Download as pdf or txt
Download as pdf or txt
You are on page 1of 5

ಸಪ್ತಾಹ 59

ಪವಿತ್ರ ನತಮದ ಮಹತ್ವ

ಪುಟ 401
ತ್ರಳಿದು ಅಥವಾ ತ್ರಳಿಯದ ಯಾರು ಜ್ಪವನುು ಮಾಡುತ್ಾತರ ಯೋ, ಅಿಂತ್ಸಹವರಿಗ ಪವಿತ್ಸರ ನಾಮಾವು ಎಲ್ಲ ಪಾಪ ಕ್ಮಾಗಳಿಿಂದ ಹಾಗೂ
ಪರಿಣಾಮಗಳಿಿಂದ ಮುಕತಗ ೂಳಿಸುತ್ಸತದ .

By associating with pure devotees engaged in chanting the Hare Krsna mantra, one’s heart is
purified and one develops pure love for Krsna.ಆತ್ಮೋನ್ನತ್ಮ
ಆಧ್ತಾತ್ಮಿಕ

ವಿವಿಧ ಸಂಬಂಧಗಳಲ್ಲಿ ವ್ೈಷ್ಣವ ನ್ಡವಳಿಕ್


ಪುಟ 96, ವ ೈಷ್ಣವ ನಡವಳಿಕ , 26 ಭಕ್ತರ ಗುಣಗಳು
ಪರಮಪೂಜ್ಯ ಸತ್ಸ್ವರೂಪ ದಾಸ್ ಗ ೂೋಸ್ಾಾಮಿ

ಹಿಂದಿನ ಸಿಂಚಿಕ ಯಿಂದ ಮುಿಂದುವರ ಯುವುದು.

9) ಭಕ್ತನು ಐಹಕ್ ಒಡ ತ್ಸನಗಳನುು ಹ ೂಿಂದಿಲ್ಲದವನು, ಅಕಿಂಚನ


ವ ಿಂದಾವನದ ಆರು ಗ ೂೋಸ್ಾಾಮಿಗಳು ಕ್ ಷ್ಣ ಪರಜ್ಞ ಯಲ್ಲಲ ತ್ಾಯಗಕ ೆ ಸೂಕ್ತ ಉದಾಹರಣ ಗಳಾಗಿರುತ್ಾತರ .ರೂಪ
ಗ ೂೋಸ್ಾಾಮಿ ಹಾಗೂ ಸನಾತ್ಸನ ಗ ೂೋಸ್ಾಾಮಿಯವರು ಉನುತ್ಸ ಸಕಾಾರಿ ಮಿಂತ್ರರಗಳಾಗಿದದರು, ಹಾಗೂ ರಘುನಾಥ
ಗ ೂೋಸ್ಾಾಮಿಯವರು ಬಹಳ ಶ್ರೋಮಿಂತ್ಸ ಭೂ ಮಾಲ್ಲೋಕ್ನ ಮಗನಾಗಿದದರು. ಅವರು ತ್ಸಮಮ ಐಹಕ್ ವಸುತಗಳನುು
(ಆಸ್ತತಗಳನುು) ತ್ಸ ಣಕ ೆ ಸಮಾನಯಿಂದು ತ್ಸಯಜಿಸ್ತ , ವ ಿಂದಾವನದಲ್ಲಲ ತ್ಸುಿಂಡು ಉಡುಪುಗಳು ಧರಿಸ್ತ ಸನಾಯಸ್ತಗಳ
ಜಿೋವನ ನ ಡ ಸ್ತದರು.

ರೂಪ ಗ ೂೋಸ್ಾಾಮಿಯವರು ಕ್ ಷ್ಣನ ಸ್ ೋವ ಯಲ್ಲಲ ವಸುತಗಳನುು ಉಪಯೋಗಿಸ್ತ ವ ೈರಾಗಯದ ತ್ಸತ್ಸಾವನುು


ಪರತ್ರಪಾದಿಸ್ತದರು. “ಯಾರು ಯಾವುದಕ್ೂೆ ಅಿಂಟಿಕ ೂಡಿರುವುದಿಲ್ಲವೋ, ಹಾಗೂ ಅದ ೋ ಸಮಯದಲ್ಲಲ ಎಲ್ಲವನೂು
ಕ್ ಷ್ಣನ ಸಿಂಬಿಂಧದಲ್ಲಲ ಸ್ತಾೋಕ್ರಿಸುತ್ಾತರ ಯೋ , ಅಿಂತ್ಸಹವರು ನಿಜ್ವಾಗಲ್ೂ ಐಹಕ್ ಒಡ ತ್ಸನದ ಮೋಲ
ನ ಲ ಗ ೂಿಂಡಿರುತ್ಾತರ . ಮತ್ ೂತಿಂದ ಡ , ಯಾರು ಕ್ ಷ್ಣನ ಸಿಂಬಿಂಧದ ಜ್ಞಾನವಿಲ್ಲದ ಎಲ್ಲವನೂು ತ್ಸಯಜಿಸುತ್ಾತರ ಯೋ
ಅಿಂತ್ಸಹವರ ಅರಿವು ಸಿಂಪೂಣಾವಾಗಿರುವುದಿಲ್ಲ. “ ಇದರಲ್ಲಲರುವ ಸತ್ಸಯವ ನ ಿಂದರ ಕ್ ಷ್ಣನು ಪರಮ ಮಾಲ್ಲೋಕ್ನು.
ಯಾರಾದರೂ ಇದರ ಒಡ ಯನ ಿಂದರ ಅವರು ಒಿಂತ್ಸರಹ ಹುಚಚರು ಅಥವಾ ಕ್ಳಳರು.

ಇಶ ೋಪನಿಷ್ದ ಮಿಂತ್ಸರದ ಪರಕಾರ “ವಿಶ್ಾದಲ್ಲಲ ಎಲ್ಲವನೂು ನಿಯಿಂತ್ರರಸುವವನು ಹಾಗೂ ಎಲ್ಲದರ ಒಡ ಯನು ಪರಮ
ಪರಭುವ . ಆದದರಿಿಂದ ನಾವು , ನಮಮ ಪಾಲ್ಲಗ ಬಿಂದ ವಸುತಗಳನುು ಮಾತ್ಸರ ಸ್ತಾೋಕ್ರಿಸಬ ೋಕ್ು.” ಹಾಗಾದರ ಆ ಪಾಲ್ು
ಎಿಂದರ ೋನು? ಶಾಸರಗಳ ಪರಕಾರ ಇಿಂದಿರಯ ಸ್ೌಖಕ ೆ ಹಾಗೂ ಐಹಕ್ ಒಡ ತ್ಸನಕ ೆ ಸ್ತೋಮಿತ್ಸ ಅವಕಾಶ್ ಇದದರೂ ಕ್ೂಡ
, ಆ ಸಮಮತ್ರತ ಶ್ುದಧ ಭಕತ ಸ್ ೋವ ಯಿಂದು ಪರಿಗಣಿಸಲ್ಪಡುವುದಿಲ್ಲ. ಭಗವದಿಗೋತ್ ಯ ಕ ೂನ ಯಲ್ಲಲ ಕ್ ಷ್ಣನು, ಶಾಸರಗಳಲ್ಲಲ
ನಿೋಡಿರುವ ವಿನಾಯತ್ರಗಳಳನುು ಕ್ೂಡ ತ್ಸಯಜಿಸ್ತ ಎಿಂದು ಹ ೋಳಿರುವನು : “ ಎಲ್ಲ ವಿವಿಧ ರಿೋತ್ರಯ ಧಮಾಗಳನುು ಬಿಟುು
ನನಗ ಶ್ರಣಾಗಿ. ನಾನು ನಿಮಮನುು ಎಲ್ಲ ಪಾಪಗಳ ಕ್ಮಾದಿಿಂದ ಮುಕತಪಡಿಸುವ ನು.ಹ ದರಬ ೋಡಿ ” ಭಾ.ಗಿೋ 18.66
ಎಲ್ಲವನುು ಕ್ ಷ್ಣನ ಿಂದು ನ ೂೋಡುವುದ ಸವೋಾಚಚ ಜ್ಞಾನ. ಧ ೈಯಾವಿರುವ, ಪ ರೋರಿತ್ಸ ಮತ್ಸುತ ಸಹಾನುಭೂತ್ರಯುಳಳ
ಭಕ್ತನು ಎಲ್ಲವೂ ಕ್ ಷ್ಣನಿಗ ಸ್ ೋರಿದುದ ಎಿಂದು ಕ್ಿಂಡು ತ್ಸ ಪ್ತತಪಡ ದ , ಎಲ್ಲವನೂು ಕ್ ಷ್ಣನ ಸ್ ೋವ ಯಲ್ಲಲ ಬಳಸ್ತ- ಇಡಿೋ
ವಿಶ್ಾವು ಅದರ ಪರಯೋಜ್ನ ಪಡ ಯುವಿಂತ್ ಮಾಡುತ್ಾತನ .

01) ಭಕ್ತನು ಎಲ್ಲರ ಕ್ ೋಮಾಭಿವ ದಿಧ ಕ ಲ್ಸವನುು ಮಾಡುವನು, ಸವೋಾಪಕಾರಕ್


ಶ್ರೋಮದ್ ಭಾಗವತ್ಸವು) 10.22.35 ( ಆದ ೋಶ್ಸುತ್ಸತದ ) : “ಜಿೋವಿಗಳು ಇತ್ಸರ ಜಿೋವಿಗಳ ಕ್ ೋಮಾಭಿವ ದಿಧಗ ತ್ಸಮಮ ತ್ಸನು,
ಮನ, ಧನ ಹಾಗೂ ಬುದಿಧಯಿಂದ ಶ್ರಮಿಸುವುದ ೋ ಅವುಗಳ ಕ್ತ್ಸಾವಯ “ . ವಿಷ್ುಣ ಪುರಾಣ (3.12.45) ಹ ೋಳುತ್ಸತದ “
ಬುದಿಧವಿಂತ್ಸ ಮನುಷ್ಯನು ತ್ಸನು ಕ ಲ್ಸ, ಆಲ ೂೋಚನ ಗಳು ಹಾಗೂ ಮಾತ್ರನಿಿಂದ ಎಲ್ಲ ಜಿೋವಿಗಳಿಗ ಈ ಜ್ನಮದಲ್ಲಲ ಹಾಗೂ
ಮುಿಂದಿನ ಜ್ನಮಗಳಲ್ಲಲ ಅನುಕ್ೂಲ್ವಾಗುವ ಕರಯಗಳನುು ಮಾಡಬ ೋಕ್ು.”

ಭಕ್ತನು ಕ್ ಷ್ಣ ಪರಜ್ಞ ಯನುು ಎಲ್ಲರಿಗೂ ಹಿಂಚುತ್ರತರುತ್ಾತನ , ಇದು ಅದರ ಸ್ಾವಾತ್ರರಕ್ತ್ ಯನುು ಸ್ಾಬಿೋತ್ಸು ಪಡ ಸುತ್ಸತದ .
ಶ್ರೋ ಚ ೈತ್ಸನಯ ಮಹಾಪರಭುಗಳು ಕ್ ಷ್ಣ ಪರಜ್ಞ ಯನುು ಹಿಂಚುವ ಕ ಲ್ಸವನುು ಎಲ್ಲರಿಗೂ ನಿೋಡಿದಾದರ : “ ಭಾರತ್ಸ ಭೂಮಿತ್
ಹ ೈಲ್ ಮನುಷ್ಯ-ಜ್ನಮ ಯಾರ ಜ್ನಮ ಸ್ಾಥಾಕ್ ಕ್ರಿ ಕಾರ ಪರ ಉಪಕಾರ – ಭಾರತ್ಸ ದ ೋಶ್ದಲ್ಲಲ ಮನುಷ್ಯನಾಗಿ ಜ್ನಮ
ಪಡ ದ ಪರತ್ರಯಬಬನು ಅವನ ಜಿೋವನವನುು ಯಶ್ಸ್ತಾಯಾಗಿಸಬ ೋಕ್ು ಹಾಗೂ ಎಲ್ಲರ ಅನುಕ್ೂಲ್ಕ ೆ ಕ ಲ್ಸ
ಮಾಡಬ ೋಕ್ು”

ಪರಮಪೂಜ್ಯ ಭಕತವ ೋದಾಿಂತ್ಸ ಪರಭೂಪಾದರು “ ಪರ-ಉಪಕಾರ” ದ ಅಳವಡಿಕ ಯಲ್ಲಲ ಸವೋಾಚಚ ಆಧಾಯತ್ರಮಕ್


ಕ ಲ್ಸಗಾರ, ಇದರಲ್ಲಲ ಉತ್ ರೋಕ್ ಏನು ಇಲ್ಲ.
ಸ್ಾವಿರಾರು ವಷ್ಾಗಳು , ಭಕತ ಯೋಗಾದ ಜ್ಞಾನವು ಭಾರತ್ಸದಲ್ಲಲಯೋ ಉಳಿದಿತ್ಸುತ. ಶ್ರೋ ಚ ೈತ್ಸನಯ ಮಹಾಪರಬುಗಳು
ಕ್ೂಡ ಭಾರತ್ಸ ದ ೋಶ್ದಲ್ಲಲಯೋ ಸಿಂಚಿರಿಸ್ತದರು . ಭರತ್ಸ- ವಷ್ಾದ ಹ ೂರಗಿರುವ ಜ್ನರನುು ನಾಗರಿಕ್ತ್ ಇಲ್ಲದವರು –
ಮಲ ಚರು ಎಿಂದು ಪರಿಗಣಿಸಲಾಗಿತ್ಸುತ. ಭಕ್ತರ ಶ್ುಭಾಶ್ಯಗಳ, ಪಾರಥಾನ ಗಳು, ಉದ ದೋಶ್ಗಳು ಮತ್ಸುತ ಸಾಯಿಂ
ತ್ಾಯಗದ ಚಟುವಟಿಕ ಗಳು ಈ ಐಹಕ್ ಜ್ಗತ್ರತನ ಜ್ನರಿಗ ಲ್ಲ ಒಳಿತ್ಸನುು ಮಾಡುತ್ಸತದ .

11) ಭಕ್ತನು ಶಾಿಂತ್ಸ ಸಾಭಾವದವನು, ಸಿಂತ್ಸ

ಶ್ರೋಲ್ ಪರಭೂಪಾದರು “ಭ ೂೋಕ್ತರಾಮ ಯಜ್ಞ ತ್ಾಪಸಮ್” (ಭಾ.ಗಿೋ 5.29) ಶ ಲೋಕ್ವನುು ಶಾಿಂತ್ರ ಸೂತ್ಸರವ ಿಂದು
ಕ್ರ ಯುತ್ಾತರ ...
ದ ೋವರ ಬಗ ಗ ಮೂರು ಸತ್ಸಯತ್ ಗಳು
1) ನಾವು ಏನ ೋ ಕ ಲ್ಸ ಮಾಡಿದರು ಅದು ಅವನಿಗ ನಾವು ಸಮಪ್ತಾಸಬ ೋಕ್ು. ನಾವು ಸವೋಾಚಚ ಸುಖದ
ಅನುಭವಿ ಎಿಂದು ಭಾವಿಸುವುದನುು ಮೊದಲ್ು ಬಿಡಬ ೋಕ್ು ಹಾಗೂ ದ ೋವರ ಅತ್ಸಯಿಂತ್ಸ ಪರಮ ವಾಸತವವನುು
ಗುರುತ್ರಸಬ ೋಕ್ು. ನಾವು ದ ೋವರ ಅವಿಭಾಜ್ಯ ಅಿಂಗ ಹಾಗೂ ನಾವು ಅವನ ಸ್ ೋವ ಯನುು ಮಾಡಬ ೋಕ್ು ಎನುುವ
ಜಾಗ ತ್ಸ ಸ್ತಿತ್ರಗ ಬಿಂದರ ಆಗ ನಮಗ ಶಾಿಂತ್ರ ಲ್ಭಿಸುತ್ಸತದ .
2) ದ ೋವೋತ್ಸತಮ ಪರಮ ಪುರುಷ್ನು ಇಡಿೋ ಜ್ಗತ್ರತನ ಒಡ ಯನು ಹಾಗೂ ನಿಯಿಂತ್ಸರಕ್ನ ಿಂದರಿತ್ಸು , ದ ೋಶ್ಗಳು
ಹಾಗೂ ಜ್ನರು ಇದರ ಒಡ ಯರು ಎಿಂದು ಭಾವಿಸಬಾರದು. ಕ್ ಷ್ಣನ ಉಲ ಲೋಖವಿಲ್ಲದ ಒಡ ತ್ಸನವನುು
ಪಡ ಯುವುದು ವಿಂಚನ ಆಗಿರುತ್ಸತದ .
3) ಕ್ ಷ್ಣನು ಎಲ್ಲ ಜಿೋವಿಗಳ ಸ್ ುೋಹತ್ಸನು.

ಯಾರು ಕ್ ಷ್ಣನ ಈ ಮೂರು ಸತ್ಸಯತ್ ಗಳನುು ಅರಿತ್ಸು ಅವನನುು ಪೂಜಿಸ್ತ ಹಾಗೂ ಸ್ ೋವಿಸುತ್ಾತರ ಯೋ ಅವರಿಗ
“ಈ ಐಹಕ್ ದುಖದಿಿಂದ ಶಾಿಂತ್ರಲ್ಭಿಸುವುದು.” ದ ೋವರ ಜ ೂತ್ ಶಾಿಂತ್ರಯನುು ಒಮಮಗಳಿಸ್ತದರ ಮತ್ ತಲ್ಲರ
ಜ ೂತ್ ನಾವು ಶಾಿಂತ್ರಯಿಂದರ ಬಹುದು.ಈ ಶಾಿಂತ್ಸತ್ ಯೂ ದ ೈಹಕ್ ಶಾಿಂತ್ಸತ್ ಯಲ್ಲ , ದ ೈಹಕ್
ಶಾಿಂತ್ಸತ್ ೋಯು ಯಾವ ಕ್ಷಣದಲ್ಲಲ ಬ ೋಕಾದರೂ ಭಿಂಗಗ ೂಳಳಬಹುದು.ಇಲ್ಲಲ ಉಲ ಲೋಖೋಸ್ತರುವ ಶಾಿಂತ್ಸತ್ ಯು
ಕ್ ಷ್ಣನ ೂಿಂದಿಗ ಆತ್ಸಮದ ಶಾಿಂತ್ಸತ್ , ಇದು ಕ ೋವಲ್ ಕ್ ಷ್ಣನನುು ಎಲ್ಲದರಲ್ಲಲ ಕಾಣುವ ಭಕ್ತರಲ್ಲಲ ಮಾತ್ಸರ ಸ್ಾಧಯ.
ಶ್ರೋಲ್ ಪರಭೂಪಾದರು ಭಗವದ್ ಗಿೋತ್ ಯಲ್ಲಲ ಹ ೋಳಿದಾದರ “ ಕ್ ಷ್ಣನನುು ಬಿಟುು ಬ ೋರ ಅಸ್ತತತ್ಸಾವಿಲ್ಲ ಎಿಂದರಿತ್ಸರ
ಅದ ೋ ಶಾಿಂತ್ರ ಹಾಗೂ ನಿಭಾಯದ ವ ೋಧಿಕ .” ಕ್ ಷ್ಣ ಪರಜ್ಞ ಯಿಂದರ ಭಕ್ತನು ಸಾಗಾದಲ್ಲಲರಲ್ಲ ಅಥವಾ
ನರಕ್ದಲ್ಲಲರಲ್ಲ ಕ್ ಷ್ಣನನುು ಸದಾ ನ ನಯಬ ೋಕ್ು ಹಾಗೂ ಹರ ೋ ಕ್ ಷ್ಣ ಮಿಂತ್ಸರವನುು ಸದಾ ಜ್ಪ್ತಸುತ್ರತರಬ ೋಕ್ು .
ಈ ವಿರಳ ಶಾಿಂತ್ಸತ್ ಯೂ ಭಕತ ಸ್ ೋವ ಯಲ್ಲಲ ತ್ ೂಡಗಿರುವವರಿಗ ಹಾಗೂ ಈ ಅಶಾಿಂತ್ರ ಜ್ಗತ್ರತನ ಐಹಕ್
ಆಸ್ ಗಳನುು ಬಿಟಿುರುವವರಿಗ ದ ೂರಕ್ುವ ಕ್ ಷ್ಣನ ಆಶ್ೋವಾಾದ .
01) ಭಕ್ತನು ಕ್ ಷ್ಣನಿಗ ಶ್ರಣಾಗಿರುತ್ಾತನ , ಕ್ ಷ ುೈಕ್-ಶ್ರಣ

ಸ್ಾವಾಭೌಮಾ ಭಟ್ಾುಚಾಯಾರು ವಿವರಿಸುತ್ಾತರ ಶ್ರೋ ಚ ೈತ್ಸನಯ ಮಹಾಪರಭುಗಳು ವ ೈರಾಗಯವನುು ,ಸಾಯಿಂ


ಜ್ಞಾನವನುು ಹಾಗೂ ಶ್ರಣಾಗತ್ರಯ ವಿಜ್ಞಾನವನುು , ಭಕತ ಯೋಗವನುು ಹ ೋಳಿಕ ೂಡಲ್ು ಬಿಂದಿದಾದರ ಎಿಂದು.... ಹರ ೋ
ಕ್ ಷ್ಣ ಮಿಂತ್ಸರವನುು ಜ್ಪ್ತಸುವುದು ಮಾತ್ಸನುು, ಕ ೋಳುವಿಕ ಯನುು ಹಾಗೂ ಮನಸ್ನುು ಪವಿತ್ಸರ ಯಜ್ಞದಲ್ಲಲ
ಶ್ರಣಾಗಿಸುವುದು ಎಿಂದಥಾ. ಶ್ರೋ ಚ ೈತ್ಸನಯ ಮಹಾಪರಭುಗಳು ನಾವು ಹತ್ಸುತ ಅಪರಾಧಗಳನುು ಮಾಡುವುದನುು
ತ್ಸಡ ಯಬ ೋಕ್ು ಹಾಗೂ ಆಧಾಯತ್ರಮಕ್ ಗುರುಗಳ ಆಜ್ಞ ಗಳಿಗ ನಮಮ ಜಿೋವನವನುು ಮುಡಿಪಾಗಿರಿಸಬ ೋಕ್ು ಎಿಂದು
ಹ ೋಳಿಕ ೂಟುರು.ಯಾವ ಭಕ್ತನು ತ್ಸನು ಜಿೋವನವನುು ಕ್ ಷ್ಣನ ಶ್ರಣಾಗತ್ರಗ ಮುಡುಪಾಗಿರುಸುತ್ಾತನ ಯ ಅಿಂತ್ಸಹವನಿಗ
ಮಾಡಲ್ು ಬಹಳ ಕ ಲ್ಸವಿರುತ್ಸತದ ಅವನು ಒಿಂದು ಕ್ಷಣವನುು ವಯಥಾ ಮಾಡುವುದಿಲ್ಲ.ಅವನ ಗುರಿ ಕ್ ಷ್ಣನಿಗ ಸಿಂಪೂಣಾ
ಶ್ರಣಾಗುವುದು ಹಾಗೂ ಅದರಿಿಂದ ಈ ಐಹಕ್ ಆಸ್ ಗಳನುು ದೂರವಿಟುು ಕ್ ಷ್ಣನಿಗ ಸ್ ೋವಕ್ನ ಸ್ ೋವ ಕ್ ರಿೋತ್ರಯಲ್ಲಲ
ಸ್ ೋವಿಸುವುದು.

ಶ್ ೋಧನ್:
1) ವ ೈರಾಗಯದಲ್ಲಲ ಹ ೋಗ ನಮಗ ಆರು ಗ ೂೋಸ್ಾಾಮಿಗಳು ಉದಾಹರಣಿೋಯ? ವಿವರಿಸ್ತರಿ

ತ್ಮಳುವಳಿಕ್:
1. ಶ್ರೋಲ್ ರೂಪ ಗ ೂೋಸ್ಾಾಮಿಯವರು ಹ ೋಗ ವಸುತಗಳನುು ಕ್ ಷ್ಣನ ಸ್ ೋವ ಯಲ್ಲಲ ಬಳಸ್ತ, ಅದ ೋ ತ್ಾಯಗವ ಿಂದು
ಶ್ಫಾರಸು ಮಾಡಿದದರ ?ಇದ ೋ ನಿಜ್ವಾದ ತ್ಾಯಗವ ಿಂದು ಅವರು ಏಕ ಹ ೋಳಿದಾದರ ?
2. ಇತ್ಸರ ಕ್ ೋಮಾಭಿವ ದಿಧ ಕ ಲ್ಸ ಏಕ ಮುಖಯ?
3. ಯಾವ ರಿೋತ್ರಯ ಕ್ ೋಮಾಭಿವ ದಿಧ ಕ ಲ್ಸವನುು ನಾವು ಮಾಡಬ ೋಕ್ು? ಹಾಗೂ ಏಕ ಮಾಡಬ ೋಕ್ು?
4. ಶ್ರೋಲ್ ಪರಭೂಪಾದರು ತ್ಸಮಮ ಗುಣವನು ಹ ೋಗ ತ್ ೂೋರಿದರು?
5. ಭಕ್ತನು ಹ ೋಗ ಸದಾ ಶಾಿಂತ್ಸನಾಗಿರುತ್ಾತನ ?
6. ನಾವು ಕ್ ಷ್ಣನಲ್ಲಲ ಹ ೋಗ ಶ್ರಣಾಗಬಹುದು? ಸಿಂಪೂಣಾ ಶ್ರಣಾದ ಭಕ್ತನ ಗುರಿ ಏನು?

ಅಳವಡಿಕ್:

ಈ ವ ೈಷ್ಣವ ಗುಣಗಳಿರುವ ನಿಮಗ ಗ ೂತ್ರತರುವ ಭಕ್ತರ ಹ ಸರುಗಳನುು ತ್ರಳಿಸ್ತ. ನಿೋವು ಈ ಗುಣಗಳನುು ಹ ೋಗ
ಪಡ ಯುತ್ರತರಿ, ಚಚಿಾಸ್ತ.
ಕೃಷ್ಣ ಧಮಮದ ಭ್ಮೋದನ್ಯೆ ಅತ್ಾಗತ್ಾ
ಪರಮಪೂಜ್ಯ ಶ್ರೋಲ್ ಭಕತವ ೋದಾಿಂತ್ಸ ಸ್ಾಾಮಿ ಪರಭುಪಾದರಿಿಂದ
ಪುಟ59

ಪರಮಾಣಿಕ್ ಭಕ್ತನಿಗ ಪರಭುವು ಭ ೂೋಧಿಸಲ್ು ಶ್ಕತ ನಿೋಡುತ್ಾತನ .

You might also like