Professional Documents
Culture Documents
10th TL Kannada Notes
10th TL Kannada Notes
10
: : ರಚನೆ : :
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~2~
ಪರಿವಿಡಿ
ಭಾಗ – 1 ಗದ್ಯ ಪದ್ಯ
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~3~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~4~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~5~
ಅನೆೇಕ ದನಗಳ್ಳಂದ ಉಪ್ಯೇಗಿಸದೆೇ ಇರುವುದರಿಂದ ಧೂಳು ತುಂಬಿದೆ, ಹಾಗಾಗಿ ಲೇಖಕರಿಗೆ ನಿೇವು ಏನೂ ತಿಳ್ಳಯ್ದದುರೆ
ಮಗಗಲಲ್ಲೆ ನನು ವಶದಲ್ಲೆರುವ ಇರುವ ಲಾಕಪ್ಇದೆ ಎಂದು ಹೇಳ್ಳ ಅಲ್ಲೆ ಮಲಗಲು ವಯವಸ್ಥ ಮಾಡುತಾಿನೆ. ಹಿೇಗೆ ಲೇಖಕರು
ಮಿನಿಪೊಲ್ಲೇಸ ನಗರದಲ್ಲೆ ತಮಗೆ ಎದುರಾದ ಸಮಸ್ಯಯಿಂದ ಪಾರಾದರು.
೩. ಗೊರೂರು ರಾಮಸ್ವಾಮಿ ಅಯಯಂಗಾರರ ಹಾಸ್ಯ ಪಿವೃತ್ರತಯನುೆ ಈ ಗದಯದ ಆಧಾರದಿಂದ ವಿವರಿಸಿ.
ಗೊರೂರು ರಾಮಸ್ವಾಮಿ ಅಯ್ಯಂಗಾರರು ಅಮೆರಿಕಾ ಪ್ರವಾಸದ ಅನುಭವವನುು ಹಾಸಯದ ರಿೇತಿಯ್ಲ್ಲೆ ಚಿತಿರಸಿದಾುರೆ.
ಮಿನಿಪೊಲ್ಲೇಸ್ನಗರಕೆ ಹೇದಾಗ ಅವರು ದಾರಿ ತಪ್ಪಿ ಅಲಯ್ುವುದು ಹಾಸಯವನುು ಉಂಟ್ುಮಾಡುತಿದೆ. ಗೊರೂರರು ತಮಮ
ಸಮಸ್ಯಯ್ನುು ಯಾರಿಗೂ ಹೇಳ್ದೆ ಟ್ರರಫಿಕ್ಪೊಲ್ಲೇಸನ ಬಳ್ಳ ಹೇಳುವ ರಿೇತಿ ನಗು ತರಿಸುತಿದೆ. ಪೊಲ್ಲೇಸಿನವನು ಲೇಖಕರನುು
ಲಾಕಪ್ನಲ್ಲೆ ಮಲಗಲು ಸೂಚಿಸಿದಾಗ ಪೊಲ್ಲೇಸಿನವರ ಸಹವಾಸವಾದ ಮೆೇಲ ಲಾಕಪ್ಅಗಲೇಬೆೇಕಷ್ೆೇ ಎಂದು ಹಾಸಯವಾಗಿ
ಉತಿರಿಸಿದರು. ಒಟ್ರೆರೆಯಾಗಿ ಈ ಗದಯವು ಹಾಸಯದಂದ ಕೂಡಿದುು, ಮನರಂಜಕವಾಗಿದೆ.
೪. ಮಿನಿಪೊಲ್ಲೇಸ್ನಗರದಲ್ಲಿ ಗೊರೂರರು ತ್ಪ್ಪಿಸಿಕೊಂಡ ಪಿಕರಣವನುೆ ನಿಮಮ ಮಾತ್ುಗಳಲ್ಲಿ ಬರೆಯಿರಿ.
ಗೊರೂರರು ತಮಮ ಸ್ುೇಹಿತರನುು ನೇಡಲು ಒಮೆಮ ಮಿನಿಪೊಲ್ಲೇಸ್ನಗರಕೆ ಹೇಗಿದುರು. ಮಿತರರ ್
ಪ್ರಿಚ್ಯ್ದವರೊಬಬರು ಸಿಕಿೆ ಅವರು ತಮಮ ಕಾರಿನಲ್ಲೆ ಕೂರಿಸಿಕೊಂಡು ಹೇಗಿ, ಒಂದೆಡೆ ಕಾರು ನಿಲ್ಲೆಸಿ, ಲೇಖಕರನುು ಇಳ್ಳಸಿ ತಮಮ
ಕಲಸದ ಮೆೇಲ ಹರಟ್ರು. ಅದೆೇ ದಾರಿಯ್ಲ್ಲೆ ಹಿಂದರುಗಿ ಹೇಗುವಾಗ ರಾತಿರ 2 ಗಂಟ್ಟಗೆ ತನುನುು ಕರೆದುಕೊಂಡು ಹೇಗುವಂತೆ
ಲೇಖಕರು ಅವರಿಗೆ ಹೇಳ್ಳದುರು. ಕಾರಿನಿಂದ ಇಳ್ಳದ ಗೊರೂರರು ಸುತಿಲ್ಲನ ಅಂಗಡಿಗಳ್ನುು, ದೇಪಾಲಂಕಾರಗಳ್ನುು ನೇಡುತಾಿ
ನಿಗದತ ಸಥಳ್ವನುು ತಪ್ಪಿಸಿಕೊಂಡರು. ಅವರಿಗೆ ಅದು ಹಸ ಜಾಗವಾದುರಿಂದ ಹಿಂದರುಗಲು ಸ್ವಧಯವಾಗಲ್ಲಲೆ. ಹಿೇಗೆ ಲೇಖಕರು
ಮಿನಿಪೊಲ್ಲೇಸ್ನಗರದಲ್ಲೆ ತಪ್ಪಿಸಿಕೊಂಡರು.
ಈ. ಕೆಳಗಿನ ಸ್ಂದರ್ವಗಳನುೆ ಸ್ವಾರಸ್ಯದಂದಿಗೆ ಬರೆಯಿರಿ.
೧. “ಈಗ ನಿೇವು ನನೆ ವಶವಾದಿರಿ. ನಾನು ನಿಮಮನುೆ ಕೆೈ ಬಿಡುವಂತ್ರಲಿ”.
ಆಯ್ಕೆ : ಈ ವಾಕಯವನುು ಗೊರೂರು ರಾಮಸ್ವಾಮಿ ಅಯ್ಯಂಗಾರ್ಅವರ ʼಅಮೆರಿಕಾದಲ್ಲೆ ಗೊರೂರುʼ ಎಂಬ ಪ್ರವಾಸ
ಕಥನದಂದ ಆಯ್ು ʼ ಲಾಕಪ್ಪಿನಲ್ಲೆ ಒಂದು ರಾತಿರʼ ಪಾಠದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಲೇಖಕರು ಅಮೆರಿಕಾದ ಮಿನಿಪೊಲ್ಲೇಸ್ನಗರಕೆ ಹೇಗಿ ಅಲ್ಲೆ ದಾರಿ ತಪ್ಪಿಸಿಕೊಂಡು ಅಲೆಲ್ಲೆ ಅಲಯ್ುತಿಿರುವಾಗ
ಟ್ರರಫಿಕ್ಪೊಲ್ಲೇಸಿನವನು ಕಣಿುಗೆ ಬಿದು. ಲೇಖಕರು ಅವನ ಬಳ್ಳ ತಮಮ ಸಮಸ್ಯಗಳ್ನುು ವಿವರಿಸುತಾಿ, ತಮಮ ಬಳ್ಳ ಹಟ್ಟಲ್ಲನಲ್ಲೆ
ಉಳ್ಳದುಕೊಳುಿವಷ್ಟೆ ಹಣವಿಲೆ ಎಂದು ಹೇಳುತಾಿರೆ. ಆ ಟ್ರರಫಿಕ್ಪೊಲ್ಲಸಿನವನು ಲೇಖಕರ ಪ್ರಿಸಿಥತಿಯ್ನುು ಅಥಮ ಮಾಡಿಕೊಳುಿವ
ಸಂದಭಮದಲ್ಲೆ ಈ ಮಾತನುು ಅವನು ಲೇಖಕರಿಗೆ ಹೇಳುತಾಿನೆ.
ಸ್ವಾರಸಯ : ಟ್ರರಫಿಕ್ಪೊಲ್ಲೇಸಿನವನ ಮಾನವಿೇಯ್ತೆ, ಕಷ್ೆದಲ್ಲೆರುವವರಿಗೆ ಸಹಾಯ್ ಮಾಡುವ ಮನಸುಿ ಅವನ ಮಾತಿನ
ಮೂಲಕ ಸ್ವಾರಸಯಕರವಾಗಿ ಮೂಡಿಬಂದದೆ.
೨. “ನನೆ ಖೈದಿಯ ರಕಷಣೆಯನುೆ ನಾನು ಸ್ರಿಯಾಗಿ ಮಾಡಬೆೇಕಷ್ಟೆ”.
ಆಯ್ಕೆ : ಈ ವಾಕಯವನುು ಗೊರೂರು ರಾಮಸ್ವಾಮಿ ಅಯ್ಯಂಗಾರ್ಅವರ ʼಅಮೆರಿಕಾದಲ್ಲೆ ಗೊರೂರುʼ ಎಂಬ ಪ್ರವಾಸ
ಕಥನದಂದ ಆಯ್ು ʼ ಲಾಕಪ್ಪಿನಲ್ಲೆ ಒಂದು ರಾತಿರʼ ಪಾಠದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಪೊಲ್ಲೇಸಿನವನು ಲೇಖಕರನುು ತನು ಕಾರಿನಲ್ಲೆ ತನು ಮನೆಗೆ ಕರೆದುಕೊಂಡು ಹೇಗಿ ಉಪ್ಚ್ರಿಸಿದನು.
ಊಟ್ವಾದ ಮೆೇಲ ಪೊಲ್ಲೇಸಿನವನು ನಮಮ ಮನೆಯ್ ಹಾಸಿಗೆ ಅನೆೇಕ ದನಗಳ್ಳಂದ ಉಪ್ಯೇಗಿಸದೆೇ ಇರುವುದರಿಂದ ಧೂಳು
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~6~
ತುಂಬಿದೆ, ಪ್ಕೆದಲ್ಲೆ ನನು ವಶದಲ್ಲೆರುವ ಲಾಕಪ್ಇದೆ. ಅಲ್ಲೆ ಸಾಚ್ಛವಾದ ಹಾಸಿಗೆ, ಗಾಳ್ಳ ಬೆಳ್ಕಿನ ವಯವಸ್ಥ ಇದೆ, ಅಲ್ಲೆ ನಿಮಗೆ
ಸೊಗಸ್ವದ ನಿದೆರ ಬರುತಿದೆ ಎಂದು ಲೇಖಕರಿಗೆ ಈ ಮೆೇಲ್ಲನ ಮಾತನುು ಹೇಳುತಾಿನೆ.
ಸ್ವಾರಸಯ : ಪೊಲ್ಲೇಸಿನವನ ಕಾಳ್ಜಿ ಮತುಿ ಹಾಸಯಪ್ರಜ್ಞೆ ಇಲ್ಲೆ ಸ್ವಾರಸಯಪೂಣಮವಾಗಿದೆ.
೩. “ಪೊಲ್ಲೇಸಿನವರ ಸ್ಹವಾಸ್ವಾದ ಮೆೇಲ ಲಾಕಪ್ಆಗಬೆೇಕಷ್ಟೆ.”
ಆಯ್ಕೆ : ಈ ವಾಕಯವನುು ಗೊರೂರು ರಾಮಸ್ವಾಮಿ ಅಯ್ಯಂಗಾರ್ಅವರ ʼಅಮೆರಿಕಾದಲ್ಲೆ ಗೊರೂರುʼ ಎಂಬ ಪ್ರವಾಸ
ಕಥನದಂದ ಆಯ್ು ʼ ಲಾಕಪ್ಪಿನಲ್ಲೆ ಒಂದು ರಾತಿರʼ ಪಾಠದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಲೇಖಕರು ಟ್ರರಫಿಕ್ಪೊಲ್ಲೇಸಿನವನ ಬಳ್ಳ ತಮಮ ಸಮಸ್ಯಯ್ನುು ಹೇಳ್ಳಕೊಂಡಾಗ ಆತನು ಇವರನುು ತನು
ಮನೆಗೆ ಕರೆದುಕೊಂಡು ಹೇಗಿ ಉಪ್ಚ್ರಿಸಿದನು. ನಂತರ ನಮಮ ಮನೆಯ್ ಹಾಸಿಗೆ ಧೂಳಾಗಿರುವುದರಿಂದ ತನು ವಶದಲ್ಲೆರುವ
ಲಾಕಪ್ನಲ್ಲೆ ಮಲಗಿ, ಅಲ್ಲೆ ಎಲೆವೂ ಸಾಚ್ಛವಾಗಿದೆ ಎಂದು ಪೊಲ್ಲೇಸಿನವನು ಹೇಳ್ಳದಾಗ ಲೇಖಕರು ಈ ಮೆೇಲ್ಲನ ಮಾತನುು
ಹೇಳ್ಳದರು.
ಸ್ವಾರಸಯ : ಪೊಲ್ಲೇಸಿನವನ ಕಾಳ್ಜಿ ಮತುಿ ಲೇಖಕರ ಹಾಸಯಪ್ರಜ್ಞೆ ಇಲ್ಲೆ ಸ್ವಾರಸಯಪೂಣಮವಾಗಿ ಮೂಡಿಬಂದದೆ.
೪. “ನಾನು ಏನು ಮಾಡಿದರೂ ಕಾನೂನು ಬಿಟುೆ ಹೇಗುವುದಿಲಿ”.
ಆಯ್ಕೆ : ಈ ವಾಕಯವನುು ಗೊರೂರು ರಾಮಸ್ವಾಮಿ ಅಯ್ಯಂಗಾರ್ಅವರ ʼಅಮೆರಿಕಾದಲ್ಲೆ ಗೊರೂರುʼ ಎಂಬ ಪ್ರವಾಸ
ಕಥನದಂದ ಆಯ್ು ʼ ಲಾಕಪ್ಪಿನಲ್ಲೆ ಒಂದು ರಾತಿರʼ ಪಾಠದಂದ ಆರಿಸಿಕೊಳ್ಿಲಾಗಿದೆ.
ಸಂದಭಮ: ಲೇಖಕರು ತಮಮ ಸಮಸ್ಯಯ್ನುು ಪೊಲ್ಲೇಸಿನವನಲ್ಲೆ ಹೇಳ್ಳಕೊಂಡಾಗ ಆತನು ತನು ಮನೆಗೆ ಅವರನುು ಕರೆದುಕೊಂಡು
ಹೇಗಿ ಉಪ್ಚ್ರಿಸಿದನು. ತನು ಮನೆಯ್ ಹಾಸಿಗೆ ಧೂಳು ಹಿಡಿದದುರಿಂದ ಲೇಖಕರನುು ಸಾಚ್ಛವಾದ ಲಾಕಪ್ನಲ್ಲೆ ಮಲಗಿಸಿದನು.
ಭಾರತದ ಪೊಲ್ಲೇಸರ ಸ್ವರಿಗೆ, ಸಂಬಳ್ದ ಬಗೆಗ ಗೊರೂರರಲ್ಲೆ ವಿಚಾರಿಸುತಾಿ ತನು ಬಗೆಗೆ ಹೇಳ್ಳಕೊಳುಿವ ಸಂದಭಮದಲ್ಲೆ ಈ ಮಾತು
ಬಂದದೆ.
ಸ್ವಾರಸಯ : ಪೊಲ್ಲೇಸಿನವನ ಕತಮವಯನಿಷ್ೆಯ್ನುು ಅವನ ಮಾತಿನಲ್ಲೆ ಗುರುತಿಸಬಹುದು. ಇದುವೆೇ ಇಲ್ಲೆನ ಸ್ವಾರಸಯವಾಗಿದೆ.
* ಭಾಷಾಭಾಯಸ್ : ಅ. ಪದಗಳನುೆ ಬಿಡಿಸಿ ಸ್ಂಧಿ ಹಸ್ರಿಸಿ.
೧. ದೆೇವಾಲಯ್ = ದೇವ + ಆಲಯ - ಸ್ವಣವದಿೇರ್ವ ಸ್ಂಧಿ
೨. ದೇಪಾಲಂಕಾರ = ದಿೇಪ + ಅಲಂಕಾರ - ಸ್ವಣವದಿೇರ್ವ ಸ್ಂಧಿ
೩. ಧಮಾಮಥಮ = ಧಮವ + ಅರ್ವ - ಸ್ವಣವದಿೇರ್ವ ಸ್ಂಧಿ
೪. ಊಟ್ವಾಯಿತು = ಊಟ + ಆಯಿತ್ು - ವಕಾರಾಗಮ ಸ್ಂಧಿ
೫. ರಕಷಣೆಯ್ನುು = ರಕಷಣೆ + ಅನುೆ - ಯಕಾರಾಗಮ ಸ್ಂಧಿ
೬. ಬೆೇಕಷ್ೆೇ = ಬೆೇಕು + ಅಷ್ಟೆೇ - ಲೇಪ ಸ್ಂಧಿ
೭. ಅರಿವಿಲೆ = ಅರಿವು + ಇಲಿ – ಲೇಪ ಸ್ಂಧಿ
೮. ವಾರಕೆರಡು = ವಾರಕೆು + ಎರಡು - ಲೇಪ ಸ್ಂಧಿ
೯. ಸಾಚ್ಛವಾದ = ಸ್ಾಚಛ + ಆದ - ವಕಾರಾಗಮ ಸ್ಂಧಿ
೧೦. ನನುಲ್ಲೆ = ನನೆ + ಅಲ್ಲಿ - ಲೇಪ ಸ್ಂಧಿ
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~7~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~8~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~9~
ಹೊರಬ್ಂದು ವಸಾತರದ ಬಳಕಿಗ ಸೆೋರಿಕೊಳಳಬೋಕ. ನಾವೆಲೆರು ಒಂದೆ ಎಂಬ್ ಮಂತಾವನುು ಸಾರಬೋಕ ಎಂದು ಕವ ಹೋಳಿದಾದರೆ.
ನಡುವೆ ಇರುವ ಈ ಜಾತಿ-ಮತ ಭೋದಗಳೆಂಬ್ ಅಡಡಗೋಡೆಗಳನುು ಪ್ಾಳಯಕಾಲದ ರುದಾರಂತ್ ಇರುವ ಯುವಜನರು ಕಟ್ಟು
ಕಡವಬೋಕ. ಎಲೆ ಮೌಢ್ಯ ಕಂದಾಚಾರಗಳನುು ತೊಡೆದುಹಾಕಿ ನವಯುಗದ ಯುವಜನರು ಯೊೋರ್ರಂತ್ ನಾವೆಲೆರು ಒಂದೆ ಎಂಬ್
ಹೃದಯದಲ್ಲೆ ವಶಾಲಮನೋಭಾವವನುು ಹೊಂದಿ ಎಲೆರನುು ಪಿಾೋತಿಯಂದ ಸಾಾಗತಿಸಬೋಕ. ನಡೆನುಡಿಗಳ ನಲರು ಗೋಡೆಗಳು ನಮಾ
ನಡುವೆ ಎದುದ ನಿಂತರಲ ನಾವೆಲೆರು ಒಂದೆ ತಾಯ ಮಕಕಳೆಂಬ್ ಭಾವನೆಯನುು ಇರಿಸಿಕೊಳಳಬೋಕ. ಭೋದಭಾವವನುು ಸುಟ್ುು, ಪಿಾೋತಿ
ವಸಾತರದ ಬಳಕಿಗ ಸೆೋರಿಕೊಳಳಬೋಕ. ಯುವಜನರು ನಾವೆಲೆರು ಒಂದೆ ಎಂದು ಸಾರುವ ನವವಧಾತರು ಎಂದು ಕವ ಹೋಳಿದಾದರೆ.
ಈ ಹೊಸತಲ್ಲಮಾರಿನ ಯುವಜನರು ಪ್ಾಳಯಕಾಲದ ರುದಾರಂತ್ ಕಟ್ಟು ಕಡವುತಾತರೆ. ಹೊಸ ಬಾಳಿಗ ಸಮಾನತ್ಯ ಭಾವವನುು
ಸಾರುತಾತರೆ ಎಂದು ಕವ ಹೋಳಿದಾದರೆ. ನವಯುಗದ ಸಲಚಕವಾದ ಕಾಾಪುತಲ್ಲಯ ಕೋತನವನುು ಇಟ್ುುಕೊಂಡು ಯುವಜನತ್ ಅದರ
ಕಳಗ ಮೌಢ್ಯ ಕಂದಾಚಾರಗಳನುು ಮೆಟ್ಟು ನಿಂತು ಉತಾಾಹದಿಂದ ಒಗಲೂಡಿ ಹೊೋರಾಡುತಾತರೆ. ಅವರು ಹಳೆಯ ಕೊಳೆಗಳನೆುಲೆ
ಹೊೋಗಲಾಡಿಸಿ ಸಾಗಣವನೆುೋ ಭಲಮಿಗ ತರುವ ಉತಾಾಹವನುು ತೊೋರಿಸುತಾತರೆ. ಹಚಚಹಸುರಿನ ಚಪ್ಪರದಂತಿರುವ ಹೃದಯ ಮಂದಿರಕಕ
ಎಲೆರನುು ಸಾಾಗತಿಸಿ ಹೊಸ ಸಮಾಜದ ಒಗೂಟ್ಟುನ ಮಂತಾವನುು ಸಾರುತಾತರೆ ಎಂದು ಕವ ಯುವಜನರ ಉತಾಾಹವನುು ಚತಿಾಸಿದಾದರೆ.
ಆರಿಸಿಕೊಳಳಲಾಗಿದೆ.
ಸಂದಭಣ: ನಾವೆಲೆರು ಒಂದೆೋ ಜಾತಿ, ಒಂದೆ ಮತ, ಒಂದೆ ಕಲ ಎಂದು ಬಾಳಬೋಕಾಗಿದೆ. ಆದರೆ ನಮಾ ನಡುವೆ ಜಾತಿ-ಮತ-
ಕಲಗಳೆಂಬ್ ಅಡಡಗೋಡೆಗಳಿವೆ. ಅವುಗಳನುು ಪ್ಾಳಯಕಾಲದ ರುದಾರಂತಿರುವ ಯುವಜನರು ಕಟ್ಟು ಕಡವುತಾತರೆ ಎಂದು ಕವ ಇಲ್ಲೆ
ಹೋಳಿದಾದರೆ.
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 10 ~
ಸಾಾರಸಯವಾಗಿದೆ.
ಆರಿಸಿಕೊಳಳಲಾಗಿದೆ.
ಸಂದಭಣ: ನಮಾಲ್ಲೆ ವವರ್ ರಿೋತಿಯ ರಲಪ್ ಬ್ರ್ಣಗಳನುು ಹೊಂದಿರುವ ಜನರಿದಾದರೆ. ನಡೆನುಡಿಗಳಲ್ಲೆ ವಯತಾಯಸವದೆ. ಆ
ರಲಪ್ಭೋದಗಳನುು ತೊಡೆದುಹಾಕಿ, ನಾವೆಲೆರು ಒಂದೆ ತಾಯ ಮಕಕಳೆಂದು ಭಾವಸಿ ಎಲೆರು ಒಂದಾಗಿ ಬ್ನಿು ಎಂದು ಕವ ಇಲ್ಲೆ
ಕರೆದಿದಾದರೆ.
ಸಾಾರಸಯ: ವವರ್ ರಿೋತಿಯ ಜನರು ಒಂದಾಗಿ ಅರ್ಣತಮಾಂದಿರಂತ್ ಬಾಳಬೋಕ ಎಂದು ಕವ ಇಲ್ಲೆ ಸಾಾರಸಯಪೂರ್ಣವಾಗಿ ಹೋಳಿದಾದರೆ.
ಆರಿಸಿಕೊಳಳಲಾಗಿದೆ.
ಸಂದಭಣ: ನಮಾ ನಡುವನ ಭೋದಭಾವವನುು ಸುಟ್ುು ಹೃದಯದಲ್ಲೆ ಪಿಾೋತಿಯನುು ಕರಳಿಸಿಕೊಂಡು, ಮಾನವೋಯತ್ಯ ಬ್ಂಗ್ರರವನುು
ಸಾಾರಸಯ: ಒಮಾತದ ಒಗೂಟ್ಟುನ ಬಾಳು ಸುಂದರವಾಗಿರುತತದೆ ಎಂಬ್ ಕವಯ ಮಾತು ಇಲ್ಲೆ ಸಾಾರಸಯಪೂರ್ಣವಾಗಿದೆ.
ಆರಿಸಿಕೊಳಳಲಾಗಿದೆ.
ಸಂದಭಣ: ಜಾತಿ-ಮತಗಳೆಂಬ್ ಕತತಲ್ಲಯ ಗುಹಯಂದ ವಸಾತರದ ಬಳಕಿರುವ ಬ್ಯಲ್ಲಗ ಬ್ಂದು ಮುನುುಗುೂವ ಸಾಲ್ಲಗ ಸೆೋರಿಕೊಳಿಳ
ಸಾಾರಸಯ: ಎಲೆರಲ ಒಗೂಟ್ಟುಗಿ ಎಲೆ ಭೋದಗಳನುು ಮರೆತು ಹೊಸಬಾಳನುು ಬಾಳಬೋಕ ಎಂದು ಕವ ಹೋಳಿರುವುದು ಇಲ್ಲೆನ
ಸಾಾರಸಯವಾಗಿದೆ.
***************
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 11 ~
೩. ಕೊಡಗಿನ ಗೌರಮಮ
-------------------------------------------------------------------
ಕೃತ್ರಕಾರರ ಪರಿಚಯ : ಲೇಖಕರು : ಮ. ನ. ಮುಕಾತಯಿ
ಮ. ನ. ಮುಕಾಿಯಿ ಅವರು ಶವಮೊಗಗ ಜಿಲೆಯ್ ಅರತಳ್ಲು ಗಾರಮದಲ್ಲೆ 1961ರಲ್ಲೆ ಜನಿಸಿದರು. ಇವರು
ಸಣುಕತೆ, ಜಿೇವನ ಚ್ರಿತೆರ, ಲೇಖನ ಮತುಿ ಪ್ರಬಂಧಗಳ್ನುು ಬರೆದದಾುರೆ. ʼಕೊಡಗಿನ ಗೌರಮಮʼ ಜಿೇವನ ಚ್ರಿತೆರಯ್ನುು ಬರೆದದಾುರೆ. ್್್್್್್್
ಪ್ರಸುಿತ ಪಾಠವನುು ಶ್ರೇಮತಿ ಇಂದರಾ ಶವಣು ಅವರು ಸಂಪಾದಸಿರುವ ಅನನಯ ಮಹಿಳಾ ಚೇತನ ಮಾಲ್ಲಕಯ್ಲ್ಲೆನ
ಮುಕಾಿಯಿಯ್ವರು ಬರೆದರುವ ʼಕೊಡಗಿನ ಗೌರಮಮʼ ಎಂಬ ಕೃತಿಯಿಂದ ಸಂಗರಹಿಸಲಾಗಿದೆ.
ಅ. ಕೆಳಗಿನ ಪಿಶ್ನೆಗಳಿಗೆ ಒಂದು ವಾಕಯದಲ್ಲಿ ಉತ್ತರಿಸಿ.
೧. ಆಧುನಿಕ ಕನೆಡ ಸ್ವಹಿತ್ಯದ ಮೊದಲ ಸ್ಮಕಾಲ್ಲೇನ ಸ್ಂವೇದನಾಶೇಲ ಲೇಖಕ್ರಯರು ಯಾರು ಯಾರು?
ನಂಜನಗೂಡು ತಿರುಮಲಾಂಬಾ, ಬೆಂಗಳೂರಿನ ಆರ. ಕಲಾಯಣಮಮ, ದಕಿಷಣ ಕನುಡದ ಸರಸಾತಿಬಾಯಿ ರಾಜವಾಡೆ,
ಬೆಂಗಳೂರಿನ ತಿರುಮಲ ರಾಜಮಮ, ಕೊಡಗಿನ ಗೌರಮಮ ಮುಂತಾದವರು ಆಧುನಿಕ ಕನುಡ ಸ್ವಹಿತಯದ ಸಮಕಾಲ್ಲೇನ ಸಂವೆೇದನಾಶೇಲ
ಲೇಖಕಿಯ್ರು.
೨. ಕೊಡಗಿನ ಗೌರಮಮನವರ ವಿವಾಹವು ಯಾರೊಡನೆ ಆಯಿತ್ು?
ಕೊಡಗಿನ ಗೌರಮಮನವರ ವಿವಾಹವು ಶ್ರೇ ಬಿ.ಟಿ. ಗೊೇಪಾಲಕೃಷ್ುಯ್ಯ ಅವರೊಡನೆ ಆಯಿತು.
೩. ಮಂಜುನಾರ್ಯಯನವರ ಮನೆಯಲ್ಲಿ ಆಗಾಗೆೆ ಮೊಕಾುಂ ಹೂಡುತ್ರತದದ ಸ್ವಹಿತ್ರಗಳು ಯಾರು?
ಶವರಾಮ ಕಾರಂತ, ಮಾಸಿಿ ವೆಂಕಟ್ಟೇಶ ಅಯ್ಯಂಗಾರ್, ದ. ರಾ. ಬೆೇಂದೆರ ಮುಂತಾದವರು ಮಂಜುನಾಥಯ್ಯನವರ
ಮನೆಯ್ಲ್ಲೆ ಆಗಾಗೆಗ ಮೊಕಾೆಂ ಹೂಡುತಿಿದು ಸ್ವಹಿತಿಗಳು.
೪. ಕೊಡಗಿನ ಗೌರಮಮನವರು ಯಾವುದರ ಬಗೆಗೆ ಅಪಾರ ಆಸ್ಕ್ರತಯನುೆ ಬೆಳೆಸಿಕೊಂಡಿದದರು?
ಯ್ಕಷಗಾನ, ತಾಳ್ಮದುಲ, ಕುಮಾರವಾಯಸ ಮತುಿ ಉಮರ್ಖಯಾಮನ ಕಾವಯಗಳ್ ಬಗೆಗ ಗೌರಮಮನವರು ಅಪಾರ
ಆಸಕಿಿಯ್ನುು ಬೆಳಸಿಕೊಂಡಿದುರು.
೫. ಆರ್. ಕಲಾಯಣಮಮ ಯಾರು?
ಆರ. ಕಲಾಯಣಮಮ ಪ್ರಸಿದಧ ಸ್ವಮಾಜಿಕ ಕಾಯ್ಮಕತೆಮ ಹಾಗೂ ಆಧುನಿಕ ಕನುಡ ಸ್ವಹಿತಯದ ಮೊದಲ ಸಮಕಾಲ್ಲೇನ ಲೇಖಕಿ.
ಆ. ಕೆಳಗಿನ ಪಿಶ್ನೆಗಳಿಗೆ ಮೂರು-ನಾಲುು ವಾಕಯಗಳಲ್ಲಿ ಉತ್ತರಿಸಿ.
೧. ಕೊಡಗಿನ ಗೌರಮಮನವರ ಬರವಣಿಗೆಗೆ ಪೂರಕ ಹಾಗೂ ಪ್ಿೇರಕವಾದ ವಿಚಾರಗಳು ಯಾವುವು?
ಶವರಾಮ ಕಾರಂತ, ಮಾಸಿಿ ವೆಂಕಟ್ಟೇಶ ಅಯ್ಯಂಗಾರ್, ದ. ರಾ. ಬೆೇಂದೆರ ಮುಂತಾದ ಕವಿಗಳು ಜಿ.ಎಂ.
ಮಂಜುನಾಥಯ್ಯನವರ ಮನೆಗೆ ಭೇಟಿ ನಿೇಡುತಿಿದುುದರಿಂದ ಅವರೆಲೆರ ಪ್ರಿಚ್ಯ್ ಗೌರಮಮನವರಿಗಿತುಿ. ಪ್ರಸಿದಧ ಸ್ವಮಾಜಿಕ
ಕಾಯ್ಮಕತೆಮ ಮತುಿ ಲೇಖಕಿಯಾಗಿದು ಆರ. ಕಲಾಯಣಮಮನವರ ಸಂಪ್ಕಮ ಇದುುದರಿಂದ ಸ್ವಹಿತಯ ಮತುಿ ಸ್ವಂಸೆೃತಿಕ ವಲಯ್ದ
ಚ್ಚಮ, ಬದಲಾವಣೆಗಳು ಮತುಿ ಹಸ ಬರವಣಿಗೆಯ್ ಸಂಪ್ಕಮ ಗೌರಮಮನವರ ಬರವಣಿಗೆಗೆ ಪೂರಕವಾಗಿದುವು.
೨. ಗಾಂಧಿೇಜಿಯವರು ಗೌರಮಮನವರ ಮನೆಗೆ ಏಕೆ ಬಂದರು?
ಗೌರಮಮನವರು ಗಾಂಧೇಜಿಯ್ವರ ಪ್ರಮ ಅನುಯಾಯಿಗಳಾಗಿದುರು. ಅವರು ತಮಮ ೨೧ನೆಯ್ ವಯ್ಸಿಿನಲ್ಲೆಯ್ಕೇ
ಉಪ್ವಾಸ ಸತಾಯಗರಹ ಮಾಡಿ ಗಾಂಧೇಜಿಯ್ವರು ತಮಮಂತಹ ಸ್ವಧಾರಣ ಕುಟ್ುಂಬದವರ ಬರಬೆೇಕಂದು ತಮಮ ಹಠವನುು
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 12 ~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 13 ~
ಮನೇಭಾವದ ಜೊತೆಗೆ ಮಾನವಿೇಯ್ ವಿಚಾರಗಳ್ಲ್ಲೆ ಹಚಿಚನ ಆಸಕಿಿಯ್ನುು ಹಂದದು ಗೌರಮಮನವರು ಭಾರತಿೇಯ್ ಸಮಾಜದಲ್ಲೆ
ಮಹಿಳಯ್ರು ತಮಮದೆೇ ಆದ ಸಂಕೊೇಲಗಳು ಮತುಿ ನಿಸಿಹಾಯ್ಕತೆಯ್ ಇಕೆಟಿೆನಲ್ಲೆ ನರಳುತಿಿರುವ ರಿೇತಿಯ್ನುು ಗಮನಿಸಿ, ಸಮಾಜದ
ಕ್ರರಯ್ಮದ ನಾನಾ ಮುಖಗಳ್ನುು ತಮಮ ಕಥೆಗಳ್ಲ್ಲೆ ಚಿತಿರಸಿದರು.
೩. ʼಕೊಡಗಿನ ಗೌರಮಮನವರು ಆ ಕಾಲದ ಮಹಿಳಾ ಸ್ದಭಿರುಚಿಯ ದಯೇತ್ಕವಾಗಿದದರುʼ. ಈ ಹೇಳಿಕೆಯನುೆ ಸ್ಮರ್ಥವಸಿರಿ.
ಕೊಡಗಿನ ಗೌರಮಮನವರು ಭಾರತಿೇಯ್ ಸಮಾಜದಲ್ಲೆ ಮಹಿಳಯ್ರು ಅನುಭವಿಸುತಿಿರುವ ಕಷ್ೆಗಳ್ನುು ಗರಹಿಸಿ, ಅವರ
ಕಥೆಗಳ್ ಮೂಲಕ ಮಹಿಳಯ್ರಿಗೆ ಸ್ವಂತಾನವನುು ಹೇಳ್ಳದರು. ಮಹಿಳಯ್ರು ಹಲವು ಕಟ್ುೆಪಾಡುಗಳ್ಳಂದ ಬಂಧತರಾಗಿ
ಹರಬರಲಾಗದೆ ಯಾತನೆ ಪ್ಡುತಿಿರುವುದರ ಕುರಿತು ಚಿಂತಿತರಾಗಿ ತಮಮ ಕಥೆಗಳ್ ಮೂಲಕ ಅವರಿಗೆ ಸಮಾಧಾನ ದೊರೆಯ್ುವಂತೆ
ಮಾಡಿದರು. ಗೌರಮಮನವರು ಈಜುಗಾತಿಮ, ಟ್ಟನಿಸ್ಆಡುತಿಿದು ಧೈಯ್ಮವಂತ ಮಹಿಳಯಾಗಿದುರು. ಸ್ವಾತಂತಯ ಚ್ಳುವಳ್ಳಯ್ಲ್ಲೆ
ಅಪಾರ ಆಸಕಿಿಯ್ನುು ಹಂದದು ಗೌರಮಮನವರು ತಮಮ ೨೧ನೆಯ್ ವಯ್ಸಿಿನಲ್ಲೆಯ್ಕೇ ಉಪ್ವಾಸ ಸತಾಯಗರಹ ಮಾಡಿದರು.
ಮಹಿಳಯ್ರು ತಮಮ ಕಷ್ೆದ ಸಂಕೊೇಲಯಿಂದ ಬಿಡಿಸಿಕೊಂಡು ಉತಿಮ ಜಿೇವನ ನಡೆಸಬೆೇಕು, ಯಾರಿಗೂ ದಾಸರಾಗಿ ಬಾಳ್ಬಾರದು
ಎಂದು ತಮಮ ಕಥೆಗಳ್ಲ್ಲೆ ತಿಳ್ಳಸುತಾಿ ಸಮಾಜದಲ್ಲೆ ಹಣಿುಗಾಗುವ ಕ್ರರಯ್ಮವನುು ಅನಾವರಣಗೊಳ್ಳಸಿ ಸಮಾಜಮುಖಿ ಬೆಳ್ವಣಿಗೆಗೆ
ಅದಯತೆಯ್ನುು ನಿೇಡಿ ಆ ಕಾಲದ ಮಹಿಳಾ ಸದಭಿರುಚಿಯ್ ದೊಯೇತಕವಾಗಿದುರು.
ಈ. ಬಿಟೆ ಪದ ತ್ುಂಬಿರಿ.
೧. ಕೊಡಗಿನ ಗೌರಮಮನವರು ಬರೆದ ಮೊದಲ ಕತೆಯ್ ಹಸರು ಪುನವಿವವಾಹ.
೨. ಕೊಡಗಿನ ಗೌರಮಮನವರ ತಾಯಿಯ್ ಹಸರು ನಂಜಕು.
೩. ಕೊಡಗಿನ ಗೌರಮಮನವರ ತಂದೆಯ್ ಹಸರು ಎರ್. ಎಸ. ರಾಮಯಯ.
೪. ಕೊಡಗಿನ ಗೌರಮಮನವರ ಪ್ತಿಯ್ ಹಸರು ಬಿ.ಟ್ಟ. ಗೊೇಪಾಲಕೃಷ್ುಯಯ.
೫. ಕೊಡಗಿನ ಗೌರಮಮನವರು ಅಕಾಲ ಮರಣಕೆ ಗುರಿಯಾಗುವಂತೆ ಮಾಡಿದ ಹಳಯ್ ಹಸರು ಹಟ್ಟೆಹಳೆ.
೬. ಕೊಡಗಿನ ಗೌರಮಮನವರ ಪೂವಮಜರ ಸಿೇಮೆಯ್ ಹಸರು ವಿಟಿ.
* ಭಾಷಾಭಾಯಸ್ ್್ಅ. ಕೆಳಗಿನ ಪದಗಳಿಗೆ ವಿರುದಾಾರ್ವಕ ಪದವನುೆ ಬರೆಯಿರಿ.
೧. ನಿರಾಡಂಬರ x ಆಡಂಬರ್್್್್ ೨. ಸ್ವಾತಂತಯ x ಪಾರತ್ಂತ್ಯ ೩. ಗಟಿೆತನ x ಟೊಳುುತ್ನ
೪. ಆಸಕಿಿ x ನಿರಾಸ್ಕ್ರತ್್್್್್್೫. ಅಪ್ರಿಮಿತ x ಪರಿಮಿತ್
ಆ. ಕೆಳಗಿನ ಪದಗಳನುೆ ಬಿಡಿಸಿ ಸ್ಂಧಿಯ ಹಸ್ರನುೆ ಹಸ್ರಿಸಿ.
್೧. ಮಹಾತಮ = ಮಹಾ + ಆತ್ಮ - ಸ್ವಣವದಿೇರ್ವ ಸ್ಂಧಿ್್೨. ಪ್ರಿಜಾ
ೆ ನವನುು = ಪರಿಜ್ಞ
ಾ ನ + ಅನುೆ - ವಕಾರಾಗಾಮ ಸ್ಂಧಿ
್೩. ಹರಿಜನೇದಾಧರ = ಹರಿಜನ + ಉದಾಾರ – ಗುಣ ಸ್ಂಧಿ್್್೪. ಸದಭಿರುಚಿ = ಸ್ತ್+ ಅಭಿರುಚಿ – ಜಶತವ ಸ್ಂಧಿ
್೫. ಸತಾಯಗರಹ = ಸ್ತ್ಯ + ಆಗಿಹ – ಸ್ವಣವದಿೇರ್ವ ಸ್ಂಧಿ್್್್೬. ನವೇದಯ್ = ನವ + ಉದಯ – ಗುಣ ಸ್ಂಧಿ
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 14 ~
೪. ರ್ೂಮಿತಾಯ ಕುಡಿಗಳು
-----------------------------------------------------------------------
ಕೃತ್ರಕಾರರ ಪರಿಚಯ : ಕವಿ – ಕೆ. ಎಸ. ನಿಸ್ವರ್್ಅಹಮದ್
ಕ. ಎಸ. ನಿಸ್ವರ್ಅಹಮದ್ಅವರು ಬೆಂಗಳೂರು ಗಾರಮಾಂತರ ಜಿಲೆಯ್ ದೆೇವನಹಳ್ಳಿಯ್ಲ್ಲೆ 1936 ರ
ಫೆಬರವರಿ 5 ರಂದು ಜನಿಸಿದರು. ಇವರ ಕೃತಿಗಳು ʼಮನಸು ಗಾಂಧ ಬಜಾರುʼ, ʼನೆನೆದವರ ಮನದಲ್ಲೆʼ, ʼಸಂಜ್ಞ ಐದರ ಮಳʼ,
ʼಸುಮುಹೂತಮʼ, ʼಸಾಯ್ಂ ಸ್ೇವೆಯ್ ಗಿಳ್ಳಗಳುʼ, ʼನಾನೆಂಬ ಪ್ರಕಿೇಯ್ʼ, ʼನಿತಯೇತಿವʼ, ʼಅನಾಮಿಕ ಆಂಗೆರುʼ, ʼನವೇಲಾೆಸʼ
ಮುಂತಾದವುಗಳು. ಇವರ ಮಕಕಳ ಪುಸತಕ ‘ಹಕಿಕಗಳು’ ರಾಷ್ಟ್ರಿಯ ಬ್ಹುಮಾನ ಮಡೆದಿದೆ. ಇವರಿಗ ಸೋವಯತ ಲಾಯಂಡ ನೆಹರು
ಪ್ಾಶಸಿತ, ರಾಜ್ಯೋತಾವ ಪ್ಾಶಸಿತ ದೊರಕಿದೆ. ಈ ಕವಿತೆಯ್ನುು ಅವರ ʼಸಮಗರ ಕವಿತೆಗಳುʼ ಕವನ ಸಂಕಲನದಂದ ಆರಿಸಿಕೊಳ್ಿಲಾಗಿದೆ.
ಅ. ಕೆಳಗಿನ ಪಿಶ್ನೆಗಳಿಗೆ ಒಂದು ವಾಕಯದಲ್ಲಿ ಉತ್ತರಿಸಿ.
೧. ಕವಿ ಯಾರು ಯಾರು ಒಂದು ಎಂದು ಹೇಳಿದಾದರೆ?್
್್್್್್್್್್ಕವಿ ನಾವು, ನಿೇವು, ಅವರು, ಇವರು ಒಂದೆೇ ಎಂದು ಹೇಳ್ಳದಾುರೆ.
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 15 ~
್್೩. ಬಣು ಬೆೇರೆಯಾದರೂ ಜಿೇವರಸ್ ಒಂದೇ ಎಂಬ ಭಾವನೆ ಈ ಕವನದಲ್ಲಿ ಹೇಗೆ ವಯಕತವಾಗಿದ?
ಆಂಗೆರು ಬಿಳ್ಳಯ್ರು ಮತುಿ ಆಫಿಿಕನುರು ಕರಿಯ್ರು. ಆದರೆ ಇವರಲ್ಲೆ ಹರಿಯ್ುವ ರಕಿದ ಸಾರೂಪ್, ಬಣು ಒಂದೆೇ ಆಗಿದೆ.
ಅಕಿೆ ರಾಗಿ ಬೆಳಗಳು ಬಿಳ್ಳ ಮತುಿ ಕಪು ಿ ಬಣುದಂದ ಕೂಡಿದೆ. ಆದರೆ ಅವುಗಳು ಬೆಳಯ್ುವಾಗ ಹುಲ್ಲೆನ ಬಣು ಹಸಿರೆೇ ಆಗಿದೆ. ಹಿೇಗೆ
ಬಣು ಬೆೇರೆ ಬೆೇರೆಯಾದರೂ ಅವುಗಳ್ಲ್ಲೆರುವ ಜಿೇವರಸ ಒಂದೆೇ ಆಗಿದೆ ಎಂದು ಕವಿ ಹೇಳ್ಳದಾುರೆ.
೪. ಬೆಳಕ್ರನ ಸ್ತ್ಾ ಮತ್ುತ ರಸ್ಕವಿತ್ಾ ಒಂದೇ ಎನುೆವುದಕೆು ನಿಸ್ವರ್್ಅಹಮದ್ಅವರು ನಿೇಡಿರುವ ನಿದಶವನಗಳಾವುವು?
ಬಾಣ ಬಿರುಸು, ಕುಂಡ, ಹಣತೆ ಇವು ಬೆಳ್ಕಿನ ಬೆೇರೆ ಬೆೇರೆ ಮೂಲಗಳು. ಇವುಗಳ್ ಸಾರೂಪ್ ಬೆೇರೆಯಾದರೂ
ಇವುಗಳ್ಲ್ಲೆರುವ ಬೆಳ್ಕಿನ ಸತಾ ಒಂದೆೇ ಆಗಿದೆ. ಕಂದಪ್ದಯ, ವೃತಿ, ಛಂದಸುಿ, ತಿರಪ್ದ, ವಚ್ನ ಇವುಗಳು ಸ್ವಹಿತಯದ ಬೆೇರೆ ಬೆೇರೆ
ಪ್ರಕಾರಗಳಾಗಿವೆ. ಆದರೆ ಇವುಗಳ್ಲ್ಲೆರುವ ರಸಕವಿತಾ ಒಂದೆೇ ಆಗಿದೆ ಎಂದು ಕವಿ ಹೇಳ್ಳದಾುರೆ.
ಇ. ಕೆಳಗಿನ ಪಿಶ್ನೆಗೆ ಎಂಟು-ಹತ್ುತ ವಾಕಯಗಳಲ್ಲಿ ಉತ್ತರಿಸಿ.
೧. ʼರ್ೂಮಿತಾಯ ಕುಡಿಗಳುʼ ಪದಯದ ಸ್ವರಾಂಶವನುೆ ನಿಮಮ ಮಾತ್ುಗಳಲ್ಲಿ ಬರೆಯಿರಿ.
ಪ್ರಕೃತಿಯ್ಲ್ಲೆ ಅಪಾರವಾದ ವೆೈವಿಧಯ ಇದುರೂ ಒಳ್ಗೆ ಸ್ವಮರಸಯವಿದೆ. ಹಾಗೆಯ್ಕೇ ಮಾನವರಾದ ನಾವೆಲೆರೂ
ಒಂದಾಗಿರಬೆೇಕು. ನಮಮ ದೆೇಶದಲ್ಲೆ ನಾವು, ನಿೇವು, ಅವರು, ಇವರು ಎಂಬ ಭಿನುತೆಗಳ್ಳಲೆ. ಈ ಭೂಮಿಯ್ಲ್ಲೆರುವ ನಾವೆಲೆರೂ ಒಂದೆೇ
ಎಂಬ ಭಾವನೆಯಿಂದ ಬಾಳ್ಬೆೇಕು. ನಾವೆಲೆರೂ ಭೂಮಿತಾಯ್ ಕುಡಿಗಳಂದು ಪ್ಣ ತಡಬೆೇಕು ಎಂದು ಕವಿ ಹೇಳ್ಳದಾುರೆ.
ಭಾರತಾಂಬೆಯ್ ಮಕೆಳಾದ ನಮೆಮಲೆರ ಆಚಾರ-ವಿಚಾರ, ನಡೆ-ನುಡಿ, ದೆೈಹಿಕ ಲಕಷಣಗಳು ಬೆೇರೆ ಬೆೇರೆ ಆಗಿದುರೂ ನಮೆಮಲೆರ
ತಾಯಿಯಬಬಳ ಎಂಬುದನುು ಮನಸಿಿನಲ್ಲೆ ಇಟ್ುೆಕೊಂಡಿರಬೆೇಕು. ಹಿಂದುಗಳ್ ಧಮಮ ಸಂಕೇತ ಕಳ್ಸ, ಕರೈಸಿರ ಸಂಕೇತ ಶಲುಬೆ,
ಮುಸಿೆಮರ ಸಂಕೇತ ಬಿಳ್ಳ ಮಿನಾರು ಹಿೇಗೆ ಬೆೇರೆ ಬೆೇರೆ ಇದುರೂ ಎಲೆ ಧಮಮದ ಉಸಿರು ಒಂದೆೇ ಆಗಿದೆ. ನಾವು ಬೆೇರೆ ಬೆೇರೆ
ಧಮಮಕೆ ಸ್ೇರಿದುರೂ ನಮೆಮಲೆರ ಚಿಂತನೆಗಳು ಒಂದೆೇ ಆಗಿರಬೆೇಕು ಎಂದು ಕವಿ ಹೇಳ್ಳದಾುರೆ.
ಜಗತಿಿನ ಯಾವುದೆೇ ದೆೇಶದ ಜನಾಂಗಗಳ್ಳರಲ್ಲ ಅವರೆಲೆರೂ ಮನುಷ್ಯ ಜಾತಿಗೆ ಸ್ೇರಿದವರು. ಬಿಳ್ಳಯ್ರಾದ ಆಂಗೆರೆೇ
ಇರಲ್ಲ, ಕರಿಯ್ರಾದ ಆಫಿಿಕನುರೆೇ ಇರಲ್ಲ ಅವರ ದೆೇಹದಲ್ಲೆ ಹರಿಯ್ುವ ರಕಿ ಒಂದೆೇ ಆಗಿರುತಿದೆ. ಹಾಗೆಯ್ಕೇ ಅಕಿೆ ರಾಗಿ
ಬೆೇಳಕಾಳುಗಳು ಕರಿ-ಬಿಳ್ಳ ಬಣುಗಳ್ನುು ಹಂದದುರೂ ಅವೆಲೆವೂ ಮೂಲದಲ್ಲೆ ಬೆಳಯ್ುವಾಗಿನ ಹುಲುೆ ಹಸಿರೆೇ ಆಗಿರುತಿದೆ. ಹಾಗಾಗಿ
ʼಮನುಜ ಜಾತಿ ತಾನಂದೆೇ ವಲಂʼ ಎಂಬ ಮಾತನುು ಕವಿವಾಣಿಯಾಗಿ ನಿಸ್ವರ್ಅಹಮದ್ಅವರು ತಿಳ್ಳಸಿದಾುರೆ.
ಪ್ಟ್ರಕಿ, ಬಾಣ ಬಿರುಸುಗಳ್ಳರಲ್ಲ, ಹಣತೆಯ್ಲ್ಲೆ ಉರಿಯ್ುವ ದೇಪ್ವಿರಲ್ಲ ಎಲೆವೂ ಬೆಳ್ಕಿನ ಬೆೇರೆ ಬೆೇರೆ ರೂಪ್ಗಳ
ಆಗಿದುು, ಅವುಗಳ್ ಸತಾ ಒಂದೆೇ. ಅಂತೆಯ್ಕೇ ಸ್ವಹಿತಯದ ವಿವಿಧ ಪ್ರಕಾರಗಳಾದ ಕಂದ, ವೃತಿ, ತಿರಪ್ದ, ಶರಣರ ವಚ್ನಗಳು ಇವೆಲೆವೂ
ಕಾವಯಲಕಷಣಗಳ್ಲ್ಲೆ ಭಿನುವಾಗಿದುರೂ ಅದರಲ್ಲೆರುವ ರಸಕವಿತಾವು ಒಂದೆೇ ಆಗಿದೆ ಎಂದು ಕವಿ ಹೇಳ್ಳದಾುರೆ.
ಕನಾಮಟ್ಕ, ಬಂಗಾಳ್, ಆಂಧಿ ರಾಜಯಗಳು ಬೆೇರೆಬೆೇರೆಯಾದರೂ ನಾವೆಲೆರೂ ಭಾರತದ ದೆೇಶದ ಪ್ರಜ್ಞಗಳೇ ಆಗಿದೆುೇವೆ. ಪೂವಮ,
ಉತಿರ, ದಕಿಷಣ, ಪ್ಶಚಮ ಹಿೇಗೆ ದಕುೆಗಳು ಬೆೇರೆಯಾಗಿದುರೂ ಅಲೆಲೆ ಬಿೇಸುವ ಗಾಳ್ಳ ಹಾಗೂ ಆಕಾಶ ಎಲೆಡೆಯ್ೂ ಒಂದೆೇ ಆಗಿದೆ.
ಹಾಗೆಯ್ಕೇ ದೆೇಶದ ಯಾವುದೆೇ ಮೂಲಯ್ಲ್ಲೆ ನಾವು ವಾಸಿಸಿರಲ್ಲ ನಾವೆಲೆರೂ ಭಾರತಿೇಯ್ರು ಒಂದೆೇ ಎಂದು ಕವಿ ಹೇಳುತಾಿರೆ. ಇದು
ಈ ಕವಿತೆಯ್ ಆಶಯ್ವಾಗಿದೆ.
ಈ. ಕೆಳಗಿನ ಸ್ವಲುಗಳ ಸ್ಂದರ್ವಗಳನುೆ ಸ್ವಾರಸ್ಯಸ್ಹಿತ್ ವಿವರಿಸಿ.್೧. “ರ್ೂಮಿತಾಯ ಕುಡಿಗಳೆಂದು ಪಣವ ತೊಡಿರಿ ಇಂದ”.
ಆಯ್ಕೆ : ಈ ವಾಕಯವನುು ಕ. ಎಸ. ನಿಸ್ವರ್ಅಹಮದ್ಅವರು ಬರೆದರುವ ʼಸಮಗರ ಕವಿತೆಗಳುʼ ಕವನ ಸಂಕಲನದಂದ
ಆಯ್ು ʼಭೂಮಿತಾಯ್ ಕುಡಿಗಳುʼ ಪ್ದಯಭಾಗದಂದ ಆರಿಸಿಕೊಳ್ಿಲಾಗಿದೆ.
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 16 ~
ಸಂದಭಮ : ನಮಮ ಈ ದೆೇಶದಲ್ಲೆ ಬೆೇರೆ ಬೆೇರೆ ಮತಧಮಮದ ಸಮುದಾಯ್ದ ಜನರಿದಾುರೆ. ಅವರಲ್ಲೆ ನಾವು, ನಿೇವು,
ಅವರು, ಇವರು ಎಂಬ ಭಿನುತೆಗಳು ಇದೆುೇ ಇದೆ. ಆದರೂ ನಾವೆಲೆರೂ ಭಾರತಿೇಯ್ರು. ನಮೆಮಲೆರ ತಾಯಿ ಒಬಬಳೇ. ನಾವೆಲೆರೂ
ಭೂಮಿತಾಯಿಯ್ ವಂಶದ ಕುಡಿಗಳಂದು ಪ್ಣವ ತಡಬೆೇಕಂದು ಕವಿ ಹೇಳ್ಳದಾುರೆ.
ಸ್ವಾರಸಯ : ಪ್ರಕೃತಿಯ್ಲ್ಲೆ ಅಪಾರ ವೆೈವಿಧಯವಿದುರೂ ಸ್ವಮರಸಯ ಇರುವಂತೆ ಭೂಮಿತಾಯ್ ಕುಡಿಗಳು ನಾವೆಂದು ಪ್ಣತಟ್ುೆ
ಒಂದಾಗಿರಬೆೇಕು ಎಂಬುದು ಇಲ್ಲೆ ಸ್ವಾರಸಯಪೂಣಮವಾಗಿ ಮೂಡಿ ಬಂದದೆ.
೨. “ಸ್ಾಸ್ಾಭಾವ ಚಹರೆ ಬೆೇರೆ ತಾಯ ಬಸಿರು ಒಂದ”.
ಆಯ್ಕೆ : ಈ ವಾಕಯವನುು ಕ. ಎಸ. ನಿಸ್ವರ್ಅಹಮದ್ಅವರು ಬರೆದರುವ ʼಸಮಗರ ಕವಿತೆಗಳುʼ ಕವನ ಸಂಕಲನದಂದ
ಆಯ್ು ʼಭೂಮಿತಾಯ್ ಕುಡಿಗಳುʼ ಪ್ದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಭರತಭೂಮಿಯ್ ಮಕೆಳಾದ ನಾವು ನಮಮ ಸಾಭಾವ, ಆಚಾರ-ವಿಚಾರ, ನಡೆ-ನುಡಿ, ದೆೈಹಿಕ ಲಕಷಣಗಳು
ಬೆೇರೆಬೆೇರೆಯಾಗಿದುರೂ ಸಹ ಎಲೆರೂ ಭಾರತಮಾತೆಯ್ ಬಸಿರಿನಿಂದ ಬಂದವರೆೇ ಆಗಿದೆುೇವೆ ಎಂದು ಕವಿ ಹೇಳ್ಳದಾುರೆ.
ಸ್ವಾರಸಯ : ಒಂದೊಂದು ಕಡೆಯ್ ಜನರ ಆಚಾರ-ವಿಚಾರ ಸಂಪ್ರದಾಯ್ಗಳು, ಸಾಭಾವಗಳು ಬೆೇರೆ ಬೆೇರೆಯಾಗಿದುರೂ
ಮನುಷ್ಯರಾದ ನಾವೆಲೆರೂ ಒಂದೆೇ ಎಂಬುದು ಇಲ್ಲೆನ ಸ್ವಾರಸಯವಾಗಿದೆ.
೩. “ಕನಾವಟಕ ವಂಗ ಆಂಧಿ ಭಾರತ್ರೇಯರೊಂದ”.
ಆಯ್ಕೆ : ಈ ವಾಕಯವನುು ಕ. ಎಸ. ನಿಸ್ವರ್ಅಹಮದ್ಅವರು ಬರೆದರುವ ʼಸಮಗರ ಕವಿತೆಗಳುʼ ಕವನ ಸಂಕಲನದಂದ
ಆಯ್ು ʼಭೂಮಿತಾಯ್ ಕುಡಿಗಳುʼ ಪ್ದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಭಾರತ ದೆೇಶದ ಜನರು ಕನಾಮಟ್ಕ, ವಂಗ, ಆಂಧಿ ಹಿೇಗೆ ಬೆೇರೆ ಬೆೇರೆ ರಾಜಯಗಳ್ಲ್ಲೆ ವಾಸಿಸುತಿಿದುರೂ ಎಲೆರೂ
ಈ ದೆೇಶದ ಪ್ರಜ್ಞಗಳೇ ಆಗಿದಾುರೆ. ಎಲೆರೂ ಭಾರತಾಂಬೆಯ್ ಮಕೆಳು, ಭಾರತಿೇಯ್ರೆೇ ಆಗಿದಾುರೆ. ನಾವು ಯಾವುದೆೇ ರಾಜಯದಲ್ಲೆದುರೂ
ಭಾರತಿೇಯ್ರೆೇ ಎಂಬುದನುು ಕವಿ ಇಲ್ಲೆ ಹೇಳ್ಳದಾುರೆ.
ಸ್ವಾರಸಯ : ನಾವೆಲೆ ವಾಸಿಸುವ ಪ್ರದೆೇಶಗಳು ಬೆೇರೆಬೆೇರೆಯಾಗಿದುರೂ ನಾವೆಲೆರೂ ಭಾರತಿೇಯ್ರು ಎಂಬುದನುು ಕವಿ ಇಲ್ಲೆ
ಸ್ವಾರಸಯಪೂಣಮವಾಗಿ ಹೇಳ್ಳದಾುರೆ.
ಉ. ಗುಂಪ್ಪಗೆ ಸ್ಯೇರದ ಪದವನುೆ ಆರಿಸಿ ಬರೆಯಿರಿ.
೧. ಕಂದ, ವೃತಿ, ಉಪ್ಮಾ, ತಿರಪ್ದ = ಉಪಮಾ ೨. ನಾನು, ನಿೇನು, ಅವರು, ಒಂದೆ = ಒಂದ
೩. ಅಕಿೆ, ರಾಗಿ, ಮಾವು, ಗೊೇಧ = ಮಾವು ೪. ಬಾಣ, ಹಣತೆ, ಕುಂಡ, ಬಿರುಸು = ಹಣತೆ
೫. ಕಳ್ಸ, ವಚ್ನ, ಶಲುಬೆ, ಮಿನಾರ್ = ವಚನ
* ಭಾಷಾಭಾಯಸ್: ಅ. ಕೆಳಗಿನ ಪದಗಳಿಗೆ ಸ್ಮಾನಾರ್ವಕ ಪದಗಳನುೆ ಬರೆಯಿರಿ.
೧. ನೆತಿರು= ರಕತ್ ೨. ಭೂಮಿ= ಇಳೆ ೩. ತಾಯಿ= ಅಮಮ ೪. ಬಸಿರು= ಹಟೆೆ ೫. ಮುಗಿಲು= ಆಕಾಶ ೬. ಗಾಳ್ಳ= ವಾಯು
ಆ. ಕೆಳಗಿನ ಪದಗಳ ವಿರುದಾಾರ್ವಕ ರೂಪವನುೆ ಬರೆಯಿರಿ.
೧. ಧಮಮ x ಅಧಮವ ೨. ಕರಿದು x ಬಿಳಿದು ೩. ಬಿಳುಪು x ಕಪು ಿ ೪. ಹಗಲು x ರಾತ್ರಿ ೫. ಬೆಳ್ಕು x ಕತ್ತಲು
ಇ. ಕೆಳಗಿನ ತ್ತ್ಿಮಗಳಿಗೆ ತ್ದಭವ ರೂಪವನುೆ ಬರೆಯಿರಿ.
೧. ವಣಮ – ಬಣು್ ೨. ಧಮಮ – ದರುಮ / ದಮಮ ೩. ಪ್ರಣತಿ – ಹಣತೆ ೪. ಭೂಮಿ – ಬುವಿ
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 17 ~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 18 ~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 19 ~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 20 ~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 21 ~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 22 ~
೬. ಗಿಂಥಾಲಯದಲ್ಲಿ
----------------------------------------------------------------------------
ಕೃತ್ರಕಾರರ ಪರಿಚಯ : ಕವಿ : ಡಾ. ಸಿ. ಪ್ಪ. ಕೃಷ್ುಕುಮಾರ್
ಸಿ. ಪ್ಪ. ಕ. ಎಂದು ಪ್ರಖಾಯತರಾಗಿರುವ ಡಾ. ಸಿ. ಪ್ಪ. ಕೃಷ್ುಕುಮಾರ್ಅವರು 1939ರಲ್ಲೆ ಮೆೈಸೂರು ಜಿಲೆಯ್ ಕ. ಆರ. ನಗರ
ತಾಲೂೆಕಿನ ಚಿಕೆನಾಯ್ಕನಹಳ್ಳಿಯ್ಲ್ಲೆ ಜನಿಸಿದರು. ಇವರು ʼಅನಂತ ಪ್ೃಥಿಾʼ, ʼತಾರಾಸಖʼ, ʼಸ್ವಹಿತಯ ಪ್ರವೆೇಶʼ, ʼಕನುಡ ವೆೇಣಿಸಂಹಾರʼ,
ʼಕನುಡ ನಾಗಾನಂದʼ, ʼಕಾವಾಯರಾಧನೆʼ, ʼವತಮಮಾನʼ, ʼಬೊಗಸ್ʼ ಮುಂತಾದ ಕೃತಿಗಳ್ನುು ರಚಿಸಿದಾುರೆ. ಇವರಿಗೆ ಕನಾಮಟ್ಕ ಸ್ವಹಿತಯ
ಅಕಾಡೆಮಿ, ಕನಾಮಟ್ಕ ರಾಜೊಯೇತಿವ ಪ್ರಶಸಿಿಗಳು ದೊರಕಿವೆ.
ಪ್ರಸುಿತ ಪ್ದಯವನುು ಅವರ ʼಅನಂತ ಪ್ೃಥಿಾʼ ಎಂಬ ಕವನಸಂಕಲನದಂದ ಆರಿಸಲಾಗಿದೆ.
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 23 ~
ಅವುಗಳ್ ಕಳ್ಗೆ ಧೂಳ್ಳನ ಕಣವಾಗಿ ನಿಲುೆವೆನೆಂದದಾುರೆ. ಅಲ್ಲೆಂದ ಹರಗೆ ಓಡಬೆೇಕನಿಸುತಿದೆ, ಏಕಂದರೆ ಅನೆೇಕ ಹಿರಿಯ್ರ ಜಿೇವನದ
ಶರಮದ ಫಲ ಅಲ್ಲೆ ನೆರೆದದೆ. ಅಂತಹ ಗರಂಥಗಳ್ನುು ಕಂಡು ಅವು ಹಿಂದನವರ ಬಾಳ್ಳನ ಸ್ವಧನೆಯ್ ಪ್ಳಯ್ುಳ್ಳಕಗಳಾಗಿರುವುದರಿಂದ
ಅವುಗಳ್ ಬಗೆಗ ತಿಳ್ಳಯ್ಬೆೇಕನಿಸಿದಾಗ ಕವಿಗೆ ಮಹಾಭಾರತದ ಕುರುಕಷೇತರದಲ್ಲೆ ಅಜುಮನನಿಗೆ ಶ್ರೇಕೃಷ್ು ಪ್ರಮಾತಮನು ವಿಶಾರೂಪ್ದಶಮನ
ಮಾಡಿದಂತೆ ಅನುಭವವಾಗುತಿದೆ ಎಂದು ಹೇಳುತಾಿರೆ. ಇದರಿಂದ ಭಯ್ವಿಸಿಮತನಾಗುತೆಿೇನೆ ಎಂದು ಹೇಳುತಾಿ ಈ ಕವನದಲ್ಲೆ ಕವಿ
ಗರಂಥಾಲಯ್ದ ಶ್ರೇಷ್ೆತೆಯ್ನುು ವಣಿಮಸಿದಾುರೆ.
* ಭಾಷಾಭಾಯಸ್: ಅ. ಕೆಳಗೆ ಕೊಟ್ಟೆರುವ ಪದಗಳನುೆ ಬಿಡಿಸಿ ಬರೆದು ಸ್ಂಧಿಗಳನುೆ ಹಸ್ರಿಸಿ.
೧. ಪುಸಿಕಾಲಯ್ = ಪುಸ್ತಕ + ಆಲಯ – ಸ್ವಣವದಿೇರ್ವ ಸ್ಂಧಿ ೨. ನನಗಿಲ್ಲೆ = ನನಗೆ + ಇಲ್ಲಿ – ಲೇಪ ಸ್ಂಧಿ
೩. ರೂಪಾವಲೇಕನ = ರೂಪ + ಅವಲೇಕನ – ಸ್ವಣವದಿೇರ್ವ ಸ್ಂಧಿ
೪. ಪಾಥಮನಲು = ಪಾರ್ವನ + ಒಲು – ಲೇಪ ಸ್ಂಧಿ
ಆ. ತ್ತ್ಿಮ-ತ್ದಭವಗಳನುೆ ಬರೆಯಿರಿ.
೧. ದಟಿೆ – ದೃಷ್ಟೆ ೨. ಪುಸಿಕ – ಹತ್ತಗೆ ೩. ಚ್ಣ – ಕಷಣ ೪. ತಾಣ - ಸ್ವಥನ
**********
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 25 ~
೭. ಧಾಜ ರಕಷಣೆ
-----------------------------------------------------------------------
ಕೃತ್ರಕಾರರ ಪರಿಚಯ : ಲೇಖಕರು : ಪೊಿ|| ಎಸ. ಆರ್. ರೊೇಹಿಡೆ
ʼಶಾಮ್ರೊೇಹಿಡೆʼ ಎಂಬ ಕಾವಯನಾಮದಂದ ಪ್ರಸಿದಧರಾದ ಪೊರ|| ಎಸ. ಆರ. ರೊೇಹಿಡೆ ಅವರು 1915
ಸಪ್ೆಂಬರ್15 ರಂದು ವಿಜಯ್ಪುರದಲ್ಲೆ ಜನಿಸಿದರು. ಇವರು ಪಾರಧಾಯಪ್ಕ, ಪಾರಂಶುಪಾಲ, ಶಕಷಣ ಇಲಾಖೆಯ್ ಜಂಟಿ ನಿದೆೇಮಶಕ
ಹಾಗೂ ಬೆಂಗಳೂರು ವಿಶಾವಿದಾಯನಿಲಯ್ದ ಶಕಷಣ ಶಾಖಾ ಮುಖಯಸಥರಾಗಿ ಸ್ೇವೆ ಸಲ್ಲೆಸಿದಾುರೆ. ಶ್ರೇಯ್ುತರು 19.01.2014 ರಂದು
ನಿಧನರಾದರು.
ಇವರು ಬರೆದ ʼಮೂರು ಏಕಾಂಕ ನಾಟ್ಕಗಳುʼ ಕೃತಿಯ್ಲ್ಲೆನ ʼರಾಮಸಿಂಗ್ಚೌಕಾʼ ಎಂಬ ಏಕಾಂಕ ನಾಟ್ಕದಂದ ಈ
ಗದಯಭಾಗವನುು ಆಯ್ುುಕೊಂಡಿದೆ.
ಅ. ಕೆಳಗಿನ ಪಿಶ್ನೆಗಳಿಗೆ ಒಂದು ವಾಕಯದಲ್ಲಿ ಉತ್ತರಿಸಿ.
೧. ಮೊೇಹನಪುರದಲ್ಲಿ ನಡೆದ ಚಳುವಳಿ ಯಾವುದು? ಮೊೇಹನಪುರದಲ್ಲೆ ನಡೆದ ಚ್ಳುವಳ್ಳ ಚ್ಲೇಜಾವ್ಚ್ಳುವಳ್ಳ.
೨. ಗಾಂಧಿೇಜಿಯವರು ಕೊಟೆ ಮಂತ್ಿ ಯಾವುದು? ಗಾಂಧೇಜಿಯ್ವರು ಕೊಟ್ೆ ಮಂತರ ʼಮಾಡು ಇಲೆವೆೇ ಮಡಿʼ.
೩. ಸ್ತಾಯಗಿಹಿಗಳನುೆ ಚದುರಿಸ್ಲು ಕುಲಕಣಿವಯವರು ಏನು ಮಾಡಿದರು?
ಸತಾಯಗರಹಿಗಳ್ನುು ಚ್ದುರಿಸಲು ಕುಲಕಣಿಮಯ್ವರು ಗಾಳ್ಳಯ್ಲ್ಲೆ ಗುಂಡು ಹಾರಿಸಿದರು.
೪. ಮೊೇಹನಪುರದ ಪರಿಸಿಥತ್ರಯನುೆ ನಿಯಂತ್ರಿಸ್ಲು ಡಿ. ಎಸ. ಪ್ಪ. ಏನು ಮಾಡಿದನು?
ಮೊೇಹನಪುರದ ಪ್ರಿಸಿಥತಿಯ್ನುು ನಿಯ್ಂತಿರಸಲು ತಮಮ ಇಲಾಖೆಯ್ ನಿಷ್ಕೆವಂತ ಅಧಕಾರಿ ಕುಲಕಣಿಮಯ್ವರನುು
ಕತಮವಯದ ಮೆೇಲ ಹೇಗುವಂತೆ ಆದೆೇಶಸಿದರು.
೫. ರಾಮಸಿಂಗ್ಶಪಾಯಿಗಳಿಗೆ ಯಾವ ಮಾತ್ನುೆ ಸ್ಯರಗಿಗೆ ಗಂಟು ಹಾಕ್ರಕೊಳುುವಂತೆ ಹೇಳಿದನು?
ರಾಮಸಿಂಗ್ಶಪಾಯಿಗಳ್ಳಗೆ “ಜನರೊಪ್ಿದೆ ಬಿರಟಿಷ್ರ ಆಟ್ ಇನುು ಭಾರತದಲ್ಲೆ ನಡೆಯ್ಲಾರದು” ಎಂಬ ಮಾತನುು ಸ್ರಗಿಗೆ
ಗಂಟ್ುಹಾಕಿಕೊಳುಿವಂತೆ ಹೇಳ್ಳದನು.
ಆ. ಕೆಳಗಿನ ಪಿಶ್ನೆಗಳಿಗೆ ಎರಡು-ಮೂರು ವಾಕಯಗಳಲ್ಲಿ ಉತ್ತರಿಸಿ.
೧. ತ್ುಳಜ್ಞಬಾಯಿಯ ದೇಶಪ್ಿೇಮ ಮತ್ುತ ತಾಯಗವನುೆ ಕುರಿತ್ು ಬರೆಯಿರಿ.
ತುಳ್ಜಾಬಾಯಿ ರಾಮಸಿಂಗನ ತಾಯಿ. ಅವರ ಮನೆತನ ದೆೇಶಭಕಿರ ಮನೆತನವಾಗಿತುಿ. ಒಂದು ವಷ್ಮದ ಹಿಂದೆ ಅವಳ್ ಪ್ತಿ
ಹೇರಾಟ್ದಲ್ಲೆ ತಿೇರಿಕೊಂಡಿದುನು. ಆದರೂ ಮೊೇಹನಪುರದ ಹೇರಾಟ್ದಲ್ಲೆ ತನು ಮಗನಿಗೆ ಭಾಗವಹಿಸುವಂತೆ ಹೇಳ್ಳ ಆಶೇವಮದಸಿ
ಶುಭಕೊೇರಿ ಕಳುಹಿಸಿದಳು. ಕುಲಕಣಿಮಯ್ವರ ಗುಂಡೆೇಟಿಗೆ ರಾಮಸಿಂಗ್ಬಲ್ಲಯಾದಾಗ ತುಳ್ಜಾಬಾಯಿ ಇನುಂದು ಧಾಜವನುು
ತಂದು ಅವನ ದೆೇಹದ ಮೆೇಲ್ಲಟ್ುೆ ರೊೇದಸುತಾಿಳ. ಕುಲಕಣಿಮ ಆ ಧಾಜವನುು ಕಳ್ಗಿಡುವಂತೆ ಸೂಚಿಸಿದರೂ ಹಟ್ಟೆಯ್ಲ್ಲೆ ಹುಟಿೆದ
ಮಗನನೆುೇ ಬಲ್ಲಕೊಟಿೆರುವ ತಾನು ತನು ಪಾರಣವನುು ತಯಜಿಸಲು ಸಿದಧಳ್ಳದೆುೇನೆ, ಆದರೆ ಧಾಜವನುು ಕಳ್ಗಿಡಲಾರೆನೆಂದು ಹೇಳ್ಳದಳು. ಇದು
ತುಳ್ಜಾಬಾಯಿಯ್ ದೆೇಶಪ್ರೇಮ ಮತುಿ ತಾಯಗವನುು ತಿಳ್ಳಸುತಿದೆ.
೨. ರಾಮಸಿಂಗನಿಗೂ ಶಪಾಯಿಗಳಿಗೂ ನಡೆದ ಸ್ಂಭಾಷ್ಣೆಯನುೆ ನಿಮಮ ಮಾತ್ುಗಳಲ್ಲಿ ಸ್ಂಗಿಹಿಸಿ.
ರಾಮಸಿಂಗ್ಮೊೇಹನಪುರದ ಎರಡು ರಸ್ಿಗಳು ಕೂಡುವಲ್ಲೆ ಜ್ಞೈಕಾರ ಕೂಗುತಾಿ ಸಾಯ್ಂಸ್ೇವಕರೊಂದಗೆ ಬಂದಾಗ ಇಬಬರು
ಶಪಾಯಿಗಳು ಪೊಲ್ಲೇಸ್ಸಮವಸರದಲ್ಲೆ ಬಂದು ಸಭ ಸ್ೇರಕೂಡದೆಂದು ಡಂಗುರ ಸ್ವರಿದುು ಕೇಳ್ಳಲೆವೆೇ? ಎಂದು ದಪ್ಮದಂದ
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 26 ~
ಕೇಳ್ಳದರು. ಡಂಗುರ ಸ್ವರಲು ಇದು ನಿಮಮಪ್ಿನ ಮನೆಯ್ಲೆ ಎಂದು ರಾಮಸಿಂಗ್ಹೇಳ್ಳದನು. ಅದಕೆ ಇದು ಬಿರಟಿಷ್ಸಕಾಮರದ ರಾಜಯ
ಎಂದು ಅವರು ಹೇಳ್ಳದಾಗ ರಾಮಸಿಂಗ್ನಿೇವು ಬಿರಟಿಷ್ರಲೆ, ಬಿರಟಿಷ್ಸಕಾಮರದ ಗುಲಾಮರು. ನಿಮಮ ಆಟ್ ಭಾರತದಲ್ಲೆ ್್
ನಡೆಯ್ುವುದಲೆ ಎಂದನು.
೩.“ಅರಿಯದ ಬಾಲಕನನುೆ ಅಡಡದಾರಿಗೆ ಎಳೆದು ಅವರ ಬದುಕನುೆ ಹಾಳು ಮಾಡಿದಿರಿ” ಎಂದು ಕುಲಕಣಿವಯು ಸೇಮಣುನಿಗೆ ಏಕೆ
ಹೇಳಿದನು?
ಫೌಜುದಾರ ಕುಲಕಣಿಮ ರಾಮಸಿಂಗನನುು ಗುಂಡಿಟ್ುೆ ಕೊಂದಾಗ ಅಲ್ಲೆಗೆ ಬಂದ ಸೊೇಮಣು ಆ ಕೃತಯವನುು ಖಂಡಿಸುತಾಿನೆ.
ಕುಲಕಣಿಮಯ್ು ತನು ಆಜ್ಞೆಯ್ನುು ಮಿೇರಿದುರಿಂದ ಕೊಲೆಬೆೇಕಾಯಿತು ಎಂದು ಹೇಳುತಾಿನೆ. ಆಗ ಸೊೇಮಣುನು ದುಶಚಟ್ಗಳ್ಳಂದ
ದೂರವಾಗುವಂತೆ, ಸಾಚ್ಛತೆಯ್ನುು ಅನುಸರಿಸುವಂತೆ ಆಜ್ಞೆ ಮಾಡಿದರೆ ಅಕಷರಶುಃ ಪಾಲ್ಲಸುತೆಿೇವೆ. ಆದರೆ ಭಾರತಮಾತೆಯ್
ಸ್ವಾತಂತಯಕಾೆಗಿ ಹಗಲ್ಲರುಳು ಹಂಬಲ್ಲಸುತಿಿರುವ ನಮಗೆ ಪಾರತಂತಯದ ಕಸರಿನಲ್ಲೆ ಕೊಳಯ್ುತಿಿರಿ ಎಂದು ಆಜ್ಞೆ ಮಾಡಿದರೆ ಅದು
ಹಿತಕರ ಆಜ್ಞೆಯ್ಲೆ, ದಪ್ಮ ಮತುಿ ದಾಸಯದ ದೊಯೇತಕ ಎಂದು ಹೇಳ್ಳದಾಗ ಕುಲಕಣಿಮಯ್ು ಹಿೇಗೆ ಮಾತಾಡಿ ಅರಿಯ್ದ ಬಾಲಕರನುು
ಅಡಡದಾರಿಗೆ ಎಳದು ಅವರ ಬದುಕನುು ಹಾಳು ಮಾಡಿದರಿ ಎಂದು ಹೇಳ್ಳದನು.
೪. ಮೊೇಹನಪುರದ ಸ್ತಾಯಗಿಹಿಗಳು ಮಾಡುತ್ರತದದ ಘೇಷ್ಣೆಗಳಾವುವು?
ಮೊೇಹನಪುರದ ಸತಾಯಗರಹಿಗಳು – ಬೊೇಲೇ ಭಾರತ್ ಮಾತಾಕಿೇ ಜ್ಞೈ, ವಂದೆೇ ಮಾತರಮ್, ಮಹಾತಾಮ ಗಾಂಧೇಜಿೇ ಕಿೇ
ಜಯ್, ಎಂದು ಘೇಷ್ಣೆ ಕೂಗುತಿಿದುರು.
೫. ಕುಲಕಣಿವಯು ರಾಮಸಿಂಗ್ನ ಮೆೇಲ ಗುಂಡುಹಾರಿಸಿದದೇಕೆ?
ಮೊೇಹನಪುರದಲ್ಲೆ ನಡೆಯ್ುತಿಿದು ಚ್ಲೇಜಾವ್ಚ್ಳುವಳ್ಳಯ್ ನಾಯ್ಕತಾವನುು ರಾಮಸಿಂಗ್ವಹಿಸಿದುನು. ಈ
ಚ್ಳುವಳ್ಳಯ್ನುು ಹತಿಿಕೆಲು ಬಂದ ಕುಲಕಣಿಮಯ್ು ಹೇರಾಟ್ವನುು ನಿಲ್ಲೆಸುವಂತೆ ರಾಮಸಿಂಗ್ನಿಗೆ ಆದೆೇಶಸುತಾಿನೆ. ಆದರೆ
ರಾಮಸಿಂಗ್ಅದಕೆ ಒಪ್ಿದೆ ವಾದಸುತಾಿನೆ, ಉದಧಟ್ನಾಗಿ ವತಿಮಸುತಾಿನೆ. ಕುಲಕಣಿಮಯ್ು ಮುಂದಡಿ ಇಟ್ೆರೆ ಚನಾುಗಿರುವುದಲೆ ಎಂದು
ಎಚ್ಚರಿಸಿ ಅವರನುು ಚ್ದುರಿಸಲು ಗಾಳ್ಳಯ್ಲ್ಲೆ ಗುಂಡು ಹಾರಿಸುತಾಿನೆ. ಆದರೆ ರಾಮಸಿಂಗ್ಒಪ್ಿದೆ ಎರಡು ಹಜ್ಞೆ ಮುಂದಟ್ುೆ ಭಾರತ್
ಮಾತಾ ಕಿೋ ಜ್ಞೈ ಎಂದು ಘೇಷ್ಟಸಿದನು. ಇದನುು ಕಂಡು ಕೊೇಪ್ಗೊಂಡ ಕುಲಕಣಿಮ ರಾಮಸಿಂಗ್ನನುು ಗುಂಡಿಟ್ುೆ ಕೊಂದನು.
ಇ. ಸ್ಂದರ್ವಸ್ಹಿತ್ ಸ್ವಾರಸ್ಯವನುೆ ವಿವರಿಸಿ.
೧. “ನಾವು ತ್ರನುೆವ ಮಾವಿನ ಹಣಿುನ ಗಿಡಗಳನುೆ ನಾವೇ ಹಚಿುಲ”ಿ .
ಆಯ್ಕೆ : ಈ ವಾಕಯವನುು ಎಸ. ಆರ. ರೊೇಹಿಡೆೇಕರ್ಅವರು ಬರೆದ ʼಮೂರು ಏಕಾಂಕ ನಾಟ್ಕಗಳುʼ ಕೃತಿಯ್ಲ್ಲೆನ
ರಾಮಸಿಂಗ್ಚೌಕಾ ಏಕಾಂಕ ನಾಟ್ಕದಂದ ಆಯ್ು ʼಧಾಜರಕಷಣೆʼ ಎಂಬ ಗದಯಭಾಗದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಭಾರತ ಮಾತೆಯ್ ಬಂಧ ವಿಮೊೇಚ್ನೆಗಾಗಿ ಹೇರಾಟ್, ಬಲ್ಲದಾನ ಮಾಡುವುದರಿಂದ ಏನು ಲಾಭ ಎಂದು
ಕುಲಕಣಿಮಯ್ು ಸೊೇಮಣುನನುು ಕೇಳ್ಳದಾಗ ಸೊೇಮಣುನು ದೆೇಶದ ಸ್ವಾತಂತಯ ಹೇರಾಟ್ವು ಲಾಭ-ಹಾನಿಗಳ್ ವಾಯಪಾರವಲೆ,
ಮಾವಿನ ಗಿಡಗಳ್ನುು ಹಚಿಚ ನಿೇರೆರೆಯ್ುವುದು ಅದರ ಹಣುುಗಳ್ನುು ನಾವೆೇ ತಿಂದು ತೆೇಗಬೆೇಕಂಬ ಆಸ್ಯಿಂದಲೆ, ನಾವು ತಿನುುವ
ಮಾವಿನ ಹಣಿುನ ಗಿಡಗಳ್ನುು ಪೂವಮಜರು ಹಚಿಚರುವುದು ಎಂದು ಹೇಳುವ ಸಂದಭಮದಲ್ಲೆ ಈ ಮಾತು ಬಂದದೆ.
ಸ್ವಾರಸಯ : ನಾವು ಸ್ವಾತಂತಯ ಹೇರಾಟ್ದಂದ ಸತಿರೆ ಮುಂದನ ಪ್ಪೇಳ್ಳಗೆಯ್ವರು ಅದರ ಫಲ ಪ್ಡೆಯ್ಲ್ಲ ಎಂಬುದೆೇ ಇಲ್ಲೆನ್
ಸ್ವಾರಸಯವಾಗಿದೆ.
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 27 ~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 28 ~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 29 ~
ಪಾರತಂತಯದ ಕಸರಿನಲ್ಲೆ ಕೊಳಯ್ುತಿಲ್ಲರಿ ಎಂದರೆ ಅದು ಹಿತಕರ ಆಜ್ಞೆಯಾಗಲಾರದು, ಅದು ದಾಸಯದ ದೊಯೇತಕ ಎಂದು ಸೊೇಮಣು
ಹೇಳುತಾಿನೆ. ಆಗ ಕುಲಕಣಿಮಯ್ು ಅರಿಯ್ದ ಬಾಲಕರನುು ಅಡಡದಾರಿಗೆ ಎಳದು ಅವರ ಬದುಕನುು ಹಾಳು ಮಾಡಿದರಿ ಎಂದಾಗ
ಸೊೇಮಣುನು ನಾವು ಅವರಿಗೆ ದುಶಚಟ್ಗಳ್ನುು ಕಲ್ಲಸಿಲೆ. ಭಾರತಾಂಬೆಯ್ ಬಂಧ ವಿಮೊೇಚ್ನೆಗಾಗಿ ಬಲ್ಲದಾನ ಮಾಡಲು
ಉಪ್ದೆೇಶಸಿದೆುೇವೆ. ಜನರ ಗೊೇಳ್ಳಗೆ ಕಾರಣರಾದ ನಿೇವು ಸುಖಿಗಳಾಗಿರಲು ಸ್ವಧಯವಿಲೆ ಎಂದು ಕುಲಕಣಿಮಗೆ ಹೇಳುತಾಿನೆ.
ಕುಲಕಣಿಮಯ್ು ತನುಲ್ಲೆ ಕತಮವಯ ನಿಷ್ೆಯಿದೆ ಎಂದಾಗ ಸೊೇಮಣುನು ಗೆೇಣು ಹಟ್ಟೆಗಾಗಿ ದೆೇಶದ ಕಂದಮಮಗಳ್ನುು ಕೊಂದು ಅವರ
ರಕಿದ ಮಡುವಿನಲ್ಲೆ ಮೆರೆಯ್ುವುದು ಕತಮವಯ ನಿಷ್ೆಯಾದರೆ, ಅಂತಹ ಬದುಕಿಗೆ ಶತಧಕಾೆರ ಎಂದು ಹೇಳುತಾಿ ಕುಲಕಣಿಮಯ್
ಕೃತಯವನುು ಖಂಡಿಸುತಾಿನೆ.
೪. ರಾಮಸಿಂಗ್ಕುಟುಂಬದವರ ದೇಶಪ್ಿೇಮ ಮತ್ುತ ತಾಯಗವನುೆ ಕುರಿತ್ು ಬರೆಯಿರಿ.
ಸ್ವಾತಂತಯ ಹೇರಾಟ್ಗಾರರ ಮನೆತನದಲ್ಲೆ ಜನಿಸಿದ ರಾಮಸಿಂಗನು ಸ್ವಾತಂತಯ ಹೇರಾಟ್ದಲ್ಲೆ ಧುಮುಕಲು
ಸವಮಸಿದಧತೆಯ್ನುು ನಡೆಸಿದು. ಅವನ ತಂದೆ ಇದೆೇ ಹೇರಾಟ್ದಲ್ಲೆ ಒಂದು ವಷ್ಮದ ಹಿಂದೆ ಮರಣ ಹಂದದುರು. ರಾಮಸಿಂಗನಿಗೆ
ಮೊೇಹನಪುರದಲ್ಲೆ ಚ್ಲಜಾವ್ಚ್ಳುವಳ್ಳಯ್ ಬೆಳ್ಗಿನ ಮೆರವಣಿಗೆಯ್ನುು ಮುಂದುವರೆಸುವ ಅವಕಾಶ ದೊರಕಿತುಿ. ಅವನ ತಾಯಿ
ತುಳ್ಜಾಬಾಯಿ ಈ ಹೇರಾಟ್ದಲ್ಲೆ ತನು ಮಗನನುು ಬಲ್ಲ ಕೊಡುವ ಸ್ವಧಯತೆಯ್ ಅರಿವಿದುರೂ ಧೈಯ್ಮ ತಂದುಕೊಂಡು ತನು
ಮಗನನುು ಆಶೇವಮದಸಿ ಶುಭಕೊೇರಿ ಕಳುಹಿಸುತಾಿಳ. ರಾಮಸಿಂಗ್ಈ ಹೇರಾಟ್ವನುು ಯ್ಶಸಿಾಯಾಗಿ ಮುನುಡೆಸುತಾಿನೆ. ಆದರೂ
ಚ್ಳುವಳ್ಳಯ್ನುು ತಡೆಯ್ಲು ಬಂದ ಫೌಜುದಾರ ಕುಲಕಣಿಮಯ್ ಗುಂಡೆೇಟಿಗೆ ಬಲ್ಲಯಾಗುತಾಿನೆ. ಅವನ ತಾಯಿ ತುಳ್ಜಾಬಾಯಿ
ಮಗನನುು ಸಮಾಧಾನ ಮಾಡಲು ಮತಿಂದು ಧಾಜವನುು ತರುತಾಿಳ. ಕುಲಕಣಿಮಯ್ು ಆ ಧಾಜವನುು ಕಳ್ಗಿಡುವಂತೆ ಆದೆೇಶಸುತಾಿನೆ.
ಆಗ ತುಳ್ಜಾಬಾಯಿ ತಾನು ಹಟ್ಟೆಯ್ಲ್ಲೆ ಹುಟಿೆದ ಮಗನನೆುೇ ಬಲ್ಲಕೊಟಿೆದೆುೇನೆ, ತನು ಪಾರಣವನುು ತಯಜಿಸಲೂ ಸಿದಧಳ್ಳದೆುೇನೆ. ಆದರೆ ಈ
ಧಾಜವನುು ಕಳ್ಗಿಡಲಾರೆ ಎಂದು ಹೇಳುತಾಿ ಚ್ಳುವಳ್ಳಯ್ನುು ಮುಂದುವರೆಸುವ ಆಸ್ಯ್ನುು ವಯಕಿಪ್ಡಿಸುತಾಿಳ.
ಉ. ಬಿಟೆಸ್ಥಳಗಳನುೆ ಸ್ೂಕತ ಪದಗಳಿಂದ ತ್ುಂಬಿ.
್್ ೧. ಚ್ಲೇಜಾವ್ಚ್ಳ್ವಳ್ಳ ನಡೆದ ವಷ್ಮ ೧೯೪೨.
್್ ೨. ಮೊೇಹನಪುರದ ಚ್ಳುವಳ್ಳಯ್ನುು ಮುನುಡೆಸಿದ ಉತಾಿಹಿ ತರುಣನ ಹಸರು ರಾಮಸಿಂಗ.
೩. ರಾಮಸಿಂಗನ ತಾಯಿಯ್ ಹಸರು ತ್ುಳಜ್ಞಬಾಯಿ.
೪. ಇಬಬರು ಪೊಲ್ಲೇಸಿನವರ ಜತೆ ಸ್ೇರಿದ ಅಧಕಾರಿಯ್ ಹಸರು ಕುಲಕಣಿವ.
೫. ಸತಾಯಗರಹಿಗಳ್ನುು ಚ್ದುರಿಸಲು ಕುಲಕಣಿಮಯ್ು ಮಾಡದ ಕಲಸ ಅವರನುೆ ಜ್ಞೈಲ್ಲಗೆ ಹಾಕದಿರುವುದು.
* ಭಾಷಾಭಾಯಸ್ : ಅ. ಕೆಳಗಿನ ಪದಗಳನುೆ ಬಿಡಿಸಿ ಸ್ಂಧಿಗಳನುೆ ಹಸ್ರಿಸಿ.
೧. ಜನರೊಪ್ಿದೆ = ಜನರು + ಒಪಿದ – ಲೇಪ ಸ್ಂಧಿ ೨. ಮುಚಚಂದಾಗ = ಮುಚುು + ಎಂದಾಗ – ಲೇಪ ಸ್ಂಧಿ
೩. ದೆೇಶಾಭಿಮಾನ = ದೇಶ + ಅಭಿಮಾನ – ಸ್ವಣವದಿೇರ್ವ ಸ್ಂಧಿ
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 30 ~
೮. ಬಸ್ವಣುನವರ ವಚನಗಳು
----------------------------------------------------------------------
ಕೃತ್ರಕಾರರ ಪರಿಚಯ : ವಚನಕಾರರು : ಬಸ್ವಣು
ಹನೆುರಡನೆಯ್ ಶತಮಾನದ ಪ್ರಮುಖ ವಚ್ನಕಾರರಾದ ಬಸವಣುನವರು ವಿಜಯ್ಪುರ ಜಿಲೆಯ್
ಬಾಗೆೇವಾಡಿಯ್ಲ್ಲೆ ಜನಿಸಿದರು. ಇವರು ರಾಜ ಬಿಜೆಳ್ನಲ್ಲೆ ಕರಣಿಕರೂ ಹಾಗೂ ಭಂಡಾರದ ಮಂತಿರಯ್ೂ ಆಗಿದುರು. ʼಕೂಡಲ
ಸಂಗಮದೆೇವʼ ಇವರ ವಚ್ನಗಳ್ ಅಂಕಿತವಾಗಿದೆ. ಪ್ರಸುಿತ ಈ ವಚ್ನಗಳ್ನುು ಡಾ. ಎಂ. ಎಂ. ಕಲಬುಗಿಮಯ್ವರು ಸಂಪಾದಸಿದ
ʼಬಸವಣುನ ವಚ್ನಗಳುʼ ಕೃತಿಯಿಂದ ಆರಿಸಲಾಗಿದೆ.
ಅ. ಕೆಳಗಿನ ಪಿಶ್ನೆಗಳಿಗೆ ಎರಡು-ಮೂರು ವಾಕಯಗಳಲ್ಲಿ ಉತ್ತರಿಸಿ.
೧. ಬಸ್ವಣುನವರು ಹೇಳಿರುವಂತೆ ದೇವರನುೆ ಒಲ್ಲಸ್ುವ ಪರಿ ಯಾವುದು?
ಬಸವಣುನವರು ತಮಮ ವಚ್ನಗಳ್ಲ್ಲೆ ಮನುಷ್ಯನಾದವನು ಕಳ್ಿತನ ಮಾಡದೆ, ಯಾರನೂು ಕೊಲೆದೆ, ಸುಳ್ಿನುು ಹೇಳ್ದೆ,
ಯಾರ ಮೆೇಲೂ ಕೊೇಪ್ ಮಾಡಿಕೊಳ್ಿದೆ, ಇತರರನುು ಕಂಡು ಅಸಹಯಪ್ಡದೆ, ತನುನುು ತಾನು ಹಗಳ್ಳಕೊಳ್ಿದೆ, ಅಂತರಂಗ ಮತುಿ
ಬಹಿರಂಗವನುು ಶುದಧಗೊಳ್ಳಸಿಕೊಂಡರೆ ದೆೇವರು ಒಲ್ಲಯ್ುವನು ಎಂದು ಹೇಳ್ಳದಾುರೆ.
೨. ದೇವಲೇಕ, ಮತ್ಯವಲೇಕವಂಬುದು ಬೆೇರೆ ಎಲೂಿ ಇಲಿವಂಬುದನುೆ ಬಸ್ವಣುನವರು ಹೇಗೆ ನಿರೂಪ್ಪಸಿದಾದರೆ?
ಬಸವಣುನವರು ದೆೇವಲೇಕ, ಮತಯಮಲೇಕಗಳು ಎಲೆೇ ಇರುವಂತವುಗಳ್ಲೆ. ಅವು ನಮಮ ಆಚ್ರಣೆ ಮತುಿ
ನಡವಳ್ಳಕಗಳ್ನುು ಅವಲಂಬಿಸಿದೆ, ಅವು ನಮಮಲ್ಲೆಯ್ಕೇ ಇರುತಿವೆ. ಅವುಗಳ್ನುು ಪ್ಡೆಯ್ುವುದು ಸುಲಭ. ಸತಯವನುು ನುಡಿಯ್ುವುದೆೇ
ದೆೇವಲೇಕ, ಸುಳ್ಿನುು ನುಡಿಯ್ುವುದೆೇ ಮತಯಮಲೇಕ ಎಂದು ನಿರೂಪ್ಪಸಿದಾುರೆ.
೩. ಅಂತ್ುಃಶುದಿಾಯನುೆ ಕಾಪಾಡಿಕೊಳುುವುದು ಹೇಗೆ ಎಂದು ಬಸ್ವಣುನವರು ತ್ರಳಿಸಿದಾದರೆ?
ಬಸವಣುನವರು ತಮಮ ನಡವಳ್ಳಕಗಳ್ ಮೂಲಕ ನಾವು ನಮಮ ಅಂತುಃಶುದಧಯ್ನುು ಕಾಪಾಡಿಕೊಳ್ಿಬೆೇಕಂದು ತಿಳ್ಳಸುತಾಿರೆ.
ಕದಯ್ದೆ, ಕೊಲೆದೆ, ಸುಳುಿ ಹೇಳ್ದೆ, ಕೊೇಪ್ಪಸಿಕೊಳ್ಿದೆ, ಇತರರನುು ನಿಂದಸದೆ ನಡೆದುಕೊಂಡರೆ ಅಂತುಃಶುದಧಯ್ನುು
ಕಾಪಾಡಿಕೊಳ್ಿಬಹುದು ಎಂದದಾುರೆ.
೪. ಸ್ಾಗವ-ನರಕಗಳ ಬಗೆಗೆ ಬಸ್ವಣುನವರು ಕೊಟೆಂತ್ಹ ಹಸ್ ಸ್ೂತ್ಿ ಯಾವುದು?
ಬಸವಣುನವರು ದೆೇವಲೇಕ ಮತುಿ ಮತಯಮಲೇಕಗಳ್ ಬಗೆಗ ತಿಳ್ಳಸಿ ಸಾಗಮ ಮತುಿ ನರಕಗಳು ಬೆೇರೆಲೆೇ ಇರುವಂಥದುಲೆ.
ನಮಮ ಜಿೇವನದಲ್ಲೆ ಒಳಿಯ್ ನಡತೆಯಿಂದ ನಡೆದುಕೊಳುೆವುದೆೇ ಸಾಗಮವಿದುಂತೆ. ಹಾಗೆಯ್ಕೇ ಕಟ್ೆ ನಡತೆಯ್ನುು ಅನುಸರಿಸುವುದೆೇ ನರಕ.
ಅಂದರೆ ಆಚಾರವೆೇ ಸಾಗಮ, ಅನಾಚಾರವೆೇ ನರಕ ಎಂಬ ಹಸ ಸೂತರವನುು ತೇರಿಸಿಕೊಟ್ೆರು.
ಆ. ಕೆಳಗಿನ ಪಿಶ್ನೆಗಳಿಗೆ ಎಂಟು-ಹತ್ುತ ವಾಕಯಗಳಲ್ಲಿ ಉತ್ತರಿಸಿ.
೧. ಆತ್ಮಶುದಿಾಗೆ ಬಸ್ವಣುನವರು ತ್ರಳಿಸಿರುವ ಸ್ರಳ ಮಾಗವಗಳು ಯಾವುವು? ವಿವರಿಸಿ.
ಬಸವಣುನವರು ತಮಮ ವಚ್ನದಲ್ಲೆ ಕಳ್ಿತನ ಮಾಡಬಾರದು, ಕೊಲೆಬಾರದು, ಸುಳ್ಿನುು ಹೇಳ್ಬಾರದು, ಯಾರ ಮೆೇಲೂ
ಕೊೇಪ್ಪಸಿಕೊಳ್ಿಬಾರದು, ಬೆೇರೆಯ್ವರನುು ಕಂಡು ಅಸಹಯ ಪ್ಡಬಾರದು, ತನುನುು ತಾನು ಹಗಳ್ಳಕೊಳ್ಿಬಾರದು, ಯಾರನೂು
ನಿಂದಸಬಾರದು, ದೂಷ್ಟಸಬಾರದು ಈ ಅಂಶಗಳ್ನುು ನಾವು ಪಾಲ್ಲಸಿದರೆ ನಮಮ ಅಂತರಂಗ ಮತುಿ ಬಹಿರಂಗಗಳು ಶುದಧಗೊಳುಿತಿವೆ
ಎಂದು ಹೇಳ್ಳದಾುರೆ. ಈ ರಿೇತಿ ಧಾಮಿಮಕವಾದ ಮತುಿ ನಿೇತಿಯ್ುತವಾದ ರಿೇತಿಯ್ಲ್ಲೆ ಜಿೇವನವನುು ನಡೆಸುವ ಮೂಲಕ ನಾವು
ಕೂಡಲಸಂಗಮದೆೇವನನುು ಅಂದರೆ ದೆೇವರನುು ಒಲ್ಲಸಿಕೊಳ್ಿಲು ಸ್ವಧಯವಾಗುತಿದೆ ಎಂದು ತಿಳ್ಳಸುತಾಿರೆ.
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 31 ~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 32 ~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 33 ~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 34 ~
೯. ಕನಾವಟಕದ ವಿೇರವನಿತೆಯರು
-----------------------------------------------------------------------
ಕೃತ್ರಕಾರರ ಪರಿಚಯ : ಲೇಖಕರು : ಡಾ|| ವಿಜಯಲಕ್ರಷಮೇ ಬಾಳೆೇಕುಂದಿಿ
ವಿಜಯ್ಲಕಿಷಮೇ ಈಶಾರಪ್ಿ ಬಾಳೇಕುಂದರಯ್ವರು ಬೆಳ್ಗಾವಿಯ್ಲ್ಲೆ 1950 ರ ಆಗಸೆಟ್6 ರಂದು ಜನಿಸಿದರು.
ಇವರು ಕನಾಮಟ್ಕದ ಪ್ರಪ್ರಥಮ ಮಹಿಳಾ ಹೃದೊರೇಗ ತಜ್ಞೆ. ಇವರು ವೆೈದಯಕಿೇಯ್ ಕೃತಿಗಳ್ನೂು, ಅಂಕಣಗಳ್ನೂು ಬರೆದದಾುರೆ. ʼಸಮಾಜ
ವಿಕಾಸಕೆ ಶರಣ ಸಂಸೆೃತಿʼ, ʼಜಿೇವನುಮಕಿಿʼ, ʼಚಿಣುರ ಚಿತಾಿರʼ, ʼಚಿಣುರ ಚಿಲ್ಲಪ್ಪಲ್ಲʼ ಇವರ ಪ್ರಮುಖ ಕೃತಿಗಳಾಗಿವೆ. ಇವರಿಗೆ 2008 ರಲ್ಲೆ
ರಾಜೊಯೇತಿವ ಪ್ರಶಸಿಿ, 2012 ರಲ್ಲೆ ಕನಾಮಟ್ಕ ರಾಜಯ ಮಹಿಳಾ ವಿಶಾವಿದಾಯಲಯ್ದ ಗೌರವ ಡಾಕೆರೆೇಟ್್ಪ್ದವಿ ದೊರಕಿದೆ. ಪ್ರಸುಿತ
ಪಾಠವನುು ಇವರ ʼಜಿೇವನಧಾರೆʼ ಕೃತಿಯಿಂದ ಆಯ್ಕೆ ಮಾಡಲಾಗಿದೆ.
ಅ. ಕೆಳಗಿನ ಪಿಶ್ನೆಗಳಿಗೆ ಒಂದು ವಾಕಯದಲ್ಲಿ ಉತ್ತರಿಸಿ.
೧. ಪೊೇಚುವಗಿೇಸ್ರು ಕೆೇಳಿದ ಬೆಲಗೆ ವಸ್ುತಗಳನುೆ ಕೊಡಲು ಅಬಿಕುದೇವಿಯು ಏಕೆ ಒಪಿಲ್ಲಲಿ?
ಅಬಬಕೆದೆೇವಿಯ್ು ತನು ಪ್ಪರೇತಿಯ್ ಪ್ರಜ್ಞಗಳಾದ ರೆೈತರು ಕಷ್ೆಪ್ಟ್ುೆ ಬೆವರು ಸುರಿಸಿ ಬೆಳದ ಬೆಳಯ್ ವಾಯಪಾರಕೆ ಬಂದ
ಪೊೇಚ್ುಮಗಿೇಸರು ಕಡಿಮೆ ಬೆಲಗೆ ಕೇಳ್ಳದಾಗ ಅವುಗಳ್ನುು ಕೊಡಲು ಒಪ್ಿಲ್ಲಲೆ.
೨. ಮಲಿಮಾಮಜಿಯ ಪರಾಕಿಮದಲ್ಲಿ ಈಶಪಿರ್ುವಿಗೆ ಅಪಾರ ನಂಬಿಕೆ ಇತ್ುತ. ಏಕೆ?
ಒಂದು ಸಲ ಮಲೆಮಾಮಜಿ ಮತುಿ ಈಶಪ್ರಭು ವಿಹಾರಕೆ ಹೇದಾಗ, ಈಶಪ್ರಭು ನಿದರಸಿದಾಗ ಬಂದ ಎರಡು ಹುಲ್ಲಗಳ್ನುು
ಮಲೆಮಾಮಜಿ ಸ್ವಯಿಸಿದುಳು. ಆದುರಿಂದ ಈಶಪ್ರಭುವಿಗೆ ಮಲೆಮಾಮಜಿಯ್ ಪ್ರಾಕರಮದಲ್ಲೆ ನಂಬಿಕಯಿತುಿ.
೩. ವಿಜಯೇತ್ಿವ ಸ್ಂರ್ಿಮದಲ್ಲಿದದ ಮಲಿಮಾಮಜಿಗೆ ಆಘಾತ್ವಾಯಿತ್ು. ಏಕೆ?
ಶವಾಜಿಯ್ನುು ಸೊೇಲ್ಲಸಲು ಮಲೆಮಾಮಜಿ ಹೇದಾಗ ಇತಿ ೧೦,೦೦೦ ಮರಾಠ ಸ್ೈನಿಕರು ಕೊೇಟ್ಟಗೆ ಮುತಿಿಗೆ ಹಾಕಿ
ಈಶಪ್ರಭುವನುು ತಿೇವರವಾಗಿ ಗಾಯ್ಗೊಳ್ಳಸಿದುರು.
೪. ಪೊೇಚುವಗಿೇಸ್ರು ವಾಯಪಾರಕಾುಗಿ ಭಾರತ್ಕೆುೇ ಏಕೆ ಬಂದರು?
ಭಾರತದ ಏಲಕಿೆ, ಅಕಿೆ, ಮೆಣಸಿನಕಾಳು ಮತುಿ ನೆೇಕಾರರು ನೆೇಯ್ು ಬಟ್ಟೆಯ್ ವಾಯಪಾರಕೆ ಪೊೇಚ್ುಮಗಿೇಸರು ಬಂದದುರು.
೫. ದೇಸ್ವಯಿ ಈಶಪಿರ್ು ಕ್ರಡಿಕ್ರಡಿಯಾದುದೇಕೆ?
್್್್್್ಶವಾಜಿಯ್ ಸ್ೈನಿಕರು ಹಳ್ಳಿಗರ ಹಸು, ಎಮೆಮಗಳ್ನುು ಅಪ್ಹರಿಸಿ ಕಿರುಕುಳ್ ಕೊಡುವುದನುು ಕೇಳ್ಳ ದೆೇಸ್ವಯಿ ಈಶಪ್ರಭು
ಕಿಡಿಕಿಡಿಯಾದರು.
ಆ. ಕೆಳಗಿನ ಪಿಶ್ನೆಗಳಿಗೆ ಎರಡು-ಮೂರು ವಾಕಯಗಳಲ್ಲಿ ಉತ್ತರಿಸಿ.
೧. ಜಿನ್ೇವಾದ ಪಿವಾಸಿ ಪ್ಪತೊಿೇ ಅಬಿಕುನನುೆ ಕುರಿತ್ು ಏನೆಂದು ಬರೆದಿದಾದನೆ?
ಪೊೇಚ್ುಮಗಿೇಸರ ಆಥಿಮಕ ಶೇಷ್ಣೆಗೆ ತಲಬಾಗದ ಸ್ವಾಭಿಮಾನಿ ರಾಣಿ ಅಬಬಕೆದೆೇವಿ ವಿವೆೇಚ್ನಾಶೇಲಳೂ, ನಾಯಯ್ಪ್ರಳೂ,
ಕುಶಲಳೂ ಆಗಿದುಳು, ಅಪ್ರಿಚತವಾದ ಈ ದೆೋಶದಲ್ಲೆ ಸುತಾತಡುವಾಗ ರೋಗರುಜಿನ ಬ್ಂದರೆ ಒಬ್ಬಂಟ್ಟಗರಾದ ನಿಮಾನುು
ನೋಡುವವಯಾಣರು ಎಂದು ಸಿರೋಸಹಜವಾದ ವಾತಾಲಯದಿಂದ ತನುನುು ವಚಾರಿಸಿಕೊಂಡಳೆಂದು ಜಿನೇವದ ಪ್ರವಾಸಿ ಪ್ಪತರೇ
ಅಬಬಕೆನನುು ಕುರಿತು ಬರೆದದಾುನೆ.
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 35 ~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 36 ~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 37 ~
ನೌಕಯಿಂದ ದಕೆಟ್ೆ ಪೊೇಚ್ುಮಗಿೇಸ್ಸ್ೈನಿಕರು ಪಾರಣಭಯ್ದಂದ ಸಮುದರಕೆ ಹಾರಿದಾಗ ಅಬಬಕೆದೆೇವಿಯ್ ಸ್ೈನಿಕರ ಖಡಗ, ಈಟಿಗಳ್ಳಗೆ
ಬಲ್ಲಯಾದರು. ಹಿೇಗೆ ಪೊೇಚ್ುಮಗಿೇಸರ ಹಡಗನುು ಮುಳುಗಿಸಿ, ಮಿರಾಂಡಾ ಮತುಿ ಡಿ ಮೆಲೆ ಎಂಬಿಬಬರು ಸ್ೇನಾಧಪ್ತಿಗಳ್ನುು
ಓಡಿಸಿ ಸಪ್ಿಸಮುದರದಾಚ ವಿಖಾಯತಳಾದಳು.
೩. ಕೆಳದಿ ಚೆನೆಮಮನು ಯುದಾವನೆೆೇ ಮಾಡದ ಬಲಾಢ್ಯ ಮೊಗಲರ ಸ್ಯೈನಯವನುೆ ಹೇಗೆ ಸೇಲ್ಲಸಿದಳು? ವಿವರಿಸಿ.
ಔರಂಗಜ್ಞೇಬನ ಮಗ ಅಜಮತಾರನ ಜೊತೆ ಮೊಗಲರ ಭಾರಿೇ ಸ್ೈನಯ ಬಂದಾಗ ಕಳ್ದ ಚನುಮಮಳು ತನು ರಾಜಧಾನಿಯ್ನುು
ಭುವನಗಿರಿಗೆ ಸಥಳಾಂತರ ಮಾಡಿದಳು. ಸುತಿಲ್ಲನ ಬೆಟ್ೆ, ಕಣಿವೆ, ಇಕೆಟ್ುೆ ದಾರಿ, ಕಾಲುದಾರಿ, ಕಳ್ಿದಾರಿಗಳ್ಲ್ಲೆ ತನು ಸ್ೈನಿಕರನುು ನಿಲ್ಲೆಸಿ
ಮೊಗಲ್ಸ್ೇನೆಗೆ ಅನು, ನಿೇರು ಸಿಗದಂತೆ ಮಾಡಿದಳು. ದಟ್ೆಕಾಡಿನ ಸಂದುಗೊಂದುಗಳ್ಲ್ಲೆ ಚ್ಲ್ಲಸಲಾಗದೆ ಮಲನಾಡಿನ ಮಳಗೆ ತತಿರಿಸಿ
ಪಾರಣಭಿೇತಿಯಿಂದ ಮೊಗಲರು ಪ್ಲಾಯ್ನ ಮಾಡಿದರು. ಇದೊಂದು ಇತಿಹಾಸದಲ್ಲೆಯ್ಕೇ ಅಪೂವಮ ಮತುಿ ಅಮೊೇಘವಾದ
ಸ್ವಧನೆಯಾಗಿದೆ.
೪. ಕ್ರತ್ೂತರು ರಾಣಿ ಚೆನೆಮಮನ ಸ್ವಾಭಿಮಾನ ಮತ್ುತ ದೇಶಾಭಿಮಾನವನುೆ ಕುರಿತ್ು ಬರೆಯಿರಿ.
ಕಿತೂಿರು ರಾಣಿ ಚನುಮಮ ಬಿರಟಿಷ್ರೊಡನೆ ಹೇರಾಡಿ ಗೆದುವಳು. ಸ್ರೆಯಾಳುಗಳ್ನುು ಅದರಲೂೆ ಮಹಿಳ ಮತುಿ
ಮಕೆಳ್ನುು ಅಕೆರೆಯಿಂದ ಕಂಡ ಕರುಣಾಮಯಿ. ಹಿತಶತುರಗಳ್ ಪ್ಪತೂರಿಯಿಂದ ರಾಣಿ ಚನುಮಮಳ್ ತೇಪು ಹಾರದಂತೆ ಮೊೇಸಮಾಡಿ
ಅವಳ್ನುು ಸ್ರೆಮನೆಯ್ಲ್ಲೆಟ್ೆರು. ಸ್ರೆಮನೆಯ್ಲ್ಲೆ ಸಂಧಸಲು ಬಂದ ಸಂಗೊಳ್ಳೆ ರಾಯ್ಣು ತಾಯಿ ಎಂದಾಗ “ತಾಯಿ ಎಂದು ಕರೆದ
ಕನುಡದ ಕಂದ ಯಾರು?” ಎಂದು ಕೇಳ್ಳದ ಕಚಿಚನ ರಾಣಿ ಚನುಮಮ. ನಿಮಮ ಧಮನಿಧಮನಿಗಳ್ಲ್ಲೆ ರಕಿದ ಕಣಗಳ್ಳರುವವರೆಗೂ ವಿೇರರಾಗಿ
ಹೇರಾಡಿ ಎಂದು ಹುರಿದುಂಬಿಸಿದ ಧೇರರಾಣಿ. ಬಿರಟಿಷ್ರ ವಿರುದಧ ಸ್ವಾತಂತಯದ ಕಹಳ ಊದದ ಚನುಮಮ ಸ್ವಾಭಿಮಾನ ಮತುಿ
ದೆೇಶಾಭಿಮಾನದ ಪ್ರತಿೇಕಳಾಗಿದಾುಳ.
* ಭಾಷಾಭಾಯಸ್:್್ಅ. ಅನುಕರಣಾವಯಯ, ಜೇಡುನುಡಿ ಮತ್ುತ ದಿಾರುಕ್ರತಗಳನುೆ ಗುರುತ್ರಸಿ ಪಟ್ಟೆ ಮಾಡಿ.
ಅನುಕರಣಾವಯಯಗಳು : ಧಗಧಗ, ಝಳ್ಝಳ್್್್ಜೇಡುನುಡಿಗಳು : ಮನೆಮಠ, ರೊೇಗರುಜಿನ
ದಿಾರುಕ್ರತಗಳು : ಕಣಕಣ, ಧಮನಿಧಮನಿ, ಕಿಡಿಕಿಡಿ
ಆ. ಬಿಟೆ ಸ್ಥಳಗಳನುೆ ಸ್ೂಕತ ಹಸ್ರುಗಳಿಂದ ತ್ುಂಬಿ.
೧. ಅಬಬಕೆದೆೇವಿಯ್ ಸ್ೈನಯದಲ್ಲೆದು ಮಿೇನುಗಾರ ಸ್ವಹಸಿ ಸ್ೈನಿಕರು ಮೊಗೆೇರು.
೨. ಸಂನಾಯಸಿಯ್ ವೆೇಷ್ ಧರಿಸಿದ ಮಲೆಮಾಮಜಿಯ್ ಸರದಾರ ಶಾಂತ್ಯಯ.
೩. ಛತರಪ್ತಿ ಶವಾಜಿಯ್ನುು ಸೊೇಲ್ಲಸಿದ ಬೆಳ್ವಡಿಯ್ ರಾಣಿ ಮಲಿಮಮ.
೪. ಅಬಬಕೆನ ಸ್ೈನಯಕೆ ಹದರಿ ಓಡಿಹೇದ ಪೊೇಚ್ುಮಗಿೇಸ್ಸ್ೇನಾಪ್ತಿಗಳು ಮಿರಾಂಡಾ ಮತುಿ ಡಿ ಮೆಲಿ.
೫. ಅಬಬಕೆನ ಆಸ್ವಥನಕೆ ಭೇಟಿ ನಿೇಡಿದ ಜಿನೇವದ ಪ್ರವಾಸಿ ಪ್ಪತೊಿೇ.
೬. ಉಲಾೆಳ್ವನುು ಆಕರಮಿಸಲು ಸಜಾೆಗಿ ಕರಾವಳ್ಳಯ್ಲ್ಲೆ ಲಂಗರು ಹಾಕಿದ ವಿದೆೇಶಯ್ರು ಪೊೇಚುವಗಿೇಸ್ರು.
೭. ಕಳ್ದಯ್ ಚನುಮಮನಲ್ಲೆ ಆಶರಯ್ಪ್ಡೆದ ಶವಾಜಿಯ್ ಮಗ ರಾಜ್ಞರಾಮ.
೮. ಕಳ್ದಯ್ ಮೆೇಲ ದಂಡೆತಿಿ ಬಂದ ಔರಂಗಜ್ಞೇಬನ ಮಗ ಅಜಮತಾರ.
೯. ಕಿತೂಿರು ರಾಣಿ ಚನುಮಮನನುು ಸ್ರೆಮನೆಯ್ಲ್ಲೆ ಭೇಟಿಯಾಗಲು ಬಂದ ವಿೇರ ಸ್ಂಗೊಳಿು ರಾಯಣು.
೧೦. ಪೊೇಚ್ುಮಗಿೇಸರನುು ಸೊೇಲ್ಲಸಿದ ಉಲಾೆಳ್ದ ರಾಣಿ ಅಬಿಕು.
***************************************
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 38 ~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 39 ~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 40 ~
ಸಂದಭಮ : ಜಿೇವನದಲ್ಲೆ ನಾನು ಎಂಬ ಅಹಂಕಾರವನುು ಬಿಟ್ುೆ ಎಲೆವೂ ಹರಿಪ್ರೇರಣೆಯಿಂದಲೇ ನಡೆಯ್ುವುದು ಎಂದು ಭಾವಿಸಿ,
ಪುರಂದರ ವಿಠಲನನುು ಮೌನವಾಗಿ ಧಾಯನಿಸಿ ಜಾ
ೆ ನಿಗಳ್ ಒಡನಾಟ್ದಂದ ಉತಿಮ ಜಿೇವನವನುು ಕಂಡುಕೊಳ್ಿಬೆೇಕು ಎಂದು ದಾಸರು
ಹೇಳ್ಳದಾುರೆ.
ಸ್ವಾರಸಯ : ಅಹಂಕಾರವನುು ಬಿಟ್ುೆ ಜಾ
ೆ ನಿಗಳ್ ಒಡನಾಟ್ದಲ್ಲೆ ನಾವಿರಬೆೇಕು ಎಂದು ಜಿೇವನ ಮಾಗಮವನುು ತಿಳ್ಳಸುವುದೆೇ ಇಲ್ಲೆನ
ಸ್ವಾರಸಯವಾಗಿದೆ.
೪. “ನಾಟಕಸಿರೇಯಂತೆ ಬಯಲ ಡಂರ್ವ ತೊೇರಿ”
ಆಯ್ಕೆ : ಈ ವಾಕಯವನುು ಪುರಂದರದಾಸರು ರಚಿಸಿದ ʼಉದರ ವೆೈರಾಗಯʼ ಎಂಬ ಕಿೇತಮನೆಯಿಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಪುರಂದರದಾಸರು ಡಾಂಭಿಕ ಭಕಿರನುು ವಿಡಂಬನೆ ಮಾಡುತಿ ಡಾಂಭಿಕರು ನಾಟ್ಕಸಿರೇಯ್ಂತೆ ಬಯ್ಲ
ಡಂಭವ ತೇರಿಸುತಿ ಭಕಿಿಯ್ ಪ್ರದಶಮನ ಮಾಡುತಾಿರೆ ಎಂದು ಹೇಳ್ಳದಾುರೆ.
ಸ್ವಾರಸಯ : ಡಾಂಭಿಕ ಭಕಿನನುು ನಾಟ್ಕ ಸಿರೇಗೆ ಹೇಲ್ಲಸಿ ಡಾಂಭಿಕಭಕಿಿಯ್ನುು ಟಿೇಕಿಸಿರುವುದು ಇಲ್ಲೆನ ಸ್ವಾರಸಯವಾಗಿದೆ.
೫. “ವಂಚನೆಯಿಂದಲ್ಲ ಪೂಜ್ಞ ಮಾಡುವುದು”
ಆಯ್ಕೆ : ಈ ವಾಕಯವನುು ಪುರಂದರದಾಸರು ರಚಿಸಿದ ʼಉದರ ವೆೈರಾಗಯʼ ಎಂಬ ಕಿೇತಮನೆಯಿಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಡಾಂಭಿಕ ಭಕಿನು ತನು ದೆೇವರ ಮನೆಯ್ಲ್ಲೆ ಪ್ರತಿಮೆಗಳ್ನುು ಜೊೇಡಿಸಿ ಅವು ಮಿಂಚ್ಲಂದು ಬಹಳ್ ದೇಪ್ಗಳ್
ಅಲಂಕಾರ ಮಾಡಿರುತಾಿನೆ. ಹಿೇಗೆ ವಂಚ್ನೆಯ್ ಪೂಜ್ಞಯ್ನುು ಮಾಡಿ ವೆೈರಾಗಯಶಾಲ್ಲ ಎಂದೆನಿಸಿಕೊಳುಿತಾಿನೆ ಎಂದು ದಾಸರು
ಹೇಳ್ಳದಾುರೆ.
ಸ್ವಾರಸಯ : ಡಾಂಭಿಕ ಭಕಿನ ಕಪ್ಟ್ ನಾಟ್ಕದ ಭಕಿಿಯ್ನುು ವಿಡಂಬನೆ ಮಾಡಿರುವುದು ಇಲ್ಲೆನ ಸ್ವಾರಸಯವಾಗಿದೆ.
* ಭಾಷಾಭಾಯಸ್
ಅ. ಕೆಳಗಿನ ಪದಗಳನುೆ ಬಿಡಿಸಿ ಸ್ಂಧಿಯನುೆ ಹಸ್ರಿಸಿ.
೧. ವೆೈರಾಗಯವಿದು = ವೈರಾಗಯ + ಇದು – ವಕಾರಾಗಮ ಸ್ಂಧಿ
೨. ನದಯಳು = ನದಿ + ಒಳು – ಯಕಾರಾಗಮ ಸ್ಂಧಿ
೩. ಪ್ರೇರಣೆಯ್ಕಂದು = ಪ್ಿೇರಣೆ + ಎಂದು – ಯಕಾರಾಗಮ ಸ್ಂಧಿ
೪. ಅಂಗಡಿಯ್ಂದದ = ಅಂಗಡಿ + ಅಂದದಿ – ಯಕಾರಾಗಮ ಸ್ಂಧಿ
೫. ಏನೆಲೆಕ = ಏನು + ಎಲಿಕೆ – ಲೇಪ ಸ್ಂಧಿ
ಆ. ಕೆಳಗಿನ ತ್ದಭವಗಳಿಗೆ ತ್ತ್ಿಮಗಳನುೆ ಬರೆಯಿರಿ.
೧. ಪ್ದುಮ – ಪದಮ ೨. ಬಕುತಿ – ರ್ಕ್ರತ ೩. ಅಚ್ಚರಿ – ಆಶುಯವ
೪. ಮೂರುತಿ – ಮೂತ್ರವ ೫. ಕಜೆ - ಕಾಯವ
******************
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 41 ~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 42 ~
ಬಿೇಚಿಯ್ವರ ಪ್ರಪ್ಂಚ್ದ ಬಹುದೊಡಡ ಮತುಿ ಮುಖಯವಾದ ಭಾಗವೆೇ ಪುಸಿಕ ಪ್ರಪ್ಂಚ್. ಪುಸಿಕ ಪ್ರಪ್ಂಚ್ವಿಲೆದ ತನು
ಪ್ರಪ್ಂಚ್ ಬರಡು ಎಂದದಾುರೆ. ಪುಸಿಕವಿಲೆದ ಬಿೇಚಿ, ಜಿೇವವಿಲೆದ ದೆೇಹವಿದುಂತೆ. ರೆಡಿಮೆೇಡ್ಅಂಗಡಿಯ್ ಮುಂದೆ ಕುಳ್ಳತಿರುವ
ಚಂದದ ಬೊಂಬೆಯ್ಂತೆ ಎಂದು ಬಿೇಚಿಯ್ವರು ಪುಸಿಕ ಪ್ರಪ್ಂಚ್ವು ತನು ಆತಮಚ್ರಿತೆರಯ್ಲ್ಲೆ ಅತಿ ಮುಖಯ ಭಾಗವೆಂದು ಹೇಳುತಾಿರೆ.
೨. ಹೈಸ್ೂುಲ್ನ ಗಿಂಥಾಲಯದಲ್ಲಿದದ ಪುಸ್ತಕಗಳು ಬಿೇಚಿಯವರ ಮೆೇಲ ಯಾವ ಪಿಭಾವವನೂೆ ಬಿೇರಲ್ಲಲಿ. ಏಕೆ?
ಹೈಸೂೆಲ್ಲನಲ್ಲೆದಾುಗ ಪ್ಠಯಪುಸಿಕಗಳ್ಲೆದೆೇ ಬೆೇರೆತರ ಓದುವುದು ಮನೆಯ್ವರ ದೃಷ್ಟೆಯ್ಲ್ಲೆ ಕಷಮಿಸಲಾಗದ ಅಪ್ರಾಧ,
ಮಾಸಿರ ದೃಷ್ಟೆಯ್ಲ್ಲೆ ಸಮಯ್ಹಾಳು. ಶಾಲಯ್ಲ್ಲೆರುವ ಲೈಬರರಿಯ್ಲ್ಲೆನ ಪುಸಿಕಗಳು ಸರಸಾತಿ ಪೂಜ್ಞಯ್ ದನದಂದು ಮಾತರ ಕಾಣಲು
ಸಿಗುತಿಿದುವು. ಕಪಾಟಿನಲ್ಲೆ ಪೂಜ್ಞಗಿದು ಪುಸಿಕಗಳು ಬಿೇಚಿಯ್ವರ ಮೆೇಲ ಯಾವ ಪ್ರಭಾವವನೂು ಬಿೇರಲ್ಲಲೆ. ಅವು ಕೇವಲ
ಪ್ರಿೇಕಷಯ್ಲ್ಲೆ ತೆೇಗಮಡೆಯಾಗಲು ಮಾತರವಾಗಿತುಿ.
೩. ಈಗಿನ ವಿದಾಯರ್ಥವಗಳು ಪುಣಯವಂತ್ರು ಎಂದು ಬಿೇಚಿಯವರು ಹೇಳಲು ಕಾರಣವೇನು?
ಈಗಿನ ಕಾಲದಲ್ಲೆ ನಸಮರಿ ಕಾೆಸಿನಲ್ಲೆಯ್ಕೇ ಪುಸಿಕಕೆ ನೇಟ್ಿಟ್ಗಳಾಗಿವೆ. ಆ ನೇಟ್ಿಟ್ಗಳ್ಳಗೆ ಡೆೈಜಿಸೆಟ್ಇವೆ. ಆದರೆ ಆಗಿನ
ಕಾಲದಲ್ಲೆ ಕೇವಲ ಪ್ಠಯಪುಸಿಕಗಳೇ ಗತಿಯಾಗಿತುಿ. ಹಿೇಗೆ ವಿದಾಯಥಿಮಗಳ್ಳಗೆ ಪ್ಠಯಪುಸಿಕದೊಂದಗೆ ಪೂರಕವಾದ ಓದಗೆ
ಪುಸಿಕಗಳ್ಳರುವುದರಿಂದ ಈಗಿನ ವಿದಾಯಥಿಮಗಳು ಪುಣಯವಂತರು ಎಂದು ಬಿೇಚಿಯ್ವರು ಹೇಳ್ಳದಾುರೆ.
೪. ಯಾವುದಾದರೂ ಒಂದು ಕನೆಡ ಕತೆ ಪುಸ್ತಕವನುೆ ಕೊಡುವಂತೆ ಬಿೇಚಿಯವರು ಗೊೇವಿಂದರಾಯರನುೆ ಏಕೆ ಕೆೇಳಿದರು?
ಬಿೇಚಿಯ್ವರು ತಮಮ ಹಂಡತಿಗೆ ಆಫಿೇಸಿಗೆ ಹೇದಾಗ ಪ್ಕೆದಲ್ಲೆದು ಗೊೇವಿಂದರಾಯ್ರ ಪುಸಿಕದ ಅಂಗಡಿಯ್ಲ್ಲೆ ಹಚ್ುಚ
ಕಾಲ ಕಳಯ್ುತೆಿೇನೆಂದು ಹೇಳ್ಳದುರು. ಒಂದು ದನ ಮಧಾಯಹುದ ವೆೇಳ ಸಮಯ್ ಕಳಯ್ಲು ಕಷ್ೆವಾಗುತಿದೆ, ಯಾವುದಾದರೊಂದು
ಪುಸಿಕ ತಂದುಕೊಡಿ ಎಂದು ಬಿೇಚಿಯ್ವರಿಗೆ ಅವರ ಹಂಡತಿ ಹೇಳ್ಳದಾಗ ಒಂದು ಕನುಡ ಪುಸಿಕವನುು ತಂದುಕೊಡುವಂತೆ
ಗೊೇವಿಂದರಾಯ್ರಿಗೆ ಕೇಳ್ಳದರು.
೫. ʼವಿಶಾಾಮಿತ್ಿ ಸ್ೃಷ್ಟೆʼಯು ಬಿೇಚಿಯವರ ಮೆೇಲ ಬಿೇರಿದ ಪಿಭಾವವೇನು?
ಬಿೇಚಿಯ್ವರ ಸಹೇದರ ಪೊರ. ಜಹಗಿೇರದಾರ (ಆದಯ ರಂಗಾಚಾಯ್ಮ)ರ ʼವಿಶಾಾಮಿತರ ಸೃಷ್ಟೆʼಯ್ ಎರಡು
ಸಂಪುಟ್ಗಳ್ನುು ತಂದುಕೊಟ್ೆರು. ಅವು ಬಹುಬೆೇಗ ಬಿೇಚಿಯ್ವರನುು ಸ್ರೆಹಿಡಿದವು. ಆಚಾಯ್ಮರ ಮಾತಿನ ಚ್ಮತಾೆರ, ವಿಚಾರ
ಮಂಡನೆ ಮುಂತಾದ ಕಲಾಕುಶಲತೆಗೆ ಬಿೇಚಿಯ್ವರು ಮಾರುಹೇದರು.
ಇ. ಕೆಳಗಿನ ಪಿಶ್ನೆಗಳಿಗೆ ಏಳು-ಎಂಟು ವಾಕಯಗಳಲ್ಲಿ ಉತ್ತರಿಸಿ.
೧. ಜಿ. ಪ್ಪ. ರಾಜರತ್ೆಂ ಅವರ ʼರತ್ೆನ ಪದಗಳುʼ ಕೃತ್ರಯ ಕುರಿತ್ು ಬಿೇಚಿ ಮತ್ುತ ಅ.ನ.ಕೃ. ಅವರ ಅಭಿಪಾಿಯವೇನು?
ಜಿ.ಪ್ಪ.ರಾಜರತುಂ ಅವರ ʼರತುನ ಪ್ದಗಳುʼ ಕೃತಿಯ್ನುು ಕುರಿತು ಅ.ನ.ಕೃ. ಅವರು ಬಿೇಚಿಯ್ವರ ಬಳ್ಳ ಮಾತನಾಡುವಾಗ
ರತುನ ಪ್ದಗಳು ಒಂದು ಬೃಹತ್ಕೃತಿ ಎಂದು ಮೆಚ್ುಚಗೆ ವಯಕಿಪ್ಡಿಸಿದುರು. ಬಿೇಚಿಯ್ವರು ʼರತುನ ಪ್ದಗಳುʼ ಕೃತಿಯ್ನುು ಓದ
ಮಂತರಮುಗಧರಾದರು. ಅಲೆದೆ ಕಾಳ್ಳಂಗರಾಯ್ರು ಸಭಗಳ್ಲ್ಲೆ ಇವನುು ಹಾಡುವಾಗ ಬಿೇಚಿಯ್ವರು ಪುಳ್ಕಿತರಾಗುತಿಿದುರು. ರಾಜರತುಂ
ಅವರು ಇಂತಹ ಸ್ವಹಿತಯವನೆುೇ ಮುಂದುವರೆಸಿದುದುರೆ ಕನುಡ ಸ್ವಹಿತಯಕೆ ಬಹಳ್ ಉಪ್ಕಾರವಾಗುತಿಿತುಿ ಎಂದು ಬಿೇಚಿಯ್ವರು
ಹೇಳ್ಳದಾುರೆ.
೨. ಡಿ.ವಿ.ಜಿ.ಯವರ ʼಮಂಕುತ್ರಮಮನ ಕಗೆʼ ಬಿೇಚಿಯವರಿಗೆ ಮೆಚುುಗೆಯಾಗಲು ಕಾರಣಗಳೆೇನು?
ಡಿ.ವಿ.ಜಿ.ಯ್ವರ ʼಮಂಕುತಿಮಮನ ಕಗಗʼದಲ್ಲೆ ಲೌಕಿಕವೂ, ಪಾರಮಾಥಿಮಕೂ ಇದೆ. ಇದರಲ್ಲೆ ಶುಷ್ೆವೆೇದಾಂತವನುು,
ಶೃಂಗಾರದಷ್ಟೆ ಸ್ವಾರಸಯವಾಗಿ ತಿಳ್ಳಸಿದಾುರೆ. ಉಪ್ಮಾನಗಳ್ಂತೂ ಚಿಕೆಮಕೆಳ್ಳಗೂ ಅಥಮವಾಗುವ ಭಾಷ್ಯ್ಲ್ಲೆದೆ. ಬಿೇಚಿಯ್ವರಿಗೆ
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 43 ~
ಅಂದನಾ ತಿಂಮ ಬರೆಯ್ಲು ಡಿ.ವಿ.ಜಿ.ಯ್ವರ ಮಂಕುತಿಮಮನೆೇ ಕಾರಣ. ಸ್ವಮಾಜಿಕ ಪ್ರಜ್ಞೆ, ಸರಕಾರಗಳ್ ವಿಷ್ಯ್ವನುು ಬಹು
ರಸವತಾಿಗಿ ಚಿತಿರಸಿದಾುರೆ. ಬಿೇಚಿಯ್ವರ ತಿಂಮನಿಗೂ, ಡಿ.ವಿ.ಜಿ.ಯ್ವರ ತಿಮಮನಿಗೂ ಕೇವಲ ಹರಹೇಲ್ಲಕಯಿದೆಯ್ಕೇ ಹರತು
ಎರಡಕೂೆ ಅಜಗಜಾಂತರವಿದೆ. ಗುಂಡಪ್ಿನವರ ತಿಮಮ ಸೂಯ್ಮನಾದರೆ, ತಮಮ ತಿಂಮ ಬೆಡ್ಲಾಯಂಪ್ಎಂದು ಮಂಕುತಿಮಮನ ಬಗೆಗ
ಮೆಚ್ುಚಗೆಯ್ನಾುಡಿದಾುರೆ.
೩. ಶಂ. ಬಾ. ಜೇಶಯವರ ʼಯಕಷಪಿಶ್ನೆʼ ಬಿೇಚಿಯವರ ಮನಸ್ಿನುೆ ಸ್ೂರೆಗೊಂಡಿತ್ು ಏಕೆ?
ಶಂ. ಬಾ. ಜೊೇಶಯ್ವರ ʼಯ್ಕಷಪ್ರಶ್ುʼ ಕೃತಿಯ್ಲ್ಲೆ ಹಳಯ್ ಪೌರಾಣಿಕ ಕಥೆಯ್ನುು ಹಸ ಕಣಿುನಿಂದ ನೇಡುವ ಅವರ
ಸಂಶೇಧನಾ ಪ್ದಧತಿ ಅಸದೃಶವಾದುದು. ಹರನೇಟ್ಕೆ ಕೇವಲ ಗೊಡುಡ ಕತೆಗಳಾಗಿ ಕಾಣುವ ನಮಮ ಧಮಮಗರಂಥಗಳ್ಲ್ಲೆ ಬರುವ
ಕಥೆ, ಉಪ್ಕಥೆಗಳ್ಳಗೆ ಜೊೇಶಯ್ವರು ಕೊಡುವ ಅಥಮ ಕನುಡಕೆ ಹಸದು. ಅಂದನ ಯ್ಕಷಪ್ರಶ್ುಯ್ ಕಥೆ ನಮಗಿಂದು ಬರಲ್ಲರುವ
ಸಮಾಜದ ದಶಮನವನುು ಮಾಡಿಸುತಿದೆ ಎಂದು ಬಿೇಚಿಯ್ವರು ಹೇಳ್ಳದಾುರೆ.
ಈ. ಕೆಳಗಿನ ಹೇಳಿಕೆಗಳ ಸ್ಂದರ್ವವನುೆ ಸ್ವಾರಸ್ಯ ಸ್ಹಿತ್ ವಿವರಿಸಿ.
೧. “ಭಾಳ ಭೇಷ್ಅದರಿೇ ಪುಸ್ತಕ. ನಿೇವೂ ಓದಬೆೇಕು ಇದನ್ೆಮೆಮ”.
ಆಯ್ಕೆ : ಈ ವಾಕಯವನುು ಬಿೇಚಿಯ್ವರು ಬರೆದ ʼನನು ಭಯಾಗರಫಿʼ ಎಂಬ ಆತಮಚ್ರಿತೆರಯಿಂದ ಆಯ್ು ʼನನು ಪುಸಿಕ ಪ್ರಪ್ಂಚ್ʼ
ಎಂಬ ಪಾಠದಂದ ಆರಿಸಲಾಗಿದೆ.
ಸಂದಭಮ : ತಮಮ ಹಂಡತಿ ಕೇಳ್ಳದಳಂದು ಬಿೇಚಿಯ್ವರು ಗೊೇವಿಂದರಾಯ್ರ ಬಳ್ಳಯಿಂದ ಒಂದು ಪುಸಿಕವನುು ತಂದುಕೊಟ್ೆರು.
ಅದನುು ಓದ ಅವರ ಹಂಡತಿ ಅಳುತಿಿದುರು. ಕನುಡ ಓದಲು ಬರುವುದಲೆವೆಂದು ಅಳುತಿಿರುವೆಯಾ ಎಂದು ಬಿೇಚಿಯ್ವರು ತಮಾಷ್
ಮಾಡಿದಾಗ ಅವರ ಹಂಡತಿ ಈ ಮಾತನುು ಹೇಳುತಾಿರೆ.
ಸ್ವಾರಸಯ : ಉತಿಮವಾದ ಪುಸಿಕಗಳ್ನುು ಸಮಯ್ ಸಿಕಾೆಗ ಓದ ಜಾ
ೆ ನವನುು ಹಚಿಚಸಿಕೊಳ್ಿಬೆೇಕಂಬುದು ಇಲ್ಲೆನ ಸ್ವಾರಸಯವಾಗಿದೆ.
೨. “ದಯವಿಟುೆ ಇದನುೆ ಓದಿ”.
ಆಯ್ಕೆ : ಈ ವಾಕಯವನುು ಬಿೇಚಿಯ್ವರು ಬರೆದ ʼನನು ಭಯಾಗರಫಿʼ ಎಂಬ ಆತಮಚ್ರಿತೆರಯಿಂದ ಆಯ್ು ʼನನು ಪುಸಿಕ ಪ್ರಪ್ಂಚ್ʼ
ಎಂಬ ಪಾಠದಂದ ಆರಿಸಲಾಗಿದೆ.
ಸಂದಭಮ : ಶಂ. ಬಾ. ಜೊೇಶಯ್ವರ ಯ್ಕಷಪ್ರಶ್ು ಕೃತಿಯ್ು ಹಳಯ್ ಕತೆಯ್ನುು ಹಸ ರಿೇತಿಯ್ಲ್ಲೆ ಹೇಳುವ ಕೃತಿಯಾಗಿದುು,
ನಮಗಿಂದು ಬರಲ್ಲರುವ ಸಮಾಜದ ದಶಮನವನುು ಮಾಡಿಸುತಿದೆ. ಆದುರಿಂದ ಇದನುು ಓದ ಎಂದು ಬಿೇಚಿಯ್ವರು ಸಲಹ ನಿೇಡುವ
ಸಂದಭಮದಲ್ಲೆ್ ಈ್ಮಾತು್ಬಂದದೆ.
ಸ್ವಾರಸಯ : ಹಸ ದೃಷ್ಟೆಕೊೇನದ ಕೃತಿಗಳ್ನುು ಹಚಚಚ್ುಚ ಓದಬೆೇಕಂದು ಹೇಳ್ಳರುವುದು ಇಲ್ಲೆನ ಸ್ವಾರಸಯವಾಗಿದೆ.
೩. “ನಿೇವು ದಯಮಾಡಿ ಇದನುೆ ಓದಿ ನಿಮಮ ಅಭಿಪಾಿಯವನುೆ ಹೇಳಿ”.
ಆಯ್ಕೆ : ಈ ವಾಕಯವನುು ಬಿೇಚಿಯ್ವರು ಬರೆದ ʼನನು ಭಯಾಗರಫಿʼ ಎಂಬ ಆತಮಚ್ರಿತೆರಯಿಂದ ಆಯ್ು ʼನನು ಪುಸಿಕ ಪ್ರಪ್ಂಚ್ʼ
ಎಂಬ ಪಾಠದಂದ ಆರಿಸಲಾಗಿದೆ.
ಸಂದಭಮ : ಬಿೇಚಿಯ್ವರು ಆಫಿೇಸಿನಿಂದ ಮನೆಗೆ ಬಂದಾಗ ಅಯ್ಯರ್ಅವರ ಪುಸಿಕ ʼರೂಪ್ದಶಮʼಯ್ನುು ನೇಡಿದರು.
ಕ.ವಿ.ಅಯ್ಯರ್ಅವರ ಶಷ್ಯನಾಗಿದು ಬಿೇಚಿಯ್ವರ ಕಿರಿಮಗ ಪಾಪ್ಣಿು ತನು ಗುರುಗಳ್ನುು ತನು ತಂದೆ ಹಗಳ್ಬೆೇಕಂಬ ಬಯ್ಕಯಿಂದ
ಬಿೇಚಿಯ್ವರಿಗೆ ಈ ಪುಸಿಕವನುು ಓದ ಅಭಿಪಾರಯ್ ತಿಳ್ಳಸಿ ಎಂದು ಹೇಳ್ಳದನು.
ಸ್ವಾರಸಯ : ತನು ಗುರುಗಳ್ ಮೆೇಲ್ಲನ ಹಮೆಮ, ಸ್ವಹಿತಾಯಭಿರುಚಿ ಬಿೇಚಿಯ್ವರ ಮಗನ ಮಾತಿನಲ್ಲೆ ಕಂಡುಬರುವುದು ಸ್ವಾರಸಯವಾಗಿದೆ.
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 44 ~
೧೨. ಜನಪದಗಿೇತೆ
----------------------------------------------------------------------
ಅ. ಕೆಳಗಿನ ಪಿಶ್ನೆಗಳಿಗೆ ಒಂದು ವಾಕಯದಲ್ಲಿ ಉತ್ತರಿಸಿ.
೧. ರೆೈತ್ನು ಮಳೆಯನುೆ ಏನೆಂದು ಕರೆದಿದಾದನೆ?
ರೆೈತನು “ಅಪ್ಿ ನಿೇನೆೇ ಬಂದು ನಮಮನುು ಕಾಪಾಡು, ನಮಮ ಮೆೇಲ ಕರುಣೆ ತೇರು” ಎಂದು ಮಳಯ್ನುು ಕರೆದದಾುನೆ.
೨. ರೆೈತ್ನಿಗೆ ಮೊೇಡಗಳು ಹೇಗೆ ಕಾಣುತ್ರತದದವು?್್್್ರೆೈತನಿಗೆ ಮೊೇಡಗಳು ಗೊೇಡೆಗೆ ಕಪು ಿ ಬಳ್ಳದಂತೆ ಕಾಣಿಸುತಿಿದುವು.
೩. ಎಲ್ಲಿ ಹಚುು ಮಳೆ ಸ್ುರಿಯಬೆೇಕೆಂದು ರೆೈತ್ನು ಕೆೇಳುತಾತನೆ?
ಬೆಟ್ೆದ ಮೆೇಲ ಹಚ್ುಚ ಮಳ ಸುರಿಯ್ಬೆೇಕಂದು ರೆೈತನು ಕೇಳುತಾಿನೆ.
೪. ಯಾವ ಮಳೆ ಸ್ುರಿದರೆ ಕೆರೆಗಳು ತ್ುಂಬುತ್ತವ?್್್್ಸ್ವಾತಿಯ್ ಮಳ ಸುರಿದರೆ ಕರೆಗಳು ತುಂಬುತಿವೆ.
ಆ. ಕೆಳಗಿನ ಪಿಶ್ನೆಗಳಿಗೆ ಎರಡು-ಮೂರು ವಾಕಯಗಳಲ್ಲಿ ಉತ್ತರಿಸಿ.
೧. ರೆೈತ್ನು ದನಕರುಗಳು ಹೇಗಾಗಿವ ಎಂದು ಮಳೆರಾಯನಲ್ಲಿ ನಿವೇದಿಸ್ುತಾತನೆ?
ಮಳಬರದೆ ಇಡಿೇ ಭೂಮಿ ಸೊರಗಿದಂತೆ ಕಾಣುತಿದೆ. ದನಕರುಗಳಲೆ ಸೊರಗಿದ ದಂಟಿನಂತೆ ಬಡಕಲಾಗಿವೆ. ದನಕರುಗಳ್ಳಗೆ
ತಿನುಲು ಮೆೇವಿಲೆದೆ, ಕುಡಿಯ್ಲು ನಿೇರಿಲೆದೆ ಸೊರಗಿವೆ. ಮಳರಾಯ್ ನಿೇನು ಬಂದು ಮಳಯ್ನುು ಕರುಣಿಸು ಎಂದು ರೆೈತನು
ಮಳರಾಯ್ನಲ್ಲೆ ನಿವೆೇದಸಿಕೊಳುಿತಾಿನೆ.
೨. ಮೊೇಡಗಳು ಕಾಣಿಸಿಕೊಂಡಾಗ ರೆೈತ್ನಿಗಾದ ಸ್ಂತೊೇಷ್ವೇನು?
ಮೂಡಲ ದಕಿೆನಲ್ಲೆ ಮೊೇಡವು ಕಾಣಿಸಿಕೊಂಡಾಗ ರೆೈತನಿಗೆ ತುಂಬಾ ಆನಂದವಾಗುತಿದೆ. ಎಲೆರನೂು ಕರೆದು ʼಬನಿು
ನೇಡಿರಿ, ಮೂಡಲ ದಕಿೆನಲ್ಲೆ ಮೊೇಡದ ಸೊಬಗನುು ನೇಡಿ, ಗೊೇಡೆಗೆ ಕಪು ಿ ಬಳ್ಳದಂತೆ ಕಾಣುತಿಿವೆ. ಇನೆುೇನು ಮಳ ಬರುತಿದೆʼ
ಎಂದು ಸಂತಸದಂದ ತೇರಿಸುತಿ ರೆೈತನು ಸಂಭಿಮಪ್ಡುತಾಿನೆ.
೩. ಸ್ವಾತ್ರ ಮಳೆ ಸ್ುರಿದಾಗ ರೆೈತ್ನಿಗಾಗುವ ಲಾರ್ಗಳೆೇನು?
ಸ್ವಾತಿ ಮಳ ಸುರಿದಾಗ ಸ್ವವಿರಾರು ಕರೆಗಳು ತುಂಬುತಿವೆ. ಇದರಿಂದ ರೆೈತನ ಹಲಗಳ್ಳಗೆ ಸ್ವಕಷ್ಟೆ ನಿೇರು ಸಿಗುತಿದೆ. ಬೆಳ
ಬೆಳಯ್ಲು ಅನುಕೂಲವಾಗುತಿದೆ. ಕುಣಿಗಲು ಕರೆಯ್ಲ್ಲೆ ಸ್ವಾತಿ ಮಳಯಿಂದ ಕುಚ್ಚಲಮಿೇನುಗಳ್ ಸಂತತಿ ವೃದಧಯಾಗುತಿದೆ. ಅವು
ಮಿೇನುಗಳ್ನುು ಹಿಡಿಯ್ಲು ಬಂದವನ ಮುಂಗೆೈ ನೇಡಿ ನಗುತಿವೆ ಎಂದು ಜನಪ್ದರು ವಣಿಮಸಿದಾುರೆ.
ಇ. ಕೆಳಗಿನ ಪಿಶ್ನೆಗಳಿಗೆ ಆರು-ಏಳು ವಾಕಯಗಳಲ್ಲಿ ಉತ್ತರಿಸಿ.
೧. ಮಳೆದೇವರಲ್ಲಿ ರೆೈತ್ನ ಪಾಿರ್ವನೆಯೇನು? ಅರ್ವಾ
೨. ʼಜನಪದಗಿೇತೆʼ ಪದಯದ ಸ್ವರಾಂಶವನುೆ ನಿಮಮ ಮಾತ್ರನಲ್ಲಿ ಬರೆಯಿರಿ.
ರೆೈತನು ಮಳಬರಲ್ಲ ಎಂದು ದೆೇವರಲ್ಲೆ ಮೊರೆಯಿಡುವ ರಿೇತಿ ಎಂಥವರ ಮನವನುು ಕಲಕುತಿದೆ. ಮಳದೆೇವರನುು
ಕರೆಯ್ುತಿಿರುವ ಸನಿುವೆೇಶವನುು ಈ ಪ್ದಯದಲ್ಲೆ ಕಾಣುತೆಿೇವೆ.
ಮಳಯಿಲೆದೆ ಭೂಮಿಯ್ು ಬಾಡಿಹೇಗಿದೆ, ದನಕರುಗಳು ಮೆೇವಿಲೆದೆ, ನಿೇರಿಲೆದೆ ಬಡಕಲಾಗಿ ಕಂಗಾಲಾಗಿವೆ. ಆದುದರಿಂದ
ಮಳರಾಯ್ ಕರುಣೆ ತೇರಿ ಬಾ ಎಂದು ರೆೈತನು ಕರೆಯ್ುತಾಿನೆ. ಮೂಡಲ ದಕಿೆನಲ್ಲೆ ಮೊೇಡವು ಕಾಣಿಸಿಕೊಂಡಾಗ ರೆೈತನಿಗೆ ಬಹಳ್
ಸಂತೇಷ್ವಾಗಿ ಎಲೆರನೂು ಕರೆದು ಮೊೇಡದ ಚ್ಂದ ನೇಡೇ, ಗೊೇಡೆಗೆ ಕಪು ಿಬಳ್ಳದಂತೆ ಕಾಣುತಿಿವೆ, ಮಳ ಬರುವ
ಸೂಚ್ನೆಯಿದೆ ಎಂದು ರೆೈತನು ಆನಂದದಂದ ಸಂಭಿಮಿಸುತಾಿನೆ. ಪೂವಮದಕಿೆನೆಡೆ ಹಚಾಚಗಿ ಮಳ ಸುರಿಯ್ಲ್ಲ, ಮುತಿಿನಂತೆ ತುಂತುರು
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 46 ~
ಸೊೇನೆ ಮಳ ಸುರಿಯ್ಲ್ಲ, ಬೆಟ್ೆದ ಮೆೇಲ ಹಚಾಚಗಿ ಸುರಿಯ್ಲ್ಲ, ಇದರಿಂದ ಕರೆಗಳಲೆ ತುಂಬಿ ಬೆಳಗಳ್ಳಗೆ, ದನಕರುಗಳ್ಳಗೆ
ಅನುಕೂಲವಾಗಲ್ಲ ಎಂದು ರೆೈತನು ಪಾರಥಿಮಸುತಾಿನೆ.
ಸ್ವಾತಿ ಮಳ ಸುರಿದಾಗ ರೆೈತನಿಗೆ ಸ್ವಕಷ್ಟೆ ಅನುಕೂಲವಾಗುತಿದೆ ಎಂದು ಸ್ವಾತಿ ಮಳ ಜೊೇರಾಗಿ ಸುರಿದು ಸ್ವವಿರಾರು ಕರೆಗಳು
ತುಂಬಲ್ಲ. ಕುಣಿಗಲು ಕರೆಯ್ಲ್ಲೆ ಕುಚ್ಚಲಮಿೇನುಗಳ್ ಸಂತತಿ ಇದರಿಂದ ಹಚಾಚಗುತಿದೆ. ಅವು ಮಿೇನುಗಳ್ನುು ಹಿಡಿಯ್ಲು ಬಂದ
ಮನುಷ್ಯನ ಮುಂಗೆೈ ನೇಡಿ ನಗುತಿವೆ ಎಂದು ಜನಪ್ದರು ವಣಿಮಸಿದಾುರೆ.
ಈ. ಕೆಳಗಿನ ಸ್ವಲುಗಳನುೆ ಸ್ವಾರಸ್ಯ ಸ್ಹಿತ್ ವಿವರಿಸಿ.
೧. “ಗೊೇಡೆಗೆ ಕಪಿ ಬಳಿದಹಂಗೆ”
ಆಯ್ಕೆ : ಈ ವಾಕಯವನುು ʼಜನಪ್ದಗಿೇತೆʼ ಎಂಬ ಪ್ದಯದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಮಳಯಿಲೆದೆ ಭೂಮಿ ಬರಡಾಗಿ, ದನಕರುಗಳ್ಳಗೆ ಮೆೇವು, ನಿೇರಿಲೆದೆ ಸೊರಗಿದಾಗ ರೆೈತನು ಮಳ ದೆೇವರಲ್ಲೆ
ಮಳಯ್ನುು ಕರುಣಿಸು ಎಂದು ಪಾರಥಮನೆ ಮಾಡುತಾಿನೆ. ಆಗ ಆಕಾಶದಲ್ಲೆ ಕರಿಮೊೇಡಗಳು ಕಾಣಿಸಿಕೊಂಡಾಗ ರೆೈತನು ತನುವರನೆುಲೆ
ಕರೆದು ಆ ಮೊೇಡಗಳ್ ಸೊಬಗನುು ವಣಿಮಸುವ ಸಂದಭಮದಲ್ಲೆ ಈ ವಾಕಯವು ಬಂದದೆ.
ಸ್ವಾರಸಯ : ಮಳ ಬರುವ ಮುಂಚ ಕಂಡುಬರುವ ಮೊೇಡದ ವಾತಾವರಣವನುು ಜನಪ್ದರು ವಣಿಮಸಿರುವುದು ಸ್ವಾರಸಯವಾಗಿದೆ.
೨. “ಜಗಿೆಸಿ ಹುಯಯೇ ಮಳೆರಾಯ”
ಆಯ್ಕೆ : ಈ ವಾಕಯವನುು ʼಜನಪ್ದಗಿೇತೆʼ ಎಂಬ ಪ್ದಯದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಮೂಡಲಲ್ಲೆ ಬೆಳ್ಗಿನ ಜಾವ ಸುರಿಯ್ುತಿಿರುವ ಸೊೇನೆ ಮಳ ಮುತಿಿನ ಮಳಯಾಗಿ ಕಾಣಿಸುತಿದೆ. ಬೆಟ್ೆದ
ಮೆೇಲ ಭೈರವನಿದಾುನೆ. ಅಲ್ಲೆ ಮಳ ಜೊೇರಾಗಿ ಸುರಿಯ್ಲ್ಲ ಎಂದು ಮಳರಾಯ್ನಲ್ಲೆ ರೆೈತನು ಪಾರಥಮನೆ ಮಾಡುವ್ಸಂದಭಮದಲ್ಲೆ್ ಈ್
ಮಾತು್ಬಂದದೆ.
ಸ್ವಾರಸಯ : ಜೊೇರಾಗಿ ಮಳ ಸುರಿದು ಎಲೆರಿಗೂ ಅನುಕೂಲವಾಗಲ್ಲ ಎಂದು ಜನಪ್ದರು ರೆೈತನ ಮೂಲಕ ಆಶಸಿರುವುದು ಇಲ್ಲೆನ
ಸ್ವಾರಸಯವಾಗಿದೆ.
೩. “ಸ್ವವಿರಾರು ಕೆರೆ ತ್ುಂಬಿ”
ಆಯ್ಕೆ : ಈ ವಾಕಯವನುು ʼಜನಪ್ದಗಿೇತೆʼ ಎಂಬ ಪ್ದಯದಂದ ಆರಿಸಿಕೊಳ್ಿಲಾಗಿದೆ.
ಸಂದಭಮ : ಸ್ವಾತಿ ಮಳ ಸುರಿದಾಗ ಬೆಳ ಬೆಳಯ್ಲು ಸ್ವಕಷ್ಟೆ ನಿೇರು ಸಿಗುತಿದೆ, ಕುಣಿಗಲು ಕರೆಯ್ಲ್ಲೆ ಕುಚ್ಚಲ ಮಿೇನುಗಳ್
ಸಂತತಿ ವೃದಧಯಾಗುತಿದೆ. ಸ್ವಾತಿ ಮಳಯಿಂದ ಸ್ವವಿರಾರು ಕರೆಗಳು ತುಂಬಿ ಅನುಕೂಲವಾಗುತಿದೆ ಎಂದು ಜನಪ್ದರು ವಣಿಮಸಿದಾುರೆ.
ಸ್ವಾರಸಯ : ರೆೈತರಿಗೆ ಸ್ವಾತಿ ಮಳಯಿಂದ ಅನುಕೂಲವಾಗಿ ನೆಮಮದಯ್ ಜಿೇವನ ಸ್ವಗಿಸಲು ಸ್ವಧಯವಾಗುತಿದೆ ಎಂಬುದನುು
ಜನಪ್ದರು ಸ್ವಾರಸಯಪೂಣಮವಾಗಿ ಹೇಳ್ಳದಾುರೆ.
* ಭಾಷಾಭಾಯಸ್ : ಅ. ಕೆಳಗಿನ ಪದಗಳನುೆ ಬಿಡಿಸಿ ಸ್ಂಧಿಗಳನುೆ ಹಸ್ರಿಸಿ.
೧. ಮೂಡಲಾಗಿ = ಮೂಡಲು + ಆಗಿ – ಲೇಪ ಸ್ಂಧಿ ೨. ಜೊೇತಾಡು = ಜೇತ್ು + ಆಡು – ಲೇಪ ಸ್ಂಧಿ
ಆ. ಸ್ಜ್ಞತ್ರೇಯ, ವಿಜ್ಞತ್ರೇಯ ಸ್ಂಯುಕಾತಕ ಷರಗಳನುೆ ವಿಂಗಡಿಸಿ ಬರೆಯಿರಿ.
ಸ್ಜ್ಞತ್ರೇಯ ಸ್ಂಯುಕಾತಕ ಷರಗಳು : ಅಪ್ಿನಿಲೆದೆ, ಕುಚ್ಚಲ
ವಿಜ್ಞತ್ರೇಯ ಸ್ಂಯುಕಾತಕ ಷರಗಳು : ಹುಯ್ುು, ಜಾಸಿಿ
***************************
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 47 ~
- ಪುಲ್ಲಗೆರೆ ಸೇಮನಾರ್
----------------------------------------------------------------------------------
ಅ. ಕೆಳಗಿನ ಪಿಶ್ನೆಗಳಿಗೆ ಉತ್ತರಿಸಿ.
೧. ಪುಲ್ಲಗೆರೆ ಸೇಮನಾರ್ ಹೇಳಿರುವಂತೆ ಮಗನಾದವನಲ್ಲಿ ಇರಬೆೇಕಾದ ಗುಣ ಯಾವುದು?
ಮಗನಲ್ಲೆ ವಿನಯ್ದ ಗುಣವಿರಬೆೇಕು.
೨. ಪುಲ್ಲಗೆರೆ ಸೇಮನಾರ್ ಹೇಳಿರುವಂತೆ ಋಷ್ಟಯಲ್ಲಿ ಯಾವ ಗುಣವಿರಬೆೇಕು?್ಋಷ್ಟಯ್ಲ್ಲೆ ಪ್ರಿಶುದಧವಾದ ಗುಣವಿರಬೆೇಕು.
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 48 ~
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596
~ 49 ~
:: ವಂದನೆಗಳು ::
ಮಂಜುನಾಥ ಭಟ್, ಕನ್ನಡ ಭಾಷಾ ಶಿಕ್ಷಕರು, ವಾಗ್ದೇವಿ ಪ್ರೌಢಶಾಲ್, ತೇಥಥಹಳ್ಳಿ. ಶಿವಮೊಗ್ಗ ಜಿಲ್ೆ. 6361212596