಡಂಭಾಚಾರದ ಭಕಿಿಯ್ನುು ಉದರವೆೈರಾಗಯ ಎಂದದಾುರೆ. ಡಾಂಭಿಕ ಭಕಿನಿಗೆ ಪ್ದುಮನಾಭನಲ್ಲೆ ಸಾಲಿವೂ
ಭಕಿಿಯಿರುವುದಲೆ. ಈ ಸೊೇಗಿನ ಭಕಿರು ಉದಯ್ಕಾಲದಲ್ಲೆ ಎದುು ಗಡಗಡನೆ ನಡಗುತಿ ನದಯ್ಲ್ಲೆ ಸ್ವುನ ಮಾಡಿ ಮನಸಿಿನಲ್ಲೆ ಮದ
ಮತಿರಾದ ದುಗುಮಣಗಳ್ನುು ತುಂಬಿಕೊಂಡು ಭಕಿಿಯ್ ನಟ್ನೆಯ್ನುು ಮಾಡಿ ಸುತಿಮುತಿಲ್ಲನ ಜನರು ಆಶಚಯ್ಮಗೊಳುಿವಂತೆ
ಮಾಡುತಾಿರೆ. ದೆೇವರಮನೆಯ್ಲ್ಲೆ ಹಲವಾರು ಪ್ರತಿಮೆಗಳ್ನುು ಜೊೇಡಿಸಿ ಅವು ಮಿಂಚ್ಬೆೇಕಂದು ದೇಪ್ಗಳ್ನುು ಹಚಿಚ ವಂಚ್ನೆಯಿಂದ
ಪೂಜ್ಞ ಮಾಡಿ ಜನರನುು ಆಕಷ್ಟಮಸುತಾಿರೆ. ಕೈಯ್ಲ್ಲೆ ಜಪ್ಮಣಿ ಹಿಡಿದು ಬಾಯ್ಲ್ಲೆ ಮಂತರವ ಪ್ಠಿಸುತಾಿರೆ. ಅರಿವೆಯ್ ಮುಸುಕನುು
ಹಾಕಿ ಮನಸಿಿನಲ್ಲೆ ಪ್ರಸಿರೇಯ್ರನುು ನೆನೆಯ್ುತಾಿ ಪ್ರಮ ವೆೈರಾಗಯಶಾಲ್ಲಯ್ಂತೆ ನಟಿಸುತಾಿರೆ. ನಾಟ್ಕ ಸಿರೇಯ್ರಂತೆ ಭಕಿಿಯ್ನುು
ತೇರಿಕಯ್ ರೂಪ್ದಲ್ಲೆ ಹರಹಾಕುತಾಿರೆ. ಇದು ಕೇವಲ ಊಟ್ದ ಮಾಗಮದ ಜಾ
ೆ ನವಾಗಿದೆ ಎಂದು ದಾಸರು ಡಂಭಾಚಾರದ
ಭಕಿಿಯ್ನುು ಇಲ್ಲೆ ಚಿತಿರಸಿದಾುರೆ.
೨. ಪುರಂದರದಾಸ್ರು ಕಪಟರ್ಕ್ರತಯ ಅರಾಧಕರನುೆ ಹೇಗೆ ಅಣಕ್ರಸಿ ಅವಹೇಳನ ಮಾಡಿದಾದರೆ?
ಪುರಂದರದಾಸರು ಕಪ್ಟ್ ಭಕಿರ ಭಕಿಿಯ್ನುು ವಿಡಂಬನೆ ಮಾಡಿದಾುರೆ. ಬೆಳ್ಗೆಗ ಬೆೇಗನೆ ಎದುು ನಡಗುತಿ ನದಯ್ಲ್ಲೆ ಸ್ವುನ
ಮಾಡಿ ಮನದಲ್ಲೆ ಭಕಿಿಯಿಲೆದೆ ಮದ ಮತಿರ ಗುಣಗಳ್ನುು ತುಂಬಿಕೊಂಡು ಸುತಿಲ್ಲನ ಜನರು ಆಶಚಯ್ಮಪ್ಡುವಂತೆ ಮಾಡುತಾಿರೆ.
ದೆೇವರ ಮನೆಯ್ಲ್ಲೆ ಪ್ರತಿಮೆಗಳ್ನುು ಜೊೇಡಿಸಿ ಅವು ಮಿಂಚ್ಲಂದು ಹಲವು ದೇಪ್ಗಳ್ನುು ಹಚಿಚರುತಾಿರೆ. ಕೈಯ್ಲ್ಲೆ ಜಪ್ಮಣಿ ಹಿಡಿದು
ಮಂತರವನುು ಪ್ಠಿಸುತಿ ಪ್ರಸಿರೇಯ್ರನುು ಮನದಲ್ಲೆ ನೆನೆಯ್ುತಿಿರುತಾಿರೆ. ನಾಟ್ಕ ಸಿರೇಯ್ರಂತೆ ಡಂಭವ ತೇರಿಸುತಿ ಭಕಿಿಯ್
ನಾಟ್ಕವಾಡುತಾಿರೆ. ಇವೆಲೆವೂ ಉದರವೆೈರಾಗಯವೆಂದು ದಾಸರು ಅಣಕಿಸುತಾಿರೆ.
ಈ. ಕೆಳಗಿನ ಸ್ವಲುಗಳ ಸ್ವಾರಸ್ಯವನುೆ ವಿವರಿಸಿ.
೧. “ಕರದಳು ಜಪಮಣಿ ಬಾಯಳು ಮಂತ್ಿವು”್‌್‌ಅರ್ವಾ್‌್‌೨. “ಪರಸ್ತ್ರ ಪರಧನಕಾಗಿ ಚಿಂತ್ರಸ್ುತೆ”
ಆಯ್ಕೆ : ಈ ವಾಕಯವನುು ಪುರಂದರದಾಸರು ರಚಿಸಿದ ʼಉದರ ವೆೈರಾಗಯʼ ಎಂಬ ಕಿೇತಮನೆಯಿಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಪುರಂದರದಾಸರು ಡಾಂಭಿಕ ಭಕಿನ ನಾಟ್ಕದ ಭಕಿಿಯ್ನುು ವಿವರಿಸುತಾಿ, ಕೈಯ್ಲ್ಲೆ ಜಪ್ಮಣಿ ಹಿಡಿದು, ಬಾಯ್ಲ್ಲೆ
ಮಂತರವನುು ಪ್ಠಿಸುತಾಿ ಮೆೇಲುೇಟ್ಕೆ ಮಹಾಭಕಿನಂತೆ ನಟಿಸುತಾಿ ಪ್ರಸಿರೇಯ್ರನುು ಮನದಲ್ಲೆ ನೆನೆಸುತಿಿರುತಾಿರೆ ಎಂದು ಹೇಳುವ
ಸಂದಭಮದಲ್ಲೆ್‌ ಈ್‌ವಾಕಯ್‌ ಬಂದದೆ.
ಸ್ವಾರಸಯ : ಡಾಂಭಿಕನ ಭಕಿಿಯ್ ತೇರಿಕಯ್ ಭಕಿಿಯ್ ಪ್ರದಶಮನ ಹೇಗಿರುತಿದೆ ಎಂಬುದೆೇ ಇಲ್ಲೆನ ಸ್ವಾರಸಯವಾಗಿದೆ.
೩. “ನಾನು ಎಂಬುದ ಬಿಟುೆ ಜ್ಞ
ಾ ನಿಗಳೊಡನಾಡಿ”
ಆಯ್ಕೆ : ಈ ವಾಕಯವನುು ಪುರಂದರದಾಸರು ರಚಿಸಿದ ʼಉದರ ವೆೈರಾಗಯʼ ಎಂಬ ಕಿೇತಮನೆಯಿಂದ ಆರಿಸಿಕೊಳ್ಿಲಾಗಿದೆ.

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 40 ~

ಸಂದಭಮ : ಜಿೇವನದಲ್ಲೆ ನಾನು ಎಂಬ ಅಹಂಕಾರವನುು ಬಿಟ್ುೆ ಎಲೆವೂ ಹರಿಪ್ರೇರಣೆಯಿಂದಲೇ ನಡೆಯ್ುವುದು ಎಂದು ಭಾವಿಸಿ,
ಪುರಂದರ ವಿಠಲನನುು ಮೌನವಾಗಿ ಧಾಯನಿಸಿ ಜಾ
ೆ ನಿಗಳ್ ಒಡನಾಟ್ದಂದ ಉತಿಮ ಜಿೇವನವನುು ಕಂಡುಕೊಳ್ಿಬೆೇಕು ಎಂದು ದಾಸರು
ಹೇಳ್ಳದಾುರೆ.
ಸ್ವಾರಸಯ : ಅಹಂಕಾರವನುು ಬಿಟ್ುೆ ಜಾ
ೆ ನಿಗಳ್ ಒಡನಾಟ್ದಲ್ಲೆ ನಾವಿರಬೆೇಕು ಎಂದು ಜಿೇವನ ಮಾಗಮವನುು ತಿಳ್ಳಸುವುದೆೇ ಇಲ್ಲೆನ
ಸ್ವಾರಸಯವಾಗಿದೆ.
೪. “ನಾಟಕಸಿರೇಯಂತೆ ಬಯಲ ಡಂರ್ವ ತೊೇರಿ”
ಆಯ್ಕೆ : ಈ ವಾಕಯವನುು ಪುರಂದರದಾಸರು ರಚಿಸಿದ ʼಉದರ ವೆೈರಾಗಯʼ ಎಂಬ ಕಿೇತಮನೆಯಿಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಪುರಂದರದಾಸರು ಡಾಂಭಿಕ ಭಕಿರನುು ವಿಡಂಬನೆ ಮಾಡುತಿ ಡಾಂಭಿಕರು ನಾಟ್ಕಸಿರೇಯ್ಂತೆ ಬಯ್ಲ
ಡಂಭವ ತೇರಿಸುತಿ ಭಕಿಿಯ್ ಪ್ರದಶಮನ ಮಾಡುತಾಿರೆ ಎಂದು ಹೇಳ್ಳದಾುರೆ.
ಸ್ವಾರಸಯ : ಡಾಂಭಿಕ ಭಕಿನನುು ನಾಟ್ಕ ಸಿರೇಗೆ ಹೇಲ್ಲಸಿ ಡಾಂಭಿಕಭಕಿಿಯ್ನುು ಟಿೇಕಿಸಿರುವುದು ಇಲ್ಲೆನ ಸ್ವಾರಸಯವಾಗಿದೆ.
೫. “ವಂಚನೆಯಿಂದಲ್ಲ ಪೂಜ್ಞ ಮಾಡುವುದು”
ಆಯ್ಕೆ : ಈ ವಾಕಯವನುು ಪುರಂದರದಾಸರು ರಚಿಸಿದ ʼಉದರ ವೆೈರಾಗಯʼ ಎಂಬ ಕಿೇತಮನೆಯಿಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಡಾಂಭಿಕ ಭಕಿನು ತನು ದೆೇವರ ಮನೆಯ್ಲ್ಲೆ ಪ್ರತಿಮೆಗಳ್ನುು ಜೊೇಡಿಸಿ ಅವು ಮಿಂಚ್ಲಂದು ಬಹಳ್ ದೇಪ್ಗಳ್
ಅಲಂಕಾರ ಮಾಡಿರುತಾಿನೆ. ಹಿೇಗೆ ವಂಚ್ನೆಯ್ ಪೂಜ್ಞಯ್ನುು ಮಾಡಿ ವೆೈರಾಗಯಶಾಲ್ಲ ಎಂದೆನಿಸಿಕೊಳುಿತಾಿನೆ ಎಂದು ದಾಸರು
ಹೇಳ್ಳದಾುರೆ.
ಸ್ವಾರಸಯ : ಡಾಂಭಿಕ ಭಕಿನ ಕಪ್ಟ್ ನಾಟ್ಕದ ಭಕಿಿಯ್ನುು ವಿಡಂಬನೆ ಮಾಡಿರುವುದು ಇಲ್ಲೆನ ಸ್ವಾರಸಯವಾಗಿದೆ.
* ಭಾಷಾಭಾಯಸ್
ಅ. ಕೆಳಗಿನ ಪದಗಳನುೆ ಬಿಡಿಸಿ ಸ್ಂಧಿಯನುೆ ಹಸ್ರಿಸಿ.
೧. ವೆೈರಾಗಯವಿದು = ವೈರಾಗಯ + ಇದು – ವಕಾರಾಗಮ ಸ್ಂಧಿ
೨. ನದಯಳು = ನದಿ + ಒಳು – ಯಕಾರಾಗಮ ಸ್ಂಧಿ
೩. ಪ್ರೇರಣೆಯ್ಕಂದು = ಪ್ಿೇರಣೆ + ಎಂದು – ಯಕಾರಾಗಮ ಸ್ಂಧಿ
೪. ಅಂಗಡಿಯ್ಂದದ = ಅಂಗಡಿ + ಅಂದದಿ – ಯಕಾರಾಗಮ ಸ್ಂಧಿ
೫. ಏನೆಲೆಕ = ಏನು + ಎಲಿಕೆ – ಲೇಪ ಸ್ಂಧಿ
ಆ. ಕೆಳಗಿನ ತ್ದಭವಗಳಿಗೆ ತ್ತ್ಿಮಗಳನುೆ ಬರೆಯಿರಿ.
೧. ಪ್ದುಮ – ಪದಮ ೨. ಬಕುತಿ – ರ್ಕ್ರತ ೩. ಅಚ್ಚರಿ – ಆಶುಯವ
೪. ಮೂರುತಿ – ಮೂತ್ರವ ೫. ಕಜೆ - ಕಾಯವ
******************

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 41 ~

೧೧. ನನೆ ಪುಸ್ತಕ ಪಿಪಂಚ


---------------------------------------------------------------------------
ಕೃತ್ರಕಾರರ ಪರಿಚಯ : ಲೇಖಕರು : ಬಿೇChi
ಬಿೇChi ಎಂಬ ಕಾವಯನಾಮದಂದ ಪ್ರಖಾಯತರಾಗಿರುವ ರಾಯ್ಸಂ ಭಿೇಮಸ್ೇನರಾವ್‌ಅವರು
1913ರಲ್ಲೆ ದಾವಣಗೆರೆ ಜಿಲೆಯ್ ಹರಪ್ನಹಳ್ಳಿಯ್ಲ್ಲೆ ಜನಿಸಿದರು. ಕನೆಮೊಸರು, ನಿೇವು ಕೇಳ್ಳದರಿ! ಎಂಬ ಅಂಕಣಬರಹಗಳ್ನುು,
ಹನುಂದನೆಯ್ ಅವತಾರ, ಸ್ೈಕಲಾಜಿಸೆಟ್‌ಸ್ವರಂಗಪಾಣಿ ಎಂಬ ನಾಟ್ಕಗಳ್ನುು, ಬೆಳ್ಳಿತಿಂಮ ನೂರೆಂಟ್ು ಹೇಳ್ಳದ, ಅಂದನಾ ತಿಂಮ
ಎಂಬ ಕವನಸಂಕಲನಗಳ್ನುು, ತಿಂಮನ ತಲ, ಕನುಡ ಎಂಮೆಮ ಎಂಬ ಹಾಸಯ ಕೃತಿಗಳ್ನುು, ಸಂಪ್ನುರಿದಾುರೆ ಎಚ್ಚರಿಕ, ಸ್ವಹುಕಾರ
ಸುಬಬಮಮ ಎಂಬ ಸಣುಕತೆಗಳ್ನುು ರಚಿಸಿದಾುರೆ.
ಪ್ರಸುಿತ ಗದಯಭಾಗವನುು ಬಿೇಚಿಯ್ವರ ʼನನು ಭಯಾಗರಫಿʼ ಎಂಬ ಆತಮಚ್ರಿತೆರಯಿಂದ ಆರಿಸಿಕೊಳ್ಿಲಾಗಿದೆ.
ಅ. ಕೆಳಗಿನ ಪಿಶ್ನೆಗಳಿಗೆ ಒಂದು ವಾಕಯದಲ್ಲಿ ಉತ್ತರಿಸಿ.
೧. ಇಂಗಿಿಷ್‌ನ ಹೇಳಿಕೆಯಂದನುೆ ಕೊಂಚ ಮಾಪವಡಿಸಿ ಬಿೇಚಿಯವರು ಸ್ೃಷ್ಟೆಸಿರುವ ಹೇಳಿಕೆ ಯಾವುದು?
ಇಂಗಿೆಷ್‌ನ ಹೇಳ್ಳಕಯಂದನುು ಕೊಂಚ್ ಮಾಪ್ಮಡಿಸಿ ʼನಿೇನಾವ ಪುಸಿಕಗಳ್ನುು ಓದುತಿಿೇ ಎಂಬುದನುು ಹೇಳು, ನಿನು ತಲ
ಏನೆಂಬುದನುು ಹೇಳುತೆಿೇನೆʼ ಎಂದು ಲೇಖಕರು ಹೇಳ್ಳಕಯಂದನುು ಸೃಷ್ಟೆಸಿದಾುರೆ.
೨. ಹುಬಿಳಿುಯಲ್ಲಿ ಲೈಫ್‌ಇರ್್‌ಷೂರೆರ್ಿಸ್‌ಕಂಪನಿಯ ಏಜ್ಞಂಟರ ಆಫಿೇಸಿನಲ್ಲಿ ಬಿೇಚಿಯವರ ನಿತ್ಯದ ಕಾಯವಕಿಮ
ಯಾವುದಾಗಿತ್ುತ?
ಹುಬಬಳ್ಳಿಯ್ಲ್ಲೆ ಲೈಫ್‌ಇನೂಷರೆನಿಟ್‌ಕಂಪ್ನಿಯ್ ಏಜ್ಞಂಟ್ರ ಆಫಿೇಸಿನಲ್ಲೆ ಬಿೇಚಿಯ್ವರ ನಿತಯದ ಕಾಯ್ಮಕರಮ ತವುಡು ಕುಟ್ುೆವ
ಕಲಸವಾಗಿತುಿ.
೩. ʼಸ್ಂಧಾಯರಾಗʼ ಪುಸ್ತಕವನುೆ ಬಿೇಚಿಯವರು ಏಕೆ ಓದಿದರು?
ಬಿೇಚಿಯ್ವರ ಹಂಡತಿ ಸಂಧಾಯರಾಗ ಪುಸಿಕವು ಬಹಳ್ ಚನಾುಗಿದೆ, ನಿೇವು ಓದಬೆೇಕಂದು ದುಂಬಾಲು ಬಿದುದುರಿಂದ ಓದದರು.
೪. ಟೆಿೇನಿನಲ್ಲಿ ಪುಸ್ತಕವನುೆ ಬಚಿುಟುೆಕೊಂಡು ಬಿೇಚಿಯವರು ಓದಲಾರಂಭಿಸಿದದೇಕೆ?
ಟ್ಟರೇನಿನಲ್ಲೆ ಕನುಡ ಪುಸಿಕ ಕೈಲ್ಲ ಹಿಡಿದು ಕುಳ್ಳತರೆ ಮಾನ ಉಳ್ಳಯ್ದು ಎಂಬ ಭಾವನೆಯಿಂದ ಬಿೇಚಿಯ್ವರು
ಪುಸಿಕವನುು ಬಚಿಚಟ್ುೆಕೊಂಡು ಓದಲಾರಂಭಿಸಿದರು.
೫. ಕನೆಡದ ದಿೇಕೆಷಯನುೆ ಬಿೇಚಿಯವರು ಸಿಾೇಕರಿಸಿದ ಶುರ್ಮುಹೂತ್ವ ಯಾವುದು?
ಅ.ನ.ಕೃಷ್ುರಾಯ್ರ ಸಂಧಾಯರಾಗ ಕೃತಿಯ್ನುು ಓದದಾಗ ಕನುಡದಲ್ಲೆಯ್ೂ ಒಳೊಿಳಿ ಬರಹಗಾರರಿದಾುರೆ ಎಂದು
ಬಿೇಚಿಯ್ವರು ಕನುಡದ ದೇಕಷಯ್ನುು ಪ್ಡೆದರು.
೬. ಬಿೇಚಿಯವರೆೇ ಹೇಳಿರುವಂತೆ ಡಿ.ವಿ.ಜಿ. ಯವರ ತ್ರಮಮನಿಗೂ ಬಿೇಚಿಯವರ ತ್ರಂಮನಿಗೂ ಇರುವ ವಯತಾಯಸ್ವೇನು?
ಬಿೇಚಿಯ್ವರ ಅಂದನಾ ತಿಂಮಕೆ ಡಿ.ವಿ.ಜಿ.ಯ್ವರ ಮಂಕುತಿಮಮನೆೇ ಕಾರಣ. ಗುಂಡಪ್ಿನವರ ತಿಮಮ ಸೂಯ್ಮ,
ಬಿೇಚಿಯ್ವರ ತಿಂಮ ಬೆಡ್‌ಲಾಯಂಪ. ಹಿೇಗೆ ಎರಡೂ ಕೃತಿಗೂ ಅಜಗಜಾಂತರವಿದೆ.
ಆ. ಕೆಳಗಿನ ಪಿಶ್ನೆಗಳಿಗೆ ಮೂರು-ನಾಲುು ವಾಕಯಗಳಲ್ಲಿ ಉತ್ತರಿಸಿ.
೧. ಪುಸ್ತಕ ಪಿಪಂಚವು ನನೆ ಆತ್ಮಚರಿತೆಿಯಲ್ಲಿ ಅತ್ರ ಮುಖಯವಾದ ಭಾಗ ಎಂದು ಬಿೇಚಿಯವರು ಏಕೆ ಹೇಳಿದಾದರೆ?

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 42 ~

ಬಿೇಚಿಯ್ವರ ಪ್ರಪ್ಂಚ್ದ ಬಹುದೊಡಡ ಮತುಿ ಮುಖಯವಾದ ಭಾಗವೆೇ ಪುಸಿಕ ಪ್ರಪ್ಂಚ್. ಪುಸಿಕ ಪ್ರಪ್ಂಚ್ವಿಲೆದ ತನು
ಪ್ರಪ್ಂಚ್ ಬರಡು ಎಂದದಾುರೆ. ಪುಸಿಕವಿಲೆದ ಬಿೇಚಿ, ಜಿೇವವಿಲೆದ ದೆೇಹವಿದುಂತೆ. ರೆಡಿಮೆೇಡ್‌ಅಂಗಡಿಯ್ ಮುಂದೆ ಕುಳ್ಳತಿರುವ
ಚಂದದ ಬೊಂಬೆಯ್ಂತೆ ಎಂದು ಬಿೇಚಿಯ್ವರು ಪುಸಿಕ ಪ್ರಪ್ಂಚ್ವು ತನು ಆತಮಚ್ರಿತೆರಯ್ಲ್ಲೆ ಅತಿ ಮುಖಯ ಭಾಗವೆಂದು ಹೇಳುತಾಿರೆ.
೨. ಹೈಸ್ೂುಲ್‌ನ ಗಿಂಥಾಲಯದಲ್ಲಿದದ ಪುಸ್ತಕಗಳು ಬಿೇಚಿಯವರ ಮೆೇಲ ಯಾವ ಪಿಭಾವವನೂೆ ಬಿೇರಲ್ಲಲಿ. ಏಕೆ?
ಹೈಸೂೆಲ್ಲನಲ್ಲೆದಾುಗ ಪ್ಠಯಪುಸಿಕಗಳ್ಲೆದೆೇ ಬೆೇರೆತರ ಓದುವುದು ಮನೆಯ್ವರ ದೃಷ್ಟೆಯ್ಲ್ಲೆ ಕಷಮಿಸಲಾಗದ ಅಪ್ರಾಧ,
ಮಾಸಿರ ದೃಷ್ಟೆಯ್ಲ್ಲೆ ಸಮಯ್ಹಾಳು. ಶಾಲಯ್ಲ್ಲೆರುವ ಲೈಬರರಿಯ್ಲ್ಲೆನ ಪುಸಿಕಗಳು ಸರಸಾತಿ ಪೂಜ್ಞಯ್ ದನದಂದು ಮಾತರ ಕಾಣಲು
ಸಿಗುತಿಿದುವು. ಕಪಾಟಿನಲ್ಲೆ ಪೂಜ್ಞಗಿದು ಪುಸಿಕಗಳು ಬಿೇಚಿಯ್ವರ ಮೆೇಲ ಯಾವ ಪ್ರಭಾವವನೂು ಬಿೇರಲ್ಲಲೆ. ಅವು ಕೇವಲ
ಪ್ರಿೇಕಷಯ್ಲ್ಲೆ ತೆೇಗಮಡೆಯಾಗಲು ಮಾತರವಾಗಿತುಿ.
೩. ಈಗಿನ ವಿದಾಯರ್ಥವಗಳು ಪುಣಯವಂತ್ರು ಎಂದು ಬಿೇಚಿಯವರು ಹೇಳಲು ಕಾರಣವೇನು?
ಈಗಿನ ಕಾಲದಲ್ಲೆ ನಸಮರಿ ಕಾೆಸಿನಲ್ಲೆಯ್ಕೇ ಪುಸಿಕಕೆ ನೇಟ್ಿಟ್‌ಗಳಾಗಿವೆ. ಆ ನೇಟ್ಿಟ್‌ಗಳ್ಳಗೆ ಡೆೈಜಿಸೆಟ್‌ಇವೆ. ಆದರೆ ಆಗಿನ
ಕಾಲದಲ್ಲೆ ಕೇವಲ ಪ್ಠಯಪುಸಿಕಗಳೇ ಗತಿಯಾಗಿತುಿ. ಹಿೇಗೆ ವಿದಾಯಥಿಮಗಳ್ಳಗೆ ಪ್ಠಯಪುಸಿಕದೊಂದಗೆ ಪೂರಕವಾದ ಓದಗೆ
ಪುಸಿಕಗಳ್ಳರುವುದರಿಂದ ಈಗಿನ ವಿದಾಯಥಿಮಗಳು ಪುಣಯವಂತರು ಎಂದು ಬಿೇಚಿಯ್ವರು ಹೇಳ್ಳದಾುರೆ.
೪. ಯಾವುದಾದರೂ ಒಂದು ಕನೆಡ ಕತೆ ಪುಸ್ತಕವನುೆ ಕೊಡುವಂತೆ ಬಿೇಚಿಯವರು ಗೊೇವಿಂದರಾಯರನುೆ ಏಕೆ ಕೆೇಳಿದರು?
ಬಿೇಚಿಯ್ವರು ತಮಮ ಹಂಡತಿಗೆ ಆಫಿೇಸಿಗೆ ಹೇದಾಗ ಪ್ಕೆದಲ್ಲೆದು ಗೊೇವಿಂದರಾಯ್ರ ಪುಸಿಕದ ಅಂಗಡಿಯ್ಲ್ಲೆ ಹಚ್ುಚ
ಕಾಲ ಕಳಯ್ುತೆಿೇನೆಂದು ಹೇಳ್ಳದುರು. ಒಂದು ದನ ಮಧಾಯಹುದ ವೆೇಳ ಸಮಯ್ ಕಳಯ್ಲು ಕಷ್ೆವಾಗುತಿದೆ, ಯಾವುದಾದರೊಂದು
ಪುಸಿಕ ತಂದುಕೊಡಿ ಎಂದು ಬಿೇಚಿಯ್ವರಿಗೆ ಅವರ ಹಂಡತಿ ಹೇಳ್ಳದಾಗ ಒಂದು ಕನುಡ ಪುಸಿಕವನುು ತಂದುಕೊಡುವಂತೆ
ಗೊೇವಿಂದರಾಯ್ರಿಗೆ ಕೇಳ್ಳದರು.
೫. ʼವಿಶಾಾಮಿತ್ಿ ಸ್ೃಷ್ಟೆʼಯು ಬಿೇಚಿಯವರ ಮೆೇಲ ಬಿೇರಿದ ಪಿಭಾವವೇನು?
ಬಿೇಚಿಯ್ವರ ಸಹೇದರ ಪೊರ. ಜಹಗಿೇರದಾರ (ಆದಯ ರಂಗಾಚಾಯ್ಮ)ರ ʼವಿಶಾಾಮಿತರ ಸೃಷ್ಟೆʼಯ್ ಎರಡು
ಸಂಪುಟ್ಗಳ್ನುು ತಂದುಕೊಟ್ೆರು. ಅವು ಬಹುಬೆೇಗ ಬಿೇಚಿಯ್ವರನುು ಸ್ರೆಹಿಡಿದವು. ಆಚಾಯ್ಮರ ಮಾತಿನ ಚ್ಮತಾೆರ, ವಿಚಾರ
ಮಂಡನೆ ಮುಂತಾದ ಕಲಾಕುಶಲತೆಗೆ ಬಿೇಚಿಯ್ವರು ಮಾರುಹೇದರು.
ಇ. ಕೆಳಗಿನ ಪಿಶ್ನೆಗಳಿಗೆ ಏಳು-ಎಂಟು ವಾಕಯಗಳಲ್ಲಿ ಉತ್ತರಿಸಿ.
೧. ಜಿ. ಪ್ಪ. ರಾಜರತ್ೆಂ ಅವರ ʼರತ್ೆನ ಪದಗಳುʼ ಕೃತ್ರಯ ಕುರಿತ್ು ಬಿೇಚಿ ಮತ್ುತ ಅ.ನ.ಕೃ. ಅವರ ಅಭಿಪಾಿಯವೇನು?
ಜಿ.ಪ್ಪ.ರಾಜರತುಂ ಅವರ ʼರತುನ ಪ್ದಗಳುʼ ಕೃತಿಯ್ನುು ಕುರಿತು ಅ.ನ.ಕೃ. ಅವರು ಬಿೇಚಿಯ್ವರ ಬಳ್ಳ ಮಾತನಾಡುವಾಗ
ರತುನ ಪ್ದಗಳು ಒಂದು ಬೃಹತ್‌ಕೃತಿ ಎಂದು ಮೆಚ್ುಚಗೆ ವಯಕಿಪ್ಡಿಸಿದುರು. ಬಿೇಚಿಯ್ವರು ʼರತುನ ಪ್ದಗಳುʼ ಕೃತಿಯ್ನುು ಓದ
ಮಂತರಮುಗಧರಾದರು. ಅಲೆದೆ ಕಾಳ್ಳಂಗರಾಯ್ರು ಸಭಗಳ್ಲ್ಲೆ ಇವನುು ಹಾಡುವಾಗ ಬಿೇಚಿಯ್ವರು ಪುಳ್ಕಿತರಾಗುತಿಿದುರು. ರಾಜರತುಂ
ಅವರು ಇಂತಹ ಸ್ವಹಿತಯವನೆುೇ ಮುಂದುವರೆಸಿದುದುರೆ ಕನುಡ ಸ್ವಹಿತಯಕೆ ಬಹಳ್ ಉಪ್ಕಾರವಾಗುತಿಿತುಿ ಎಂದು ಬಿೇಚಿಯ್ವರು
ಹೇಳ್ಳದಾುರೆ.
೨. ಡಿ.ವಿ.ಜಿ.ಯವರ ʼಮಂಕುತ್ರಮಮನ ಕಗೆʼ ಬಿೇಚಿಯವರಿಗೆ ಮೆಚುುಗೆಯಾಗಲು ಕಾರಣಗಳೆೇನು?
ಡಿ.ವಿ.ಜಿ.ಯ್ವರ ʼಮಂಕುತಿಮಮನ ಕಗಗʼದಲ್ಲೆ ಲೌಕಿಕವೂ, ಪಾರಮಾಥಿಮಕೂ ಇದೆ. ಇದರಲ್ಲೆ ಶುಷ್ೆವೆೇದಾಂತವನುು,
ಶೃಂಗಾರದಷ್ಟೆ ಸ್ವಾರಸಯವಾಗಿ ತಿಳ್ಳಸಿದಾುರೆ. ಉಪ್ಮಾನಗಳ್ಂತೂ ಚಿಕೆಮಕೆಳ್ಳಗೂ ಅಥಮವಾಗುವ ಭಾಷ್ಯ್ಲ್ಲೆದೆ. ಬಿೇಚಿಯ್ವರಿಗೆ

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 43 ~

ಅಂದನಾ ತಿಂಮ ಬರೆಯ್ಲು ಡಿ.ವಿ.ಜಿ.ಯ್ವರ ಮಂಕುತಿಮಮನೆೇ ಕಾರಣ. ಸ್ವಮಾಜಿಕ ಪ್ರಜ್ಞೆ, ಸರಕಾರಗಳ್ ವಿಷ್ಯ್ವನುು ಬಹು
ರಸವತಾಿಗಿ ಚಿತಿರಸಿದಾುರೆ. ಬಿೇಚಿಯ್ವರ ತಿಂಮನಿಗೂ, ಡಿ.ವಿ.ಜಿ.ಯ್ವರ ತಿಮಮನಿಗೂ ಕೇವಲ ಹರಹೇಲ್ಲಕಯಿದೆಯ್ಕೇ ಹರತು
ಎರಡಕೂೆ ಅಜಗಜಾಂತರವಿದೆ. ಗುಂಡಪ್ಿನವರ ತಿಮಮ ಸೂಯ್ಮನಾದರೆ, ತಮಮ ತಿಂಮ ಬೆಡ್‌ಲಾಯಂಪ್‌ಎಂದು ಮಂಕುತಿಮಮನ ಬಗೆಗ
ಮೆಚ್ುಚಗೆಯ್ನಾುಡಿದಾುರೆ.
೩. ಶಂ. ಬಾ. ಜೇಶಯವರ ʼಯಕಷಪಿಶ್ನೆʼ ಬಿೇಚಿಯವರ ಮನಸ್ಿನುೆ ಸ್ೂರೆಗೊಂಡಿತ್ು ಏಕೆ?
ಶಂ. ಬಾ. ಜೊೇಶಯ್ವರ ʼಯ್ಕಷಪ್ರಶ್ುʼ ಕೃತಿಯ್ಲ್ಲೆ ಹಳಯ್ ಪೌರಾಣಿಕ ಕಥೆಯ್ನುು ಹಸ ಕಣಿುನಿಂದ ನೇಡುವ ಅವರ
ಸಂಶೇಧನಾ ಪ್ದಧತಿ ಅಸದೃಶವಾದುದು. ಹರನೇಟ್ಕೆ ಕೇವಲ ಗೊಡುಡ ಕತೆಗಳಾಗಿ ಕಾಣುವ ನಮಮ ಧಮಮಗರಂಥಗಳ್ಲ್ಲೆ ಬರುವ
ಕಥೆ, ಉಪ್ಕಥೆಗಳ್ಳಗೆ ಜೊೇಶಯ್ವರು ಕೊಡುವ ಅಥಮ ಕನುಡಕೆ ಹಸದು. ಅಂದನ ಯ್ಕಷಪ್ರಶ್ುಯ್ ಕಥೆ ನಮಗಿಂದು ಬರಲ್ಲರುವ
ಸಮಾಜದ ದಶಮನವನುು ಮಾಡಿಸುತಿದೆ ಎಂದು ಬಿೇಚಿಯ್ವರು ಹೇಳ್ಳದಾುರೆ.
ಈ. ಕೆಳಗಿನ ಹೇಳಿಕೆಗಳ ಸ್ಂದರ್ವವನುೆ ಸ್ವಾರಸ್ಯ ಸ್ಹಿತ್ ವಿವರಿಸಿ.
೧. “ಭಾಳ ಭೇಷ್‌ಅದರಿೇ ಪುಸ್ತಕ. ನಿೇವೂ ಓದಬೆೇಕು ಇದನ್ೆಮೆಮ”.
ಆಯ್ಕೆ : ಈ ವಾಕಯವನುು ಬಿೇಚಿಯ್ವರು ಬರೆದ ʼನನು ಭಯಾಗರಫಿʼ ಎಂಬ ಆತಮಚ್ರಿತೆರಯಿಂದ ಆಯ್ು ʼನನು ಪುಸಿಕ ಪ್ರಪ್ಂಚ್ʼ
ಎಂಬ ಪಾಠದಂದ ಆರಿಸಲಾಗಿದೆ.
ಸಂದಭಮ : ತಮಮ ಹಂಡತಿ ಕೇಳ್ಳದಳಂದು ಬಿೇಚಿಯ್ವರು ಗೊೇವಿಂದರಾಯ್ರ ಬಳ್ಳಯಿಂದ ಒಂದು ಪುಸಿಕವನುು ತಂದುಕೊಟ್ೆರು.
ಅದನುು ಓದ ಅವರ ಹಂಡತಿ ಅಳುತಿಿದುರು. ಕನುಡ ಓದಲು ಬರುವುದಲೆವೆಂದು ಅಳುತಿಿರುವೆಯಾ ಎಂದು ಬಿೇಚಿಯ್ವರು ತಮಾಷ್
ಮಾಡಿದಾಗ ಅವರ ಹಂಡತಿ ಈ ಮಾತನುು ಹೇಳುತಾಿರೆ.
ಸ್ವಾರಸಯ : ಉತಿಮವಾದ ಪುಸಿಕಗಳ್ನುು ಸಮಯ್ ಸಿಕಾೆಗ ಓದ ಜಾ
ೆ ನವನುು ಹಚಿಚಸಿಕೊಳ್ಿಬೆೇಕಂಬುದು ಇಲ್ಲೆನ ಸ್ವಾರಸಯವಾಗಿದೆ.
೨. “ದಯವಿಟುೆ ಇದನುೆ ಓದಿ”.
ಆಯ್ಕೆ : ಈ ವಾಕಯವನುು ಬಿೇಚಿಯ್ವರು ಬರೆದ ʼನನು ಭಯಾಗರಫಿʼ ಎಂಬ ಆತಮಚ್ರಿತೆರಯಿಂದ ಆಯ್ು ʼನನು ಪುಸಿಕ ಪ್ರಪ್ಂಚ್ʼ
ಎಂಬ ಪಾಠದಂದ ಆರಿಸಲಾಗಿದೆ.
ಸಂದಭಮ : ಶಂ. ಬಾ. ಜೊೇಶಯ್ವರ ಯ್ಕಷಪ್ರಶ್ು ಕೃತಿಯ್ು ಹಳಯ್ ಕತೆಯ್ನುು ಹಸ ರಿೇತಿಯ್ಲ್ಲೆ ಹೇಳುವ ಕೃತಿಯಾಗಿದುು,
ನಮಗಿಂದು ಬರಲ್ಲರುವ ಸಮಾಜದ ದಶಮನವನುು ಮಾಡಿಸುತಿದೆ. ಆದುರಿಂದ ಇದನುು ಓದ ಎಂದು ಬಿೇಚಿಯ್ವರು ಸಲಹ ನಿೇಡುವ
ಸಂದಭಮದಲ್ಲೆ್‌ ಈ್‌ಮಾತು್‌ಬಂದದೆ.
ಸ್ವಾರಸಯ : ಹಸ ದೃಷ್ಟೆಕೊೇನದ ಕೃತಿಗಳ್ನುು ಹಚಚಚ್ುಚ ಓದಬೆೇಕಂದು ಹೇಳ್ಳರುವುದು ಇಲ್ಲೆನ ಸ್ವಾರಸಯವಾಗಿದೆ.
೩. “ನಿೇವು ದಯಮಾಡಿ ಇದನುೆ ಓದಿ ನಿಮಮ ಅಭಿಪಾಿಯವನುೆ ಹೇಳಿ”.
ಆಯ್ಕೆ : ಈ ವಾಕಯವನುು ಬಿೇಚಿಯ್ವರು ಬರೆದ ʼನನು ಭಯಾಗರಫಿʼ ಎಂಬ ಆತಮಚ್ರಿತೆರಯಿಂದ ಆಯ್ು ʼನನು ಪುಸಿಕ ಪ್ರಪ್ಂಚ್ʼ
ಎಂಬ ಪಾಠದಂದ ಆರಿಸಲಾಗಿದೆ.
ಸಂದಭಮ : ಬಿೇಚಿಯ್ವರು ಆಫಿೇಸಿನಿಂದ ಮನೆಗೆ ಬಂದಾಗ ಅಯ್ಯರ್‌ಅವರ ಪುಸಿಕ ʼರೂಪ್ದಶಮʼಯ್ನುು ನೇಡಿದರು.
ಕ.ವಿ.ಅಯ್ಯರ್‌ಅವರ ಶಷ್ಯನಾಗಿದು ಬಿೇಚಿಯ್ವರ ಕಿರಿಮಗ ಪಾಪ್ಣಿು ತನು ಗುರುಗಳ್ನುು ತನು ತಂದೆ ಹಗಳ್ಬೆೇಕಂಬ ಬಯ್ಕಯಿಂದ
ಬಿೇಚಿಯ್ವರಿಗೆ ಈ ಪುಸಿಕವನುು ಓದ ಅಭಿಪಾರಯ್ ತಿಳ್ಳಸಿ ಎಂದು ಹೇಳ್ಳದನು.
ಸ್ವಾರಸಯ : ತನು ಗುರುಗಳ್ ಮೆೇಲ್ಲನ ಹಮೆಮ, ಸ್ವಹಿತಾಯಭಿರುಚಿ ಬಿೇಚಿಯ್ವರ ಮಗನ ಮಾತಿನಲ್ಲೆ ಕಂಡುಬರುವುದು ಸ್ವಾರಸಯವಾಗಿದೆ.

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 44 ~

೪. “ನಮಮ ರಾಜಯದ ರಾಜಕಾರಣಕೆು ಎಷ್ಟೆ ಚೆನಾೆಗಿ ಅನಾಯಿಸ್ುತ್ತದ”.


ಆಯ್ಕೆ : ಈ ವಾಕಯವನುು ಬಿೇಚಿಯ್ವರು ಬರೆದ ʼನನು ಭಯಾಗರಫಿʼ ಎಂಬ ಆತಮಚ್ರಿತೆರಯಿಂದ ಆಯ್ು ʼನನು ಪುಸಿಕ ಪ್ರಪ್ಂಚ್ʼ
ಎಂಬ ಪಾಠದಂದ ಆರಿಸಲಾಗಿದೆ.
ಸಂದಭಮ : ಡಿ.ವಿ.ಜಿ.ಯ್ವರು ತಮಮ ಮಂಕುತಿಮಮನ ಕಗಗದಲ್ಲೆ ಸ್ವಮಾಜಿಕ ಪ್ರಜ್ಞೆ, ಸರಕಾರಗಳ್ ವಿಷ್ಯ್ವನುು ಬಹು ರಸವತಾಿಗಿ
ಚಿತಿರಸಿದಾುರೆ. ಸರಕಾರ ಹೇಗೆ ನಡೆಸಬೆೇಕಂಬುದನುು ದೊೇಣಿಯ್ಲ್ಲೆ ಮಾಡುವ ಕುಚೇಷ್ೆಯ್ ಪ್ರಯಾಣದ ಉದಾಹರಣೆ ಕೊಟ್ುೆ
ವಿವರಿಸಿರುವುದು ಈಗಿನ ರಾಜಕಾರಣಕೆ ಚನಾುಗಿ ಅನಾಯಿಸುತಿದೆ ಎಂದು ಬಿೇಚಿಯ್ವರು ಹೇಳುತಾಿರೆ.
ಸ್ವಾರಸಯ: ಇಂದನ ಸಕಾಮರದ ವಯವಸ್ಥಯ್ನುು ವಿವರಿಸಿರುವುದು ಡಿವಿ.ಜಿ.ಯ್ವರ ಕಗಗದಲ್ಲೆ ವಣಿಮಸಿರುವುದು ಇಲ್ಲೆನ ಸ್ವಾರಸಯವಾಗಿದೆ.
೫. “ಓದಬೆೇಕಾದುದು ಬಹಳ ಜ್ಞಸಿತ ಇದ. ಆಯುಷ್ಯ ಮಾತ್ಿ ಬಹಳ ಕಡಿಮೆ ಇದ.”
ಆಯ್ಕೆ : ಈ ವಾಕಯವನುು ಬಿೇಚಿಯ್ವರು ಬರೆದ ʼನನು ಭಯಾಗರಫಿʼ ಎಂಬ ಆತಮಚ್ರಿತೆರಯಿಂದ ಆಯ್ು ʼನನು ಪುಸಿಕ ಪ್ರಪ್ಂಚ್ʼ
ಎಂಬ ಪಾಠದಂದ ಆರಿಸಲಾಗಿದೆ.
ಸಂದಭಮ : ಬಹಳಷ್ಟೆ ಪುಸಿಕಗಳ್ನುು ಓದ ತಮಮ ಕನುಡ ಪಾಂಡಿತಯ ಇಲ್ಲೆಗೆ ಮುಗಿಯಿತು ಎನಿಸಿದರೂ ಬಿೇಚಿಯ್ವರು
ಶವರಾಮ ಕಾರಂತರ ʼಮರಳ್ಳ ಮಣಿುಗೆʼ ಕಾದಂಬರಿ ಓದಬೆೇಕಾಗಿದೆ ಎಂದು ಹೇಳುತಾಿರೆ. ಆದರೆ ಆಯ್ುಷ್ಯ ಮಾತರ ಕಡಿಮೆ ಇದೆ
ಎಂದು ಅವರು ಹೇಳುವಾಗ ಈ ಮಾತು ಬಂದದೆ.
ಸ್ವಾರಸಯ : ಪುಸಿಕ ಪ್ರಪ್ಂಚ್ ಬಹಳ್ ದೊಡಡದು, ಎಲೆರೂ ಸ್ವಧಯವಾದಷ್ಟೆ ಪುಸಿಕಗಳ್ನುು ಓದ ಸಮಯ್ದ ಸದುಪ್ಯೇಗ
ಮಾಡಿಕೊಳ್ಿಬೆೇಕಂದು ಬಿೇಚಿಯ್ವರು ಹೇಳ್ಳರುವುದು ಇಲ್ಲೆನ ಸ್ವಾರಸಯವಾಗಿದೆ.
ಉ. ಬಿಟ್ಟೆರುವ ಸ್ಥಳಗಳನುೆ ಸ್ೂಕತಪದಗಳಿಂದ ತ್ುಂಬಿ. ೧. ʼಸಂಧಾಯರಾಗʼದ ಕತೃಮ ಅ.ನ.ಕೃಷ್ುರಾಯ.
೨. ʼಅಂದನಾ ತಿಂಮʼ ಸೃಷ್ಟೆಗೆ ಕಾರಣವಾದ ಕೃತಿ ಮಂಕುತ್ರಮಮನ ಕಗೆ.
೩. ʼವಿಶಾಾಮಿತರ ಸೃಷ್ಟೆʼಯ್ನುು ಬಿೇಚಿಯ್ವರಿಗೆ ತಂದುಕೊಟ್ೆವರು ಅವರ ಅಣು.
೪. ಬಿೇಚಿಯ್ವರು ಓದಲು ಇನೂು ಆಗಿಲೆವೆಂದು ಹೇಳ್ಳರುವ ಶವರಾಮ ಕಾರಂತರ ಕೃತಿ ಮರಳಿ ಮಣಿುಗೆ.
೫. ಗುಂಡಪ್ಿನವರ ತಿಮಮ ಸೂಯ್ಮ, ಬಿೇಚಿಯ್ವರ ತಿಂಮ ಬೆಡ್‌ಲಾಯಂಪ.
* ಭಾಷಾಭಾಯಸ್ : ಅ. ಕೆಳಗಿನ ಪದಗಳಿಗೆ ತ್ತ್ಿಮ-ತ್ದಭವಗಳನುೆ ಬರೆಯಿರಿ.
೧. ಪುಸಿಕ – ಹತ್ತಗೆ ೨. ದೃಷ್ಟೆ – ದಿಟ್ಟೆ ೩. ದಶಮನ – ದರುಶನ ೪. ನಿತಯ – ನಿಚು
೫. ರಾಯ್ – ರಾಜ ೬. ಸಂಧಾಯ – ಸ್ಂಜ್ಞ ೭. ರತು – ರನೆ ೮. ಶೃಂಗಾರ – ಸಿಂಗಾರ ೯. ಸಿರಿ – ಶ್ರೇ
ಆ. ಕೆಳಗಿನ ಪದಗಳನುೆ ಬಿಡಿಸಿ ಸ್ಂಧಿಯ ಹಸ್ರನುೆ ತ್ರಳಿಸಿ.
೧. ಅತಯಂತ = ಅತ್ರ + ಅಂತ್ – ಯಣ್‌ಸ್ಂಧಿ ೨. ಗರಂಥಾಲಯ್ = ಗಿಂರ್ + ಆಲಯ – ಸ್ವಣವದಿೇರ್ವ ಸ್ಂಧಿ
೩. ಸವಾಮಪ್ಮಣ = ಸ್ವವ + ಅಪವಣ – ಸ್ವಣವದಿೇರ್ವ ಸ್ಂಧಿ ೪. ತಲಯ್ನುು = ತ್ಲ + ಅನುೆ – ಯಕಾರಾಗಮ ಸ್ಂಧಿ
೫. ಅಜಗಜಾಂತರ = ಅಜಗಜ + ಅಂತ್ರ– ಸ್ವಣವದಿೇರ್ವ ಸ್ಂಧಿ ೬. ಸೂೂತಿಮಯ್ನುು = ಸ್ೂೂತ್ರವ + ಅನುೆ– ಯಕಾರಾಗಮ ಸ್ಂಧಿ
೭. ಹೃದಯ್ವನುು = ಹೃದಯ + ಅನುೆ – ವಕಾರಾಗಮ ಸ್ಂಧಿ ೮. ಒಳೊಿಳಿ = ಒಳೆು + ಒಳೆು = ಲೇಪ ಸ್ಂಧಿ
ಇ. ಕೆಳಗಿನ ಪದಗಳಿಗೆ ವಿರುದಾಾರ್ವಕ ಪದಗಳನುೆ ಬರೆಯಿರಿ.
೧. ಮಾನ x ಅವಮಾನ ೨. ಸತಯ x ಅಸ್ತ್ಯ ೩. ಮುಖಯ x ಅಮುಖಯ ೪. ಅಕಷಮಯ x ಕಷಮಯ ೫. ಪುಣಯ x ಪಾಪ
**********
ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 45 ~

೧೨. ಜನಪದಗಿೇತೆ
----------------------------------------------------------------------
ಅ. ಕೆಳಗಿನ ಪಿಶ್ನೆಗಳಿಗೆ ಒಂದು ವಾಕಯದಲ್ಲಿ ಉತ್ತರಿಸಿ.
೧. ರೆೈತ್ನು ಮಳೆಯನುೆ ಏನೆಂದು ಕರೆದಿದಾದನೆ?
ರೆೈತನು “ಅಪ್ಿ ನಿೇನೆೇ ಬಂದು ನಮಮನುು ಕಾಪಾಡು, ನಮಮ ಮೆೇಲ ಕರುಣೆ ತೇರು” ಎಂದು ಮಳಯ್ನುು ಕರೆದದಾುನೆ.
೨. ರೆೈತ್ನಿಗೆ ಮೊೇಡಗಳು ಹೇಗೆ ಕಾಣುತ್ರತದದವು?್‌್‌್‌್‌ರೆೈತನಿಗೆ ಮೊೇಡಗಳು ಗೊೇಡೆಗೆ ಕಪು ಿ ಬಳ್ಳದಂತೆ ಕಾಣಿಸುತಿಿದುವು.
೩. ಎಲ್ಲಿ ಹಚುು ಮಳೆ ಸ್ುರಿಯಬೆೇಕೆಂದು ರೆೈತ್ನು ಕೆೇಳುತಾತನೆ?
ಬೆಟ್ೆದ ಮೆೇಲ ಹಚ್ುಚ ಮಳ ಸುರಿಯ್ಬೆೇಕಂದು ರೆೈತನು ಕೇಳುತಾಿನೆ.
೪. ಯಾವ ಮಳೆ ಸ್ುರಿದರೆ ಕೆರೆಗಳು ತ್ುಂಬುತ್ತವ?್‌್‌್‌್‌ಸ್ವಾತಿಯ್ ಮಳ ಸುರಿದರೆ ಕರೆಗಳು ತುಂಬುತಿವೆ.
ಆ. ಕೆಳಗಿನ ಪಿಶ್ನೆಗಳಿಗೆ ಎರಡು-ಮೂರು ವಾಕಯಗಳಲ್ಲಿ ಉತ್ತರಿಸಿ.
೧. ರೆೈತ್ನು ದನಕರುಗಳು ಹೇಗಾಗಿವ ಎಂದು ಮಳೆರಾಯನಲ್ಲಿ ನಿವೇದಿಸ್ುತಾತನೆ?
ಮಳಬರದೆ ಇಡಿೇ ಭೂಮಿ ಸೊರಗಿದಂತೆ ಕಾಣುತಿದೆ. ದನಕರುಗಳಲೆ ಸೊರಗಿದ ದಂಟಿನಂತೆ ಬಡಕಲಾಗಿವೆ. ದನಕರುಗಳ್ಳಗೆ
ತಿನುಲು ಮೆೇವಿಲೆದೆ, ಕುಡಿಯ್ಲು ನಿೇರಿಲೆದೆ ಸೊರಗಿವೆ. ಮಳರಾಯ್ ನಿೇನು ಬಂದು ಮಳಯ್ನುು ಕರುಣಿಸು ಎಂದು ರೆೈತನು
ಮಳರಾಯ್ನಲ್ಲೆ ನಿವೆೇದಸಿಕೊಳುಿತಾಿನೆ.
೨. ಮೊೇಡಗಳು ಕಾಣಿಸಿಕೊಂಡಾಗ ರೆೈತ್ನಿಗಾದ ಸ್ಂತೊೇಷ್ವೇನು?
ಮೂಡಲ ದಕಿೆನಲ್ಲೆ ಮೊೇಡವು ಕಾಣಿಸಿಕೊಂಡಾಗ ರೆೈತನಿಗೆ ತುಂಬಾ ಆನಂದವಾಗುತಿದೆ. ಎಲೆರನೂು ಕರೆದು ʼಬನಿು
ನೇಡಿರಿ, ಮೂಡಲ ದಕಿೆನಲ್ಲೆ ಮೊೇಡದ ಸೊಬಗನುು ನೇಡಿ, ಗೊೇಡೆಗೆ ಕಪು ಿ ಬಳ್ಳದಂತೆ ಕಾಣುತಿಿವೆ. ಇನೆುೇನು ಮಳ ಬರುತಿದೆʼ
ಎಂದು ಸಂತಸದಂದ ತೇರಿಸುತಿ ರೆೈತನು ಸಂಭಿಮಪ್ಡುತಾಿನೆ.
೩. ಸ್ವಾತ್ರ ಮಳೆ ಸ್ುರಿದಾಗ ರೆೈತ್ನಿಗಾಗುವ ಲಾರ್ಗಳೆೇನು?
ಸ್ವಾತಿ ಮಳ ಸುರಿದಾಗ ಸ್ವವಿರಾರು ಕರೆಗಳು ತುಂಬುತಿವೆ. ಇದರಿಂದ ರೆೈತನ ಹಲಗಳ್ಳಗೆ ಸ್ವಕಷ್ಟೆ ನಿೇರು ಸಿಗುತಿದೆ. ಬೆಳ
ಬೆಳಯ್ಲು ಅನುಕೂಲವಾಗುತಿದೆ. ಕುಣಿಗಲು ಕರೆಯ್ಲ್ಲೆ ಸ್ವಾತಿ ಮಳಯಿಂದ ಕುಚ್ಚಲಮಿೇನುಗಳ್ ಸಂತತಿ ವೃದಧಯಾಗುತಿದೆ. ಅವು
ಮಿೇನುಗಳ್ನುು ಹಿಡಿಯ್ಲು ಬಂದವನ ಮುಂಗೆೈ ನೇಡಿ ನಗುತಿವೆ ಎಂದು ಜನಪ್ದರು ವಣಿಮಸಿದಾುರೆ.
ಇ. ಕೆಳಗಿನ ಪಿಶ್ನೆಗಳಿಗೆ ಆರು-ಏಳು ವಾಕಯಗಳಲ್ಲಿ ಉತ್ತರಿಸಿ.
೧. ಮಳೆದೇವರಲ್ಲಿ ರೆೈತ್ನ ಪಾಿರ್ವನೆಯೇನು? ಅರ್ವಾ
೨. ʼಜನಪದಗಿೇತೆʼ ಪದಯದ ಸ್ವರಾಂಶವನುೆ ನಿಮಮ ಮಾತ್ರನಲ್ಲಿ ಬರೆಯಿರಿ.
ರೆೈತನು ಮಳಬರಲ್ಲ ಎಂದು ದೆೇವರಲ್ಲೆ ಮೊರೆಯಿಡುವ ರಿೇತಿ ಎಂಥವರ ಮನವನುು ಕಲಕುತಿದೆ. ಮಳದೆೇವರನುು
ಕರೆಯ್ುತಿಿರುವ ಸನಿುವೆೇಶವನುು ಈ ಪ್ದಯದಲ್ಲೆ ಕಾಣುತೆಿೇವೆ.
ಮಳಯಿಲೆದೆ ಭೂಮಿಯ್ು ಬಾಡಿಹೇಗಿದೆ, ದನಕರುಗಳು ಮೆೇವಿಲೆದೆ, ನಿೇರಿಲೆದೆ ಬಡಕಲಾಗಿ ಕಂಗಾಲಾಗಿವೆ. ಆದುದರಿಂದ
ಮಳರಾಯ್ ಕರುಣೆ ತೇರಿ ಬಾ ಎಂದು ರೆೈತನು ಕರೆಯ್ುತಾಿನೆ. ಮೂಡಲ ದಕಿೆನಲ್ಲೆ ಮೊೇಡವು ಕಾಣಿಸಿಕೊಂಡಾಗ ರೆೈತನಿಗೆ ಬಹಳ್
ಸಂತೇಷ್ವಾಗಿ ಎಲೆರನೂು ಕರೆದು ಮೊೇಡದ ಚ್ಂದ ನೇಡೇ, ಗೊೇಡೆಗೆ ಕಪು ಿಬಳ್ಳದಂತೆ ಕಾಣುತಿಿವೆ, ಮಳ ಬರುವ
ಸೂಚ್ನೆಯಿದೆ ಎಂದು ರೆೈತನು ಆನಂದದಂದ ಸಂಭಿಮಿಸುತಾಿನೆ. ಪೂವಮದಕಿೆನೆಡೆ ಹಚಾಚಗಿ ಮಳ ಸುರಿಯ್ಲ್ಲ, ಮುತಿಿನಂತೆ ತುಂತುರು

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 46 ~

ಸೊೇನೆ ಮಳ ಸುರಿಯ್ಲ್ಲ, ಬೆಟ್ೆದ ಮೆೇಲ ಹಚಾಚಗಿ ಸುರಿಯ್ಲ್ಲ, ಇದರಿಂದ ಕರೆಗಳಲೆ ತುಂಬಿ ಬೆಳಗಳ್ಳಗೆ, ದನಕರುಗಳ್ಳಗೆ
ಅನುಕೂಲವಾಗಲ್ಲ ಎಂದು ರೆೈತನು ಪಾರಥಿಮಸುತಾಿನೆ.
ಸ್ವಾತಿ ಮಳ ಸುರಿದಾಗ ರೆೈತನಿಗೆ ಸ್ವಕಷ್ಟೆ ಅನುಕೂಲವಾಗುತಿದೆ ಎಂದು ಸ್ವಾತಿ ಮಳ ಜೊೇರಾಗಿ ಸುರಿದು ಸ್ವವಿರಾರು ಕರೆಗಳು
ತುಂಬಲ್ಲ. ಕುಣಿಗಲು ಕರೆಯ್ಲ್ಲೆ ಕುಚ್ಚಲಮಿೇನುಗಳ್ ಸಂತತಿ ಇದರಿಂದ ಹಚಾಚಗುತಿದೆ. ಅವು ಮಿೇನುಗಳ್ನುು ಹಿಡಿಯ್ಲು ಬಂದ
ಮನುಷ್ಯನ ಮುಂಗೆೈ ನೇಡಿ ನಗುತಿವೆ ಎಂದು ಜನಪ್ದರು ವಣಿಮಸಿದಾುರೆ.
ಈ. ಕೆಳಗಿನ ಸ್ವಲುಗಳನುೆ ಸ್ವಾರಸ್ಯ ಸ್ಹಿತ್ ವಿವರಿಸಿ.
೧. “ಗೊೇಡೆಗೆ ಕಪಿ ಬಳಿದಹಂಗೆ”
ಆಯ್ಕೆ : ಈ ವಾಕಯವನುು ʼಜನಪ್ದಗಿೇತೆʼ ಎಂಬ ಪ್ದಯದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಮಳಯಿಲೆದೆ ಭೂಮಿ ಬರಡಾಗಿ, ದನಕರುಗಳ್ಳಗೆ ಮೆೇವು, ನಿೇರಿಲೆದೆ ಸೊರಗಿದಾಗ ರೆೈತನು ಮಳ ದೆೇವರಲ್ಲೆ
ಮಳಯ್ನುು ಕರುಣಿಸು ಎಂದು ಪಾರಥಮನೆ ಮಾಡುತಾಿನೆ. ಆಗ ಆಕಾಶದಲ್ಲೆ ಕರಿಮೊೇಡಗಳು ಕಾಣಿಸಿಕೊಂಡಾಗ ರೆೈತನು ತನುವರನೆುಲೆ
ಕರೆದು ಆ ಮೊೇಡಗಳ್ ಸೊಬಗನುು ವಣಿಮಸುವ ಸಂದಭಮದಲ್ಲೆ ಈ ವಾಕಯವು ಬಂದದೆ.
ಸ್ವಾರಸಯ : ಮಳ ಬರುವ ಮುಂಚ ಕಂಡುಬರುವ ಮೊೇಡದ ವಾತಾವರಣವನುು ಜನಪ್ದರು ವಣಿಮಸಿರುವುದು ಸ್ವಾರಸಯವಾಗಿದೆ.
೨. “ಜಗಿೆಸಿ ಹುಯಯೇ ಮಳೆರಾಯ”
ಆಯ್ಕೆ : ಈ ವಾಕಯವನುು ʼಜನಪ್ದಗಿೇತೆʼ ಎಂಬ ಪ್ದಯದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಮೂಡಲಲ್ಲೆ ಬೆಳ್ಗಿನ ಜಾವ ಸುರಿಯ್ುತಿಿರುವ ಸೊೇನೆ ಮಳ ಮುತಿಿನ ಮಳಯಾಗಿ ಕಾಣಿಸುತಿದೆ. ಬೆಟ್ೆದ
ಮೆೇಲ ಭೈರವನಿದಾುನೆ. ಅಲ್ಲೆ ಮಳ ಜೊೇರಾಗಿ ಸುರಿಯ್ಲ್ಲ ಎಂದು ಮಳರಾಯ್ನಲ್ಲೆ ರೆೈತನು ಪಾರಥಮನೆ ಮಾಡುವ್‌ಸಂದಭಮದಲ್ಲೆ್‌ ಈ್‌
ಮಾತು್‌ಬಂದದೆ.
ಸ್ವಾರಸಯ : ಜೊೇರಾಗಿ ಮಳ ಸುರಿದು ಎಲೆರಿಗೂ ಅನುಕೂಲವಾಗಲ್ಲ ಎಂದು ಜನಪ್ದರು ರೆೈತನ ಮೂಲಕ ಆಶಸಿರುವುದು ಇಲ್ಲೆನ
ಸ್ವಾರಸಯವಾಗಿದೆ.
೩. “ಸ್ವವಿರಾರು ಕೆರೆ ತ್ುಂಬಿ”
ಆಯ್ಕೆ : ಈ ವಾಕಯವನುು ʼಜನಪ್ದಗಿೇತೆʼ ಎಂಬ ಪ್ದಯದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಸ್ವಾತಿ ಮಳ ಸುರಿದಾಗ ಬೆಳ ಬೆಳಯ್ಲು ಸ್ವಕಷ್ಟೆ ನಿೇರು ಸಿಗುತಿದೆ, ಕುಣಿಗಲು ಕರೆಯ್ಲ್ಲೆ ಕುಚ್ಚಲ ಮಿೇನುಗಳ್
ಸಂತತಿ ವೃದಧಯಾಗುತಿದೆ. ಸ್ವಾತಿ ಮಳಯಿಂದ ಸ್ವವಿರಾರು ಕರೆಗಳು ತುಂಬಿ ಅನುಕೂಲವಾಗುತಿದೆ ಎಂದು ಜನಪ್ದರು ವಣಿಮಸಿದಾುರೆ.
ಸ್ವಾರಸಯ : ರೆೈತರಿಗೆ ಸ್ವಾತಿ ಮಳಯಿಂದ ಅನುಕೂಲವಾಗಿ ನೆಮಮದಯ್ ಜಿೇವನ ಸ್ವಗಿಸಲು ಸ್ವಧಯವಾಗುತಿದೆ ಎಂಬುದನುು
ಜನಪ್ದರು ಸ್ವಾರಸಯಪೂಣಮವಾಗಿ ಹೇಳ್ಳದಾುರೆ.
* ಭಾಷಾಭಾಯಸ್ : ಅ. ಕೆಳಗಿನ ಪದಗಳನುೆ ಬಿಡಿಸಿ ಸ್ಂಧಿಗಳನುೆ ಹಸ್ರಿಸಿ.
೧. ಮೂಡಲಾಗಿ = ಮೂಡಲು + ಆಗಿ – ಲೇಪ ಸ್ಂಧಿ ೨. ಜೊೇತಾಡು = ಜೇತ್ು + ಆಡು – ಲೇಪ ಸ್ಂಧಿ
ಆ. ಸ್ಜ್ಞತ್ರೇಯ, ವಿಜ್ಞತ್ರೇಯ ಸ್ಂಯುಕಾತಕ ಷರಗಳನುೆ ವಿಂಗಡಿಸಿ ಬರೆಯಿರಿ.
ಸ್ಜ್ಞತ್ರೇಯ ಸ್ಂಯುಕಾತಕ ಷರಗಳು : ಅಪ್ಿನಿಲೆದೆ, ಕುಚ್ಚಲ
ವಿಜ್ಞತ್ರೇಯ ಸ್ಂಯುಕಾತಕ ಷರಗಳು : ಹುಯ್ುು, ಜಾಸಿಿ
***************************

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 47 ~

ಪೂರಕ ಪಾಠ – ೧. ಸೇಮೆೇಶಾರ ಶತ್ಕ

- ಪುಲ್ಲಗೆರೆ ಸೇಮನಾರ್
----------------------------------------------------------------------------------
ಅ. ಕೆಳಗಿನ ಪಿಶ್ನೆಗಳಿಗೆ ಉತ್ತರಿಸಿ.
೧. ಪುಲ್ಲಗೆರೆ ಸೇಮನಾರ್ ಹೇಳಿರುವಂತೆ ಮಗನಾದವನಲ್ಲಿ ಇರಬೆೇಕಾದ ಗುಣ ಯಾವುದು?
ಮಗನಲ್ಲೆ ವಿನಯ್ದ ಗುಣವಿರಬೆೇಕು.
೨. ಪುಲ್ಲಗೆರೆ ಸೇಮನಾರ್ ಹೇಳಿರುವಂತೆ ಋಷ್ಟಯಲ್ಲಿ ಯಾವ ಗುಣವಿರಬೆೇಕು?್‌ಋಷ್ಟಯ್ಲ್ಲೆ ಪ್ರಿಶುದಧವಾದ ಗುಣವಿರಬೆೇಕು.

೩. ಕವಿ ಸೇಮನಾರ್ನು ಯಾರನುೆ ದಡಡ ಮನುಷ್ಯನೆಂದು ಹಸ್ರಿಸ್ಲಾಗುವುದಿಲಿ ಎಂದಿದಾದನೆ?


ಕಟ್ೆವರ ಸಹವಾಸದಲ್ಲೆರುವವನನುು ದೊಡಡ ಮನುಷ್ಯನೆಂದು ಕರೆಯ್ಲಾಗುವುದಲೆ ಎಂದು ಕವಿ ಹೇಳ್ಳದಾುನೆ.
೪. ಸೇಮೆೇಶಾರ ಶತ್ಕದಲ್ಲಿ ಹೇಳಿರುವಂತೆ ರ್ಟ ಮತ್ುತ ಆಚಾರವಂತ್ ಎನಿಸಿಕೊಳುಲು ಯಾರು ಅಹವರಲಿ?
ಯ್ುದಧಕಾೆಗದ ಭಟ್, ಶವನನುು ಬಿಟಿೆರುವ ಆಚಾರವಂತನು ಆಯಾ ಹಸರಿಗೆ ಅಹಮರಲೆ ಎಂದು ಕವಿ ಹೇಳ್ಳದಾುನೆ.
೫. ಮಂತ್ರಿಯಾಗಲು ಮತ್ುತ ರಾಜನಾಗಲು ಯಾವ ಗುಣಗಳನುೆ ಹಂದಿರಬೆೇಕೆಂದು ಸೇಮೆೇಶಾರ ಶತ್ಕದಲ್ಲಿ ಹೇಳಲಾಗಿದ?
ನಾನಾ ವಿಧದ ಚ್ಮತಾೆರಗಳ್ನುು ತಿಳ್ಳದವನೆೇ ಮಂತಿರಯಾಗಲು ಮತುಿ ಯಾರು ಏನೆಂದರೂ ಕೊೇಪ್ಪಸಿಕೊಳ್ಿದೆ
ತಾಳಮಯಿಂದ ಇರುವವನೆೇ ರಾಜನಾಗಲು ಯೇಗಯರು.
೬. ಯೇಗಿಯಾಗುವವನು ಏನನುೆ ಜಯಿಸ್ಬೆೇಕೆಂದು ಸೇಮೆೇಶಾರ ಶತ್ಕದಲ್ಲಿ ಹೇಳಿದ?
ಯೇಗಿಯಾಗುವವನು ಕಾಮ-ಕೊರೇಧಾದ ಅರಿಷ್ಡಾಗಮಗಳ್ನುು ಜಯಿಸಬೆೇಕು.
೭. ಬೆೇರೆಯವರ ಸ್ವಲಕೆು ಯಾವಾಗ ಹಣೆಯಾಗಬೆೇಕೆಂದು ಕವಿ ಸೇಮನಾರ್ನು ಹೇಳಿದಾದನೆ?
ತನು ಕೈಯಿಂದ ದಂಡ ತೆರುವ ಸ್ವಮಥಯಮವಿರುವವನು ಮಾತರ ಮತಿಬಬರು ಮಾಡುವ ಸ್ವಲಕೆ ಹಣೆಯಾಗಬೆೇಕು.
೮. ಪುಲ್ಲಗೆರೆ ಸೇಮನಾರ್ನ ಅಂಕ್ರತ್ ಯಾವುದು?್‌ಪುಲ್ಲಗೆರೆ ಸೊೇಮನಾಥನ ಅಂಕಿತ ʼಹರಹರಾ ಶ್ರೇಚನುಸೊೇಮೆೇಶಾರಾʼ.
೯. ಸೇಮೆೇಶಾರ ಶತ್ಕದಲ್ಲಿ ಹೇಳಿರುವಂತೆ ಯಾವ ಗುಣವನುೆ ಹಂದಿದವರು ಯಾವ ಹಸ್ರಿಗೆ ಅಹವರಾಗುತಾತರೆ?
ವಿನಯ್ವಂತನಾದ್‌ಮಗನು,್‌ ಪ್ರಿಶುದಧನಾದ ಋಷ್ಟಯು, ಗಂಡನಿಗೆ ಬೆೈಯ್ದ ಹಂಡತಿಯು, ರುಚಿಕರವಾದ ಊಟ್ವು,
ಕಟ್ು ಜನರ ಸಹವಾಸದಲ್ಲೆರದ ಗರ್ಯ ವಯಕಿತಯು, ಯ್ುದಧದಲ್ಲೆ ಹೇರಾಡುವ್‌ಭಟ್ನು, ನಾವು ಕಷ್ೆದಲ್ಲೆದಾುಗ ಸಹಾಯ್ ಮಾಡುವ್‌
ನಂಟ್ನು, ಶವನ ಸಮರಣೆಯ್ಲ್ಲೆರುವ ಆಚಾರವಂತನು, ಆಯಾ ಹಸರಿಗೆ ಅಹಮರಾಗಿರುತಾಿರೆ ಎಂದು ಸೊೇಮೆೇಶಾರ ಶತಕದಲ್ಲೆ ಕವಿ
ಸೊೇಮನಾಥನು ಹೇಳ್ಳದಾುನೆ.
೧೦. ಇಲ್ಲಿ ಹೇಳಿರುವಂತೆ ಯಾವ ಯಾವ ಸ್ವಮರ್ಯವದಿಂದ ಯಾವ ಯಾವ ಕಾಯವಗಳನುೆ ಮಾಡಬೆೇಕು?
ಕವಿ ಸೊೇಮನಾಥನು ಯ್ುದಧ ಮಾಡಲು ಬಲೆವನೆೇ ಭಟ್ನಾಗಬೆೇಕು. ನಾನಾ ವಿಧದ ಚ್ಮತಾೆರಗಳ್ನುು ತಿಳ್ಳದವನೆೇ
ಮಂತಿರಯಾಗಬೆೇಕು. ಯಾರು ಏನೆಂದರೂ ಕೊೇಪ್ಪಸಿಕೊಳ್ಿದೆ ತಾಳಮಯಿಂದ ಇರುವವನೆೇ ದೊರೆಯಾಗಬೆೇಕು. ಕಾಮ, ಕೊರೇಧ
ಮೊದಲಾದ ಅರಿಷ್ಡಾಗಮಗಳ್ನುು ಗೆಲುೆವ ಸ್ವಮಥಯಮವುಳ್ಿವನೆೇ ಯೇಗಿಯಾಗಬೆೇಕು. ತನು ಕೈಯಿಂದ ದಂಡ ತೆರುವ
ಸ್ವಮಥಯಮವಿರುವವನು ಮಾತರ ಮತಿಬಬರು ಮಾಡುವ ಸ್ವಲಕೆ ಹಣೆಯಾಗಬೆೇಕು. ಹಿೇಗೆ ಸಮಾಜದಲ್ಲೆ ಉದೊಯೇಗ
ಬಯ್ಸುವವರಿಗೆ ಇರಬೆೇಕಾದ ಜವಾಬಾುರಿ, ಸ್ವಮಥಯಮಗಳ್್‌ಬಗೆಗ ಕವಿ ಹೇಳ್ಳದಾುರೆ.
**************

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 48 ~

್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌್‌ಪೂರಕ ಪಾಠ - ೨. ಮಹಾಶಲ್ಲಿ


- ಪ್ಿೇಮಾ ರ್ಟ್
ಅ. ಉತ್ತರಿಸಿ. :
೧. ಧಮವಪದನು ವಿಶುವಿನ ಬಳಿಗೆ ಏಕೆ ಬಂದನು?
ಧಮಮಪ್ದನು ಕೊೇನಾಕಮ ದೆೇವಾಲಯ್ದ ಮಹಾದಾಾರಕೆ ಕಲಶವನುು ಕೂಡಿಸಲು ವಿಶುವಿನ ಬಳ್ಳಗೆ ಬಂದನು.
೨. ಧಮವಪದನು ತ್ನೆ ಭಾವನೆಗಳನುೆ ಏಕೆ ಹತ್ರತಕ್ರುಕೊಂಡನು?
ಧಮಮಪ್ದನು ವಿಶುವಿನ ಬಳ್ಳ ಬಂದಾಗ ಧಮಮಪ್ದನಿಗೆ ಎದೆಯ್ಲ್ಲೆ ಉತೆಟ್ವಾದ ಪ್ರೇಮ ತುಂಬಿ ತಂದೆಯ್ನುು
ಅಪ್ಪಿಕೊಳ್ಿಬೆೇಕಂಬ ಬಯ್ಕಯಿತುಿ. ಬಹುಕಾಲದ ಅಗಲ್ಲಕ ಅವನ ಜಿೇವವನುು ಹಿಂಡಿತುಿ. ಬಯ್ಕ ತಿೇವರವಾಗುತಿಿದುಂತೆ ಆತನ ತಾಯ
ಹರಡುವ ಮುನು ಕೊಟ್ೆ ಎಚ್ಚರಿಕಯ್ ನೆನಪಾಗಿ ಒತಿಿ ಬಂದ ಭಾವನೆಗಳ್ನುು ಹತಿಿಕಿೆಕೊಂಡನು.
೩. ಮಹಾಶಲ್ಲಿ ವಿಶುವಿಗೆ ಧಮವಪದನು ನಿೇಡಿದ ಆಶಾಾಸ್ನೆಯೇನು?
ಮಹಾಶಲ್ಲಿ ವಿಶುವಿಗೆ ಧಮಮಪ್ದನು ದೆೇವಾಲಯ್ದ ಕಲಶವನುು ನಿಲ್ಲೆಸಲು ಅವಕಾಶವನುು ನಿೇಡಬೆೇಕಂದು
ಕೇಳ್ಳಕೊಂಡನು. ಪ್ರಯ್ತುಕೆ ಜಯ್ ಖಂಡಿತ. ನಿಮಮ ನಿಟ್ುೆಸಿರು ನಿೇಗುವಂತೆ ಮಾಡುತೆಿೇನೆ. ಅನುಮಾನ ಬೆೇಡವೆಂದು ಧಮಮಪ್ದನು
ಆಶಾಾಸನೆ ನಿೇಡಿದನು.
೪. ಧಮವಪದನನುೆ ನ್ೇಡಿ ವಿಶುವಿನಲ್ಲಿ ಮೂಡಿದ ಭಾವನೆಗಳೆೇನು?
ಧಮಮಪ್ದನನುು ನೇಡಿದಾಗ ವಿಶುವಿಗೆ ತನು ಮಗನ ನೆನಪಾಯಿತು. “ನನಗೂ ಒಬಬ ಮಗನಿದಾುನಲೆವೆೇ? ಅವನು
ಇವನಾಗಿರಬಾರದೆೇಕ? ದೂರದೂರಿನಲ್ಲೆ ಆತನನುು ಬಿಟ್ುೆ ಬಂದಾಗ ಅವನ ವಯ್ಸುಿ ಆರೊೇ ಏಳೊೇ ಇತುಿ. ಈಗ ಅವನಿಗೆ
ಹದನೆೇಳ್ರ ಪಾರಯ್ದ ಅಂಚ್ು. ಇವನಿಗೂ ಅಷ್ೆೇ ಇರಬಹುದು” ಎಂದು ಯೇಚಿಸಿದನು.
೫. ವಿಶು ಜ್ಞ
ಾ ನತ್ಪ್ಪಿ ಏಕೆ ಕೆಳಗುರುಳಿದನು?
ವಿಶು ಶತಪ್ರಯ್ತು ಮಾಡಿದರೂ ಕೂಡಿಸಲಾಗದ ಕಲಶವನುು ಹುಡುಗನಾದ ಧಮಮಪ್ದನು ಅಧಮಗಂಟ್ಟಯ್ಲ್ಲೆ ಕೂಡಿಸಿ
ಜಯ್ಭೇರಿ ಬಾರಿಸಿದಾಗ ವಿಶುವಿಗೆ ಅವಮಾನವಾಗಿ ತಲ ತಗಿಗಸುವಂತಾಯಿತು. ತನು ಪ್ರತಿಭಗೆ ಮುಳಾಿಗಿ ಬಂದ ಇವನು
ಮಹಾರಾಜರಿಂದ ಬಿರುದು ಬಾವಲ್ಲಗಳ್ನುು ತನೆುದುರೆೇ ಪ್ಡೆಯ್ುತಾಿನೆ. ಇತರ ಶಲ್ಲಿಗಳ್ ಮುಂದೆ ತಾನು ಅವಮಾನಿತನಾಗಿದೆುೇನೆ
ಎಂದು ಯೇಚಿಸುತಾಿ ಉದೆಾೇಗಕೊೆಳ್ಗಾದ ವಿಶು ಜಾ
ೆ ನತಪ್ಪಿ ಕಳ್ಗುರುಳ್ಳದನು.
೬. ಧಮವಪದನಿಗೆ ವಿಷ್ ಉಣಿಸ್ಲು ಪಿಯತ್ರೆಸಿದದೇಕೆ?
ಧಮಮಪ್ದನು ಕಲಶವನುು ಕೂಡಿಸಿದಾಗ ಇಷ್ಟೆ ಚಿಕೆ ವಯ್ಸಿಿನಲ್ಲೆ ಬಹಳ್ ದೊಡಡ ಪ್ರತಿಭಯ್ನುು ಹಂದದ ಈತನನುು
ಬೆಳಯ್ಲು ಬಿಡಬಾರದು. ತಮಮ ಸ್ವಧನೆ ಇವನ ಪ್ರತಿಭಯ್ ಮುಂದೆ ಸಣುಗಾಗುವುದು ಬೆೇಡ. ಈಗಲೇ ಇವನನುು ಮುಗಿಸಿಬಿಡಬೆೇಕು
ಎಂದು ಶಲ್ಲಿಗಳು ಆಲೇಚಿಸಿದರು. ಆ ಗುಂಪ್ಪನಲ್ಲೆದು ಒಬಬ ಧೂತಮ ಮನೆಯಿಂದ ತಂದದು ಬುತಿಿಗೆ ವಿಷ್ ಬೆರೆಸಿ ಧಮಮಪ್ದನಿಗೆ
ನಿೇಡಲು ಯ್ತಿುಸಿದನು.
೭. ವಿಶುವು ತ್ನೆ ಮುಂದಿರುವವನು ತ್ನೆ ಮಗನಲಿವಂದು ಏಕೆ ತ್ರೇಮಾವನಿಸಿದನು?
ಧಮಮಪ್ದನು ತನು ಹಸರು ಮತುಿ ವಯ್ಸಿನುು ಬದಲ್ಲಸಿ ಹೇಳ್ಳದುರಿಂದ ತನು ಮಗನಲೆ ಎಂದು ವಿಶು ತಿೇಮಾಮನಿಸಿದನು.
೮. ಧಮವಪದನಿಗೆ ಬುತ್ರತಕೊಟೆ ಶಲ್ಲಿಯ ಮುಖ ಏಕೆ ಬಿಳಿಚಿಕೊಂಡಿತ್ು?
ಧಮಮಪ್ದನಿಗೆ ಶಲ್ಲಿಯ್ು ಬುತಿಿಯ್ಲ್ಲೆ ವಿಷ್ ಬೆರೆಸಿ ಕೊಟಿೆದುರಿಂದ ಶಲ್ಲಿಯ್ ಮುಖ ಬಿಳ್ಳಚಿಕೊಂಡಿತು.

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 49 ~

೯. ಧಮವಪದನು ತ್ನೆ ತ್ಂದಗೆ ಏನೆಂದು ಹೇಳಬೆೇಕೆಂದು ವಿಶುವಿನ ಸ್ಯೆೇಹಿತ್ನಿಗೆ ಹೇಳಿದನು?


ಧಮಮಪ್ದನು ಈ ಜನರ ನಡುವೆ ಇರಬಾರದೆಂದು ನಿಶಚಯಿಸಿ ಓಡತಡಗಿದಾಗ ವಿಶುವಿನ ಸ್ುೇಹಿತ ಅವನನುು
ತಡೆಯ್ಲು ಯ್ತಿುಸಿದನು. ಆಗ ಧಮಮಪ್ದನು “ಈ ಮುಕುಂದ ನಿಮಮ ಮಗನೆಂದು ನನು ತಂದೆಗೆ ಹೇಳ್ಳ. ನಾನಿನೂು ಚಿಕೆವನು. ಅವರ
ಮುಂದೆ ಮಹಾಶಲ್ಲಿಯಾಗುವುದು ಎಂದರೆೇನು? ಇಷ್ೆಕೂೆ ಈ ಸಮಾಜ, ಇಲ್ಲೆಯ್ವರೆಲೆ ಸ್ೇರಿ ನನು ಪ್ರತಿಭಯ್ನುು ಮುಕಾೆಗಿಸುತಾಿರೆ.
ನಾನು ಇವರಿಂದ ತಪ್ಪಿಸಿಕೊಂಡು ಓಡಬೆೇಕು” ಎಂದು ಹೇಳ್ಳದನು.
೧೦. ವಿಶುವಿನ ಎದಯಲ್ಲಿ ಎಂದಂದಿಗೂ ನಿಲಿದಂತೆ ಮೊಳಗುತ್ರತದದ ಪದ ಯಾವುದು?
ವಿಶುವಿನ ಎದೆಯ್ಲ್ಲೆ ಎಂದೆಂದಗೂ ನಿಲೆದಂತೆ ʼಮಹಾಶಲ್ಲಿʼ ಎಂಬ ಪ್ದವು ಮೊಳ್ಗುತಿಿತುಿ.
****************************

:: ವಂದನೆಗಳು ::

ಮಂಜುನಾಥ ಭಟ್‌, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596

You might also like