Professional Documents
Culture Documents
Microsoft Word - Week 10
Microsoft Word - Week 10
ಪುಟ 23
ಸತ್ಯ ಯುಗದಲ್ಲಿ ವಿಷ್ುು ಕುರಿತ್ು ತ್ಪಸುು ಮಾಡಬೆೇಕೆೆಂದು ಯೇಗ ಶಾಸರವು ತಿಳಿಸುತ್ತದೆ. ತೆರೇತಾಯುಗದಲ್ಲಿ ಮಹಾನ್
ಯಜ್ಞ ಮಾಡಬೆೇಕೆೆಂದು ಹೆೇಳುತ್ತದೆ ಹಾಗೂ ಮುೆಂದಿನ ಯುಗವಾದ ದಾಾಪರ ಯುಗದಲ್ಲಿ ದೆೇವಸ್ಾಾನದಲ್ಲಿ ದೆೇವರ
ಅರ್ಚನೆ ಮಾಡಿದರೆ ಪರಿಪೂರ್ಚತೆ ದೊರಕುವುದು ಎೆಂದು ಹೆೇಳಿದೆ. ಪರಸುತತ್ ಕಾಲವನುು ಕಲ್ಲ-ಯುಗವೆನುುತಾತರೆ.
ಸತ್ಯ ಯುಗದಲ್ಲಿ ತ್ಪಸಿುನ ಮೂಲಕ , ತೆರೇತಾ ಯುಗದಲ್ಲಿ ಯಜ್ಞದ ಮೂಲಕ , ದಾಾಪರ ಯುಗದಲ್ಲಿ ಪೂಜೆಯ ಮೂಲಕ
ಪಡೆಯಬ್ಹುದಾದ ಆತ್ಮ ಸ್ಾಕ್ಷಾತಾಾರದ ಪರಿಪೂರ್ಚತೆಯನುು ಈ ಯುಗದಲ್ಲಿ ಬ್ಹು ಸುಲಭ ವಿಧಾನವಾದ ಹರಿ-
ಕೇತ್ಚನೆ ಮೂಲಕ ಪಡೆಯಬ್ಹುದು. ಹರಿ ಎೆಂದರೆ ದೆೇವೇತ್ತಮ ಪರಮ ಪುರುಷ್; ಕೇತ್ಚನೆ ಎೆಂದರೆ
ವೆೈಭವಿೇಕರಿಸುದು ಎೆಂದು.
ಆಧ್ತಯತ್ಮಿಕ ಆತೆಮೋನ್ನತ್ಮ
ತೊೆಂದರೆ ಏನೆೆಂದರೆ ಈ ಜಾತಿ ಪದದತಿಯು ತ್ಪುಿ ಗರಹಿಕೆಯೆಂದ ಬ್ೆಂದಿದೆ , ಬಾರಹಮರ್ನಾಗ ಬೆೇಕಾದರೆ ಬಾರಹಮರ್ನ
ಮಗನಾಗಿರಬೆೇಕು ಎೆಂದು ಜಾತಿ ಪದದತಿ ಹೆೇಳುತ್ತದೆ. ಆದರೆ ಕೃಷ್ುನು ಹಾಗೆ ಹೆೇಳುವುದಿಲಿ . ಕೃಷ್ುನು ಹೆೇಳುತಾತನೆ “
ಗುರ್ ಹಾಗೂ ಕರಯೆೇಯ ಅನುಸ್ಾರವಾಗಿ” ಅವನು, “ಜನಾಮನುಸ್ಾರವಾಗಿ” ಎೆಂದಿಲಿ.
ಹಾಗಾದರೆ ಒಬ್ಬನು ಹೆೇಗೆ ಅಹಚನಾಗುತಾತನೆ? ಅದು ಕೂಡ ಹೆೇಳಿದೆ. ಉದಾಹರರ್ೆಗೆ , ಭಗವದಿಗೇತೆಯಲ್ಲಿ ಕೃಷ್ುನು
ಬಾರಹಮರ್ನ ಗುರ್ಗಳನುು ಹೆೇಗೆ ವಿವರಿಸುತಾತನೆ “ ಸಮೇ ದಾಮಸ್ ತ್ಪಹ್ ಶೌರ್ಮ್ ಶಾೆಂತಿರ್ ಆಜಚವಮ್ ಏವ ರ್
ಜನಮ ವಿಜುನಮ್ ಆಸಿತಕಯಮ್.”
“ಶಾೆಂತ್ತೆ, ಸಾಯೆಂ ನಿಯೆಂತ್ರರ್, ಸೆಂಯಮ, ಶ್ುದಧತೆ, ಸಹನೆ, ಪ್ಾರಮಾಣಿಕತೆ, ಜ್ಞಾನ, ಬ್ುದಿಧವೆಂತಿಕೆ ಮತ್ುತ
ಕತ್ಚವಯನಿಷ್ೆೆ.” ಬಾರಹಮರ್ನಾಗ ಬ್ಯಸುವ ಜನರು ಈ ಗುರ್ಗಳನುು ಪಡೆಯಲ್ಲಕೆಾ ಶಿಕ್ಷರ್ವನುು ಪಡೆಯಬೆೇಕು.
ತ್ಪ್ಾಿದ ಜಾತಿ ಪದದತಿಯನುು ತೊಡೆದುಹಾಕಬೆೇಕು. ಹಾಗೂ ಅಪಿಟ ಬಾರಹಮರ್ ಹಾಗೂ ಕ್ಷತಿರಯ ಹೆೇಗಾಗಬೆೇಕೆೆಂದು
ಜನರಿಗೆ ತಿಳಿಸಲು ಶಿಕ್ಷರ್ ಕ್ಷೆೇತ್ರಗಳನುು ತೆರೆಯಬೆೇಕು.
ನಮಮ ಪರಕಾರ, ನಿೇವು ಎಲ್ಲಿ ಹೊೇದರೂ ,ನಿಮಗೆ ಪ್ಾರಮಾಣಿಕರಾದ ಪರರ್ಮ ದಜೆಚ ಮನುಷ್ಯರು ಸಿಗುತಾತರೆ.
ಪ್ಾರಮಾಣಿಕರಾದ ಮನುಷ್ಯರನುು ಬ್ರಹಮರ್ನೆೆಂದು ವಗಿೇಚಕರಿಸಬ್ಹುದು ಹಾಗೂ ಅವರನುು ಅಧಾಯತಿಮಕ ಗುರುಗಳು
ಹಾಗೂ ಸಲಹೆಕಾರರಗಲ್ಲಿಕೆ ತ್ರಬೆೇತಿಯನುು ನಿೇಡಬೆೇಕು.ಇದಾಗಬೆೇಕು . ನಾವು ಏಕೆ “ ಪ್ಾರಮಾಣಿಕ ಮನುಷ್ಯನ
ಮಗನು ಕೂಡ ಪ್ಾರಮಾಣಿಕನಾಗಿರುತಾತನೆ “ ಎೆಂದು ಭಾವಿಸಬೆೇಕು.ಇದು ತ್ಪುಿ ತಿಳುವಳಿಕೆ.
ನಿೇವು ಪರಮಾಣಿಕ ಹಾಗೂ ಸತ್ಯವೆಂತ್ ಮನುಷ್ಯರನುು ಹುಡುಕ ಅವರನುು ಬಾರಹಮರ್ರನಾುಗಿ ಮಾಡಲು ತ್ರಬೆೇತಿ
ನಿೇಡಬೆೇಕು. ಅದನುು ನಾವು ಮಾಡುತಿತದೆದೇವೆ . “ ನಿೇವು ಈ ತ್ತ್ಾಗಳನುು ಪ್ಾಲ್ಲಸಿದರೆ – ಅನೆೈತಿಕ ಸೆಂಬ್ೆಂಧದಲ್ಲಿ
ತೊಡಗಿರಬಾರದು , ಮಾದಕ ವಸುತಗಳನುು ತೆಗದುಕೊಳಳಬಾರದು, ಜೂಜಾಡಬಾರದು , ಮಾೆಂಸವನುು ತಿನುಬಾರದು-
ಬಾರಹಮರ್ರಾಗುತಿತರಿ.ಈತ್ನ ತ್ೆಂದೆ ಮಾೆಂಸ್ಾಹಾರಿಯಾಗಿರಬ್ಹುದು , ಜೂಜುಕೊೇರನಾಗಿರಬ್ಹುದು,
ಕುಡುಕನಾಗಿರಬ್ಹುದು , ಆದರೆ ಅವನು ಪರಮಾಣಿಕ ಹಾಗೂ ಸತ್ಯವೆಂತ್ನಾಗಿದಾದರೆ ಹಾಗೂ ಬಾರಹಮರ್ ಜೇವನಕೆಾ
ಒಪ್ಪಿದರೆ , ನಾವು “ ಸರಿ ಬಾ ----ನಿನಗೆ ಸ್ಾಾಗತ್ “ ಎನುುತೆವೆ ಆಗ ಎಲಿವೂ ಸರಿಹೊೇಗುತ್ತದೆ.
“ಕಾರ್ಾಚನೆಗೆ ಹೊೇಗು ಹಾಗೂ ಹರ್ವನುುಗಳಿಸು” ಅಷ್ೆಟ. ವಯಕತಗೆ ಹರ್ ಬ್ೆಂದರೆ ತ್ಕ್ಷರ್ೆವೆ ಹೆರ್ುು ಹಾಗೂ ಹೆೆಂಡವನುು
ಕೊೆಂಡುಕೊಳುಳತಾತನೆ. ಆದದರಿೆಂದ ಸಮಾಜವನುು ವಗಚರಹಿತ್ವನಾುಗಲು ಮಾಡಲು ಪರಯತಿುಸಿದರೆ , ನಿೇವು
ನಿರುಪಯೇಗ ಪುರುಷ್ರನುು ತ್ಯಾರಿಸುತಿತರಿ, ಇದರಿೆಂದ ಸಮಾಜದಲ್ಲಿ ಅಲೊಿೇಲಕಲೊಿೇಲವಾಗುತ್ತದೆ.
ಆದರೆ ನಿೇವು ಕೃಷ್ುನಿಗೆ ಶ್ರರ್ಾದರೆ , ಸಮಾಜದ ಈ ನಾಲುಾ ವಗಚದ ನಿಯಮಗಳನುು ಬಿಡಬ್ಹುದು. ಅದಕೆಾ ಕೃಷ್ುನು
ಹೆೇಳುತಾತನೆ “ಸವಚ ಧಮಚನ್ ಪರಿತಾಯಜಯ” : “ ನನೆುಯ ಕಟಟಕಡೆಯ ಸೂರ್ನೆ ಏನೆೆಂದರೆ “ಎಲಿ ಧಾರ್ಮಚಕ
ಪರಕರಯೆಗಳನುು ಪರಿತಾಯಗ ಮಾಡು” ಎೆಂದು – ವೆೈದಿಕ ಪರಕರಯೆಗಳನುು ಕೂಡ –“ ಹಾಗೂ ನನುಲ್ಲಿ ಶ್ರರ್ಾಗು “
“ಬಾರಹಮರ್ ಧಮಚ”, “ಕ್ಷತಿರಯ ಧಮಚ” , “ಹಿೆಂದೂ ಧಮಚ” , ಆ ಧಮಚ , ಈ ಧಮಚ - ಇವನೆಲಿ ಬಿಟುಟಬಿಡು ಹಾಗೂ
ನನಲ್ಲಿ ಶ್ರರ್ಾಗು, ಏಕೆೆಂದರೆ ಧಮಚದ ಅೆಂತಿಮ ಗುರಿ ಕೃಷ್ುನನುು ತ್ಲುಪುವುದು . “ ನಿೇನು ನೆೇರವಾಗಿ ನನು ಬ್ಳಿ
ಬ್ೆಂದರೆ: ಎಲಿವೂ ಸರಿಹೊೇಗುತ್ತದೆ.”
ಸಾಯೆಂ ಕೃಷ್ುನೆ ಈ ಸಲಹೆಯನುು ನಿೇಡುತಿತದಾದನೆ “ಸವಚ ಧಮಚನ್ ಪರಿತಾಯಜಯ ಮಾಮ್ಏಕಮ್ ಶ್ರರ್ೆಂ ವೃಜ :
ನಿಮಮ ಎಲಿ ಧಮಚವನುು ತ್ಯಜಸಿ ಹಾಗೂ ನನಲ್ಲಿ ಶ್ರರ್ಾಗಿ. “ ಕೃಷ್ುನ ಈ ಸಲಹೆಯನುು ಸಿಾೇಕರಿಸಿ ಹಾಗೂ
ರ್ುಷಿಯೆಂದಿರಿ.
ಎಸ್
ಶೆ ೀಧನೆ:
ತ್ಮಳುವಳಿಕೆ:
1) ಒಬ್ಬನ ಜಾತಿಯನುು ಅವನ ಜನಮದ ಪರಕಾರ ನಿಗಧಿ ಪಡಿಸುವುದು ಏಕೆ ಅವಹೆೇಳನಕಾರಿ . ಉದಾಹರರ್ೆ ಸಹಿತ್
ವಿವರಿಸಿರಿ?
2) ಈ ಕ್ಷರ್ದಲ್ಲಿ ಎಲಿರೂ ಶ್ೂದರರೆ. ಏಕೆ ವಿವರಿಸಿರಿ?
3) ಹೆೇಗೆ ಜನರನುು ತ್ರಬೆೇತಿಯನುು ನಿೇಡಿ ಬಾರಹಮರ್ರಾಗಿಸ ಬ್ಹುದು?
4) ಎಲಿ ಧಮಚದ ಅೆಂತಿಮ ಗುರಿಯೆೇನು? ಅದನುು ಹೆೇಗೆ ಸ್ಾಧಿಸಬ್ಹುದು?
ಆಳವಡಿಕೆ:
1) ವರ್ಾಚಶ್ರಮದ ಪರಕಾರ ಸಮಾಜವನುು ವಿಭಜಸದಿೆಂದಾಗುವ ಲಾಭವೆೇನು, ರ್ಚಿಚಸಿ.
2) ಎಲಿರೂ ಕೃಷ್ುನಲ್ಲಿ ಶ್ರರ್ಾದರೆ ಹೆೇಗಿರುತ್ತದೆ, ರ್ಚಿಚಸಿ.
ದೆೇವಷಿಚ ನಾರದರು ವಿಶ್ಾದಾದಯೆಂತ್ ಸೆಂರ್ರಿಸಿ ಕೃಷ್ು ಕಥೆಯನುು ಭೊೇದಿಸುತಾತರೆ ಅೆಂತ್ಹ ಭಕತರನು ಗೊೇಷ್ಾಟನೆಂದಿ
ಭಕತರು ಎೆಂದು ಕರೆಯುತಾತರೆ. ನಾರದ ಮುನಿಗಳು ವಿವಿಧ ರಿೇತಿಯ ಭಕತರನುು ಸೃಷಿಟಸಲು ಯಾವಾಗಲೂ
ಲೊೇಕಗಳನುು ಸುತ್ುತತಿತರುತಾತರೆ . ನಾರದ ಮುನಿಗಳು ಬೆೇಡನನುು ಕೂಡ ಭಕತನನಾುಗಿ ಪರಿವತಿಚಸಿದರು. ಅವರು
ಧುರವ ಮಹಾರಾಜರನುು ಹಾಗೂ ಪರಹಲಾಿದರನುು ಭಕತರನಾುಗಿ ಮಾಡಿದರು. ಎಲಿ ಭಕತರು ನಾರದ ಮುನಿಗಳಿಗೆ
ಚಿರರುಣಿಗಳಾಗಿರಬೆೇಕು , ಏಕೆೆಂದರೆ ಅವರು ಸಾಗಚ ಹಾಗೂ ನರಕ ಎರಡು ಲೊೇಕಗಳಲ್ಲಿ ಸೆಂರ್ರಿಸುತಿತರುತಾತರೆ.
ಪರಮ ಪರಭುವಿನ ಭಕತನಿಗೆ ನರಕವೆೆಂದರು ಭಯವಿಲಿ. ಅವರು ದೆೇವರ ಲ್ಲೇಲೆಗಳಳನುು ಭೊೇಧಿಸಲು ಎಲೆಿಡೆ
ಹೊೇಗುತಾತರೆ – ನರಕಕುಾ ಹೊೇಗುತಾತರೆ – ಏಕೆೆಂದರೆ ಭಕತರಿಗೆ ಸಾಗಚ ಹಾಗೂ ನರಕಗಳ ಬ್ಗೆಗ ಬೆೇಧವಿರುವುದಿಲಿ .
ನಾರಾಯರ್-ಪ್ಾರರಹ ಸವೆೇಚ
ನ ಕೂಟಸರ್ನ ಬಿಭಯತಿ
ಸಾಗಚಪವಗಚ-ನರಕೆಸ್ಾ
ಏಪ್ಪಐ ತ್ುಲಯರ್ಚ-ದಶಿಚನಃ
“ನಾರಾಯರ್ನ ಶ್ುದಧ ಭಕತರಿಗೆ ಇಲ್ಲಿಯಾದರೂ ಹಾಗೂ ಎಲ್ಲಿಯಾದರೂ ಹೊೇಗಲ್ಲಕೆಾ ಭಯವಾಗುವುದಿಲಿ. ಅವರಿಗೆ
ಸಾಗಾಚವು ಹಾಗೂ ನರಕವು ಎರಡು ಒೆಂದೆೇ.” (ಭಾಗವತ್ಮ್ 6.57.28) ಅೆಂತ್ಹ ಭಕತರು, ವಿಶ್ಾದಾದಯೆಂತ್
ಸೆಂರ್ರಿಸುತಾತ , ಈ ಭೌತಿಕ ಜೇವನದ ಬ್ಗೆಗ ಹೆದರಿಕೆ ಇರುವವರನುು ಮುಕತಗೊಳಿಸುತಿತರುತಾತರೆ.
ಭಾಗವತ್ಮ್ 4.30.37